THE BOOK WAS DRENCHED TEXT FLY WITHIN THE BOOK ONLY TEXT PROBLEM WITHIN THE BOOK ONLY

UNIVERSAL LIBRARY

OU _198663

4೬೬'1೬೮1] IVSHAINN

ಅಳಿದ ಮಹಸಾಸ್ಕಾನಿಯನರಾದ ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ಶ್ರೀಕೃಷ್ಣರಾಜೇಂದ್ರ ಒಡೆಯರನರು

ಆಳಿದ ಮಹಾಸ್ಥಾನಿಯವರು

ದಿನಂಗತರಾಥ ಶ್ರೀನುನ್ಮಹಾರಾಜ ಶ್ರೀಮನ್ನಾಲ್ಯಡಿ ಶ್ರೀ ಕೃಷ್ಣರಾಜೇಂದ್ರ ಒಡೆಯರನರ ಜೀನನಚರಿಕ್ರೆ

ಟಕ:

ಸಿ. ಕೆ. ನೆಂಕಟಿರಾಮಯ್ಯ ಎಂ.ಎ. ಎಲ್‌ಎಲ್‌.ಬಿ.

ಬೆಂಗಳೂರು ಪ್ರೆಸ್‌ ಮ್ಬುಸೂರು ರೋಡ್‌, ಬೆಂಗಳೂರು ಸಿಟಿ ೧೯೪೧

ಎಲ್ಲ ಹಕ್ಕುಗಳನ್ನೂ ಕಾದಿರಿಸಿದ

ಮೈಸೂರು ಸಂಸಾ ನದ ಶ್ರೀಮನ್ಮ ಹಾರಾಜರವರಾದ

ಶ್ರೀಜಯಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌ ಮಹಾಸ್ಟಾ ನಿಯನರ ಮಹಾಸನ್ನಿಧಾನದಲ್ಲಿ ಮಹಾಪ್ರಭುಗಳವರ ಅನುಮತಿಯನ್ನು ಸಡೆದು ಗ್ರಂಥಕರ್ತನು ನಿನಯನನ್ರುನಾಗಿ ರಾಜಭಕ್ತಿ ವಿಶ್ವಾಸಗಳಿಂದ ಸಮರ್ಪಿಸಿದ

ಮಾಸಲು ಕಾಣಿಕ

FOREWORD

js the following pages of his book, Mr. C. K. Venkataramiah, a gifted scholar in Kannada and Sanskrit, has attempted a biographical memoir of His Highness Sri Krishnaraja Wadiyar, Maharaja of Mysore, who after a most successful and eventful reign for nearly four decades, passed away in August last. 1 feel that it isa great privilege to write a Foreword to this book.

Our late Sovereign was a Ruler of exceptional character and capacity, who, by his wise, progressive and benevolent reign and his unfaltering devotion to the good of his State, had conquered the hearts of his people and won the esteem and regard not only of his own countrymen in India but even of those across the seas. ‘The death of few Rulers has caused such deep and universal sorrow among the people of their States as the passing of His late Highness.

In the annals of modern kingship there are to be found few instances of a Prince who was so genuinely loved and respected by the people during his life-time as His late Highness was, and so universally mourned and missed when he was gone. In regard to fewer Rulers, perhaps, could one venture to prophesy, as one can safely do in the case of the late Maharaja of Mysore, that the results of their constructive statesmanship will endure tp posterity and that the memory of their kindly human deeds will linger through the corridor of time.

Of the statesmanship, the personality and the numerous acts of benevolence of His late Highness, Mr. Venkataramiah has written with a rare felicity and

B F

vi

brilliance. It is altogether an eminently readable and a very worthy biography of our noble Ruler which he has produced. Mr. Venkataramiah has brought to bear upon his task literary gifts of a very high order. Heis the master of a style and diction which have won for him a place of honour among contemporary Kannada men of letters. Above all, hc possesses, in a more than adequate degree, the quality of true admiration for the subject and the element of deep understanding, without which a really successful biography is hardly ever written.

It has becn truly said that the greatest monument to our great Maharaja is the very State which he has left behind him. In every phasc of Mysore’s activity to-day and in the history of the growth and develop- ment of every branch of the Administration is revealed the quiet, conscientious working of the mind of a Ruler who was incessantly thinking of the welfare of the millions whom Providence had entrusted to his care and who was inspired by a constant and unwearying endeav- our to promote their highest good. Mr. Venkataramiah may well feel gratified that he has produced a bio- graphy of intense and abiding human interest. His book can be read for the sheer delight of a brilliant study, but it is also of special value as affording an intimate glimpse into the life of a great man and his. real personality.

And not the least of the merits of this biography is the wealth of authentic anecdotes which the author has, through his personal contact with His late Highness, been able to bring together to illustrate what has often been said in regard to him—that he was verily "" Prince among men and a man among Princes”. 10 word,

೪11

Mr. Venkataramiah has given us a living and vivid picture of our late Ruler.

It is superfluous for me to commend to the public a work of this kind. For the subjcct constitutes its own recommendation. The appeal! of a truce biography of His late Highness is bound to be as wide as the respect and admiration which he inspired when he was alive, and in the case of this book one can confidently say that it will be warmly welcomed and read in all parts where Kannada is understood and appreciated. By reason of its literary excellence and of the great- ness of the hero of the biography the success of Mr. Venkataramiah’s effort is doubly assured.

BANGALORE MIRZA M. ISMAIL 18th April 1941 Dewan of Mysore

ಪೀಠಿಕೆ

ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ಶ್ರೀ ಕೃಷ್ಣರಾಜೇಂದ್ರ ಒಡೆಯರವರ ಜೀವನ ಚರಿತ್ರೆ ಯನ್ನು ಬರೆಯಬೇಕೆಂಬ ಅಭಿಲಾಷೆಯಿಂದ ನಾನು ಈಗ್ಗೆ ಮೂರು ವರ್ಷಗಳ ಹಿಂದೆ ಅದಕ್ಕಾಗಿ ಅನುಮತಿಯಾಗಬೇಕೆಂದು ಮಹಾಸ್ರ ಭು ಗಳವರನ್ನು ಪ್ರಾರ್ಥಿಸಿದೆ. ಆಳಿದ ಮಹಾಸ್ಟಾ ನಮಿಯವರು ಕೃಪಿಮಾಡಿ ಅನುಮತಿಯನ್ನು ದಯಪಾಲಿಸಿದರು. ಅವರ ಚರಿತೆ ಯನ್ನು ವಿಶದ ವಾಗಿ ಬರೆಯಬೇಕೆಂಬ ಆಶೆಯಿಂದಲೂ ಉತ್ಪ್ಸಾಹದಿಂದಲೂ ಗ್ರಂಥ ರಚನೆಗಾಗಿ ದೀರ್ಥಕಾಲ ವಿಷಯವನ್ನು ಸಂಗ್ರ ಒಸಿದೆ. ದಿವಂಗತರಾದ ಶ್ರೀಮದ್ಯುವರಾಜ ಶ್ರೀ ಕಂಠೀರವ ಫಾ ಒಡೆಯರವರ ಜೀವನಕ್ಕೆ ಸಂಬಂಧ ಧಷಟ್ಟ ಹಲವು ಸಂಗತಿಗಳನ್ನೂ ಗ್ರಂಥದಲ್ಲಿ ಸೇರಿಸಲು ಅವರಿಂದಲೂ ಅನುಮತಿಯನ್ನು ಪ್ರಾರ್ಥಿಸಿದೆ; ಅವರೂ ಕೃಪೆಮಾಡಿ ಅನುಮತಿಯನ್ನು ಸಚ ಯಿ ದಿವಂಗತರಾದ ಮಹಾಸ್ವಾಮಿ ಗಳವರಿಬ್ಬ ರೂ ಜೀವಂತರಾಗಿದ್ದಾಗಲೇ ಗ್ರಂಥವನ್ನು ಪ್ರಕಟಿಸಿ ಅವರ ಸನ್ನಿಧಿಯಲ್ಲಿ ಸಮರ್ಪಿಸುವ ಸುಯೋಗವು ನನಗೆ ದೆ. ಹೋಯಿ ತಲ್ಲ್ಯಾ--ಎಂದು ನನ್ನ ಮನಸ್ಸಿಗೆ ಅತ್ಯಂತ ವಿಷಾದವುಂಟಾಗಿದೆ. ಆಳಿದ ಮಹಾಸ್ವಾಮಿಯವರದು ಬಹಳ ದೊಡ್ಡ ಚೇತನ; ಪರಮ ಸಾತ್ತಿಕವಾದ ಖುಷಿ ಜೀವನ. ವರ್ಣನೆಯ ಹವ್ಯಾಸವನ್ನೇ ಬಿಟ್ಟು ಅವರ ಜೀವಮಾನದಲ್ಲಿ ನಡೆದ ಘಟನೆಗಳನ್ನು ಮಾತ್ರವೇ ಬರೆದರೂ ಅವರ ಜೀವನ ಚರಿತ್ರೆಯು ಹಲವು ಸಂಪುಟಗಳಲ್ಲಿ ಶಾಗುವ ಬಹಳ ದೊಡ್ಡ ಗ್ರ ಗ್ರಂಧವಾಗುತ್ತದೆ. ಸಾಮಾನ್ಯ ವಾಗಿ ನಮ್ಮ ಸಂಸ್ಥಾನದ ವ್ರಜೆಗಳಾಗಲಿ ೨೫೩2 ಹೊರಗಿನವರಾಗಲಿ, ಅವರ ರಾಜ್ಯಭಾರ ಕೌಶಲ್ಯ ವನ್ನು ಮಾತ್ರವೇ ಬಲ್ಲರು. ಮೂವತ್ತೆಂಟು ವರ್ಷಗಳ ಕಾಲದ . ಆದರ್ಶ ರಾಜ್ಯಭಾರದಲ್ಲಿ ಮೈ ಸೂರು ಸಂಸ್ಥಾ ನವು ಎಷ್ಟು ಮಟ್ಟ ಗೆಪ ಹೊಂದಿ ಎಷ್ಟು ಮಟ್ಟಿ ಗೆ ಅಭಿವೃ ದ್ದಿಸ್ತಿ ತಿಗೆ” ಗಸ ಜಟ ಸಿದ್ಧ ಹೆಮ್ಮೆ ಪ್ರಯ 1 ಇದೇನೊ ಬಹು ಮುಖ್ಯವಾದುದು. ಆದಾಗ್ಲೂ ಇದನ್ನು "ಬಿಟ್ಟ ರೂ “ಸಹ, ಆಳಿದ ಮಹಾಸ್ವಾ ಮಿಯವರದು ಬಲು ದೊಡ್ಡ ಬಿರು ಅವರದು, ವೈಸ್ರಾಯಿಯನರಾದ ಲಾರ್ಡ್‌ ಲಿನ್‌ಲಿತ್ಲೋ ಅವರು (೧೯೪೧ನೆಯ ಇಸವಿ ಮಾರ್ಚಿ ೧೭ನೆಯ ತಾರೀಖಿನ ದಿನದ) ತಮ್ಮ ಭಾಷಣದಲ್ಲಿ ಸೂಚಿಸಿದಂತೆ ಜೀವನದ ಯಾವ ಕಾರ್ಯ

x

ಕ್ಲೇತ್ರದಲ್ಲಾದರೂ ಅಪ್ರತಿಮರೆನಿಸಿ ಅದನ್ನು ಬೆಳಗಬಲ್ಲಂತಿದ್ದ ಅದ್ಭುತ ಸಾಮರ್ಥ್ಯ. ಅವರು ತೇಗ ನಾನಾ ಸದ್ಗುಣಗಳ "ನೆಲೆಯಾಗಿದ ರು ಅವರ ಜಿ ಡನದ ಸಂಸ್ಕಾರ ಸಂಸ್ಕೃತಿಗಳಷ್ಟು, 'ಅವರ ಪ್ರ ತಿಚಿ ವಾಂಡಿತ್ಯ ಗಳಷ್ಟು, ಅವರ ನಯನಿನಯಗಳ GR ಸಂಗತಿಗಳನ್ನು ನಮ್ಮ ಸಂಸ್ಥಾ ನದ ಪ್ರ ಸ್ರಜೆಗಳೇ ಅನೇಕರು ಅರಿಯರು. ಮಹಾಸ ಕ್ರ ಭುಗಳೆವರು ತಮ್ಮ ರನ್ನು ಕಳೆದುಕೊಂಡು ಪಟ್ಟಾಭಿಷಿಕ, ರಾದಾಗ್ಗೆ ಅವರಿಗೆ ಇನ್ನೂ ತೇ ವರ್ಷ ವಯಸ್ಸು. ಮಹಾ ಮಾತೃಶ್ರೀ ಟವಲು ಜು ಮತ್ತು ಗುರುಹಿರಿಯರ ಬೋಧನೆಯನ್ನು ಗ್ರಹಿಸಿ ಎಳೆಯ ವಯಸ್ಸಿನಿಂದಲೇ ಅವರು ತಮ್ಮ ನಡೆ ನುಡಿಗಳನ್ನು ತಿದ್ದಿ ರೂಪಿಸಿಕೊಂಡು | ರೀತಿಯಲ್ಲಿ ಪ್ರಭುತ್ವ ಮಾಡಲು ತಕ್ಕಷ್ಟು ಸಾಮರ್ಥ್ಯವನ್ನು ನಡೆಯಲು ಸರ್ವಪ್ರ ವನ್ನೂ ಮಾಡಿದರು. ಸಾದ ಎಂಟುವರ್ಷಗಳ ಅವಧಿಯಲ್ಲಿ ಡರು ಫಂ ವನ್ನೂ ವ್ಯರ್ಥವಾಗಿ ಕಳೆಯದೆ ತಮ್ಮ ಜ್ಞ್ಯಾನ ಭಂಡಾರವನ್ನು ವೃದ್ಧಿಪ ಪಡಿಸಿ ಕೊಂಡರು; ತಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರು. ಬಾಲ್ಯ ವಯಸ್ಸಿನ ಅದೊಂದು ಸಾಧನೆಯೇ ವ್ರವಂಚಕ್ಕೆ ಆದರ್ಶದಂತಿದೆ. ಆಳಿದ 'ಮಹಾಸ್ತಾ ಮಿಯವರು ನ್ರಾ ಹನಿ ರಾಜ್ಯಭಾರನೂತ್ರ ಗಳನ್ನು ಸಿ ಕರಿಸಿದ ವೇಳೆಗೆ ಮೈಸೂರು ಸಂಸಾ ನದ ವ್ರ ಜೆಗಳ ಆಶೋ ತ್ತರಗಳೆಲ್ಲ. ಅವರನ್ನು ಆಶ್ರ ಯಿಸಿಮ ವು. ಭಾರತೀಯರೆಲ್ಲರ ದೈಷ್ಟಿ ಯೂ ಅವರಲ್ಲಿ ಕೇಂದ್ರಿ ೇಭವಿಸಿದ್ದಿ ER ಅತಿಶಯೋಕ್ತಿಯಲ್ಲ. ಆಗಿನ ಫಠಿನ ಸಮಯದಲ್ಲಿ ಪ್ರಭುಗಳವರು ತಾವು ಹೊತ್ತ ಗುರುತರ ವಾದ ಕರ್ತವ್ಯಗಳನ್ನು ತಮ್ಮ ಘನತೆ ಗೌರವಗಳಿಗೆ ತಕ್ಕಂತೆ ನೆರವೇರಿಸಿ ಸಾಧಿಸಿದರು. ಆಳಿದ ಮಹಾಸ್ಟಾ ಮಿಯವರಿಗೆ ತಮ್ಮವ ಪ್ರಜೆಗಳನ್ನು ಕಂಡರೆ ಬಹಳ ಪ್ರೀತಿ. ಅದು ಬಹಳ ದೊಡ್ಡ ದೊಡ್ಡ ವಿಚಾರಗಳಿಂದ ಹಿಡಿದು ಕೇವಲ ಸಣ್ಣ ಸಣ್ಣ ವಿಚಾರಗಳಿಂದ ಕೂಡ ವೃಕ್ತವಾಗುತ್ತಿದ್ದಿತು. ಒಂದುಸಲ ಅವರು ಶ್ರೀರಂಗಪಟ್ಟಣದ ದರಿಯಾಬಾಗ್‌ ತೋಟದಲ್ಲಿ ದಟ್ಟವಾಗಿ ಹೊರವಾಗಿ ಬೆಳೆದಿದ್ದ ಗುಲಾಬಿ ಗಿಡದಲ್ಲಿದ್ದ ದೊಡ್ಡದೊಂದು ಹೂವನ್ನು ದೃಷ್ಟಿಸಿ ನೋಡುತ್ತಿದ್ದು ಮುಂದೆ ದೆಯಮಾಡಿದರು. ದರೋಗರು ಹೂವನ್ನು ಕಿತ್ತುತಂದು ತಮಗೊಪ್ಪಿ ಸಿದಾಗ ಮಹಾವ್ರಭುಗಳವರು, ಹೀಗೆ ಮಾಡಬಹುದೆ? ಜನರೆಲ್ಲ ಬಂದು ನೋಡುತ್ತಿದ್ದುದು ತಪ್ಪಿ ಹೋಯಿತಲ್ಲಾ !?' ಎಂದರು. ರಾಜಭಕ್ತಿ ನಿಶ್ವಾಸಗಳು ರಕ್ತಗತವಾಗಿ

xi

ನಡೆದುಬಂದಿರುವ ಮೈಸೂರು ಸಂಸ್ಥಾನದ ಪ್ರಜೆಗಳು ಮಹಾಪ್ರಭು ಗಳವರಲ್ಲಿ ಅತ್ಯಂತ ಹೆಚ್ಚಿನ ಪ್ರೀತಿ ಭಕಿ ಕಿಗಳನ್ನು ತೋರಿಸುತ್ತಿದ್ದರು. ಮಹಾನ್ಪ ಸಕ್ಷ ತನ್ನು ಪ್ರಜೆಗಳಲ್ಲಿ ಪ್ರತಿಯೊಬ್ಬರ ಹೃದಯ ದಲ್ಲಿಯೂ ಅತ್ಯಂತ ಉನ್ನ ಚಡ ಸ್ಥಾನವನ್ನು ಕಲ್ಪಿಸಿಕೊಂಡಿದ್ದರು, ಅವರ ಇಳಿವಯಸ್ಸಿನ “ವೇಳೆಗೆ ಪ್ರಜೆಗಳ ಮನಸ್ಸಿನಲ್ಲಿ ಅವರು ಪ್ರಭುವೆಂಬ ಭಾನನೆಗಿಂತ ಹೆಚ್ಹಾಗಿ ತಮ್ಮ ತಂದೆಯೆಂಬ ಭಾವನೆಯೇ ಜೇರೂರಿತು. ಮಹಾಮಾತೃಶ್ರೀಯವರ ವಿಯೋಗ ದುಃಖವೂ, ತಮ್ಮ ಸೋದರಿಯರ ವಿಯೋಗ ದುಃಖವೂ ಮಹಾಸ್ವಾಮಿಯವರ ಹೃದಯ ನನ್ನು ಹಿಂಡುತ್ತಿದ್ದುವು. ತಮ್ಮ ಸೋದರರಾದ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ವಿಯೋಗವಾದ ಮೇಲಂತೂ ಮಹಾಸ್ವಾಮಿಯವರಿಗೆ ಜೀವನವೇ ದುರ್ಭರನವೆನಿಸಿತು. ತಮ್ಮ ಸೋದರರ ಪುತ್ರ ಪುತ್ರಿಯರ ಮೇಲಿನ ವಾತ್ಸಲ್ಯ ಅವಲಂಬನದಿಂದ ಭ್ರಾತೃ ನಿಯೋಗ ದುಃಖವನ್ನು ಮರೆಯಲು ಮಹಾಪ್ರಭುಗಳವರು ಪ್ರಯತ್ಚಿಸಿದರು; ಕರ್ತವ್ಯ ನಿಷ್ಠೆಯಿಂದ ಕೂಡಿ ಪ್ರಜೆಗಳನ್ನು ಮಕ್ಕಳಂತೆ ಕಾಪಾಡಲು ಶ್ರಮಿಸುತ್ತಿದ್ದರು. ಆದಕಾರಣ, ಅಂತಹ ಮಹಾನುಭಾವರನ್ನು ಪ್ರಜೆಗಳು ಪ್ರೀತಿಸಿ ತಂದೆಯಂತೆ ಭಕ್ತಿ ಗೌರವ ಗಳನ್ನು ತೋರಿಸಿದುದರಲ್ಲಿ ಆಶ್ಚ ರ್ಯವೇನೂ ಇಬ್ಬ. ಮಹಾಪ್ರಭು ಗಳವರು ಕಾಲವಶರಾದಾಗ ಜೆಗಳೆಲ್ಲರೂ ಗೋಳಿಟ್ಟ ರು. ಅವರ ಸೇವೆ ಮಾಡಿದವರೂ, ಅವರ PR ಭಾಗ್ಯವನ್ನು ನೆಡೆದು ಅವರೊಡನೆ ಸಂಭಾಷಣಮಾಹುವ ಸಂತೋಷವನ್ನು ಅನುಭವಿಸಿದ್ದ ಇತರರೂ ಮತ್ತೂ ಹೆಚ್ಚಾಗಿ ದುಃಖಿಸಿದರು... ತಾಯಿನಾಡು, ದೇಶಬಂಧು”, “ಪ್ರಜಾಮತ”, “ವಿಶ್ವಕರ್ನಾಟಕ, “ಸ್ವತಂತ್ರ ಕರ್ಣಾಟಕ”, ಮುಂತಾದ ಪತ್ರಿಕೆಗಳ ಸಂಪಾದಕರು ವಿಶ್ವಾಸಗಳಿಂದ ಕೂಡಿ ತಮ್ಮ ತಮ್ಮ ಪತ್ರಿಕೆಯ ವಿಶೇಷ ಸಂಚಿಕೆಗಳನ್ನು ರಡಿ ಬಾಷ್ಟಾಂಜಲಿಯನ್ನರ್ಸಿಸಿದರು. ಸಂಸ್ಥಾನದಲ್ಲೆಲ್ಲ ಸಂತಾನ ಸೂಚಕ ಸಭೆಗಳು ನಡೆದುವು. ಆಳಿದ ಮಹಾಸ್ವಾಮಿಯವರೂ, ದಿವಂಗತರಾದ ಶ್ರೀಮದ್ಯುವ ರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರೂ ನನ್ನ ಲ್ಲಿ ವಿಶೇಷ ಕೃಪೆಮಾಡಿ ಅನುಗ್ರಹಿಸಿದರು. ಆಳುವ ಮಹಾಸ್ಟಾ ಮಿಯವರಾದ ಶ್ರೀಮನ್ಮಹಾರಾಜ ಶ್ರೀ ಜಯ ಚಾಮರಾಜೇಂದ್ರ. ಒಡೆಯರ್‌ ಬಹದ್ದೂರರನರ ಬಾಲ್ಯದಲ್ಲಿ ಅವರ ವಿದ್ಯಾಭ್ಯಾಸ ನಡೆಯುತ್ತಿದ್ದಾಗ್ಗೆ

xii

ರಾಯಲ್‌ ಸ್ಕೂಲ್‌’? ಪಾಠಶಾಲೆಯ ಬಾಲಕರಿಂದ ಆಡಿಸುವುದಕ್ಕಾಗಿ ನಾನು ಒಂದು ಚಿಕ್ಕ ನಾಟಕವನ್ನು ಬರೆಯಬೇಕೆಂದು ದಿನಂಗತರಾದ ಶ್ರೀಮದ್ಯುವರಾಜರವರು ಆಜ್ಞಾಪಿಸಿದರು. ಆಗ್ಗೆ ನಾನು ""ನಮ್ಮ ಸಮಾಜ?” ಎಂಬ ನಾಟಕವನ್ನು ಮಾತ್ರವೇ ಬರೆದಿದ್ದೆ. ನಾನು ಬರೆದ ರಣಧೀರ?” ಎಂಬ ಚಿಕ್ಕ ನಾಟಕವು ದಿವಂಗತರಾದ ಮಹಾಸ್ವಾಮಿ ಯವರುಗಳಿಬ್ಬರ ಮೆಚ್ಚಿಕೆಗೂ ಪಾತ್ರವಾಯಿತೆಂದು ಕೇಳಿದಾಗ ನಾಟಕ ಗಳನ್ನು ಬರೆಯಲು ನನಗೆ ಅಮಿತವಾದ ಇಉತ್ಸಾಹವುಂಟಾಯಿತು. ಆಬಳಿಕ ನಾನು ಬರೆದ " ಮಂದಡೋದರಿ?' ಎಂಬ ನಾಟಿಕವು ಬೆಂಗಳೂರಿನ 4 ಅಮೆಚೂರ್‌ ಡ್ರಮ್ಯಾಟಕ್‌ ಅಸೋಸಿಯೇಷನ್‌?” ಸಂಘದವರಿಂದ ಮೈ ಸೂರು ಜಗನ್ಮೋಹನ ಪ್ರಾಸಾದದಲ್ಲಿ ಮಹಾಪ್ರಭುಗಳವರ ಆಜ್ಞೆಯ ಮೇರೆಗೆ ಪ್ರದರ್ಶಿತವಾಯಿತು. ಅನಂತರ ನಾನು ರಚಿಸಿದ «" ನಚಿಕೇತ? ಎಂಬ ನಾಟಕವೂ ಅವರ ಆಜ್ಞೆಯಂತೆ ಅದೇ ಸಂಘದವರಿಂದ ಅಲ್ಲಿ ಪ್ರದರ್ಶಿತವಾಯಿತು. ಮಾರನೆಯ ದಿನ ರಾತ್ರಿ ಹತ್ತು ಘಂಟಿಗೆ ಅದೇ ನಾಟಕ ಪ್ರದರ್ಶನವೇ ಶ್ರೀಮದ್ಯುವರಾಜರವರ ಘನ ಸಮ್ಮುಖದಲ್ಲಿ ಮೆ|ಸೂರಿನ “ರಂಗಾಚಾರ್ಲು ಮೆಮೋರಿಯಲ್‌ ಹಾಲ್‌?” ನಾಟಕ ಮಂದಿರದಲ್ಲಿ ನಡೆಯಬೇಕೆಂದು ಗೊತ್ತಾಗಿದ್ದಿತು. ಮಹಾಸ್ತಾನಿ ಯವರು ದೂರ ಪ್ರಯಾಣದಿಂದ ದಣಿದು ಅಡೇ ದಿನ ಸಾಯಂಕಾಲದ ವೇಳೆಗೆ ತಮ್ಮ ಪ್ರವಾಸದಿಂದ ಮೈಸೂರು ನಗರಕ್ಕೆ ಹಿಂತಿರುಗಿದ್ದರು. ಹಾಗಿದ್ದೂ ಮಹಾಸ್ಥಾಮಿಯವರು ನಾಟಕಾವಲೋಕನಕ್ಕೆ ದಯಮಾಡಿ, ನಾನು ರಾಜಭಕ್ತಿ ವಿಶ್ವಾಸಗಳಿಂದ ಸಮರ್ಪಿಸಿದ "" ನಚಿಕೇತ? ನಾಟಕದ ಪ್ರತಿಗಳನ್ನು ಸ್ವೀಕರಿಸಿ, * ಗ್ರಂಥವನ್ನು ನಾವು ಆದರದಿಂದ ಓದಿ ದ್ದೇವೆ, ಈಗ ನಾಟಕ ಪ್ರದರ್ಶನವನ್ನು ನೋಡಲು ಮತ್ತಷ್ಟು ಆದರ ದಿಂದ ಬಂದಿದ್ದೇವೆ” ಎಂದು ಅರ್ಥವಾಗುವಂತೆ ಇಂಗ್ಲಿಷ್‌ ಭಾಷೆಯಲ್ಲಿ ಅಪ್ಪಣೆಕೊಡಿಸಿದರು. ನಾಟಕವು ಪ್ರಾರಂಭವಾದ ಮೇಲೆ ಮಹಾಸ್ವಾಮಿ ಯವರು ನನ್ನನ್ನು ತಮ್ಮ ಸಮಕ್ಪಮಕ್ಕೆ ಕರೆಯಿಸಿ, ಅನೇಕ ಪ್ರಶ್ನೆಗಳನ್ನು ಕೇಳಿ, ನಾನು ಶ್ರುತಪಡಿಸಿದ ಉತ್ತರಗಳಿಂದ ಹರ್ಷಿಸಿದರು. ನಾಟಕ ಶಾಲೆಯಿಂದ ಅರಮನೆಗೆ ಚಿತ್ರೈಸುವಾಗ್ಗೆ ""ನೀವು ಬರೆದಿರುವ ನಾಟಕವು ಬಹಳ ಸ್ವಾರಸ್ಯವಾಗಿದೆ. ನಾವು ಅದನ್ನು ನೋಡಿ ಬಹಳ ಹರ್ಷಿಸಿದೆವು. ನಿಮಗೆ ಅಭಿನಂದನಗಳು. ಇಷ್ಟು ಸಾತ್ವಿಕ ಸ್ವರೂಪದಿಂದ ಕೂಡಿ ಇಷ್ಟು ಸ್ವಾರಸ್ಯವಾಗಿರುವ ನಾಟಕವನ್ನು ಬರೆದಿರುವುದು ನಮಗೆ ಬಹಳ ಸಂತೋಷನನ್ನುಂಟುಮಾಡಿದೆ. ನಾಟಕವು ವಿಶೇಷ ಯಶಸ್ವಿ

ಯಾಗಿರುವುದಕ್ಕಾ ಗಿ ನಿಮ್ಮನ್ನು ಅಭಿನಂದಿಸುವೆವು. ಪ್ರಾಚೀನ ಕಾಲದ ಪರಿಶುದ್ದವಾದ ಚಯ ಜೀವನವನ್ನೂ ಚಟ ತೈ (ಯಗಳನ್ನೂ ಚಿತ್ರಿಸುವ ಬಗೆಯ ಇನ್ನೂ ಅನೇಕ ನಾಟಕಗಳು ನನ ೦ದ ರಚಿತ ವಾಗುವುವೆಂದು ನಾವು ಹಾಕೈಸುವೆವು?' ("" Your play is very

interesting I enjoyed 1% very much. I congratulate you. Iam very glad that such a clean and interesting play has come from your pene I congratulate you on the gieat success of the play and I hope many more plays lke the one in question will come from your pen ep ting Indian ideals and Indian life in its pristine purty’) ಎಂದು ಅಸ ಣೆ

ಕೊಡಿಸಿ ಅನುಗ್ರಹಿಸಿದರು; ಬಳಿಕ ಒಟ್ಟು ಮೂರು ಸಾರಿ ಸಟ ವನ್ನಿತ್ತು ವಿಶೇಷ ವಾತ್ಸಲ್ಯದಿಂದ ಬಹಳ ಹೊತ್ತು, ಮಾತನಾಡಿ, ನಾನು ಸಮರ್ಪಿಸಿದ ನನ್ನ್ನ ಗ್ರಂಥಗಳ ಪ್ರತಿಗಳನ್ನು ಸ್ವೀಕರಿಸಿ ಕೃವೆಮಾಡಿದರು. ಆಳಿದ ಮಹಾಸ್ವಾಮಿಯವರು ನಾನು ರಚಿಸಿದ ಭಾನ ಮಹಾಕವಿ” ಎಂಬ ಪುಸ್ತಕವನ್ನು ತಮಗೆ ಮಾಸಲು ಕಾಣಿಕೆಯಾಗಿ ಸಮರ್ನಿಸಲು ಅನುಮತಿಯನ್ನಿತ್ತು ಪ್ರೋತ್ಸಾಹಿಸಿದರು; ಅದರಿಂದ ಆಗ್ರಂಧದ ಯೋಗ್ಯ ತೆಯು ಅತ್ಯ ತವಾಗಿ ಹೆಚ್ಚೆ ನನ್ನ ಪ್ರಯತ್ನವು ನಾನನವಾಯಿ ತೆಂದು ಸನ್ನ ಭಾವನೆ ಇಸವಿಯಿಂದ ಮಹಾಪ್ರಭುಗಳವರು ಆಗಾಗ್ಗೆ ಬೆಂಗಳೂರು ಅರಮನೆಗೆ ೨... ಆಜ್ಞಾಪಿಸಿ ನನ್ನಿಂದ ಉವನ್ಯಾಸ ಮಾಡಿಸುತ್ತಿದ್ದರು. ಮಹಾವ್ರಭ ವರು ಸಿದ ಪ್ರೀತಿ ವಾತ್ಸಲ್ಯಗಳು ಅನರಿಮಿತವಾಗಿದ್ದುವು. 1 ಸನ್ಸಿಧಿಯಲ್ಲಿದ್ದಾ ಮನೋಹರವಾದ ಮಂದಹಾಸದಿಂದ ಕೂಡಿದ ಪ್ರಸನ್ನ ಗಂಭೀರವಾದ ಅವರ ಮುಖಮಂಡಲವನ್ನು ನೋಡಿದಾಗಲೆಲ್ಲ ಮನಸ್ಸಿಗೇ ಬೆಳದಿಂಗಳ: ಬಂದಂತೆ ಬೋಧೆ ಯಾಗುತ್ತಿದ್ದಿತು. ಮಹಾವ್ರಭುಗಳವರ ಕೃಪಾನ್ವಿತ ವಾದ ಕಣ್ಣುಗಳು ದಯಾಕರುಣೆಗಳ ಅಮೃ ತರಸವನ್ನೇ ಹೊರಸೂಸು

ತ್ರಿದ್ದುವು. ಡಿಕ ಮಹಾಸ್ವಾಮಿಯವರ ಸನ್ನಿಧಿಯಲ್ಲಿ ಲಿದ್ದಾಗ ತಂದೆಯ ಸಮಾಪದಲ್ಲಿದ್ದ ಮಗನಂತೆ ತೋರುತ್ತಿದ್ದಿತೇ ಹೊರತು, ಸ್ರಭು ಸನ್ನಿಧಿ ಯಲ್ಲಿದ್ದ ಪ್ರಜೆಯೆಂದಲ್ಲ; ಮಹಾನ್ರಭುಗಳವರು ಅಲ್ಪನಾದ ನನ್ನಲ್ಲಿ ಕೂಡ ಅಷ್ಟುಮಟ್ಟಿನ ವಿಶ್ವಾಸದಿಂದ ಕೃಪೆತೋರುತ್ತಿದ್ದರು. ಆಗ ಅದನ್ನು ನೆನೆದು ನೆನೆದು ಅದೊಂದು ಪೂರ್ವ ಪುಣ್ಯವೆಂದು ಹಿಗ್ಗುತ್ತಿದ್ದವನೇ ಈಗ ಅದು ಸ್ಮರಣೆಗೆ ಬಂದಾಗಲೆನ್ಲ ದುಃಖದಿಂದ ಕಂಬನಿಬಿಡುತ್ತಿದ್ದೇನೆ. ಆಳಿದ ಮಹಾಸ್ವಾಮಿಯವರು ಎಷ್ಟು ಮಟ್ಟಿನ ಆದಾರಾನುಗ್ರಹಗಳಿಂದ

xii «ರಾಯಲ್‌ ಸ್ಕೂಲ್‌’? ಪಾಠಶಾಲೆಯ ಬಾಲಕರಿಂದ ಆಡಿಸುವುದಕ್ಕಾಗಿ ನಾನು ಒಂದು ಚಿಕ್ಕ ನಾಟಕವನ್ನು ಬರೆಯಬೇಕೆಂದು ದಿನಂಗತರಾದ ಶ್ರೀಮದ್ಯುವರಾಜರವರು ಆಜ್ಞಾಪಿಸಿದರು. ಆಗ್ಗೆ ನಾನು "" ನಮ್ಮ ಸಮಾಜ? ಎಂಬ ನಾಟಕವನ್ನು ಮಾತ್ರವೇ ಬರೆದಿದ್ದೆ. ನಾನು ಬರೆದ ರಣಧೀರ?” ಎಂಬ ಚಿಕ್ಕ ನಾಟಕವು ದಿವಂಗತರಾದ ಮಹಾಸ್ವಾಮಿ ಯನರುಗಳಿಬ್ಬರ ಮೆಚ್ಚಿಕೆಗೂ ಪಾತ್ರವಾಯಿತೆಂದು ಕೇಳಿದಾಗ ನಾಟಕ ಗಳನ್ನು ಬರೆಯಲು ನನಗೆ ಅಮಿತವಾದ ಉತ್ಸಾಹವುಂಟಾಯಿತು. ಬಳಿಕ ನಾನು ಬರೆದ "" ಮಂಡೋದರಿ?' ಎಂಬ ನಾಟಕವು ಬೆಂಗಳೂರಿನ «4 ಅಮೆಚೂರ್‌ ಡ್ರಮ್ಯಾಟಕ್‌ ಅಸೋಸಿಯೇಷನ್‌?” ಸಂಘದವರಿಂದ ಮೈ ಸೂರು ಜಗನ್ಮೋಹನ ಪ್ರಾಸಾದದಲ್ಲಿ ಮಹಾವ್ರಭುಗಳವರ ಆಜ್ಞೆಯ ಮೇರೆಗೆ ಪ್ರದರ್ಶಿತವಾಯಿತು. ಅನಂತರ ನಾನು ರಚಿಸಿದ «" ನಚಿಕೇತ”? ಎಂಬ ನಾಟಕವೂ ಅವರ ಆಜ್ಞೆಯಂತೆ ಅದೇ ಸಂಘದವರಿಂದ ಅಲ್ಲಿ ಪ್ರದರ್ಶಿತವಾಯಿತು. ಮಾರನೆಯ ದಿನ ರಾತ್ರಿ ಹತ್ತು ಘಂಟಿಗೆ ಅದೇ ನಾಟಕ ಪ್ರದರ್ಶನವೇ ಶ್ರೀಮದ್ಯುವರಾಜರವರ ಘನ ಸಮ್ಮುಖದಲ್ಲಿ ಮೈಸೂರಿನ “ರಂಗಾಚಾರ್ಲು ಮೆಮೋರಿಯಲ್‌ ಹಾಲ್‌? ನಾಟಕ ಮಂದಿರದಲ್ಲಿ ನಡೆಯಬೇಕೆಂದು ಗೊತ್ತಾಗಿದ್ದಿತು. ಮಹಾಸ್ತಾನಿ ಯವರು ದೂರ ಪ್ರಯಾಣದಿಂದ ದಣಿದು ಅದೇ ದಿನ ಸಾಯಂಕಾಲದ ವೇಳೆಗೆ ತಮ್ಮ ಪ್ರವಾಸದಿಂದ ಮೈಸೂರು ನಗರಕ್ಕೆ ಹಿಂತಿರುಗಿದ್ದರು. ಹಾಗಿದ್ದೂ ಮಹಾಸ್ವಾಮಿಯವರು ನಾಟಕಾವಲೋಕನಕ್ಕೆ ದಯಮಾಡಿ, ನಾನು ರಾಜಭಕ್ತಿ ವಿಶ್ವಾಸಗಳಿಂದ ಸಮರ್ಪಿಸಿದ "" ನಚಿಕೇತ? ನಾಟಕದ ಪ್ರತಿಗಳನ್ನು ಸ್ವೀಕರಿಸಿ, ಗ್ರಂಥವನ್ನು ನಾವು ಆದರದಿಂದ ಓದಿ ದ್ದೇವೆ, ಈಗ ನಾಟಕ ಪ್ರದರ್ಶನವನ್ನು ನೋಡಲು ಮತ್ತಷ್ಟು ಆದರ ದಿಂದ ಬಂದಿದ್ದೇವೆ” ಎಂದು ಅರ್ಥವಾಗುವಂತೆ ಇಂಗ್ಲಿಷ್‌ ಭಾಷೆಯಲ್ಲಿ ಅಪ್ಪಣೆಕೊಡಿಸಿದರು. ನಾಟಕವು ಪ್ರಾರಂಭವಾದ ಮೇಲೆ ಮಹಾಸ್ವಾಮಿ ಯವರು ನನ್ನನ್ನು ತಮ್ಮ ಸಮಕ್ಬಮಕ್ಕೆ ಕರೆಯಿಸಿ, ಅನೇಕ ಪ್ರಶ್ನೆಗಳನ್ನು ಕೇಳಿ ನಾನು ಶ್ರುತನಡಿಸಿದ ಉತ್ತರಗಳಿಂದ ಹರ್ಷಿಸಿದರು. ನಾಟಕ ಶಾಲೆಯಿಂದ ಅರಮನೆಗೆ ಚಿತ್ರೈಸುವಾಗ್ಗೆ “ನೀವು ಬರೆದಿರುವ ನಾಟಕವು ಬಹಳ ಸ್ವಾರಸ್ಯವಾಗಿದೆ. ನಾವು ಅದನ್ನು ನೋಡಿ ಬಹಳ ಹರ್ಷಿಸಿದೆವು. ನಿಮಗೆ ಅಭಿನಂದನಗಳು. ಇಷ್ಟು ಸಾತ್ವಿಕ ಸ್ವರೂಪದಿಂದ ಕೂಡಿ ಇಷ್ಟು ಸ್ವಾರಸ್ಯವಾಗಿರುವ ನಾಟಕವನ್ನು ಬರೆದಿರುವುದು ನಮಗೆ ಬಹಳ ಸಂತೋಷವನ್ನುಂಟುಮಾಡಿದೆ. ನಾಟಕವು ನಿಶೇಷ ಯಶಸ್ವಿ

ಯಾಗಿರುವು ವ್ರದಕ್ಕಾ ಗಿ ನಿಮ್ಮ; ನ್ನು ಅಭಿನಂದಿಸುವೆವು. ಪ್ರಾಚೀನ, ಕಾಲದ ಪರಿಶುದ್ದವಾದ ಜೀವನವನ್ನೂ ಚಃ ಥ್ರೇಯಗಳನ್ನೂ ಚಿತ್ರಿಸುವ ಬಗೆಯ ಇನ್ನೂ ಅನೇಕ ನಾಟಕಗಳು ನಿಮ್ಮಿಂದ ರಚಿತ ನಾಗುವುವೆಂದು ನಾವು ಹಾರೈಸುನೆವು?' ("" Your play 1s very

interesting I enjoyed 1% very much. I congratulate you. Iam very glad that such a clean and interesting play has come from your pens 1 congratulate you on the geat success of the play and T hope many more plays like the one in question will come from your pen depicting Indian ideals and Indian life in 115 pristine purty’) ಎಂದು ಅಪ್ಪಣೆ

ಕೊಡಿಸಿ ಅನುಗ್ರಹಿಸಿದರು; ಬಳಿಕ ಒಟ್ಟು ಮೂರು ಸಾರಿ ಸಂದರ್ಶನ ನನ್ನಿತ್ತು ವಿಶೇಷ ವಾತ್ಸಲ್ಯದಿಂದ ಬಹಳ ಹೊತ್ತು ಮಾತನಾಡಿ, ನಾನು ಸಮರ್ಪಿಸಿದ ನನ್ನ ಗ್ರಂಥಗಳ ಪ್ರತಿಗಳನ್ನು ಸ್ವೀಕರಿಸಿ ಕೃವೆಮಾಡಿದರು. ಆಳಿದ ಮಹಾಸ್ವಾಮಿಯವರು ನಾನು ರಚಿಸಿದ “ಭಾನ ಮಹಾಕವಿ” ಎಂಬ ಪುಸ್ತಕವನ್ನು ತಮಗೆ ಮಾಸಲು ಕಾಣಿಕೆಯಾಗಿ ಸಮರ್ಪಿಸಲು ಅನುಮತಿಯನ್ನಿತ್ತು ಪ್ರೋತ್ಸಾಹಿಸಿದರು; ಅದರಿಂದ ಆಗ್ರಂಧದ ಯೋಗ್ಯತೆಯು ಅತ್ಯಂತವಾಗಿ ಹೆಚ್ಚಿ ನನ್ನ ಪ್ರಯತ್ನವು ವಾವನವಾಯಿ ತೆಂದು ನನ್ನ ಭಾವನೆ. ೧೯೩೭ನೆಯ ಇಸವಿಯಿಂದ ಮಹಾಪ್ರಭುಗಳವರು ಆಗಾಗ್ಗೆ ಬೆಂಗಳೂರು ಅರಮನೆಗೆ ಬರುವಂತೆ ಆಜ್ಞಾಪಿಸಿ ನನ್ನಿಂದ ಉಪನ್ಯಾಸ ಮಾಡಿಸುತ್ತಿದ್ದರು. ಮಹಾವ್ರಭುಗಳವರು ತೋರಿಸಿದ ಪ್ರೀತಿ ವಾತ್ಸಲ್ಯಗಳು ಅಪರಿಮಿತವಾಗಿದ್ದುವು.. ಅವರ ಸನ್ನಿಧಿಯಲ್ಲಿದ್ದಾಗ ಮನೋಹರವಾದ ಮಂದಹಾಸದಿಂದ ಕೂಡಿದ ಪ್ರಸನ್ನ ಗಂಭೀರವಾದ ಅವರ ಮುಖಮಂಡಲವನ್ನು ನೋಡಿದಾಗಲೆಲ್ಲ ಮನಸ್ಸಿಗೇ ಚೆಳದಿಂಗಳ: ಬಂದಂತೆ ಬೋಧೆ ಯಾಗುತ್ತಿದ್ದಿತು. ಮಹಾಪ್ರಭುಗಳವರ ಮಾನ್ವಿತ ವಾದ ಕಣ್ಣು ಗಳು ದಯಾಕರುಣೆಗಳ ಅವು ತರಸನನ್ನೇ ಘು ತ್ರಿದ್ದುವು. ಹಾಸ ಮಹಾಸ್ವಾಮಿಯವರ ಸನ್ನಿಧಿಯಲ್ಲಿ ದ್ಹಾಗ ತಂಜೆಯ ಸಮಾಪದಲ್ಲಿದ್ದ ಮಗನಂತೆ ತೋರುತ್ತಿದ್ದಿತೇ ಹೊರತು, ಪ್ರಭು ಸನ್ನಿಧಿ ಯಲ್ಲಿದ್ದ ಪ್ರಜೆಯೆಂದಲ್ಲ; ಮಹಾವ್ರಭುಗಳವರು ಅಲ್ಪನಾದ ನನ್ನಲ್ಲಿ ಕೂಡ ಅಷ್ಟುಮಟ್ಟನ ವಿಶ್ವಾಸದಿಂದ ಕೃಪೆ ತೋರುತ್ತಿದ್ದರು. ಆಗ ಅದನ್ನು ನೆನೆದು ನೆನೆದು ಅದೊಂದು ಪೂರ್ವ ಪುಣ್ಯ ವೆಂದು ಹಿಗ್ಗು ತ್ತಿದ್ದವನೇ ಈಗ ಅದು ಸ್ಮರಣೆಗೆ ಬಂದಾಗಲೆಲ್ಲ ದುಃ ದಂದ ಕಂಬನಿಬಿಡುತ್ತಿ ಡೆ ಸೇನೆ. ಆಳಿದ ಮಹಾಸ್ವಾ ನಿಯವರು ಎಷ್ಟು ಮಟ್ಟಿ ಸೈನ ಆದಾರಾನುಗ್ರ ಹಗಳಿಂದ

XIV ಉಪನ್ಯ್ಯಾಸಮಾಡಿಸುತ್ತಿದ್ದರು! ಮೊದಲನೆಯ ದಿನ ಎಷ್ಟು ಹೊತ್ತು ಉಪನ್ಯಾಸಮಾಡಬೇಕೆಂಬುದು ತಿಳಿಯದೆಹೋಯಿತು. ಮುಕ್ಕಾಲು ಘಂಟಿಯ ಕಾಲ ಉನನ್ಯಾಸಮಾಡಿದಮೇಲೆ, ಸಮಾಸದಲ್ಲಿ ಒಂದು ದುಂಡು ಮೇಜಿನ ಮೇಲಿದ್ದ ದೊಡ್ಡ ಗಡಿಯಾರವನ್ನು ಪದೇ ಪದೇ ನೋಡುತ್ತ, ಬಳಿಕ ಸರಿಯಾಗಿ ಕಾಲು ಘಂಟಿಯ ವೇಳೆಗೆ ಉಪನ್ಯಾಸ ವನ್ನು ನಿಲ್ಲಿಸಿದೆ. ಸಮ್ಮುಖದ ಅಧಿಕಾರಿಗಳೂ ಮಹಾವಿದ್ವಾಂಸರೂ ಅಲ್ಲಿಂದ ತೆರಳಿದ ಬಳಿಕ ಮಹಾಪ್ರಭುಗಳನರು "ಚೆನ್ನಗಿ ಉಪನ್ಯಾಸಮಾಡಿದಿರಿ, ಬಹಳ ಚೆನ್ನಾಗಿ ಉಪನ್ಯಾಸ ಮಾಡಿದಿರಿ?” ಎಂದು ಅನ್ಬಣೆಕೊಡಿಸಿದರು. ಮಾರನೆಯ ದಿನದ ಮುಂದಿನ ದಿನ ಮತ್ತೆ ಉನನ್ಯಾಸ ಮಾಡಬೇಕೆಂದು ಅಪ್ಪಣೆಯಾಯಿತು. ಅಂದು ಉವನ್ಯಾಸ ಮಾಡತೊಡಗಿ ಸ್ವಲ್ಪ ಹೊತ್ತಾದ ಮೇಲೆ ಹಿಂದಿನ ದಿನ ಗಡಿಯಾರನಿದ್ದ ಕಡೆ ನೋಡಿದೆ. ಅಲ್ಲಿ ಗಡಿಯಾರವಿರಲಿಲ್ಲ. ಕೊರಳನ್ನು ಕೊಂಕಿಸಿ ಪಾರ್ಶ್ವದ ಕಡೆಗೆ ದೂರ ದೂರ ನಾನು ನೋಡಿದುದನ್ನು ಕಂಡು ಮಹಾವ್ರಭುಗಳವರು, "ಗಡಿ ಯಾರವನ್ನು ನೋಡಬೇಕೆಂಬ ಪ್ರಯತ್ನವೇನು? ಗಡಿಯಾರ ಅಲ್ಲಿಲ್ಲ. ಉಪನ್ಯಾಸ ನಡೆಯಲಿ? ಎಂದು ಹೇಳಿ ನಕ್ಕರು. ಆದಿನ ಒಂದೂ ಮುಕ್ಕಾಲು ಘಂಟಿಯ ಹೊತ್ತು ಉವನ್ಯಾಸವಾದಮೇಲೆ, ನಿಲ್ಲಿಸಬೇಕೆಂದು ಮಹಾಸ್ತಾನಿಯವರ ಆಚ್ಲೆಯಾಯಿತು. ಬಳಿಕ ಮಹಾವ್ರಭು ಗಳವರ ಸನ್ನಿಧಿಯಿಂದ ನಾನು ತೆರಳಲನುವಾದಾಗ "" ಉಪನ್ಯಾಸಗಳು ಎರಡು ವಿಧ. ವಿಷಯ ಧೋರಣೆ ಹೇಗೆ ಹೋದರೆ ಹಾಗೆ ಮುಂದೆ ನುಗ್ಗಿ ಹೋಗುವುದೊಂದು ನಿಧ. ಕ್ಲುಪ್ತ ಕಾಲಕ್ಕೆ ಸರಿಯಾಗಿ ನಿಲ್ಲಿಸುವ ಉದ್ದೇಶದಿಂದ ಕಾಲದ ಅಳತೆಗೆ ನಿಷಯವನ್ನು ಕುಗ್ಗಿಸಿ ಸರಿಹೊಂದಿಸುವು ದೊಂದು ವಿಧ. ಇದನ್ನು ನೀವು ಅನುಸರಿಸುವಂತಿದ್ದ ಬಗೆಯನ್ನು ಕಂಡು ದಿನ ಗಡಿಯಾರವನ್ನು ತೆಗೆಸಿದೆವು. ಸಮುದ್ರದಲ್ಲಿ ಈಜುತ್ತಿದ್ದವರು ಕಾಲವನ್ನು ನೆನೆಸಿಕೊಂಡು ಕಾಲುವೆಗೆತಿರುಗುವುದೇಕೆ??' ಎಂದು ಮಹಾ ಸ್ವಾಮಿಯವರು ಅಪ್ಪಣೆ ಕೊಡಿಸಿದರು. ಅಂದು ನನಗುಂಟಾದ ಸಂತೋಷ ಕೃತಜ್ಞತೆಗಳನ್ನು ವರ್ಣಿಸಲಳವಲ್ಲ, ಆದಾಗ್ಸೂ, “ಮಹಾಸ್ವಾಮಿ! ಧನ್ಯನಾದೆ. ಆದರೆ ಮಹಾಸ್ವಾಮಿಯವರ ಕೃವೆ ಲಭಿಸಿತೆಂದು ಮ್ಛೆ ಮರೆತು ರಾಜಕಾರ್ಯಗಳಿಗೆ ವಿಫ್ಲವನ್ನು ತಂದಿಟ್ಟು ಕಾಲಹರಣ ಮಾಡಿ ಮಾತು ಬೆಳೆಸಿಬಿಟ್ಟಿರೆ ಗತಿಯೇನೆಂದು ಭಯ'' ಎಂದು ಭಕ್ತಿ ಯಿಂದ ಅರಿಕೆ ಮಾಡಿದೆ. ಆಗ ಮುಹಾಪ್ರಭುಗಳವರು ನಕ್ಕು, "" ಬಗೆಯ ಭಯವೇ ಬೇಡ. ನಿಲ್ಲಿಸಬೇಕೆಂದು ಹೇಳುವುದು ನಮ್ಮ ಕೆಲಸ. ನಾವು

XV

ಹಾಗೆ ಹೇಳುವವರೆಗೂ ಉಪನ್ಯಾಸ ಮಾಡುವುದು ನಿಮ್ಮ ಕೆಲಸ. ಕಾಲದ ಯೋಚನೆಯೇ ನಿಮಗೆ ಬೇಡ”) ಎಂದರು. ಅದಕ್ಕನುಸಾರವಾಗಿ ಹೆಚ್ಚು ಕಾಲ ಆಗಾಗ ಒಟ್ಟು ಇಪ್ಪತ್ತು ದಿನಗಳು ಮಹಾಸ್ವಾಮಿಯವರು ಉಪನ್ಯಾಸ ಮಾಡಿಸಿದರು; ಮುತ್ತಿನಂತಹ ಮಾತುಗಳನ್ನಾಡಿ ತಮ್ಮ ಸಂತೋಷವನ್ನು ಸೂಚಿಸಿ ಕೃಪೆಮಾಡಿದರು; ಒಂದು ದಿನವಂತೂ, ಎರಡೂವರೆ ಘಂಟಿಗಳ ಕಾಲ ಉಪನ್ಯಾಸ; ಕೊನೆಯ ಉಪನ್ಯಾಸವಾದ ಮೇಲೆ "" ಸಂಬಂಧ ಇನ್ನೂ ಬಹು ಕಾಲ ನಡೆದುಬರಬೇಕೆಂದು ನಮಗೆ ಆಶೆ. ನಾಳೆ ಇಲ್ಲಿಂದ ಪ್ರಯಾಣ. ಮತ್ತೆ ಇಲ್ಲಿಗೆ ಬಂದಾಗ ಹೇಳಿಕಳುಹಿ ಸುವೆವು?' ಎಂದು ಮುಂತಾಗಿ ಅಪ್ಪಣೆ ಕೊಡಿಸಿದರು. ಅವೇ ನನ್ನೊಡನೆ ಅವರು ಅನ್ಬಣೆ ಕೊಡಿಸಿದ ಕೊನೆಯ ಮಾತುಗಳು. ಏಕೆಂದರೆ, ಬಳಿಕ ಮಹಾವ್ರಭುಗಳವರು ೧೯೪೦ನೆಯ ಇಸವಿ ಜೂನ್‌ ತಿಂಗಳು ೩೦ನೆಯ ತಾರೀಖಿನ ದಿನ ಬೆಂಗಳೂರಿಗೆ ಮತ್ತೆ ದಯಮಾಡಿ ಅದೇ ದಿನ ಮೈಸೂರಿಗೆ ಚಿತ್ರೈಸಿದರು; ಮತ್ತೆ ಜೂಲೈ ತಿಂಗಳಿನಲ್ಲಿ ದಯಮಾಡಿ ರೋಗಗ್ರಸ್ತ ರಾದರು. ಮುಂದಿನ ವಿಷಾದ ಪ್ರಕರಣವನ್ನು ತಿಳಸಬೇಕಾದುದೇ ಇಲ್ಲ. ಮಹಾವ್ರಭುಗಳವರು ನನ್ನಲ್ಲಿ ಕ್ಪಮೆತೋರಿ ಅನುಗ್ರಹಿಸಿದ ಸನ್ನಿವೇಶ ವನ್ನೂ ಇಲ್ಲಿ ಸೂಚಿಸಬಹುದಾಗಿದೆ. ಅವರು ನನ್ಲಿಂದ ರಚಿತವಾಗಿರುವ

ಬ್ರಹ್ಮವಾದಿನಿ' ಎಂಬ ನಾಟಕವನ್ನು ಆಡಿಸಿದಾಗ್ಗೆ -- ಅದಕ್ಕೆ ಮುಂಚೆ ಕೆಲವು ದಿನಗಳ ಹಿಂದೆ ಕೊಂಚ ದೇಹಾಲನ್ಯವಾಗಿದ್ದ ಕಾರಣ ಎರಡೂವರೆ

b

ಂಬೆಗಳ ಕಾಲದಲ್ಲಿ ನಾಟಕವು ಮುಗಿಯಬೇಕೆಂದು ಅವೃಣೆ ಮಾಡಿದರು. ನಾಟಕದ ಸೆಲಕೆಲವು ಭಾಗಗಳನ್ನು ಬಿಟ್ಟು ಬಿಡುವಂತೆ ಗೊತ್ತುಮಾಡಿದುದಾಯಿತು. ಒಂದು ಭಾಗವನ್ನೂ ಬಿಡದೆ ನಾಟಕವಾಡಿದರೇ ಸರಿಯಾಗಿ ಮೂರು ಘಂಟಿಗಳಿಗೇ ಮುಗಿಯುತ್ತಿದ್ದ ನಾಟಕ. ಹಾಗಿದ್ದೂ ಕೆಲಕೆಲವು ಭಾಗಗಳನ್ನು ಬಿಟ್ಟು ಆಡಿಯೂ ನಟರ ಉತ್ಸಾಹ ಮುಂತಾದ ಕಾರಣಾಂತರಗಳಿಂದ ನಾಟಕವು ಮುಗಿಯಲು ಮೂರೂವರೆ ಘಂಟಿಗಳಾದುವು. ಅಂದಿನಿಂದ ಮತ್ತೆ ಮಹಾಸ್ರಭುಗಳವರ ಸಂದರ್ಶನವಾದ ದಿನದವರೆಗೂ ನನಗುಂಟಾದ ಪಶ್ಚಾತ್ತಾಪ ಸಂತಾಪಗಳು ದುಸ್ಸಹವಾಗಿದ್ದುವು. ಮಹಾಪ್ರಭುಗಳವರು ಉನನ್ಯಾಸಕ್ಕೆ ಮತ್ತೆ ಕರೆಯಿಸಿದ ದಿನ ನಾನು "" ಮಹಾಸ್ವಾಮಿ! ಮುಖತೋರಿಸುವುದಕ್ಕೇ ನನಗೆ ನಾಚಿಕೆಯಾಗಿದೆ?”' ಎಂದು ಅರಿಕೆ ಮಾಡಿದೆ. ಮಹಾಸ್ವಾಮಿ ಯವರು ನಕ್ಕು, ""ಅಂಧಾ ನಾಚಿಕೆಯ 'ಕೆಲಸ ಏನು ಮಾಡಿಬಿಟ್ಟರಿ??? ಎಂದು ಕೇಳಿದರು. ನಾನು, "ಮಹಾಸ್ವಾಮಿ! ನಾಟಕ ಎರಡೂವರೆ

xvi

ಘಂಟಿಗೆ ಮುಗಿಯಲಿಲ್ಲ. ಪ್ರಭುಸನ್ನಿಧಿಯಲ್ಲಿ ನಾಟಕ ಪ್ರದರ್ಶನದ ಭಾಗ್ಯ ದೊರೆಯಿತೆಂದು ನಟರು ಮೈಮರೆತು ಹಾಗಾಯಿತು. ಕ್ಪಮಿಸಿ ಉದ್ದರಿಸಬೇಕು. ನಾಟಕವನ್ನು ಎರಡೂವರೆ ಘಂಟಿಗಳಿಗೆ ಮುಗಿಸಲಿಲ್ಲ ನಲ್ಲಾ ಎಂದು ನನಗೆ ಮನೋವ್ಯಥೆ?' ಎಂದು ಬಿನ್ಸೈ ಸಿದೆ. ಮಹಾಪ್ರಭು ಗಳವರು ಮಂದಸ್ಮಿತದಿಂದ, «ನಾಟಕ ಹೂಟ ಘಂಟಿಗಳಿಗೇ ಮುಗಿದುಹೋಯಿತಲ್ಲಾ, ಇನ್ನೊಂದು ಘಂಟಿಯವರೆಗಾದರೂ ನಡೆಯ ಲಿಲ್ಲವಲ್ಲಾ-- ಎಂದು ನಮಗೂ ಮನೋವ್ಯಥೆ?” ಎಂದು ಅಪ್ರಣೆ ಕೊಡಿಸಿದರು. ನಾನು, ""ಮಹಾಸ್ವಾಮಿಯವರು ಕ್ಪಮಾಮೂರ್ತಿ ಗಳಾದ ಪ್ರಜಾವತ್ಸಲರು. ನರಮಾನುಗ್ರಹ, ಪರಮಾನುಗ್ರಹ'' ಎಂದೆ; ಭಕ್ಕಿನಮ್ರನಾಗಿ ಕೈಮುಗಿದೆ. ಮಹಾಸ್ವಾ ಮಿಯವರು ತಮ ದೇ ಆದೊಂದು ಸರಳತೆಯಿಂದ, "ಹೀಗೇಕೆ ಮಾತನಾಡುತ್ತಿ (ರಿ? ಸಕು ನಿಮ್ಮಲ್ಲಿ ದಾಕ್ಸಿಣ್ಯದ ಭಯವೆ? ನಾವು ಎದ್ದುಹೋಗಿದ್ದರೆ ನೀವು ಅಡ್ಡಿ ಬರುತ್ತಿದ್ದಿರಾ? ನಾಟಕ ಬಹಳ ಸ್ವಾರಸ್ಯವಾಗಿದೆ. ಉಪನ್ಯಾಸ ಪ್ರಾರಂಭವಾಗಲಿ? ಎಂದು ಅಸ್ಪಣೆ ಕೊಡಿಸಿ ನಕ್ಕರು. ಮಹಾಪ್ರಭು ಗಳವರು ನನ್ನಲ್ಲಿ ಕೃವೆತೋರಿ ಆಡಿದ ಒಂದೊಂದು ಮಾತು ನೆನಸಿಗೆ ಬಂದಾಗಲೂ ದುಃಖವು ಉಕ್ಕಿಬರುತ್ತದೆ.. ಮಹಾನ್ರಭುಗಳವರು ಅವ್ಪಣೆಕೊಡಿಸಿದ ಇತರ ಹಲವು ಮಾತುಗಳು ಅವರಿಗೆ ನನ್ನಲ್ಲಿ ಎಷ್ಟು ವಿಶ್ವಾಸ ವಾತ್ಸಲ್ಯಗಳಿದ್ದುವೆಂಬುದನ್ನು ವ್ಯಕ್ತಗೊಳಿಸುವುವಾದರೂ ಅವುಗಳನ್ನೆಲ್ಲ ಇಲ್ಲಿ ಸೂಚಿಸುವುದಾದರೆ, ಔಚಿತ್ಯದ ಎಲ್ಲೆಯನ್ನು ದಾಟ ಯೇನೆಂಬ ಶಂಕೆಯ ದೆಸೆಯಿಂದ ಅವುಗಳನ್ನು ಸೂಚಿಸಲಾರದವನಾಗಿ ದ್ವೇನೆ. ನಾನು ಬರೆದಿರುವ "" ತೆನಾಲಿ ರಾಮಕೃಷ್ಣ” ಎಂಬ ನಾಟಕವೂ ಆಳಿದ ಮಹಾಸ್ತ್ವಾಮಿಯವರ ಸಮ್ಮುಖದಲ್ಲಿ ಪ್ರದರ್ಶಿತವಾಗಿ ಅವರ ಆದರಕ್ಕೆ ಪಾತ್ರವಾಯಿತು. ಅಲ್ಪ ನಾದ ನನ್ನಲ್ಲಿ ಅವರು ತೋರಿಸಿದ ಕೃಪಾವಾತ್ಸಲ್ಯಗಳಿಗಾಗಿ ನಾನು ನಷ್ಟು ಮಟ್ಟನ ಭಕ್ತಿನಿಶ್ಚಾಸಗಳಿಂದಿ ದ್ದರೂ ಸಾಲದಾಗಿದೆ.

ಆಳುವ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರನರು ನನ್ನಲ್ಲಿ ನಿಶೇಷವಾಗಿ ಕೃಪೆಯನ್ನೂ ವಾತ ಶೈ ಲ್ಯವನ್ನೂ ತೋರಿಸಿ ಅನುಗ್ರ ಹಿಸಿದ್ದಾರೆ. ಗ್ರಂಥವನ್ನು ಮಾಸಲು ಕಾಣಿಕೆಯಾಗಿ ಮಹಾಪ್ರಭುಗಳವರ ಮಹಾ ಸನ್ನಿಧಾನದಲ್ಲಿ ಸಮರ್ಪಿಸಲು ನಾನು ಅನುಮತಿಯನ್ನು ಬೇಡಿದೆ. ಮಹಾಸ್ವಾಮಿಯವರು ಅದಕ್ಕೆ ನನಗೆ ಅನುಮತಿಯನ್ನು ಕೊಟ್ಟು

xvii

ಪ್ರೋತ್ಸಾಹಿಸಿದ್ದಾರೆ. ಆಳಿದ ಮಹಾಸ್ವಾಮಿಯವರೂ, ದಿವಂಗತರಾದ ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರವರೂ ಜೀವಂತರಾಗಿದ್ದಾಗಲೇ ಗ್ರಂಥವನ್ನು ರಚಿಸುವ ಕೆಲಸವು ಮುಗಿಯದೆ ಹೋಯಿತಲ್ಲಾ-- ಎಂದು ವ್ಯಥೆಪಡುತ್ತಿರುವ ನನಗೆ, ಆಳುವ ಮಹಾ ಸ್ವಾಮಿಯವರಿಗೆ ಗ್ರಂಥವನ್ನು ಮಾಸಲು ಕಾಣಿಕೆಯಾಗಿ ಸಮರ್ಪಿಸು ವಂತೆ ಅಸ್ಪಣೆಯಾಗಿ ಮಹಾಪ್ರಭುಗಳವರ ಕೃಪಾವಲಂಬನದ ಸುಯೋಗ ಲಭಿಸಿತಲ್ಲಾ ಎಂಬುದೊಂದೇ ದೊಡ್ಡ ಸಮಾಧಾನ. ಗ್ರಂಥವನ್ನು ಮಹಾಪ್ರಭುಗಳವರಿಗೆ ಮಾಸಲು ಕಾಣಿಕೆಯಾಗಿ ಸಮರ್ಪಿಸುವುದಕ್ಕೆ ಅನುಮತಿಯು ಲಭಿಸಿ ನನ್ನ ಪ್ರಯತ್ನಕ್ಕೆ ಧನ್ಯತೆಯೊದಗಿತಲ್ಲಾ ಎಂಬುದು ನನ್ನ ಮನಸ್ಸಿನ ತೃಪ್ತಿ. ನನ್ನ ಇತರ ಗ್ರಂಥಗಳ ಪ್ರತಿಗಳನ್ನು ಮಹಾವ್ರಭುಗಳವರ ಮಹಾಸಕಸ್ಸಿಧಾನದಲ್ಲಿ ಒಪ್ಪಿಸಬೇಕೆಂಬ ನನ್ನ ಪ್ರಾರ್ಥನೆಯನ್ನು ಲಾಲಿಸಿ, ಆದರದಿಂದ ನನಗೆ ಸಂದರ್ಶನವನ್ನು ಕರುಣಿಸಿ, ಮಹಾಸ್ವಾಮಿಯವರು ವಿಶೇಷ ವಾತ್ಸಲ್ಯ ವಿಶ್ವಾಸಗಳನ್ನು ಸೂಚಿಸಿ ಕೃಪೆಮಾಡಿದರು. ಮಹಾವ್ರಭುಗಳವರ ಅನುಗ್ರಹಗಳಿಗಾಗಿ ನಾನು ಅತ್ಯಂತ ರಾಜಭಕ್ತಿ ವಿಶ್ವಾಸಗಳಿಂದ ನನ್ನ ಪ್ರೀತಿ ಕೃತಜ್ಞತೆ ಗಳನ್ನು ಸಮರ್ಪಿಸುವೆನು.

ಗ್ರಂಥವನ್ನು ರಚಿಸಲು ನನಗೆ ಮೈಸೂರು ಸಂಸ್ಥಾನದ ದಿವಾನ್‌ ರವರಾದ ಅನಿಸಾನ್‌-ಉಲ್‌-ಮುಲ್ಫ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರಿಂದಲೂ, ಶ್ರೀಮ ನ್ಮಹಾರಾಜರವರ ಹುಜೂರು ಸೆಕ್ರೆಟರಿಯವರಾದ ರಾಜಸಭಾ ಭೂಷಣ ಓಟ. ತಂಬೂಚೆಟ್ಟ, ಓ.ಬಿ.ಇ. ಅವರಿಂದಲೂ, ರಾಜಮಂತ್ರವ್ರವೀಣ ದಿವಾನ್‌ ಬಹದ್ದೂರ್‌ ಪೂರ್ಣ ರಾಘಮವೇಂದ್ರರಾಯರವರಿಂದಲೂ, ರಾಜನೇವಾಸಕ್ತ ಎಂ. ರಾಮ ರಾಯರವರಿಂದಲೂ ಮತ್ತು ಸಿದ್ದಿಕ್‌-ಉಲ್‌-ಮುಲ್ಕ್‌ ಸಡೆಗ್‌ ಸಡ್‌ ಷಾ ಅವರಿಂದಲೂ ದೊರೆತಿರುವ ಪ್ರೋತ್ಸಾಹವು ಅಸ್ಟಿ ಸ್ಟಲ್ಲ. ಮಹನೀ ಯರುಗಳು ನನ್ನಲ್ಲಿ ಬಹಳ ನಿಶ್ವಾಸನನ್ನು ತೋರಿಸಿಯೂ ಅಮೂಲ್ಯ ವಾದ ಅನೇಕ ಸಂಗತಿಗಳನ್ನು ತಿಳಿಸಿಯೂ ಉಪಕಾರ ಮಾಡಿದ್ದಾರೆ. ಇದಕ್ಕಾಗಿ ಅವರೆಲ್ಲರಿಗೂ ನನ್ನ ಕೃತಜ್ಞ ತಾಪೂರ್ವಕವಾದ ವಂದನೆ ಗಳನ್ನು ಸಮರ್ಪಿಸುವೆನು. ಶ್ರೀಮನ್ಮ! ಇರಾಜರವರ ಹುಜೂರು ಸೆಕ್ರೆಟರಿ ಯವರಾದ ರಾಜಸಭಾಭೂಷಣ ಓಟ. ತಂಬೂಜಚಿಟ್ಟ, ಓಬಿ.ಇ. ಅವರು ಪುಸ್ತಕದಲ್ಲಿ ಮುದ್ರಣವಾಗಿರುವ ಅನೇಕ ಸಡಿಯಚ್ಚುಗಳಿಗಾಗಿ ಅರಮನೆಯಿಂದ ಭಾವಚಿತ್ರಗಳನ್ನು ಕೊಡಿಸಿ ಸಹಾಯ ಮಾಡಿದ್ದಾರೆ.

xviii

ಸರ್‌ ಮಿರ್ಜಾ ಇಸ್ಮಾಯಿಲ್‌ರವರ ಮತ್ತು ಶ್ರೀಮಾನ್‌ ತಂಬೂಚೆಟ್ಟ ಯವರ ಪ್ರೋತ್ಸಾಹ ಬಲವೂ, ಅಮೂಲ್ಯವಾದ ಸಲಹೆ ಸಹಾಯಗಳೂ ಲಭಿಸದೆಹೋಗಿದ್ದರೆ ನಾನು ಗ್ರಂಧವನ್ನು ಬರೆಯುವುದು ಸಾಧ್ಯವಿರು ತ್ಲಿರಲಿಲ್ಲ. ಸರ್‌ ಮಿರ್ಜಾ ಇಸ್ಮಾಯಿಲ್‌ರನರು ಅಮೋಘವಾದ ಮುನ್ನುಡಿಯನ್ನು ಬರೆದು ಉನಕರಿಸಿದ್ದಾರೆ; ಮುನ್ನುಡಿಯ ಭಾಗ್ಯ ವನ್ನು ನಡೆದುದರಿಂದ ನನ್ನ ಗ್ರಂಧದ ಬೆಲೆಯು ಬಹುವಾಗಿ ಹೆಚ್ಚಿದೆ; ಅವರ ಸ್ರೀತಿನಿಶ್ವಾಸಗಳಿಂದ ನನ್ನ ಉತ್ಸಾಹ ಸಂತೋಷಗಳು ವಿಶೇಷವಾಗಿ ಹೆಚ್ಚಿವೆ. ಅವರನ್ನು ಸೇವಿಸುವ ಸುಯೋಗವು ನನಗೆ ಲಭಿಸಿದಾಗಿ ನಿಂದಲೂ ಅವರು ನನ್ನಲ್ಲಿ ಅತ್ಯಂತ ಮಮತೆಯನ್ನು ತೋರಿಸಿ ಅಕ್ಕರೆ ಯಿಂದ ಕಂಡಿದ್ದಾರೆ. ಮಹನೀಯರಿಬ್ಬರೂ ನನ್ನಲ್ಲಿ ಇಷ್ಟು ವಿಶ್ವಾಸ ವನ್ನು ತೋರಿಸಿ ಸಹಾಯ ಮಾಡಿರುವುದನ್ನು ನನ್ನ ಜೀವನದ ದೊಡ್ಡ ದೊಂದು ಸುಯೋಗವೆಂದು ಭಾವಿಸಿದ್ದೇನೆ; ನಾನು ಅವರಿಬ್ಬರಿಗೂ ಮತ್ತೊಮ್ಮೆ ನನ್ನ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ನಹರ್ಫ ಸುತ್ತೇನೆ.

ಗ್ರಂಥ ರಚನೆಗೆ ಅವಶ್ಯವಾಗಿದ್ದ ನಾನಾ ಸಂಗತಿಗಳನ್ನು ತಿಳಿಸು ವುದೇ ಮುಂತಾದ ರೀತಿಗಳಲ್ಲಿ ಇತರ ಮಹನೀಯರನೇಕರೂ ನನಗೆ ವಿಶ್ವಾಸದಿಂದ ಸಹಾಯ ಮಾಡಿದ್ದಾರೆ. ಅವರುಗಳ ಉಪಕಾರನನ್ನೂ ಸ್ಮರಿಸಿ ಅವರುಗಳಿಗೂ ನನ್ನ ಕೃತಜ್ಞ ತಾಪೂರ್ವಕವಾದ ನಂದನೆಗಳನ್ಹರ್ಸಿ ಸುವೆನು. ಅವರುಗಳು ಯಾರು ಯಾರೆಂದರೆ: ರಾಜಸೇವಾಸಕ್ತ ಎನ್‌. ಹಿರಿಯಣ್ಣ ಯ್ಯನವರು, ಶಸ್ತ್ರವೈದ್ಯ ಪ್ರವೀಣ ಡಾಕ್ಟರ್‌ ಎಸ್‌. ಸುಬ್ಬ ರಾಯರವರು, ಶ್ರೀ ಶ್ರೀವಾಸಾನಂದ ಸ್ವಾಮಿಯವರು, ರಾಜಸೇವಾಸಕ್ತ ಡಾಕ್ಟರ್‌ ಎನ್‌. ರಂಗಾಚಾರ್ಯರವರು, ಬ್ರಹ್ಮಶ್ರೀ ಗುರುಸೇವಾಪ್ರನೀಣ ನಂಜನಗೂಡು ಶ್ರೀಕಂಠಶಾಸ್ತ್ರಿಗಳು, ಬ್ರಹ್ಮಶ್ರೀ ಧರ್ಮಾಧಿಕಾರಿಗಳಾದ ನಿದ್ಯಾನಿಶಾರದ ಕುಣಿಗಲು ರಾಮಶಾಸ್ತ್ರಿಗಳು, ಬ್ರಹ್ಮಶ್ರೀ ಪಂಡಿತರತ್ನಂ ಕಾನಕಾನಹಳ್ಳಿ ನಾರಾಯಣಶಾಸ್ತ್ರಿಗಳು, ಬ್ರಹ್ಮಶ್ರೀ ಪೌರಾಣಿಕರತ್ನಂ

ಹೊಳವನ್ನಹಳ್ಳಿ ಕೇಷಾಚಾರ್ಯಕನರು, ಬ್ರಹ್ಮಶ್ರೀ ತಿರುವಳ್ಳೂರು ಶ್ರೀನಿವಾಸ ರಾಘವಾಚಾರ್ಯರು, ರಾಜಸೇನಾಭೂಷಣ ಲೆಫ್ಟಿನೆಂಟ್‌ ಕರ್ನಲ್‌ ಎ. ವಿ. ಸುಬ್ರಹ್ಮಣ್ಯರಾಜ ಅರಸಿನವರು, ರಾಜನೇನಾತಿಲಕ ಲೆಫ್ಟಿನೆಂಟ್‌ ಕರ್ನಲ್‌ ಎಸ್‌. ಗೋಪಾಲರಾಯರು, ಶ್ರೀಮಾನ್‌ ಕೆ. ಬಸವರಾಜ ಅರಸಿನವರು, ಶ್ರೀಮಾನ್‌ ಡಿ. ಶ್ರೀಕಂಠ ಲಕ್ಷ್ಮೀಕಾಂತರಾಜ ಅರಸಿನನರು, ಶ್ರೀಮಾನ್‌ ಎಚ್‌. ಎಲ್‌. ದೇವರಾಜ ಅರಸಿನವರು,

xix ಶ್ರೀಮಾನ್‌ ಎಂ. ಪಿ. ಸುಬ್ರಹ್ಮಣ್ಯರಾಜ ಅರಸಿನವರು, ಶ್ರೀಮಾನ್‌ ಎಚ್‌, ಮುದ್ದರಾಜ ಅರಸಿನವರು, ಶ್ರೀಮಾನ್‌ ಡಿ. ರಾಮಯ್ಯನವರು, ಶ್ರೀಮಾನ್‌ ಡಿ. ಎನ್‌. ನೀಲಕಂಠರಾಯರು, ಶ್ರೀಮಾನ್‌ ಎ. ವೆಂಕಟ ಸುಬ್ಬಯ್ಯನವರು, ಶ್ರೀಮಾನ್‌ ಸಿ. ವಿ. ಸುಬ್ರ ಹ್ಮಣ್ಯರಾಜ ಅರಸಿನವರು, ಶ್ರೀಮಾನ್‌ ಎಫ್‌. ಸಿ. ದೇವರಾಜ ಅರಸಿನವರು, ಮೇಜರ್‌ ಎಂ. ಸಿ. ಸುಬ್ಬರಾಜ ಅರಸಿನವರು, ಶ್ರೀಮಾನ್‌ ಎಚ್‌. ಸಿದ್ದರಾಜ ಅರಸಿನವರು, ಶ್ರೀಮಾನ್‌ ಎಂ. ಜಿ. ಮೈೇಕ್ರಿಯವರು, ಶ್ರೀಮಾನ್‌ ಎಸ್‌. ಗರಳಪುರಿ ಶಾಸ್ತ್ರಿಯವರು, ಶ್ರೀಮಾನ್‌ ನಿ. ಸುಬ್ರಹ್ಮಣ್ಯ ಐಯರನವರು, ಡಾಕ್ಟರ್‌ ಎಂ. ಎಚ್‌, ಕೃಷ್ಣ ಅವರು, ಶ್ರೀಮಾನ್‌ ಎ. ಸಿ. ಲಿಂಗರಾಜ ಅರಸಿ ನವರು, ಶ್ರೀಮಾನ್‌ ಎಚ್‌. ನಿರಂಜರಾಜ ಅರಸಿನವರು, ಶ್ರೀಮಾನ್‌ ಡಿ. ಸಿ. ನಂಜರಾಜ ಬಹದ್ದೂರ್‌ ಅವರು, ಶ್ರೀಮಾನ್‌ ಹುಮಾಯೂನ್‌ ಮಿರ್ಜಾ ಅವರು, ಶ್ರೀಮಾನ್‌ ಬ. ಸುಬ್ರಹ್ಮಣ್ಯರಾಜ ಅರಸಿನವರು, ಶ್ರೀಮಾನ್‌ ಟಿ. ರಾಮಯ್ಯನವರು, ಶ್ರೀಮಾನ್‌ ರಾವ್‌ ಬಹದ್ದೂರ್‌ ಎನ್‌. ಎಸ್‌. ನಂಜುಂಡಯ್ಯನವರು, ಶ್ರೀಮಾನ್‌ ಜಿ. ದೇವಾಜಿರಾಯರು, ಶ್ರೀಮಾನ್‌ ಓಟ. ಎಸ್‌. ಅಲೀಖಾನ್‌ರವರು, ಶ್ರೀಮಾನ್‌ ಟಿ. ಎಂ. ಜೀವಣ್ಣರಾಯರು, ಶ್ರೀಮಾನ್‌ ಸಿ. ನಂಜರಾಜ ಐಯೆಂಗಾರ್ಯರವರು, ಶ್ರೀಮಾನ್‌ ಪಿ. ಜಿ. ಸಚ್ಚಿದಾನಂದಂ ಪಿಳ್ಳೆಯವರು, ಶ್ರೀಮಾನ್‌ ಕೆ. ನರಸಿಂಹ ಐಯಂಗಾರ್ಯರವರು, ಶ್ರೀಮಾನ್‌ ಡಿ. ವೆಂಕಟನಂಜಪ್ಪ ನವರು, ಶ್ರೀಮಾನ್‌ ಟೆ ದೊರೆಸ್ವಾಮಿ ಐಯರವರು, ಶ್ರೀಮಾನ್‌ ಸಿ. ಆನಂದರಾಯರವರು, ಬ್ರಹ್ಮಶ್ರೀ ಪುರೋಹಿತ ನಂಜುಂಡಶಾಸ್ತ್ರಿಗಳವರು, ಬ್ರಹ್ಮಶ್ರೀ ಮಹಾ ವಿದ್ವಾನ್‌” ಸಾಹಿತ್ಯರತ್ನಂ ಗೋಪಾಲಕೃಷ್ಣ ಶಾಸ್ತ್ರಿ ಗಳವರು, ಬ್ರಹ್ಮಶ್ರೀ ಖುತ್ತಿಕ್‌ ರಾಮಾಶಾಸ್ತ್ರಿಗಳವರು, ಶ್ರೀಮಾನ್‌ ಕೆ. ಸುಬ್ಬರಾಯರು,ಶ್ರೀಮಾನ್‌ ಎನ್‌. ನರಸಿಂಹಮೂರ್ತಿಯವರು ಬ್ರಹ್ಮಶ್ರೀ ಮಹಾವಿದ್ವಾನ್‌ ಸಾಹಿತ್ಯರತ್ನಂ ಬೆಟ್ಟಿಹಲಸೂರು ವೆಂಕಟರಾಮಾ ಶಾಸ್ತ್ರಿಗಳು, ಬ್ರಹ್ಮಶ್ರೀ ಮಹಾನಿದ್ವಾನ್‌ ಪಂಡಿತರತ್ನಂ ಕಾಶಿಸುಬ್ರಹ್ಮಣ ಶಾಸ್ತ್ರಿಗಳು, ಬ್ರಹ್ಮಶ್ರೀ ಸೋಸಲೆ ಕೃಷ್ಣಸ್ವಾಮಿ ಶಾಸ್ತ್ರಿಗಳು, ಶ್ರೀಮಾನ್‌ ಎಸ್‌. ಗೋಪಾಲಸ್ವಾಮಿಯನರು,ಬ್ರಹೈಶ್ರೀ ವಿಶ್ವೇಶ್ವರಭಟ್ಟರು, ಗಾಯಕ ಶಿಖಾಮಣಿ ಎಲ್‌. ಮುತ್ತಯ್ಯ ಭಾಗವತರು, ವೈಣಿಕ ಪ್ರನೀಣ ವೆಂಕಟ ಗಿರಿಯಪ್ಪನವರು, ಶ್ರೀಮಾನ್‌ ಎಸ್‌. ರಾಮರಾಯರು, ಶ್ರೀಮಾನ್‌ ವೆಂಕಟನಾರಾಯಣರಾಯರು, ಶ್ರೀಮಾನ್‌ ಎಂ. ಎಸ್‌. ಸುಬ್ರಹ್ಮಣ್ಯ

ಸ್ರ ಶಾಸ್ತ್ರಿಗಳವರು, ಶ್ರೀಮಾನ್‌ ಎಲ್‌. ರಾಜಾರಾಯರ್ಕು ಶ್ರೀಮತಿ

XX

ಪಂಡಿತಾ ಸುಂದರಮ್ಮನವರು ಮತ್ತು ಲೋಕಸೇವಾಪರಾಯಣೆ ಶ್ರೀಮತಿ ಕೆ.ಡಿ. ರುಕ್ಮಿಣಿಯಮ್ಮನವರು. ಶ್ರೀಮಾನ್‌ ಬೈರಣ್ಣನವರು, ಶ್ರೀಮಾನ್‌ ಗುರಿಕಾರ ಬಸವಲಿಂಗಯ್ಯನವರು ಮುಂತಾದ ಇತರ ಕೆಲವು ಮಂದಿ ಮಹಾಶಯರುಗಳಿಂದಲೂ ನನಗೆ ಸಹಾಯವಾಗಿದೆ. ಅವರಿಗೂ ಸಹ ನಾನು ಕೃತಜ್ಞನಾಗಿದ್ದೇನೆ.

ದಿವಂಗತರುಗಳಾದ ರಾಜಕಾರ್ಯಪ್ರಸಕ್ತ ರಾವ್‌ ಬಹದ್ದೂರ್‌ ಎಂ. ಶಾಮರಾಯರು, ಲೆಫ್ಲಿನೆಂಟ್‌ ಕರ್ನಲ್‌ ಬಿ. ಪಿ. ಕೃಷ್ಣೇ ಅರಸಿನವರು, ಶ್ರೀಮಾನ್‌ ಪಿ. ಎಫ್‌. ಬೌರಿಂಗ್‌ರವರು, ಶ್ರೀಮಾನ್‌ ಪಿ. ಎಸ್‌. ಗೋನಿಂದರಾಯರು ಮತ್ತು ವೈಣಿಕ ಪ್ರವೀಣ ಸುಬ್ಬಣ್ಣನವರು, ಐದು ಮಂದಿ ಮಹನೀಯರಿಂದ ನನಗೆ ಆಗಿರುವ ಅಮೂಲ್ಯ ಸಹಾಯವನ್ನು ಸ್ಮರಿಸುವುದೂ ಕೂಡ ನನ್ನ ಅವಶ್ಯಕರ್ತವ್ಯವಾಗಿದೆ. ಅವರು ಐದು ಮಂದಿಗಳೂ ಸಹ ನನ್ನಲ್ಲಿ ಬಹಳ ನಿಶ್ವಾಸ ತೋರಿ ಬಹಳ ಸ್ವಾರಸ್ಯವಾದ ಅನೇಕ ಸಂಗತಿಗಳನ್ನು ತಿಳಿಸಿ ಉಪಕಾರ ಮಾಡಿದರು.

ಗ್ರಂಥದಲ್ಲಿ ಉಪಯೋಗಿಸಿರುವ ಪಡಿಯಚ್ಚುಗಳಲ್ಲಿ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ಭಾವಚಿತ್ರಗಳ ಪಡಿಯಚ್ಚುಗಳು ದಿವಾನ್‌ರವರ ಕಚೇರಿಯಿಂದ ದೊರೆತುವು; ಪ್ರಧಮ ಸಚಿವರಾದ ರಾಜಮಂತ್ರ ಪ್ರವೀಣ ಎನ್‌. ಮಾಧವರಾಯರು ಮತ್ತು ದ್ವಿತೀಯ ಸಚಿವರಾದ ರಾಜಮಂತ್ರಪ್ರನೀಣ ಕೆ. ನಿ. ಅನಂತರಾಮನ್‌ರವರ ಭಾವ ಚಿತ್ರಗಳ ಪಡಿಯಚ್ಚುಗಳೂ, ಖೆಡ್ಚಾ ಆವರಣದ ವಡಿಯಚ್ಚೂ, ಕೃಷ್ಣರಾಜ ಸಾಗರ ಮತ್ತು ಬೃಂದಾವನ” ದೃಶ್ಯದ ಪಡಿಯಚ್ಚುಗಳೂ ಮತ್ತು ರಜತೋತ್ಸವದ ಸ್ಮಾರಕವಾದ ವೃತ್ತಿಶಿಕ್ಸಣಶಾಲೆಯ ಪಡಿಯಚ್ಚೂ, ಪಬ್ಲಿಸಿಟ ಆಫೀಸಿನವರಿಂದ ಮತ್ತು ಸರ್ಕಾರಿ ಮುದ್ರಣಶಾಲೆಯವರಿಂದ ದೊರೆತುವು; ಖೆಡ್ಡಾ ಕಾರ್ಯಕ್ರಮದ ಐದು ಸಡಿಯಚ್ಚುಗಳು ದಸರಾ ವಸ್ತುಪ್ರದರ್ಶನ ಸಮಿತಿಯ ಸೆಕ್ಟೆಟರಿಯವರಿಂದ ದೊರೆತುವು. ಉಪಕಾರಕ್ಕಾಗಿ ಸಂಬಂಧಪಟ್ಟಿ ಅಧಿಕಾರಿಗಳೆಲ್ಲರಿಗೂ ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳನ್ನು ಸಮರ್ಪಿಸುವೆರನು. ಇತರ ಪಡಿಯಚ್ಚು ಗಳಲ್ಲಿ ಕೆಲವಕ್ಕೆ ಭಾವಚಿತ್ರಗಳು ಮೇಜರ್‌ ಎಂ.ಸಿ. ಸುಬ್ಬರಾಜ ಅರಸಿನವರಿಂದಲೂ, ಶ್ರೀಮಾನ್‌ ಓ. ಎಸ್‌. ಅಲೀಖಾನ್‌ರವರಿಂದಲೂ ಮತ್ತು ಶ್ರೀಮಾನ್‌ ಡಿ. ಎನ್‌. ನೀಲಕಂಠರಾಯರವರಿಂದಲೂ ದೊರೆತುವು; ಉಳಿದ ಸಡಿಯಚ್ಚುಗಳಿಗೆಲ್ಲ ಚಿತ್ರಗಳು ಅರಮನೆ ಅಧಿಕಾರಿ ಗಳಿಂದ ದೊಶಿತುವು. ಉಪಕಾರಕ್ಕಾಗಿ ಸಹ, ನಾನು ನನ್ನ ಕೃತಜ್ಞತಾ

xxl ಸೂರ್ವಕನಾದ ನಂದನೆಗಳನ್ನು ಅವರೆಲ್ಲರಿಗೂ ಸಮರ್ಪಿಸ:ವೆನು. ಗ್ರಂಥವನ್ನು ಅಂದವಾಗಿ ಬೇಗ ಮುದ್ರಿಸಿಕೊಟ್ಟುದಕ್ಟಾಗಿ ಬೆಂಗಳೂರು ಸ್ರೆಸ್ಸಿನವರಿಗೂ ನನ್ನ ನಂದನೆಗಳು ಸಲ್ಲಬೇಕಾಗಿನೆ.

ಗ್ರಂಧನನ್ಸು ರಚಿಸುವುದರ್ಲಿ ನಾನು ಮೈ ಸೂರು ಸಂಸ್ತಾ ನದ ಚರಿತ್ರೆ ಮುಂತಾದ ವಿಚಾರಗಳಿಗೆ ಸಂಬಂಧಸಟ್ಟಿ ಅನೇಕ ನೊಡ ಮೂಡ ಗ್ರಂಥಗಳನ್ನೂ. ಮಹ ಹಾವ್ರಥುಗಳವರ. ಯಾತ್ರಾದಿಗಳೇ ಬಟ್‌ ಕು ಕುರಿತು ಅರಮನೆಯ ಅಧಿಕಾರಿಗಳಿಂದ

ಸರ್ಕಾರದಿಂದ aE ಹಜ್ಯಾರಳಿತ ಸಾಹಿತ್ಯ ನನೂ ಹನರುಗಳೂ ಸಸ ನು? Se ಜ್‌ ನಟ ನ್ನು ಕಟ್ಟೇ ಲ್ಲ.

ಆದಕಾರಣ ಣಿ ವ್ರ ಸ್ಯ 0 #

ಶ್ರೇಷ್ಠ ರೀತಿಯಲ್ಲ ರಾಜ್ಯಾಡಳಿತವನ್ನು ನಿರ್ವಹಿಸಿದ Me ಗಳೇ ಮುಂತಾದ ನನ್ಟು ಭರತಖಂಡದ ಮತ್ತು ವಿದೇಶಗಳ ನುಹಾವ್ಯಕ್ತಿಗಳ ಜೀವನಚರಿತ್ರಗಳನ್ನೂ ಓದಿನೋಡಿ ಮೇಧಾವಿಗಳಾದ

ನ್ನು ಬರೆದಿರುವ ರೀತಿಯನ್ತ್ನು ಮುನನಮಾಡಿ ನೋಡಿದ್ದೇನೆ. ಗ್ರಂಥ ರಚನೆಗೆ ಬೇಕಾದ ಸಾಹಿತ್ಯ ನನ್ನು ಅಣಿಮಾಡಿ ಕೊಳ್ಳುವ ನವಿತ್ರಕಾರ್ಯದಲ್ಲಿ ಸ್ವಲ್ಪವೂ ಕರ್ತವ್ಯಲೋಪ ಮಾಡದೆ ನನ್ನಿಂದ ನಾಧ್ಗನಿದ್ದ ಮಟ್ಟಿಗೂ ರಕ್ತಿಯಾಗಿ ಗ್ರಂಥ ರಚನೆಮಾಡಿದ್ದೇನೆ. ಈಗ ತೇ 6 ಅಮರರಾಗಿ ತಮ್ಮ ಧವಳ ಕೀರ್ತಿಯ ಬಳದಿಂಗಳಿನಲ್ಲಿ ನಿರಾಜಿಸು ತ್ತಿರುವ ಪೂಜ್ಯರಾದ ಫ್ರೀ ಮನ್ಮಹಾರಾಜ ಶಿ (ಮನಸಲಿ ಶ್ರೀ ಕೃಷ್ಣ ರಾಜೇಂದ್ರ ಸನ್ನಿಧಿಯಲ್ಲಿ ನಾನು ಹೂತ್ರಿ ಸಿಟ್ಟ ರು ಸಣ್ಣ ಸೊಡರಿನ ನಂದಾದೀವನೇ ಅನರಿಗೆ ನಾನು ಭಕ್ತಿ £ ನಿಶ್ಚಾಸ ಸಗಳಿಂದ ಸಮರ್ಪಿಸಿರುವ ಚರಮ ಸೇನೆ.

FS

ಬೆಂಗಳೂರು |

ತಾ| ೧೮-೪-೧೯೪೧

ಸಿ. ತೆ. ನೆಂಕಟರಾಮಯ್ಯ

ಭಿ ಣಿ dl

ನಿಷಯ

ಅಧ್ಯಾಯ

೧. ಅವತರಣಿಕೆ

೨. ಬಾಲ್ಕ ಜು ಸತ Ok ಸಿತೃವಿಯೋಗ

೪. ರೀಜೆಂಟಿರವರ ನೇಮಕ

೫.

೧೧. ೧೨. ೧೩. ೧೪.

೧೫,

ವಿದ್ಯಾಭ್ಯಾಸ ಒನ್ಸೆಲೆ ರಾಜ್ಯಭಾರಸೂತ್ರ ಸ್ವೀಕಾರ ಮುಹೋತ್ಸವ ರಜತೋತ್ಸನದ ವರೆಗೆ ರಜತೋತ್ಸನದಿಂದೀಚಿನ ರಾಜ್ಯಭಾರ ಮೃಗಯಾ ನಿಹಾರ

ಕಲಾಭಿಮಾನ

ಧರ್ಮಾಭಿಮಾನ

ಈಚಿನ ಸಂಗತಿಗಳು

ಸದ್ಗುಣ ಪ್ರಶಂಸೆ

ಆಳುನ ಮಹಾಸ್ವಾಮಿಯನರು

೬೫ ೭೧ ೧೪೫ ೧೮೯ ೨೨೧ ೨೯೧ ೩೪೧ ರ್ನ ೪೨೯ ೪೬೭ ೫೧೭

೫೭೬೩

ಮೊದಲನೆಯ ಅಧ್ಯಾಯ ಅವತರಣಿಕೆ

ಓಂ ಭದ್ರಂ ಕರ್ಣೀಭಿಶ್ಛಣಂಯಾಮ ದೇವಾಃ ಭದ್ರಂ ಪಶ್ಶೇಮಾಕ್ರಭಿರ್ಯಜತ್ರಾಃ ಸ್ಟಿರೈರಂಗೈಸು ಸ್ಚವಾಂಸಸ್ತನೂಭಿ ರ್ವಶೇನು ದೇವಹಿತಂ ಯದಾಯುಃ ನನು ನ್ನ್ನ ಳಿದ ಮಹಾಸ್ರಭುಗಳವರಾದ ಶ್ರೀಮನ್ನಾಲ್ವಡಿ ಶ್ರೀ ಕೃಷ್ಣ ರಾಜೇಂದ್ರ ಜ್ರ ಮಹೋನ್ನತರಾಗಿ ಬಾಳಿದ ಸಾತ್ವಿಕ ಶ್ರೇಷ್ಠರು... ಮಾನವ ಜೀವನದ ಅಮರ ಜ್ಯೋತಿಗಳೆಂದು ಒಟ್ಟು ಪ್ರಪಂಚದಲ್ಲೇ ಪ್ರಸಿದ್ಧರಾಗಿರುವ ಮಹಾನುಭಾವರ ಪಜಿಯಲ್ಲಿ ವಿರಾಜಿಸಲು ಅವರಿಗೂ ಪೂರ್ಣಾರ್ಹತೆಯುಂಟು. ಒಟ್ಟು ಪ್ರಪಂಚ ಪ್ರಖ್ಯಾತರಾದ ಮಹನೀಯರನೇಕರು ಅವರನ್ನು ಕೊಂಡಾಡಿ ದ್ದಾರೆ; ಅವರ ಅಕಾಲ ಮರಣದಿಂದ ಭರತಖಂಡಕ್ಕೆ ಮಾತ್ರವೇ ಅಲ್ಲದೆ ಒಟ್ಟು ಪ್ರಪಂಚಕ್ಕೇ ನಷ್ಟ ವಾಯಿತೆಂದು ನಿಷಾದಿಸಿದ್ದಾ ರೆ. ಜಗದ್ವಂದ್ಯ ಮಹಾಪುರುಷರ ಗುಂಪಿಗೆ ಸೇರಿದ ಅನೇಕ ಮಂದಿ ಭಾರತೀಯರು ಅವರನ್ನು ಆದರ್ಶ ಪ್ರಭುಗಳೆಂದು ಶ್ಲಾಘಿಸಿ, ಅವರು ರಾಜ್ಯಭಾರ ಮಾಡುತ್ತಿ ದ್ಹಾಗ್ಸೆ ಮೈಸೂರು ಸಂಸ್ಥಾ ನಕ್ಕೆ ಬಂದು ನೋಡಿ, ನಮ್ಮ ಸೆಂಸಾ ನವನ್ನು ವಿಧ ವಿಧವಾಗಿ ಕೊಂಡಾಡಿದ್ದಾ ರೆ ಮಹಾ ಪ್ರಭು ಗಳವರು ಕಾಲಾಧೀನರಾದುದಕ್ಕಾಗಿ ಮನಃ ಪೂರ್ವಕವಾದ ಸಂತಾಪ ಸೂ ಸೂಚಿಸಿದ್ದಾರೆ. ಲಾರ್ಡ್‌ ಸ್ಯಾಮ್ಯುಯೆಲ್‌ ಎಂಬ ಮಹಾಶಯರು ದಿವಾನ್‌ರವರಿಗೆ ಬರೆದ ಪತ್ರದಲ್ಲಿ, "ಶ್ರಿ (ಮನ್ಸ: ಹಾರಾಜರವರು ಮೃ ಪಟ್ಟ ರೆಂಬ ವಾರ್ತೆಯನ್ನು ಅವರಲ್ಲಿ ಮೆಚ್ಚಿ ಕೆಯೂ ಚಾ ಇದ್ದ. ದೇಶದವರನೇಕರು ವಿಶೇಷವಾಗಿ ದುಃಖಸ ಸುತ ದ್ದೆ (ವೆ. ಅವರ ಪರಿಚಯ ಲಾಭದ ೬.೩. ಸಡೆದಿದ್ದವರ ದುಃಖವಂತೂ ಇನ್ನೂ ಹೆಚ್ಚು. ತಮ್ಮ ಪದವಿಯಿಂದ ದೊರೆತ ಅವಕಾಶಗಳನ್ನು ಅನರಸ್ಟು ಮಟ್ಟ ಜಿ ಆಗಲಿ ಅಥವಾ ಅವರಷ್ಟುಮಟ್ಟಿಗೆ ಚಿನ್ನಾ ನನ “ಗರ ಉಪಯೋಗಿಸಿಕೊಂಡ ಅಥವಾ ಅವರಷ್ಟು ಮಟ್ಟಿಗೆ

ಅಳಿದ ಮಹಾಸ್ವಾಮಿಯವರು

ಅಷ್ಟು ಅಧಿಕಸಂಖ್ಯೆಯ ಪ್ರಜಾವರ್ಗಕ್ಕೆ ಅಷ್ಟು ಮಹತ್ತರ ಪ್ರಯೋಜನೆ ಗಳನ್ನುಂಟುಮಾಡಿ ಉಪಕಾರಮಾಡಿದ ಪ್ರಭುಗಳು ನಮ್ಮ ಕಾಲದಲ್ಲಾಗಲಿ ಇತಿಹಾಸ ಪ್ರಸಿದ್ಧವಾದ ಹಿಂದಿನ ಕಾಲದಲ್ಲಾಗಲಿ ತೀರವಿರಳ'' ಎಂದು. ಸೂಚಿಸಿ ಶ್ಲಾಭಿಸಿದ್ದಾರೆ. ಹಿಂದೆ ಭರತಖಂಡದಲ್ಲಿ ಮೇಜರ್‌ ಜನರಲ್‌ ಎಂಬ ದೊಡ್ಡ ಸೈನ್ಯಾಧಿಕಾರದಲ್ಲಿದ್ದ ಶ್ರೀಮಾನ್‌ ಎ. ಎಂ. ಮಿಲ್ಸ್‌ ಎಂಬ. ಮಹಾಶಯರು ಮಹಾಪ್ರಭುಗಳವರ ಮರಣ ವಾರ್ತೆಯನ್ನು ಕೇಳಿ ತಮ್ಮ ಸಂತಾಸವನ್ನು ಸೂಚಿಸಿ ಬರೆದ ಪತ್ರದಲ್ಲಿ, “... - ನಾನು ನನ್ನ ಹುದ್ದೆಯ ಸಂಬಂಧದಲ್ಲಿ ಮೈ ಸೂರು ಸಂಸ್ಥಾನಕ್ಕೆ ಬಂದಾಗಲೆಲ್ಲ ಅವರ ಗಾಂಭೀರ್ಯ ಕರುಣೆಗಳನ್ನೂ ಅವರ ಸುಸ್ವಭಾವವನ್ನೂ ಕಂಡು ಆಶ್ಚರ್ಯಚಕಿತನಾಗುತ್ತಿದ್ದೆ. ಅವರು ಪೂರ್ತಿಯಾಗಿ ಅಪರಂಜಿಯಂತಿ ದ್ದರು. ಅವರ ಮರಣದಿಂದ ಸಾಮಾನ್ಯವಾಗಿ ಒಟ್ಟು ಪ್ರಪಂಚಕ್ಕೂ, ವಿಶೇಷವಾಗಿ ಬ್ರಿಟಿಷ್‌ ಚಕ್ರಾಧಿಸತ್ಯಕ್ಕೂ, ದೊಡ್ಡ ನಷ್ಟವುಂಟಾಗಿದೆ?? ಎಂದು ತಿಳಿಸಿದ್ದಾರೆ. ಆಳಿದ ಮಹಾಸ್ವಾಮಿಯವರು ಸಂಗೀತ ಸಾಹಿತ್ಯ ಕಲಾಕೋನಿದರಾಗಿ ಸಮಸ್ತ ರೀತಿಗಳಲ್ಲಿಯೂ ಸರಸ್ವತೀದೇವಿಗೆ ಸೇವೆ ಯನ್ನು ಸಲ್ಲಿಸುತ್ತ, ನಿರಂತರವೂ ತಮ್ಮ ಜ್ಞಾನ ಭಂಡಾರವನ್ನು ವೃದ್ಧಿ ಸಡಿಸಿಕೊಳ್ಳುತ್ತಿದ್ದವರು; ಕೃಪಾನ್ಸಿತರಾಗಿ ಪ್ರಾಣಿಮಾತ್ರದಲ್ಲಿ ದಯೆ ತೋರುತ್ತ, ಭಾರತೀಯ ಸಂಸ್ಕೃತಿಯ ಸಿರಿ ಬೀಡಿನಂತಿದ್ದವರು. ದೇಶ ವತ್ಸಲರಾಗಿ ಧರ್ಮದಿಂದ ರಾಜ್ಯಭಾರಮಾಡುತ್ತ, ಸಚ್ಚಾರಿತ್ರ ಮಹಿಮೆ ಯಿಂದ ಅಖಿಲ ರಾಜಮಂಡಲದಲ್ಲೇ ಅಗ್ಗಳೆಯರಾಗಿ ರಾಜರ್ಷಿಯೆಂಬ ಹೆಸರು ಸಾರ್ಥಕವಾಗುವಂತೆ ಹಿರಿಯ ಜೀವನವನ್ನು ನಡೆಯಿಸಿದವರು; ಭಾರತೀಯ ಸಂಸ್ಕೃತಿಯನ್ನುಳಿಸಿಕೊಂಡು ಅದರ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಶ್ರೇಷ್ಠವಾಗಿರುವುದನ್ನೆಲ್ಲ ಅನುಗೂಡಿಸಿ ಹೊಂದಿಸಿ ದೇಶೋನ್ನತಿ ಸಾಧನೆಗಾಗಿ ತಮ್ಮ ಜೀವನವನ್ನೇ ತೆಯ್ದವರು. ರಾಜ ಮಂಡಲಕ್ಕೇ ಒಂದು ಭೂಷಣವೆನಿಸಿ ರತ್ನಸಿಂಹಾಸನವನ್ನು ಬೆಳಗಿ, ಪ್ರಜೆಗಳನ್ನು ಮಕ್ಕಳಂತೆ ಕಾಪಾಡಿದವರು.

ಜನ ಜೀವನದ ಯಾನ ಕ್ಲೇತ್ರದಲ್ಲಾಗಲಿ ಸಮಸ್ತ ಸಾಧನೆಗಳೂ.

ಸಮಸ್ತ ಸಿದ್ಧಿಗಳೂ ಪರಿಸಮಾಪ್ರಿ ಹೊಂದುವುದು ವಿಶ್ವಪ್ರೇಮದಲ್ಲಿ ; ಪ್ರಾಣಿ ಮಾತ್ರದಲ್ಲಿ ದಯೆ ತೋರುವುದರಲ್ಲಿ. ಇದುವರೆಗೆ ಪ್ರಪಂಚದಲ್ಲಿ

ಅವತರಿಸಿರುವ ಮಹಾನುಭಾವರ ಅಮರನಾಣಿಗಳೆಲ್ಲ ಸಾರಿರುವುದೂ ಸಹ. ಧರ್ಮವು ದಯಾಮೂಲವೆಂಬ ಅಮೋಘ ತತ್ತ್ವವನ್ನೇ. ಆದಿಕವಿ

ವಾಲ್ಮೀಕಿ ಮಹರ್ಷಿಗಳ ಅದ್ಭುತವಾದ ಕವಿತಾ ಸಾಮಥಣ್ಯಕ್ಕೆಂತಲೂ

ಅನತರಣಿಕೆ 2

ಹೆಚ್ಚಾ ಗಿ ನಮ್ಮ ಮನಸ್ಸನ್ನು ಸೆಳೆಯುವುದು ಅವರು ಕ್ರೌಂಚ ಪಕ್ಕಿ ಶಿಗಳಲ್ಲಿ ಅವ್ಯಾಜವಾಗಿ ತೋರಿಸಿದ ಅನುಕಂಪ. ಗೌತಮ ಬುದ ನನ್ನು ಭಕನ ಭಕತರ ಮಟ್ಟಕ್ಕೆ ಏರಿಸಿದ ಗುಣಗಳೆಂದರೆ ಆತನ 'ಅಸಾಧಾರಣ ಪ್ರಾಣಿ ದಯೆ ಮತ್ತು ಲೋಕ ಕಾರುಣ್ಯಗಳೇ.

ದೃಷ್ಟಿಯಿಂದ ನೋಡಿದರೂ, ಆಳಿದ ಮಹಾಸ್ವಾಮಿಯವರು 'ಜನ ಜೀವನದ ಶಕಪುರುಷರೆನಿಸಿರುವವರ ಗುಂಪಿಗೇ ಸೇರುವಂತಹವರು; ನೆನೆದಾಗಲೆಲ್ಲ ನಿಸ ಓಯವಾಗುವಮಟ್ಟನ ಪ್ರಾಣಿದಯೆಯನ್ನು ತೋರಿಸು ತ್ಲಿದ್ದವರು. ಈಗ್ಗೆ ಹದಿನೈದು ರಗಳ ಹಿಂದೆ, ಅವರು ಸಂಚಾರಾರ್ಥ ವಾಗಿ ಕೋಲಾರ ಡಿಸ್ಪಿಕ್ಕಿ ಗೆ ದಯಮಾಡಿದ್ದರು. ಬಾಗೇಪಲ್ಲಿಯ ಬಳಿಯಲ್ಲಿ (ಮೈಸೂರಿನಿಂದ ಬಂದಿದ್ದ) ಅರಮನೆಯ ""ಟಾಂಗಾ'' ಬಂಡಿಗೆ ಒಬ್ಬ ರೈತನ ಎತ್ತುಗಳನ್ನು ಹೂಡಿಸಿ ಸಮ್ಮುಖದ ಅಧಿಕಾರಿಗಳೊಡನೆಯೂ ಕೋಲಾರ ಡಿಸ್ಟ್ರಿಕ್ಟಿನ ಡೆಪ್ಕುಟಿಕನಾಷನರನರೊಡನೆಯೂ ಅದರಲ್ಲಿ ಕುಳಿತು ಪ್ರಯಾಣಮಾಡುತ್ತಿದ್ದರು. ಸ್ವಲ್ಪ ಹೊತ್ತಿಗೆ ಮಳೆಯು ಪ್ರಾರಂಭವಾಗಿ ಬಂಡಿಯ ಮುಂಭಾಗದಲ್ಲಿ ಕುಳಿತಿದ್ದ ಮಹಾಸ್ವಾಮಿಯವರ ಮುಖಕ್ಕೂ ಮೈಗೂ ಮಳೆಯ ಹನಿಗಳು ಬೀರಲುಪಕ್ರಮಿಸಿದುವು. ಅವರು, ಕೈಯಲ್ಲಿ ಛತ್ರಿಯಿದ್ದರೂ ಅದನ್ನು ತೆರೆಯಲಿಲ್ಲ. ಡೆಪ್ಕಟಿಕನಾಾಷನರವರು ತಮ್ಮ ಛತ್ರಿಯನ್ನು ಕೈಯಲ್ಲಿ ಹಿಡಿದು, “ಮಳೆಯ ರಭಸ ಜೋರಾಗಿದೆ. ನೆನೆದರೆ ದೇಹಾಲಸ್ಯವಾದೀತು. ಛತ್ರಿಯನ್ನು ತೆರೆದು ಒಪ್ಪಿಸಲೆ??? ಎಂದರು. ಮಹಾಸ್ವಾಮಿಯವರು ಕೊಂಚ ನಕ್ಕು, "" ನಮ್ಮಕ್ಕೆಯಲ್ಲಿಯೂ ಛತ್ರಿಯಿದೆ. ಮಳೆಯಲ್ಲಿ ನೆನೆದು ದೇಹಾಲಸ್ಯವಾದರೆ ನಮಗೆ ಮೂರು ನಾಲ್ಕು ದಿನಗಳಲ್ಲಿ ಗುಣವಾದೀತು. ಆದರೆ ಛತ್ರಿಯನ್ನು ತೆರೆದಾಗ್ಸೆ ಎತ್ತುಗಳು ಬೆದರಿ ಜಾರಿಬಿದ್ದು ಕಾಲು ಮುರಿದುಕೊಂಡರೆ, ಬಡ ಪ್ರಾಣಿಗಳು ಯಾವಜ್ಜೀನವೂ ಕಷ್ಟ ಪಡಬೇಕಾಗುತ್ತದೆ?” ಎಂದು ಅಪ್ಪಣೆ ಕೊಡಿಸಿದರು. ಅವರು ಒಮ್ಮೆ ಒಂದು ತಾಲ್ಲೂಕು ಕಸಜಿಗೆ ಸಿ ದ್ಹಾಗ್ಗೆ ಊರಿನ ಹೊರಭಾಗದಲ್ಲಿದ್ದ ಹಣ್ಣುಮುದುಕಿಯಾದ ಬಡವೆ ಯೊಬ್ಬಳ ಗುಡಿಸಿಲಿನ ಮೇಲಿನ ಹಂಜರವು ಮುರಿದುಹೋಗಿದ್ದುದನ್ನೂ, ಮುಪ್ಪಿನಿಂದ ಕುಗ್ಗಿದ್ದ ಅವಳು ಮುರುಕು ಗುಡಿಸಿಲಿನ ಬಾಗಿಲಿನಲ್ಲಿ ನಿಂತಿದ್ದುದನ್ನೂ ಪರಿಶೀಲಿಸಿದ್ದರು. ಅಂದು ರಾತ್ರಿ ಮಳೆಬಂದಾಗ ಅವರು ವೃ ದ್ದೆ ಸ್ತಿ ತಿಯು ಬ್‌ ಯೋಚಿಸಿ ಬಿಡಾರದಿಂದ ಸಟ್ರಾ ರ್ಸ್‌ ಬಂಗಲೆಯ ಬಿಡಾರದಿಂದ) ಅಂಗ ರಕ್ಬಕರೊಡನೆ ಕೆಸ ಸರನ್ನೂ. ತುಳಿದುಕೊಂಡು ಸಾ ಸಾಮಾನ್ಯರಂತೆ ಕುಟೀರದ

ಆಳಿದ ಮಹಾಸ್ವಾವಿಯವರು

ಬಳಿಗೆ ದಯಮಾಡಿದರು. ಅಂದು ಕೂಲಿಯು ದೊರೆಯದೆ ಬೆಳಗಿನಿಂದ ಊಟವಿಲ್ಲದೆ ಸೋರುವ ಗುಡಿಸಿಲಿನಲ್ಲಿ ಸಂಕಟಪಡುತ್ತಿದ್ದ ಮುದುಕಿ ಯನ್ನು ಹೊರಕ್ಕೆ ಕರೆಯಿಸಿ ಆಕೆಗೆ ಹಣ್ಣುಗಳನ್ನೂ ಹಣವನ್ನೂ ಕೊಡಿಸಿ ಬಿಡಾರಕ್ಕೆ ಚಿತ್ತೈಸಿದರು. ಮಹಾಸ್ವಾಮಿಯವರು ಕರುಣಿಸಿದುದು, ವೃದ್ಧೆಯ ಕಷ್ಟಕಾರ್ಪಣ್ಯಗಳೆಲ್ಲ ಪರಿಹಾರವಾಗಲು ತಕ್ಕಷ್ಟು ಧನ, ಅವರು ಗೋಪ್ಯವಾಗಿ ನೆರವೇರಿಸಿದ ಧರ್ಮಕಾರ್ಯದ ವಿಚಾರವು ಪುಷ್ಪದ ಪರಿಮಳದಂತೆ ಹರಡಿ ಪ್ರಜೆಗಳಿಗೆ ಸಂತಸವನ್ನುಂಟುಮಾಡಿತು. ಉಪಕೃತೆ ಯಾದ ವೃದ್ಧೆ ಆನಂದಕ್ಕಂತೂ ಪಾರವೇ ಇರಲಿಲ್ಲ. ಅದೇ ಊರಿನ ಅನೇಕ ಮಂದಿ ಧನಿಕರಿಗೆ ಕೂಡ ಪ್ರವೃತ್ತಿ ಹುಟ್ಟದೆಹೋಗಿದ್ದ ಸರಮೋಪ ಕಾರವನ್ನು ಮಾಡಿದ ಪುಣ್ಯವು ಮಹಾಪ್ರಭುಗಳದಾಯಿತು. ಮಹಾಸ್ವಾಮಿ. ಯವರ ಪ್ರಜಾವಾತ್ಸಲ್ಯವು ಅಪಾರವಾದುದು. ಪ್ರಭುಗಳವರು ಕೈಲಾಸ ಯಾತ್ರೆಗೆ ದಯಮಾಡಿದ್ದಾಗ್ಗೆ ಸರಮ ಪವಿತ್ರವಾದ ಮಾನಸ ಸರೋವರದಲ್ಲಿ ಸ್ನಾನಮಾಡಿದ ಕಾಲದಲ್ಲಿ ನಡೆದ ಘಟನೆಯು ಎಂತಹವರ ಮನಸ್ಸನ್ನೂ ಮುಗ್ಧಗೊಳಿಸುವಂತಿದೆ; ದೇಶೋನ್ನತಿಸಾಧನೆಗಾಗಿ ತಮ್ಮ ಜೀವನವನ್ನೇ ಮಾಸಲಾಗಿ ಸಮರ್ಪಿಸಿ ಶ್ರದ್ಧೆಯಿಂದ ಶ್ರಮಿಸುತ್ತಿದ್ದ ಮಹಾಸ್ವಾಮಿಯವರು ತಮಗಾಗಲಿ ಅಥವಾ ತಮ್ಮ ಕುಟುಂಬನರ್ಗದ ವರಿಗಾಗಲಿ ಪುಣ್ಯವು ಲಭಿಸಲೆಂದು ಕೋರಿ ಸಂಕಲ್ಪಮಾಡುವುದಕ್ಕಿಂತ ಮೊದಲು, ತಮ್ಮ ಪ್ರಜೆಗಳಿಗೆ ಸಮಸ್ತ ಸನ್ಮಂಗಳಗಳೂ ತೀರ್ಥೋದಕ ಸ್ನಾನದ ಪುಣ್ಯವೂ ಲಭಿಸಲೆಂದು ಸಂಕಲ್ಪಮಾಡಿ ಸ್ನಾನಮಾಡಿದರು. ಆಗ್ಗೆ, ನಿಶ್ಚಲವಾದ ಪ್ರಜಾವಾತ್ಸಲ್ಯದಿಂದ ಕೂಡಿ ತೀರ್ಥೋದಕದಲ್ಲಿ ಅಂಜಲಿಬದ್ಧರಾಗಿ ನಿಂತು, ಈಗ ನಮಗೆ ಲಭ್ಯವಾಗಿರುವ ಪನಿತ್ರ ತಮವಾದ ಮಾನಸಸರೋವರ ಸ್ನಾನದ ಫಲವನ್ನು ನಮ್ಮ ಅತ್ಯಂತ ಪ್ರೀತಿಪಾತ್ರರಾದ ರಾಷ್ಟ್ರದ ಸಮಸ್ತ್ರಜನಗಳೂ ಪಡೆಯಲಿ!” ಎಂದು ಹಾರೈಸಿ ಅನೇಕ ಸಲ ಮುಳುಗುಹಾಕಿ ಸ್ನಾನಮಾಡಿದರು. ಈಗ್ಗೆ ಏಳೆಂಟು ವರ್ಷಗಳ ಹಿಂದೆ, ಅವರು ಗೇರುಸೊಪ್ಪೆ ಜಲಪಾತವನ್ನು ನೋಡಲು ದಯಮಾಡಿದ್ದಾಗ್ಗೆ, "" ಇಲ್ಲಿಯ ನೋಟವು ಅದ್ಭುತವಾಗಿದೆ. ರಮ್ಯವಾದ ಕಾನನ ಪ್ರದೇಶವನ್ನೂ ಜಲಪಾತದ ಸೌಂದರ್ಯ ವನ್ನೂ ನಮ್ಮ ಪ್ರಜೆಗಳಲ್ಲಿ ಬಡವರಾದನರೂ ನೋಡಿ ಹರ್ಷಿಸಬೇಡನೆ? ಅವರು ಇಲ್ಲಿಗೆ ಬಂದರೆ "ಟ್ರ್ಯಾವೆಲರ್ಸ' ಬಂಗಲೆಯಲ್ಲಿ ಇಳಿದುಕೊಂಡು ಹಣವನ್ನು. ಕೊಡಲು ಅವರಿಗೆ ಸಾಧ್ಯವೆ? ಉಚಿತವಾಗಿ ಅವರಿಗೆ ಇಲ್ಲಿ ಸ್ಥಳವಸತಿ ದೊರೆಯುವ ಸೌಕರ್ಯವನ್ನು ಕಲ್ಪಿಸಬೇಕು” ಎಂದು ಅಪ್ಪಣೆ

RC ಳಾ

ಕೊಡಿಸಿದರು. -ಆ ತರುವಾಯ ಅಲ್ಲಿ ಅತಿ ಶೀಘ್ರವಾಗಿ ಧರ್ಮಶಾಲೆಯು ನಿರ್ಮಿತವಾಯಿತು. ಮಹಾಪ್ರಭುಗಳವರು ಸತ್ಯ ಪ್ರೇಮ, ಧಾರ್ಮಿಕ ಮನೋವೃತ್ತಿ, ಸಾತ್ವಿಕ ಪ್ರವೃತ್ತಿ, ಭಕ್ತಿ ಸರಾಯಣತೆ, ಪ್ರಜಾವಾತ್ಸಲ್ಯ, ಔದಾರ್ಯ, ಭೂತದಯೆ- ಮುಂತಾದ ಸದ್ಗುಣಗಳನ್ನು ಬಾಲ್ಯ

«ನಿರೀಕ್ಷೆಗಿಂತ ದಿಂದಲೂ ಅಮೋಘ ರೀತಿಯಲ್ಲಿ ವೃದ್ಧಿಪಡಿಸಿ

ನಾಲ್ಕಾಣೆ ಕೊಂಡು ಅನುಷ್ಠಾನದಲ್ಲಿಟ್ಟುಕೊಂಡಿದ್ದರು. ಅಲ್ಲದೆ ಮೇಲಾಗಿ? ಗುಣಗಳು ಎಷ್ಟುಮಟ್ಟಗೆ ಪರಿಸ್ಫುಟವಾಗಿರ

ಬಹುದೆಂದು ನಾವು ಸಿರೀಕ್ಷಿಸಬಹುದೋ, ಅಷ್ಟ ಕೈಂತಲೂ ಅಧಿಕತರವಾಗಿ ವೃದ್ಧಿ ಹೊಂದಿದ್ದುವು. ಮಹಾಸ್ವಾಮಿಯವರ ವಿದ್ಯಾಗುರುಗಳೂ, ಪ್ರೌಢನಿದ್ವಾಂಸರೂ, ಮೇಧಾನಿಗಳೂ ಆದ ಸರ್‌ ಎಸ್‌, ಎಂ. ಫ್ರೇಸರವರು ಮೈಸೂರು ಸಂಸ್ಥಾನದಿಂದ ಹೊರಟು ಹೋದಾಗ್ಗೆ ಪೈವೇಟ್‌ ಸೆಕ್ರೆಟಿಂಯವರಾಗಿದ್ದ ಶ್ರೀಮಾನ್‌ ಇವ್ಯಾನ್‌ ಮೆಕಾನಿಕಿಯವರೊಡನೆ "ಸಮಯ ಸನ್ಸಿವೇಶಗಳಾವುವೇ ಒದಗಿದರೂ ಅವುಗಳಲ್ಲಿ ಯುಕ್ತವೆನಿಸುವ ನಿರೀಕ್ಷೆಗಿಂತ ನಾಲ್ಕಾಣೆ ಮೇಲಾಗಿ ಶ್ರೀಮನ್‌ ಮಹಾರಾಜರವರು ವರ್ತಿಸುವರೆಂಬ ಭರನಸೆಯನ್ನಿಡಬಹುದು'” ಎಂದು* ತಿಳಿಸಿದರು. ಅದಕ್ಕೆ ಅನೇಕ ನಿದರ್ಶನಗಳನ್ನು ತಾವು ಕಂಡುದಾಗಿಯೂ ಶ್ರೀಮಾನ್‌ ಇವ್ಯಾನ್‌ ಮೆಕಾನಿಕಿಯವರು ಸೂಚಿಸಿದ್ದಾರೆ. ಸರ್‌ ಎಸ್‌.ಎಂ. ಫ್ರೇನರವರು ಬಹುಕಾಲ ಮಹಾಸ್ತ್ವಾಮಿಯವರ ಸ್ವಭಾವವನ್ನು ಪರಿಶೀಲಿ: ಸಿದ್ದರು. ಮಹಾಶಯರಿಗೂ ಮಹಾಸ್ವಾಮಿಯವರ ಸ್ವಭಾವದ ವಿಷಯ ವಾಗಿ ನಿಷ್ಕೃಷ್ಟ ಜ್ಞಾನವೇ ಲಭಿಸಲಿಲ್ಲವಂತೆ. ಅವರೇ ಇದನ್ನೊಪ್ಪಿಕೊಂಡು ily ಶ್ರೀಮನ್ಮಹಾರಾಜರನರೇನೋ ನನ್ನ ಸ್ವಭಾವವನ್ನು ಬಹು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದರೆ ಮಹಾಸ್ವಾಮಿಯವರ ಸ್ವಭಾವವನ್ನರಿತು ಕೊಳ್ಳುವುದು ನನಗೆ ಸಾಧ್ಯವೇ ಆಗಿಲ್ಲ'' ಎಂದು ನುಡಿದರು. ಮಹಾಸ್ತಾಮಿಯವರಲ್ಲಿ ಬಾಲ್ಯದಿಂದಲೂ ಸಹ “ನಿರೀಕ್ಷೆಗಿಂತ ನಾಲ್ಕಾಣೆ ಮೇಲಾಗಿ?” ವರ್ತಿಸುವ ಸ್ವಭಾವವೇ ಕಂಡುಬಂದು ವಯಸ್ಸಾದವರೂ ವಿಸ್ಮಿತರಾಗುತ್ತಿದ್ದರು : ಅವರು ಶೀಲಶುದ್ಧಿಯನ್ನುಎಷ್ಟು ಅಮೂಲ್ಯನೆಂದು

* “His parting assurance to me was that in any contin ೧೦೫ His Highnesss could be trusted to go ‘fcur annas better’ than could be reasonably expected, an assurance that was to be most amply fulfilled.” Sir Evan Maconochie, K.C.I.E.,C.S.I.

t+“ Hp Highness has understood me very w:ll. But 7 have not been able to understand His Highness at all,”

pS ಆಳಿದ ಮಹಾಸ್ವಾಮಿಯವರು

ಆಗಲೇ ಭಾವಿಸಿದ್ದರು! ಅವರಿಗಾಗಿ ಏರ್ಪಡಿಸಿದ್ದ "ರಾಯಲ್‌ ಸ್ಕೂಲ್‌? ಪಾಕಶಾಲೆಯಲ್ಲಿ ವ್ಯಾಸಂಗಮಾಡುತ್ತಿ ದ್ಲಾಗ್ಗೆ ಉಪಾಧ್ಯಾಯರು

ಶೈಗೆ ಉತ್ತರ ಹೇಳದೆ ತಪ್ಪಿದ ವಿದ್ಯಾರ್ಥಿಯ ಸ್ಥಾನದಲ್ಲಿ ಹದಕ್ಕೆ ಸ್ಯ ಹೇಳಿದವರನ್ನು ಕುಳ್ಳಿ ಕೆ ಮೇಲಕ್ಕೆ ಹಾಕುತ ದ್ದು ದು ಆಗಿನ ಪದ್ಧತಿ, ತಮ್ಮ ಸಹಪಾಠಿಗಳಲ್ಲಾರಾದರೂ ಸುಳ್ಳ ನ್ನು ಹೇಳಿದ್ದರೆ ಅನ್ಯಾಯವಾಗಿ ಕೋಪಿಸಿಕೊಂಡಿದ್ದರೆ a ಅದಕ್ಕಾಗಿ ಪಶ್ಚಾತ್ತಾಪಪಟ್ಟು ಅಪರಾಧವಾಯಿತೆಂದು ಹೇಳುವವರೆಗೂ ಅವರು 3 ಳವೂ we ಅಪನಿತ್ರವಾಗಿರುತ್ತಿದ್ದಿ ತೆಂಬುದು ಮಹಾಸ್ವಾಮಿ ಯವರ ಭಾವನೆ. ಅಂತಹ ಸಹಪಾಠಿಗಳಾರಾದರೂ ಉತ್ತರ ಹೇಳದೆ ಹೋದ ಪ್ರಶ್ನೆಗೆ ತಾವು ಉತ್ತರ ಹೇಳಿ ಆತನ ಸ್ಥಾನದಲ್ಲಿ ತಾವು ಕುಳಿತು ಕೊಳ್ಳ ರೇಟಿ ಅವರು ಜೇಬಿನಲ್ಲಿ ಸದ್ಧವಾಗಿಟ್ಟುಕೊಂಡಿರುತ್ತಿದ್ದ ಒದ್ದೆ ಬಾತ ಸ್ಪಂಜನ್ನು ಸರಕ್ಕನೆ ತೆಗೆದು ಆಸ ಳದಷ್ಟು ಭಾಗವನ್ನು ಅದರಿಂದ ಉಜ್ಜಿ ಶುದ್ಧಿ ಮಾಡಿಕೊಂಡು ಅನಂತರವೇ "ಅಲಿ ಕುಳಿತು ಕೊಳ್ಳುತ್ತಿದ್ದರು. ಬಗೆಯೆ ವರ್ತನೆಯಿಂದ ಅವರ ಸಹಪಾಠಿಗಳು ತಮ್ಮ ನಡೆನುಡಿಗಳನ್ನು ತಿದ್ದಿಕೊಳ್ಳುವಂತಾಗುತ್ತಿದ್ದಿತು; ಆಗ ಮಹಾ ಸ್ವಾಮಿಯವರಿಗೆ ಇನ್ನೂ ಹತ್ತೇ ವರ್ಷ ವಯಸ್ಸು. ಸಹಪಾಠಿಗಳಾದ ಬಾಲಕರೊಡನೆ ನಿದ್ಯಾಭ್ಯಾಸವು ಪ್ರಾರಂಭವಾದ ದಿನ ನಡೆದ ಘಟನೆ ಯೊಂದಂತೂ ವಿಸ ಒಯಜನಕವಾಗಿದೆ. ಮಹಾಸ್ವಾಮಿಯವರಿಗೆಂದು ಉದ್ದೇಶಿಸಿದ್ದ ನೊಕಮಲಿನ ಮೆತ್ತೆಯ ಕುರ್ಚಿಯನ್ನೂ, ಉಳಿದ ಬಾಲಕರಿ ಗೆಂದು ಉದ್ದೇಶಿಸಿದ್ದ ಬೆಂಚುಗಳನ್ನೂ ಕಂಡು, ಮಹಾಸ್ವಾಮಿಯವರು ಕುರ್ಚಿಯ ಮೇಲೆ ಮಂಡಿಸಲೊಲ್ಲದೆ ಅದನ್ನು ತೆಗೆಯಿಸಿ ಇತರ ಬಾಲಕರಂತೆಯೇ ಬೆಂಚಿನಮೇಲೆ ಕುಳಿತುಕೊಂಡರು.

ಚಾತುರ್ಯದಲ್ಲಿ ಕೂಡ ಇತರರು ನಿರೀಕ್ಲಿಸಬಹುದಾಗಿದ್ದುದ ಕೈಂತ ಅಧಿಕತರವಾದ ಮೇಲ್ಮೆಯನ್ನು ಮಹಾಸ್ವಾಮಿಯವರು ಬಾಲ್ಯ ವಯಸ್ಸಿನಲ್ಲೇ ಪಡೆದಿದ್ದರು. ನಿದ್ಯಾಭ್ಯಾಸಕಾಲದಲ್ಲಿ, ಶಾನುಭೋಗ ಪಟೇಲರು ಇಡಬೇಕಾದ ಲೆಕ್ಕಗಳಾವುವೆಂಬುದನ್ನು ಪರಿಶೀಲಿಸಿ ತಿಳಿದು ಕೊಳ್ಳಬೇಕಾಯಿತು. ಆಗ್ಗೆ ಮಹಾಸ್ವಾಮಿಯವರಲ್ಲಿಗೆ ಬರಮಾಡಿದ್ದ ಶಾನುಭೋಗರೂ ಸಟೀಲರೂ ಲೆಕ್ಕಗಳ ಪುಸ್ತಕಗಳನ್ನು ಒಂದೊಂದಾಗಿ ಒಪ್ಪಿಸಿ, ಕೊನೆಗೆ ಗ್ರಾಮದ ಜನನ ಮರಣಗಳ ಲೆಕ್ಕದ ಪುಸ್ತಕವನ್ನು ಒಪ್ಪಿಸಿದರು. ಮಹಾಸ್ವಾಮಿಯವರು ಅದರ ತು ತಿರುಗಿಸಿ ಸೋಡಿ ಅದನ್ನು ಮುಚ್ಚಿ ಪಹಣಿ ಲೆಕ್ಕದ ವಿಚಾರವನ್ನು ಪ್ರಸ್ತಾನಿಸಿದರು.

ಅವತರಣಿಕೆ

ಅನಂತರ ಸಟೇಲರನ್ನು ಕುರಿತು ಆತನಿಗೆಷ್ಟು ಮಂಡಿ ಮಕ್ಕಳೆಂದ್ಕೂ ಮಕ್ಕಳಿಗೆ ಕೊಡುತ್ತಿದ್ದ ಆಹಾರವೇನೆಂದೂ, ಮಕ್ಕಳ ವಯಸ್ಸು ಗಳೆಷ್ಟೆಂದೂ, ಮಕ್ಕಳ ಹೆಸರುಗಳೇನೆಂದೂ, ಕೇಳಿ ಉತ್ತರಪಡೆಯುತ್ತ ಬಂದರು. ಲೆಕ್ಕಗಳ ಪುಸ್ತಕಗಳನ್ನು ಪರಿಶೀಲಿಸುವುದನ್ನು ಬಿಟ್ಟು, ಹೀಗೆ ಅಪ್ರಕೃತವಾದ ಪ್ರಶ್ನೆಗಳನ್ನು ಕೇಳಿ ಅನವಶ್ಯವಾಗಿ ಕಾಲಹರಣ ಮಾಡು ತ್ತ್ವಿದ್ದರೆಂದು ವಿದ್ಯಾಗುರುಗಳು ಕೂಡ ಭಾವಿಸಿದರು. ಪಟೇಲರು ತಮ್ಮ ಕಿರಿಯ ಮಗುವಿಗೆ ಮೂರು ತಿಂಗಳಾಗಿದ್ದುದಾಗಿಯೂ, ಅದರ ಹಿಂದಿನ ಮಗುವಿಗೆ ಎರಡು ವರ್ಷ ವಯಸ್ಸಾಗಿದ್ದುದಾಗಿಯೂ ಶ್ರುತಪಡಿಸಿದರು. ಸಂಗಡಲೇ ಮಹಾಸ್ವಾಮಿಯವರು ಎರಡು ಮಕ್ಕಳ ಹುಟ್ಟಿದ ದಿನ ಗಳಾಪುವೆಂದು ಕೇಳಿ, ಅವಕ್ಕೆ ಹುಟ್ಟಿದ ಹಬ್ಬಗಳನ್ನು ಮಾಡುವಿರಾ''? ಎಂದರು. ಪ್ರಶ್ರೆಗಳ ಆಶಯವನ್ನರಿಯದೆ, ಪಟೀಲರು ಅವೆರಡು ಮಕ್ಕಳೂ ಹುಟ್ಟದ ದಿನಗಳನ್ನು ಸೂಚಿಸಿ, ಬಡವರಿಗೆ ತಕ್ಕಹಾಗೆ ಅವುಗಳ ಹುಟ್ಟದ ಹೆಬ್ಬಗಳು ನಡೆಯುತ್ತಿದ್ದುದಾಗಿ ಅರಿಕೆ ಮಾಡಿದರು. ಒಡನೆಯೇ ಮಹಾಸ್ವಾಮಿಯವರು ಜನನ ಮರಣಗಳ ಲೆಕ್ಟದ ಪುಸ್ತಕವನ್ನು ಮತ್ತೆ ಪರಿಶೀಲಿಸಿ, ""ನಿಮ್ಮ ಮಕ್ಕಳ ಜನನಗಳ ವಿಚಾರವನ್ನೇ ಇಲ್ಲಿ ಬರೆದಿಲ್ಲ. ತಮ್ಮ ಮಕ್ಕಳ ಜನನಗಳನ್ನೇ ಲೆಕ್ಕದ ಪುಸ್ತಕದಲ್ಲಿ ಬರೆದಿಡದವರು ಇತರರ ಮಕ್ಕಳ ಜನನಗಳನ್ನು ಸರಿಯಾಗಿ ಬರೆದಿಡುವ ಭರವಸೆಯುಂಟಿ?'? ಎಂದು ಅಪ್ಪಣೆಕೊಡಿಸಿದರು. ಮಹಾಸ್ವಾಮಿಯವರನ್ನು ಪ್ರತಿದಿನವೂ ನೋಡಿ ಪಾಠಹೇಳುತ್ತಿದ್ದೂ ಅವರ ಮನೋಗತವನ್ನು ನಿಷ್ಕೃಷ್ಟವಾಗಿ ಗೊತ್ತು ಮಾಡಿಕೊಳ್ಳುವುದು ಅಸಾಧ್ಯವಾಗಿದ್ದಿತೆಂಬ ತಮ್ಮ ಸಿದ್ಧಾಂತಕ್ಕೆ ಮತ್ತೊಂದು ನಿದರ್ಶನವು ದೊರೆಯಿತೆಂದು ಮಹಾಸ್ವಾಮಿಯವರ ವಿದ್ಯಾ ಗುರುಗಳಾದ ಸರ್‌. ಎಸ್‌. ಎಂ. ಫ್ರೇಷರನರೂ ವಿಸ್ಮಿತರಾದರು. ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ಪರಿಸ್ಫುಟಗೊಳಿಸಿ ಕೊಳ್ಳಬೇಕಾದುದು ಅವಶ್ಯಕವಾಗಿರುವ ಸದ್ಗುಣಗಳು ಮಹಾಸ್ವಾಮಿ ಯವರಲ್ಲಿ ಯುಕ್ತ ಪ್ರಮಾಣಗಳಲ್ಲಿ ಸಮ್ಮಿಳಿತ ಸಂಸ್ಕೃತಿ ಭಂಡಾರ ವಾಗಿ ನೆಲೆಗೊಂಡಿದ್ದುವು. ಪೌರ್ವಾತ್ಯ ಪಾಶ್ಚಾತ್ಯ ಸಂಸ್ಥೃತಿಗಳೆರಡರ ಉದಾತ್ತ ಲಕ್ಷಣಗಳೆಲ್ಲ ಸಾಮ ರಸ್ಯದಿಂದ ಮಹಾಸ್ವಾಮಿಯವರಲ್ಲಿ ಮೂರ್ತಿಭವಿಸಿದ್ದುವೆಂದು ಧಾರಾಳ ವಾಗಿ ಹೇಳಬಹುದು. ಪಾಶ್ಚಾತ್ಯ ದೇಶಗಳ ದೊಡ್ಡ ದೊಡ್ಡ ವಂಶಗಳಲ್ಲಿ ಹುಟ್ಟ ಸುಶಿಕ್ಸಿತರಾದವರಿಗೂ ಕೂಡ, ಸಭ್ಯವರ್ತನೆಯ ಶಿಷ್ಟಾಚಾರ ನಿಯಮಗಳ ಪಾಲನೆಯಲ್ಲಿ ಮಹಾಸ್ವಾಮಿಯವರನ್ನು ಮಾರಿಸುವುದು

ಭ್ರ ಆಳಿದ ಮಹಾಸ್ವಾಮಿ ಯವರು

ಅಸಾಧ್ಯವೆಂದೂ, ಮಹಾಸ್ವಾಮಿಯವರಷ್ಟು ಸುಸಂಸ್ಕೃತರನ್ನು ಕಾಣು ವುದೇ ವಿರಳವೆಂದೂ, ಪಾಶ್ಚಾತ್ಯ ದೇಶಗಳಲ್ಲಿ ಶ್ರೇಷ್ಠವರ್ಗದವರನೇಕರು ಶ್ಲಾಘಿಸಿದ್ದಾರೆ. ಶ್ರುತಿಸ್ಮೃತಿಗಳಲ್ಲಿ ನಿಧಾಯಕವಾಗಿರುವ ಸದಾಚಾರ ಗಳಲ್ಲಿ ಶ್ರೇಷ್ಠವಾಗಿರತಕ್ಕವುಗಳನ್ನೆಲ್ಲ ಅನುಷ್ಠಾನದಲ್ಲಿಟ್ಟುಕೊಂಡು ಸನಾತನ ಧರ್ಮಾವಲಂಬಿಗಳಾಗಿದ್ದ ಮಹಾಸ್ವಾಮಿಯವರು ಮನುಷ್ಯ ವರ್ಗಕ್ಕೇ ಭೂಷಣಪ್ರಾಯರಾಗಿದ್ದರೆಂದು ನಮ್ಮ ದೇಶದ ವೈದಿಕ ಶ್ರೇಷ್ಠರೆಲ್ಲರೂ ಕೊಂಡಾಡುತ್ತಿದ್ದರು. ಮಹಾಪ್ರಭುಗಳವರು ಪ್ರಜೆಗಳ ಶ್ರೇಯಸ್ಸೇ ತಮ್ಮ ಜೀವನ ಸರ್ವಸ್ವ ವೆಂಬ ಕೂಡಿ, ಮಾದರಿ ಸಂಸ್ಥಾ ನನೆಂಬ ಧವಳ ಕೀರ್ತಿಯ ಅಮೃ ಲತೆಯು ಸೊಂಪಾಗಿ ಬೆಳೆಯುವಂತೆ "ಮಾಡಿ ಆನಂದಹಡುತ್ತಿ ಸಾಧ್ಯವಿರುವ ಸಮಸ್ತ ನಿಧಗಳಲ್ಲಿಯೂ ಅಭ್ಯುದಯವನ್ನು ಸಾಧಿಸುವ ಮಹತ್ತರ ಕಾರ್ಯ ಗಳನ್ನು ನೆರವೇರಿಸುವ "ಜ್ರಯತ್ನಗಳನ್ನು ಮುಂದುವರಿಸಲು ಸಂತತವೂ ಶ್ರಮಿಸುತ್ತಿದ್ದರು. ಮರಣವೇ ಸಂಭವಿಸಬಹುದಾದ ಅಪಾಯಕ್ಕೂ ಮೈಯೊಡ್ಡಿ ಪರೋಪಕಾರ ಮಾಡುವುದು ಮಹಾನುಭಾನರಾದ ಕೆಲವರಿಂದ ಮಾತ್ರವೇ ಸಾಧ್ಯ ಮಹಾಸ್ವಾಮಿಯವರು ಗುಣವನ್ನು ಮಹಾತ್ಯಾಗ ಪ್ರದರ್ಶಿಸಿ ಅನುಗ್ರಹಮಾಡಿದ ಕೆಲವು ಸನ್ನಿವೇಶ ಗಳನ್ನು ಸ್ಮರಿ ರಿಸಿಕೊಂಡರೆ ಅತ್ಯಾಶ್ಚ ರ್ಯವುಂಬಾಗು ವುದು. ಒಂದು ಸಲ, ಘಟ್ಟದ ಪ್ರದೇಶದಲ್ಲಿ ಮಹಾಸ್ವಾಮಿಯವರು ಪ್ರಯಾಣಮಾಡುತ್ತಿದ್ದರು. ೫5.) ಪಾರ್ಶ್ರಗಳಲ್ಲಿಯೂ ಮೇಲಿನಿಂದ ನೋಡಿದರೇ ತಲೆತಿರುಗುವಂತೆ ತೋರುತ್ತಿದ್ದಷ್ಟು ಆಳವಾದ ಕಡಿದಿನ ಶಮರಿಗಳುಳ್ಳ ಇಕ್ಕಟ್ಟಾದ ಸಂಚಾರಮಾರ್ಗ. ಎದುರು ಭಾಗದಿಂದ ಇಪ್ಪತ್ತೆರಡು ಭರ್ತಿ ಬಂಡಿಗಳು ಸಾಲಿಟ್ಟು ಸಾಗಿಬರುತ್ತಿವೆ. ಮಹಾ ಪ್ರಭುಗಳವರ ಮೋಟಾರು ಬಂಡಿಯ ಸದ್ದನ್ನು ಕೇಳಿ, ಬೆಳಕನ್ನು ಕಂಡು, ಎತ್ತುಗಳು ಬೆದರಿವೆ. ಮೋಟಾರು ಬಂಡಿಯ ಚಾಲಕನು ("" ಷಾಸರ್‌”) ಮೋಟಾರು ಬಂಡಿಯ ತುತ್ತೂರಿಯನ್ನು ಧ್ವನಿಗೈದು ಸನ್ನಿವೇಶವನ್ನು ಮತ್ತ ಷ್ಟು ಭೀಕರ ಮಾಡುತ್ತಿ ದ್ದಾ ನೆ. ಮುಂದೆ ಒದಗುವಂತಿದ್ದ ಅಪಾಯ ವನ್ನು ಮನಗಂಡು ಮಹಾಸ್ವಾ ಜಯಕು ಆತರ ಕೈಯನ್ನು ಹಿಡಿದು ಆತನು ಹಾಗೆ ಧ್ವನಿ ಮೂ ತಕಾಡತುಡ ಹೇಳಿ, ದೀಪವನ್ನಾರಿಸ ಬೇಕೆಂದೂ, ಮೋಟಾರು ಬಂಡಿಯು ಮಾರ್ಗದ ಜಿ ಹೋಗಿ ನಿಲ್ಲುವಂತೆ ಮಾಡಬೇಕೆಂದೂ, ತಾವು ಹೇಳಿದಲ್ಲದೆ ಒಬ್ಬರೂ ಮೋಟಾರು

ಅನತರಣಿಕೆ

ಬಂಡಿಯಿಂದ ಕೆಳಕ್ಕಿಳಿಯಕೂಡದೆಂದೂ ಕಟ್ಟಪ್ಪಣೆ ಮಾಡಿ ಅದು ನಿಲ್ಲುವ ಮೊದಲೇ ಮಿಂಚಿನ ವೇಗದಲ್ಲಿ ಇಳಿದು ಸರಕ್ಕನೆ ಓಡಿದ್ದಾರೆ. ಬೆದರಿದ ಎತ್ತುಗಳು ಬಂಡಿಯವನ ಅಂಕೆಗೆ ಸಗ್ಗದೆ ಎಡಪಾರ್ಶ್ವಕ್ಕೆ ಬಂಡಿ ಯನ್ನೆಳೆಯುತ್ತಿರುವಲ್ಲಿ ಬಂಡಿಯವನು " ಜೀವದಲ್ಲಿ ಜೀವವಿಲ್ಲದೆ? ಎತ್ತುಗಳು ಬಲಪಾರ್ಶ್ವಕ್ಕೆ ಬರುವಂತೆ ಹಗ್ಗಗಳನ್ನು ಸೆಳೆದುದೆಲ್ಲ ವಿಫಲ ವಾಗಿದ್ದರೂ ಮಹಾಸ್ವಾಮಿಯವರು ಮೂಕಿಯನ್ನು ಹಿಡಿದು ತಮ್ಮ ಬಲವನ್ನೆಲ್ಲ ಪ್ರಯೋಗಿಸಿ, ಬಂಡಿಯು ಕೆಳಕ್ಕುರುಳುತ್ತಿದ್ದ ಅಪಾಯ ವನ್ನು ತನ್ಪಿಸಿದ್ದಾರೆ; ಮೂಕಿಯನ್ನು ಹಿಡಿದು ತಮ್ಮ ಬಲವನ್ನೆಲ್ಲ ಪ್ರಯೋಗಿಸಿ ಬಂಡಿಯನ್ನು ಮುಂದಕ್ಕೆಳೆದುಕೊಂಡು ಬಂದು, ಮೋಟಾರು ಬಂಡಿಯು ಸಮಿಾಸವಾದಷ್ಟೂ ಎತ್ತುಗಳು ಬೆದರಿದುದನ್ನು ಕಂಡು, ಹಿಂದಿನ ಬಂಡಿಗಳನ್ನೆಲ್ಲ ನಿಲ್ಲಿಸಿ ಹಗ್ಗಗಳನ್ನು ತುಯ್ಚು ಬಿಗಿಹಿಡಿದಿರುವಂತೆ ಬಂಡಿಗಳವರಿಗೆ ಅಪ್ಪಣೆಮಾಡಿದ್ದಾರೆ. ತಾವು ಮೂಕಿಯನ್ನು ಹಿಡಿದಿದ್ದ ಮುಂದಿನ ಬಂಡಿಯ ಚಕ್ರವು ಮೋಟಾರು ಬಂಡಿಯ ಚಕ್ರದಿಂದ ಅತ್ಯಲ್ಪ ಧೂರದಲ್ಲಿ ಹೋಗುತ್ತಿರುವಲ್ಲಿ ಎತ್ತುಗಳು ಬೆದರಿ ಆಗಡುತನವನ್ನು ತೋರುತ್ತಿದ್ದೂ, ಮೊದಲನೆಯ ಬಂಡಿಯನ್ನು ತಕ್ಕಷ್ಟು ದೂರದವರೆಗೂ ಮೋಟಾರು ಬಂಡಿಯಿಂದಾಚೆಗೆ ಬಿಟ್ಟುಬಂದ, ಆಬಳಿಕ ಉಳಿದ ಇಪ್ಪತ್ತೊಂದು ಬಂಡಿಗಳಲ್ಲಿ ಪ್ರತಿಯೊಂದನ್ನೂ ಸುರಕ್ಷಿತವಾಗಿ ತಕ್ಕ ಸ್ಟಾನಕ್ಕೆ ತಂದು ಸೇರಿಸಿದರು. ಮಹಾಸ್ವಾಮಿಯವರು ಅಂದು ಎತ್ತುಗಳು ಬೆದರಿ ಎಡಕ್ಕೂ ಬಲಕ್ಕೂ ತುಯ್ದಾಗ ಮೂಕಿಯನ್ನು ಬಲಕ್ಕೂ ಎಡಕ್ಕೂ ತುಯ್ದು ತುಯ್ದುು ಬಿಗಿ ಹಿಡಿದು ಸಮತೆಯನ್ನುಂಟು ಮಾಡಿ ಅಪಾಯವನ್ನು ತಪ್ಪಿಸಿದರು. ಆಗ ಅವರ ಎರಡು ಅಂಗೈಗಳ ಚರ್ಮವೂ ಕಿತ್ತುಹೋಗಿ ಅಂಗೈಗಳು ರಕ್ತಮಯವಾದುವು. ಬಂಡಿಯ ವರು ಕೃತಜ್ಞತೆಯಿಂದ ಕೂಡಿ, *" ಯಾರೋ ಎಂತೋ ನಮ್ಮ ಪಾಲಿಗೆ ದೇವರಂತೆ ಬಂದು ಜೀವಾ ಉಳಿಸಿದ್ರಿ. ನೂರಾರು ಕಾಲ ತಣ್ಣಗೆ ಬಾಳ್ಕಿ ನಮ್ಮನ್ಸಾ !?' ಎಂದು ಹೇಳಿದ ಮಾತುಗಳನ್ನು ಕೇಳಿ, ಮಹಾಸ್ವಾಮಿ ಯವರು, “ಇನ್ನು ಮುಂದೆ, ಸಹಾಯಕ್ಕೆ ಜನರೇ ಇಲ್ಲದೆ ಈಗಿನಂತೆ ಬಂಡಿ ಹೊಡೆಯುವವರು ಮಾತ್ರವೇ ಪ್ರಯಾಣ ಮಾಡಬೇಡಿ? ಎಂದು ಬುದ್ಧಿ ಹೇಳಿ ಹರ್ಷದಿಂದ ಮೋಟಾರು ಬಂಡಿಗೆ ಬಂದು ಕುಳಿತು ಮುಂದೆ ಹೊರಟರು. ಮಹಾಸ್ವಾಮಿಯವರ ಜೊತೆಯಲ್ಲಿದ್ದವರೊಬ್ಬರು ಪ್ರಭುಗಳ ಅಪ್ಪಣೆಯ ನಿರ್ಬಂಧವಿನ್ಲದೆಹೋಗಿದ್ದರೆ, ತಾವೂ ಮೋಟಾರು ಬಂಡಿಯ ಚಾಲಕನೂ, ಸಹಾಯಕ್ಕೆ ಬರುತ್ತಿದ್ದುದಾಗಿ ಅರಿಕೆಮಾಡಿ ಭ್‌

೧೦ ಆಳಿದ ಮಹಾಸ್ವಾಮಿಯನರು

ಪೇಚಾಡಿದರು. ಮಹಾಸ್ವಾಮಿಯವರು ಮಂದಸ್ಮಿತದಿಂದ್ದ "ನಮ ಮಾತಾಸಿತೃಗಳು ದೇಹವನ್ನು ಪ್ರೀತಿಯಿಂದ ಬೆಳೆಯಿಸಿದಂತೆಯೇ ನಿಮ್ಮೆಲ್ಲರ ಮಾತಾಸಿತೃಗಳೂ ನಿಮ್ಮಿಬ್ಬರನ್ನೂ' ಪ್ರೀತಿಯಿಂದ ಬೆಳೆಯಿಸಿ ದ್ದಾರೆ. ಮರಣವೇ ಸಂಭವಿಸಿದರೂ ಸಂಭವಿಸುವಂತಿದ್ದ ಇಂದಿನ ಘಟ್ಟದಲ್ಲಿ ನಿಮ್ಮಲ್ಲಿ ಯಾರನ್ನೂ ಅಪಾಯಕ್ಕೆ ಗುರಿಮಾಡುವುದು ಉಚಿತ ವಲ್ಲವೆಂದು ತೋರಿತು” ಎಂದು ಅಪ್ಪಣೆ ಕೊಡಿಸಿದರು.

ಈಗ್ಗೆ ಕೆಲವು ವರ್ಷಗಳ ಹಿಂದೆ ದುಷ್ಟ ಸಲಗವೊಂದು ಒಂಟಿಯಾಗಿ ಅಲೆದು ದಾಂಧಲೆಮಾಡುತ್ತ ಅನೇಕ ಜನರನ್ನು ಸಿಗಿದುಹಾಕಲಾರಂಭಿ ಸಿತು. ಕಾಡಿನಲ್ಲಾಗಲಿ, ಕಾಡಿನ ಮಧ್ಯದಲ್ಲಿದ್ದ ಸಂಚಾರ ಮಾರ್ಗ ಗಳಲ್ಲಾಗಲಿ, ಜನರು ಸುತ್ತಾಡುವುದು ಅಪಾಯಕರವಾಗಿ ಪರಿಣಮಿಸಿತು. ದೀಪವನ್ನು ಕಂಡರೆ ಆನೆಗಳಿಗೆ ಭಯ. ಹಾಗಿದ್ದೂ ಆನೆಯು ಮೋಟಾರು ಬಸ್ಸುಗಳ ಸದ್ದಿಗೂ ದೀಪಗಳಿಗೂ ಹೆದರದೆ ಆತಂಕಪಡಿಸಿ ಅಡ್ಡಿ ಮಾಡಲುಪಕ್ರಮಿಸಿತು. ಅದನ್ನು ಕೊಲ್ಲಲು ಪ್ರಯತ್ನಿಸಿದವ ರಾರಿಗೂ ಸಿಕ್ಕದೆ, ಅದು ಬಹು ಮಂದಿಗಳನ್ನು ಧ್ವಂಸಮಾಡಿ, ಕೊನೆಗೆ ಸೂರ್ಯ ರಶ್ಮಿಯೂ ಭೇದಿಸಲಾರದಂತಿದ್ದ ದಟ್ಟವಾದ ಕಾಡಿನೊಳಗೆ ಸೇರಿ, ಕಾಡುಕುರುಬರೇ ಮುಂತಾದವರನ್ನು ಸೀಳಿ ದಾಂಧಲೆ ಮಾಡತೊಡಗಿತು. ವಿಚಾರವನ್ನು ಕೇಳಿ ಪ್ರಜಾರಕ್ಷಣೆಗಾಗಿ ಮಹಾಪ್ರಭುಗಳವರು ತೀರ ಮಿತಸರಿನಾರದೊಡನೆ ಆನೆಯ ಬೇಟಿಗಾಗಿ ದಯಮಾಡಿದರು. ಅರಣ್ಯವೇ ತಾಯಿ ಮಡಿಲೆಂದು ಭಾವಿಸಿ ನಿರ್ಭಯದಿಂದ ಸಂಚರಿಸು ತ್ತಿದ್ದ ಸೋಲಿಗರು ಕೂಡ ಭಯವಿಹ್ವಲರಾಗಿ ತಲ್ಲಣಿಸುತ್ತಿದ್ದ ಭೀಕರ ಸನ್ನಿವೇಶವದು. ಕಾಡಾನೆಯು ಅರಣ್ಯದೊಳಗಿದ್ದ ಕಾಡು ಸೀಗೆಯ ದೊಡ್ಡ ಮೆಳೆಯೊಳಗೆ ಸೇರಿದ್ದಿತು. ಥೈರ್ಯಶಾಲಿಯಾದ ಸೋಲಿಗ ನೊಬ್ಬನು ನೆಲದಮೇಲೆ ಅಂಬೆಗಾಲಿಡುತ್ತ ಹೋಗಿ, ಮರೆಯಿಂದ ಇಣಿಕಿ ನೋಡಿ, ಬಹು ಪ್ರದೇಶವನ್ನಾವರಿಸಿದ್ದ ಕಾಡು ಸೀಗೆಯ ಮೆಳೆಯೊಳಗೆ ಸಲಗವು ನಿಂತಿದ್ದ ಸ್ಥಳವು ಗೋಚರವಾಗದೆ ಪರಿತಪಿಸಿ ಮತ್ತಷ್ಟು ಪರಿಶೀಲಿಸಿ ನೋಡಲು ಧೈರ್ಯ ಸಾಲದೆ ಹಿಂದಕ್ಕೆ ಬಂದನು. ವೇಳೆಗೆ ಪರಿವಾರದವರನ್ನು ಪಳಗಿದ ಆನೆಯಮೇಲೆ ತೊಟ್ಟಲಿನಲ್ಲಿಯೇ ಉಳಿಸಿ ಕೈಯಲ್ಲಿ ಬಂದೂಕವನ್ನು ಹಿಡಿದು ಕೆಳಕ್ಕಿಳಿದುಬಂದಿದ್ದ ಮಹಾಪ್ರಭುಗಳವರೊಡನೆ ಅನನು ಪಿಸು ಮಾತಿನಲ್ಲಿ ತನ್ನ ಪ್ರಯತ್ನವು ವ್ಯರ್ಥವಾದುದನ್ನು ಸೂಚಿಸಿದನು. ಅವರು ಕಾಲ ವಿಳಂಬಕ್ಕೆ ಲೇಶಮಾತ್ರವೂ ಅವಕಾಶವಿರಲಿಲ್ಲವೆಂದೂ, ಸಲಗವು ಒಂದುವೇಳೆ ನುಗ್ಗಿ

ಅನತರಣಿಕೆ ೧೧

ಬಂದರೆ ಅಪಾಯವಾಗಬಹುದೆಂದೂ ನಿರ್ಧರಿಸಿ ಸಮಾಪದಲ್ಲಿದ್ದ ದೊಡ್ಡ ಮರವನ್ನೇರುವಂತೆ ಸಂಜ್ಞೆಯಿಂದಲೇ ಅವನಿಗೆ ಅಪ್ಪಣೆಮಾಡಿದರು. ಅವನು ಮರವನ್ನು ಹತ್ತಿ ಆನೆಗೂ ಸಿಕ್ಕದಷ್ಟು ಎತ್ತರದಲ್ಲಿ ಸುರಕ್ಷಿತವಾದ ಸ್ಥಳವನ್ನು ಸೇರಿದೊಡನೆಯೇ ರಭಸದಿಂದ ಸೀಗೆಯ ಮೆಳೆಯೊಳಕ್ಕೆ ನುಗ್ಗಿಯೇ ಬಿಟ್ಟರು. ಮರವನ್ನೇರಿದ್ದವನು ಕಾತರ ಸ್ವರದಿಂದ "ಮಾ ಸ್ವಾಮಿ! ಮಾ ಸ್ವಾಮಿ!” ಎಂದು ಚೀರಿದನು. ಪರಿವಾರದವರು ಪ್ರಭುಗಳ ಆಜ್ಞೆಯನ್ನು ಮಾರುವುದಕ್ಕಿಲ್ಲದೆ ಚಿತ್ರದ ಬೊಂಬೆಗಳಂತೆ ಸ್ತಬ್ಧರಾಗಿ ಪಳಗಿದ ಆನೆಯಮೇಲೆ ತೊಟ್ಟಿಲಿನಲ್ಲಿ ಕುಳಿತಿದ್ದರು. ಪ್ರಭು ವರ್ಯರು ಶೌರ್ಯ ಢೈರ್ಯಗಳ ಕೆಚ್ಚಿನಿಂದ ಮುಂಡೆ ನುಗ್ಗಿ, ಕಾಡು ಸೀಗೆಯ ಮೆಳೆಯ ಮುಳ್ಳುಗಳಿಂದ ಮೈ ಕೈ ತರೆದುಹೋಗಿ ರಕ್ತ ಬಂದುದನ್ನೇ ಗಮನಿಸದೆ ಗುರಿ ತಪ್ಪದಂತೆ ಗುಂಡನ್ನು ಹಾರಿಸಿ ಆನೆಯನ್ನು ಕೊಂದರು.

ಒಂದು ಸಲ, ವೀಲಗಿರಿಗೆ ಚಿತ್ರೈಸಿದ್ದಾಗ್ಗೆ ಒಂದು ದಿನ ಪ್ರಾತಃಕಾಲ ಮಹಾಸ್ವಾಮಿಯವರು ಕುದುರೆಯನ್ನೇರಿ ದಯಮಾಡಿದರು. ನೀಲ ಗಿರಿಯ ಇಳಿಮೇಡಿನ ಪ್ರದೇಶಗಳಲ್ಲಿ ಕುದುರೆಯ ಸವಾರಿ ಮಾಡುವುದು ತೀರ ಅಪಾಯಕರ. ದಿನ ಕುದರೆ ಸವಾರಿಗೆ ಹೊರಟು ತೀರ ಕಡಿದಾದ ಪ್ರದೇಶದಲ್ಲಿ ಐರೋಪ್ಯರೊಬ್ಬರೂ ಅವರ ಕುದುರೆಯೂ ಕೆಳಕ್ಕುರುಳಿದ್ದುದನ್ನೊ ಐರೋಪ್ಯರು ಒಂದು ಪೊದೆಯಮೇಲೆ ಬಿದ್ದು ಮೂರ್ಛಿತರಾಗಿದ್ದುದನ್ನೂ ಅವರು ಕಂಡರು. ಒಡನೆಯೇ ಮಹಾಪ್ರಭು ಗಳವರು ಕುದುರೆಯಿಂದಿಳಿದು ಐರೋಪ್ಯರು ಬಿದ್ದಿದ್ದ ಪೊದೆಯ ಬಳಿಗೆ ಹೋಗಿ ಅವರನ್ನೂ ಹೊತ್ತುಕೊಂಡು ತೀರ ಕಡಿದಾಗಿದ್ದ ಪ್ರದೇಶದಿಂದ ಮೇಲಕ್ಕೆ ಹತ್ತಿ ಅವರನ್ನು ಸುರಕ್ಸಿತವಾದ ಸ್ಥಳಕ್ಕೆ ಮುಟ್ಟಿಸಿ ಚಿಕಿತ್ಸೆಗೆ ಏರ್ಪಾಡು ಮಾಡಿದರು. ಅಂದಿನ ಸಾಹಸವನ್ನು ಕಂಡವರೆಲ್ಲರೂ ಬೆರಗಾಗಿ, ಜೀವದಮೇಲೆ ಆಶೆಯಿದ್ದವರಾರೂ ಕೆಲಸಕ್ಕೆ ಕ್ಸ ಹಾಕುತ್ತಿರಲಿಲ್ಲವೆಂದು ಕೆಲವರೂ ಪರೋಪಕಾರದ ಉತ್ಸಾಹದಲ್ಲಿ ಮಹಾಸ್ವಾನಿಯವರಿಗೆ ಬಾಹ್ಯ ಪ್ರಪಂಚದ ಪರಿಜ್ಞಾನವೇ ಇಲ್ಲದೆ ಹೋಗಿ ಸಾಹಸಕಾರ್ಯವು ನಡೆದಿರಬೇಕೆಂದು ಕೆಲವರೂ, ಅಪಾರ ವಾದ ದೈವಭಕ್ತಿಯಿದ್ದುದರ ದೆಸೆಯಿಂದ ಮಾತ್ರವೇ ರೀತಿ ಮತ್ತೊಬ್ಬ ವ್ಯಕ್ತಿಯನ್ನು ಹೊತ್ತಿದ್ದೂ ಅಲ್ಲಿಂದ ಕೆಳಕ್ಕುರುಳದೆ ಮೇಲಕ್ಕೆ ಬಂದಿರ ಬೇಕೆಂದು ಕೆಲವರೂ ಮಾತನಾಡಿಕೊಂಡರು. ಬಹು ಮಂದಿ ಐರೋಪ್ಯರು ಕೂಡ, ಅಪರಿಚಿತರಾದ ವಿದೇಶೀಯ ಜನಾಂಗದ

೧5 ಆಳಿದ ಮಹಾಸ್ವಾಮಿಯ ನರು

ವೃತ್ತಿಯ ಜೀವವನ್ನುಳಿಸುವ ಪ್ರಯತ್ನದಲ್ಲಿ ಆತ್ಮಾರ್ಸಣಕ್ಕೂ ಸಿದ್ಧರಾಗಿ ಪ್ರವರ್ತಿಸಿದ ಮಹಾಸ್ವಾಮಿಯವರು ಪ್ರಪಂಚಕ್ಕೇ ಭೂಷಣಪ್ರಾಯ ರಾದ ಮಹಾಪುರುಷರೆಂದು ಮುಂತಾಗಿ ಶ್ಲಾಘಿಸಿದರು. ಎಂತಹ ಅಪಾಯವೇ ಒದಗಿದರೂ ಸಮತೆ ತಪ್ಪದಂತೆ ಮನಸ್ಸನ್ನು ಸ್ವಾಧೀನದಲ್ಲಿಟ್ಟು ಕೊಂಡು ಸರೋಪಕಾರಾರ್ಥವಾಗಿ ಶ್ರಮಿಸುವಲ್ಲಿ ಪ್ರಾಣವನ್ನೆ ತೃಣವಾಗಿ ಭಾವಿಸಿ ವರ್ತಿಸುತ್ತಿದ್ದರು, ನಮ್ಮನ್ನಾ ಳಿದ ಪ್ರಭುವರ್ಯರು. ೧೯೧೭ನೆಯ ಇಸ ಬಕೋಜಿ ಸಂಸ್ಥಾ ನದ ಯತಃ ಮಹಾರಾಜರವರು ಮೈ ಸೂರು ಸಂಸ್ಥಾ ನಕ್ಕೆ ದಯ ಮಾಡಿದ್ದಾಗ್ಗೆ ಚಾಮರಾಜನಗರ ತಾಲ್ಲೂಕಿನ ಬೂದಿ ಪಡಗದಲ್ಲಿ ಖೆಡ್ಡವು ನಡೆಯಿತು. ಅತಿಥಿಗಳಾದ ಗಾಯಕವಾಡ ಮಹಾರಾಜರೂ, ಮಹಾಪ್ರಭುಗಳವರೂ, ಬಹುಮಂದಿ ಮಹಿಳೆಯರೂ, ಮಹಾಶಯರೂ ತಂಡ ತೆಂಡಗಳಲ್ಲಿ "" ಗ್ಯಾಲರಿ??ಗಳಲ್ಲಿ ಕುಳಿತು ಪಳಗಿದ "ಕುಮ್ಮಿ? ಆನೆಗಳ ಸಹಾಯದಿಂದ ಕಾಡಾನೆಗಳ ಕಾಲುಗಳಿಗೂ ಕೊರಳಿಗೂ ಹಗ ಗಳನ್ನು ಕಟ್ಟುವ ವಿಧಾನವನ್ನೂ ಮಾವಟಿಗರ ಮತ್ತು ಇತರರ ಭ್ಸೈ ಕಾಶಲ್ಯಗಳನ್ನೂ ನೋಡಿ ನೋಡಿ ಹಿಗ್ಗು ತಿ ಶಿದ್ಧರು. ಆದರೆ ಅಷ್ಟ ರಲ್ಲಿ ಭಯಾನಕವಾದ ಸನ್ಸಿಮವೇಶವೊಂದು ಜಿಕಾತಾ, ಗಿ ಒದಗಿದ ಕಾರಣ ಎಲ್ಲರ ಮುಖಗಳಲ್ಲಿ ಮಿನುಗುತ್ತಿದ್ದ ಮುಗುಳು ನಗೆಯೂ ಮಾಯವಾಯಿತು. ಕಾಡಾನೆಗಳ ಹಿಂಡಿನಲ್ಲಿ ಅತ್ಯಂತ ಬಲಶಾಲಿ ಯಾಗಿದ್ದ ಸಲಗವು ರೋಷಾನೇಶದಿಂದ ಮೈಮರೆತು ಆವರಣದ ಅಡ್ಡ ತೊಲೆಗೆ "'ಕುಂಭಸ್ಟ ಳದಿಂದ ಢಿಕ್ಕಿ ಹೊಡೆದು ಅದನ್ನು ಸೊಂಡಿಲಿನಿಂದ ಹಡಿದು ಜಗ್ಗಿ ಸಲಾರಂಭಿಸಿತು. ಆನೆಗಳಿಗೆ ಹಗ್ಗ ನನ್ನು ಬಿಗಿಯುವ ಸ್ಥಳದ ಆವರಣಕ್ಕೆ ಮೂರು. ಮೂರು ವರಸೆಗಳಾಗಿ ದೊಡ್ಡ ದೊಡ್ಡ ತೊಲೆಗಳನ್ನೆೇ ಭೂಮಿಯೊಳಗೆ ನಾಲ್ಕು ಅಡಿಗಳ ಆಳಕ್ಕೆ ನಟ್ಟು ತೊಲೆಗಳನ್ನೇ ಅಡ್ಡಲಾಗಿ ಬಿಗಿದಿರುತ್ತಾರೆ; ಆವರಣವು ಬಹಳ ಎತ್ತರ ವಾಗಿರುತ್ತದೆ. ಹಾಗೆ ಕಲ್ಪಿತವಾಗಿದ್ದ ಬಲವಾದ ಆವರಣದ ಮೊದಲ ನೆಯ ವರಸೆಯ ಅಡ್ಡ ತೊಲೆಯೂ ಸಲಗದ ಹೊಡೆತಕ್ಕೆ ಅದುರಿ ಅಲ್ಲಾಡಿ ಹೋಯಿತು. ಅದು ಪದೇ ಪದೇ ಢಿಕ್ಕಿ ಹೊಡೆದ ರಭಸಕ್ಕೆ ಅವರಣದಲ್ಲಿ ತೊಲೆಗಳ ಕಟ್ಟುಗಳು ಕೆತ್ತು, ಮೊದಲನೆಯ ವರಸೆಯ ತೊಲೆಗಳ್ನು ನೆಲಕ್ಳುರುಳುವಂತಾದುವು. ಅವುಗಳನ್ನೂ ಉಳಿದ ಎರಡು ವರಸೆಗಳ ತೊಲೆಗಳನ್ನೂ ನೆಲಕ್ಕುರುಳಿಸಿ ಆವರಣದಿಂದ ಹೊರಬಿದ್ದು ಓಡ ಬೇಕೆಂಬುದು ಸಲಗದ ಪ್ರಯತ್ನ. ಮತ್ತಗಜವು, ತನ್ನ ಪ್ರಯತ್ನವು

ಅವತರಣಿಳೆ ಏತಿ

ಸ್ವಲ್ಪಮಟ್ಟಿಗೆ ಸಫಲವಾದ ಹುಚ್ಚು' ಹುಮ್ಮಸ್ಸಿನಲ್ಲಿ ದ್ವಿಗುಣಿತವಾದ ಉತ್ಸಾ ಹದೆಂದ ಮತ್ತೆ ಮತ್ತೆ ಢಿಕ್ಕಿ ಹೊಡೆಯುಕೊಡಗಿತು. ಪ್ರೇಕ್ಬಕ ರೆಲ್ಲರೂ ಭಯದಿಂದ ತಲ್ಲಣಿಸಿ ಆವರಣದ ಹಿಂದೆಯೇ ಕುಳಿತಿದ್ದ ಸ್ಥಳಗಳಿಂದ ಧುಮ್ಮಿಕ್ಕಿ ದಿಕೈಟ್ಟು ಮನಸ್ತಿಯಾಗಿ ಓಡಿ ಹೋದರು. ಅಂದಿನ ಭೀಕರ ದೃಶ್ಯವನ್ನು ನೋಡಿದವರೊಬ್ಬರು “" ಬಿರುಗಾಳಿಗೆ ಮಾವಿನ ಕಾಯಿಗಳು ತಪತಪನೆ ಉದುರುವಂತೆ ಎಲ್ಲಿದ್ದ ವರು ಅಲ್ಲಲ್ಲೇ ಎತ್ತರವನ್ನೂ ಪರಿಗಣಿಸದೆ ಗ್ಯಾಲರಿಯಿಂದ ಧುಮಕಿ? ಓಡಿಹೋದರೆಂದು ವರ್ಣಿಸಿ ಹೇಳಿದರು. ಮತ್ತಗಜವು ಆವರಣದಿಂದ ಪಾರಾಗಿ ಹೊರಗೆ ಬಂದೊಡನೆಯೇ ಅದರ ಕಣ್ಣಿಗೆ ಬಿದ್ದ ಸಮಸ್ತರಿಗೂ ವಿಪತ್ತು ಸಿದ್ಧ. ಅಂತಹ ಸನ್ನಿವೇಶದಲ್ಲಿ ಆಳಿದ ಮಹಾಸ್ವಾಮಿಯವರು ಅಸೀಮ ಧೈರ್ಯದಿಂದ ಮುಂದೆ ಬಂದು ಆನೆಯು ಢಿಕ್ಕಿ ಹೊಡೆಯುತ್ತಿದ್ದ

ಸಳದ ಜ್ಯ ದಯಮಾಡಿದರು. ಗ್ಯಾಲರಿ? ಮೇಲೆಯೇ ಉಳಿದಿದ್ದ ಗಾಯಕವಾಡ ಮಹಾರಾಜರನರಿಗೂ, | ಒಬ್ಬಿಬ್ಬ ರು Ee ಸಹ ಅವರು ದೂರ ಸರಿದು ಉಪ ರಿಸಬೇಕಿನಿದು

ಮಹಾಸ್ವಾಮಿಯವರು ಬಹು ವಿಧವಾಗಿ ೪೬. ಇಷ್ಟವಿಲ್ಲದೆ ಅವರುಗಳು ಹಿಂದೆ ನಿಂತರು. ಮಹಾಸ್ವಾಮಿಯವರು ತಮ್ಮ ಉತ್ಸಾಹ ವಾಣಿಗಳಿಂದ ಹುರಿದುಂಬಿಸಿದ ನೂರಾರು ಮಂದಿ ಕೆಲಸಗಾರರ್ಕೂ ಕೆಲವರು ಅರಣ್ಯ ಶಾಖಾಧಿಕಾರಿಗಳೂ ಪ್ರಭುಗಳೇ ಅಪಾಯಕ್ಕೆ ಎದೆಗೊಟ್ಟು ನಿಂತಿರುವಲ್ಲಿ ತಾವು ಓಡಿಹೋಗುವುದು ಅನುಚಿತವೆಂಬು ದನ್ನು ಮನಗಂಡು ಬಾಟಾ ಕಾರ್ಯಾರಂಭಮಾಡಿದರು. ಅಂದು ಅತಿಥಿಗಳ ಪ್ರಾಣರಕ್ಸಣೆಯ ಪ್ರಯತ್ನದಲ್ಲಿ ಆನೆಗಳಿಗೆ ಮನುಷ್ಯರ ತಲೆಗಳನ್ನೊನ್ನಿ ಸಬೇಕಾಗಿ ಬಂದರೆ ಡಾ ತಮ್ಮ ತಲೆಯನ್ನೇ

ಒಪ್ಪಿ ಸುವುದಾಗಿ ಮಹಾಸ್ವಾಮಿಯವರು ಅಪ್ಪಣೆ ಕೊಡಿಸಿದ ಮಾತು ಗಳನ್ನು ಕೇಳಿ ಅವರಲ್ಲಿ ಕೆಲವರು ಧಾರಾಕಾರವಾಗಿ ಕಣ್ಣೀರನ್ನು ಸುರಿಸಿದರು; ಅಮಿತವಾದ ಉತ್ಸಾಹದಿಂದ ಕೆಲಸಮಾಡಲುಪ ಕ್ರಮಿಸಿ ದರು. ಮಹಾಸ್ವಾಮಿಯವರು ಅಸೀಮ ಧೈರ್ಯದಿಂದ ಮೂಜಿ ನುಗ್ಗಿ ಒಂದು ಗಳುವನ್ನು ತೆಗೆದುಕೊಂಡು ಆವರಣದ ಬಳಿಗೆ ಹೋಗುವ ವೇಳೆಗೆ ಸಲಗವು ಆವರಣದ ಎರಡನೆಯ ವರಸೆಯ ತೊಲೆಗಳನ್ನೂ ನೆಲಕ್ಕುರುಳಿ ಸಿತು. ಅದು ಮೂರನೆಯ ವರಸೆಯ ಅಡ್ಡ ತೊಲೆಗಳನ್ನೂ ಭೇದಿಸಿಕೊಂಡು ಹೊರಬಿದ್ದರೆ ಗತಿಯೇನೆಂದು ಶಂಕಿಸಿ ಅವರು ತಮ್ಮ ಪ್ರಾಣಾಪಾಯ ವನ್ನೂ ತೃಣೀಕರಿಸಿ ಮುಂದೆ ಹೋಗಿ ತೊಲೆಯನ್ನು ಜಗ್ಗಿಸುತ್ತಿದ್ದ

೧೪ ಆಳಿದ ಮಹಾಸಾ ಿನೀಿಯವನರು

ಆನೆಯ ಸೊಂಡಿಲಿನ ಕೊನೆಗೆ ಗಳುವಿನಿಂದ ಬಲವಾಗಿ ಹೊಡೆದರು. ಅಲ್ಲದೆ ಆವರಣದ ಹೊರಭಾಗದಲ್ಲಿ ಸಮಯಸ್ಸೂರ್ತಿಯಿಂದ ದೊಡ್ಡದಾಗಿ ಉರಿಯನ್ನೂ ಹಾಕಿಸಿದರು. ಆನೆಯು ನೋವಿನಿಂದ ಹೀಳಿಡುತ್ತ ಉರಿಯನ್ನು ಕಂಡು ಬೆದರಿ ಹಿಂದಕ್ಕೆ ಹೋಯಿತು. ಆವರಣದೊಳಗೆ ಪಳಗಿದ « ಕುಮ್ಕಿ'' ಆನೆಗಳ ಮೇಲೆ ಕುಳಿತಿದ್ದವರು ಚಾತುರ್ಯ ದಿಂದ ಮತ್ತೆ ಕಾರ್ಯಾರಂಭಮಾಡಿ “ಕುನ್ನಿ” ಆನೆಗಳಿಂದ ಅದನ್ನು ಸುತ್ತುಗಟ್ಟಿ ಕಾಲುಗಳಿಗೂ ಕೊರಳಿಗೂ ಹಗ್ಗಗಳನ್ನು ಬಿಗಿದು ಆದನ್ನು ಬಂಧಿಸಿದರು. ಬೆಟ್ಟದಂತೆ ಬಂದಿದ್ದ ನಿಸತ್ತು ಮಹಾಸ್ವಾಮಿಯವರ

ಧೈರ್ಯ ಸ್ಫೂರ್ತಿಗಳ ಪ್ರಭಾವದಿಂದ ಮಂಜಿನಂತೆ ಕರಗಿಹೋಯಿತು.

ರೋಷಪರವಶರಾದರೆ ಕೂಡ ಯುಕ್ತವೆನಿಸಬಹುದಾದ ಸನ್ನಿವೇಶ ಗಳಲ್ಲಿ ಸಹ ಮಹಾಪ್ರಭುಗಳವರು ಶಾಂತರಾಗಿದ್ದು, ಅಪಚಾರಮಾಡಿ "ರವರಲ್ಲಿ ಕೃಪೆತೋರಿಸುತ್ತಿದ್ದ ಮಹಾಪುರುಷರು. ಕ್ಸಮಾ ಸಮ ಒಮ್ಮೆ ಊಳಿಗದವನು (ಮುಖ ಮಜ್ಜ ನಕ್ಕೆ ದರ್ಶಿತ್ವಗಳು ನೀರನ್ನೂ ಬಪ್ಪಿ ಸುವ ಕಾಲದಲ್ಲಿ) ಬಿಸಿನೀರು ತುಂಬಿದ ದೊಡ್ಡ ಕ್ರ್ರಯನ್ನು ಮಹಾಪ್ರಭುಗಳವರ ಹೆಜ್ಜೆ ಯಮೇಲೆ ಎತ್ತಿಹಾಕಿದುದರಿಂದ ಬಹಳ ಬಾಥಿಯಾದುದನ್ನೂ ಸಹಿಸಿ ಕೊಂಡು ಅವರು ಶಾಂತರಾಗಿದ್ದುದು ಮಾತ್ರವೇ ಅಲ್ಲದೆ, ತನ್ನ ತಪ್ಪಿಗಾಗಿ ಗಡಗಡನೆ ನಡುಗುತ್ತ ನಿಂತಿದ್ದೆ ಆತನಿಗೆ ಸಮಾಧಾನ ಹೇಳಿ ಟು ವಸ್ಸಿತ್ತರು. ಇಂಗ್ಲಿಷ * ಭಾಷೆಯಲ್ಲಿರುವ "“"ಎನ್‌ಸೈ ಕ್ಲೋಸೀಡಿಯ ಬ್ರಿಟಾನಿಕ”? ಎಂಬ ಹೆಸರಿನ 218134 ಸೇರುವ ಚತು ಬಾ ಇಸವಿಯಲ್ಲಿ ಪ್ರಕಟವಾಗಿರುವ ಸಂಪುಟದಲ್ಲಿ ವಿಶ್ವಕೋಶದ ಮೈಸೂರು. ಸಂಸ್ಥಾ ನದ ವಿಚಾರವಾಗಿ ""ಭರತ ಶ್ಲಾಘನೆ ಖಂಡದಲ್ಲಿ ಅತ್ಯ ಂತ "ಹೆಚ್ಚ ಕೈನ ಪ್ರಗತಿಯನ್ನು ಸಾಧಿಸಿ ಜವ ತತ್ತಿ ಹೆಸರಿಗೆ ನ್ಯಾಯವಾದ ಅರ್ಹತೆಯನ್ನು ಪಡೆದಿರುವ ಹಿಂದೂ ಸಂಸ್ಥಾನವಾದ ಮೈಸೂರು ಸಂಸ್ಥಾನ?' * ಎಂಬ ವರ್ಣನೆಯಿದೆ. ಉಜ್ಜ ವಲಿ 'ಜೇಶಾಭಿ ಮಾನದಿಂದ ಕೂಡಿ, ಪ್ರಜೆಗಳ ಶ್ರೇಯಸ್ಸೇ ತಮ್ಮ '್ರೇಯಸ್ಸೆ ಂದು ಬಗೆದು ರಾಜ್ಯಭಾರಮಾಡುತ್ತ ದೇಶೋನ್ಸತಿ ಸಾಧನೆಗಾಗಿ ಹಗಲಿರುಳೂ

4" Mysore, a Hindu State with Just claims to be the most progressive in India Ce 2)

ಅವತರಣಿಕೆ ೧೫

ಶ್ರಮಿಸುತ್ತಿದ್ದಪ್ರಭುಗಳಾದ ಆಳಿದ ಮಹಾಸ್ವಾಮಿಯವರ ಅಧ್ಯವಸಾಯದ ಫಲವಾಗಿ ಬಗೆಯ ಶ್ಲಾಘನೆಯು ಲಭಿಸಿತೆಂದು ಮೈಸೂರು ಸಂಸ್ಥಾನ ದವರೆಲ್ಲರೂ ಆನಂದಿಸಬಹುದಾಗಿದೆ. ಮೇಲೆ ಸೂಚಿಸಿದ ವಿಶ್ವಕೋಶದ ಪೂರ್ವಣಿ ಸಂಪುಟದಲ್ಲಿ "" ರಾಜ್ಯಭಾರವೆಷ್ಟು ಪರಿಷ್ಭೃತವಾಗಿದೆಯೆಂಬುದಕ್ಕೆ ಅಸಾಧಾರಣವಾದ ನಿದರ್ಶನದಂತಹ ಘಟನೆಯು ೧೯೩೬ನೆಯ ಇಸವಿಯ ಅಕ್ಟೋಬರು ತಿಂಗಳಿನಲ್ಲಿ ನಡೆಯಿತು. ಪೂರ್ವಸಂಪ್ರದಾಯಗಳನ್ನು ಕಟ್ಟು ಸಿಟ್ಟಾಗಿ ನಡೆಯಿಸಿಕೊಂಡು ಬರುತ್ತಿದ್ದ ಹಿಂದುಗಳಾದ ಶ್ರೀಮನ್ಮಹಾರಾಜ ರವರು ಆಗ್ಗೆ (ಅಭೂತಪೂರ್ವವೆನಿಸಿ ಮೊಟ್ಟಮೊದಲನೆಯ ಸಾರಿ) ನಿಮ್ನ ತರಗತಿಗಳ ಜನರು ದಸರಾ ಉತ್ಸವದ ದರ್ಬಾರುಗಳಿಗೆ ಅರಮನೆಗೆ ಪ್ರವೇಶಿಸಲು ಅವಕಾಶವನ್ನು ಕಲ್ಪಿಸಿದರು. ಪ್ರಾಚೀನಕಾಲದಿಂದಲೂ ನಡೆದುಬಂದಿದ್ದ ಜಾತಿ ಪದ್ಧತಿಗಳ ಕಟ್ಟುನಿಟ್ಟನ್ನು ಸಡಲಿಸಿ ಕೃಪೆತೋರುವ ಭಾಗದಲ್ಲಿ ಇದೆಷ್ಟು ಅಮೋಘವಾದ ಮಾರ್ಪಾಡೆಂಬುದನ್ನು, ಪೂರ್ವ ಸಂಪ್ರದಾಯಗಳ ಹಿಡಿತದ ಬಿಕ್ಕಟ್ಟು ಎಷ್ಟು ಹೆಚ್ಚಿನದೆಂಬುದನ್ನು ಸ್ಥಳದಲ್ಲಿ ಪ್ರತ್ಯಕ್ಪವಾಗಿ ಕಂಡಿರುವವರು ಮಾತ್ರವೇ ಪೂರ್ತಿಯಾಗಿ ಗ್ರಹಿಸಿ ಶ್ಲಾಘಿಸ ಬಲ್ಲರು?” * ಎಂಬ ವಾಣಿಗಳೂ ಇವೆ. ಹೀಗೆ ಹರಿಜನರೂ ಅರಮನೆಗೆ ಪ್ರವೇಶಿಸಬಹುದೆಂದು ಅಪ್ಪಣೆ ಮಾಡಿ ಅನುಗ್ರಹಿಸಿರುವ ಭಾರತೀಯ ಸಂಸ್ಥಾನಾಧೀಶರುಗಳಲ್ಲಿ ಆಳಿದ ಮಹಾಸ್ವಾಮಿಯವರೇ ಮೊಟ್ಟ ಮೊದಲನೆ ಯವರು.

* “4 remarkable instance of the enlightened character of the admin- istration occurred in October, 1936, when the Maharaja though a strictly orthodox Hindu admitted (for the first time know) members of the depressed classes to participate in the ceremonials connected with the celebrations of the Dasara festival. How striking a breach this effected with the age long caste traditions can be appreciated only by those who had seen its rigidity on the spot.”

ಎರಡನೆಯ ಅಧ್ಯಾಯ ಜಾ ಲ್ಯ $< ಮಾತೃ ದೇವೋ ಭವ ನಿತೃ ದೇನೋ ಭನ 1 ಅಚಾರ್ಯ ದೇವೋ ಭನ |?

೧೮೮೧ನೆಯ ಇಸವಿಯ ಮಾರ್ಚಿ ತಿಂಗಳು (ವಿಕ್ರಮ ಸಂವತ್ಸರದ ಫಾಲ್ಗುಣ ಮಾಸವು) ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಚಿರಸ್ಕರ ಣೀಯವಾಗಿ ಶೋಭಿಸ ುವುದಾಗಿದೆ. ಶಿ ಶ್ರೀ ಮುಮ್ಮಡಿ ವಿಶ್ರಮನಾಮ ಕೃಷ್ಣರಾಜ ಒಡೆಯರವರ ಕಾಲದಲ್ಲಿ ಕೈಬಿಟ್ಟು ಸಂವತ್ಸರದ ಹೋಗಿದ್ದ ರಾಜ್ಯಾಡಳಿತವು ಸುಮಾರು ಐವತ್ತು ನಿಜಯೋತ್ಕರ್ಷ ವರ್ಷಕಾಲ “ಬ್ರಿಟಿಷ್‌ ಕಮಿಷನ್‌? ಸ್ವಾಧೀನ ದಲ್ಲಿದ್ದು ಮತ್ತೆ ಮೈಸೂರು ಸಂಸ್ಥಾನಾಧೀಶ್ವರರ

ಕರಗತವಾದುದು ತಿಂಗಳಿನಲ್ಲಿ. ವಿಕ್ರಮನಾಮ ಸಂವತ್ಸರದ ಫಾಲ್ಗುಣ ಶುದ್ಧ ಏಕಾದಶೀ ಶುಕ್ರವಾರದ ದಿವಸ (ಎಂದರೆ ೧೮೮೧ನೆಯ ಇಸನಿ ಮಾರ್ಚಿ ತಿಂಗಳು ೧೧ನೆಯ ತಾರೀಖಿನ ದಿವಸ) ಶ್ರೀಮನ್ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರವರಿಗೂ ಅನರ ಧರ್ಮಪತ್ನಿಯವರಾದ ಶ್ರೀ ವಾಣೀನಿಲಾಸ ಸನ್ನಿಧಾನ ಶ್ರೀ ಮಹಾರಾಜ್ಞೇ ಶ್ರೀ ಕೆಂಪನಂಜಮ್ಮಣ್ಣಿಯವರಿಗೂ ಪುತ್ರಿಕೋತ್ಸವದ ಅಮಿತಾನಂದವು ಲಭಿಸಿತು. ವಿಕ್ರಮ ಸಂವತ್ಸರದ ಶುಭೋತ್ಕರ್ಷವು ಅಷ್ಟೇ ಅಲ್ಲ; ರಾಜ್ಯಲಕ್ಷ್ಮಿಯ ಮಂದಹಾಸದ ಬೆಳದಿಂಗಳಿನಿಂದ ಸು ಬೆಳಗಿತೋ-- ಎಂಬಂತೆ ಅದೇ ಮಾರ್ಚಿ ತಿಂಗಳು ೨೫ನೆಯ ತಾರೀಖಿನ ದಿನ ಮ್ಛೈ ಸೂರು ಸಂಸ್ಥಾನದ ರಾಜ್ಯಭಾರ ಸೂತ್ರಗಳು ಆಳಿದ ಜು ಚತ) ಶ್ರೀ ಮನ್ಮಹಾರಾಜ ಶ್ರೀ 1. ಜಾ (1 ಒಡೆಯರವರ ಕೈಸೇರಿದುವು. ಅತ್ಯ ವೈಭವ ವಿಜೃಂಭಣೆಗಳಿಂದ ಶುಭದಿನ ಪ್ರಾತಃಕಾಲ ಜಾ ನಡೆದು, ವೈಸ್ರಾಯಿಯವರಾಗಿದ್ದ ಲಾರ್ಡ್‌ ರಿಪ್ಪನ್‌ರವರು ಅನಿವಾರ್ಯದ ದೆಸೆಯಿಂದ ದಯಮಾಡಲು ಸಾಧ್ಯವಾಗದಿದ್ದಕಾರಣ ಅವರ ಪರವಾಗಿ ಮದರಾಸು ಗವರ್ನರವರಿಂದ ರಾಜ್ಯಭಾರವು ಆಳಿದ ಮಹಾಸ್ವಾಮಿ ಯವರಿಗೆ ಸಮರ್ಪಿತವಾಯಿತು. ಆಗ್ಗೆ ಭರತಖಂಡದ ಚಕ್ರವರ್ತಿನಿಯವ ರಾಗಿದ್ದ ಶ್ರೀ ವಿಕ್ಟೋರಿಯಾ ಮಹಾರಾಜ್ಞಿಯವರ ಆಜ್ಞಾನುಸಾರವಾಗಿ

೧೮ ಆಳಿದ ಮಹಾಸ್ತ್ವಾಮಿಯವರು

ಮಹಾಪ್ರಭುಗಳವರಿಗೆ ತಾವು ರಾಜ್ಯವನ್ನು ಒಪ್ಪಿಸಿದುದಾಗಿ ವೈಸ್ಟಾಯಿ ಯವರಿಂದ ಬಂದಿದ್ದ ಪ್ರಸಿದ್ಧ ಪತ್ರಿಕೆಯನ್ನು ಮದರಾಸು ಗವರ್ನರವರ ಚೀಫ್‌ ಸೆಕ್ರಿಟಿರಯವರು ಓದಿದಮೇಲೆ ಮದರಾಸು ಗವರ್ನರವರು ಆಳಿದ ಮಹಾಸ್ವಾಮಿಯವರಿಗೆ ಹಸ್ತಲಾಘವ ಕೊಟ್ಟು ಸಿಂಹಾಸನಾರೋಹಣ ಮಾಡಿಸಿದರು. ರಾಜ್ಯಭಾರವನ್ನು ಚಕ್ರವರ್ತಿನಿಯವರ ಅಭಿನಂದನದೊಡನೆ ಹಿಂದಕ್ಕೆ ಸಮರ್ಪಿಸಿದ್ದ ವರ್ಗಾವಣೆ ಪತ್ರಿಕೆಯೂ, ವೈಸ್ರಾಯಿಯವರ ಖಲ್ಲತ್ತೂ, ಚಕ್ರವರ್ತಿನಿಯವರ ಆಜ್ಞಾನುಸಾರವಾಗಿ ವೈಸ್ಟ್ರಾಯಿಯವರು ಕಳುಹಿಸಿದ್ದ ಅಭಿನಂದನದ ತಂತಿಯ ವರ್ತಮಾನವೂ ಶ್ರೀ ಚಾಮ ರಾಜೇಂದ್ರ ಒಡೆಯರವರಿಗೆ ಸಮರ್ನಿತವಾದುವು. ಸಂಬಂಧದ ಜಯೋತ್ಸಾಹವನ್ನು ಪುತ್ರಿ ಕಾಜನನವು ಸೂಚಿಸಿದ್ದ ಕಾರಣ, ಜ್ಯೇಷ್ಠ ಪುತ್ರಿ ಯವರಿಗೆ ಮಹಾರಾಜ ದಂಪತಿಗಳು ಜಯಲಕ್ಕ್ಚ್ಮಮ್ಮಣ್ಣಿ ಯವರೆಂದು ನಾಮಕರಣಮಾಡಿದರು. ಶ್ರೀ ಚಾಮರಾಜೇಂದ್ರ ಒಡೆಯರವರು ೧೮೮೧ನೆಯ ಇಸವಿಯಲ್ಲಿ ರಾಜ್ಯಭಾರವನ್ನು ವಹಿಸಿದ ಕೂಡಲೆ ಸೆಟ್ಟ ಸಣ್ಯಂ ನೀರವಲ್ಲಿ ರಂಗಾಚಾರ್ಯ ರವರನ್ನು ದಿವಾನರನ್ನಾಗಿ ನೇಮಕಮಾಡಿದರು. ಎರಡು ಮಹತ್ತರ ೧೮೮೧ನೆಯ ಇಸವಿಯಲ್ಲಿ ಅಂದಿನ ಭರತಖಂಡಕ್ಕೇ ಕಾರ್ಯಗಳು ಮಾದರಿಯಾದ ಎರಡು ಮಹತ್ತರ ಕಾರ್ಯಗಳು ನಡೆದುವು. ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌'' ಎಂಬ ರಾಷ್ಟ್ರೀಯ ಮಹಾಸಭೆಯು ಕೂಡ ಇನ್ನೂ ಸ್ಥಾನಿತ ವಾಗಿಲ್ಲದಿದ್ದ ಆಗಿನ ಸಮಯದಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯು ಏರ್ಪಟ್ಟುದು ಅವುಗಳಲ್ಲೊಂದು. ಮಹತ್ತರವಾದ ಕಾರ್ಯವು ಅಖಂಡ ಭರತಖಂಡಕ್ಕೇ ಮಾದರಿಯಾಗಿ ಅಂದಿನ ಪ್ರಪಂಚವನ್ನೇ ವಿಸ್ಮಯಗೊಳಿಸಿತು. ಇಷ್ಟುಮಹತ್ತರವಾದ ಕಾರ್ಯ ವನ್ನು ನೆರವೇರಿಸಿದುದಕ್ಕಾಗಿ ಶ್ರೀಚಾಮರಾಜೇಂದ್ರ ಒಡೆಯರವರ ಮತ್ತು ದಿವಾನ್‌ ರಂಗಾಚಾರ್ಯರವರ ರಾಜನೀತಿ ಕೌಶಲ್ಯವನ್ನೂ ಪ್ರಜಾ ವಾತ್ಸಲ್ಯವನ್ನೂ ವಿವೇಕ ವಿಚಕ್ಸೃಣೆಗಳನ್ನೂ ಎಷ್ಟು ಕೊಂಡಾಡಿದರೂ ಸಾಲದು. ಒಟ್ಟು ಭರತಖಂಡಕ್ಕೇ ಮಾದರಿಯಾಗುವಂತೆ ೧೮೮೧ನೆಯ ಇಸವಿಯಲ್ಲಿ ನಡೆದ ಮತ್ತೊಂದು ಮಹತ್ತರ ಕಾರ್ಯವು, ಮೈ ಸೂರು ನಗರದಲ್ಲಿ ಬಾಲಕಿಯರ ಪಾಠಶಾಲೆಯ ಸ್ಥಾಪನೆ. ಪಾಠಶಾಲೆಯು ಶ್ರೀ ವಾಣೀವಿಲಾಸ ಸನ್ಸಿಧಾನದನರ ಸಲಹೆಯ ಮೇಲೆ ಸ್ಥಾನಿತವಾದ

ಬಾಲ್ಕ ೧೯

ಕಾರಣ, ಅದು ಅವರ ನಾಮಾಂಕಿತವನ್ನೇ ಪಡೆಯಿತು. ಪಾಠ ಶಾಲೆಯೇ ಮುಂದೆ ಅಭಿವೃದ್ಧಿ ಹೊಂದಿ ಕಾಲಾನುಕ್ರಮದಲ್ಲಿ ಮಹಾಪಾಠ ಶಾಲೆಯಾಗಿ (ಎಂದರೆ, ಕಾಲೇಜಾಗಿ) ಪರಿಣಮಿಸಿತು. ೧೮೮೧ನೆಯ ಇಸನಿಯಲ್ಲಿ ಮಹಿಳೆಯರಿಗಾಗಿ ಪಾಠಶಾಲೆಯನ್ನು ಸ್ಥಾಪಿಸುವ ವಿಚಾರ ವಾಗಿ ಸಾಮಾಜಿಕ ಪರಿಸ್ಥಿತಿಯು ಎಷ್ಟು ಪ್ರತಿಕೂಲವಾಗಿದ್ದಿತೆಂಬ ಅಂಶವನ್ನು ಗಮನಿಸಿದರೆ, ಅದನ್ನು ಸ್ಥಾನಿಸಿದುದು ಎಷ್ಟು ಮಹತ್ತರ ವಾದ ಮತ್ತು ಎಷ್ಟು ದೀರ್ಫಾಲೋಚನೆಯುಳ್ಳ ವಿಷಯವೆಂಬುದು ಗೊತ್ತಾಗುತ್ತದೆ. | ೧೮೮೧ನೆಯ ಇಸವಿಯಲ್ಲಿ ರಾಜಕುಮಾರಿ ಶ್ರೀ ಜಯಲಕ್ಷ್ಮ್ಮನ್ಮುಣ್ಣಿ ಯವರು ಜನಿಸಿದ ಸಂಗತಿಯನ್ನು ಹಿಂದೆಯೇ ತಿಳಿಸಲಾಗಿದೆ. ೧೮೮೩ನೆಯ | ಇಸವಿ ಜೂನ್‌ ತಿಂಗಳು ಆನೆಯ ತಾರೀಖು ಜನನ (ಸ್ವಭಾನುನಾಮ ಸಂವತ್ಸರ ಜ್ಯೇಷ್ಠ ಶುದ್ಧ ತದಿಗೆ) ಶುಕ್ರವಾರದ ದಿನ ರಾಜಕುಮಾರಿ ಶ್ರೀ ಕೃಷ್ಣಾ ಜಮ್ಮಣ್ಣಿಯವರು ಜನಿಸಿದರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಫ್ರೀಮುನ್ನಾಲ್ವಡಿ ಶ್ರೀಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರ್‌, ಜಿ.ಸಿ.ಎಸ್‌.ಐ., ಜಿ.ಬಿ.ಇ. ಮಹಾಸ್ವಾಮಿಯವರು ೧೮೮೪ ನೆಯ ಇಸವಿ ಜೂನ್‌ ತಿಂಗಳು ೪ನೆಯ ತಾರೀಖು (ಶಾಲಿವಾಹನ ಶಕ ೧೮೦೭ನೆಯ ಸಂವತ್ಸರವಾದ ತಾರಣ ಸಂವತ್ಸರದ ಜ್ಯೇಷ್ಠ "ಶುದ್ಧ ಏಕಾದಶೀ) ಭಾನುವಾರ ಚಿತ್ತಾ ನಕ್ಬತ್ರದಲ್ಲಿ ಜನಿಸಿದರು. ಶ್ರೀ ಚಾಮ ರಾಜೇಂದ್ರ ಒಡೆಯರನರ ರಾಜ್ಯಭಾರ ವಿಚಕ್ಸಣೆಯನ್ನು ಮೆಚ್ಚಿ ವಿಕ್ಟೋರಿಯಾ ಚಕ್ರವರ್ತಿನಿಯನರು ""ಜಿ.ಸಿ.ಎಸ್‌.ಐ.?' ಬಿರುದನ್ನು ಕೊಟ್ಟದ್ದ ಕಾರಣ, ಪುತ್ರೋತ್ಸನದ ಸಂತೋಷವು ಲಭಿಸಿದುದಕ್ಕೆ ಇಪ್ಪತ್ತು ದಿನಗಳಿಗೆ ಮುಂಚೆ ಬಿರುದನ್ನೂ ಖಿಲ್ಲತ್ತುಗಳನ್ನೂ ಪಡೆದು ಅವರು ಹರ್ಷಿಸಿದ್ದರು. ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಪುತ್ರೋತ್ಸವ ವಾದರೆ ಸಾಕೆಂದು ಕೋರುತ್ತಿದ್ದ ರಾಜಭಕ್ತಿಯುತರಾದ ಮೈಸೂರು ಸಂಸ್ಥಾನದ ಪ್ರಜೆಗಳೆಲ್ಲರೂ ಸಂತೋಷಭರಿತರಾದರು. ಆಗಿನ ಉತ್ಸವ ವೈಭವಗಳಿಂದ ರಾಜಧಾನಿಯೇ ಮಂಗಳಮಯವಾಗಿ ಶೋಭಿಸಿತು. ಮಹಾಸ್ವಾಮಿಯವರು ಜನಿಸಿದ ಶುಭದಿನ, ಸಂತೋಷ ಸಮಾರಂಭದ ಸೂಚನಾರ್ಥವಾಗಿ ಅರಮನೆಯ ಬತೇರಿಯಿಂದ ಕುಶಾಲು .ತೋಫು ಗಳು ಮೊಳಗಿದುವು. ದೇವಾಲಯಗಳಲ್ಲೆಲ್ಲ ಪೂಜೆಗಳೂ ಉತ್ಸವ ಗಳೂ ನಡೆದುವು. ರಾಜಧಾನಿಯ ಪ್ರಜೆಗಳೆಲ್ಲರೂ ಶುಭದಿನವನ್ನು

೨೦ ಅಳಿದ ಮಹಾಸ್ವಾಮಿಯವರು

ಹಬ್ಬದ ದಿನದಂತೆ ಭಾವಿಸಿ ಸಡಗರಪಟ್ಟಿರು. ಅರಮನೆಯಲ್ಲಿಯ ಸಂತೋಷನಂತೂ ಪೂರ್ಣಿಮೆಯ ದಿನದ ಸಮುದ್ರದಂತೆ ಶೋಭಿಸಿತು. ಅರಮನೆಯ ಸೇವಕರು ಬಂಡಿ ಬಂಡಿಗಳಲ್ಲಿ ಸಕ್ಕರೆಯನ್ನೂ ಹಣ್ಣು ಗಳನ್ನೂ ತುಂಬಿಕೊಂಡು ನಗರನಿವಾಸಿಗಳಿಗೆ ಹಂಚಿದರು. ಅರಮನೆಯಲ್ಲಿ ವೈದಿಕರುಗಳಿಗೆಲ್ಲ ಭೂರಿದಕ್ಸಿಣೆಯು ದೊರೆಯಿತು. ಶಿಶು ಸಂದರ್ಶನಕ್ಕಾಗಿ ಬಂದ ಅರಸು ಪಂಗಡದ ಮಹಿಳೆಯರೆಲ್ಲ ""ಮರದ ಹೊನ್ನು” ಎಂಬ ಚಿನ್ನದ ನಾಣ್ಯಗಳನ್ನು ನಜರು ಒಪ್ಪಿಸಿದರು. ಕಾರಾಗೃಹಗಳಲ್ಲಿ ಶಿಕ್ಸೈ 'ಯನ್ನನುಭವಿಸುತ್ತಿದ್ದವರಲ್ಲಿ ಅನೇಕರಿಗೆ ಬಂಧನ ನಿಮೋಚನವಾಯಿತು. ದೀನಾನಾಥರಿಗೆಲ್ಲ ಧನಕನಕ ವಸ್ತ್ರಾದಿಗಳು ದೊರೆತು ಹರ್ಷವುಂಟಾಯಿತು. ಶಿಶು ಜನನವಾದ ಏಳನೆಯ ದನ ಸಂಸ್ಥಾನದ ಸಮಸ್ತ, ದೇವಾಲಯ ಗಳಲ್ಲಿಯೂ ವಿಶೇಷ ಪೂಜೆಗಳೂ ಉತ್ಸ ಗಸ ನಡೆದುವು. ನಾಮ ಕರಣದ ದಿನ ರಾಜಧಾನಿಯಲ್ಲಿ SNES ಅರಮನೆಯಿಂದ ಹೇವಸ್ಥಾ ನಗಳಲ್ಲಿ ಸಮಾರಾಧನೆಯು ನಡೆದು ದಕ್ಷಿಣೆಯು ಲಭಿಸಿತು. ಸಂಸ್ಥಾ ನದಲ್ಲಿ ಲ್ಲ ಆನಂದಲಹರಿಯು ಉಕ್ಕಿತು. ಚಿಕ್ಕವಯಸ್ಸಿ ನಿದ್ಯಾರ್ಥಿ ವಿದ್ಯಾರ್ಥಿನಿಯರೆಲ್ಲ ರಿಗೂ ಉಪಾಧ್ಯಾಯರುಗಳು "ಚಾಮೇಂದ್ರ ತನಯನ ನೋಡುವ ಬನ್ನಿರಿ? ಎಂಬ ಹಾಡನ್ನು ಹೇಳಿಕೊಟ್ಟು, ಆಮಕ್ಕಳು ಉತ್ಸಾಹದಿಂದಲೂ ಸಂತೋಷದಿಂದಲೂ ಅದನ್ನು ಜಾಸು ದನ್ನು ಕೇಳಿ ಹಿಗ್ಗಿದರು. ಮಾತಾಶಿತೃಗಳಿಗೆ ಸರ್ವನಿಧಗಳಲ್ಲಿಯೂ ಆನಂದವರ್ಧನರರೆಸಿಸಿ ವರ್ಧಿಷ್ಣುಗಳಾಗಿದ್ದ ಪುಟ್ಟ ಮಹಾಸ್ವಾಮಿಯವರಿಗೆ ಶ್ರೀ ಕೃಷ್ಣರಾಜೇಂದ್ರ ಒಡೆಯರವರೆಂದು ನಾಮಕರಣವಾಯಿತು. ಡೋಲೋತ್ಸವ ಬಳಿಕ ಕಾಲಕ್ರಮದಲ್ಲಿ ಅರಮನೆಯ ಸಂಪ್ರ ದಾಯಕ್ಕನುಗುಣವಾಗಿ ಚಾಮುಂಡೀ ಬೆಟ್ಟದ ಮೇಲೆ ಶಿಶುವಿಗೆ ದೋಲೋತ್ಸವವು ನಡೆಯಿತು. ಅಂದು ಶ್ರೀ ಚಾಮ ರಾಜೇಂದ್ರ ಒಡೆಯರವರು ಶಿ ಶ್ರೀ ಮಹಾರಾಜ್ಞಿ e BS ಸನ್ನಿಧಾನ ದವರೊಡನೆಯೂ, ಮಕ್ಕಳೊಡನೆಯೂ, ಬಂಧುಮಿತ್ರ ಪರಿವಾರ ಸಮೇತ ರಾಗಿಯೂ ಚಾಮುಂಡೀ ಬೆಟ್ಟಕ್ಕೆ ದಯಮಾಡಿ ಕುಲದೇವತೆಯಾದ ಶ್ರೀ ಚಾಮುಂಡೇಶ್ವರೀದೇವಿಯವರಿಗೆ ನಿಶೇಷೋತ್ಸವಗಳನ್ನು ಮಾಡಿಸಿ ಸೇವೆಯನ್ನು ಸಲ್ಲಿಸಿದರು. ಬಳಿಕ ಶಿಶುವಿಗೆ ಡೋಲೋತ್ಸ ವವು ಬಳೆಯಿತು. ದೇವಾಲಯದ ಆವರಣದ ಸಂಪಗೆಯ ಮರಕ್ಕೆ ಚಿನ್ನದ ಸರಪಣಿಗಳಿಂದ ರತ್ಸಖಚಿತವಾದ ಚಿನ್ನದ ತೊಟ್ಟ ಲನ್ನು ಕಟ್ಟ ಅದರಲ್ಲಿ

(೮೧೧3೮೫ ಎಣ (ce®cove Bca ತಿ ೦೦೦೧೦೫೦೩ Fennec ಆಲಂನ ಬಐಡಿಣ ೧೧ಬಂಂಂಂಲಇ ಇಂಧಾಂಂಯಣ ತಿ)

ಬಾಲ್ಕ ೨೧: ಮಗುವನ್ನು ಮಲಗಿಸಿ ತೂಗಿದರು. ಪ್ರಕೃತಿ ಸೌಂದರ್ಯಮಯವಾದ 'ಚಾಮುಂಡೀ ಬೆಟ್ಟದ ಮೇಲೆ ಆದಿಶಕ್ತಿಯಾದ ಚಾಮುಂಡೇಶ್ವರೀಡೇವಿ ಯವರ ದಿವ್ಯ ಸನ್ನಿಧಿಯಲ್ಲಿ ಉತ್ಸವವು ನಡೆದು ಆನಂದಲಹರಿಯ ಬೆಳದಿಂಗಳು ಎಲ್ಲೆ ಡೆಗಳನ್ನೂ ಬೆಳಗಿತು.

ಶ್ರೀ ಚಾಮರಾಜೇಂದ್ರ ಒಡೆಯರವರು ಶಿಶುವಿನ ಮೊದಲನೆಯ ವರ್ಷವರ್ಧಂತ್ಯುತ್ಸವವನ್ನು ವಿಶೇಷ ವೈಭವ ವಿಜೃಂಭಣೆಗಳಿಂದ ನೆರವೇರಿ ಸಿದರು. ಅಂದು ಅರಮನೆಯಲ್ಲಿ ಸಂತೋಷ ವರ್ಷವರ್ಧಂತಿ ಸಡಗರಗಳಿಗೆ ಪಾರವೇ ಇರಲಿಲ್ಲ. ಶಿಶುವಿಗೆ ಪ್ರಾತಃಕಾಲ ಮಂಗಳ ಮಜ್ಜ ನವು ಬಳೆದ ಬಳಿಕ, ದಿವ್ಯಾಲಂಕಾರವು ನಡೆದು ಅಂಬಾವಿಲಾಸ ತೊಟ್ಟಿಯಲ್ಲಿ ಆರತಿಯೂ ದರ್ಬಾರೂ ನೆರನೇರಿದುವು. ಸಂಸ್ಥಾನದ ಮುಖ್ಯಾಧಿಕಾರಿಗಳೂ, ಇತರ ದೊಡ್ಡ ಮನುಷ್ಯರೂ ಆಹ್ವಾನಿತರಾಗಿ ರಾಜಧಾನಿಗೆ ದಯಮಾಡಿ, ಶಿಶು ದರ್ಶನ ಭಾಗ್ಯವನ್ನು ಪಡೆದು ಹರ್ಷಿಸಿದರು. ಆದಿನ ಸಾಯಂಕಾಲ ರತ್ನ ಖಚಿತವಾದ ಪಲ್ಲಕ್ಕಿಯಲ್ಲಿ ವೈಭವದಿಂದ ಮೈಸೂರು ನಗರದ ಕೋಟಿಯ ನಾಲ್ಕು ಬೀದಿಗಳಲ್ಲಿಯೂ ಶಿಶುವಿನ ಮೆರೆವಣಿಗೆಯು ಬಳೆದು ಪುರಜನರಿಗೆಲ್ಲ ಆನಂದವುಂಟಾಯಿತು. ತ್ರಿನಯನೇಶ್ವರಸ್ವಾಮಿ ದೇವಾಲಯ, ವರಾಹಸ್ವಾಮಿ ದೇವಾಲಯ, ಪ್ರಸನ್ನಕೃಷ್ಣಸ್ವಾಮಿ ದೇವಾಲಯ, ಲಕ್ಷ್ಮೀರಮಣಸ್ವಾಮಿ ದೇವಾಲಯ, ಮುಂತಾದ ದೇವಾಲಯಗಳಿಗೆಲ್ಲ ಮೆರೆವಣಿಗೆಯು ಹೋಗಿ ಪ್ರಸಾದವನ್ನು ಪಡೆದು ಅರಮನೆಗೆ ಹಿಂತಿರುಗಿತು. ವರ್ಷವರ್ಧಂತಿಯು ನೆರವೇರಿದ ತರುವಾಯ, ಶಿಶುವನ್ನು ಮಕ್ಕಳ ಸೈಬಂಡಿಯಲ್ಲಿ ಕುಳ್ಳಿರಿಸಿ ಊಳಿಗದವರು ಅರಮನೆಯ ಮದನನಿಲಾಸ ತೊಟ್ಟಯಲ್ಲಿ ಸುತ್ತಾಡಿಸುತ್ತಿದ್ದರು. ಆಗ ಅಲ್ಲಿ ಕಟ್ಟಿದ್ದ ಸಂಜರಗಳೊಳಗಿನ ಗಿಳಿಗಳು " ಪುಟ್ಟಿ ಬುದ್ದಿ, ಸರಾಕು? ಎಂದು ಹೇಳಿ ತಮ್ಮ ಗೌರವದ ಕಾಣಿಕೆಯನ್ನೊನ್ಪಿಸುತ್ತಿದ್ದುವಂತೆ. ಅಕ್ಕಂದಿರಿಬ್ಬರೂ ಮಗುವನ್ನು ಸಂತಸದಿಂದ « ತಮ್ಮಯ್ಯಾ?'-- ಎಂದು ಕರೆಯುತ್ತ, ಬಂಡಿಯ ಪಕ್ಕದಲ್ಲಿ ಸುತ್ತಾಡಿ ನಗಿಸುತ್ತ, ಪ್ರೀತಿತೋರಿ ನಲಿದಾಡು ತ್ತಿದ್ದರು. ಶಿಶುವಿನ ಊಳಿಗದವರು " ಗಾಳಿಸವಾರಿ?ಗಾಗಿ ಮಗು ವನ್ನು ಮೈಸೂರು ನಗರದ ರಾಜಬೀದಿಗಳಲ್ಲಿಯೂ ಇತರ ಸ್ಪಳಗಳಲ್ಲಿಯೂ ಕರೆದೊಯ್ದಾಗ ಸಾಯಂಕಾಲದ ವೇಳೆ ನಗರ ನಿವಾಸಿಗಳೆಲ್ಲರೂ

ಐದು ವರ್ಷ ವಯಸ್ಸಿನವರೆಗೆ

೨೨ ಅಳಿದ ನುಹಾಸ್ವಾವಿಂಯನರು

ಯುವರಾಜ ಸಂದರ್ಶನದಿಂದ ಹರ್ಷಿಸುತ್ತಿದ್ದರು. "" ಗಾಳಿಸವಾರಿ'' ಹೋಗಿದ್ದು ಅರಮನೆಗೆ ಹಿಂತಿರುಗಿದಾಗ ಅರಮನೆಯ ದ್ವಾರದಲ್ಲಿ ಶಿಶುವಿಗೆ ದೀವಟಗೆ ಸಲಾಮು ಮೊದಲಾದ ರಾಜಮರ್ಯಾದೆಗಳು ನಡೆಯುತ್ತಿದ್ದುವು. 1 ಮಗುವಿಗೆ ಎರಡು ವರ್ಷಗಳು ತುಂಬಿದಮೇಲೆ ಕೈಬಂಡಿಯಲ್ಲಿ ಕುಳ್ಳಿರಿಸುತ್ತಿದ್ದುದನ್ನು ನಿಲ್ಲಿಸಿ ಬಣ್ಣದ ಕುದುರೆಯ ಮೇಲೆ ಕುಳ್ಳಿರಿಸಿ ಊಳಿಗದವರು ಮದನನಿಲಾಸ ತೊಟ್ಟಿಯಲ್ಲಿ ಸುತ್ತಿಸಿ ಆಡಿಸುತ್ತಿದ್ದರು. ಚಿತ್ರದ ಕಾಗದವನ್ನಾಗಲಿ ಪುಸ್ತಕವನ್ನಾಗಲಿ ತೋರಿಸಿದರೆ, ಮಗುವು ತೀವ್ರಾಸಕ್ತಿಯಿಂದ ದೃಷ್ಟಿಸಿ ನೋಡುತ್ತಿದ್ದುದನ್ನು ಕಂಡು ಮಹಾರಾಜ ದಂಪತಿಗಳು ಆನಂದದಿಂದ ಹಿಗ್ಗು ತ್ತಿದ್ದರು. ಮೂರು ವರ್ಷಗಳು ತುಂಬುವ ವೇಳೆಗೆ ಪುಟ್ಟ ಮಹಾಸ್ವಾಮಿ ಯವರಿಗೆ ಚೆನ್ನಾಗಿ ಮಾತನಾಡುವ ಸಾಮರ್ಥ್ಯವೂ ಓಡಾಡುವ ಸಾಮರ್ಥ್ಯವೂ ಬಂದಿದ್ದುವು. ಆಗ ಬಣ್ಣದ ಕುದುರೆಗೆ ಪ್ರತಿಯಾಗಿ ನಿಜವಾದ ಕುದುರೆಮರಿಯ ಮೇಲೆ ಕುಳ್ಳಿರಿಸಿ ಮಗುವನ್ನು ಎಚ್ಚರಿಕೆಯಿಂದ ಹಿಡಿದುಕೊಂಡು ಕರಿಯಕಲ್ಲು ತೊಟ್ಟಿಯಲ್ಲಿ ಸುತ್ತಾಡಿಸುವುದು ಪ್ರಾರಂಭ ವಾಯಿತು. ಶ್ರೀ ಚಾಮರಾಜೇಂದ್ರ ಒಡೆಯರವರೂ ಸಹ, ಪ್ರೀತಿಯಿಂದ ಆಗಾಗ ಆರೀತಿ ಸುತ್ತಾಡಿಸುತ್ತಿದ್ದರು.. ಮಗುವಿನ ಅಲಂಕಾರವು ಮನೋಹರವಾಗಿರುತ್ತಿದ್ದಿತು. ಬಿಳಿಯ ಪಾಯಿಜಾಮೆಯನ್ನು ಹಾಕಿ ಕಿಂಕಾನಿನ ಅಥವಾ ದಮಾಕೆನ ಅಂಗಿಯನ್ನು ತೊಡಿಸುತ್ತಿದ್ದರು. ಅಂಗಿಗೆ ಗುಂಡಿಗೆ ಪ್ರತಿಯಾಗಿ ಚಿನ್ನದ ಗೆಜ್ಜೆಯ ಸರವನ್ನು ಹಾಕಿ ಹೊಲಿ ದಿರುತ್ತಿದ್ದರು. ಅದರಮೇಲೆ "ಜನಿವಾರದ ಸರ''ವೆಂಬ ರತ್ನಖಚಿತವಾದ ಹಾರವನ್ನು ಹಾಕಿ, ತಲೆಗೆ ಕಲಾಪತ್ತಿನ ಟೋಸಿಯಸ್ಸಿಟ್ಟು ಅಲಂಕರಿಸು ತ್ತಿದ್ದರು. ಕೊರಳಿನಲ್ಲಿ ಎರಡೆಳೆಯ ಮುತ್ತಿನ ಕಂಠಿಯೂ ಕವಿಗಳಲ್ಲಿ ವಜ್ರದ ಹತ್ತಕಡಕೂ ಶೋಭಿಸುತ್ತಿದ್ದುವು. ಮಗುವಿಗೆ ಜಡೆಯನ್ನು ಹೆಣಿದು ಹೂಮುಗಿಸಿ ಹಣೆಗೆ ಬೆಳಗಿನ ವೇಳೆಯಲ್ಲಿ ಕುಂಕುಮದ ಜೊಟ್ಟನ್ನೂ ಮಧ್ಯಾಹ್ನ ದಮೇಲೆ ಸಾದಿನ ಬೊಟ್ಟನ್ನೂ ಇಡುತ್ತಿದ್ದರು. ಅರಮನೆಯಲ್ಲಾಗಲಿ, ಅರ: ನೆಯಿಂದ ಹೊರಗೆ ಬಂದಾಗಲಾಗಲಿ ಜನರು ಮುಜರೆ ಮಾಡಿದರೆ ಪ್ರತಿಯಾಗಿ ಕೈಮುಗಿಯುವುದು ಆಳಿದ ಮಹಾ ಸ್ವಾಮಿಯವರಿಗೆ ತೀರ ಚಿಕ್ಕವಯಸ್ಸಿನಿಂದಲೂ--ಎಂದರೆ ಕೇವಲ ಎರಡು ವರ್ಷ ವಯಸ್ಸಿನ ಶಿಶುವಾಗಿದ್ದಾಗಿನಿಂದಲೂ-- ಅಭ್ಯಾಸವಾಗಿದ್ದಿತು.

ಮ್‌ ಯಪ Mu ' ರವರು ಸಕ್‌ “pen ಶ್ರಿ ಚಾಮರಾಜೇಂದ್ರ ಒಡೆಯರವರೂ ಮತ್ತು ಅವರ ಪುತ್ರಪುತ್ರಿಯರೂ

ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರನರು ಮತ್ತು ರಾಜಕುಮಾರಿ

ಶ್ರೀ ಜಯಲಕ್ಟ್ಮನ್ಮುಣ್ಣಿಯನರು.

ನಿಂತಿರುವವರು: ರಾಜಕುಮಾರಿ ಶಿ ಜೆಯನಾಣವಮು ಣಿ ೧ುವರು ಮುತು ಅಳಿದ

೨೪ ಆಳಿದ ಮಹಾಸ್ವಾನಿಯವರು

ಚಸಲತೆಯಿಂದ ತಮ್ಮ ಸಹೋದರಿಯರೀರ್ವರಲ್ಲಿ ಸ್ಪರ್ಧಿಸಿ ತಮ್ಮ ಮನೋರಥವು ಪೂರ್ಣವಾಗದ ಕಾರಣ, ಅಳುವುದಕ್ಕುಪಕ್ರಮಿಸುತ್ತಿದ್ದರು: ಶ್ರೀ ಚಾಮರಾಜೇಂದ್ರ ಒಡೆಯರವರು ಆಗ್ಲೆ ತಮ್ಮಸ್ಮಾರ್ವರು ಕುಮಾರಿ ಯವರಿಗೂ-- ಅವರಿಗೆ ಐದು ವರ್ಷಗಳ ವಯಸ್ಸಾದಾಗಿಥಿಂದ-- ಗಂಡುಡೆಯನ್ನು ತೊಡಿಸಿ ಕುದುರೆ ಸವಾರಿಯನ್ನು ಕಲಿಸಲಾರಂಭಿಸಿದ್ದರು. ತಮ್ಮಾರ್ವರು ಜ್ಯೇಷ್ಠ ಸಹೋದರಿಯರಂತೆಯೇ ತಮ್ಮನ್ನೂ ಕುದುರೆಯ ಮೇಲೆ ಕುಳ್ಳಿರಿಸಿ ಸ್ವತಂತ್ರವಾಗಿ ಬಿಟ್ಟುಬಿಡಬೇಕೆಂಬುದು ಪುಟ್ಟ ಮಹಾಸ್ವಾಮಿಯವರ ಛಲ. ಶ್ರೀ ಚಾಮರಾಜೇಂದ್ರ ಒಡೆಯರವರು ಅದಕ್ಕಾಗಿ ಹರ್ಷಿಸಿ ಸುಪ್ರೀತರಾಗಿ ಪುಟ್ಟ ಮಹಾಸ್ವಾಮಿಯವರನ್ನು ಕುದುರೆಯಮೇಲೆ ಕುಳ್ಳಿರಿಸಿ ಬಲಗೈಯಲ್ಲಿ ಲಗಾಮನ್ನೂ ಎಡಗೈಯಲ್ಲಿ ಅವರ ರಟ್ಟಿಯನ್ನೂ ಹಿಡಿದು ಕುದುರೆಯನ್ನು ನಡೆಯಿಸಿದರೆ, ಶ್ರೀ ಜಯಲಕ್ಸ್ಮ್ಮಮ್ಮಣ್ಣಿಯವರಂತೆಯೇ ತಾವೇ ಸ್ವತಂತ್ರವಾಗಿ ಕುದುರೆ ಸವಾರಿ ಮಾಡಬೇಕೆಂಬ ಹಟ, ಮನೋರಧವು ನೆರವೇರಲು ಅನಕಾಶ ವಿಲ್ಲದಿದ್ದಕಾರಣ,.ತಮಗೆ ಅನ್ಯಾಯವಾಯಿತೆಂಬ ಕಾರಣದಿಂದ ರೋದನ. ಆಳಿದ ಮಹಾಸ್ವಾಮಿಯವರಾದ ಶ್ರೀ ಚಾಮರಾಜೇಂದ್ರ ಒಡೆಯ ರವರು ತಮ್ಮ ಪುತ್ರಿಯರಿಗೆ ಕುದುರೆ ಸವಾರಿ, ಬೈಸಿಕಲ್‌ ಸವಾರಿ ಗಳನ್ನು ಕಲಿಸುತ್ತಿದ್ದುದನ್ನೂ ಉತ್ಸಾಹದಿಂದ ತಾವೇ ಅವರ ಭಾವಚಿತ್ರ ಗಳನ್ನು ತೆಗೆದು ಹರ್ಷಿಸುತ್ತಿದ್ದುದನ್ನೂ ಸಂದರ್ಭದಲ್ಲಿ ಸೂಚಿಸಬಹು ದಾಗಿದೆ. ತಮ್ಮ ಪುತ್ರಿಯರು ಬಾಲಕರಂತೆ ಉಡುಪನ್ನು ಧರಿಸಿ, ಕಿರಿಯ ವಯಸ್ಸಿಗೆ ಮಾರಿದ ಸಾಮರ್ಥ್ಯವನ್ನು ಪ್ರದರ್ಶಿಸಿ ಕುದುಕೆ ಸವಾರಿ ಮಾಡುತ್ತಿದ್ದುದನ್ನು ಕಂಡು ಮಹಾರಾಜ್ಞೀ ಶ್ರೀ ವಾಣೀವಿಲಾಸ ಸಪ್ಲಿಧಾನದವರಿಗೂ ವಿಶೇಷ ಸಂತೋಷ. ಪುಟ್ಟಿ ಮಹಾಸ್ವಾಮಿಯವನರಿಗೆ ಐದು ವರ್ಷಗಳು ಪೂರೈಸುವುದಕ್ಕೆ ಮುಂಚೆ, ೧೮೮೯ನೆಯ ಇಸವಿ ಮಾರ್ಚಿ ತಿಂಗಳಿನಲ್ಲೊಂದು ಶುಭದಿನ ಚೂಡಾಕರ್ಮವೂ ಅಕ್ಬರಾಭ್ಯಾಸವೂ ಶಾಸ್ತ್ರೋಕ್ತ ಚೂಡಾಕರ್ಮ ನಿಧಿಗಳಿಗನುಸಾರವಾಗಿ ನಡೆದುವು. ಅಕ್ಷರಾ ಮತ್ತು ಭ್ಯಾಸಕಾಲದಲ್ಲಿ ದೊಡ್ಡ ಬೆಳ್ಳಿಯ ಹಲಗೆಯ ಅಕ್ಬರಾಭ್ಯಾಸ ಮೇಲೆ ಬಹಳ ಬೆಲೆ ಬಾಳುತ್ತಿದ್ದ ಆಣಿಮುತ್ತು ಗಳನ್ನು ಹರಡಿ ಚಿನ್ನದ ಬಳಪದಿಂದ ಪುಟ್ಟ ಮಹಾಸ್ವಾಮಿಯವರಿಗೆ ಅಕ್ಕರಾಭ್ಯಾಸವು ನಡೆಯಿತು. ಬೆಳ್ಳಿಯ

ಹೆಲಗೆಯೂ, ಮುತ್ತುಗಳೂ, ಚಿನ್ನದ ಬಳಪವೂ ಸಂಸ್ಕೃತದಲ್ಲಿ ಮತ್ತು

ಬಾಲ್ಯ

ಕನ್ನಡದಲ್ಲಿ ಶ್ರೀಕಾರವನ್ನು ಬರೆಯಿಸಿದ ಉಪಾಧ್ಯಾಯರುಗಳಿಗೆ ಖಿಲ್ಲತ್ತು ಗಳ ಸಮೇತವಾಗಿ ಸಮರ್ಪಿತವಾದುವು.

ಪ್ರಾರಂಭದಲ್ಲಿ ಪುಟ್ಟ ಮಹಾಸ್ವಾಮಿಯವರು ತಮ್ಮ ಜ್ಯೇಷ್ಠ ಸಹೋದರಿಯರಿಗಾಗಿ ಏರ್ಪಟ್ಟಿದ್ದ ಪಾಠಶಾಲೆಯಲ್ಲಿ ಓದು ಬರೆಹಗಳನ್ನು ಕಲಿತರು. ಇಬ್ಬರು ಬ್ರಾಹ್ಮಣ ಬಾಲಕಿಯರೂ ಕೆಲವುಮಂದಿ ಅರಸು ಬಾಲಕಿಯರೂ ಅನರೊಡನೆ ಓದುತ್ತಿದ್ದರು. ದರ್ಬಾರುಬಕ್ಸಿಯವ ರಾಗಿದ್ದ ರಾಯ್‌ ಬಹದ್ದೂರ ಅಂಬಿಲ್‌ ನರಸಿಂಹ ಐಯಂಗಾರ್ಯ' ರವರೂ, ಉದ್ದಾಮ ನಂಡಿತರುಗಳಾಗಿದ್ದ ಕವಿತಿಲಕ ಸೋಸಲೆ ಅಯ್ಯ ಶಾಸ್ತ್ರಿಗಳವರೂ, ಶ್ರೀಮಾನ್‌ ನಂಜನಗೂಡು ಸುಬ್ಬಾಶಾಸ್ತ್ರಿಗಳವರೂ ಇತರ ಕೆಲವರು ಮಹಾಶಯರುಗಳೂ ಬೋಧಕರಾಗಿದ್ದರು. ಪ್ರತಿದಿನವೂ ಪ್ರಾತಃಕಾಲ ಸಾಯಂಕಾಲಗಳಲ್ಲಿ ಮಹಾಸ್ವಾಮಿಯವರು ತಮ್ಮ ಜ್ಯೇಷ್ಠ ಸಹೋದರಿಯರೀರ್ವರೊಡನೆ ಬಂದು ನಿಂತು ಭಕ್ತಿಯಿಂದ ಸ್ತೋತ್ರ ಪಾಠವನ್ನು ಹೇಳಿ ಭಗವತ್ಪಾರ್ಥನೆ ಮಾಡುತ್ತಿದ್ದ ಬಗೆಯು ಸರ್ವಾದರ ಣೀಯವೆನಿಸಿ ಅರಮನೆಯವರ ಮನಗಳನ್ನೆಲ್ಲ ಆಕರ್ಷಿಸಿತು. ಶ್ರೀಮಾನ್‌ ನಂಜನಗೂಡು ಸುಬ್ಬಾಶಾಸ್ತ್ರಿಗಳವರು ಬಹಳ ವೃದ್ದರಾಗಿದ್ದುದರಿಂದ ಪದ್ಯಗಳನ್ನು ಹೇಳಿಕೊಡುವಾಗ ಒಂದೊಂದುವೇಳೆ ತೂಕಡಿಸುತ್ತಿದ್ದರು. ಆಗ್ಗೆ ತಮ್ಮ ತೀರ ಅಲ್ಪ ವಯಸ್ಸಿಗನುಗುಣವಾಗಿ ಪುಟ್ಟ ಮಹಾಸ್ವಾಮಿ ಯವರು ತಮ್ಮ ಕೈಯಲ್ಲಿರುತ್ತಿದ್ದ ಚಿಕ್ಕದೊಂದು ಬೆತ್ತದಿಂದ ಅವರ ರುಮಾಲನ್ನು ಮೆಲ್ಲಗೆ ಮೇಲಕ್ಕೆತ್ತಲು ಪ್ರಯತ್ನಿಸಿ ಅವರನ್ನು ಎಚ್ಚರ ಗೊಳಿಸಿ ನಗುತ್ತಿದ್ದರು. ಪುಟ್ಟ ಮಹಾಸ್ವಾಮಿಯವರು ಕರ್ಪೂರದ ಪುಡಿಯನ್ನು ತಮ್ಮ ಬಳಿಯಲ್ಲಿಟ್ಟುಕೊಂಡಿದ್ದು ಅವರು ನಸ್ಯ ಹಾಕಿಕೊಳ್ಳು ತ್ತಿದ್ದ ರೀತಿಯನ್ನೇ ಅನುಕರಿಸಿ ಅದನ್ನು ತಮ್ಮ ಮೂಗಿಗೆ ಏರಿಸುವಂತೆ ನಟಿಸುತ್ತಿದ್ದುದನ್ನು ಕಂಡವರೆಲ್ಲರೂ ಘೊಳ್ಳನೆ ನಕ್ಕು ಹರ್ಷಿಸುತ್ತಿದ್ದರು.

ಮಹಾರಾಜ ದಂಪತಿಗಳು ತಮ್ಮ ಪುತ್ರಿಯರೂ ಪುತ್ರರೂ ಪಾಠ ಪ್ರವಚನಗಳ ಜೊತೆಗೆ ಉಲ್ಲಾಸಕರವಾದ ಉದ್ಯಾನದ ಕೆಲಸಮಾಡಿ ದೇಹ ದಾರ್ಥ್ಯವನ್ನೂ ಸಡೆದು ಪ್ರಕೃತಿ ಪ್ರೇಮವನ್ನೂ ವೃದ್ಧಿ ಪಡಿಸಿಕೊಳ್ಳಲೆಂಬ ಉದ್ದೇಶದಿಂದ ಪುಷ್ಪವಾಟಗಳನ್ನು ಮಾಡಿಸಿಕೊಟ್ಟಿ ದ್ದರು, ಪುಟ್ಟ ಮಹಾ ಸ್ವಾಮಿಯವರು ತಮ್ಮ ಜ್ಯೇಷ್ಟ ಸೋದರಿಯರೊಡನೆ ಅಲ್ಲಿ ಅಗೆದು ಪಾತಿ ಗಳನ್ನು ಮಾಡಿ ಹೂಗಿಡಗಳನ್ನು ನೆಟ್ಟು ಅವಕ್ಕೆ ನೀರೆರೆದು ಆದರದಿಂದ ಬೆಳೆಯಿಸಲುಪಕ್ರಮಿಸಿದರು. ಹೂನಿನ ಗಿಡಗಳನ್ನು ಬೆಳೆಯಿಸುವುದರಲ್ಲಿ

ಅವರು ಮೂವರೂ ಪರಸ್ಪರವಾಗಿ ಸ್ಪರ್ಧೆಸಡುತ್ತಿದ್ದ ಬಗೆಯನ್ನು ಕಂಡು

ವಿ೫

೨೬ ಆಳಿದ ಮಹಾಸ್ವಾಮಿಯವರು

ಮಾತಾಸಿತೃಗಳು ನಲಿದಾಡುತ್ತಿದ್ದರು. ಅವರುಗಳ ಚಿಕ್ಕ ವಯಸ್ಸಿ ಗನುಗುಣವಾಗಿ ಉತ್ತಮ ರೀತಿಯಲ್ಲಿ ಹೊಂದಿಕೆಯಿಂದಿದ್ದ ಶಿಕ್ಷಣ ಕ್ರಮವು ಏರ್ಪಟ್ಟದ್ದಿತು. ಸಸ್ಯಾದಿಗಳ ಬೆಳೆವಣಿಗೆ, ಪ್ರಾಣಿಗಳ ವಾಸ ಸ್ಥಾನ, ಗ್ರಹೆಗಳ ವ್ಯೂಹ, ಪ್ರಪಂಚದ ಪ್ರಸಿದ್ಧವಾದ ಕಟ್ಟಡಗಳು, ಮುಂತಾದುವುಗಳ ದೀಪ ಚಿತ್ರಗಳನ್ನು (ಮ್ಯಾಜಿಕ್‌ ಲ್ಯಾಂಟರ್ನ್‌) ವಾರಕ್ಕೊಂದು ಸಲ ತೋರ್ಪಡಿಸುವ ವ್ಯವಸ್ಥೆಯು ಏರ್ಸ್ಪಟ್ಟಿದ್ದಿತು. ಬುದ್ಧಿ ಕೌಶಲ್ಯವು ವೃದ್ಧಿಯಾಗಲನುಕೂಲಿಸುವಂತೆ «ಕಿಂಡರ್‌ ಗಾರ್ಟಿನ್‌?' ಮರದ ತುಂಡುಗಳಿಂದ ಮನೆಗಳು ದೇವಾಲಯಗಳು ಮುಂತಾದುವುಗಳ ಮಾದರಿಗಳನ್ನು ಉತ್ತಮ ರೀತಿಯಲ್ಲಿ ಜೋಡಿಸು ವುದನ್ನು ಅವರಿಗೆ ಕಲಿಸುವ ವ್ಯವಸ್ಥೆಯೂ ನಡೆಯಿತು. ಶ್ರೀಮನ್ಮಹಾರಾಜರವರ ಮುಂತ್ರಾಲೋಚನಾ ಸಭೆಯಲ್ಲಿ ಪ್ರಧಮ ಸಚಿವರಾಗಿದ್ದು ("" ಫಸ್ಟ್‌ ಮೆಂಬರ್‌ ಆಫ್‌ ಕೌನ್ಸಿಲ್‌”), ಹುದ್ದೆಯಿಂದ ಈಚೆಗೆ ನಿಶ್ರಾಂತರಾಗಿರುವ ರಾಜಮಂತ್ರಪ್ರನೀಣ ಶ್ರೀಮಾನ್‌ ಪೂರ್ಣ ದಿವಾನ್‌ ಬಹದ್ದೂರ್‌ ಪೂರ್ಣ ರಾಘವೇಂದ್ರರಾಯ ರಾಘನೇಂದ್ರರಾಯ ರವರನ್ನು ೧೮೯೦ನೆಯ ಇಸವಿ ಜೂನ್‌ ತಿಂಗಳಿನಲ್ಲಿ ರವರಿಂದ ಶಿಕ್ಷಣ (ಜ್ಯೇಷ್ಟ ಶುದ್ಧ ದ್ವಾದಶಿಯ ದಿನ) ಶ್ರೀ ಚಾನುರಾಜೇಂದ್ರ ಒಡೆಯರನರು ತಮ್ಮ ಪುತ್ರ ಪುತ್ರಿಯರಿಗೆ ಪಾಠ ಹೇಳಲು ಉಪಾಧ್ಯಾಯರಾಗಿ ನೇಮಿಸಿದರು. ಆಗ್ಗೆ ಅವರು ಮದರಾಸು ವಿಶ್ವನಿದ್ಯಾನಿಲಯದ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದರು. ಶಿಷ್ಯ ಶಿಷೈಯರು ತಮ್ಮ ಉಪಾಧ್ಯಾಯರಾದ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರನ್ನು "" ಹೊಸ ಸಾರ್‌”? ಎಂದು ಸಂಬೋಧಿಸತೊಡಗಿದರು. ಅವರು ರೀತಿ ನೇಮಕವಾದುದಕ್ಕೆ ಮುಂಚೆ ಶ್ರೀಮಾನ್‌ ರಂಗಾಚಾರ್ಯರೆಂಬವರೊಬ್ಬರು ಶ್ರೀ ಜಯ ಲಕ್ಷ್ಮಮ್ಮಣ್ಣಿ ಯವರಿಗೆ ಇಂಗ್ಲಿಷ್‌ ಭಾಷೆಯನ್ನು ಕಲಿಸುತ್ತಿದ್ದರು. ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಎಷ್ಟು ಸುಸಂಸ್ಕೃತರೆಂಬು ದನ್ನೂ, ಎಷ್ಟು ದಯಾರ್ದ್ವಹೃದಯರೆಂಬುದನ್ನೂ, ಎಷ್ಟು ಮೇಧಾವಿ ಗಳೆಂಬುದನ್ನೂ ಅವರ ಪರಿಚಯ ಲಾಭ ಪಡೆದಿರುವವರೆಲ್ಲರೂ ಬಲ್ಲರು. ಅವರು ತಮ್ಮ ಶಿಷ್ಯ ಶಿಷ್ಯೆಯರ ಚಿಕ್ಕ ವಯಸ್ಸಿಗನುಗುಣವಾದ ಸರಳ ರೀತಿಯಲ್ಲಿ ತಮ್ಮ ಪಾಠಕ್ರಮವನ್ನಳವಡಿಸಿ ಬೋಧಿಸಲಾರಂಭಿಸಿದರು. ಅವರು ಉಪಾಧ್ಯಾಯರಾಗಿದ್ದರೆಂಬುದಕ್ಕೆಂತ ಹಿರಿಯರಾದ ಸ್ನೇಹಿತರಂತೆ ವಾತ್ಸಲ್ಯದಿಂದ ವರ್ತಿಸುತ್ತಿದ್ದರೆಂಬುದು ಚೆನ್ನಾಗಿ ಒಪ್ಪುವುದು.

ಬಾಲ್ಕ ವಿ೭

ಮೊದಲು ಮೊದಲು ಶ್ರೀ ಜಯಲಕ್ಮ್ಮನ್ಮುಣ್ಣಿಯವರಿಗೆ ವ್ಯಾಸಂಗ ದಲ್ಲಿ ಹೆಚ್ಚು ಆಸಕ್ತಿಯಿರಲಿಲ್ಲ. ಶ್ರೀಮಾನ್‌ ಪೂರ್ಣ ರಾಘವೇಂದ್ರ ರಾಯರವರು ಮಹಾಸ್ವಾಮಿಯವರಿಗೆ ಪಾಠ ಹೇಳುತ್ತಿದ್ದಾಗ್ಗೆ, ಅವರು ರಾಜಕುಮಾರಿಯನರಿಗೆ ಸಹಜವಾದ ದರ್ಸದಿಂದ ಬಂದು 4 ಬನ್ಸಿ ತಮ್ಮಯ್ಯ, ಓದಿನ ಗೋಳು ಇದ್ದೇ ಇದೆ. ಓದು ಬೇಡ. ಆಡೋಣ? ಎಂದು * ಕರೆಯುತ್ತಿದ್ದರು. ಹಲವು ವೇಳೆ ಪುಟ್ಟ, ಮಹಾಸ್ವಾಮಿ ಯವರು ""ನೀನೆಲ್ಲಾ ಆಡಿ. ನಾನು ಓದಬೇಕು? ಎನ್ನುತ್ತಿದ್ದರು. ಒಂದೊಂದು ವೇಳೆ, "" ಹೊಸ ಸಾರ್‌, ಹೊಸ ಸಾರ್‌! ಆಟಕ್ಕೆ ಇವೊತ್ತು ಬಿಟ್ಟುಬಿಡಿ; ಇವೊತ್ತು ಒಂದೇ ದಿನ'' ಎಂದು ಕೇಳುವರು. ಗುರುಗಳು ಅದಕ್ಕೊಪ್ಪದೆ, "" ಅದೆಲ್ಲಾ ನಾನು ಕಾಣೆ. ಪಾಠ ಮುಗಿಸಿ ಒಪ್ಪಿಸಿಬಿಡಿ. ಬೇಗ ಗಟ್ಟಿ ಮಾಡಿದರೆ ಬೇಗ ಹೋಗಬಹುದು. ಮೊದಲು ಪಾಠ; ಆಮೇಲೆ ಆಟ?” ಎಂದು ಹೇಳುವರು. ಪುಟ್ಟ ಮಹಾಸ್ವಾಮಿಯವರ ಮನಸ್ಸು ಆಗ್ಗೆ ಕೊಂಚ ಖನ್ನವಾದರೂ ಅವರು ಗುರುಭಕ್ತಿಯಿಂದ ಕುಳಿತು, ಗುರುಗಳೂ ವಿಸ್ಮಿತರಾಗುವಷ್ಟು ಶೀಘ್ರವಾಗಿ ಪಾಠವನ್ನು ಗಟ್ಟಿಮಾಡಿ ಬಳಿಕ ಆಟವಾಡಲು ಹೊರಟುಹೋಗುತ್ತಿದ್ದರು. ಮಹಾಸ್ವಾಮಿ ಯವರಿಗೆ ವ್ಯಾಸಂಗದಲ್ಲಿ ಬಹಳ ಆಸಕ್ತಿಯಿದ್ದಿತಾದರೂ ಶ್ರೀ ಜಯ ಲಕ್ಷ್ಮನ್ಮುಣ್ಣಿಯವರು ಕರೆಯಲು ಬಂದರೆ ಮಾತ್ರ ಆಟಕ್ಕೆ ಹೊರಟು ಹೋಗಲು ಉತ್ಸುಕರಾಗುತ್ತಿದ್ದರು. ಅದಕ್ಕೆ ಕಾರಣವು, ಹಲವು ರೀತಿಗಳಲ್ಲಿ ಶ್ರೀ ಜಯಲಕ್ಷ್ಮ್ಮಮ್ಮಣ್ಣಿ ಯವರು ತಮ್ಮ ಸೋದರರಲ್ಲಿ ಬಹಳ ಪ್ರೀತಿಯನ್ನು ತೋರಿಸಿ ಅನರನ್ನು ದಾಕ್ಸಿಣ್ಯಬದ್ಧರನ್ನಾಗಿ ಮಾಡಿ ಕೊಂಡಿದ್ದುದೇ. ಹಾಗೆ ಪ್ರೀತಿ ತೋರಿಸಿದ ನಿದರ್ಶನಗಳಲ್ಲೊಂದನ್ನು ಇಲ್ಲಿ ಸೂಚಿಸಬಹುದಾಗಿದೆ: ಪುಟ್ಟಿ ಮಹಾಸ್ವಾಮಿಯವರೊಡನೆ ಕಣ್ಣು ಮುಚ್ಚಾಲೆ ಮುಂತಾದ ಆಟಗಳನ್ನಾಡುತ್ತಿದ್ದ ಅವರ ಜ್ಯೇಷ್ಠ ಸೋದರಿ ಯರೂ ಇತರ ಬಾಲಕ ಬಾಲಕಿಯರೂ ಸ್ವಲ್ಪ ದೊಡ್ಡ ವರಾಗಿದ್ದ ಕಾರಣ, ಪುಟ್ಟ ಮಹಾಸ್ವಾಮಿಯವರು ಆಟಗಳಲ್ಲಿ ಬೇಗ ಎದುರು ಪಕ್ಸದವರ ಕೈಗೆ ಸಿಕ್ಕಿಬಿದ್ದು ಖಿನ್ನರಾಗುತ್ತಿದ್ದರು. ಆಗ ಇತರರೆಲ್ಲರೂ ಹಾಸ್ಯ ಮಾಡಿ ನಕ್ಕರೆ, ಶ್ರೀ ಜಯಲಕ್ರ್ಮನ್ಮುಣ್ಣಿ ಯವರೊಬ್ಬರು ಮಾತ್ರ ಅವರಂತೆ ನಗದೆ ಪುಟ್ಟಿ ಮಹಾಸ್ವಾಮಿಯವರನ್ನು ಸಂತೈಸಿ ಸಮಾಧಾನ ಹೇಳುತ್ತಿದ್ದರು. ಕೊನೆಗೊಂದುಸಲವಂತೂ, ಅವರು, ತಮ್ಮಯ್ಯ!

* ರಾಜಕುಟು :ಬದವರಲ್ಲಿ ದೊಡ್ಡ ನರೂ ಚಿಕ್ಕವರನ್ನು ಬಹುವಚನದಲ್ಲಿ ಸುಬೋಧಿಸು ತ್ತಾರೆ.

೨೮ ಆಳಿದ ಮಹಾಸ್ವಾಮಿಯನರು

ನೀವು ಯೋಚನೆಯೇ ಮಾಡಬೇಡಿ. ಮನಸ್ಸು ಚಿಕ್ಕದುಮಾಡಿಕೊಳ್ಳ, ಬೇಡಿ. ನೀವು ನಮ್ಮನ್ನು ಒಂದು ಸಲ ಹಿಡಿದರೆ ಮೂರು ಸಲ ಹಿಡಿದಹಾಗೆ. ನೀವು ಮೂರು ಸಲ ಸಿಕ್ಕಿಬಿದ್ದರೂ ಒಂದೇ ಸಲ ಸಿಕ್ಕಿಬಿದ್ದು ಒಂದೇ ಸಲ ಸೋತಹಾಗೆ. ಇನ್ನುಮೇಲೆ ಇದೇ ಲೆಕ್ಕಾಚಾರ”? ಎಂದು ಹೇಳಿ ತಮ್ಮ ಜಾಣ್ಮೆಯಿಂದ ಪುಟ್ಟ ಮಹಾಸ್ವಾಮಿಯವರನ್ನು ಸಂತೈಸಿ ಸಮಾಧಾನ ಮಾಡಿ ಅವರಿಗೆ ಅಚ್ಚುಮೆಚ್ಚಾದರು.

ಪುಟ್ಟ ಮಹಾಸ್ವಾಮಿಯವರು ಅಕ್ಬರಜ್ಞಾ ನವನ್ನು ಪಡೆದು ಕೆಲವು ಪುಸ್ತಕಗಳನ್ನು ಓದಿದ ತರುವಾಯ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರು ಹೇಳಿದಂತೆ ಕೇಳಿ ಅಕ್ಬರಗಳನ್ನು ಬಹು ಚೆನ್ನಾಗಿ ಕುದುರಿಸಿಕೊಂಡರು. ಮುತ್ತಿನ ಮಣಿಗಳಂತೆ ದುಂಡಾಗಿದ್ದ ಅಕ್ಬರದಲ್ಲಿ ತನ್ಮು ನಾನಾಂಕಿತವನ್ನು ತಮ್ಮ ಪುಸ್ತಕಗಳ ಮೇಲೆಲ್ಲಾ ಕೃಷ್ಣನಾಮ ವನ್ನು ಬರೆದಂತೆ “ಶ್ರೀ ಕೃಷ್ಣ ಶ್ರೀಕೃಷ್ಣ” ಎಂದು ಬರೆಯುತ್ತಿದ್ದರು. ಇನ್ನೂ ಆರೇಳು ವರ್ಷ ವಯಸ್ಸಾಗಿದ್ದಾಗ ಕೂಡ ತಮ್ಮ ಜೊತೆಯ ಬಾಲಕರಲ್ಲಿ ಬಹಳ ದಾಕ್ಸಿಣ್ಯ ಪ್ರವೃತ್ತಿಯಿಂದ ವರ್ತಿಸುತ್ತಿದ್ದರು: ಒಂದು ಸಲ ಮಕ್ಕಳಿಗೆ ತೋರಿಸುವುದಕ್ಕಾಗಿ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಧಾನ್ಯಗಳನ್ನು ದೊನ್ನೆಗಳಲ್ಲಿ ತುಂಬಿಸಿ ಪಾಠಶಾಲೆಯಲ್ಲಿಡಿಸಿದ್ದರು. ಒಂದು ದೊನ್ನೆಯಲ್ಲಿ ಹರಳುಬೀಜಗಳೂ ಇದ್ದುವು. ಅವುಗಳು ಒಂದು ಬಗೆಯ ಬಾದಾಮಿಯೆಂದು ಹೇಳಿ ಪುಟ್ಟ, ಮಹಾಸ್ವಾಮಿಯವರಿಗೆ ಸಹಪಾಠಿಗಳು ತಿನ್ನಿಸಿದರು. ಆಗ್ಗೆ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಅಲ್ಲಿರಲಿಲ್ಲವಾದ ಕಾರಣ, ಸಂಗತಿಯು ಶ್ರೀ ವಾಣೀವಿಲಾಸ ಸನ್ನಿಧಾನದವರಿಗೆ ವರದಿಯಾಯಿತು. ಶ್ರೀ ನಾಣೀವಿಲಾಸ ಸನ್ನಿಧಾನದನರು ಒಡನೆಯೇ ದಯೆಮಾಡಿ ಯಾರು ಹರಳುಬೀಜಗಳನ್ನು ತಿನ್ನಿಸಿದರೆಂದು ವಿಚಾರಣೆ ಮಾಡಿದಾಗ ಪುಟ್ಟಿ ಮಹಾಸ್ವಾನಿಯನರು, "" ಅಮ್ಮಯ್ಯ, ನಾನೇ ತಿಂದೆ, ನಾನೇ ತಿಂದೆ” ಎಂದು ಹೇಳಿ, ಭೀತರಾಗಿದ್ದ ಸಹಪಾಠಿಗಳ ಅನರಾಧನನ್ನು ಹೊರಗೆಡವದೆ ರಕ್ಷಿಸಿದರು. ಪುಟ್ಟಿ ಮಹಾಸ್ವಾಮಿಯವರಿಗೆ ತಮ್ಮ ಸಹಪಾಠಿಗಳಲ್ಲಿ ಬಹಳ ಪ್ರೀತಿಯಿದ್ದಿತು. ಒಂದು ಸಲ ಪುಟ್ಟ ಮಹಾಸ್ವಾಮಿಯವರು ಅವರೊಡನೆ, “ನೀವು ಮಾತ್ರ ನಿತ್ಯವೂ ಇಲ್ಲಿಗೆ ಬರುತ್ತೀರಿ. ನನ್ನ ಮಾತ್ರ ನೀವು ನಿಮ್ಮ ಮನೆಗೆ ಕರೆದುಕೊಂಡು ಹೋಗಬಾರದೋ? ನಿಮ್ಮಮನೆಗೆ ಕರೆದುಕೊಂಡುಹೋಗಿ?” ಎಂದು ಹೇಳಿದಾಗ ಅವರಲ್ಲೊಬ್ಬ ಬಾಲಕನು, “ನೀವು ಮಹಾರಾಜರು. ನಮ್ಮ ಮನೆಗೆ ಬರಬಾರದು.

ಬಾಲ್ಕ ೨೯

ಹೀಗೆಲ್ಲಾ ಹೇಳಬಾರದು? ಎಂದನು. ಅದಕ್ಕೆ ಪುಟ್ಟಿ ಮಹಾಸ್ವಾಮಿ ಯವರು, ""ನಾನಲ್ಲ ಮಹಾರಾಜರು. ಅಪ್ಪಾಜಿಯವರು ಮಹಾರಾಜರು. ನೀವು ನನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ?” ಎಂದು ಉತ್ತರ ಕೊಟ್ಟರು.

ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರು, ಪಾಠ ಹೇಳುವಾಗ್ಗೆ ಶಿಕ್ಷಣದ ಶಿಸ್ತನ್ನು ಕಾಪಾಡುತ್ತಿದ್ದರಾದರೂ, ಇತರ ವೇಳೆಗಳಲ್ಲಿ ತಾವು ಪಾಠಹೇಳುತ್ತಿದ್ದ ಮಕ್ಕಳ ಜೊತೆಗೆ ಮಕ್ಕಳಂತೆ ಸ್ನೇಹ ಸಲಿಗೆಗಳಿಂದಲ್ಕೂ ಪ್ರೀತಿ ವಾತ್ಸಲ್ಯಗಳಿಂದಲೂ ವರ್ತಿಸುತ್ತಿದ್ದರು. ಹೇಗೆ ಬೋಧಿಸಿದರೆ ಮಕ್ಕಳ ಮನಸ್ಸಿಗೆ ನಾಟುವುದೆಂಬುದರ ಮರ್ಮವನ್ನರಿತು ನಡೆಯು ತ್ತಿದ್ದರು. ಒಂದು ದಿನ ಪಾಠಗಳು ಕಠಿನವಾಗಿದ್ದಾಗ ಸಾಧ್ಯವಾದಷ್ಟು ಸುಲಭ ರೀತಿಯಲ್ಲಿ ಬೋಧನೆ ಮಾಡಿ, ಮಕ್ಕಳ ಮನಸ್ಸಿಗೆ ಆಯಾಸ ವುಂಟಾಗಿ ಬೇಸರವಾಗಿದ್ದುದನ್ನು ಹೋಗಲಾಡಿಸುವುದಕ್ಕಾಗಿ, "" ಪ್ರಸ್ತಕ ಗಳನ್ನೇನೋ ಓದಬೇಕು. ಆದರೆ ಪುಸ್ತಕಗಳ ಓದೇ ತೀರ ಮುಖ್ಯವಲ್ಲ. ಓದಿಗೆ ಪರಿಮಿತಿಯೇ ಇಲ್ಲ. ನಿದ್ಯೆಯು ಅಪಾರವಾದುದು. ಎಷ್ಟು ವ್ಯಾಸಂಗ ಮಾಡಿದರೂ ಸಾಲದು. ಗಿಡವಾಗಿ ಬಗ್ಗದ ಬುದ್ಧಿ ಮರವಾದ ಮೇಲೆ ಬಗ್ಗದು. ಈಗ ಬಾಲ್ಯದಲ್ಲಿ ಓದನ್ನು ಕಲಿಯದೆಹೋದಕೆ ಮುಂದೆ ದೊಡ್ಡ ವರಾದಮೇಲೆ ಕಲಿಯುವುದು ಕಷ್ಟ. ಆದರೂ ಒಂದೇ ಸಲಕ್ಕೆ ಮೆದುಳು ದಣಿಯುವಷ್ಟು ಹೆಚ್ಚಾಗಿ ಓದಬಾರದು. ಇವತ್ತಿಗೆ ಇನ್ನು ಸಾಕು. ಮೆದುಳು ದಣಿಯುವಷ್ಟು ಹೆಚ್ಚಾಗಿ ಓದಿದ ಓದು ದೇಹಕ್ಕೆ ಭಾರನೆಂದು ಯೇಸುಕ್ರಿಸ್ತನು ಕೂಡ ಹೇಳಿದ್ದಾನೆ. "ಅತಿ ಸರ್ವತ್ರ ವರ್ಜಯೇತ್‌? ಎಂದು ನಮ್ಮವರು ಕೂಡ ಹೇಳಿದ್ದಾರೆ. ಒಂದೂ ಅತಿಯಾಗಬಾರದು?' ಎಂದು ಹೇಳಿದರು. ಮಾತುಗಳನ್ನು ಕೇಳಿ ಮಕ್ಕಳ ಮನಸ್ಸಿನ ಉಲ್ಲಾಸಕ್ಕೆ ಪರಿಮಿತಿಯೇ ಇಲ್ಲದಂತಾಯಿತು. ಶ್ರೀ ಜಯಲಕ್ಷ್ಮಮ್ಮಣ್ಣಿಯವರಂತೂ, ಸಂತೋಷದಿಂದ ಹಿಗ್ಗು ತ್ತ, 4 ನಮ್ಮ ಹೊಸ ಸಾರ್‌ ಸರಿ. ಅವರು ಸರಿಯಾಗಿ ಹೇಳಿಬಿಡುತ್ತಾರೆ?” ಎಂದರು. ಮತ್ತೊಂದು ದಿನ ಶ್ರೀ ಜಯಲಕ್ಷ್ಮ್ಮಮ್ಮಣ್ಣಿ ಯವರು ಪಾಠ ನನ್ನು ಓದಿಯೇ ಇರಲಿಲ್ಲ; ಅಂದು ಪಾಠನನ್ನೊಪ್ಪಿ ಸದೆಹೋದುದರ ಜೊತೆಗೆ, "" ಮೆದುಳು ದಣಿದಿದೆ, ಹೊಸ ಸಾರ್‌. ಅವೊತ್ತೇ ಹೇಳಿದ್ದೀರಿ. ಮೆದುಳು ದಣಿಯುವಷ್ಟು ಓದಬಾರದು. ಅಲ್ಲವೇ ಹೊಸ ಸಾರ್‌?” ಎಂದು ಅವರು ಕೇಳಿದರು. ಆಗ ಶ್ರೀಮಾನ್‌ ಪೂರ್ಣ ರಾಘವೇಂದ್ರ, ರಾಯರವರು ನಕ್ಕು, “ನೀವು.ಓದಿದ್ದರೆ ತಾನೆ ಮೆದುಳಿಗೆ ದಣಿವು?

೩೦ ಅಳಿದ ಮಹಾಸ್ವಾಮಿಯವರು

ಮೆದುಳಿಗೇಕೋ ಕೆಲಸ ಮಾಡುವುದಕ್ಕೇ ಬೇಸರ. ಮೆದುಳು ಹಾಗೆ ಮಾಡಿದರೆ ನೀವೇನು ಮಾಡೀರಿ, ಚಿನ್ನಮ್ಮಣ್ಣಿ? ನೀವು ನಿಜನಾಗಿಯೂ ಚಿನ್ನದಂಥವರು. ಆದರೆ ಒಂದೊಂದು ಸಲ ಮಾತ್ರ್‌ ಕೊಂಚ ಕೊಂಚ ಹೊತ್ತು ಕಬ್ಬಿಣವೇ ಆಗಿಬಿಡುತ್ತೀರಿ. ಹಾಗಿಲ್ಲದೆ ನಮ್ಮ ಚಿನ್ನಮ್ಮಣ್ಣಿ ಯವರು ಸರ್ವದಾ ಚಿನ್ನವಾಗಿರಬೇಕೆಂದು ನನಗೆ ಆಶೆ. ನನ್ನ ಮನಸ್ಸಿ ನಲ್ಲಿದ್ದ ವಿಚಾರ ತಿಳಿಸಿದ್ದೇನೆ. ಚಿನ್ನವಾಗಿರಬೇಕೋ ಕಬ್ಬಿ ಣವಾಗಿರ ಬೇಕೋ, ಚಿನ್ನಮ್ಮಣ್ಣಿ ಯವರೇ ಯೋಚಿಸಬೇಕು?” ಎಂದರು. (ಶ್ರೀ ಜಯಲಕ್ಷ್ಮ್ಮಮ್ಮಣ್ಣಿ ಯವರನ್ನು ಎಲ್ಲರೂ ಚಿನ್ನಮ್ಮಣ್ಣಿ ಯವರೆಂದು ಕರೆಯುತ್ತಿದ್ದುದು ವಾಡಿಕೆ.) ಶ್ರೀ ಜಯಲಕ್ಭೈ್ಮನ್ಮುಣ್ಣಿಯನರು ನಗುತ್ತ, *" ಹೊಸ ಸಾರ್‌, ಇವೊತ್ತು ನಿಜವಾಗಿಯೂ ನೀವು ಹೇಳಿದಷ್ಟೂ ಓದಿ ಆಮೇಲೆ ಎರಡನೇ ಮಾತು. ಎಲ್ಲಿ, ಹೊಸ ಸಾರ್‌, ಅದಕ್ಕೆ ಮುಂಚೆ ಕೊಂಚ ಅಪ್ಪಾಲೆ ತಿರುಗಿಸಿಬಿಡಿ. ಕೊಂಚ, ಕೊಂಚ, ಅಪ್ಪಾಲೆ ತಿರುಗಿಸಿ ಬಿಡಿ ಎಂದು ಉತ್ತರ ಹೇಳಿದರು. ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರು ನಗುತ್ತ, "" ನಮ್ಮ ಚಿನ್ನಮ್ಮಣ್ಣಿಯವರಿಗೆ ಚಿನ್ನ ವಾಗುವ ಯೋಚನೆ ಬಂದಿದೆ. ಆದರೆ ಪಾಠದ ವೇಳೆಯಲ್ಲಿ ಯಾವುದು ಆಗಬೇಕೋ ಅದನ್ನು ಮಾಡುವುದಿಲ್ಲ. ಯಾವುದನ್ನು ಮಾಡಬಾರದೋ ಅದನ್ನು ಮಾಡುತ್ತಾರೆ?” ಎಂದು ಹೇಳಿ ಅಪ್ಪಲೆ ತಿರುಗಿಸಿದರು. ಆಗ ಪುಟ್ಟ ಮಹಾಸ್ವಾಮಿಯವರು ವೇಲಕ್ಕೆದ್ದು ಓಡಿಬಂದು, "" ಹೊಸ ಸಾರ್‌! ನನಗೂ ಅಸ್ಟ್ಬಾಲೆ. ನನ್ನೂ ಅಪ್ಪಾಲೆ ತಿರುಗಿಸಿ, ಹೊಸ ಸಾರ್‌” ಎಂದರು. ಶ್ರೀ ಕೃಷ್ಣಾಜಮ್ಮಣ್ಣಿಯವರೂ ಓಡಿಬಂದು ತಮ್ಮನ್ನೂ ಅಪ್ಪಾಲೆ ತಿರುಗಿಸಬೇಕೆಂದು ಕೇಳಿದರು. ಮಕ್ಕಳೆಲ್ಲರನ್ನೂ ಅಪ್ಪಾಲೆ ತಿರುಗಿಸಿ, ಅವರೊಡನೆ ತಾವೂ ನಲಿದು, ಬಳಿಕ ಗುರುಗಳು ಪಾಠ ಹೇಳಲು ಪ್ರಾರಂಭಿಸಿದರು. ಶ್ರೀ ಜಯಲಕ್ಷ್ಮನ್ಮಣ್ಣಿಯವರು ಬಳಿಕ ಕೆಲವು ದಿನಗಳಮೇಲೆ, ಒಂದು ದಿನ ವ್ಯಾಸಂಗದಲ್ಲಿ ಶ್ರದ್ಧೆ ತೋರಿಸದೆ ಛಲ ಹಿಡಿದಾಗ ಅವರು ಅನುನಯದಿಂದ ವರ್ತಿಸುತ್ತ, " ಇನ್ನು ಬೆಂಚಿನ ಮೇಲೆ ನಿಲ್ಲಿಸಬೇಕಾದೀತು. "ಇಂಪೊಜಿಷನ್‌' ಬರೆಯಿಸಬೇಕಾದೀತು. ಮಹಾರಾಜರ ಕುಮಾರಿಯವರು ಎಲ್ಲರಿಗಿಂತ ಮೇಲಾಗಿ, ಎಲ್ಲರಿಗಿಂತ ಉತ್ತಮವಾಗಿ ಪಾಠಗಳನ್ನು ಓದುತ್ತ, ಮಹಾರಾಜ ಕುಮಾರಿಯನರ ಪದವಿಗೆ ಯುಕ್ತವಾದ ರೀತಿಯಲ್ಲಿರಬೇಡನೆ?'” ಎಂದರು. ಆಗ ತ್ರೀ ಜಯಲಕ್ಷ್ಮಮ್ಮಣ್ಣಿಯವರು, ""ಬರೀ ಪಾಠ, ಪಾಠ; ಪಾಠದ ಜೊತೆಗೆ ಆಟವೂ ಇರಲಿ. ಕೊಂಚ ಅಪ್ಪಾಲೆ ತಿರುಗಿಸಿ ಬಿಡಿ. ಹೊಸ ಸಾರ್‌!

ಬಾ ಲ್ಯ

ಬೇಡ, ಬೇಡ. ಇವೊತ್ತು ಮೊದಲು ಪಾಠ, ಆಮೇಲೆ ಅಸ್ಪಾಲೆ. ಅವೊತ್ತು ಮೊದಲೇ ಅಪ್ಪಾಲೆ ಆಗಿದೆ. ಇವೊತ್ತೂ ಮೊದಲೇ ಕೇಳಬಾರದು'' ಎಂದು ಹೇಳಿ ಶ್ರದ್ಧೆಯಿಂದ ವ್ಯಾಸಂಗಮಾಡಿ ಚೆನ್ನಾಗಿ ಪಾಠಗಳನ್ನೊಪ್ಪಿಸಿದರು. ಶ್ರೀ ಜಯಲಕ್ಷ್ಮಮ್ಮಣ್ಣಿಯವರು ಆರಂಭದಲ್ಲಿ ಆರೀತಿ ವ್ಯಾಸಂಗ ದಲ್ಲಿ ಅನಾದರವನ್ನು ತೋರಿಸುತ್ತಿದ್ದರಾದರೂ, ಬಳಿಕ ಅತ್ಯಂತ ಶ್ರದ್ಧೆಯನ್ನು ವಹಿಸಿ ವಿದ್ಯಾಭ್ಯಾಸ ಮಾಡಿದರು; ಓದು ಬರೆಹಗಳಲ್ಲಿಯೂ ಸಂಗೀತದಲ್ಲಿಯೂ ಅಧಿಕವಾದ ಅಭಿರುಚಿಯನ್ನು ತೋರಿಸಿದರು. ಅಷ್ಟೇ ಅಲ್ಲ. ತಮ್ಮ ಮಾತೃಶ್ರೀಯವರಾದ ಶ್ರೀ ಮಹಾರಾಜ್ಞೀ ಶ್ರೀ ವಾಣೀವಿಲಾಸ ಸನ್ನಿಧಾನದನರ ನಾಮಾಂಕಿತದ ಬಾಲಿಕಾ ಪಾಠ ಶಾಲೆಯ ಕಾರ್ಯಕಲಾಪಗಳು ಹೇಗೆ ಮುಂದುವರಿಯುತ್ತಿದ್ದುವೆಂಬು ದನ್ನು ವಿಚಾರಿಸಿಕೊಳ್ಳಲಾರಂಭಿಸಿದರು. ಪಾಠಶಾಲೆಗೆ ಆಗಬೇಕಾಗಿದ್ದ ಅನುಕೂಲಗಳನ್ನು ಶ್ರೀಮಾನ್‌ ಅಂಬಿಲ” ನರಸಿಂಹ ಐಯಂಗಾರ್ಯ ರವರು ತಿಳಿಸಿದೊಡನೆಯೇ ಉತ್ಸಾಹದಿಂದ ಅವುಗಳ ನಿಚಾರವನ್ನು ತಮ್ಮ ಮಾತಾಸಿತೃಗಳಲ್ಲಿ ಅರಿಕೆ ಮಾಡಿ ಶೀಘ್ರ ಶೀಘ್ರವಾಗಿ ಅವು ಒದಗುವಂತೆ ಮಾಡಲುಪಕ್ರಮಿಸಿದರು; ಅಲ್ಲದೆ ತಾವೇ ಉತ್ತಮವಾದ ಸಲಹೆಗಳನ್ನು ಕೊಡಲಾರಂಭಿಸಿದರು. ಅವರು ಅಷ್ಟು ಚಿಕ್ಕ ವಯಸ್ಸಿನಲ್ಲಿ ಆರೀತಿ ಮಾಡುತ್ತಿದ್ದುದನ್ನು ಕಂಡು ಬೆರಗಾಗಿ ಅಂಬಿಲ್‌ ನರಸಿಂಹ ಐಯಂಗಾ ರ್ಯರವರು, "ಕುಮಾರಿಯವರಿಗೆ ಕೆಲವು ಕಾಲ ನಾನು ಗುರುವಾಗಿದ್ದೆ. ಈಗ ನನಗೇ ಕುಮಾರಿಯವರು ಗುರುವಾಗಿದ್ದಾರೆ. ಅದರ ಜೊತೆಗೆ ಪರಮೋಪಕಾರಿಗಳೂ ಆಗಿದ್ದಾರೆ” ಎಂದು ತಮ್ಮ ಆಪ್ತ್ಮರೊಡಸನೆ ಹೇಳಿಕೊಂಡು ಹರ್ಷಿಸುತ್ತಿದ್ದರು. ಪುಟ್ಟ ಮಹಾಸ್ವಾಮಿಯವರು ಏಳು ವರ್ಷ ವಯಸ್ಸಿನವರಾಗಿದ್ದಾಗ್ಗೆ (೧೮೯೧ನೆಯ ಇಸನಿಗೆ ಸರಿಯಾದ ಶಾಲಿವಾಹನ ಶಕ ೧೮೧೪ನೆಯ ಖರ ಸಂವತ್ಸರದ ಆಷಾಢ ಶುದ್ಧ ಬಿದಿಗೆ ಶುಕ್ರ ಜಗದ್ಗುರುಗಳ ವಾರದ ದಿನ) ಪ್ರದರ್ಶಿಸಿದ ಗುರುಭಕ್ತಿಯ ಅದ್ಭುತ ಆಶೀರ್ವಚನ ನಿದರ್ಶನವು ಅರನುನೆಯಲ್ಲಿದ್ದವರೆಲ್ಲರನ್ನೂ ನಿಸ್ಮಯಗೊಳಿಸಿತು. ಅದನ್ನು ಇಲ್ಲಿ ಸೂಚಿಸು ವುದಕ್ಕೆ ಮುಂಚೆ ಗುರುಹಿರಿಯರಲ್ಲಿ ಅವರ ಮನೋಧರ್ಮವು ಹೇಗಿದ್ದಿ ತೆಂಬುದನ್ನು ತಿಳಿಸುವುದು ಉಚಿತವಾಗಿದೆ. ಕವಿತಿಲಕ ಸೋಸಲೆ ಅಯ್ಯ ಶಾಸ್ತ್ರಿಗಳವರು ಪುಟ್ಟಿ ಮಹಾಸ್ವಾಮಿಯವರಿಗೆ "" ಗುರುರ್ಬ್ರಹ್ಮಾ ಗುರು ರ್ವಿಷ್ಣುಃ ಗುರುರೇವ ಮಹೇಶ್ವರಃ ಗುರುಸ್ಸಾಕ್ಸಾತ್ಸರಬ್ರಹ್ಮಾ ತಸ್ಮೈ

೩೧

ಷ್ಲಿ೨ ಆಳಿದ ಮುಹಾಸ್ವಾನಿೀಯವರು

ಶ್ರೀಗುರವೇ ನಮಃ ॥?' ಎಂಬ ಶ್ಲೋಕವನ್ನು ಕಂಠಪಾಠಮಾಡಿಸಿ ಅದರ ಅರ್ಥವು ಅವರ ಎಳೆಯ ಮನಸ್ಸಿಗೆ ಖಚಿತವಾಗಿ ಗೋಚರಿಸುವ ರೀತಿಯಲ್ಲಿ ಸಕಾರಣವಾಗಿ ಆದರದಿಂದ ಬೋಧಿಸಿದ್ದಾಗಿನಿಂದ ಅವರ ಗುರುಭಕ್ತಿಯ: ಮೊದಲಿಗಿಮ್ಮಡಿಯಾಗಿ, ಅವರು ತಮ್ಮ ವಿದ್ಯಾಗುರುಗಳಲ್ಲೆಲ್ಲ ನಿಧೇಯ ರಾಗಿ ವರ್ತಿಸುತ್ತಿದ್ದರು. ಗುರುವೆಂಬ ಶಬ್ದವು ಮಾತಾಶಿತೃಗಳಿಗೆ ಸಕ ಅನ್ವಯಿಸುವ ಅಂಶವನ್ನೂ ಶಾಸ್ತ್ರಿಗಳವರು ಬೋಧಿಸಿದ್ದರು. ಪುಟ್ಟಿ ಮಹಾಸ್ವಾಮಿಯವರು ಅದನ್ನು ಗ್ರಹಿಸಿ, ತಮ್ಮ ತೀರ್ಥರೂನರವರಾಃ ಶ್ರೀ ಚಾಮರಾಜೇಂದ್ರ ಒಡೆಯರವರು ಶ್ರೀ ಸೀತಾವಿಲಾಸದ ಮಾತೃಶ್ರಿ ಯವರಲ್ಲಿ ತೋರಿಸುತ್ತಿದ್ದ ಭಕ್ತಿನಿಶ್ವಾಸಗಳ ಪ್ರತ್ಯಕ್ಷ ನಿದರ್ಶನವನಃ ಕಂಡು, ಅದೇ ರೀತಿ ಅನನ್ಯ ಸುಲಭವಾದ ಭಕ್ತಿ ವಿಶ್ವಾಸಗಳನ್ನು ತಾವ ತಮ್ಮ ಮಾತಾಸಿತೃಗಳಲ್ಲಿ ಪ್ರದರ್ಶಿಸಲಾರಂಭಿಸಿದರು. ಅಷ್ಟು ಬಾ ವಯಸ್ಸಿನಲ್ಲಿ ಅಷ್ಟು ಮಹತ್ತರವಾದ ಭಕ್ತಿ ವಿಶ್ವಾಸಗಳನ್ನು ಪ್ರದರ್ಶಿ? ತ್ರಿದ್ದುದು ಮಹಾಸ್ವಾಮಿಯವರ ಪೂರ್ವಜನ್ಮ ಸಂಸ್ಕಾರ ಫಲವೆಂ0 ಸಮಸ್ತರೂ ಕೊಂಡಾಡುತ್ತಿದ್ದರು. ಅತ್ಯುತ್ತಮವಾದ ಫಲವು: ಗಳನ್ನೂ ಇತರ ವಸ್ತುಗಳನ್ನೂ ತಮ್ಮ ವಿದ್ಯಾ ಗುರುಗಳಿಗೆ ಆಗಾಗ ' ಗಾಣಿಕೆಯಾಗಿ ಸಮರ್ಪಿಸಿ ಪುಟ್ಟಿ ಮಹಾಸ್ವಾಮಿಯವರು ಸಡಗರಸಃ ತ್ತಿದ್ದರು. ಮೇಲೆ ಸೂಚಿಸಿದ ಶುಭದಿನ, ಶ್ರೀ ಶೃಂಗಗಿರಿ ಜಗದ್ಗು ಗಳಾದ ಶ್ರೀ ಸಚ್ಚಿ ದಾನಂದ ಶಿವಾಭಿನವ ನೃಸಿಂಹಭಾರತಿ ಸ್ವಾಮಿಗಳ ಸವಾರಿಯ ಅರಮನೆಗೆ ಚಿತ್ರೈಸಿದಾಗ ಶ್ರೀ ಚಾಮರಾಜೇಂದ್ರ ಒಡೆ! ರವರು ಶ್ರೀ ಶ್ರೀಗಳವರನ್ನು ಮಹತ್ತರವಾದ ಭಕ್ತಿಯಿಂದ ಸ್ವಾಗ: ಪಾದಪೂಜೆಮಾಡಿ ಸತ್ಯರಿಸಿದರು. ಅನಂತರ ಅವರೀರ್ವರಿಗೂ ಸಂಭಾಕ ನಡೆದು ಪೂರೈಸಿದ ಮೇಲೆ ಪುಟ್ಟಿ ಮಹಾಸ್ವಾಮಿಯನರೊಬ್ಬರು ಹೊರ: ಉಳಿದ ನಾಲ್ವರು ಮಕ್ಕಳೂ ಶ್ರೀ ಶ್ರೀಗಳವರಿಗೆ ನಮಸ್ಕಾರಮಾಡಿದ ಶ್ರೀ ಚಾಮರಾಜೇಂದ್ರ ಒಡೆಯರವರು ಶ್ರೀ ಶ್ರೀಗಳವರಿಂದ ನಾಲ್ಕ ಮಕ್ಕಳಿಗೂ ಆಶೀರ್ವಾದ ನಡೆದಂತೆಯೇ ಶ್ರೀಮದ್ಯುವರಾಜ ಶ್ರೀ ಕ್ಕ ರಾಜೇಂದ್ರ ಒಡೆಯರವರಿಗೂ ಆಶೀರ್ವಾದ ನಡೆಯಬೇಕೆಂದು ವಿ ಕೊಂಡು ಅಂತಃಪುರದಲ್ಲಿಲ್ಲದೆ ಹೊರಟುಹೋಗಿದ್ದ ಕುಮಾರರ ಬರಮಾಡುವಂತೆ ಇಂಗಿತಜ್ಞರಾದ ಧರ್ಮಾಧಿಕಾರಿಗಳಿಗೆ ಸಂಚ್ಞೆವ. ದರು. ಧರ್ಮಾಧಿಕಾರಿಗಳು ಸನ್ನಿಧಿಯಿಂದ ಹೊರಟು ಅಂತಃ ಹೊರಗಿನ ಭವ್ಯದೃಶ್ಯನನ್ನು ಕಂಡು ಬೆರಗಾಗಿ, ಮತ್ತೆ ಅಂತಃ ಹಿಂತಿರುಗಿ, ತಮ್ಮ ಸಂಜ್ಞೆಗನುಸಾರನಾಗಿ ಅಲ್ಲಿಂದ ಚಿತ್ತೆ

ಬಾಲ್ಕ ಪತ

ಮಹಾಪ್ರಭುಗಳವರನ್ನು ಅನುವರ್ತಿಸಿದರು. ಪುಟ್ಟ ಮಹಾಸ್ವಾಮಿ ಯವರು ತಮ್ಮ ಏಳು ವರ್ಷ ವಯಸ್ಸಿಗೆ ಮಾರಿದ ಭಕ್ತಿ ಸಾರವಶ್ಯದಿಂದ ಸೂಡಿ, ಅಂತಃಪುರದ ದ್ವಾರಪ್ರದೇಶದಲ್ಲಿದ್ದ ಶ್ರೀ ಶ್ರೀಗಳವರ ಪಾದುಕೆ ಗಳೆರಡನ್ನೂ ಎಜೆಗಪ್ಪಿ ಕೊಂಡು ಕಣ್ಣುಗಳನ್ನು ಮುಚ್ಚಿ ನಿಂತು, ಮೆಲ್ಲಗೆ, ಗುರುರ್ಬ್ರಹ್ಮಾ ಗುರುರ್ನಿಷ್ಮುಃ ಗುರುರೇವ ಮಹೇಶ್ವರಃ ಗುರು ಸ್ಸಾಕ್ಸಾತ್ಸರಬ್ರಹ್ಮ್ಮಾ ತಸ್ಮೈ ಶ್ರೀಗುರವೇ ನಮಃ ॥'' ಎಂಬ ಶ್ಲೋಕ ವನ್ನೇ ಮತ್ತೆಮತ್ತೆ ಹೇಳಿಕೊಳ್ಳುತ್ತ, ಬಾಹೃಪ್ರಪಂಚವನ್ನೇ ಮರೆತು ತಲ್ಲೀನರಾಗಿ ನಿಂತಿದ್ದರು. ಧರ್ಮಾಧಿಕಾರಿಗಳು ಸಂಗತಿಯನ್ನು ಶ್ರೀ ಶ್ರೀಗಳವರಿಗೆ ನಿಜ್ಞಾನಿಸಲು ಅಂತಃಪುರಕ್ಕೆ ತೆರಳಿದರು. ಮಹಾಪ್ರಭು ಗಳವರು ಕುಮಾರರನ್ನು ಬಿಗಿದಪ್ಸಿ ಅಂತಃಪುರದೊಳಕ್ಕೆ ಕರೆದೊಯ್ದಾಗ ಶ್ರೀ ಶ್ರೀಗಳವರು. ಮಂದಸ್ಮಿತ ವದನರಾಗಿ "ಶ್ರೀ ಶಾರದಾಚಂದ್ರ ಮಾಳೀಶ್ವರರು ಸಂಪೂರ್ಣವಾಗಿ ಶ್ರದ್ಧಾಭಕ್ತಿಗಳನ್ನೂ ವಿವೇಕ ವೈರಾಗ್ಯ ಗಳನ್ನೂ ಇವರಿಗೆ ಅನುಗ್ರಹಿಸಿ ಸೇವೆಯನ್ನು ಸ್ವೀಕರಿಸುತ್ತಾರೆ. ಇವರದು ಅದ್ಭುತವಾದ ಸಂಸ್ಕಾರ? ಎಂದು ಹೇಳಿ ಆನಂದಬಾಷ್ಪ ಪೂರಿತಲೋಚನರಾಗಿ -- ಅಷ್ಟರಲ್ಲಿ ದೀರ್ಫ್ಥದಂಡ ಪ್ರಣಾಮ ಮಾಡಿದ ಪುಟ್ಟ ಮಹಾಸ್ವಾಮಿಯವರನ್ನಾಶೀರ್ವದಿಸಿ ಅನುಗ್ರಹಿಸಿದರು. ೧೮೯೧ನೆಯ ಇಸವಿಯಲ್ಲಿ ಶ್ರೀಮನ್ಮಹಾರಾಜ ಶ್ರೀ ಚಾಮ ರಾಜೇಂದ್ರ ಒಡೆಯರವರು ತಮ್ಮ ಪುತ್ರರಿಗೆ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುವುದನ್ನು ಕಲಿಸಬೇಕೆಂದು ಶ್ರೀಮಾನ್‌ ಬಾಲ್ಯ ವಯಸ್ಸಿನ ಪೂರ್ಣ ರಾಘವೇಂದ್ರರಾಯರವರಿಗೆ ಅಪ್ಪಣೆ ವಾಗ್ದರಿ ಮಾಡಿದರು. ಮುಂದಿನ ಒಂದು ವರ್ಷದ ಅವಧಿ ಯಲ್ಲಿ ಅವರು ಕೆಲಸವನ್ನು ಶ್ರೇಷ್ಕರೀತಿಯಲ್ಲಿ ನಿರ್ವಹಿಸಿದರು. ೧೮೯೨ನೆಯ ಇಸವಿಯಲ್ಲಿ ಮೈಸೂರು ನಗರದ ಮಹಾರಾಜಾ ಕಾಲೇಜಿಗೆ ಅಧ್ಯಾಪಕರಾಗಿ (ಪ್ರೊಫೆಸರಾಗಿ) ನೇಮಕ ವಾಗಿ ಬಂದ ಶ್ರೀಮಾನ್‌ ಜೆ. ವೀರ್‌ ಸಾಹೇಬರು ಎಂಟು ವರ್ಷ ವಯಸ್ಸಿನ ಬಾಲಕರಾಗಿದ್ದ ಶ್ರೀ ಕೃಷ್ಣರಾಜೇಂದ್ರ ಒಡೆಯರವರು ಶುದ್ಧ ವಾದ ಶೈಲಿಯಲ್ಲಿ ಸೊಗಸಾಗಿ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುತ್ತಿದ್ದ ವೈಖರಿಯನ್ನು ಕೊಂಡಾಡಿ, ""ನಾನಾಗಿ ಕಣ್ಣಾರ ನೋಡದೆ ಹೋಗಿದ್ದು ಮತ್ತಾರಾದರೂ ಸಂಗತಿಯನ್ನು ನನಗೆ ತಿಳಿಸಿದ್ದ ಸಕ್ಸದಲ್ಲಿ ಇದು ನಿಜವೆಂದಾಗಲಿ ಅಥವಾ ಇದು ಸಾಧ್ಯವೆಂದಾಗಲಿ ನಾನು ಬೇರೆ ನಂಬುತ್ತಿರಲಿಲ್ಲ. ಗುರುಗಳಾದ ಶ್ರೀಮಾನ್‌ ರಾಘವೇಂದ್ರರಾಯರ 2 F

೩ಿ೪ ಆಳಿದ ಮಹಾಸ್ವಾವಿಂಯನರು

ಸಾಮಥ ರವನ್ನು ಹೆಚ್ಚಾಗಿ ಕೊಂಡಾಡಬೇಕೋ, ಶಿಷ್ಯರ ಪ್ರತಿಭೆಯನ್ನು ಹೆಚ್ಚಾಗಿ ಕೊಂಡಾಡಬೇಕೋ ತಿಳಿಯದು'' ಎಂದು ಹೇಳಿದರು, ಪ್ರತಿಭಾಶಾಲಿಗಳಾಗಿದ್ದ ಶ್ರೀಮದ್ಯುವರಾಜ ಶ್ರೀ ಕೃಷ್ಣರಾಜೇಂದ್ರ, ಒಡೆಯರವರಿಗೆ ಪ್ರತ್ಯೇಕವಾಗಿ ಪಾಠಶಾಲೆಯಲ್ಲಿ ಶಿಕ್ಷಣ ದೊರೆಯುವುದೇ ಉಚಿತವೆಂದು ಶ್ರೀ ಚಾಮರಾಜೇಂದ್ರ ಒಡೆಯ. ರಾಯಲ್‌ ರವರಿಗೆ ತೋರಿತು. ೧೮೯೨ನೆಯ ಇಸವಿಯಲ್ಲಿ ಸ್ಕೂಲ್‌? ಪಾಠಶಾಲೆ “ರಾಯಲ್‌ ಸ್ಕೂಲ್‌'' ಎಂಬ ಹೆಸರಿನ ಪಾಠ ಶಾಲೆಯು ಲೋಕರಂಜನ ಮಹಲ್‌ (" ಸಮ್ಮರ್‌ ಪ್ಯಾಲಸ್‌'”) ಕಟ್ಟಡದಲ್ಲಿ ಸ್ತಾಪಿತವಾಗಿ, ಪುಟ್ಟ ಮಹಾಸ್ವಾ ಮಿಯಷರ ವಿದ್ಯಾಭ್ಯಾ ಸವು ಭರಿ ಪಂಗಡದ ಮತ್ತು ಬ್ರಾ ಷ್ಟ ಸಣ ತರ ಕೆಲವು ಬಾಲಕರೊಡನೆ ಅಲ್ಲಿ ಪ್ರಾರಂಭವಾಯಿತು. ಆಗ್ಗೆ ಅಲ್ಲಿ ವ್ಯಾಸಂಗ ಮಾಡುತ್ತಿ ದ್ವವರೆಲ್ಲರ ಒಟ್ಟು ಸಂಖ್ಯೆ ಯು ಪತ್ತ. ಇಸ ತ್ತು ಮಾತ್ರ. ಶಿ ಶ್ರ್ರೀಮದ್ಯುವರಾಜ ಶ್ರಿ ಶ್ರೀಕೃ ಜ| ಕಾಂಡ ಒಡೆಯರವರ pd ರಾದ ಶ್ರಿ ಸತ ಮಣ್ಣಿ ಯವರು, ಶ್ರೀ ಕೃಷ್ಣಾಜಮ್ಮಣ್ಣಿ ಯವರು ಮತ್ತು ಶ್ರೀ ಚಲುವಾಜಮ ್ಲಿಯವರು - ಇವರುಗಳ ವಿದ್ಯಾಭ್ಯಾಸ ಕ್ಕಾಗಿ ಪ್ರತ್ಯೇಕವಾಗಿ ಏರ್ಪಾಡಾಯಿು ತು; ಅವರೊಡನೆ ಇತರ ಕೆಲವರು ಬಾಲಕೆಯರೂ ವ್ಯಾಸಂಗಮಾಡುತ್ತಿದ್ದರು. ಶ್ರೀ ಕಂಠೀರವ ನರಸಿಂಹ ರಾಜ ಒಡೆಯರವರಿಗೆ ಆಗ್ಗೆ ನಾಲ್ಕೇ ವರ್ಷ ವಯಸ್ಸಾಗಿದ್ದ ಕಾರಣ, ಚೂಡಾಕರ್ಮವೂ, ಅಕ್ಬರಾಭ್ಯಾಸವೂ ಇನ್ನೂ ನೆರವೇರಿರಲಿಲ್ಲ. ರಾಯಲ್‌ ಸ್ಕೂಲ್‌? ಪಾಠಶಾಲೆಯಲ್ಲಿ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಮುಖ್ಯೋಪಾಧ್ಯಾಯರಾಗಿ ನೇಮಕ ವಾದರು. ಸಹಾಯೋಪಾಧ್ಯಾಯರಾಗಿ ನೇಮಕವಾದವರಲ್ಲಿ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಇಂಗ್ಲಿಷ್‌ ಭಾಷೆಯನ್ನೂ, ಕವಿತಿಲಕ ಸೋಸಲೆ ಅಯ್ಯ ಶಾಸ್ತ್ರಿಗಳವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನೂ, ಶ್ರೀಮಾನ್‌ ಹಸನ್‌ ಆಲಿಯವರು ಉರ್ದು ಭಾಷೆಯನ್ನೂ, ಶ್ರೀಮಾನ್‌ ಬಿ. ಭೀಮರಾಯರವರು ಗಣಿತ ಮುಂತಾದುವುಗಳನ್ನೂ ಶ್ರೀಮಾನ್‌ ಹಟ್ಟಿ ಕೃಷ್ಣ ಐಯಂಗಾರ್ಯರವರು ಭೂಗೋಳವನ್ನೂ ರಿಸಾ ಲಾರ್‌ ಮಹಮ್ಮದ್‌ ಆಲಿಯನರು ಕುದುರೆ ಸವಾರಿಯನ್ನೂ, ಜಮಾದಾರ್‌ ವರದರಾಜುಲು ನಾಯ್ದು ಅವರು ಡ್ರಿಲ್‌ ಕವಾತನ್ನೂ, ಶ್ರೀಮಾನ್‌ ಆರ್ಮೊಗಂ ಪಿಳ್ಳೆಯವರು ರೇಖಾ ಚಿತ ಶ್ರ ಲೇಖನವನ್ನೂ (ಡ್ರಾಯಿಂಗ್‌), ಶ್ರೀಮಾನ್‌ ವೀರಣ್ಣನವರು "“ ಜಮ್ನಾಸ್ಸಿ ಸ್ಟಿಕ್ಸ್‌ ಅಂಗಸಾಧನೆಯನ್ನೂ

ಬಾಲ್ಕ 4೫

ಕಲಿಸಬೇಕೆಂದು ಗೊತ್ತಾಯಿತು. ಪಾಠಶಾಲೆಯ ಕಾರ್ಯಕಲಾಪಗಳು ತೃಪ್ತಿಕರವಾಗಿ ಮುಂದುವರಿದುವು. “ರಾಯಲ್‌ ಸ್ಕೂಲ್‌'' ಪಾಠ ಶಾಲೆಯು ೧೯೦೧ನೆಯ ಇಸವಿಯ ವರೆಗೂ ನಡೆಯಿತು.

ಆಳಿದ ಮಹಾಸ್ವಾಮಿಯವರ ಸಹಪಾಠಿಗಳಾಗಿದ್ದವರಲ್ಲಿ ಕೆಲವರು ಈಗ ದೊಡ್ಡ ದೊಡ್ಡ ಹುದ್ದೆಗಳನ್ನಲಂಕರಿಸಿದ್ದಾರೆ. ಉಳಿದವರಲ್ಲಿ ಕೆಲವರು ದೊಡ್ಡದೊಡ್ಡ ಹುದ್ದೆಗಳಲ್ಲಿದ್ದು ವಿಶ್ರಾಂತರಾಗಿದ್ದಾರೆ. ಈಗ ದಿವಾನ್‌ರವ ರಾಗಿರುವ ಅಮಿಾನ್‌-ಉಲ-ಮುಲ್ಟ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರು, ಸರ್ದಾರ್‌ ಎಂ. ಲಕ್ಷ್ಮ್ಮೀಕಾಂತರಾಜ ಅರಸಿನನರು, ಮೇಜರ್‌ ಎಂ. ಸಿ. ಸುಬ್ಬರಾಜ ಅರಸಿನನರು, ಶ್ರೀಮಾನ್‌ ಎಂ. ಎಸ್‌. ರಾಮಚಂದ್ರರಾಯರವರು, ಶ್ರೀಮಾನ್‌ ಎಚ್‌. ಸಿದ್ದರಾಜ ಅರಸಿನವರು, ಶ್ರೀಮಾನ್‌ ಎಸ್‌. ನರಸಿಂಗರಾಯರವರು, ಶ್ರೀಮಾನ್‌ ಬಾದಾಮಿ ಶಂಕರರಾಯರವರು, ಶ್ರೀಮಾನ್‌ ಎ. ಸಿ. ಬಸವರಾಜ ಅರಸಿ ನವರು, ಶ್ರೀಮಾನ್‌ ಕೆ. ಲಿಂಗೋಸಂತ್‌ ಬಾದಾಮಿಯವರು ಮುಂತಾ ದವರು ಅವರ ಸಹಪಾಠಿಗಳಾಗಿದ್ದರು. ಅವರಲ್ಲಿ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ ಅವರೂ, ಶ್ರೀಮಾನ್‌ ಓಟ. ಎಸ್‌. ಅಲೀಖಾನ್‌ರವರೇ ಮುಂತಾದ ಕೆಲವರೂ ೧೮೯೨ನೆಯ ಇಸವಿಯಿಂದಲೇ ಮಹಾಸ್ವಾಮಿ ಯವರ ಸಹಪಾಠಿಗಳಾಗಿರಲಿಲ್ಲ. ಕೆಲಕೆಲವರು ಕೆಲಕೆಲವು ಕಾಲಾನಂತರ ಸೇರಿದವರು. ದಿವಂಗತ ಶ್ರೀಮಾನ್‌ ರಾಜಸೇವಾನಿಪುಣ ಎಸ್‌. ಶಾಮಣ್ಣ ನವರೂ, ಶ್ರೀಮಾನ್‌ ಟ.ಗುಂಡಸ್ಪನನರೂ, ಶ್ರೀಮಾನ್‌ ಬಿ. ವೆಂಕಟ ಸುಬ್ಬರಾಯರವರೂ «ರಾಯಲ್‌ ಸ್ಕೂಲ್‌?” ಪಾಠಶಾಲೆಗೆ ಸೇರಿದಾಗಲೇ ಮಹಾಸ್ವಾಮಿಯವರಿಗಿಂತ ಹೆಚ್ಚಿನ ತರಗತಿಗೆ ಅರ್ಹರಾಗಿದ್ದುದರಿಂದ ಅವರಿಗಾಗಿ ಮೇಲಿನ ತರಗತಿಯೂ ಏರ್ಪಟ್ಟಿತು. ಮಹಾಸ್ವಾಮಿಯವರೂ, ಅವರ ಮೂವರು ಸಹೋದರಿಯರೂ ಅರಮನೆಯಿಂದ ಪಾಠಶಾಲೆಗೆ ಬರುಳ್ತ್ರಿ ದ್ದರು. ಉಳಿದವರು ತಮ್ಮ ತಮ್ಮ ಮನೆಗಳಿಂದ ಪಾಠಶಾಲೆಗೆ ಬಂದು ಹೋಗುತ್ತಿದ್ದರು. ಮಧ್ಯಾಹ್ನದಮೇಲೆ ಅವರಿಗೆ ಆವಶ್ಯಕವಾಗು ತ್ತಿದ್ದ ಉಪಾಹಾರ ಮುಂತಾದ ಸಮಸ್ತ ಸೌಕರ್ಯಗಳೂ ಅರಮನೆಯಿಂದ ಕಲ್ಪಿತವಾಗಿದ್ದುವು.

ಶ್ರೀ ಚಾಮರಾಜೇಂದ್ರ ಒಡೆಯರವರೂ, ಆಗಿನ ದಿವಾನ್‌ರವರಾದ ಸರ್‌ ಕೆ. ಶೇಷಾದ್ರಿ ಐಯರವರೂ, ಈಗಿನ ಹುಜೂರು ಸೆಕ್ರಿಟಿರಿಯವರಾದ ರಾಜಸಭಾಭೂಷಣ ಓ. ತಂಬೂಚೆಟ್ಟಿ ಯವರ ತಂದೆಯವರಾದ ಶ್ರೀಮಾನ್‌ ಟ, ಆರ್‌. ಎ. ತಂಬೂಚೆಟ್ಟಿಯವರು ಮುಂತಾದ ದೊಡ್ಡ ದೊಡ್ಡ

೩೬ ಆಳಿದ ಮಹಾಸ್ವಾವಿಿಯವರು

ಅಧಿಕಾರಿಗಳೂ ಆಗಾಗ್ಗೆ ಪಾಠಶಾಲೆಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಪಾಠ ಪ್ರವಚನಗಳನ್ನು ಸರಿಶೀಲಿಸಿ, ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಹಾಕಿ, ಉತ್ತಮವಾದ ಸಲಹೆಗಳನ್ನು ಕೊಡುತ್ತಿದ್ದರು. ಮಹಾಸಾ ಿಮಿಯವರು ಬಾಲ್ಯದಲ್ಲಿ ಸಹ, ಅಲ್ಪ ವಯಸ್ಸಿನ ಬಾಲಕರಿಂದ ನಿರೀತಿ ಕ್ಸಿಸುವುದು ಸಾಧ್ಯವಿಲ್ಲದಷ್ಟು ಮೇಲ್ಮೆಯಿಂದ ವರ್ತಿಸು ತ್ರಿದ್ದರು. ಒಂದು ದಿನ ಮಕ್ಕಳೆಲ್ಲರೂ ಆಡು ಬಾಲಸ್ಕಭಾವಳ್ಳೆ ತ್ತಿದ್ದಾಗ್ಗೆ, ಊಳಿಗದವನ ಅಚಾತುರ್ಯದಿಂದ ನಿನಾರಿದ ವರ್ತನೆ. ವ:ಹಾಸ್ವಾಮಿಯವರು ಬಿದ್ದು, ಹಲ್ಲಿಗೆ ಏಟು ತಗಲಿ ತುಟಿಯು ಕಿತ್ತುಹೋಗಿ, ರಕ್ತವು ಹರಿಯಿತು; ಅಲ್ಲದೆ, ಮಂಡಿಗಳಿಗೂ ಪೆಟ್ಟು ಬಿದ್ದು ನೋವಾಯಿತು. ಮಹಾಸ್ತಾ ಮಿ ಯವರು ಆಗ ಊಳಿಗದಪನಲ್ಲಿ ಸ್ವಲ್ಪವೂ ಕುಪಿತರಾಗದೆ, ತರುಗೆ ಪೆಟ್ಟು ತಗಲಿದುದಕ್ಕಾಗಿ ಲೇಶಮಾತ್ರ ವು ಕೋಡು ದೆ, ಅಸಾಧಾರಣವಾದ ತಾ ಯನ್ನು ತೋರಿಸಿದರು. ಆದಾಗ್ಲೂ ಸೇವಕನ ಅಚಾತುರ್ಯದ ಇತರರಿಂದ ಶ್ರೀ ಮಹಾರಾಜ್ಞೀ ವಾಣೀವಿಲಾಸ ಸನ್ಸಿಧಾನದವರ ಕಿವಿಗೆ ಮುಟ್ಟಿತು. ಅವರು ಸೇವಕನನ್ನು ಕರೆಯಿಸಿ ವಿಚಾರಣೆ ಮಾಡಿದಾಗ ಮಹಾಸ್ವಾಮಿಯವರು, "" ಅಮ್ಮಯ್ಯ! ಅವನ ತಪ್ಪೇನೂ ಇಲ್ಲ. ನು ಬಯ್ಯಬೇಡಿ. ಅವನು ನನ್ನ ಚೆನ್ನಾಗಿ ನೋಡಿಕೋತಾನೆ. ನಾನೇ ಬಿದ್ದೆ » ನನ್ನ ತಪ್ಪ್ಪು'' ಎಂದರು. ಶ್ರೀ ವಾಣೀವಿಲಾಸ ಸನ್ನಿಧಾನ ದವರು ನಕ್ಕು ಸುಮ್ಮನಾದರು. ಬಳಿಕ ಆಟಕ್ಕಾಗಿ ಸೇರಿದ್ದಾಗ್ಗೆ ಶ್ರೀ ಕೃ ಹ್ಯಾ ಜಮ್ಮ ಣ್ಣ ಯವರು ಮಹಾಸ್ವಾ _ಮಿಯವರನ್ನು ಕುರಿತು, 4 ತಮ ಯ್ಯ ! ಕ” ಅಮ್ಮಯ ನೊಡನೆ ಹಾಗೆ ಹೇಳಿದಿರಿ ? ಅವನಿಂದಲೇ ಅನ್ಲವೋ ನೀವು ಬಿದ್ದೆ ಮಿ 9: ಎಂದು ಕೇಳಿದರು. ಆಗ ಮಹಾಸ್ವಾಮಿಯವರು, " ಅಕ್ಕಯ್ಯ!" ಅವೊತ್ತು ನೀವು ತಳ್ಳಿ ನಾನ: ಕೆಳಗೆ ಬಿದ್ದಾಗಲೂ ನಾನು ಅವರಿಗೆ ಹೇಳಲಿಲ್ಲ. ಅವನು ತಳ್ಲಿದಾಗ ಇವೊತ್ತೂ ಹೇಳಲಿಲ್ಲ. ಅವನೂ ನಮ್ಮ ಹಾಗೇ ತಾನೆ? ನಮ್ಮನ್ನಾಡಿಸಿ ನಮ್ಮ ಜೊತೆಯಲ್ಲೇ ಇರ್ತಾನೆ. ನಮ್ಮ ಹಾಗೇ ಅಲ್ಲವೇ, ಅಕ್ಕಯ್ಯ??? ಎಂದುದಕ್ಕಾಗಿ ಹಿಗ್ಗಿ, ಶ್ರೀ ಜಯಲಕ್ರ್ಮ್ಮನ್ಮುಣ್ಣಿಯವರೂ, ಶ್ರೀ ಕೃಷ್ಣಾ ಜಮ್ಮಣ್ಣಿಯವರೂ ನಾನು ತಾನೆಂದು ಹುರುಡುಸಡುತ್ತ ಅವರನ್ನು ಮುದ್ದಿಸಿದರು. ಸಮಸ್ತರನ್ನೂ ತಮ್ಮಂತೆಯೇ'ಕಂಡು ಅವರ ಸ್ಥಾ ನದಲ್ಲಿ ತಾವೇ ಇದ್ದ ತೆ ಭಾವಿಸಿ ಸ್ಫೋತ್ರಾರ್ಹವಾದ ಸದು ವು ಆಳಿದ ಮಹಾಸ್ವಾಮಿಯವರಲ್ಲಿ ತೀರ ಬಾಲ್ಯ ವಯಸ್ಸಿನಿಂದಲೂ ನೆಲಸಿದ್ದು ದಿನ ದಿನವೂ ಪರಿಸ್ಸು ಟಿವಾಯಿತು.

ಬಾಲ್ಯ ೩೭

ಆಳಿದ ಮಹಾಸ್ವಾಮಿಯವರಿಗೆ ಕೇವಲ ಬಾಲ್ಯ ವಯಸ್ಸಿನಿಂದಲೂ ವಿದ್ಯಾಭ್ಯಾಸದಲ್ಲಿ ತೀವ್ರಾಸಕ್ತಿಯಿದ್ದಿತು. ಮಹಾಸ್ವಾಮಿಯವರು ಆಟಗಳ ಕಾಲದಲ್ಲಿ ಆಟಗಳಲ್ಲಿಯೂ, ಪಾಠಗಳ ಕಾಲದಲ್ಲಿ ವಿದ್ಯಾಭ್ಯಾಸದಲ್ಲಿ ಪಾಠಗಳಲ್ಲಿಯೂ ಮಗ್ಗರಾಗಿರುತ್ತಿದ್ದರು; ತೀವ್ರಾಸಕ್ತಿ ಉತ್ಸಾಹವನ್ನೂ ಆಸಕ್ತಿಯನ್ನೂ ತೋರಿಸು ತ್ತಿದ್ದರು; ಸಮಸ್ತರಿಗೂ ವಿಸ್ಮಯವನ್ನುಂಟು ಮಾಡುತ್ತಿದ್ದರು. ೧೮೯೨ನೆಯ ಇಸವಿಯಲ್ಲಿ ಪುಟ್ಟ ಮಹಾಸ್ವಾಮಿ ಯವರಿಗೆ ನಿಷಮಶೀತಜ್ವ .ರವು ಬಂದು ಮಹಾರಾಜ po ಸತಿಗಳನ್ನೂ, ಇತರರನ್ನೂ ವಿಶೇಷ ಕಳವಳಕ್ಕೆ ಗುರಿಮಾಡಿತು. ವೈದ್ಯಶ್ರೇಷ್ಠರು ಸಾಧ್ಯವಿದ್ದ ಷ್ಟು ಮಟ್ಟಿ RE ಚಿಕಿತ್ಸೆ ಮಾಡತೊಡಗಿದರು. ಮಹಾಸ್ವಾ ಬಾ ನಿಷಮಶೀತಜ್ವರದಿಂದ ನರಳುತ್ತಿ ದ್ಹಾಗ ಕೂಡ, ರೋಗದ ದೆಸೆಯಿಂದ ವಿದ್ಯಾಭ್ಯಾ ಸಕ್ಳೈ ವಿಘ್ನುವಾಯಿತಲ್ಲ್ವಾ -- ಎಂದು ತೊಳಲುತ್ತಿದ ದ್ಸರು; ತಮ್ಮ; ನೋಡಲು ಶ್ರೀಮಾನ್‌ ಪೂರ್ಣರಾಘವೇಂದ್ರ ಯವರು. NSS ಕ್ಲಾಸಿನಲ್ಲಿ ನಂಬರು ಹೋಯಿ ತಲ್ಲಾ. ರ್ಯಾಂಕ್‌ ಹೋಯಿತಲ್ಲಾ'' ಎಂದು ಮಹಾಸ್ವಾಮಿಯವರು ಪೇಚಾಡುತ್ತಿದ್ದರು. ರೋಗದಿಂದ ಹಿಂಸೆಸಡುತ್ತಿದ್ದಾಗ ಕೂಡ, ತರಗತಿ ಯಲ್ಲಿ ತಾವು “ಡೆದಿದ್ದ ಉತ್ತಮ ಸ್ನಾನವು ("ರ್ಯಾ ಛ್‌) ತನ್ನಿ ಹೋಗುವುದೆಂಬ ಚಿಂತೆ; ವ್ಯಾಸಂಗದಲ್ಲಿ ಹಿಂದೆ ಭತ ಕಳವಳ. ಗುರುಹಿರಿಯರು ಎಷ್ಟು ಸಮಾಧಾನ ಹೇಳಿದರೂ ಅವರಿಗೆ ತೃಪ್ತಿ ಯಾಗಲಿಲ್ಲ. ನಿದ್ಯಾಭ್ಯಾಸದಲ್ಲಿ" ಅವರಿಗೆ ಅಷ್ಟು ಮಟ್ಟನ ಸ್ಪರ್ಧೆಯೂ, ಶ್ರದ್ಧೆಯೂ, ಉತ್ಸುಕತೆಯೂ ಇದ್ದುವು. ಮಹಾಸ್ವಾಮಿಯವರು ವಿಷಮಶೀತಜ್ವರದಿಂದ ಪೀಡಿತರಾಗಿ ದ್ಲಾಗ್ಗೆ ಸಹಿಸಲಶಕ್ಯವಾದ ಬಾಧೆಯ ಮಧ್ಯದಲ್ಲಿ ಸಹ, ಅಸಾಧಾರಣ ವಾದ ದೇವತಾ ಭಕ್ತಿಯನ್ನು ಪ್ರದರ್ಶಿಸುತ್ತಿದ್ದರು. ಅಸಾಧಾರಣವಾದ ಜ್ವರದ ತಾಸವೂ, ದೇಹದಲ್ಲಿ ನಿಶ್ಶಕ್ತಿಯೂ ಹೆಚ್ಚಿ ದೇನತಾಭಕ್ತಿ ದಂತೆಲ್ಲ, ಮಹಾಸ್ವಾಮಿಯವರು ಕುಲದೇವತೆ ಯಾದ ಚಾಮುಂಡಾಂಬಿಕೆಯಲ್ಲಿ ಅತಿಶಯವಾದ ಭಕ್ತಿಯನ್ನು ತೋರಿಸುತ್ತ, ದೇವಿಯ ಸ್ಮರಣೆ ಮಾಡುತ್ತ, ತನ್ಮು ಪುಟ್ಟ ಕೈಗಳನ್ನು ಮುಗಿಯುತ್ತಿದ್ದ ಬಗೆಯನ್ನು ಕಂಡು ಊಳಿಗದವರು ಕೂಡ ಕಂಬನಿದುಂಬುತ್ತಿದ್ದರು. ಕೆಲವು ದಿನಗಳಲ್ಲಿ ಜ್ವರವು ಬಹಳ ಹೆಚ್ಚಿ ಅರೆನಾಸಿ ಪ್ರಜ್ಞೆ ತಪ್ಪಿದಂತಾಗುತ್ತಿದ್ದ ಸಮಯಗಳಲ್ಲಿ ಕೂಡ

ತಿ ಆಳಿದ ಮಹಾಸ್ಕಾನಿಯನರು

ಚಾಮುಂಡೇಶ್ವರೀ ದೇವಿಯವರ ಧ್ಯಾನವನ್ನು ಮಾಡುತ್ತಿದ್ದರು. ಸಲ ಜ್ವರವು ವಾಸಿಯಾದ ಬಳಿಕ ಶ್ರೀ ಚಾಮುಂಡೇಶ್ವರೀ ದೇವಿಯವರ ವಿಗ್ರಹಕ್ಕೆರತ್ನಖಚಿತವಾದ ಕಿರೀಟವನ್ನು ಮಾಡಿಸಿ ಸಮರ್ಪಿಸಬೇಕೆಂಬುದು ತಮ್ಮ ಅಭಿಲಾಷೆಯೆಂದು ಅವರು ಮಾತಾಸಿತೃಗಳಿಗೆ ಅರಿಕೆ ಮಾಡಿದರು. ಸುಹಾರಾಜ ದಂಪತಿಗಳು ಅದಕ್ಕೆ ಒಡನೆಯೇ ಸಮ್ಮತಿಸಿದರು. ಮಹಾರಾಜ್ಞೇ ಶ್ರೀ ವಾಣೀವಿಲಾಸ ಸನ್ನಿಧಾನದವರಂತೂ, ""ಅಯ್ಯಾಜಿ! ಅಗತ್ಯವಾಗಿ ಮಾಡೋಣ, ಚಿಕ್ಕವಯಸ್ಸಿನಲ್ಲಿ ನಿಮಗೆಷ್ಟು ಭಕ್ತಿ! ಇದೇ ಭಕ್ತಿಯು ಬೆಳೆದು ಶಾಶ್ವತವಾಗಿರಲಿ!?' ಎಂದು ಹೇಳಿದರು. ಮಹಾಸ್ವಾಮಿಯವರಿಗೆ ನಿಷಮಶೀತಜ್ವರವು ಗುಣವಾದ ಬಳಿಕ, ಮಹಾರಾಜ ದಂಪತಿಗಳು ಸಹಸ್ರಜನ ಸಂತರ್ಪಣೆ ಮಾಡಿಸಿ, ಶ್ರೀ ಚಾಮುಂಡೇಶ್ವರೀ ದೇವಿಯವರ ನಿಗ್ರಹಕ್ಕೆ ರತ್ನಖಚಿತವಾದ ಕಿರೀಟವನ್ನು ಸಮರ್ಪಿಸಿ ಸೇವೆ ಮಾಡಿಸಿದರು.

ಮಹಾರಾಜ ದಂಪತಿಗಳು ತಮ್ಮ ಪುತ್ರರೊಡನೆ ವ್ಯಾಸಂಗಮಾಡು ತ್ತಿದ್ದ ಇತರ ಬಾಲಕರನ್ನೂ, ಪುತ್ರ ಸಮವಾಗಿ ಭಾವಿಸಿ, ಆದರದಿಂದ

ಕಂಡು ಅನುಗ್ರಹಿಸುತ್ತಿದ್ದರು. "" ರಾಯಲ್‌ ಮಹಾರಾಜ ಸ್ಕೂಲ್‌?” ವಾಠಶಾಲೆಯಲ್ಲಿ ಬಾಲಕರೆಲ್ಲರಿಗೂ ದಂಪತಿಗಳ ಕುದುರೆ ಸವಾರಿಯನ್ನು ಕಲಿಸುತ್ತಿದ್ದರು. ಒಂದು

ಸಮದರ್ಶಿತ್ವ ದಿನ ಅವರಲ್ಲೊಬ್ಬ ಬಾಲಕನು ಕುದುರೆಯಮೇಲೆ ಕುಳಿತುಕೊಂಡು ಬರುತ್ತಿರುವಾಗ್ಗೆ, ಎದುರಿಗೆ

ಬರುತ್ತಿದ್ದ ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಕ್ಸ ಮುಗಿದು ತಲೆ ಬಾಗಿಸಿದ ವೇಳೆಗೆ ಸರಿಯಾಗಿ ಕುದುರೆಯು ತಟಕ್ಕನೆ ತಲೆಯನ್ನು ಮೇಲಕೈತ್ತಿಬಿಟ್ಟತು. ಮಹಾಪ್ರಭುಗಳವರು, "ಕುದುರೆಯ ಮೇಲೆ ಸವಾರಿ ಮಾಡಿಕೊಂಡು ಬರುವಾಗಲೂ ತಲೆ ಬಗ್ಗಿಸಿ ಹೀಗೆ ಕೈ ಮುಗಿಯ ಬೇಕೆ? ಕುದುರೆಯು ಇನ್ನು ಸ್ವಲ್ಪ ಜೋರಾಗಿತಲೆಯೆತ್ತಿದ್ದರೆ ಹಲ್ಲು ಬಿದ್ದುಹೋಗಿ ನೀನು ಈಗಲೇ ಮುದುಕನಾಗಿ ಹೋಗುತ್ತಿದ್ದೆ. ಅಯ್ಯಾಜಿ ಯವರ ಜೊತೆಯಲ್ಲಿ ಓದುವವರೆಲ್ಲ ಅಯ್ಯಾಜಿಯವರಂತೆಯೇ ನಮಗೆ ಪ್ರೀತಿಪಾತ್ರರಾಗಿದ್ದೀರಿ. ಅಯ್ಯಾಜಿಯವರು ನಮಗೆ ಕೈ ಮುಗಿಯಬೇಕೆ? ಅವರಂತೆಯೇ ನೀವೂ. ನೀವೂ ಕ್ಸ ಮುಗಿಯಬೇಡಿ?? ಎಂದು ಅಪ್ಪಣೆ ಕೊಡಿಸಿದರು. ಪಾಠಶಾಲೆಯಲ್ಲಿ ಮಧ್ಯಾಹ್ನದಮೇಲೆ ಉಪಾಹಾರ ಸೇವನೆ ಯಾಗುತ್ತಿದ್ದಾಗ ಬಾಲಕರೆಲ್ಲರನ್ನೂ ಸಮಾನವಾಗಿ ಕಂಡು ಎಲ್ಲರಿಗೂ ಒಂದೇಸಮವಾಗಿ ಉಸಜಾರ ನಡೆಯಬೇಕೆಂದು ಅಪ್ಪಣೆ ಮಾಡಿ, "" ಎಲ್ಲಾ

ಬಾಲ್ಕ

ಹುಡುಗರನ್ನ ಅಯ್ಯಾಜಿಯವರಂತೆಯೇ ಕಂಡು ಆದರದಿಂದ ಉಪಚಾರ ಮಾಡಬೇಕು. ಹೆಚ್ಚು ಕಡಮೆ ಮಾಡೀರಿ?' ಎಂದು ಶ್ರೀ ವಾಣೀವಿಲಾಸ ಸನ್ಸಿಧಾನದವರು ಪರಿಚಾರಕರಿಗೆ ಎಚ್ಚರಿಕೆ ಹೇಳುತ್ತಿದ್ದರು. ಒಂದು ದಿನ ಹೇಳಿದುದನ್ನು ಅವರೆಲ್ಲಿ ಜ್ಞಾಸಕದಲ್ಲಿಟ್ಟುಕೊಂಡಿರುವುದಿಲ್ಲನೋ ಎಂಬ ಶಂಕೆಯಿಂದ ಪದೇಪದೇ ಎಚ್ಚರಿಕೆ ಕೊಡುತ್ತಿದ್ದರು. ಪಾಠಶಾಲೆಯ ಬಾಲಕರೆಲ್ಲರೂ ಒಂದು ದಿನ ಲಗ್ಗೆ ಚೆಂಡಿನ ಆಟವಾಡುತ್ತಿದ್ದಾಗ್ಗೆ ಮಹಾಸ್ವಾಮಿಯವರೇ ಗೆದ್ದರು. ಆಟದ ನಿಯಮದಂತೆ, ಸೋತ ಬಾಲಕನು ತನ್ನ ಬೆನ್ನಿನಮೇಲೆ ಮಹಾಸ್ವಾಮಿಯವರನ್ನು ಕುಳ್ಳಿರಿಸಿ ಕೊಂಡು ಓಡಬೇಕಾಯಿತು. ಸಮಯಕ್ಕೆ ಮಾರ್ಗವಾಗಿ ದಯ ಮಾಡಿದ ಶ್ರೀ ಚಾಮರಾಜೇಂದ್ರ ಒಡೆಯರವರು ಮಹಾಸ್ವಾಮಿಯವ ರನ್ನು ಕುರಿತು, "" ಅಯ್ಯಾಜಿ! ! ಮೊದಲು ಕೆಳಕ್ಕಿಳಿಯಿರಿ. ನೀವು ಅವನಿಗಿಂತ ಬಲವಾಗಿ ದಪ ರೃವಾಗಿದ್ದೀರಿ. ಅವನು ತೆಳ್ಳಗಿದ್ದಾನೆ. ಅವನ ಬೆನ್ನಿನ ಮೇಲೆ ಕುಳ ತೊಂಡೆ ತಡೆದಾನೆ?”' ಎಂದು ಅಸ್ಪಣೆ ಕೊಡಿಸಿದರು. ಶ್ರೀ ಚಾಮರಾಜೇಂದ್ರ ಒಡೆಯರವರು ೧೮೯೩ನೆಯ ಇಸವಿಯಲ್ಲಿ ಮುಂಬಯಿ ನಗರಕ್ಕೆ ಸಕುಟುಂಬ ಸಹರಿವಾರರಾಗಿ ಚಿತ್ಕೈಸಿದರು. ಅದಕ್ಕೆ ಸ್ವಲ್ಪ ಮುಂಚಿತವಾಗಿ“ ಎಂದರೆ ೧೮೯೩ನೆಯ ಮುಂಬಯಿ ಇಸವಿ ಆಗಸ್ಟ್‌ ತಿಂಗಳಿನಲ್ಲಿ ಆಗ್ಗೆ ಚಕ್ರವರ್ತಿನಿ ಪ್ರಯಾಣ ಯವರಾಗಿದ್ದ ಶ್ರಿ (ರಿಯಾ "ಕಾಣಿಯವರು ಮಹಾಪ್ರ ಗಳ ವಕ ಪ್ರಜಾವಾತ್ಸ ಲ್ಯವನ್ನೂ ನಾಚ್ಛಭಾರ ಕೌಶಲ್ಯವನ್ನೂ "ಮಚ್ಚಿ ಮೊದಲೇ ದಯಸಾಲಿಸಿದ್ದ. ಬುಸ್‌ ಭ್ರ - ಪಸ ಬಿರುದಿನ ಜೊತೆಗೆ «" ಕರ್ನಲ್‌? ನಿಮಿ ಘನವಾದ ಬಿರುದನ್ನೂ ದಯ"ಪಾಲಿಸಿದ್ದರು. (೧೮೯ ೨ನೆಯ ಇಸವಿ ಜೂನ್‌ ತಿಂಗಳಿನಲ್ಲಿ ಶ್ರೀ ಮಹಾರಾಜ್ಞೀ ಶ್ರೀ ವಾಣೀವಿಲಾಸ ಸನ್ಸಿಧಾನದವರಿಗೆ ಅವರು “ಸಿನ್‌ ಎಂಬ ಬಿರುದನ್ನು ಕೊಟ್ಟ ದ್ವರೆಂಬ ಸಂಗತಿಯನೂ ಇಲ್ಲಿ ಸೂಚಿಸಬಹುದಾಗಿದೆ.) ಮಹಾಪ್ರಭುಗ ಳವರ್‌ಸ ಸತ್ಕಾರಕ್ಕೆ ಮುಂಬಯಿ ಗವರ್ನರವರು ಅಟ್ಟಿ ಹಾಸದಿಂದ ಯುಕ್ತನಾದ ಏರ್ಪಾಡನ್ನು ಮಾಡಿಸಿ ದ್ದರು... ಮಹಾಪ್ರಭುಗಳವರು ಎರಡು ತಿಂಗಳುಗಳ ಕಾಲ ಮುಂಬಯಿ ನಗರದಲ್ಲಿದ್ದು-- ಮಹಾರಾಜರಾಗಿದ್ದೂ ಸಾಮಾನ್ಯ ರಂತೆ ವರ್ತಿಸಿ--ಆ ನಗರದಲ್ಲಿ ನೋಡತಕ್ಕ ಳಗಳನ್ನೆಲ್ಲ ತಮ್ಮ ಪುತ್ರ ಪತ್ರಿ ಯರಿಗೆ ತೋರಿಸಿ, ಅವರ ಮತ್ತು ಅವರ ಅನುಭವವನ್ನು ಹೆಚಿ,? ಸಿ, ತಮ್ಮ ಸೌಜನ್ಯ ಸರಳತೆಗಳಿಂದ ಮುಂಬಯಿ ನಗರ ನಿವಾಸಿಗಳನೇಕನಿಗೆ ವಿಸ ವನ್ನು ಂಟುಮಾಡಿದರು.

೪೦ ಆಳಿದ ಮಹಾಸ್ವಾಮಿಯವರು

ಈಚಿನವರೆಗೂ ಶ್ರೀ ಮದ್ಯುವರಾಜರವರಾಗಿದ್ದು ದಿವಂಗತರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್‌ ಬಹದ್ದೂರ್‌, ಜಿ.ಸಿ.ಐ.ಇ. ಮಹಾಸ್ವಾಮಿಯವರಿಗೆ ಯಥಾ ಕಾಲದಲ್ಲಿ ಶುಭ ಶ್ರೀ ಕಂಠೀರವ ದಿವಸ ಅಕ್ಬರಾಭ್ಯಾಸವು ನಡೆಯಿತು ; ತಮ್ಮ ನರಸಿಂಹರಾಜ ಸೋದರೀ ಸೋದರರಲ್ಲಿ ಅವರಿಗೆ ಅತ್ಯಂತ ಪ್ರೀತಿ. ಒಡೆಯರವರ ಅವರ ವಿದ್ಯಾಭ್ಯಾಸವು ದಿನದಿನವೂ ಮುಂದು ನಿದ್ಯಾಭ್ಯಾಸ ವರಿಯಿತು. ೧೮೯೪ನೆಯ ಇಸವಿಯಲ್ಲಿ, ಮಹಾ ಪ್ರಭುಗಳಾದ ಶ್ರೀ ಚಾಮರಾಜೇಂದ್ರ ಒಡೆಯ ರವರು ತಮ್ಮ ದ್ವಿತೀಯ ಪುತ್ರರಿಗಾಗಿ ಸಹ "ರಾಯಲ್‌ ಸ್ಟೂಲ್‌?” ಪಾಠಶಾಲೆಯಲ್ಲಿ ಕೆಲವು ಮಂದಿ ಸಹಪಾಠಿಗಳೊಡನೆ ಪ್ರತ್ಯೇಕ ತರಗತಿಯು ಏರ್ಪಡಬೇಕೆಂದು ಅಪ್ಪಣೆ ಮಾಡಿದರು. ಲೆಪ್ಟಿನೆಂಟ್‌ ಕರ್ನಲ್‌ ದಿವಂಗತ ಬಿ. ಪಿ, ಕೃಷ್ಣೇ ಅರಸಿನವರು, ದಿವಂಗತ ಶ್ರೀಮಾನ್‌ ಎಂ. ಚನ್ನರಾಜ ಅರಸಿನವರು, ಶ್ರೀಮಾನ್‌ ಎಂ. ಜಿ. ಮೈ್ಜೇಕ್ರಿಯವರು, ಶ್ರೀಮಾನ್‌ ಎಫ್‌. ಸಿ. ದೇವರಾಜ ಅರಸಿನವರು, ಶ್ರೀಮಾನ್‌ ಕೆ. ಸುಬ್ಬರಾಯರವರು, ಶ್ರೀಮಾನ್‌ ಎಚ್‌. ಮುದ್ದರಾಜ ಅರಸಿನವರು, ಶ್ರೀಮಾನ್‌ ಬಿ. ದಾಸಪ್ಸ ನವರು, ಶ್ರೀಮಾನ್‌ ಅಬ್ದುಲ" ಬಾಸಿತ್‌ ಅವರು ಮುಂತಾದವರು ಸಹಪಾಠಿಗಳು, ಮಧ್ಯ, "" ರಾಯಲ್‌ ಸ್ಕೂಲ್‌'' ಪಾಠಶಾಲೆಯಲ್ಲಿ ೧೮೯೩ನೆಯ ಇಸವಿಯಲ್ಲಿ ದೊಡ್ಡ ಮಾರ್ಪಾಟೊಂದು ನಡೆಯಿತು. ಆಳಿದ ಮಹಾಸ್ವಾಮಿ ಯವರು ಮುಂದೆ ರಾಜ್ಯಭಾರವನ್ನು ವಹಿಸ ಯೂರೋಪಿಯನ್‌ ಬೇಕಾಗಿದ್ದವರಾದ ಕಾರಣ, ಇಂಗ್ಲಿಷ್‌ ಭಾಷೆ ಬೋಧಕರು ಯಲ್ಲಿ ಪೂರ್ಣ ಪಾಂಡಿತ್ಯವುಂಟಾಗಲನುಕೂಲಿಸು ವಂತೆ ಇಂಗ್ಲಿಷ್‌ ಭಾಷೆಯು ಮಾತೃಭಾಷೆಯಾಗಿರ ತಕ್ಕವರೇ ಅಲ್ಲಿ ಅದನ್ನು ಬೋಧಿಸಬೇಕೆಂದು ಶಿಕ್ಬಣ ವಿಜ್ಞಾನದಲ್ಲಿ ಸರಿಣತರಾದವರನೇಕರು ಸಲಹೆ ಮಾಡಿದರು. ಶ್ರೀ ಚಾಮರಾಜೇಂದ್ರ ಒಡೆಯರನರು ಸಲಹೆಯನ್ನು ಲಾಲಿಸಿ, ಮದರಾಸು ಸರ್ಕಾರದ ಪಬ್ಲಿಕ್‌ ವರ್ಕ್ಸ್‌ ಶಾಖೆಯಲ್ಲಿ ಎಗ್ಗೆ ಕ್ಯುಟಿವ್‌ ಇಂಜನಿಯರಾಗಿದ್ದ ಶ್ರೀಮಾನ್‌ ಜಿ. ಜೆ. ವ್ಹೈಟ್ಲ್ವ, ಎಂ.ಐ.ಸಿ.ಇ. ಅವರನ್ನು ಬೋಧಕ ರನ್ನಾಗಿ ನೇಮಕಮಾಡಿದರು. ಅವರು ಮೇಜರ್‌ ಮಾರ್ಟಿನ್‌ ಅವರ ಅಳಿಯ ೦ದಿರು. ಮೇಜರ್‌ ಮಾರ್ಟಿನ್‌ ಅವರು ಶ್ರೀ ಚಾಮರಾಜೇಂದ್ರ, ಒಡೆಯರವರಿಗೆ ಪ್ರೈವೇಟ್‌” ಸೆಕ್ರಿಟಿರಿಯವರಾಗಿದ್ದವರು; ಅಲ್ಲದೆ ಅದಕ್ಕೆ

ಬಾಲ್ಯ ೪೧

ಹಿಂದೆ ಮೇಜರ್‌ ಮಾರ್ಟಿನ್‌ ಅವರು ಶ್ರೀ ಚಾಮರಾಜೇಂದ್ರ ಒಡೆಯ ರವರಿಗೆ ಅವರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರನರ ದತ್ತು ಪುತ್ರ ರಾಗಿ- ಸಂಸ್ಥಾ ನವನ್ನು ಹಿಂದಕ್ಕೆ ಪಡೆಯಲು ಪೂರ್ಣಾಧಿಕಾರ ವುಂಟೆಂದು ವಾದಿಸಿ “ಮುಂದಾಳುಗಳಾಗಿ ಹೋರಾಡಿದ್ದ ವರಲ್ಲೊಬ್ಬರು. ಆದಕಾರಣ, ಅವರ ಅಳಿಯಂದಿರಾದ ಶ್ರೀಮಾನ್‌ ಜೆ. ಜೆ. ಸಟ ಯವರೂ ಸಹ, ಮೈಸೂರು ಸಂಸ್ಥಾನದ ವಿಚಾರದಲ್ಲಿ ಅಭಿಮಾನವುಳ್ಳವ ರಾಗಿದ್ದರು. ಅವರು ೧೮೯ ೩ನೆಯ ಇಸನಿ ನನೆಂಬರು ತಿಂಗಳಿನಲ್ಲಿ ಮೈಸೂರಿಗೆ ದಯಮಾಡಿ "“ ರಾಯಲ್‌ ಸ್ಕೂಲ್‌'' ಆಡಳಿತವನ್ನು ವಹಿಸಿ ಕೊಂಡರು. ಆಳಿದ ಮಹಾಸ್ವಾಮಿಯವರಾದ ಶ್ರೀ ಚಾಮರಾಜೇಂದ್ರ ಒಡೆಯ ರವರಿಗೆ ಸಂಗೀತದಲ್ಲಿ ಪ್ರೇಮವೂ ಪರಿಶ್ರಮವೂ ಇದ್ದುವು. ಅವರು ಸುಶ್ರಾವ್ಯವಾಗಿ ಸಿಟೀಲನ್ನು ನುಡಿಸುತ್ತಿದ್ದರು. ಸಂಗೀತ ಶಿಕ್ಷಣ ಅವರಿಗೆ ಪಾಶ್ಚಾತ್ಯ ಸಂಗೀತದಲ್ಲಿ ಸಹ ಆದರ ನಿದ್ದಿತು: ಶ್ರೀ ಜಯಲಕ್ಕ್ಮ್ಮಮ್ಮಣ್ಣಿಯವರಿಗೆ ಕರ್ಣಾಟಕ ಸಂಗೀತದ ಜೊತೆಗೆ ಪಿಯಾನೊ ವಾದ್ಯವನ್ನು ನುಡಿಸುವುದನ್ನು ಕಲಿಸಲು ಏರ್ಪಾಡುಮಾಡಿದ್ದರು. ರಾಜಕಾರ್ಯ ಮಧ್ಮದಲ್ಲಿ ಅವಕಾಶ ಲಭಿಸಿದ ದಿನಗಳಲ್ಲೆಲ್ಲ ಮಹಾಪ್ರ ಭುಗಳು ಆಸ್ತಾನ ವಿದ್ವಾ ೦ಸರಿಂದ ನೀಣೆ, ಕೊಳಲು, ಪಿಟೀಲು, ಮೃದಂಗ- ಮುಂತಾದ ವಾದ ಗಳನ್ನು ನುಡಿಸಿಯೂ ಗಾಯನ ಮಾಡಿಸಿಯೂ ಆನಂದಿಸುತ್ತಿ ದ್ದರು. ಶ್ರೀ ಮಹಾರಾಜ್ಞೇ ವಾಣೀನಿಲಾಸ ಸನ್ನಿಧಾನದವರು ಶ್ರೀ ವಾಣೀನಿಲಾಸ ದವೇ ಅಂಕಿತದ ಅನ್ವರ್ಥಲಕ್ಸ ಜಾ NS ವೀಣಾನಾದನ ಚತುರರಾಗಿ ದರು. ಆದಕಾರಣ, ಮಹಾರಾಜ ದಂಸತಿಗಳ ಐವರು ಮಕ್ಕಳಿಗೂ ಸಂಗೀತದಲ್ಲಿ ಅಭಿರುಚಿಯುಂಬಾದುದರಲ್ಲಿ ಆಶ್ಚರ್ಯವೇನೂ ಇಲ್ಲ. ಬಾಲಕರಾಗಿದ್ದ ಪುಟ್ಟ ಮಹಾಸ್ವಾಮಿಯವರಾದ ಶ್ರೀ ಕೃಷ್ಣ ರಾಜೀಂದ್ರ ಒಡೆಯರವರು ಹಾಗೆ ಜನ್ಮತಃ ಲಭಿಸಿದ್ದ ಅಭಿರುಚಿಯ ಪ್ರಭಾವದಿಂದ ತಮ್ಮಾ; ರ್ವರು ಜೆ ಶ್ರೇಷ್ಟ ಶ್ರೀ ಜಯ ಲಕ್ಷ್ಮಮ್ಮಣ್ಣಿ ಶ್ರೀಕ ಜಮ್ಮ ಣ್ಹಿಯವರಿಗ್ಕೂ, ಶ್ರೀಮಾನ್‌ ಸಂಗೀತ EN ಸುಪ್ರಸಿದ್ಧ ಸಂಗೀತ ವಿದ್ವಾಂಸರಿಂದ ಸಂಗೀತ ಪಾಠವು ನಡೆಯುತ್ತಿದ್ದಾಗ ಗಮನವಿಟ್ಟು ಕೇಳುತ್ತಿದ್ದರು. ನಾದ ಸ್ವರವನ್ನು (ಎಂದರೆ, ಓಲಗನನ್ನು ಸ) ಕೇಳುವುದರಲ್ಲಂತೂ, ಅವರಿಗೆ ತೀರ ಬಾಲ್ಯ ವಯಸ್ಸಿನಿಂದಲೂ ಪೂರ್ಣಾದರ. ಆಹಾರ ನಿದ್ರೆಗಳಿಗೆ

೪೨ ಆಳಿದ ಮಹಾಸ್ವಾಮಿಯ ನರು

ವೇಳೆ ಮಾರಿದರೂ ಗಮನ ಕೊಡದೆ ಔತು್ಸುಕ್ಯದಿಂದ ನಾದ ಸ್ವರವನು ಕೇಳುತ್ತಿದ್ದರು. ಅಲ್ಲದೆ ಬಾಲ್ಯೋಚಿತ ರೀತಿಯಲ್ಲಿ ಕಾಗದವನ್ನು ಓಲ; ದಂತೆ ಸುತ್ತಿ ತಾವೂ ""ಊ?'' ಎಂದು ಊದುತ್ತ, ತಮ್ಮ ಜೊತೆಯನ ರಿಂದಲೂ ಅದೇ ರೀತಿಯ ಕಾಗದದ ಓಲಗಗಳನ್ನು ಊದಿಸುತ್ತಿದ್ದರು ಶ್ರೀ ಚಾಮರಾಜೇಂದ್ರ ಒಡೆಯರವರು, ತಮ್ಮ ಪುತ್ರಿಯರಿಗೆ ಸಂಗೀಃ ಶಿಕ್ಷಣಕ್ಕೆ ಉತ್ತಮವಾದ ಏರ್ಪಾಡನ್ನು ಮಾಡಿದ್ದಂತೆಯೇ ಮಹಾಸ್ವಾವಿ ಯವರಿಗೂ ಸಂಗೀತ ಶಿಕ್ಷಣಕ್ಕೆ ಉತ್ತಮವಾದ ಏರ್ಪಾಡನು ಮಾಡಬೇಕೆಂದು ಸಂಬಂಧಪಟ್ಟಿ ಅಧಿಕಾರಿಗಳಿಗೆ ಅಪ್ಪಣೆ ಮಾಡಿದರು. ಆಳಿದ ಮಹಾಸ್ವಾಮಿಯವರು ಸಂಗೀತ ಪ್ರವೀಣರಾಗಿ, ಪಾಶ್ಚಾತ್ಯ ಪೌರ್ವಾತ್ಯ ಸಂಗೀತಗಳೆಡರಲ್ಲಿಯೂ ಸರಿಣತರಾಗಿ "" ತಾಲಬ್ರಹ್ಮರೋ ಎಂಬಂತೆ ಅದ್ಭುತ ಸಾಮರ್ಥ್ಯವುಳ್ಳವರಾಗಿದ್ಳು ಪ್ರಥಮ ದನ್ನು ಸಂಗೀತ ವಿದ್ರಾಂಸರುಗಳಲ್ಲಿ ಅನೇಕರ. ಗುರುಗಳಾದ ವೀಣೆ ಬಲ್ಲರು. ವೀಣೆ ಶಾಮಣ್ಣನವರೆಂಬ ಘಃ ಶಾಮಣ್ಣನವರು ವಿದ್ವಾಂಸರು ಸಂಗೀತದಲ್ಲಿ ಮಹಾಸ್ವಾಮಿಯವರಿಃ ಪ್ರಥಮ ಗುರುಗಳು; ಅವರು ದಿವಂಗತರಾಃ ಬಳಿಕ, ವೈಣಿಕ ಶಿಖಾಮಣಿ ಶ್ರೀಮಾನ್‌ ಶೇಷಣ್ಣನವರಿಂದ ಮಹಾಸ್ವಾನಿ ಯವರಿಗೆ ಸಂಗೀತ ಪಾಠವಾಯಿತು. ಶ್ರೀಮಾನ್‌ ವೀಣೆ ಶಾಮಣ್ಣ ನವರು ಬೃಹಚ್ಚರಣ ಪಂಗಡ ದ್ರಾನಿಡರು. ವಂಶಾನುಗತವಾಗಿ ಬಂದ ಸಂಗೀತ ಪ್ರೌಢಿಮೆ; ತಾಳದಕ್ಲೆ ಅಸಾಧಾರಣ ಪ್ರತಿಭೆ ಸಾಮರ್ಥ್ಯಗಳು; ವಿದ್ವತ್ತಿನ ಕೆಚ್ಚಿನಿಂದ ಕೂಡಿ «ಜನ ಮುದ್ದು ಮಕ್ಕಳಾಗಿರದೆ?' ಪ್ರತಿಪಕ್ಸ್ನ ಭಯಂಕರರೆನಿಸುತ್ತಿದ್ದ ದರ್ಪ; ಇವೆರಡೂ ಅವರ ವಿಶೇಷ ಗುಣಗಳು. ಮುಮ್ಮಡಿ ಕೃಷ್ಣರಾಃ ಒಡೆಯರವರ ಕಾಲದಲ್ಲಿದ್ದ (ವೈಣಿಕ ಶಿಖಾಮಣಿ ಶ್ರೀಮಾನ್‌ ವೀಣ ಶೇಷಣ್ಣನವರ ತಂದೆಯವರಾದ) ಚಿಕ್ಕರಾಮಪ್ಪನವರು, (ವೈಣಿಕ ಪ್ರವೀಣ ಶ್ರೀಮಾನ್‌ ವೀಣೆ ಸುಬ್ಬಣ್ಣನವರ ತಂದೆಯವರಾದ) ಶೇಷಣ್ಣನವರು (ವೈಣಿಕ ಪ್ರವೀಣ ಶ್ರೀಮಾನ್‌ ವೆಂಕಟಗಿರಿಯಪ್ಪ ನವರ ಪಿತಾಮುಹರಾದ ದೊಡ್ಡ ಸುಬ್ಬರಾಯರು ಮುಂತಾದ ಘನ ವಿದ್ವಾಂಸರಿಗೆಲ್ಲ ಅವರಕ್ಕೆ ಆದರ ಗೌರವಗಳು. ಒಂದು ಸಲ್ಲ ಪ್ರಶಸ್ತಿ ಪತ್ರಗಳನ್ನೂ ಪರಿಚಯ ಪತ್ರಗಳನ್ನೂ ಪೃಡೆದಿದ್ದ ಪರದೇಶದ ನಿದ್ವಾಂಸರೊಬ್ಬರು ಮುಮ್ಮುಡಿ ಕೃಷ್ಣರಾಜ ಪ್ರಭುಗಳವರ ಸನ್ನಿಧಿಗೆ ಬಂದು, ತಾವು ಜಲತರಂಗಿನಲ್ಲಿ ಷಟ್ಕಾಲಗಳ(

ಬಾ ಲ್ಕ ೪.೩

ಪಲ್ಲನಿ ಬಾರಿಸಲು ಮತ್ತು ಹಾಡಲು ಸಮರ್ಥರೆಂದೂ, ಸಂಗೀತಶಾಸ್ತ್ರ ಪ್ರನೀಣರೆಂದೂ ಮತ್ತು ತಮಗೆ "" ಜಯಭೇರಿ ಪತ್ರ''ವನ್ನು ಕರುಣಿಸಿ ಪ್ರ್ಯೋತ್ಸಾಹಿಸಬೇಕೆಂದೂ ಅರಿಕೆ ಮಾಡಿಕೊಂಡರಂತೆ. ಅವರು ಬಗೆಯ ಮೆಚ್ಚನ್ನು ಬೇಡುವರೆಂದು ನಿರೀಕ್ಲಿಸಿಲ್ಲದಿದ್ದ ದಾನವೀರ ಪ್ರಭುಗಳವರು “" ಜಯಭೇರಿ ಪತ್ರ''ವನ್ನು ಕೊಟ್ಟು ಆಸ್ಪಾನ ವಿದ್ವಾಂಸರಿಗೆಲ್ಲ ಅಸಮಾನ ಕರವಾಗುವಂತೆ ಮಾಡುವುದು ಸರಿಯಲ್ಲವೆಂದು ಯೋಚಿಸಿ, "" ಅಗತ್ಯ ವಾಗಿ ಕೊಡುವೆವು; ಆದರೆ ನಮ್ಮ ಆಸ್ಥಾನ ನಿದ್ವಾಂಸರುಗಳನ್ನೆಲ್ಲಾ ನೀವು ಮೊದಲು ಸೋಲಿಸಬೇಕು. ನಾಳೆಯೇ ಸ್ಪರ್ಧೆಯ ಏರ್ಪಾಡು” ಎಂದು ಅಪ್ಪಣೆ ಕೊಡಿಸಿದರು. ಮಾರನೆಯ ದಿನವೇ ಸಂಗೀತ ಸ್ಪರ್ಧೆ. ಆಸ್ಥಾನ ವಿದ್ವಾಂಸರುಗಳಲ್ಲಿ ಮೂರು ಮಂದಿಗಳು ವೀಣೆಗಳನ್ನು ಶ್ರುತಿ ಮಾಡಿ ತ್ರಿಕಾಲದಲ್ಲಿ ಪಲ್ಲವಿ ನುಡಿಸಿದಮೇಲೆ, ಶ್ರೀಮಾನ್‌ ನೀಣೆ ಶಾಮಣ್ಣ ನವರು ನಾಟಕುರಂಜಿ ರಾಗವನ್ನು ನುಡಿಸಿ, ಅದೇ ರಾಗದಲ್ಲಿ ""ಅನ್ನಿಟಕಿ ನೀವೇ ಅಧಿಕಾರಿಯ್ಯೈ ... «3 ಎಂಬ ಪಲ್ಲನಿಯನ್ನು ತ್ರಿಕಾಲದಲ್ಲಿ-- « ಬಾಯಲ್ಲಿ ಒಂದು ಗತಿ, ಕೈಯ್ಯಲ್ಲಿ ಒಂದು ಗತಿ, ಹೀಗೆ ಗತಿವೃತ್ಯಾಸ ಮಾಡಿಕೊಂಡು ಅಮೋಘವಾಗಿ? ನುಡಿಸಿದರು. ಅನಂತರ ಅವರು ಹೊರಗಿನ ಸಂಗೀತಗಾರರನ್ನುದ್ದೇಶಿಸಿ, ಮಹಾಸ್ವಾಮಿಯವರ ಸನ್ನಿಧಿ ಯಲ್ಲಿ ನಾವೆಲ್ಲರೂ ತ್ರಿಕಾಲ ಸಲ್ಲನಿ ನುಡಿಸಿ ಸೇವೆಯನ್ನು ಸಲ್ಲಿಸಿದ್ದೇವೆ. ತಾವು ಷಟ್ಟಾಲ ಸಲ್ಲವಿ ಹಾಡಿ ಜಲತರಂಗ್‌ ನುಡಿಸುತ್ತೀರಂತೆ; ಸಂಗೀತ ಶಾಸ್ತ್ರ ನಾರಂಗತರೂ ಆಗಿದ್ದೀರಂತೆ. ಸಂಗೀತ ಶಾಸ್ತ್ರ ಪಾರಂಗತರಾದ ತಮ್ಮಿಂದ, ಕಾಮವರ್ಧಿನಿ ರಾಗಕ್ಕೂ ಪಂತುವರಾಳಿ ರಾಗಕ್ಕೂ ಇರುವ ಪರಸ್ಪರ ವ್ಯತ್ಯಾಸವನ್ನು ತಿಳಿದುಕೊಂಡು, ಪಂತುವರಾಳಿ ರಾಗದ ಗಾಂಧಾರವು ಠಿಖರವಾಗಿ ಹೇಗಿರುವುದೆಂಬುದನ್ನು ಗೊತ್ತು ಮಾಡಿಕೊಳ್ಳುವ ಆಶೆ, ನಾನು ನುಡಿಸಿದ ನಾಟಕುರಂಜಿ ರಾಗದ ಸಲ್ಲನಿಯ ತ್ರಿಕಾಲದ ಮೇಲೆ ಮತ್ತೊಂದ: ಕಾಲ ಅಪ್ಪಣೆಯಾಗಬೇಕು ಎಂದು ಹೇಳಿದರು. ನಾಲ್ಕನೆಯ ಕಾಲದಲ್ಲಿಯೂ ಪಲ್ಲವಿ ಹಾಡುವುದಾಗಲಿ ಅಥವಾ ನುಡಿಸು ವುದಾಗಲಿ ಆತನಿಗೆ ಸಾಧ್ಯವಾಗದೆಹೋದುದನ್ನು ಕಂಡು ಪ್ರಭುಗಳಿಗೆ ಸಮಾಧಾನವಾಯಿತು. ಅದರ ಪರಿಜ್ಞಾನವೇ ಇಲ್ಲದೆ ವೀಣೆ ಶಾಮಣ್ಣ ನವರು ನಿಟ್ಟುಸಿರುಬಿಟ್ಟು ತಾವಿದ್ದುದೆಲ್ಲೆಂಬುದನ್ನೂ ಪಮಕೆತು "ಅಯ್ಯೋ ಜಯಭೇರಿ ಪತ್ರವೆ! ಸರಸ್ವತೀ ಮಾತೆ! ನಿನ್ನ ಸೇವೆಯಲ್ಲಿ ಯಾರಮೇಲೆ ಯಾರಿಗೆ ಜಯಭೇರಿ, ನನ್ನಮ್ಮ? ನೀನೇ ವೀಣೆ ನುಡಿಸಿದರ್ಕೆ ಆಗ್ಗೆ ನಮ್ಮಲ್ಲಿ ಯಾರ ಗತಿಗಳು ಎಲ್ಲೆಲ್ಲಿ? ಯಾರ ಸ್ಥಾನಗಳು ಎಲ್ಲೆಲ್ಲಿ?”

೪೪ ಆಳಿದ ಮಹಾಸ್ವಾಮಿಯವರು

ಎಂದು ಹೇಳಿ ಕಂಬನಿದುಂಬಿ, ಬಳಿಕ, ಪ್ರಭು ಸನ್ನಿಧಿಯಲ್ಲಿ ಹಾಗೆ ನುಡಿದುದಕ್ಕಾಗಿ ಕ್ಸಮೆ ಬೇಡಿದರು. ಅವರ ಪ್ರಿಯ ಶಿಷ್ಯರು, ಆಳಿದ ಮಹಾಸ್ವಾಮಿಯವರು. ಮಹಾಸ್ವಾಮಿಯನರೂ, ಶ್ರೀ ಜಯಲಕ್ಷ್ಮ್ಮನ್ಮುಣ್ಣಿಯವರೂ, ಶೀ ಕೃಷ್ಣಾ ಜಮ್ಮ ಣ್ಣ ಯವರೂ ಕಟ ಇಸವಿಯಲ್ಲಿ ಭಾದ್ರಪದ ಮಾಸದ ಶುದ್ಧ ತದಿಗೆಯ ದಿನ ಶ್ರಿ ವಾಣೀವಿಲಾಸ ಸನ್ನಿಧಾನ ಪೂಜಾ ಕಾಲದ ದವರು ಗೌರೀ ವಣೆ ಮಾಡಿದಾಗ್ಗೆ ಭಕ್ತಿಯಿಂದ ಪರಮ ಸೇನೆ ಪುಟ್ಟದೊಂದು ಸಂಗೀತ ಗೋಷ್ಠಿಯನ್ನು ನೆರವೇರಿಸಿ ಪೂಜಾ ಕಾಲದಲ್ಲಿ ಸರಮ ಸೇವೆಯನ್ನು ಸಮರ್ಪಿ ಸಿದರು. ಅದರಿಂದ ಮಹಾರಾಜ ದಂಪತಿಗಳಿಗೆ ಉಂಟಾದ ಹರ್ಷಕ್ಕೆ ಪಾರವೇ ಇರಲಿಲ್ಲ. ಬ್ರಿಟಿಷ್‌ ಸೈನ್ಯದ ಮುಖ್ಯ ಸೇನಾಧಿವತಿಗಳಾಗಿ ೧೮೯೫ನೆಯ ಇಸವಿಯಲ್ಲಿ ದೊಡ್ಡ ಪದವಿಯನ ಶೈಲಂಕರಿಸುವವರಾಗಿದ್ದ ಫೀಲ್ಡ್‌ ಮಾರ್ಷಲ್‌ ಸರ್‌ ಜಾರ್ಜ್‌ ವುಲ್‌ಸ್ಲಿ ಅವರು ಸರ್‌ ಜಾರ್ಜ್‌ ೧೮೯೪ನೆಯ ಇಸವಿಯ ದಸರಾ ಮಹೋತ್ಸವವು ವುಲ್‌ಸ್ಲಿ ಅವರ ಮುಗಿದ ತರುಣದಲ್ಲಿ ಶ್ರೀ ಚಾಮರಾಜೇಂದ್ರ ವರ್ಣನಾವಾಣಿ ಒಡೆಯರವರ ಅತಿಥಿಗಳಾಗಿ ಮೈಸೂರು ನಗರಕ್ಕೆ ದಯಮಾಡಿದ್ದ ರು. ಅವರು ಮೈ ಸೂರು ನಗರದಲ್ಲಿ ತಾವು ಕಂಡ ವಿವರಗಳನ್ನು ವರ್ಣಿಸಿ ಇಂಗ್ಲಿಷ ಷ್‌ ಪತ್ರಿ ಕೆಯೊಂದಕ್ಕೆ ಬರೆದ ಲೇಖನದಲ್ಲಿ, ಶ್ರೀ ಜಯಲಕ್ಷ್ಮ್ಮನ್ಮಣ್ಣಿ ಯವರೇ ಆದಿಯಾದ ಐವರು ಮಕ್ಕಳ ವಿಷಯವಾಗಿ ಸೂಚಿಸಿದ್ದ ಅಗಳು ಗಮನಾರ್ಹವಾಗಿವೆ. ಅವರು ಸೂಚಿಸಿದ್ದುದೇನೆಂದರೆ: ಸಾನು ಮೈಸೂರು ನಗರಕ್ಕೆ ಹೋದ ಮಾರನೆಯ ದಿನ ಶ್ರೀಮನ್ಮಹಾರಾಜರವರೊಡನೆ ಕುದುರೆ ಬಂಡಿಯಲ್ಲಿ ಏರಿಯ ಮೇಲೆ ಹೊಸ ಕುದುರೆ ಜೂಜಿನ ಬಯಲಿಗೆ ("ನ್ಯೂ ಸ್‌ ಕೋರ್ಸ್‌'') ಹೋದೆ. ಶ್ರೀಮನ್ಮಹಾರಾಜರವರ ಐವರು MES ಮೂವರು ಪುತ್ರಿಯರನ್ನೂ ಈರ್ವರು ಪುತ್ರರನ್ನೂ ನಾನು ನೋಡಿದುದು ಆಗಲೇ. ಶ್ರೀಮನ್ಮಹಾರಾಜರವರ ಜ್ಯೇಷ್ಟ ಪುತ್ರಿ ಯವರು ಸುಮಾರು ಹದಿನಾಲ್ಕು ವರ್ಷ ವಯಸ್ಸಿನವರಾಗಿ ಪೌರ್ವಾತ್ಯ ಸಂಪ್ರದಾಯದ ಮೇರೆಗೆ ವಿವಾಹ ಯೋಗ್ಯವಾದ ವಯಸ್ಸಿನವರಾಗಿ ದ್ದಾರೆ Ss ಜಟ ಇಯ ಚಿತಿ ಜೂಜಿನ ಕುದುರೆಗಳ ಓಟವು ಪ್ರಾರಂಭವಾಗು ವುದಕ್ಕೆ ಸ್ವಲ್ಪ ಕಾಲ ಮುಂಚಿತವಾಗಿ ಐವರು ಮಕ್ಕಳೂ ತಮ್ಮನ್ನು

ಬಾ ಲ್ಕ

ನೋಡಿಕೊಳು ತ್ಲಿದ್ದ ಯೂರೋಪಿಯನ್‌ ಮಹಿಳೆಯೊಬ್ಬರೊಡನೆ ಅಲ್ಲಿಗೆ ಬಂದು ತಮ್ಮ ತಂದೆಯವರಿಗೆ ಸನಾಸವಾಗಿ ಕುಳಿತು, ತಾವುಗಳು ಅಲ್ಲಿದ್ದಷ್ಟು ಕಾಲವೂ ಆಕೆಯೊಡನೆ ಸಂಭ್ರಮದೊಡನೆ ಸಂಭಾಷಣ ಮಾಡುತ್ತಿದ್ದರು.......... ಮಹಾರಾಜಕುಮಾರಿಯರು ಮೂವರ ಕಬರೀದಾಮಗಳೂ ಮುಕ್ಕಾಸರಗಳಿಂದಲೂ, ರತ್ನಗಳ ಸರಗಳಿಂದಲೂ ಪರಿವೇಸ್ಟಿತಗಳಾಗಿ ಸಂಶೋಭಿಸುತ್ತಿದ್ದುವು. ಬಾಲಕರಿಬ್ಬರೂ ಬಹು ಚೆನ್ನಾಗಿ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರಿಬ್ಬರೂ ಕಿಂಕಾಸಿನ ಅಂಗಿಗಳನ್ನೂ ಅವಕ್ಕೆ ತಕ್ಕ ಷರಾಯಿಗಳನ್ನೂ ಧರಿಸಿದ್ದರು. ಅವರಿಬ್ಬರೂ ಧರಿಸಿದ್ದ ರುಮಾಲುಗಳಲ್ಲಿ ತುಂಬಿ ತೊಳಗುತ್ತಿದ್ದ ಮುತ್ತು ಗಳೂ ಪಚ್ಚೆಗಳೂ ಬಿಸಿಲಿನ ಕಾಂತಿಯು ಅವುಗಳಮೇಲೆ ಬಿದ್ದು ಥಳಥಳನೆ ಫಳಗುಟ್ಟುತ್ತಿದ್ದುವು. ಅವರಿಬ್ಬರು ಬಾಲಕರೂ, ಅವರ ಸೋದರಿಯರೂ ಪ್ರತಿಭಾಯುತರಾದ ಮೇಧಾನಿಗಳಾಗಿ ಚಟುವಟಕೆಯಿಂದಿದ್ದಾರೆ. ಅವರುಗಳೆಲ್ಲರೂ ಆರೋಗ.ವಂತರಾಗಿ ಸುಖಸಂತೋಷಗಳಿಂದಿರುವಂತೆ ತೋರಿತು.”

೪೫

* "(71116 day after I 1eached Mysore, I drove with His Highness round the lake (or properly speaking, the tank) to the new race course and it was on that occasion that I first saw his five children three daughters and two sons. ‘The ellest prin:ess 1s of marriageabls age according to Eastern etiquette being nearly fourteen........ Just before the race began, the children joined their father and kept up a bnsk conversation all the time with their English governess by whom they were accompanied........ The young princesses had stings of pearls and other precious stones twisted in their dark ೬111] hair. The two little boys both of whom speak English very prettily were coats of richly brocaded silk and trousers to match, together with turbans thickly sprinkled with pearls and emeralds which glittered and sparkled bnghtly as the sun’s rays flashed upon them, Both they and their sisters looked bright and intelligent and they all seemed to be healthy and happy.”

—Field-Marshal Sir George Wolsley (later Viscount) (Vdc pp. 153-154, 1101011 1118070 by Rajakaryaprasaktha Rao Bahadur M. Shama Rao, M.A.)

ಮೂರನೆಯ ಅಧ್ಯಾಯ ಪಿತೃವಿಯೋಗ

«« ಓಂ ನಮೋ ಭಗವತೇ ವೈವಸ್ವ ತಾಯ ಮೃತ್ಯನೇ ಬ್ರಹ್ಮನಿದ್ಯಾ ಚಾರ್ಯಾಯ.,.,,.,..*: ೧೮೯೪ನೆಯ ಇಸವಿ ಡಿಸೆಂಬರು ತಿಂಗಳಿನಲ್ಲಿ ಶ್ರೀ ಚಾಮರಾಜೇಂದ್ರ ಒಡೆಯರವರು ಕುಟುಂಬ ಸಮೇತರಾಗಿ ಕಲ್ಕತ್ತಾ ನಗರಕ್ಕೆ ಪ್ರಯಾಣ ಹೊರಡಲು ನಿಶ್ಚೈಸಿದರು. ಪ್ರಯಾಣದ ದಿನಗಳು ಕಲ್ಕತ್ತಾ ಪ್ರಯಾಣ ಸಮಾಾನಿಸಿದಂತೆ್ಲ, ಉತ್ಸಾಹದಿಂದ ಸಕಲ ಸನ್ನಾಹೆಗಳೂ ಸಿದ್ಧವಾದುವು. ಆದರೆ ಪ್ರಯಾಣದ ದಿನವು ಸನ್ನಿಹಿತವಾದಂತೆಲ್ಲ ಹಲವು ಅನಿಮಿತ್ತಗಳುಂಟಾಗಿ, ಅವುಗಳಲ್ಲಿ ನಂಬಿಕೆಯಿದ್ದವರು ವಿಶೇಷವಾಗಿ ಕಳವೆಳಸಟ್ಟರು. ಶ್ರೀ ಚಾಮರಾಜೇಂದ್ರ ಒಡೆಯರವರು ಕುಲದೈವವಾದ ಶ್ರೀ ಚಾಮುಂಡೇಶ್ವರೀ ದೇವಿಯವರಿಗೆ ಸಿಂಹ ವಾಹನೋತ್ಸವವೇ ಮುಂತಾದ ಸೇವೆಗಳನ್ನು ಸಮರ್ಪಿಸಿ, ಕೆಲವು ದಿನಗಳಮೇಲೆ ಪ್ರಯಾಣಮಾಡಿದರು. ೧೮೯೪ನೆಯ ಇಸವಿ ಡಿಸೆಂಬರ್‌ ೯ನೆಯ ತಾರೀಖಿನ ದಿನ ಮೈಸೂರು ನಗರದಿಂದ ಹೊರಟು ೧೧ನೆಯ ತಾರೀಖಿನ ದಿನ ಪುಣೆಯನ್ನು ತಲಪಿ, ಪಾರ್ವತೀ ಬೆಟ್ಟಕ್ಕೆ ಬಿಜಯಮಾಡಿ ಸೇವೆ ಮಾಡಿಸಿದರು. ಪುಣೆಯಿಂದ ಹೊರಟು ಜಬ್ಬಲ್ಲು ರಕ್ಕೆ ಹೋಗಿ ನರ್ಮದಾ ನದಿಗೆ ನಾಲ್ಕು ಮೈಲಿಗಳ ದೂರದಲ್ಲಿದ್ದ ಬಾ ಜ್‌ಜಿ ಸ್ಪ ಶೇ ಷನಿನಲ್ಲಿಳಿದು ನರ್ಮದಾತೀರಕ್ಕೆ ಹೋಗಿ ಬಿಡಾರಮಾಡಿದರು. ಅಲ್ಲಿ ಳು ೯ಗಳಲ್ಲಿಯೂ ಶುಭ್ರವಾದ ಅಮೃತಶಿಲೆಯ ಬಂಡೆಗಳ ಮಧ್ಯದಲ್ಲಿ, ತೀರ ಆಳದಲ್ಲಿ, ನರ್ಮದಾ ನದೀ ಜಲವು ಕಂಗೊಳಿಸುತ್ತದೆ. ಹಾಗೆ ಹರಿದುಬರುವ ನೀರು ಧುಮ್ಮಿಕ್ಕುವೆಡೆ ಯಲ್ಲಿಯ ಸೌಂದರ್ಯವೂ ಅಲ್ಲಿಯ ಸೂರ್ಯಾಸ್ಯದ ಸೊಬಗೂ ಎಷ್ಟು ಸಾರಿ ನೋಡಿದರೂ ತೃಪ್ತಿಯಾಗದಂತಿರುತ್ತ ವೆ. ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಮೈಸೂರಿನಿಂದ ಹೊರಡುವಾಗಲೇ ಕೆಮ್ಮೂ ಕೊಂಚ ಜ್ವರವೂ ಇದ್ದಾಗ್ಲೂ ಅವುಗಳನ್ನು ಲಕ್ಷ್ಯಮಾಡದೆ, ದೇಹವು ನಿತ್ರಾಣ ದಿಂದಲೂ ಆಯಾಸದಿಂದಲೂ ಬಳಲಿದ್ದುದನ್ನೂ ಮರೆತು, ಅಲ್ಲಿಯ ಸೌಂದರ್ಯವನ್ನು ಕಂಡು ಹರ್ಷಿಸಿದರು.

೪೮ ಆಳಿದ ಮಹಾಸ್ವಾಮಿಯವರು

ಮಹಾಸ್ರಭುಗಳವರು ಪ್ರಯಾಗದ (ಅಲಹಾಬಾದಿನ) ಮೂಲಕವಾ? ಕಲ್ಕತ್ತಾ ನಗರಕ್ಕೆ ಸೇರಲು ಹನ್ನೊಂದು ದಿನಗಳು ಹಿಡಿದುವು. (ಎಂದ! ೧೮೯೪ನೆಯ ಇಸವಿ ಡಿಸೆಂಬರು ೧೧ನೆಯ ತಾರೀಖಿನ ದಿನ ಪುಣೆಯಿಂದ ಹೊರಟು ಅದೇ ತಿಂಗಳು ೨೧ನೆಯ ತಾರೀಖಿನ ದಿನ ಕಲ್ಕತ್ತಾ ನಗರವನು ಸೇರಿದರು.) ಅಲ್ಲಿ ಇಂಗ್ಲಿಷ್‌ ಅಧಿಕಾರಿಗಳೇ ಮುಂತಾದವರು ಮಹಾ ಪ್ರಭುಗಳನ್ನು ಸ್ವಾಗತಿಸಿ, ವಿಜಯನಗರದ ಮಹಾರಾಜರಿಗೆ ಸೇರಿದ್ದ “* ಷಿಯಾಲ್ಲಾ ಎಂಬ ಹೆಸರಿನ ಪ್ರಾಸಾದದಲ್ಲಿಳಿಸಿದರು. ಅದೇ ದಿನ ಮಹಾಪ್ರಭುಗಳಿಗೂ ವೈಸ್ರಾಯಿಯವರಾಗಿದ್ದ ಲಾರ್ಡ್‌ ಎಲ್ಲಿನ್‌ರವರಿಗೂ ಭೇಟ ನಡೆಯಿತು. ಬಳಿಕ ಎರಡು ದಿನಗಳನ್ನು ಮಹಾಪ್ರಭುಗಳವರ: ಸಂತೋಷದಿಂದ ಕಳೆದು, ಪ್ರೇಕ್ಷಣೀಯವಾದ ನಾನಾ ಸ್ಥಳಗಳಿಗೂ ತಮ್ಮ ಕುಟುಂಬ ವರ್ಗದವರೊಡನೆ ಚಿತ್ರೈಸಿ ಹರ್ಷಿಸಿದರು. ೧೮೯೪ನೆಯ ಇಸವಿ ಡಿಸೆಂಬರು ೨೪ನೆಯ ತಾರೀಖಿನ ದಿನ ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಜ್ವರವು ಕಾಣಿಸಿಕೊಂಡಿತು ದಿನ ಅಖಿಲ ಭಾರತೀಯ ವೈದ್ಯ ಸಮ್ಮೇಳನವ ಅಸ್ವಸ್ಸರಾದುದು ("ಆಲ್‌ ಇಂಡಿಯಾ ಮೆಡಿಕಲ್‌ ಕಾಂಗ್ರೆಸ್‌”? ನಡೆಯುವುದಾಗಿದ್ದಿತು. ಭರತಖಂಡದ ನಾನಾ ಪ್ರಾಂತಗಳಿಂದಲೂ ಬಂದಿದ್ದ ಒಂದು ಸಾವಿರ ಮಂದಿ ವೈದ್ಯರು (ಡಾಕ್ಟರ: ಗಳು) ಅದರಲ್ಲಿ ಭಾಗಿಗಳಾಗಿದ್ದರು. ವೈಸ್ಟ್ರಾಯಿಯವರಾದ ಲಾರ್ಡ್‌ ಎಲ್ಲಿನ್‌ರವರು ಸಮ್ಮೇಳನದ ಸಮಾರಂಭಣ ಮಹೋತ್ಸವವನ್ನು ನೆರವೇರಿಸಿದರು. ಮಾರನೆಯ ದಿನ, ಎಂದರೆ ೧೮೯೪ನೆಯ ಇಸವಿ ಡಿಸೆಂಬರು ತಿಂಗಳ: ೨೫ನೆಯ ತಾರೀಖಿನ ದಿನ ಬೆಳಗ್ಗೆ (ಆಗ್ಗೆ ದಿವಾನ್‌ ಹುದ್ದೆಯಲ್ಲಿದ್ದ` ಶ್ರೀಮಾನ್‌ ಫೆ, ಶೇಷಾದ್ರಿ ಐಯರವರು ತಮ್ಮ ಬಿಡಾರದಿಂದ ಬಂದು. ಮಹಾಪ್ರಭುಗಳವರ ದೇಹಸ್ಸಿತಿಯು ಹೇಗಿದ್ದಿತೆಂಬುದನ್ನು ವಿಚಾರಿಸ ಕೊಂಡರು. ದರ್ಬಾರ್‌ ಸರ್ಜನ್‌ರವರಾಗಿದ್ದ ಕರ್ನಲ್‌ ಬೆನ್ಸೆನ್‌ ರವರಿಗೂ, ಅಸಿಸ್ಟೆಂಟ್‌ ಸರ್ಜನ್‌ರವರಾಗಿದ್ದ ಡಾಕ್ಟರ್‌ ಹನುಮಾನ್‌ ಸಿಂಗ್‌ರವರಿಗೂ, ತಮ್ಮ ಹೆಡ್‌ಕ್ವಾರ್ಟರ್ಸ್‌ ಸರ್ಜನ್‌ರವರಾಗಿದ್ದ ಡಾಕ್ಟರ್‌ ಕೃಷ್ಣಸ್ವಾಮಿ ಐಯರವರಿಗೂ ಮಹಾಪ್ರಭುಗಳವರನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಆಜ್ಞಾಪಿಸಿದರು. ಆದರೆ, ಆದಿನ ಬೆಳಗ್ಗೆ ಜ್ವರವು ಸ್ವಲ್ಪ ಮಟ್ಟಿಗೆ ಕಡಮೆಯಾಗಿದ್ದು ದರಿಂದ ಮಹಾಪ್ರಭುಗಳು ಜೂಜಿನ ಕುದುರೆಗಳನ್ನು ನೋಡಿಕೊಂಡ:

ಪಿತೃನಿಯೋಗ ೪೯

ಬರಲು ಚಿತ್ರೈಸಿದರು. ಬೆಳಗಿನ ತಂಗಾಳಿಯು ಬಲವಾಗಿ ಬೀಸುತ್ತಿದ್ದು ದನ್ನೂ ಗಮನಿಸದೆ ಉತ್ತಮಾಶ್ವಗಳನ್ನು ನೋಡುವ ಕುತೂಹಲದಿಂದ ಚಿತ್ರೈಸಿದುದನ್ನು ಕಂಡು ಡಾಕ್ಟರ್‌ ಹನುಮಾನ್‌ಸಿಂಗರವರು ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರೊಡನೆ ಮಹಾಸ್ವಾಮಿಯವರ ಮೈಯಲ್ಲಿ ಜ್ವರವಿದೆ. ಕೆಮ್ಮೂ ಬಿಟ್ಟಿಲ್ಲ. ಬೆಳಗಿನ ಕೊರತದ ಗಾಳಿಯಲ್ಲಿ ಹೊರಟಬದ್ದಾರೆ. ಗತಿಯೇನು?'' ಎಂದು ಮುಂತಾಗಿ ಹೇಳಿದರು; ಅವರಿಬ್ಬರೂ ಪೇಚಾಡಿಕೊಂಡರು.

ಶ್ರೀ ಚಾಮರಾಜೇಂದ್ರ ಒಡೆಯರವರು ಬಿಡಾರಕ್ಕೆ ಹಿಂತಿರುಗಿದಾಗ ಬೆಳಗ್ಗೆ ಒಂಬತ್ತು ಘಂಟಿ. ಆಗ್ಗೆ ಮೈಯಲ್ಲಿ ಗಡಗಡನೆ ನಡುಕ ಹುಟ್ಟಿದ್ದು ದಲ್ಲದೆ, ಸರಿಯಾಗಿ ಉಸಿರಾಡಲು ಕೂಡ ಸಾಧ್ಯವಿರಲಿಲ್ಲ. ಮಹಾಪ್ರಭು ಗಳವರು ಅಂದು ತಮ್ಮ ದೇಹಸ್ಸಿತಿಯು ಪ್ರತಿಕೂಲವಾಗಿದ್ದೂ ಕೂಡ, ದರ್ಬಾರ್‌ ಸರ್ಜನ್‌ರವರಾದ ಡಾಕ್ಟರ್‌ ನ್ಸೆನ್‌ರವರೇ ಮುಂತಾದ ವೈದ್ಯರೆಲ್ಲರೂ ವೈದ್ಯ ಸಮ್ಮೇಳನದಲ್ಲಿ ಭಾಗವಹಿಸಲು ದಿನವೂ ಹೋಗ ಬಹುದೆಂದು ಮೊದಲೇ ಅಸ್ಪ್ರಣೆಯನ್ನಿತ್ತು ಕೃಪೆತೋರಿದ್ದರು. ವೈದ್ಯರುಗಳು ಸಮ್ಮೇಳನಕ್ಕೆ ತೆರಳಿದ್ದ ಕಾರಣ, ಪ್ರಭುಗಳವರ ಸವಾರಿ ಚಿತ್ಪೆಸಿದಾಗ, ದರ್ಬಾರು ಬಸಕ್ಸಿಯವರಾದ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರೂ, ಶ್ರೀಮಾನ್‌ ಪೂರ್ಣ ರಾಘವೇಂದ್ರ ರಾಯರವರೂ ನಿನನ್ನು ಮಾಡುವುದಕ್ಕೂ ತೋರದೆ ದಿಗ್ಭ್ರಮೆ ಹಿಡಿದವ ರಾದರು. ಪ್ರತ್ಯುತ್ಸನ್ನಮತಿಗಳಾದ ಶ್ರೀಮಾನ್‌ ಪೂರ್ಣ ರಾಘವೇಂದ್ರ ರಾಯರವರು ಮಹಾಪ್ರಭುಗಳವರು ಉಸಿರಾಡಲು ಸ್ವಲ್ಪಮಟ್ಟಿಗಾದರೂ ಅನುಕೂಲವಾಗಲೆಂಬ ಉದ್ದೇಶದಿಂದ ಕಾಂಪೌಂಡರಿಂದ ಮಸ್ಟರ್ಡ್‌ ಪ್ಲ್ಯಾಸ್ಟರ್‌'' ಎಂಬ ಸಾಸಿವೆ ಮುಲಾಮನ್ನು ಮಾಡಿಸಿ ಕೊರಳಿಗೆ ಲೇಪಹಾಕಿಸಿದರು. ಫ್ರೀ ವಾಣೀವಿಲಾಸ ಸನ್ಸಿಧಾನದವರು ತಾವು ಪ್ರಾಣ ಕೈಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಹಾಪ್ರಭುಗಳವರ ಸಂಕಟವನ್ನು ನೋಡಿ ಕಂಬನಿದುಂಬಿ ಬಿಸಿಬಿಸಿಯಾಗಿ ಕೊಂಚ ಹಾಲನ್ನು ಕುಡಿಸಿದರೆ ವಾಸಿಯೋ ಏನೋ ಎಂದು ಭಾವಿಸಿ ತಾವೇ ಹಾಲನ್ನು ತಂದರು; ಅಲ್ಲದೆ ಒಂದೆರಡು ಗುಟುಕುಗಳಷ್ಟು ಹಾಲನ್ನು ಬಿಸಿಬಿಸಿಯಾಗಿ ಕುಡಿಸಿದರು. ಆದರೂ ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ತಿಳಿಸಿದ ಮೇರೆಗೆ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಡಾಕ್ಟರ್‌ ಬೆನ್ಸೆನ್‌ರವರನ್ನು ಕರೆದುಕೊಂಡು ಬರಲು-- ಅತ್ಯಂತ ವೇಗವಾಗಿ ಹೋಗತಕ್ಕ ಕುದುರೆಗಳನ್ನು ಕಟ್ಟಿಸಿದ್ದ

3 F

೫೦ ಆಳಿದ ಮಹಾಸ್ವಾಮಿಯವನರು

ಬಂಡಿಯಲ್ಲಿ ಹೊರಟರು. ಭರತಖಂಡದ ನಾನಾ ಭಾಗಗಳಿಂದಲೂ ಬಂದಿದ್ದ ಸಾವಿರ ಮಂದಿ ವೈದ್ಯರುಗಳೂ ಕಲ್ಕತ್ತಾ ನಗರದ ವೈದ್ಯರುಗಳೂ ಸೇರಿದ್ದ ಸಮ್ಮೇಳನದಲ್ಲಿ ಡಾಕ್ಟರ್‌ ಬೆನ್ಸೆನ್‌ರವರನ್ನು ಸಮಾಪಿಸಿ ಕರೆದು. ಕೊಂಡುಬರುವುದು ಸುಲಭಸಾಧ್ಯವಾಗಿರಲಿಲ್ಲ. ಸಮ್ಮೇಳನ ಮಂದಿರ ದಿಂದ ಬಂದ ಡಾಕ್ಟರ್‌ ಬೆನ್ನೆನ್‌ರನರು ತಮ್ಮ ಬುದ್ದಿಯನ್ನೆಲ್ಲ ಉಪಯೋಗಿಸಿ ಚಿಕೆತ್ಸೆ ಮಾಡಿದರು.

ಮಾರನೆಯ ದಿನದ ವೇಳೆಗೆ (ಎಂದರೆ, ೧೮೯೪ನೆಯ ಇಸವಿ ಡಿಸೆಂಬರು ತಿಂಗಳು ೨೬ನೆಯ ತಾರೀಖಿನ ವೇಳೆಗೆ) ಮಹಾಪ್ರಭುಗಳ

ವರಿಗೆ ಸಂಭವಿಸಿದ್ದ ವ್ಯಾಧಿಯು ಉಲ್ಬಣನಾಗಿ, ಉತ್ಕಟ ಬಾಧೆ ಬಾಧೆಯು ಸಹಿಸಲಶಕ್ಯವಾಗಿ, ಉತ್ಕಟವಾಗಿ. ಪರಿಣಮಿಸಿತು.. ಅಂತಹ ಸ್ಥಿತಿಯಲ್ಲಿ ಕೂಡ, ಶ್ರೀ ಚಾಮರಾಜೇಂದ್ರ ಒಡೆಯರವರು, ಶ್ರೀ ಚಾಮುಂಡೇಶ್ವರೀ ದೇವಿಯವರ. ಅರ್ಚನೆ ಮುಂತಾದ ನಿತ್ಯಾನುಷ್ಠಾನವನ್ನು ಆಗ್ಗೆ ಸಾಧ್ಯವಾದ ಮಟ್ಟಿಗೂ ನೆರನೇರಿಸುತ್ತಿದ್ದರು. ಮಹಾಪ್ರಭುಗಳ ದೇಹೆಸ್ಥಿತಿಯು ಆತಂಕ ಜನಕವಾಗಿ ಪರಿಣಮಿಸಿದುದನ್ನು ಕಂಡು ದಿವಾನ್‌ರವರಾದ ಸರ್‌ ಕೆ. ಶೇಷಾದ್ರಿ ಐಯರವರು ಕಲ್ಕತ್ತಾನಗರದ ವೈದ್ಯಮಹಾಸಾಠಶಾಲೆಯಲ್ಲಿ (ಎಂದರೆ, ಮೆಡಿಕಲ್‌ ಕಾಲೇಜಿನಲ್ಲಿ) ಚಿಕಿತ್ಸಾಶಾಸ್ತ್ರ ಬೋಧಕರೂ ಮತ್ತು ಕಲ್ಕತ್ತಾ ನಗರದಲ್ಲೆಲ್ಲ ಸುಪ್ರಸಿದ್ಧ ವೈದ್ಯ ಶ್ರೇಷ್ಠರೂ ಆಗಿದ್ದ ಡಾಕ್ಟರ್‌ ಮೆಕ್ತೊನೆಲ್‌ರವರನ್ನು ಕರೆಯಿಸಿದರು. ಅವರು ಡಾಕ್ಟರ್‌ ಬೆನ್ಸೆನ್‌ರವರ ಸಹಾಯದಿಂದ ಮಹಾಪ್ರಭುಗಳವರ ದೇಹಸ್ಥಿತಿಯನ್ನು ಜಾಗರೂಕತೆಯಿಂದ ಪರೀಕ್ಷಿಸಿ, ಅವರಿಗೆ ಸಂಭವಿಸಿದ್ದುದು «ಡಿನೀರಿಯಾ''ಎಂಬ ಕ್ರೂರವ್ಯಾಧಿಯೆಂದು ನಿರ್ಧರಿಸಿದರು. ಗಂಟಲಿನ. ಸಂಬಂಧವಾದ ಘೋರ ಜಾಡ್ಯವು ಗುಣವಾಗುವುದು ವಿರಳವಾದರೂ, ಮಹಾಸ್ವಾಮಿಯವರ ಚಿಕ್ಕವಯಸ್ಸನ್ನೂ ದೃಢಕಾಯವನ್ನೂ ನೋಡಿದಕೆ ರೋಗಪರಿಹಾರದ ನಿರೀಕ್ಷೆಗೆ ಕಾರಣವುಂಟಿಂದು ಸೂಚಿಸಿ ವೈದ್ಯರಿಬ್ಬರೂ. ಧೈರ್ಯ ಹೇಳಿದರು.

"ಡಿಸಿ ರಿಯಾ” ವ್ಯಾಧಿಯನ್ನು ಹಿಮ್ಮೆಟ್ಟಿ ಸುವ ಸೂಚೀ ಮುಖ ಚಿಕಿತ್ಸಾ ವಿಧಾನವನ್ನು (ಎಂದರೆ, ""ಇಂಜೆಕ್ಟನ್‌?' ಚಿಕಿತ್ಸಾ ನಿಧಾನವನ್ನು) ಆಗ್ಗೆ ಒಂದೆರಡು ವರ್ಷಗಳ ಜಂದೆ 4 ಪಾಸ್ಟ್ರ್ಯೂರ್‌ ಇನ್‌ಸ್ಟಿಟ್ಯೂಟ್‌?” ಎಂಬ ಸಂಶೋಧನ ಸಂಸ್ಥೆಯವರು ಕಂಡುಹಿಡಿದಿದ್ದರು. ಅದಕ್ಕೆ ಬೇಕಾದ ಔಷಧವನ್ನು ಸಿದ್ಧಮಾಡಿ ಅವರು ಮಾರಾಟಕ್ಕೆ ಕಳುಹಿಸುತ್ತಿದ್ದರು.

ಪಿತೃನಿಯೋಗ ೫೦

ಚಿಕಿತ್ಸೆಯು ಮಹಾಪ್ರಭುಗಳಿಗೆ ನಡೆಯಬೇಕೆಂದು ನಿರ್ಧರನಾಗಿ, ಔಷಧವನ್ನು (ಎಂದರೆ, ಔಷಧ ದ್ರವವನ್ನು ತುಂಬಿದ್ದ ""ಆಂಟಿಟಾಕ್ಸಿನ್‌ ಕ್ಯಾಪ್ಸೂಲು''ಗಳನ್ನು) ಕೊಂಡು ತರಲು ೧೮೯೪ನೆಯ ಇಸವಿ ಡಿಸೆಂಬರು ೨೭ನೆಯ ತಾರೀಖಿನ ದಿನ ಬೆಳಗ್ಗೆ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯ ರವರಿಗೆ ದಿವಾನ್‌ರವರು ಅಪ್ಪಣೆ ಮಾಡಿದರು. ಆದರೆ ಬೆಳಗಿನಿಂದ ಮಧ್ಯಾಹ್ನದವರೆಗೂ ಮಹಾನಗರದಲ್ಲಿದ್ದ ವೈದ್ಯಶಾಲೆಗಳಲ್ಲೆಲ್ಲ ಮತ್ತು ಔಷಧದ ಅಂಗಡಿಗಳಲ್ಲೆಲ್ಲ ವಿಚಾರಿಸಿದರೂ ಔಷಧವು ದೊರೆಯಲಿಲ್ಲ. ಎಲ್ಲಿಯಾದರೂ ಔಷಧವು ದೊರೆತರೆ ಸಾಕೆಂದೂ ಅದರಿಂದ ಮಹಾಪ್ರಭುಗಳ ವರಿಗೆ ವ್ಯಾಧಿಯು ಗುಣವಾದರೆ ಸಾಕೆಂದೂ ಆತಂಕಸಡುತ್ತ ಎಷ್ಟು ಕ್ರಯವನ್ನಾದರೂ ಕೊಡಲು ಸಿದ್ಧವಾಗಿದ್ದೂ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಪ್ರಯತ್ನಸಟ್ಟುದೆಲ್ಲ ವ್ಯರ್ಥವಾಯಿತು. ರೋಗವು ಆಗಾಗ್ಗೆ ಒಂದೊಂದು ಸಲ ಕಲ್ಕತ್ತಾ ನಗರದಲ್ಲಿ ಒಬ್ಬೊಬ್ಬರಿಗೆ ವಿರಳವಾಗಿ ಬರುತ್ತಿದ್ದುದೇ ಅಲ್ಲಿ ಹೆಚ್ಚಾಗಿ ಔಷಧವನ್ನು ತರಿಸಿಟ್ಟಲ್ಲ ದಿದ್ದುದಕ್ಕೆ ಕಾರಣ. ಔಷಧಗಳ ಒಂದು ಅಂಗಡಿಯಲ್ಲಿ ಮಾತ್ರ ಔಷಧವನ್ನಿಟ್ಟಿ ದ್ವರೆಂದೂ, ಹಂದಿನ ದಿನ ಅದು ಪೂರ್ತಿಯಾಗಿ ವ್ಯಾಪಾರ ವಾಗಿಹೋಗಿದ್ದಿತೆಂದೂ ತಿಳಿಯಬಂದುದರಿಂದ್ಕ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ವಿಫಲ ಮನೋರಥರಾಗಿ ಕಳೆಗುಂದಿ ಹಂದಿರುಗಿದರು.

ಔಷಧವು ದೊರೆಯದೆಹೋದುದಕ್ಕಾಗಿ ಡಾಕ್ಟರ್‌ ಮೆಕ್ಟೊನೆಲ್‌ ರವರಿಗೂ ಡಾಕ್ಟರ್‌ ಬೆನ್ನೆನ್‌ರವರಿಗೂ ಉಂಟಾದ ಉತ್ಸಾಹ ಭಂಗವನ್ನು ವರ್ಣಿಸಲಳವಲ್ಲ. ಔಷಧದ ಹೊರತು ಮತ್ತಾವುದನ್ನು ಪ್ರಯೋಗಿ ಸಿದರೂ ರೋಗವು ಗುಣವಾಗುವ ಸಂಭವವಿರಲಿಲ್ಲ. ಆದಕಾರಣ, ಅವರಿಬ್ಬರೂ ಹತಾಶರಾಗಿ ಮುಂದಿನ ಚಿಕಿತ್ಸಾ ನಿಧಾನವನ್ನು ಕುರಿತು ಮೆಲ್ಲಗೆ -ಮಾತನಾಡಿಕೊಳ್ಳಲಾರಂಭಿಸಿದರು. ಮಹಾಪ್ರಭುಗಳವರು ಅಲ್ಲಿಗೆ ಸ್ವಲ್ಪದೂರದಲ್ಲಿ ಮಂಚದಮೇಲೆ ಪವಳಿಸಿದ್ದರು. ಆಗಿನ ದುಸ್ಸಹವಾದ ಯಾತನೆಯ ಮಧ್ಯದಲ್ಲಿ ಕೂಡ, ಸಮಚಿತ್ತರಾಗಿ, ಮಹಾಪ್ರಭುಗಳವರು ಸರ್‌ ಕೆ. ಶೇಷಾದ್ರಿ ಐಯರವರೊಡನೆಯೂ, ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರೊಡನೆಯೂ, "ಏನು, ಡಾಕ್ಟರುಗಳು ಬಹಳ ಯೋಚನೆಯಲ್ಲಿದ್ದಾರೆ. ಅಪ್ಪಣೆ ಚೀಟ ಬರುವಹಾಗಿದೆಯೋ ಹೇಗೆ??? ಎಂದು ಕೇಳಿ ನಕ್ಕರು. ಪ್ರಶ್ನೆಯನ್ನು ಕೇಳಿ ಅವರಿಬ್ಬರೂ ಅಪ್ರತಿಭರಾಗಿ ಬಗೆಯ ಅಮಂಗಳ ವಚನಗಳ ನ್ಲಾಡಕೂಡದೆಂದು ಅವರನ್ನು ಬೇಡಿಕೊಂಡರು.

೫೨ ಆಳಿದ ಮಹಾಸ್ವಾಮಿಯನರು

೧೮೯೪ನೆಯ ಇಸವಿ ಡಿಸೆಂಬರು ೨೭ನೆಯ ತಾರೀಖಿನ ರಾತ್ರಿಯ ವೇಳೆಗೆ ವ್ಯಾಧಿಯು ಉಲ್ಬಣವಾಗಿ ಹಿಂಸೆಯನ್ನು ತಾಳುವುದು ಮಹಾ ಸ್ವಾಮಿಯವರಿಗೆ ಬಹಳ ಷ್ಟ ವಾಯಿತು.

ನಿರ್ಯಾಣ ರೋಗದ ದೆಸೆಯಿಂದ ಸಂಭವಿಸಿದ್ದ ದೇಹ ಬಾಧೆಯ ಜೊತೆಗೆ, ಆದಿನ ಸ್ನಾನ ಸಂಧ್ಯಾ

ವಂದನೆಗಳನ್ನ್ಯೂ ದೇವತಾರ್ಚನೆಯನ್ನೂ ಎಂದಿನಂತೆ ಮಾಡಲು ಸಾಧ್ಯ ವಿಲ್ಲದೆಹೋಗಿ ಅತ್ಯಂತ ಸೂಕ್ಷ್ಮವಾಗಿ ಕುಲದೇವತೆಯ ಅರ್ಚನೆಯನ್ನು ಪೂರೈ ಸಬೇಕಾಗಿಬಂದುದರ ದೆಸೆಯಿಂದುಂಬಾದ ಮನಸ್ಸಿನ ಯಾತ ನೆಯೂ ಡು ತು. ಮರಣವು ಸನ್ನಿಹಿತವಾಗುತ್ತಿ ದ್ದ ತೆ ತೋರುತ್ತಿ ದ್ದ ಅಂದಿನ ಸ್ಪಿತಿಯಲ್ಲಿ ಕೂಡ ಅವರು ಸಂತೋಷಚಿತ್ತ ರಾಗಿದ್ದು ದನ್ನು ಕಂಡು, ಶ್ರೀ ನಾಣೀವಿಲಾಸ ಸನ್ನಿಧಾನದವರು ಸಹಿಸಲಶಕ್ಯ ನಾದ ವೇದನೆ ಯನು ನುಭವಿಸಿದರು. ತಮ್ಮ ಪ್ರಾಣಾಧಿಕರೆಲ್ಲಿ ಕಣ್ಮಾರೆಯಾಗುವರೋ ಎಂದು ಶಂಕಿಸಿ ರೋದಿಸಿದರು. ಪರಿಜನರ ವಿಷಯದಲ್ಲಿ ಕರುಣಾಳು ಗಳಾಗಿ ಆಶ್ರಿತವತ್ಸಲರೆನಿಸಿದ್ದ ಮಹಾಪ್ರಭುಗಳವರು ರೋಗವು ಉಲ್ಬಣವಾಗಿದ್ದ Wa ಸ್ಲಿತಿಯಲ್ಲಿ ಕೂಡ, ಒಂದು ಔತಣ ಕೂಟಕ್ಕೆ ಹೋಗಲಿಚ್ಛಿಸಿದ ಡಾಕ್ಟ ರ್‌ ಬೆನ್ನೆನ್‌ರವರಿಗೆ ಅನುಮತಿಯನ್ನು ದಯ ಪಾಲಿಸಿದರು 4 ನಮಗೆ ಹಿಂಸೆಯಾದರೆ, ಅವರಿಗೆ ಬಂದಿರುವ ಆಹ್ವಾನಕ್ಕೆ ಮನ್ನಣೆಯನ್ನೀಯದೆ ಅಲಕ್ಬ 3ಮಾಡಬೇಕೆ? ಅವಶ್ಯ ವಾಗಿ ಹೋಗಿಬರಲಿ?' ಎಂದು ಅಸ ಣೆ ಕೊಡಿಸಿದನು. ಮಹಾಸ ತ್ರೀಭುಗಳವರ ಮೃದುಸ್ವಭಾವವನ್ನು ಸರ್‌ ಇ. ಶೇಷಾದ್ರಿ ಐಯರವರು ಪ್ರೀತಿ ಭಕ್ತಿ 'ಗಳಿಂದ ತಮ್ಮ ಸಂಗಡಿಗರೊಡನೆ ಕೊಂಡಾಡಿ ಶ್ಲಾಘಿಸಿದರಾದರೂ, ಡಾಕ್ಟರ್‌ ಬೆನ್ಸೆನ್‌ರವರು ತಮಗೆ ಹೇಳಿಹೋಗಲು ಬಂದಾಗ, "ನೋಡಿ ಡಾಕ್ಗ' ರವರೇ! ಇದು ಸಂತೋಷ ಕೂಟಗಳಲ್ಲಿ ಭಾಗವಹಿಸಲು ಸಮಯ ನೀವು ಒಪ್ಪಿ ಕೊಂಡಿರುವ ಔತಣಕ್ಕೆ ಬರಲಾಗುವುದಿಲ್ಲವೆಂದು ಸೂಚಿಸಿ ನಿಮ್ಮ ಜನಾಬ್ದಾರಿಯನ್ನ ರಿತು ವರ್ತಿಸಿರಿ?* ಎಂದು ಹೇಳಿ ವೈದ್ಯರನ್ನು ನಿಲ್ಲಿಸಿಕೊಂಡರು. ಮಹಾಪ್ರಭುಗಳವರ ಬಾಧೆಯು ನಿಮಿಷ ನಿಮಿಷವೂ ಅಧಿಕವಾಯಿತು. ಅದನ್ನು ಕಂಡು, ಡಾಕ್ಟರ್‌ ಬೆನ್ಸೆನ್‌ರನರು ಅಂದು ರಾತ್ರಿ ತಾವು ಔತಣ ಕೂಟಕ್ಕೆ ಹೋಗದಂತೆ ಸರ್‌ ಕೆ. ಶೇಷಾದ್ರಿ ಐಯರವರು ತಪ್ಪಿಸಿದುದರಿಂದ ತಮಗೆ ಪರಮೋಪಕಾರ

* “Well, 1200101, tlis is no time for participating in entertainments. You have to cry ೦" the enpagement, realising your responsibility. ''

ಪಿತೃನಿಯೋಗ ೫೩

ಮಾಡಿದಂತಾಯಿತೆಂದು ಸೂಚಿಸಿ ಡಾಕ್ಟರ್‌ ಮೆಕ್ನೊನೆಲ್‌ರವರೊಡನೆ ಮಹಾಪ್ರಭುಗಳವರಿಗೆ ತಮ್ಮ ಅಂತಿಮ ಸೇವೆಯನ್ನು ಸಲ್ಲಿಸಿದರು. ಜಿವನ ವೈ ದೃನಾದ ಪರಮೇಶ್ವರನು ಜೀವಸಕ್ಸಿಯನ್ನು ತನ್ನೆಡೆಗೆ ಬರಮಾಡಿಕೊಳ್ಳುವಾಗ ವೈದ್ಯರಾರುತಾನೆ ಅದನ್ನು ದೇಹದಲ್ಲಿ ನಿಲ್ಲಿಸಿ ಕೊಳ್ಳಬಬ್ಲರು? ವೈದ್ಯರುಗಳ ಚಿಕಿತ್ಸೆಗಳಲ್ಲ ನಿಷ್ಕಲವಾದುವು. ಅವರು ಕೊಡಲಿಚ್ಚಿ ಸಿದ ಉತ್ತೇಜಕವಾದ ಔಷಧಗಳನ್ನು ಮೊದಲು ಬೇಡವೆಂದು ಸು ದರ್ಬಾರು ಬಕ್ಸಿಯವರ ಬಲವತ್ತರವಾದ ಪ್ರಾರ್ಥನೆಯನ್ನು ಲಾಲಿಸಿ ಮಹಾಸ್ರ ಟಗಳ ಅತಿ ಪ್ರಯಾಸದಿಂದ ಬಂಡು ತೊಟ್ಟು ಗಳನ್ನು ಸೇವಿಸಿದರು; ತಮ್ಮ ಸಕು ಸನ್ನಿ ಹಿತವಾಯಿತೆಂದು ನಿರುದ್ದಿಗ್ನಚಿತ್ತ ರಾಗಿಯೇ ಸೂಚಿಸಿ, ಇನ್ನು ಔಷಧಗಳಿಂದ ಪ್ರಯೋಜನ ವಾಗುವಂತಿರಲಿಲ್ಲವೆಂದು ತಿಳಿಸಿದರು. ಪ್ರಜ್ಞೆತಪ್ಪುವುದಕ್ಕೆ ಮುಂಚೆ ಅವರು ತೊದಲ್ನುಡಿಯಲ್ಲಿ "" ತಾಯಿ ಚಾನುಂದೇಶ್ವ ರಿ?' ಎಂಬ ಮಾತು ಗಳನ್ನು ಕೊನೆಯ ಸಾರಿ ಹೇಳಿ ಕಣ್ಣುಗಳನ್ನು ಮುಚ್ಚಿ ಕೊಂಡರು. ಒಡನೆಯೇ ಅಂತಿಮಕಾಲದ ಲಕ್ಲಣಗಳೆಲ್ಲ ಕಾಣಿಸಿಕೊಂಡು, ಶ್ವಾಸವು ಸೆಳೆಯಲಾರಂಭಿಸಿತು.

ವೇಳೆಗೆ (೧೮೯೪ನೆಯ ಇಸನಿ ಡೆಸೆಂಬರು ೨೮ನೆಯ ತಾರೀಖು) ಪ್ರಾತಃಕಾಲ ಐದು ಘಂಟೆಯ ಸಮಯವಾಯಿತು. ಬಳಿಕ ಸ್ನಲ ಹೊತ್ತಿನೊಳಗಾಗಿ ಶ್ರೀ ಚಾಮರಾಜೇಂದ್ರ ಒಡೆಯರವರ ಇಹಲೋಕ ವ್ಯಾವಾರವು ಕೊನೆಮುಟ್ಟ, ಅವರು ಪರಲೋಕ ಯಾತ್ರೆ ಮಾಡಿದರು. ಸತಿನಿಯೋಗವು ಸಂಭವಿಸಿದುದಕ್ಕಾಗಿ ಮಹಾರಾಣಿಯವರಿಗುಂಟಾದ ದುಃಖವು ಅಷ್ಟಿ ಪ್ಟಲ್ಲ. ಅವರು ಶೋಕವಿಷ್ವ ಲರಾಗಿ ಥೊಪ್ಪನೆ ನೆಲದ ಮೇಲೆ ಬಿದ್ದು, ಮತ್ತೆ ಮತ್ತೆ ಮೂರ್ಛೆಹೊಂದಿ ಎಚ್ಚೆತ್ತು, ಬಳಿಕ ರೋದನ ಮಾಡತೊಡಗಿದರು.

ದರ್ಬಾರು ಬಸ್ಸಿಯವರಾಗಿದ್ದ ರಾಯ್‌ ಬಹದ್ದೂರ್‌ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ದಿವಾನ್‌ರವರಿಗೆ ಪ್ರಭು

ನಿಯೋಗದ ದುಃಖವಾರ್ತೆಯನ್ನು ತಿಳಿಸಿಬರಲು ಶೋಕ ಸಂತಾಪಗಳು ಶ್ರೀಮಾನ್‌ ಪ್ಪ ಪೂರ್ಣ ರಾಘವೇಂದ್ರ ರಾಯರವರನ್ನು ಹರರ: ದಿವಾನ್‌ರವರು ಇಳಿದುಕೊಂಡಿದ್ದ ಬಂಗಲೆಯು ಅಲ್ಲಿಗೆ ಐದು ಮೈಲಿಗಳ ದೂರದಲ್ಲಿದ್ದಿತಾದರೂ, ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಸ್ವಲ್ಪ et ಚು 2031 ಗಾಗಿ ಅವರೇ ಎದುರಿಗೆ ಬರುತ್ತಿದ್ದುದನ್ನು ಕಂಡರು. ಉಭಯತ್ರರ

೫೪ ಆಳಿದ ಮಹಾಸ್ವಾ ಮಿಯವರು

ಬಂಡಿಗಳೂ ನಿಂತಮೇಲೆ ಶ್ರೀಮಾನ್‌ ಪೂರ್ಣ ರಾಘವೇಂದ್ರ Kp ಮಹಾಪ್ರಭುಗಳ ಪರಲೋಕಯಾತ್ತೆ ಸುದ್ದಿಯನ್ನು ತಿಳಿಸಿದಾಗ ಕೆ. ಶೇಷಾದ್ರಿ ಐಯರವರು " ಶಿವ ಶಿವಾ?' ಎಂದು ಹೇಳಿ NA ಗಳಿಂದ *ೆವಿಗಳನ್ನು ಮುಚ್ಚಿಕೊಂಡರು. ದುಃಖಾವೇಗದಿಂದ ಅವರು ಒಂದೆರಡು ನಿಮಿಷಗಳ ಕಾಲ ಸ್ಮೃತಿ ತಪ್ಪಿದಂತಿದ್ದರು. ಮಹಾಪ್ರಭು ಗಳವರ ಮೃತಕಳೇಬರವಿದ್ದೆಡೆಗೆ ಶ್ರೀಮಾನ್‌ ಪೂರ್ಣ ರಾಘವೇಂದ್ರ ರಾಯರವರೊಡನೆ ದಯಮಾಡಿದಾಗ ಮಹಾರಾಣಿಯವರ ಪ್ರಲಾಪ ವನ್ನು ಕಂಡೊಡನೆಯೇ ಅವರು ಮಗುವಿನಂತೆ ರೋದಿಸಿದರು. ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರೂ ಮತ್ತು ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರೂ ಬಿಕ್ಕಿಬಿಕ್ಸೆ ಅಳುತ್ತ, " ಇವೊತ್ತು ತಂದೆಯಿಬ್ಲದ ತಬ್ಬಲಿಗಳಾದೆವು'' ಎಂದು ಹೆಂಬಲಿಸಿದರು. ಶ್ರೀಮಾನ್‌ ಶೇಷಾದ್ರಿ ಐಯರವರು ಕಲ್ಫತ್ತಾ ನಗರದಿಂದ ಹಿಂತಿರುಗಿದ ಬಾಕ ಎರಡು ಮೂರು ತಿಂಗಳುಗಳಾದಮೇಲೆ ಕೂಡ, ತಮ್ಮ ಸಮಾಸ ಬಂಧುಗಳೊಡನೆ ತಾವೆಷ್ಟು ಸಮಾಧಾನ ETA ಶೋಕವು ಕಡಮೆಯಾಗದೆಂದೂ, ಶ್ರೀ ಚಾಮರಾಜೇಂದ್ರ ಒಡೆಯರವರ ಚಿತ್ರವು ತಮ್ಮ ಹೈದಯದಿಂದ ಮರೆಯಾಗದೆಂದೂ ಹೇಳಿಕೊಂಡು ಕಣ್ಣೀರು ಸುರಿಸಿದರು. ಅವರುಗಳ ಸಿ _ತಿಯೇ ಹಾಗಿದ್ದ ಮೇಲೆ, ಇನ್ನು ರಾಣಿಯವರ ಮತ್ತು ಪಿತೃ ನಿಯೋಗ ದುಃ ಬಕ್ಕೆ ಗುರಿಯಾದ ಐವರು ಮಕ್ಕಳ ಶೋಕವನ್ನು ಬದ ರೆಯ ಸಾಧ್ಯ ವೆ? ಮಹಾಪ್ರಭುಗಳವರು ತಮ್ಮ ಸದ್ಗುಣಗಳ ಪ್ರಭಾವದಿಂದಲೂ, ರಾಜ್ಯಭಾರ ನಿರ್ವಹಣ ಸಾಮರ್ಥ್ಯದಿಂದಲೂ ಸ್ವದೇಶ ಪರದೇಶಗಳವರ ಮನಸ್ಸನ್ನೆಲ್ಲ ಸೆಳೆದಿದ್ದುದನ್ನು ಗಮನಿಸಿದರೆ, ಬಂಧುವರ್ಗದವರೂ ಹರಿ ಜನರೂ ದುಸ್ಸಹನಾದ ದುಃಖಕ್ಕೆ ಗುರಿಯಾದುದೇನೂ ಆಶ್ಚರ್ಯವಲ್ಲ. ಅಲಹಾಬಾದಿನ "" ಪಯನೀರ್‌? ಪತ್ರಿಕೆಯಲ್ಲಿ ಸೂಟಿ ಬಾಜೂ “ಚೆನ್ನಾಗಿ ವಿದ್ಯಾಭ್ಯಾಸ ಮಾಡಿದವರೂ, ಸ್ನೇಹಶೀಲರೂ, ಹರ್ಷ ಚಿತ್ತರೂ, ಸಮರ್ಥರೂ, ಉದಾರ ಮನಸ್ಸಿನವರಾದ ಸುಸಂಸ್ಕೃತರೂ ಆಗಿದ್ದ ಶ್ರೀಮನ್ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರವರು ತಮ್ಮ ಸಂಸ್ಥಾನದಿಂದ ಆಚೆಗೆ ಬಹು ದೂರದ ವರೆಗಿನ ಪ್ರಾಂತಗಳ ಜನಗಳ ಪ್ರೀತಿ ಗೌರವಗಳಿಗೆ ಪಾತ್ರ ರಾಗಿದ್ದರು.??*

೫." Well-educated, amiable, genial, a good spoitsman and high-mind- ed gentleman, Maharaja Chamarajyendra Wadiyar gained affection and esteem far beyond the limits of his own territories.” 716 Proneer.

ಸಿತೃವಿಯೋಗ ೫೫

ವಿದೇಶಗಳಲ್ಲಿ ಕೂಡ ಮಹಾಪ್ರಚಭುಗಳನರಿಗೆ ಅನೇಕ ಸನ್ಮಿತ್ರರಿದ್ದರು. ಮಹಾಪ್ರಭುಗಳ ಭಾವವನ್ನು ಚೆನ್ನಾಗಿ ಅರಿತಿದ್ದವರಾದ ಶ್ರೀಮಾನ್‌ ಶೈಸ 11) ಇಸು ಕೂಡ ಮನೋಜ್ಞ ನಾಗಿದೆ : ಗಾಂಭೀರ್ಯ ವುಳ್ಳನರೂ, ನಿಗರ್ನಿಗಳೂ ಆಗಿದ್ದ ಆಳಿದ "ನುಹಾಸ್ವಾಮಿಯವರ ನಡೆ 1.30 ಸುಸಂಸ್ಕೃತನಾದ ಇಂಗ್ಲಿಷ್‌ ದೊಡ್ಡ ಮನುಷ್ಯನ ನಡೆನುಡಿ ಗಳಂತಿದ್ದುವು. ಕುದುರೆ ಸನಾರಿಯಲ್ಲಿಯೂ, ಕುದುರೆ ಬಂಡಿಯನ್ನು ನಡೆಯಿಸುವುದರಲ್ಲಿಯೂ ಅವರು ಚತುರರಾಗಿದ್ದರು. ಆಟಪಾಟಗಳಲ್ಲಿ ಅವರಿಗೆ ತೀವ್ರಾಸಕ್ತಿ. ಕುದುರೆಯ ಜೂಜಿನ ವ್ಯವಸ್ಥೆಗೆ ಅವರು ಉದಾರವಾಗಿ ಧನ ಸಹಾಯ ಮಾಡುತಿ ಶ್ರೈದ್ದರು./. ಅತಿಥಿ ಸತ್ಯಾ ರದಲ್ಲಿ ವಿಶೇಷ ಧಾರಾಳ ಬುದ್ಧಿಯಿಂದಲೂ ಆದರಾತಿಶಯಗಳಿಂದಲೂ ವರ್ತಿಸು ತ್ತಿದ್ದರು. ಹಿಂದೂ ಸಂಪ್ರದಾಯಗಳನ್ನು ಬಹು ಜಾಗರೂಕತೆಯಿಂದ ಅನುಸರಿಸಿ ಆಚರಣೆಯಲ್ಲಿಟ್ಟುಕೊಂಡಿದ್ದರು. ಯೂರೋಪಿಯನ್‌ ಜನರಿಗೂ ಭಾರತೀಯರಿಗೂ ಅವರು ಅಚ್ಚುಮೆಚ್ಚಾಗಿದ್ದ ಸಸಯ ಇಂಗ್ಲೆಂಡಿನ ಸಮ್ರಾ ಜ್ಞ ಯವರ ಆಸ್ಟಾನವು ಕೂಡ ಘನತೆ ಗಾಂಭೀರ್ಯ ಗಳಲ್ಲಿಯೂ ಸೌಶೀಲ್ಯ ಸಭ್ಯವರ್ತನೆಗಳಲ್ಲಿಯೂ, ಆಳಿದ ಮಹಾಸ್ವಾಮಿ ಯವರಾದ ಶ್ರೀಮನ್ಮಹಾರಾಜರವರ ಆಸ್ಪಾನಕ್ಕಿಂತ ಬಗರಿ. ಆಳಿದ ಮಹಾಸ್ವಾಮಿಯವರಿಗೆ ತಮ್ಮ ಕುಟುಂಬದವರಕ್ಲಿ ನಿಶೇಷ ಸ್ರಿ

ಅವರು ಸುಸಂಸ್ಕೃತರೂ, ಉತ್ತಮವಾದ ೩... ಆಗಿದ್ದರು. ಅವರಿಗೆ ಪಾಶ್ಚಾತ್ಯ ಸಂಗೀತದಲ್ಲಿಯೂ ಕಲಾಪೂರ್ಣ ವಸ್ತುಗಳಲ್ಲಿಯೂ ನಿಶೇಷಾದರ. ರಾಜ್ಯಾಡಳಿತವಿಚಾರ ಸಂಬಂಧವಾದ ಕಾರ್ಯಕಲಾಪಗಳಲ್ಲಿ ಅವರು ಉದ್ಯೋಗಶೀಲತೆಯಿಂದಲೂ ಅಂತರಾತ್ಮ ಸಾಕ್ಸಿಯಾಗಿಯೂ ಶ್ರಮಿಸುತ್ತಿದ್ದರು. ಮಳೆಗಾಲದಲ್ಲಿ ಸ್ವಲ್ಪ ಚೇ ವನ್ನು ಮೈಸೂರು ನಗರದಲ್ಲಿಯೂ ಉಳಿದ ಅವಧಿಯನ್ನು ಬೆಂಗಳೂರು ನಗರದಲ್ಲಿಯೂ ಕಳೆಯುತ್ತಿದ್ದರು. ಚಳಿಗಾಲದಲ್ಲಿ ಭರತಖಂಡದ ಇತರ ಭಾಗಗಳಲ್ಲಿ ಸಂಚರಿಸಿ, ಬೇಸಗೆಯಲ್ಲಿ ಉದಕಮಂಡಲದ ಅರಮಕೆ ಯಲ್ಲಿರುತ್ತಿದ್ದರು. ಆಳಿದ ಮಹಾಸ್ವಾಮಿಯವರು ಈರೀತಿ ಭರತ ಖಂಡದ ನಾನಾ ಪ್ರದೇಶಗಳನ್ನೂ ಪರಾಂಬರಿಸಿ, ಭರತಖಂಡದ ಸುಪ್ರಸಿದ್ಧರಾದ ಮಹನೀಯರಲ್ಲಿ ಬಹು ಮಂದಿಗಳ ಪರಿಚಯವನ್ನು ಪಡೆದಿದ್ದರು; ಅವರೆಲ್ಲರ ಮನಸ್ಸಿನನೇಲೂ ತಮ್ಮ ಸದ್ಗುಣಗಳ ವರ್ಚಸ್ಸನ್ನು ಖಚಿತಗೊಳಿಸಿ ಅವರ ಚಿತ್ತವನ್ನಾಕರ್ಷಿಸಿದ್ದರು.

೫೬ ಆಳಿದ ಮಹಾಸ್ವಾಮಿಯವನರು

ಅಂತಹ ಪ್ರಭುಗಳನ್ನು ಕಳೆದುಕೊಂಡ ಪ್ರಭುಭಕ್ತರೂ, ಬಂಧು ಮಿತ್ರರೂ ಪತ್ನ್ನೀಪುತ್ರರೂ, ಮತ್ತು ಪುತ್ರಿಯರೂ ಶೋಕ ಸಂತಸ್ತರಾಗಿ ದೆಸೆಗೆಟ್ಟರು. ಸರ್‌ ಕೆ. ಶೇಷಾದ್ರಿ ಐಯರವರೂ, ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರೂ ಮಹಾರಾಣಿಯವರಿಗೆ ವಿಧ ವಿಧವಾಗಿ ಸಮಾಧಾನ ಹೇಳಿ, ದುಃಖಿಸಕೂಡದೆಂದು ಬೇಡಿಕೊಂಡರು. ಶ್ರೀ ಚಾಮರಾಜೇಂದ್ರ ಒಡೆಯರವರು ಕಾಲವಶರಾದ ವಾರ್ತೆ ಯನ್ನು ಕೇಳಿ, ವೈಸ್ರಾಯಿಯವರು ವಿಷಾದಿಸಿ ಸಾರಿನ್‌ ಸೆಕ್ರಿಬೆರಿಯವ ರನ್ನೂ, ತಮ್ಮ ಅಂಗರಕ್ಪಕರನ್ನೂ ಮಹಾರಾಣಿ ನೈಸ್ರಾಯಿಯನರ ಯವರಿಗೆ ತಮ್ಮ ಸಂತಾಪವನ್ನು ಸೂಚಿಸಿ ಸಹಾನುಭೂತಿ ಸಮಾಧಾನ ಹೇಳಲು ತಮ್ಮ ಪರವಾಗಿ ಕಳುಹಿಸಿ ಕೊಟ್ಟರು... ಆಗ ಮಹಾರಾಣಿಯವನರು ರೋದಿ ಸುತ್ತ, ದುಃಖಭರದಲ್ಲಿ ತಮ್ಮ ಮಕ್ಕಳನ್ನು ಅವರಿಗೊಪ್ಪಿಸಿ, ಶ್ರೀಚಾಮ ರಾಜೇಂದ್ರ ಒಡೆಯರವರು ಮಕ್ಕಳನ್ನು ನೈಸ್ರಾಯಿಯವರಿಗೆ ಒಪ್ಪಿಸುವುದಕ್ಕಾಗಿಯೇ ಕಲೃತಾ, ನಗರಕ್ಕೆ ಬಂದ ಹಾಗಾಯಿತೆಂದು ಸೂಚಿಸಿದರು. ಅಂದು ಕಪೂರ್ಥಲ ಮಹಾರಾಜರವರು ವೈಸ್ರಾಯಿಯವರ ಸಂದರ್ಶನಕ್ಕಾಗಿ ಬರುವಂತೆಯೂ ಸಂಬಂಧದಲ್ಲಿ ಕುಶಾಲು ಫಿರಂಗಿ ಗಳು ಹಾರುವಂತೆಯೂ ಗೊತ್ತಾಗಿದ್ದಿತು. ಶ್ರೀ ಚಾಮರಾಜೇಂದ್ರ ಒಡೆಯರವರು ನಿರ್ಯಾಣಹೊಂದಿದ ದುಃಖಸಮಯದಲ್ಲಿ ಅದು ನಡೆಯತಕ್ಕುದಲ್ಲನೆಂದು ವೈಸ್ರಾಯಿಯವರು ಅಪ್ಪಣೆ ಮಾಡಿದರು. ಮಹಾಪ್ರಭುಗಳವರ ಕಳೇಬರವನ್ನು ಕಾಶೀ ನಗರಕ್ಕೆ ತೆಗೆದು ಕೊಂಡುಹೋಗಿ ಅಲ್ಲಿ ಅಂತಿಮ ಸಂಸ್ಕಾರ ಮಾಡಬೇಕೆಂದು ಯೋಚನೆ ಹುಟ್ಟಿತು. ಶ್ರೀ ಮಹಾರಾಜ್ಞಿಯವರೂ, ಶ್ಮಶಾನಯಾತ್ರೆ ದಿವಾನ್‌ರವರೂ ತಾವೇ ಆರೀತಿ ಸಲಹೆ ಮಾಡಿದ್ದೂ ಕೂಡ ಆಗಲೇ ಮಧ್ಯಾಹ್ನಕಾಲ ವಾಗಿದ್ದುದರಿಂದ ಕಾಶೀ ನಗರಕ್ಕೆ ಹೋಗಬೇಕಾದರೆ ಮಕ್ಕಳು ಸೊರಗ ಬೇಕಾಗುನ್ರದೆಂಬ ಕಾರಣದಮೇಲೆ ಹೇಗೆ ಮಾಡಬೇಕೆಂದು ಯೋಚಿಸ ತೊಡಗಿದರು. ನಿರ್ಯಾಣ ನಡೆದ ನಗರದಲ್ಲಿ ಅಂತಿಮ ಸಂಸ್ಕಾರವಾಗ ಬೇಕಾದುದೇ ಉಚಿತವೆಂದು, ಕಲ್ಕತ್ತಾ, ಹೈ ಕೋರ್ಟನ ನ್ಯಾಯಾಧೀಶ ರಲ್ಲೊಬ್ಬರೂ ಧರ್ಮಶಾಸ್ತ್ರವೇತ್ತರೂ ಆಗಿದ್ದ ಶ್ರೀಮಾನ್‌ ಗುರುದಾಸ ಬ್ಯಾ ನರ್ಜಿಯವರು ಹೇಳಿಕಳುಹಿಸಿದುದರಮೇಲೆ ಕಾಶೀ ನಗರಕ್ಕೆ

ಸಿತೃವಿಯೋಗ ೫೭

ಕಳೇಬರವನ್ನು ಸಾಗಿಸುವ ಯೋಚನೆಯನ್ನು ಬಿಟ್ಟರು. ಕಲ್ಕತ್ತಾ ನಗರದಲ್ಲಿ ಪಲ್ಲಕ್ಕಿ ದೊರೆಯದೆಹೋದಕಾರಣ, ಮಹಾಸ್ವಾಮಿಯವರು ಪವಳಿಸಿದ್ದ ಹೊಂಗೆಲಸದ ಮಂಚವೇ ಪಲ್ಲಕ್ಕಿಯಂತೆ ಕಾಣುವಹಾಗೆ ಅದನ್ನಲಂಕರಿಸಿ ಅದರಲ್ಲಿ ಪ್ರಭುಗಳವರ ಕಳೇಬರವನ್ನು ಶ್ಮಶಾನಯಾತ್ರೆಗೆ ತೆಗೆದುಕೊಂಡು ಹೋಗುವಂತೆ ನಿರ್ಧರವಾಯಿತು. ತಮ್ಮ ಪ್ರಭುಗಳ ದೇಹವನ್ನು ಅಲಂಕರಿಸುವುದು ಅದೇ ಕೊನೆಯ ಸಲನೆಂದು ಸೇವಕರೆಲ್ಲರೂ ಕಣ್ಣೀರಿಡುತ್ತ ತಮ್ಮ ಚರಮಸೇವೆಯನ್ನು ಸಮರ್ಪಿಸಿದರು. ಆಳಿದ ಮಹಾಸ್ವಾ ಮಿಯವರು ಕರ್ನಲ್‌?' ಬಿರುದನ್ನು ಸಡೆದವರಾಗಿದ್ದು ದರಿಂದ, ನೈಸ್ರಾಯಿಯವರ ಅಪ್ಪಣೆಯ ಮೇಕಿಗೆ ಸೈಸೆಕಿರೂ ಸೈನ್ಯ ಗೌರವಗಳೂ ಬರುವಹಾಗೆ ಗೊತ್ತಾ ಯಿತು. ವೈಸ್ರಾಯಿಯನರ ಪ್ರತಿನಿಧಿ ಗಳಾಗಿ ಬಂದಿದ್ದ ಫಾರಿನ್‌ ಸೆಕ್ರಿಟಿರಿಯವರೂ, ವೈಸ್ಟ್ರಾ ಯಿಯವರ ಅಂಗ ರಕ್ಬಕರೂ," ಆಳಿದ ನಾ ಮಿತ್ರರಾಗಿದ್ದ ಬಹು ಮಂದಿ ಯೂರೋಪಿಯನ್‌ ದೊಡ್ಡಮನುಸ್ಯರೂ, ತಮ್ಮ ಜನಾಂಗದ ಪದ್ಧತಿ ಗನುಸಾರವಾಗಿ ದುಃಖ ಸೂಚಕವಾದ ಕಪ್ಪು ಬಟ್ಟೆ ಗಳನ್ನು ಧರಿಸಿ ಶ್ಮಶಾನ ಯಾತ್ರೆಯ ಮೆರೆವಣಿಗೆಯೊಡನೆ ಹೊರಡಲು ಸಿದ್ಧವಾದರು. ಕಪೂರ್ಥಲ ಸಂಸ್ಥಾ ನದ ಮಹಾರಾಜರು ತಮ್ಮ ಪರವಾಗಿ “ಕಳುಹಿಸಿದ್ದ ದಿವಾನ್‌ ರವರಾದ ಶ್ರೀಮಾನ್‌ ದೌಲತ್‌ರಾಮ್‌ರವರೂ, ಕ್ಯಾಪ್ಟ ಸ್ಸನ್‌ ಸುಂದರ್‌ ಸಿಂಗ್‌ರವರೂ, ಮಹಾ ಪ್ರಭುಗಳವರೊಡನೆ ಕಲ್ಕತ್ತಾ ನಗರಕ್ಕೆ ಹೋಗಿದ್ದ ದಿವಾನ್‌ರವರೇಮುಂತಾದ ಅಧಿಕಾರಿಗಳೂ ಶ್ಮಶಾನಯಾತ್ರೆಯ ಮೆರೆವಣಿಗೆ ಯೊಡನೆ ಹೊರಟರು. ಶ್ರೀಮಾನ್‌ ಪೂರ್ಣರಾಘವೇಂದ್ರರಾಯರವರು ಮಾತ್ರ, ಮಕ್ಕಳನ್ನು ಸಮಾಧಾನಮಾಡಿ ಸಂತೈಸುತ್ತ ಹಿಂದೆ ನಿಲ್ಲ ಬೇಕೆಂದು ದಿವಾನ್‌ರವರು ಅವ್ಬಣೆಮಾಡಿದರು. ಮಹಾರಾಣಿಯವ ರಂತೂ, ದುಸ್ಸಹವಾದ ಶೋಕಾಗ್ನಿ .ಬೇಗೆಗೆ ಗುರಿಯಾಗಿ ಪದೇ ಪದೇ ಮೂರ್ಛ ಹೊಂದುತ್ತಿದ್ದರು. ಶ್ರೀ ಚಾಮರಾಜೇಂದ್ರ ಒಡೆಯರವರ ಪಾರ್ಥಿವ ದೇಹದ ಮೆರೆವಣಿಗೆಯು ಹೋಗುವಂತೆ ಗೊತ್ತಾಗಿದ್ದ ಬೀದಿಗಳಲ್ಲೆಲ್ಲ ವೈಸ್ಟ್ರಾ ಯಿ ಯವರ ಅಪ್ಪಣೆಯ ಮೇರೆ ಅಶ್ವಾರೋಹಿಗಳಾದ ಪಾರ್ಥಿವ ದೇಹದ ಸೈನಿಕರ ಜು ಪೋಲೀಸಿನವರ ಕಾವಲು ಅಂತಿಮ ಸಂಸ್ಕಾರ ವ್ಯವಸ್ಥೆ ಯು ನಡೆದಿದ್ದಿ ತು. ನಾಲ್ಕು ಕುದುರೆ ಗಳನ್ನು ಕಟ್ಟಿದ ದಿವ್ಯ “ರಥದಂತಿದ್ದ ಬಂಡಿಯಲ್ಲಿ ಮಹಾಸ್ವಾಮಿಯವರ ಸುಂದರ ನನು. ಒಂದೆ ಹಲವು ಬಾರಿ

೨೫೮ ಆಳಿದ ಹಾಸ್ವಾಮಿಯವರು

ನೋಡಿ ಹರ್ಷಿಸಿದ್ದ ಕಲ್ಕತ್ತಾ ನಗರ ನಿವಾಸಿಗಳಲ್ಲಿ ಅಸಂಖ್ಯಾತ ಮಂದಿ ಗಳು ಮಹಾಪ ಕ್ರಭುಗಳವರ ಅಕಾಲಮರಣಕ್ಕಾಗಿ ವಿಷಾದಿಸಿದರು. ಮಧ್ಯಾಹ್ನ ಚಿ ಎರಡು ಘಂಟಿಗೆ ಹೊರಟ ಮೆರೆವಣಿಗೆಯು ಕಾಳೀ ಘಾಟಗೆ ಹೋಗಿ ಸೇರುವಾಗ್ಗೆ ಸಾಯಂಕಾಲ ಸುಮಾರು ಏಳು ಘಂಟಿಯ ವೇಳೆಯಾದುದರಿಂದಲೇ, ಮೆಕೆವಣಿಗೆಯ ಜೊತೆಯಲ್ಲಿ ನಡೆದು ದುಃಖ ವನ್ನೂ ಗೌರವವನ್ನೂ ಸೂಚಿಸಿದ ನಾಗರಿಕರ ಸಂದಣಿಯೆಷ್ಟೆಂಬುದನ್ನು ಊಹಿಸಬಹುದು. ಭರತಖಂಡದ ರಾಷ್ಟ್ರ ಮಹಾಸಭೆಯು ("ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌? ಸಭೆಯು) ಏರ್ಪಡುವುದ ಕೈಂತ ಮುಂಚಿತವಾಗಿಯೇ ಮತ್ತು ಇಂಡಿಯಾ ಸರ್ಕಾರದ ಆಡಳಿತ ವಿಧಾನದಲ್ಲಿ ಪ್ರಜೆಗಳ ಪ್ರತಿನಿಧಿಗಳ ಸಂಬಂಧವು ಏರ್ಪಡುವುದಕ್ಕಿಂತ ಮುಂಚಿತವಾಗಿಯೇ - ಮೈಸೂರು ಸಂಸ್ಥಾ ನದಲ್ಲಿ ಪ್ರಜಾಪ್ರತಿನಿಧಿ ಸಭೆ ಯನ್ನು ಸ್ಟಾ ಪಿಸಿದ ಕಾರಣಕ್ಕಾಗಿಯೂ” ಸ್ತ್ರೀ ವಿದ್ಯಾಭ್ಯಾಸ ವ್ಯವಸ್ಥೆ ಮುಂತಾದುವುಗಳನ್ನು ಅಖಿಲ 'ಭರತಖಂಡಕ್ಸೇ ಮಾರ್ಗದರ್ಶಕವಾದ ರೀತಿಯಲ್ಲಿ ಏರ್ಪಡಿಸಿದ ಕಾರಣಕ್ಕಾ ಗಿಯೂ ಸಹೆ, ಭರತಖಂಡದ ನಾನಾ ಪ್ರಾಂತಗಳವರೂ ಶ್ರೀ ಒಡೆಯರವರನ್ನು ಶಕ ಪುರುಷ ರೆಂದು ಭಾವಿಸಿ ಗೌರನಿಸುತ್ತಿದ್ದುದೇ ಬಗೆಯ ಜನಸಂದಣಿಯು ಸೇರಿದ್ದುದಕ್ಕೆ ಮುಖ್ಯಕಾರಣ.

ಆದಿಶಕ್ತಿಯಾದ ಶ್ರೀ ಚಾಮುಂಡಾಂಬಿಕೆಯ ಆರಾಧಕರಾಗಿದ್ದ ಶ್ರೀ ಚಾಮರಾಜೇಂದ್ರ ಒಡೆಯರವರ ಪಾರ್ಥಿವ ಶರೀರಕ್ಕೆ, ಭವತಾರಿಣಿ ಯಾದ ಆದಿಶಕ್ತಿಯೇ ಕಾಳಿಕಾದೇನಿಯೆಂಬ ನಾಮಧೇಯದಿಂದ ಅಧಿಷ್ಠಾತ್ರಿಯಾಗಿರುವ ಕಾಳೀ ಘಾಟನಲ್ಲಿ, ಗಂಗಾಮಾತೆಯ ಮಹಾ ಸಾನ್ಲಿಧ್ಯದ ಸನಿತ್ರ ಪ್ರದೇಶದಲ್ಲಿ ಅಂತಿಮ ಸಂಸ್ಕಾರವು ನಡೆಯಿತು. ಅಂದಿನ ಅಪರ ಕರ್ಮಗಳೆಲ್ಲ ಮಿಲಿಟರಿ ಬಕ್ಸಿ ರಾಜಸೇನಾಭೂಷಣ ಶ್ರೀಮಾನ್‌ ಬಸವಪ್ಪಾಜಿ ಅರಸಿನವರಿಂದ ಸಾಂಗವಾಗಿ ನೆರವೇರಿದುವು. ದಿವಾನ್‌ರವರಾದ ಸರ್‌ ಕೆ. ಶೇಷಾದ್ರಿ ಐಯರವರೇ ಮುಂತಾದವರೆಲ್ಲರೂ ತಮ್ಮ ಪ್ರಭುಗಳವರಿಗೆ ತಮ್ಮ ಕಡೆಯ ಸೇವೆಯನ್ನು ಸಲ್ಲಿಸಿ, ದುಃಖ ಭರವನ್ನು ತಾಳಲಾರದೆ ಕಡುಕಷ್ಟದಿಂದ ಹಿಂತಿರುಗಿ ಬಂದಾಗ ಸಮ ರಾತ್ರಿಯ ವೇಳೆಯಾಗಿದ್ದಿತು.

ಮಾರನೆಯ ದಿನ (ಎಂದರೆ, ೧೮೯೪ನೆಯ ಇಸವಿ ಡಿಸೆಂಬರು ತಿಂಗಳು ೨೯ನೆಯ ತಾರೀಖು ಶನಿವಾರದ ದಿನ) ಇಂಡಿಯಾ ಸರ್ಕಾರದ ಪರವಾಗಿ. ವೈಸ್ರಾಯಿಯವರ ಕಡೆಯಿಂದ ಮುಹಾರಾಜ್ಞಿೇ

ನಿತೃವಿಯೋಗ ೫೯

ಶ್ರೀ ವಾಣೀವಿಲಾಸ ಸನ್ನಿಧಾನದವರಿಗೆ ಸಂತಾಪ ಸಹಾನುಭೂತಿ ಸೂಚಕ ಪತ್ರವೂ, ಶ್ರೀ ಕೃಷ್ಣರಾಜೇಂದ್ರ ಒಡೆಯರವರು (ಆಳಿದ ಮಹಾಸ್ವಾಮಿ ಯವರಾದ ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ನೈಸ್ರಾಯಿಯವರ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರ್‌, ಸಂತಾಪ ಸೂಚಕ ಜಿಸಿ.ಎಸ್‌.ಐ., ಜಿ.ಬಿ.ಇ. ಮಹಾಪ್ರಭುಗಳವರು) ಪತ್ರ ಮೈ ಸೂರು ಸಂಸ್ಥಾನದ ಶ್ರೀಮನ್ಮಹಾರಾಜರವ ರೆಂದು ಅಂಗೀಕೃತವಾಗಿದ್ದ ವಿವರವನ್ನು ಸೂಚಿ ಸಿದ್ದ ಸಂದೇಶ ಪತ್ರವೂ ಬಂದು ತಲುಪಿದುವು. ಮುಂದೆ ಏರ್ಪಡಬೇಕಾದ ಆಡಳಿತ ವ್ಯವಸ್ಥೆಯು ನಿಷ್ಕರ್ನೆಯಾಗುವವರೆಗೂ ಸರ್‌ ಕೆ. ಶೇಷಾದ್ರಿ ಐಯರವರು ಬ್ರಿಟಷ್‌ ರೆಸಿಡೆಂಟಿರನರ ಸಲಹೆಯಂತೆಯೂ ಮತ್ತು ಸಾಧ್ಯನಾದಮಟ್ಟಗೂ ಶ್ರೀ ಮಹಾರಾಜ್ಞೀ ವಾಣೀನಿಲಾಸ ಸನ್ನಿಧಾನ ದವರ ಇಷ್ಟಾನುಸಾರವಾಗಿಯೂ ಸಂಸ್ಥಾನದ ಆಡಳಿತವನ್ನು ನಡೆಯಿಸು ತ್ರಿರಬೇಕೆಂದೂ ಸಹ ಸಂದೇಶ ಪತ್ರದಲ್ಲಿ ಸೂಚಿತವಾಗಿದ್ದಿತು. ಮಧ್ಯದಲ್ಲಿ ವೈಸ್ಟ್ರಾಯಿಯವರ ಫಾರಿನ್‌ ಸೆಕ್ರಿಟೆರಿಯವರು, ಮೈ ಸೂರು ಸಂಸ್ಥಾನದ ಬ್ರಿಟಿಷ್‌ ರೆಸಿಡೆಂಟಿರವರಾಗಿದ್ದ ಕರ್ನಲ್‌ ಹೆಂಡರ್ಸನ್‌ ಅವರಿಗೆ ಕಲ್ಕತ್ತಾ ನಗರದಿಂದ ರೆಸಿಡೆಂಟರ ತಂತಿವರ್ತಮಾನವನ್ನು ಸಳುಹಿಸಿ, ಶ್ರೀ ಚಾಮ ಭರವಸೆ ರಾಜೇಂದ್ರ ಒಡೆಯರವರು ಇಹಲೋಕವನ್ನು ತ್ಯಜಿಸಿದ ದುಃಖವಾರ್ತೆಯನ್ನು ತಿಳಿಸಿದರು. ರೆಸಿಡೆಂಟಿರವರು ಮೈಸೂರು ನಗರದ ಅರಮನೆಯಲ್ಲಿ ಮುಖ್ಯ ಮುಖ್ಯವಾದ ಅಂತಃಪುರಗಳೇ ಮುಂತಾದುವುಗಳ ಬಾಗಿಲುಗಳಿಗೆಲ್ಲ ಬೀಗಗಳನ್ನುಹಾಕಿಸಿ ಮೊಹರು ಮಾಡಿಸುವಂತೆ ಅರಮನೆಯ ಕಂಟ್ರೋಲರವರಿಗೆ ತಂತಿ ವರ್ತಮಾನವನ್ನು ಕಳುಹಿಸಿ, ಸರ್‌ ಕೆ. ಶೇಷಾದ್ರಿ ಐಯರವರು ಕಲ್ಕತ್ತಾ ನಗರದಲ್ಲಿದ್ದ ಕಾರಣ, ಆಗ್ಗೆ ದಿವಾನ್‌ ಹುದ್ದೆಯ ಕರ್ತವ್ಯಗಳನ್ನು ನೆರವೇರಿಸಿ ನೋಡಿಕೊಳ್ಳುತ್ತಿದ್ದ ಶ್ರೀಮಾನ್‌ ಓಟ. ಆರ್‌. ಎ. ತಂಬೂ ಚೆಟ್ಟಯವರೊಡನೆ ಮಾರನೆಯ ದಿವಸ (ಎಂದರೆ, ೧೮೯೪ನೆಯ ಇಸವಿ ಡಿಸೆಂಬರು ತಿಂಗಳು ೨೯ನೆಯ ತಾರೀಖಿನ ದಿನಸ) ಮೈಸೂರು ನಗರಕ್ಕೆ ತೆರಳಿದರು. ಮಹಾಪ್ರಭುಗಳವರು ಇಹಲೋಕವನ್ನು ತ್ಯಜಿಸಿದರೆಂಬ ದಾರುಣವಾರ್ಶೆಯನ್ನು ಕೇಳಿ ಶೋಕಗ್ರಸ್ತರಾದ ಮೈಸೂರು ನಗರ ನಿವಾಸಿಗಳು ಬಹು ಮಂದಿ ಅರಮನೆಯ ಎದುರಿಗೆ ತಂಡೋಪತಂಡವಾಗಿ ಖಂದು ಸೇರಿ, ಮುಂದೆ ಸಂಸ್ಥಾನದ ಗತಿಯೇನಾಗುವುದೋ--ಇಂಡಿಯಾ

೬೦ ಆಳಿದ ಮಹಾಸ್ವಾಮಿಯ ವರು

ಸರ್ಕಾರದವರೆಲ್ಲಿ ತಮ್ಮ ಕಾರ್ಯನೀತಿಯನ್ನು ಮಾರ್ಸಡಿಸುವರೋ ಎಂದು ಮುಂತಾಗಿ ಕಳವಳಸಡುತ್ತಿದ್ದರು. ಸಭೆಯಲ್ಲಿ ಬ್ರಿಟಿಷ್‌ ರೆಸಿಡೆಂಟಿರವರು ಶ್ರೀ ಚಾಮರಾಜೇಂದ್ರ ಒಡೆಯರವರ ನಿರ್ಯಾಣದಿಂದ ತಮಗುಂಟಾಗಿದ್ದ ಅಪಾರವಾದ ವ್ಯಸನವನ್ನು ಸೂಚಿಸಿ, ದಿವಂಗತರ ಸದ್ಗುಣ ಕಥನ ಮಾಡಿ, ಅಸರ ಕರ್ಮಗಳು ಪೂರೈಸಿ ಶುಭಸ್ವೀಕಾರವು ನೆರವೇರಿದ ಬಳಿಕ ಶ್ರೀಮದ್ಯುವರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯ ರವರಿಗೆ ಪಟ್ಟಾಭಿಷೇಕ ಮಹೋತ್ಸವವು ನಡೆಯಬಹುದೆಂದು ತಿಳಿಸಿ, ಇಂಡಿಯಾ ಸರ್ಕಾರದವರ ಕಾರ್ಯನೀತಿಯಲ್ಲಿ ಮಾರ್ಪಾಟುಂಟಾಗುವ ಶಂಕೆಗೆ ಲೇಶಮಾತ್ರವೂ ಕಾರಣನಿರಲಿಲ್ಲವೆಂದು ಭರವಸೆಯಿತ್ತರು.

ಶ್ರೀ ಚಾಮರಾಜೇಂದ್ರ ಒಡೆಯರವರ ನಿರ್ಯಾಣದಿಂದ ಒಟ್ಟು ಮೈ ಸೂರು ಸಂಸ್ಥಾನವೇ ಶೋಕಸಾಗರದಲ್ಲಿ ಮುಳುಗಿತು. ಕೋರ್ಟು

ಕಚೇರಿಗಳನ್ನೂ, ವಿದ್ಯಾಸಂಸ್ಥೆಗಳನ್ನೂ, ಇತರ

ಮೈಸೂರಿಗೆ ಸಮಸ್ತ ಸಾರ್ವಜನಿಕ ಸಂಸ್ಥೆಗಳನ್ನೂ, ದುಃಖ ಆಗಮನ ಸೂಚಕವಾಗಿ ಹದಿಮೂರು ದಿವಸಗಳು ಮುಚ್ಚು

ವಂತೆ ಅಪ್ಪಣೆಯಾಯಿತು. ಬೆಂಗಳೂರು ಮೈ ಸೂರು ನಗರಗಳಲ್ಲಿ ಒಂದೊಂದು ನಿಮಿಷಕ್ತೊಂದರಂತೆ ದಿವಂಗತರ ವಯೋನು ಗುಣವಾಗಿ ಒಟ್ಟು ಮೂನತ್ತೆರಡು ಸಾರಿ ತೋಪುಗಳನ್ನು ಹಾರಿಸಿದರು. ಹನ್ನೆರಡನೆಯ ದಿನದ ಕರ್ಮಗಳು ಪೂರೈಸುವವರೆಗೂ ಸಾರ್ವಜನಿಕ ಸಂಸ್ಥೆಗಳೇ ಮುಂತಾದುವುಗಳಮೇಲಣ ಧ್ವಜಗಳನ್ನೆಲ್ಲ ಧ್ವಜಸ್ತಂಭಗಳ ಮಧ್ಯಭಾಗಕ್ಕಿಳಿಸಿರಬೇಕೆಂದು ಅಪ್ಪಣೆಯಾಯಿತು. ಶ್ರೀ ಮಹಾರಾಜ್ಞೀೀ ವಾಣೀವಿಲಾಸ ಸನ್ನಿಧಾನ, ಸಿ. ಐ. ಅವರೂ, ಮಕ್ಕಳೂ ಮತ್ತು ಇತರರೂ, ೧೮೯೪ನೆಯ ಇಸನಿ ಡಿಸೆಂಬರು ತಿಂಗಳು ೩೦ನೆಯ ತಾರೀಖಿನ ಸಂಚಯನಾದಿಕರ್ಮಗಳು ನೆರವೇರಿದಮೇಲೆ ಕಲ್ಕತ್ತಾ ನಗರದಿಂದ ಹೊರಡಲನುವಾದರು. ವೈಸ್ರಾಯಿಯವರ ಪ್ರತಿನಿಧಿಗಳಾಗಿ ಫಾರಿನ್‌ ಸೆಕ್ರಿಟೆರಿಯವರೂ, ಕ್ಯಾಪ್ಟನ್‌ ಪೊಲೆನ್‌ ಅವರೂ ಕಲ್ಕತ್ತಾ ನಗರದ ರೈಲ್ವೇ ಸ್ಪೇಷನಿನಲ್ಲಿ ಅವರನ್ನು ಬೀಳ್ಕೊಂಡರು. ಅವರುಗಳು ೧೮೯೫ನೆಯ ಇಸವಿ ಜನವರಿ ತಿಂಗಳು ೩ನೆಯ ತಾರೀಖಿನ ದಿನ ಮೈಸೂರು ನಗರಕ್ಕೆ ತಲುಪಿದರು. ಶ್ರೀ ಮಹಾರಾಜ್ಞಿ ವಾಣೀವಿಲಾಸ ಸನ್ನಿಧಾನದವರ ಘೋಷಾ ಬಂಡಿಯೂ, ಇತರರ ಬಂಡಿಗಳೂ ಮೈ ಸೂರು ನಗರದ ರೈಲ್ವೇ ಸ್ಟೇಷನಿನಿಂದ ರಾಜಮಾರ್ಗಗಳಲ್ಲಿ ಕಿಕ್ಕಿರಿದು ನೆರೆದಿದ್ದ ಜನಗಳ ರೋದನ ಮತ್ತು ಹಾಹಾಕಾರ ಮಧ್ಯದಲ್ಲಿ ಅರಮನೆಗೆ

ಸಿತೃವಿಯೋಗ ೬೧

ಹೊರಟುವು. ಜನಗಳು ಶೋಕ ಸಂತಸ್ತರಾಗಿ ಪ್ರಲಾಪಿಸುತ್ತ, "" ಮಹಾತಾಯಿ! ಮಹಾಸ್ವಾಮಿ! ತಮಗೆ ಗತಿ ಬಂತೆ! ಎಳೆಯ ವಯಸ್ಸಿಗೇ ನಿತೃವಿಯೋಗ ದುಃಖ ಒದಗಿತೆ!'' ಎಂದು ಮುಂತಾಗಿ ಹೇಳುತ್ತ, ಕಂಬನಿದುಂಬಿ, ಮಹಾಸ್ವಾಮಿಯವರ ಬಂಡಿಗೆ ಅಡ್ಡಿಮಾಡಿ ಮಾರ್ಗ ಮಧ್ಯದಲ್ಲಿ ಸಾಲಿಟ್ಟು ನಿಂತರು. ಪೋಲೀಸಿನವರು ಜನರನ್ನು ಅತ್ತಿತ್ತ ತಳ್ಳಿ ದಾರಿಯನ್ನು ಬಿಡಿಸುವ ಪ್ರಯತ್ನಮಾಡಿದರು. ಮಹಾ ಸ್ವಾಮಿಯವರಿಗೆ ಅದು ಸರಿಬೀಳದೆ, ಪೋಲೀಸಿನವರು ಹಾಗೆ ತಳ್ಳ ಕೂಡ ದೆಂದು ಅಪ್ಪಣೆ ಮಾಡಿದುದಲ್ಲದೆ, ಬಂಡಿಯ ಕುದುರೆಗಳನ್ನು ಮೆಲುನಡೆ ಯಲ್ಲಿ ಬಿಡುವಂತೆ ಆಜ್ಞಾಪಿಸಿದರು. ಅದನ್ನು ಕಂಡು ಜನರು ದಾರಿ ಬಿಟ್ಟುದಲ್ಲದೆ, ಅವರಲ್ಲಿ ಕೆಲವರು ಮಕ್ಕಳಂತೆ ಬಿಕ್ಕಿಬಿಕ್ಕಿ ರೋದನ ಮಾಡಿದರು. ಅರಮನೆಯಲ್ಲಿ ತಮ್ಮ ಬಂಧುಗಳನ್ನು ಕಂಡಾಗ ಮಹಾ ಸ್ವಾಮಿಯವರು ಶೋಕಾವೇಗದಿಂದ ಕಂಬನಿದುಂಬಿ ನೀರವ ರೋದನ ಮಾಡಿದರಾದರೂ, ಅವರೆಲ್ಲರೂ ರೋದಿಸಲುಪಕ್ರಮಿಸಿ ಶೋಕನಿಹ್ವಲ ರಾದಾಗ, ತಾವು ತೀರ ಕಿರಿಯ ವಯಸ್ಸಿನವರಾಗಿದ್ದೂ ಹಿರಿಯರಾದ ಅವರೆಲ್ಲರಿಗೂ ಸಮಾಧಾನ ಹೇಳಿ ಅವರು ರೋದಿಸಕೂಡದೆಂದು ಕೇಳಿ ಕೊಂಡರು. ಶ್ರೀ ಚಾಮರಾಜೇಂದ್ರ ಒಡೆಯರವರ ನಿಧನ ವಾರ್ತೆಯು ಕೂರಲಗಿ ನಂತೆ ಅವರ ಬಂಧು ಮಿತ್ತರೆಲ್ಲರ ಕಿವಿಗಳನ್ನೂ ಇರಿದು ಸಂತಾಸವನ್ನುಂಟು ಮಾಡಿತು. ಭರತಖಂಡದ ರಾಷ್ಟ್ರ ಮಹಾಸಭೆಯ ಸಂತಾಪ ಸೂಚನೆ (ಎಂದರೆ, ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ಸಿನ) ಅಧಿವೇಶನವು ಆಗ ಮದರಾಸುನಗರದಲ್ಲಿ ನಡೆಯು ತ್ಲಿದ್ದಿತು. ಆಳಿದ ಮಹಾಸ್ವಾಮಿಯವರ ನಿಧನ ವಾರ್ತೆಯು ಅಲ್ಲಿಗೆ ತಲುಪಿದಾಗ ಅಧಿವೇಶನದ ಮಧ್ಯದಲ್ಲಿ ಸಂತಾಪ ಸೂಚಕ ನಿರ್ಣಯ ವೊಂದು ನಡೆದು ಮಹಾಸ್ರಭುಗಳವರಲ್ಲಿದ್ದ ಗೌರವವನ್ನು ಸೂಚಿಸು ವುದಕ್ಕಾಗಿ ಅಂದಿನ ಸಭಾಕಾರ್ಯಗಳು ಅಲ್ಲಿಗೇ ಮುಕ್ತಾಯವಾದುವು. ಅಂದು ಸಭೆಗೆ ದಯಮಾಡಿದ್ದ ಮಹಾದೇವ ಗೋವಿಂದ ರ್ಯಾನಡೆ ಮುಂತಾದ ಮಹನೀಯರೆಲ್ಲರೂ ಶೋಕ ಸಂತಪ್ತರಾಗಿ ಸಭೆಯಿಂದ ತೆರಳಿದರು. ಭರತಖಂಡದ ಸಮಸ್ತ ವರ್ತಮಾನ ಪತ್ರಿಕೆಗಳಲ್ಲಿಯೂ ಮತ್ತು ""ಲಂಡನ್‌ ಟೈಮಳ್ಸ'' ಮುಂತಾದ ಅನೇಕ ವಿದೇಶೀಯ ಪತ್ರಿಕೆ ಗಳಲ್ಲಿಯೂ ಸಂತಾಪ ಸೂಚಕ ಲೇಖನಗಳು ಪ್ರಕಟವಾದುವು. ರಾಜ ಗುರುಗಳಾದ ಶ್ರೀ ಬ್ರಹ್ಮತಂತ್ರ ಪರಕಾಲಮಠದ ಶ್ರೀ ಶ್ರೀಗಳವರು

೬೨ ಆಳಿದ ಮುಹಾಸ್ತಾನಿಯವರು

ಯಥೋಚಿತವಾದ ಸಮಾಧಾನ ವಚನಗಳಿಂದ ಶ್ರೀ ಮಹಾರಾಜ್ಞೀ ವಾಣೀನಿಲಾಸ ಸನ್ನಿಧಾನದವರಿಗೆ ಧರ್ಮೋಪದೇಶ ಮಾಡಿದರು. ಮೈ ಸೂರು ನಗರದ ಮಹಾಜನರು ೧೮೯೫ನೆಯ ಇಸವಿ ಜನವರಿ ತಿಂಗಳು ೫ನೆಯ ತಾರೀಖಿನ ದಿನ ಸಂತಾಪ ಸೂಚಕ ಸಭೆಯನ್ನು ನಡೆಯಿಸಿ, ದಿವಾನ್‌ರವರ ಮೂಲಕ ಶ್ರೀ ಮಹಾರಾಜ್ಞೇ ವಾಣೀನಿಲಾಸ ಸನ್ನಿಧಾನ ದವರಲ್ಲಿಗೆ ನಿಜ್ಞಾಸನಾ ಪತ್ರಿಕೆಯನ್ನು ಸಮರ್ಪಿಸಿದರು. ಅದರಲ್ಲಿ ಅವರು ಗಳು ತನ್ಮು ಶೋಕ ಸಂತಾಸಗಳನ್ನು ವ್ಯಕ್ತಪಡಿಸಿದ್ದುದಲ್ಲದೆೆ, ಆಗ್ಗೆ ಹತ್ತುವರ್ಷ ವಯಸ್ಸಿನ ಬಾಲಕರಾಗಿದ್ದ ಶ್ರೀಮನ್ಮಹಾರಾಜ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್‌ ಮಹಾಪ್ರಭುಗಳವರು ಪ್ರಾಪ್ತವಯಸ್ಕರಾಗುವ ವರೆಗೂ ರಾಜ್ಯಭಾರವನ್ನು ವಹಿಸಿ ಮಾತೃವಾತ್ಸಲ್ಯದಿಂದ ಪ್ರಜೆಗಳನ್ನು ಪರಿಪಾಲಿಸಬೇಕೆಂದೂ ಭಕ್ತಿಯಿಂದ ಪ್ರಾರ್ಥಿಸಿದ್ದರು. ಮೈಸೂರು ಸಂಸ್ಥಾನದಲ್ಲೆಲ್ಲ ಅನೇಕ ಸ್ಪಳಗಳಲ್ಲಿ ಸಂತಾಪಸೂಚಕ ಸಭೆಗಳು ನಡೆದುವು. ಶ್ರೀ ಮಹಾರಾಜ್ಞೀ ವಾಣೀವಿಲಾಸ ಸನ್ನಿಧಾನದವರಲ್ಲಿ ಸಹಾನುಭೂತಿ ಯನ್ನು ಸೂಚಿಸಿ, ಸ್ವದೇಶ ವಿದೇಶಗಳಿಂದ ಅನೇಕ ಬಿನ್ನಹ ಪತ್ರಗಳು ಬಂದುವು. ಎಲ್ಲಕ್ಕೂ ಮಿಗಿಲಾಗಿ, ಭರತಖಂಡದ ಚಕ್ರವರ್ತಿನಿಯವ ರಾಗಿದ್ದ ಶ್ರೀ ವಿಕ್ಟೋರಿಯಾ ಮಹಾರಾಜ್ಞಿಯವರಿಂದ ಸಂತಾಪ ಸೂಚಕ ವಾದ ತಂತಿ ವರ್ತಮಾನವು ಬಂದು ತಲಪಿತು. ಶ್ರೀ ಚಾಮರಾಜೇಂದ್ರ ಒಡೆಯರವರ ನಿಧನದಿಂದ ಬ್ರಿಟಷ್‌ ಚಕ್ರಾಧಿಸತ್ಯಕ್ಕೊಂದು ದೊಡ್ಡ ನಷ್ಟ ವುಂಟಾಯಿತೆಂದು ಬ್ರಿಟಿಷ್‌ ಸರ್ಕಾರದವರು ನಿಷಾದಿಸಿದರು. ಮಹಾಪ್ರಭು ಗಳವರ ನಿಧನದಿಂದ ಒಟ್ಟು ಭಾರತೀಯ ಜನಾಂಗಕ್ಕೇ ಅಪಾರವಾದ ನಷ್ಟವುಂಟಾಯಿತೆಂದು ಭರತಖಂಡದವರು ವಿಷಾದಿಸಿದರು. ಶ್ರೀ ಶೃಂಗಗಿರಿ ಶ್ರೀಮಠದ ಶ್ರೀ ಶ್ರೀಗಳವರು ಶೋಕ ಸಂತಸ್ತರಾಗಿ ಕಂಬನಿ ಸುರಿಸಿದರು. ಮುಂಬಯಿ ಹೈ ಕೋರ್ಟನ ಸುಪ್ರಸಿದ್ಧ ನ್ಯಾಯಾಧೀಶರಲ್ಲೊಬ್ಬ ರಾಗಿದ್ದ ಶ್ರೀಮಾನ್‌ ಮಹಾದೇವ ಗೋವಿಂದ ರ್ಯಾನಡೆ, ಎಂ.ಎ. ಎಲ್‌ಎಲ್‌ಬಿ. ಸಿ.ಐ.ಇ. ಅವರ ಖ್ಯಾತಿಯನ್ನೂ,

ಮಹಾದೇವ ಪ್ರಚಂಡ ಸಪಾಂಡಿತ್ಯವನ್ನೂ ಸೌ ಶೀಲ್ಯವನ್ನೂ ಗೋವಿಂದ ರ್ಕಾನಡೆ ಮತ್ತು ದೇಶಾಭಿಮಾನವನ್ನೂ ವರ್ಣಿಸ ಯವರ ಸಂತಾಪ ಬೇಕಾದುದೇ ಇಲ್ಲ. ಅವರು "ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌'' ಮಹಾಸಭೆಯ ಅಧಿ

ವೇಶನದಿಂದ ಶೋಕಗ್ರಸ್ತರಾಗಿ (ಮೇಲೆ ಸೂಚಿಸಿದಂತೆ) ತಮ್ಮಬಿಡಾರಕ್ಕೆ ತೆರಳಿದಮೇಲೆ "ಹಿಂದು ಪತ್ರಿಕೆಯ ಸುದ್ದಿಗಾರರಾಗಿದ್ದ ಶ್ರೀಮಾನ್‌

ನಿತೃ ವಿಯೋಗ ೬೩

ಕೆ. ಸುಬ )ರಾಯರವರೊಡನೆ, 4 ಮೈ ಸೂರು ಸಂಸಾ ಸ್ಥಾನದ ಶ್ರಿ ಶ್ರೀಮನ್ಮಹಾ ಜ| ಮರಣದಿಂದ ನಮಗೆ ಸಂಭವಿಸಿರುವುದೇಕೆಂಬುದನ್ನು ನೀವು ಯೋಚಿಸಿ ಪೂರ್ತಿಯಾಗಿ ಗ್ರಹಿಸಿದ್ದೀರಾ?'' ಎಂದು ಕೇಳಿ, ನಿಟ್ಟುಸಿರು ಬಿಟ್ಟು ಆಲೋಚನಾಮಗ್ನರಾಗಿ ಕುಳಿತರು. ತಮಗೇ ಜಾ 20 ನಷ್ಟವುಂಟಾಗಿದ್ದಂತೆ ಸಂತಾಪಪಡುತ್ತ ನಿರುತ್ಸಾಹದಿಂದಲೂ ಮಾನ ದಿಂದಲೂ ಅವರು ದುಃಖಿಸುತ್ತಿದ್ದ ಸನ್ನಿವೇಶದಲ್ಲಿ ಅವರ ಪ್ರಶ್ನೆಗೆ ಉತ್ತರ ಕೊಡುವ ಬಗೆ ಹೇಗೆಂದು ಆಲೋಚಿಸುತ್ತ ಶ್ರಿ ಶ್ರೀಮಾನ್‌ ಕೆ. ಸುಬ್ಬ ಜೂ ಸುಮ್ಮನಿದ್ದರು. ಹಾಗೆ ಮಾನದಿಂದ ಸ್ವಲ್ಪಕಾಲ ಕುಳಿತಿದ್ದ ಬಳಿಕ ಶ್ರೀಮಾನ್‌ ಮಹಾದೇವ ಗೋವಿಂದ ರ್ಯಾ ನಡೆಯವರು ಮತ್ತೆ: ದೊಡ್ಡ ದಾಗಿ ನಿಟ್ಟುಸಿರು ಬಿಟ್ಟು, PS ಹುರುಪಿನಿಂದಲೂ ಸಂತಾಪದಿಂದಲೂ ಕೂಡಿ, ""ಈ ನಿಧನದ ದೆಸೆಯಿಂದ ಅಖಿಲ ಭರತ ಖಂಡದ ಪ್ರಗತಿಯೇ ಇನ್ನು ವಿಳಂಬವಾಗಿ ಹತ್ತಿಪ್ಪತ್ತು, ವರ್ಷಗಳು ಹಿಂದಕ್ಕೆ ಬಿದ್ದಂತಾಗುವುದು?' * ಎಂದರು. ಅನೇಕ ವಿಚಾರಗಳಲ್ಲಿ ಅಖಿಲ ಭರತಖಂಡಕ್ಕೇ ಮಾದರಿಯಾಗಿ ಶೀಘ್ರವಾಗಿ ೬೩... ತ್ತಿದ್ದ ಮೈ ಸೂರು ಸಂಸ್ಥಾನದ ಪ್ರಗತಿಯನ್ನು ನೋಡಿ ನೋಡಿ ಅಭಿವೃ

ಕಾರ್ಯಗಳನ್ನು ನೆರವೇರಿಸುತಿ, ದ್ದ ಇತರ ಪ್ರದೇಶಗಳ ಮುನ್ಸ ಕುಂಠಿತವಾಗಿ ಮುಂದೆ ಆಲಸ್ತ ಕ್ರೈ ಡಂ ಹಾಗೆ ಮಂದಗತಿಯೊದಗುವುದರ ಫಲಿತಾಂಶವಾಗಿ ಒಟ್ಟು ಭರತಖಂಡದ ಪ್ರಗತಿಯೇ ಹೆತ್ತಿಸ ಪತ್ತು ವರ್ಷಗಳಷ್ಟು ಹಿಂದೆ ಬೀಳಬೇಕಾಗು ತ್ರಿದ್ದಿತೆಂದೂ ಅವರಶಂಕೆ. ಬಗೆಯ ಶಂಕೆಯು ನಿರಾಧಾರವಾಗಿ ಸಂಕದ ಮೈ ಸೂರು ಸಂಸ್ಥಾನದ ಮುಂದಿನ ಇತಿಹಾಸದಿಂದ ವ್ಯಕ್ತನಾಯಿತಾದರೂ, ಮಹಾಪ್ರ ಭುಗೆಳವರ ರಾಜ್ಯಭಾರ ವಿಚಾರದಲ್ಲಿ ಎಂತಹ ಅಭಿಪ್ರಾಯನಿದ್ದಿತೆಂಬುದು ಅವರ ಮಾತುಗಳಿಂದ ಸ್ವಷ್ಟವಾಗಿ ತಿಳಿಯುತ್ತದೆ.

ಶ್ರೀಮನ್ಮಹಾರಾಜ ಶ್ರೀಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌, ಜಿ.ಸಿ.ಎಸ್‌.ಐ. ಮಹಾಪ್ರಭುಗಳವರ ಅದ್ಭುತವಾದ ರಾಜ್ಯ ಭಾರ ಸಾಮರ್ಥ್ಯದಿಂದಲೂ, ದಕ್ಬರಾದ ದಿವಾನರುಗಳ ಆಡಳಿತ ವಿಚಕ್ಸಣೆ ಯಿಂದಲೂ, ಕೇವಲ ಹದಿನಾಲ್ಕು ವರ್ಷಗಳ ಅವಧಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಮಾದರಿ ಸಂಸ್ಥಾನವೆಂದು ಹೆಸರು ಬರುವ ಮಟ್ಟಗೆ

ಹ. means the progress of India as a whole has been thrown back Wy a decade or two.’

೬೪ ಆಳಿದ ಮಹಾಸ್ವಾಮಿಯವರು

ದೇಶೋನ್ನತಿ ಸಾಧನೆಯು ಮುಂದುವರಿಯಿತು. ೧೮೮೧ನೆಯ ಇಸವಿ ಯಿಂದ ಹಿಡಿದು ೧೮೮೬ನೆಯ ಇಸವಿಯವರೆಗೆ ನಡೆದಿದ್ದ ಅಭ್ಯುದಯ ಸಾಧನೆಯನ್ನು ಶ್ಲಾಘಿಸಿ ಆಗ್ಲೆ ವೈಸ್ರಾಯಿ ದೇಶೋನ್ಸತಿ ಯವರಾಗಿದ್ದ ಲಾರ್ಡ್‌ ಡಸ್ಸಿನ್‌ ಎಂಬವರು, ಸಾಧನೆ «ಶ್ರೀಮನ್ಮಹಾರಾಜರವರ ರಾಜ್ಯಭಾರದಲ್ಲಿ ಉತ್ತಮವಾದ ಆಡಳಿತ ವಿಚಕ್ಸಣೆಯೂ, ಸುಸಂಸ್ಕೃ ತವಾದ ಪ್ರಗತಿ ಸಾಧನೆಯೂ, ಸಾರ್ವತ್ರಿಕವಾದ ಪ್ರಜಾಶಾಂತಿಯೂ, ಸತ್ಸರಿಣಾಮಕರವಾದ ವಿದ್ಯಾಭ್ಯಾಸವೂ ಎಲ್ಲೆಲ್ಲಿಯೂ ಶೋಭಿಸುತ್ತಿವೆ. ಸುವಿಸ್ತರವಾದ ಭರತಖಂಡದಲ್ಲಿ ಬ್ರಿಟಿಷರು ತಮ್ಮ ರಾಜ್ಯಭಾರದ ಜೊತೆಗೆ ಭಾರತೀಯ ಸಂಸ್ಥಾ ನಾಧೀಶ್ವ ಗಾತ ರಾಜ್ಯಭಾರ ನಡೆಯಲು ಅವಕಾಶಕೊಟ್ಟರ ರುವ ವಿವೇಕಮಯನಾದ ಕಾರ್ಯನೀತಿಯು ಸಾರ್ಥಕ ವಾಗಿ ಪರಿಣಮಿಸಿರುವುದಕ್ಕೆ, ಭರತ ಭೂಮಿಯಲ್ಲಿ ಮೈಸೂರು ಸಂಸ್ಥಾ ಕೈಂತ ಮಿಗಿಲೆನಿಸುವ ಮತ್ತಾವ ಸಂಸ್ಥಾನದ ನಿದರ್ಶನವೂ ಇಲ್ಲ” ಎಂದು ಹೇಳಿದರು. ಆಬಳಿಕ ೧೮೯೨ನೆಯ ಇಸನಿಯವರೆಗೆ ನಡೆದಿದ್ದ ಅಭ್ಯುದಯ ಸಾಧನೆಯನ್ನು ಮನಗಂಡು ಹರ್ಷಿಸಿ ಆಗಿನ ನೆ ಸ್ರಾಯಿಯವರಾದ ಲಾರ್ಡ್‌ ಲ್ಯಾನ್ಸ್‌ ಡೌನ್‌ ಅಫಗು "ಮೈಸೂರು ಸಂಸ್ಥಾ ನದಲ್ಲಿ ಶ್ರೀಮನ್ಮಹಾರಾಜರವರಿಗೂ ಪ್ರಜೆಗಳಿಗೂ ಇರುವ ಅನ್ಯೊ (ನೃತೆಗಿಂತ ಹೆಚಿ ಕಿನ ಅನ್ಯೋಸ್ಯತೆಯು ಪ್ರ ಗತ ಕ್ರಜೆಗಳಿಗೂ ಇರತಕ್ಕ ಮತ್ತಾ ಸಂಸಾ ) ನವೂ ಭರತಖಂಡದಲ್ಲಿಲ್ಲವೆಂದು ಹೇಳಬಹುದಾಗಿದೆ. ಅಸ್ಟೆ ಸ್ಟೇ ಅಲ್ಲ. ಸರ್ಕಾರನಿರುವುದು ಪ್ರಜೆಗಳ ಸುಖಸಾದನೆಗಾಗಿಯೇ -- ಎಂಬ ಜೆ 1 ನಿಯಮವು ಮೈಸೂರು ಸಂಸ್ಥಾ ನದಲ್ಲಿ ಕಾರ್ಯತಃ ಪರಿಪಾಲಿತವಾಗಿರು ವುದಕ್ಕಿಂತ ಅಧಿಕವಾಗಿ ವರಿಪಾಲಿತವಾಗಿರುವ ಮತ್ತೊಂದು ಸಂಸ್ಥಾ ಶನವೂ ಭರತಖಂಡದಲ್ಲಿಲ್ಲವೆಂದೂ ಹೇಳಬಹುದಾಗಿದೆ?” ಎಂದು ಸೂಚಿಸಿ ಶ್ಲಾಘಿಸಿದರು.

ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರರವರು ಪಟ್ಟಕ್ಕೆ ಬರಬಹುದೆಂದು ಇಂಡಿಯಾ ಸರ್ಕಾರದವರು ಅಂಗೀಕರಿಸಿದ್ದುದೇ ಮುಂತಾದ ಅಂಶಗಳನ್ನೊಳಗೊಂಡಿದ್ದ ವೈಸ್ರಾಯಿ ಸಿಂಹಾಸನಾಧಿಕಾರ ಯವರ ಸಂದೇಶ ಪತ್ರವು ೧೮೯೪ನೆಯ ಇಸವಿ ವ್ಯವಸ್ಥೆ ಡಿಸೆಂಬರು ತಿಂಗಳು ೩೦ನೆಯ ತಾರೀಖಿನ ದಿನ ಮೈಸೂರು ಗೆಜೆಟ್ಟನ ನಿಶೇಷ ಪತ್ರಿಕೆಯಲ್ಲಿ

ಪ್ರಕಟವಾಯಿತು.

ನಾಲ್ಕನೆಯ ಅಧ್ಯಾಯ ರೀಜೆಂಬಿರವರ ನೇಮಕ

«« ಪ್ರಜಾನಾಂ ಭವಸಿ ಮಾತಾ ಆಯೆಂಷಸ್ಮಂತಂ ಕರೋತು ಮಾಂ?

ಮೈಸೂರು ನಗರದಲ್ಲಿ ೧೮೯೫ನೆಯ ಇಸವಿ ಫೆಬ್ರವರಿ ೧ನೆಯ ತಾರೀಖಿನ ದಿನ ಶ್ರೀಮದ್ಯುವರಾಜ ಶಿೀ ಕೃಷ್ಣರಾಜೇಂದ್ರ ಒಡೆಯರವರ ವಟ್ಟಾಭಿವೇಕ ಮಹೋತ್ಸವವು ನಡೆಯಬೇಕೆಂದು

ಪಟ್ಟಾಭಿಷೇಕ ನಿಷ್ಠರ್ವೆಯಾಯಿತು. ಶ್ರೀ ವಾಣೀವಿಲಾಸ ನನ್ನಿ ಮಹೋತ್ಸವ ಧಾನದವರು ತಮ್ಮ ಪತಿನಿಯೋಗ ದುಃಖವನ್ನು

ಅತಿ ಕಷ್ಟದಿಂದ ದಮನಮಾಡಿ, ತಮ್ಮ ಕುಮಾರರ ಪಟ್ಟಾಭಿಷೇಕ ಮಹೋತ್ಸವಕ್ಕಾಗಿ ಸಕಲ ಸಂರಂಭಗಳೂ ಸಿದ್ಧವಾಗು ವಂತೆ ಆಜ್ಞಾ ಪಿಸಿ, ಉತ್ಸವ ದಿನವನ್ನೇ ಎದುರುನೋಡುತ್ತಿದ್ದರು. ಪಟ್ಟಾಭಿಷೇಕ ಮಹೋತ್ಸವದ ಆಹ್ವಾನ ಪತ್ರಿಕೆಯು ಸ್ವದೇಶ ಪರದೇಶ ಗಳಲ್ಲಿದ್ದ ಅನೇಕ ಮಹನೀಯರಿಗೂ ನಾನಾ ಸಂಸ್ಥಾನಾಧೀಶರುಗಳಿಗೂ ಹೋಯಿತು. ಮನೋಹರವಾಗಿರುವಂತೆ ನಗರ ಶೃಂಗಾರವು ನಡೆದು, ಆಹ್ವಾನಿತರಾಗಿದ್ದ ರಾಜ ಮಹಾರಾಜರುಗಳ ಪ್ರತಿನಿಧಿಗಳೂ, ಮರಾಧಿ ಪತಿಗಳ ಪ್ರತಿನಿಧಿಗಳೂ, ಇತರ ಅತಿಧಿಗಳೂ ಪಟ್ಟಾಭಿಷೇಕ ಮಹೋತ್ಸವ ಕ್ಳಾಗಿ ದಯಮಾಡಿದರು.

ಒಂದೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರೂ, ಶ್ರೀ ಚಾಮ ರಾಜೇಂದ್ರ ಒಡೆಯರವರೂ ಸಿಂಹಾಸನಾಸೀನರಾಗಿ ದರ್ಬಾರು ಬಳೆಯು ತ್ತಿದ್ದ ಬಾಲಾಖಾನೆಯೇ ಪಟ್ಟಾಭಿಷೇಕ ಮಹೋತ್ಸವವು ನಡೆಯು ವುದಕ್ಕಾಗಿ ಅಲಂಕೃತವಾಗಿ ಮೈಸೂರು ಸಂಸ್ಥಾನದ ರತ್ನಸಿಂಹಾಸನವು ಪೂರ್ವಾಭಿಮುಖವಾಗಿ ವ್ಯಾಘ್ರಾಜಿನದಮೇಲೆ ಶೋಭಿಸುತ್ತಿದ್ದಿತು. ಸಿಂಹಾಸನದ ಬಲಗಡೆ ಯೂರೋಪಿಯನ್‌" ಅತಿಧಿಗಳೂ, ಸಿಂಹಾಸನದ ಎಡಗಡೆಯಲ್ಲಿ ರಾಜಬಂಧುಗಳೂ, ಭಾರತೀಯ ಅತಿಥಿಗಳೂ, ವೈದಿಕರೂ, ಇತರರೂ, ಅಧಿಕಾರಿಗಳೂ ಮಂಡಿಸಿದ್ದರು. ಬಾಲಾಖಾನೆಯ ಉತ್ತರ ಭಾಗದಲ್ಲಿ ಬಾರ್‌ ಸಿಪಾಯಿಗಳೂ, ಭಾಲೆಯವರ್ಕೂ ಜಿಲ್ಲೋದವರ್ಕೂ ಇಂಗ್ಲಿಷ್‌ ಬ್ಯಾಂಡ್‌, ನಾದಸ್ವರ ಮುಂತಾದ ಮಂಗಳವಾದ್ಯಗಳವರೂ, ಸಂಭ್ರಮದಿಂದ ನೆರೆದಿದ್ದರು; ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹೆಸು, ಮುಂತಾದುವುಗಳೆಲ್ಲ ದಿವ್ಯಾಲಂಕಾರ ಶೋಭಿತಗಳಾಗಿ ನಿಂತಿದ್ದುವು.

4 F

೬೬ ಆಳಿದ ಹಾಸ್ಕಾನಿ ಯವರು

ಅರಮನೆಯ ಆನೆಬಾಗಿಲಿನ ಮುಂಭಾಗದಲ್ಲಿ ಸೈನಿಕರು ಶಿಸಿರಿಂದ ನಿಂತಿದ್ದರು. ಅಲ್ಲಿ ಗುಂಪು ಗುಂಪಾಗಿ ಕಿಕ್ಕಿರಿದು ತುಂಬಿದ್ದ ಪುರಜನರ

ಉತ್ಸಾಹವನ್ನು ವರ್ಣಿಸಲಳವಲ್ಲ. ಆಳಿದ ಮಹಾಸ್ತಾಮಿಯವರಾದ ಶ್ರೀ ಕೃಷ್ಣರಾಜೇಂದ್ರ ಒದೆಯ ರವರು ಅಂದು ಶಾಸ್ತ್ರೋಕ್ತ ನಿಧಿಗಳನ್ನೂ, ಪೂಜಾದಿಗಳನ್ನೂ ನೆರವೇರಿಸಿ, ದಿವ್ಯವಸ್ತ್ರಾಭರಣ ಭೂಷಿತರಾಗಿ, ಸಿಂಹಾಸನಾರೋಹಣ ಮಹೋತ್ಸವ ಮುಹೂರ್ತವನ್ನು ನಿರೀಕ್ಸಿಸುತ್ತಿದ್ದರು. ಆಗ್ಗೆ ಬ್ರಿಟಿಷ್‌ ರೆಸಿಡೆಂಟಿರಾಗಿದ್ದ ರ್ನಲ್‌ ಹೆಂಡರ್ಸನ್‌ ಅವರು ಅರಮನೆಗೆ ದಯಮಾಡಿ, ಶ್ರೀ ಮನ್ಮಹಾ

ರಾಜರವರಿಗೆ ಹಸ್ತಲಾಘವವನ್ನಿತ್ತು ಸಿಂಹಾಸನದ ಮುಂಭಾಗಕ್ಕೆ ಬಿಜಯ

ದ್‌ ಟು

dL

ಮಾಡಿಸಿ, ವೈಸ್ರಾಯಿಯವರಿಂದ ಬಂದಿದ್ದ ಖರೀತಾ ವತ್ರಿಕೆಯನ್ನು ಓದಿ, ಶ್ರೀಮನ್ಮಹಾರಾಜರವರಿಗೆ ಒಪ್ಪಿಸಿದರು. ಶ್ರೀಮನ್ಮಹಾರಾಜರವರು ರಾಜ್ಯಭಾರ ಯೋಗ್ಯತೆಯನ್ನು ನಡೆದು ಪ್ರಾನ್ತವಯಸ್ಪರಾದ ನಂತರ ಮಹಾಸ್ವಾಮಿಯವರಗೆ ರಾಜ್ಯಸೂತ್ರಗಳನ್ನು ವದಿಸುವುದಾಗಿಯೂ, ಅದುವರೆಗೂ ಶ್ರೀ ವಾಣಿವಿಲಾಸ ಸನ್ನಿಧಾನ, ಸಿ.ಐ. ಅವರು “ರೀಜಿಂಟ್‌?' ಪದನಿಯನ್ನಲಂಕರಿಸಿ. ಬ್ರಿಟಿಷ್‌ ರೆನಿಡೆಂಟಿರ ಸಲಹೆಗಳನ್ನೂ ಕೇಳಿ ರಾಜ್ಯಭಾರವನ್ನು ನಿರ್ವಹಿಸಬೇಕೆಂಬುದೇ ತಮ್ಮ ಅಭಿಲಾನೆಯೆಂಬು

ಶಂ ಸಾಯಿಯವರು ಸೂಚಿಸಿದ ರು. ವತಿಕೆಯ ೧೧ ಇಒ ವು ವಾಚನವು ಮುಗಿದ ತರುವಾಯ (ಮನ್ಮಹಾ

ಶಿ ಜರವರಿಗೆ ಹಸ್ತಲಾಘವವನ್ನಿತ್ತು ಮಹಾಸ್ವಾಮಿಯನರನ್ನು ಮಧ್ಯಾ

ಇ.

೫.೦

|

2 ಛಃ ತ್ರ ಟಿ ತ್ತಿ 20

ಹನ್ನೆರಡೂವರೆ ಘಥಂಟಯ ವೃಷಭ ಲಗ್ನದ ಉಚ್ಚಾಂಶದ ಶುಭ ಸಿಂಹಾಸನಾರೋಹಣ ಮಾಡಿಸಿದರು. ಮಂಗಳವಾದ್ಯಗಳು ಭೋಗ

ದಿಕ್ಕುಗಳಿಂದಲೂ ಪ್ರಜೆಗಳು ಹೊಗಳನ್ನೆ ದರು, ಸೈನಿಕರು ಕ್ರಮಪ್ರಕಾರ ""ಸುರುಟು”?

೨1] Cb

ಣಿ

ರೆ ಯಧಾವಿಧಿಯಾಗಿ ವಟ್ಟಾಭಿಷೇಕದ ಶುಭ ಮಂಗಳಾಶೀರ್ವಾದ ಮಾಡಿದರು. ಆಬಳಿಕ ದರ್ಬಾ ರಾದ ರಾಯ್‌ ಬಹದ್ದೂರ್‌ ಐಯಂಗಾರ್ಯರವರು ರಾಜವಂಶಾವಳಿಯನ್ನೂ ಪ್ರಸಿ

ವೈಸ್ರಾಯಿಯವರಿಂದ ಬಂದಿದ್ದ ಇಪ್ಪತ್ತೊಂದು ತಟ್ಟೆಗಳ ಖಲ್ಲತ್ತುಗಳನ್ನು

ಸಹೋದರರು (ಆಳಿದ ಮಹಾಸ್ವಾಪಿಯವರು ಮತ್ತು ದಿವಂಗತರಾದ ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರನರಂ)

ರೀಜೆಂಟಿರವರ ನೇಮಕ ೬೭

ಶ್ರೀಮನ್ಮಹಾರಾಜರವರಿಗೆ ಒಪ್ಪಿಸಿ, ಭಾರಿ ಮುತ್ತಿನ ಕಂಠಿಯೊಂದನ್ನು ಮಹಾಸ್ವಾಮಿಯವರ ಕಂಠಕ್ಕೆ ಹಾಕಿದರು. ಬಳಿಕ ಶ್ರೀಮನ್ಮಹಾ ರಾಜರವರು ವೈಸ್ರಾಯಿಯವರಿಗೆ ಕಳುಹಿಸುವುದಕ್ಕಾಗಿ ವಾಡಿಕೆಯಂತೆ ಇನ್ಸ ತ್ರೊಂದು ತಟ್ಟಿ ಖಿಸ್ಲತ್ತುಗಳನ್ನೂ ನೂರೊಂಡು ನೀಳೆಯ ಗಳನ್ನೂ ದಿವಾನ್‌ರವರ ಮೂಲಕ ಬ್ರಿಟಷ್‌ ರೆಸಿಡೆಂಟರವರಿಗೆ ಒಪ್ಪಿಸಿ ದರು. ಅನಂತರ ರಾಜಬಂಧುಗಳೂ, ಸರದಾರರೂ ಅಧಿಕಾರಿಗಳೂ ಶ್ರೀಮನ್ಮಹಾರಾಜರವರಿಗೆ ನಜರು ಮುಜರೆಗಳಿಂದ ರಾಜಭಕ್ತಿ ನಿಶ್ವಾಸ

ದಿವಾನ್‌ರವರು ಬ್ರಿಟಿಷ್‌ ಶೆಸಿಜೆಂಟಿರವರಗೆ ಪುಷ್ಟಹಾರ ತಾಂಬೂಲ ಮಾಡಿ

೦೨ ಗಳನ್ನು ಕೊಟ್ಟು, ಮರ್ಯಾದೆ ಮಾ ಬಳಿಕ ಇಂಗ್ಲಿಷ್‌ ಸರದಾರರು ಗಳಿಗೆಲ್ಲ ರಾಜನೇನಾಭೂಷಣ ಶ್ರೀಮಾನ್‌ ಬಸ್ಸಿ ಬಸವಪ್ಪಾಜಿ ಅರಸಿನವರು ಮರ್ಯಾದೆ ಮಾಡಿದರು. ರೆಸಿಡೆಂಟಿರೇ ಮುಂತಾದ ಯೂರೋಪಿಯನ್‌ ಅತಿಧಿಗಳು ಶ್ರೀ ಮನ್ಮಹಾರಾಜರವರಿಗೆ ಮುಜರೆ ಮಾಡಿ ಅರಮನೆಯಿಂದ CS SS) ತರಿಳ೪ದಿರು

ಮರಾಧಿಕಾರಿಗಳ ಕಡೆಯಿಂದ ಬಂದಿದ ವೈದಿಕ ಮಂಡಲಿ Ww ಯವರು ಶ್ರೀಮನ್ನಹಾರಾಜರವರಿಗೆ ವೇದೋಕಾಶೀರ್ವಾದ ಪೂರ್ವಕ ಶಿ ಮಮ ಇದ್ರ py ps) ವಿ ತ್‌ ಡು 9.0 ತ್‌ ಖಗ ಖಿಸ್ತತ್ತುಗಳನ್ನೂ ಫಲಮಂತ್ರಾಕ್ಸತೆಗಳನ್ನೂ ಒಪ್ಪಿಸಿದರು.

ಉತ್ಸವಕ್ಕೆ ಬಂದಿದ್ದ. ಸಮಸ್ನರಿಗೂ ಪುಷ್ಪಮಾಲಿಕೆಗಳನ್ನು ಹಾಕಿ

ಮಹಾಸ್ತ್ವಾಮಿಯವರಾದ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ನೇಕ ಭೂರಿದಾನಗಳೂ ಸಂತರ್ಪಣೆಗಳೂ ಉತ್ಸವವರಂವರೆಗಳೂ ವಿಜೃಂಭಣೆಯಿಂದ ನಡೆದುವು. ಅವರಿಗೆ ಅನೇಕ ನಿಜ್ಞಾನನಾ ಪತ್ರಿಕೆಗಳು ಸಮರ್ನಿತವಾದುವು. ಆಹ್ಲಾ ನಿತರಾಗಿ ಬಂದಿದ್ದ ಅತಿಧಿಗಳಿಗೆಲ್ಲ ಅವರು ಖಿಬ್ಲತ್ತುಗಳನ್ನು ದಯ ವಾಲಿಸಿದರು. ದರ್ಬಾರು ಬಕ್ಬಿಯವರಿಂದ ಅವರುಗಳು ಖನ್ಲತ್ತುಗಳನ್ನು ಪಡೆದು, ಮಹತ್ತರವಾದ ಸಂತೋಷದಿಂದ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.

ಪ್ರಜೆಗಳ ಪ್ರಾರ್ಧನೆಯನ್ನೂ, ದಿನಾನ್‌ರವರೇ ಮುಂತಾದ ಅಧಿಕಾರಿಗಳ ನಿಜ್ಞಾನನೆಯನ್ನೂ, ಬಂಧುಗಳ ಬಿನ್ನಹನನ್ನೂ ಇಂಡಿಯಾ ಸರ್ಕಾರದವರ ಸಲಹೆಯನ್ನೂ ಲಾಲಿಸಿ, ಶ್ರೀ ವಾಣೀನಿಲಾಸ ಸನ್ನಿಧಾನ

೬೮ ಆಳಿದ ಮಹಾಸ್ವಾಮಿಯವರು

ದವರು ದುಸ್ಸಹವಾದ ಪತಿನಿಯೋಗ ದುಃಖವನ್ನು ಸಹಿಸಿಕೊಂಡು,

"" ರೀಜೆಂಟ್‌ ಪದವಿಯನ್ನು ವಹಿಸಲು ಸಮ್ಮತಿಸಿ ಕೃವೆಮಾಡಿದರು. ತಮ್ಮ ಮಕ್ಕಳ ಜೊತೆಗೆ ಮೈಸೂರು ಸಂಸ್ಥಾನದ

$6 ರೀಜೆಂಟ್‌ ೨? ಪ್ರಜಾಕೋಟಯನ್ನೂ ಸಲಹುವ ಮಹಾಮಾತೃಶ್ರೀ

ಪದನಿ ಯನರಾದರು. ರಾಜ್ಯಭಾರವನ್ನು ನಿರ್ವಹಿಸು ವುದರಲ್ಲಿ ಅವರು ವಿಸ್ಮಯಜನಕವಾದ ಸಾಮರ್ಥ್ಯ ವನ್ನು ಪ್ರದರ್ಶಿಸಿದರು. ಅವರು ರಾಜ್ಯಭಾರವನ್ನು ನಿರ್ವಹಿಸಿದ

ವಿಚಕ್ಸಣೆಯನ್ನು ಕಂಡು ರಾಜ್ಯಾಡಳಿತ ನಿರ್ವಹಣ ದುರಂಧರರೆನಿಸಿದ ಮೇಧಾವಿಗಳು ಕೂಡ ವಿಸ್ಮಿತರಾಗಿ ಅವರನ್ನು ಶ್ಲಾಧಿಸಿದರು; ಯಾವ ಉದಾತ್ತ ಭಾವನೆಯಿಂದ ಅವರು ರಾಜ್ಯಭಾರ ಸೂತ್ರವನ್ನು ಸ್ವೀಕರಿಸಿ ದರೋ ಅದಕ್ಕನುಗುಣವಾದ ಕಾರ್ಯಸಿದ್ಧಿಯು ಲಭಿಸಿತು. ಶ್ರೀ ಶೃಂಗಗಿರಿ ಜಗದ್ದು ರುಗಳಾಗಿದ್ದ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತಿ ಸ್ವಾಮಿಗಳವರು (೧೮೯೫ನೆಯ ಇಸವಿಗೆ ಸರಿಯಾದ ಶಾಲಿವಾಹನ ಶಕ ೧೮೧೦ನೆಯ ಸಂವತ್ಸರವಾದ) ಜಗದ್ಗುರುಗಳ ಮನ್ಮಥನಾಮ ಸಂವತ್ಸರ ಜ್ಯೇಷ್ಟ ಬಹುಳ ಹಿತೋಪದೇಶ ಪಂಚಮಿಯ ದಿನ ಮೈಸೂರು ನಗರಕ್ಕೆ ದಯ ಮಾಡಿದರು. ಮಹಾಮಾತೃಶ್ರೀಯವರು ಕೋರಿ ದಂತೆ ಶ್ರೀ ಶ್ರೀಗಳವರು ಅರಮನೆಗೆ ಚಿತ್ಕೈಸಿದರು; ಸರ್ವದಾ ಮಂದ ಹಾಸದಿಂದ ಸಂಶೋಜಿಸುತ್ತಿದ್ದ ಶ್ರೀ ಶ್ರೀಗಳವರ ಮುಖಕಮಲವು ಪಟ್ಟಣ ಪ್ರವೇಶಕಾಲದಲ್ಲಿಯೂ ಅರಮನೆಯ ಸಮಾಸಕ್ಕೆ ಬರುವ ಕಾಲ ದಲ್ಲಿಯೂ ಅತ್ಯಂತ ವಿಕಾರವನ್ನು ಹೊಂದಿ ನೋಡುವವರ ಮನಸ್ಸುಗಳು ಕಲಕಿಹೋಗುವಂತೆ ಮಾಡಿತು. ಶ್ರೀ ಶ್ರೀಗಳವರ ಆಗಮನವನ್ನು ನಿರೀಕ್ಷಿಸುತ್ತಿದ್ದ ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯ ರವರನ್ನೂ, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯ ರವರನ್ನೂ ಕಂಡೊಡನೆಯೇ ಸಂಯಮಿ ಶ್ರೇಷ್ಠರಾದ ಶ್ರೀ ಶ್ರೀಗಳವರೂ ಕೂಡ ಉತ್ಕಂಠಿತರಾಗಿ ಕಂಬನಿದುಂಬಿದರು. ಅರಮನೆಗೆ ದಯಮಾಡಿಸಿ, ಮಹಾಮಾತೃಶ್ರೀಯವರಿಗೂ ಅವರ ಪುತ್ರ ವುತ್ರಿಯರಿಗೂ ಶ್ರೀ ಶ್ರೀಗಳವರು ವಿಧವಿಧವಾಗಿ ಹಿತೋಪದೇಶ ಮಾಡಿ ಸಂಶೈಸಿದರು. ಶ್ರೀ ಶ್ರೀಗಳವರು ಅದೇ ಮನ್ಮಥ ಸಂವತ್ಸರದ ಆಷಾಢ ಶುದ್ಧ ಸಸ್ಮಮಿಯ ಡಿಕ ಶೃಂಗಗಿರಿಗೆ ಹಿಂತಿರುಗಿದ ಬಳಿಕ ಶ್ರೀ ಶಾರದಾದೇನಿಯವರ ಸನ್ನಿಧಿ ಯಲ್ಲಿ ಆಗಿನ ಶ್ರೀಮನ್ಮಹಾರಾಜರವರ ಮತ್ತು ಶ್ರೀಮದ್ಯುವರಾಜರವರ

ರೀಜೆಂಟಿರವರ ನೇಮಕ ೬೯

4 ಮು ph ಲ್ಸ ಶ್ರೇಯಸ್ಸಿಗಾಗಿ ಪ್ರಾರ್ಥಿಸಿದರು. ಆಗ್ಗೆ ಶ್ರೀ ಶ್ರೀಗಳವರಿಂದ ರಚಿತವಾದ ಶ್ಲೋಕಗಳಲ್ಲಿ ಮೂರನ್ನು ಇಲ್ಲಿ ಕಾಣಿಸಲಾಗಿದೆ;

«ಶ್ರೀ ರಾನುಲಕ್ಷ್ಮಣಾನಿವ ಸೌಹಾರ್ದಂ ಪ್ರಾಸ್ಕ ಸುಸ್ಮಿರಂ ಸುಚಿರಂ ಶ್ರೀ ಚಾಮರಾಜಪುತ್ರೌ ಜೀಯಾಸ್ತಾಂ ಶಾರದಾಂಬ ತವ ಕೃಷಯಾ ಭಾರತಿ ಸಂಪದರಿತೌ ಬುದ್ಧ್ಯಾ ಚೈನಾತಿತೀಕ್ಟಯಾ ಪೂರ್ಣ ಆಯುಸ್ಮನೌ ಸುಖಿನೌ ಭೂಯಾಸ್ತಾಂ ಚಾಮರಾಜ ಸುಕುಮಾರೌ

ದೇವ ದ್ವಿಜಗುರು ಭಕ್ತಿಂ ಸುದ್ಮಢಾಂ ದತ್ವಾ ನಿನಯ ಸಂಪತ್ತಿಂ ಪಾಲಯ ಪದ್ಮೆಜಮಾನಿನಿ ಸತತಂ ಶ್ರೀ ಚಾಮರಾಜ ಸುಕುಮಾರೌ??

ಐದನೆಯ ಅಧ್ಯಾಯ ವಿದ್ಯಾಭ್ಯಾಸ 6 ಸಹ ನಾವನತು ಸಪ ನೌ ಭುನಕ್ತು ಸಹವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿನಾವಹೈ ''

ಒಂದಿನ ಅಧ್ಯಾಯದಲಿ ಸೂಚಿತವಾಗಿರುವಂತೆ ಮಹಾಮಾತ ಶ್ರೀ ಅಧ್ಯಾ 9

ಯವರೇ ಮುಂತಾದವರು ಕಲ್ಲತ್ತಾ ನಗರದಿಂದ ಮೈಸೂರು ನಗರಕ್ಕೆ

ಹಿಂತಿರುಗಿ, ಶ್ರೀ ಚಾಮರಾಜೇಂದ್ರ ಒಡೆಯರ

KS)

ಕಲ್ಕತ್ತಾ ನಗರದಿಂದ ಒಂತಿರುಗಿದಮೇಲೆ ವಾರರಾಳೆಯ

೧. ಟು ನ್ನು ವಬಸಬೇಕಾಗಿದ ಆಳೆ v ಟು ಹಾರಾಜರವರಿಗೂ, ಶ್ರೀಮದ್ದುವ A

ರಾಜ ಒಡೆಯರವರಿಗೂ, ಯುಕ್ತರೀತಿಯಲ್ಲಿ

ಇಂಡಿಯಾ ಸರ್ಕಾರದವರೂ ಸಹ

ಡು 0 ಸಿ ಅಂ ಸಿಮಿ ಎ) ಸಕ್ತ್ವಯನ್ನು ನಮಿಸಿ: ಬಿ ಓಕ್‌ ರಸಿಡಿಂಬ ವರ ಮೂಲಕ ಕಾಲ

ತ್ರ NS) pA) Dd ಕಾಲಿ ಇಟು ದಾಹ J ಕಾಲಕ್ಕೆ ತಕ್ಕ ಸಲಹೆಗಳನ್ನು ಕೂಡುತ್ತಿದರು. ಮಹಾಸ್ತ್ವಾನಿಯವರ ಟು ಟು [0 ೦) ಮಿ ಆಲ ಮಿ 4 ಡಾ ತಾ) ಇಳದು ಎಧು ಮತ್ತು ನೋದರ ನೋದರಿಯರ ನಿದ್ಯಾಭ್ನಾಸನ್ರ ಸಮರ್ವಕವಾಗಿ ಪು

ಮುಂದುವರಿಯಿತು. ಶ್ರೀಮಾನ್‌ ಪೂರ್ಣ ರಾಘನೇಂದ್ರರಾಯರನರು « ಅಸಿಸ್ಟೆಂಟ್‌ ಟ್ಯೂಟರ್‌'' ಎಂಬ ಸಹಾಯೋನಾಧ್ಯಾಯಾಧಿಕಾರಕ್ಕೆ ನಿಯೋಜಿತರಾಗಿ ಇಂಗ್ಲಿಷ್‌ ಭಾಷೆಯನ್ನೂ ವಿಜ್ಞಾನ ಶಾಸ್ತ್ರವನ್ನೂ ("ನೃನ್ಸ್‌'') ಕಲಿಸುತ್ತಿದ್ದರು; ಶಿಷ್ಯರಿಗೆ ಸಂತೋಷವಾಗುವಂತೆ

ವೈಜ್ಞಾ ನಿಕ ಪ್ರಯೋಗಗಳನ್ನು ತೋರಿಸುತ್ತಿದ್ದರು; ಆಗಿನ ಕಾಲದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು (€ಎಕ್ಸ್‌ವೆರಿಮೆಂಬ್ಸ್‌ '') ತೋರಿಸು ತ್ರಿದು ದೇ ಅತಿ ವಿರಳ.

w

ವಾಶಶಾಲೆಯ ಕೆಲಸವು ಪೂರ್ವಾಹ್ನ ಹನ್ನೊಂದು ಘಂಟಿಗೆ

೭೨ ಆಳಿದ ಮಹಾಸ್ವಾಮಿಯವರು

ಪ್ರಾರಂಭವಾಗಿ ಅಪರಾಹ್ನ ಎರಡು ಘಂಟಿಗಳವರೆಗೂ ನಡೆಯುತ್ತಿದ್ದಿತು. ಅಸರಾಹ್ಮ ಎರಡು ಘಂಟೆಯಿಂದ ಮೂರು ಘಂಟೆಯವರೆಗೆ ವಿರಾಮ. ವಿರಾಮ ಕಾಲದಲ್ಲಿ ರುಚಿಕರವಾದ ಭೋಜ

ಶಾಲಾಕಾರ್ಯ ನಿರಾಮವು ಕಳೆದ ಬಳಿಕ ಐದು ಘಂಟಿಯವರೆಗೆ ಮತ್ತೆ ವಾರಗಳು. ಅನಂತರ ಆಟ ವಾಟಗಳು

ಅಧನಾ ಕವಾತು ನಡೆದು, ಬಳಿಕ ಮಹಾಸ್ವಾಮಿಯವರುಗಳಿಗೂ ಸಹವಾಠಿಗಳಾದ ನಿದ್ಯಾರ್ಧಿಗಳಿಗೂ ಫಲಾಹಾರವು ನಡೆಯುತ್ತಿದ್ದಿತು. ಬಳಿಕ ಮಹಾಸ್ವಾಮಿಯವರುಗಳು ಅರಮನೆಗ್ಳೂ ಉಳಿದವರು ತಮ್ಮ ತಮ್ಮ ಮನೆಗಳಿಗೂ ತೆರಳುತ್ತಿದ್ದರು. ಶ್ರೀಮಾನ್‌ ವ್ಲೈಟ್ಲಿ ಸಾಹೇಬರು ಪಾಠಗಳನ್ನು ಕಲಿಸುತ್ತಿದ್ದಷ್ಟೇ ಶ್ರದ್ಧೆಯಿಂದ ವ್ಯಾಯಾಮ ವಿಚಾರಕ್ಕೂ ಗಮನಕೊಟ್ಟು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು; ಕವಾತಿನ (""ಡ್ರಿಲ್‌'') ಕಾಲದಲ್ಲಿ ಬಾಲಕರಲ್ಲಿ ಒಬ್ಬರೂ ತಪ್ಪಿಸಿಕೊಳ್ಳದಂತೆ ನೋಡಿ ಕೊಳ್ಳುತ್ತಿದ್ದರು; ಶಿಷ್ಯರ ಕೈ ಬರೆಹವು ಸ್ಫುಟಿವಾಗಿಯೂ ಸುಂದರ ವಾಗಿಯೂ ಇರುವಂತೆ ಕುದುರಲೆಂಬ ಉದ್ದೇಶದಿಂದ ಪ್ರತಿ ದಿನವೂ "" ಮಾನೆ ಬರೆವಣಿಗೆ” (" ಕಾಪಿ”) ಬರೆಯಿಸುತ್ತಿದ್ದರು. ಚಿತ್ರಲೇಖನ ದಲ್ಲಿ ಶಿಕ್ಷಣವೂ ನಡೆಯುತ್ತಿದ್ದಿತು. ಬಾಲಕರು ಅವರಾಧ ಮಾಡಿದಾಗ ಶ್ರೀಮಾನ್‌ ನ್ನ್ಟೈಟ್ಲಿಯವರು ಮುಚ್ಚಿಯ ಕೆಲಸದಲ್ಲಿದ್ದ ಪುಟ್ಟಿ ಣ್ಣನವರಿಂದ ಏಟು ಕೊಡಿಸುತ್ತಿದ್ದರು; ಅಲ್ಲದೆ ಮಹಾಸ್ವಾಮಿಯವರ ಮಾದರಿಯ ನ್ನನುಸರಿಸುವಂತೆ ಬುದ್ಧಿ ಹೇಳುತ್ತಿದ್ದರು. ಮಳೆ ಬಂದ ದಿನಗಳಲ್ಲಿ ಚೆಂಡಾಟ ಮುಂತಾದುವುಗಳು ನಡೆಯುತ್ತಿರಲಿಲ್ಲ. ವಾಠಶಾಲೆಯೊಳಗೇ ಕುಳಿತು ಮಹಾಸ್ವಾಮಿಯವರೂ ಅವರ ಸಹವಾರಿಗಳೂ ಶ್ರೀಮಾನ್‌ ಟ್ರಿ. ಗುಂಡವ್ಸನವರೆಂಬೊಬ್ಬರು ಸಹವಾಠಿಯವರಿಂದ ಕಥಗಳನ್ನು ಕೇಳಿ ಹರ್ಷಿಸುತ್ತಿದ್ದರು. ಶ್ರೀಮಾನ್‌ ಟಿ. ಗುಂಡಪ್ಪನವರು ಹೇಳುತ್ತಿದ್ದು ವುಗಳೆಲ್ಲ ನಮ್ಮ ದೇಶದ ಕಥೆಗಳೇ. ಮಹಾಸ್ವಾಮಿಯವರು ಇತರರೊಡನೆ ಆದರದಿಂದ ಸಮಾನಸ್ಮಂಧರಾಗಿ ಕುಳಿತು ಕಧೆಗಳನ್ನು ಕೇಳುತ್ತಿದ್ದರು. (ಶ್ರೀಮಾನ್‌ ಓಟ. ಎನ್‌. ಅಲೀಖಾನ್‌ರವರು ೧೮೯೪ನೆಯ ಇಸವಿಯಲ್ಲಿ « ರಾಯಲ್‌ ಸ್ಕೂಲ್‌?” ಪಾಠಶಾಲೆಗೆ ಸೇರಿದರು. ಅಮಿಸಾನ್‌ - ಉಲ್‌ - ಮುಲ್ವ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರೂ ಶ್ರೀಮಾನ್‌ ಟ. ಎಸ್‌. ಅಲೀಖಾನ್‌ರವರಂತೆಯೇ ಆಳಿದ ಮಹಾಸ್ತಾಮಿಯವರ ಸಹಪಾಠಿಗಳು. ಅವರು ತಮ್ಮ ಹದಿಮೂರನೆಯ ವಯಸ್ಸಿನಲ್ಲಿ-- ಎಂದರೆ ೧೮೯೬ನೆಯ ಇಸವಿಯಲ್ಲಿ ಅವರ ಸಹಪಾಠಿ

ವಿ ದ್ಯಾಭ್ಯಾ ೭೩

ಗಳಾಗಿ ಸೇರಿದರು. ಅವರ ತಂದೆಯನರಾದ ಶ್ರೀಮಾನ್‌ ಆಗಾಜಾನ್‌ ಸಾಹೇಬರವರು ಶ್ರೀ ಚಾಮರಾಜೇಂದ್ರ ಒಡೆಯರವರ ಅಂಗರಕ್ಷಕ ರಾಗಿದ್ದರು. ಅವರ ಮರಣಾನಂತರ ಪುಟ್ಟಿ ಮಹಾಸ್ವಾಮಿಯವರ ಅಂಗರಕ್ಬಕರಾಗಿ ಕೆಲಸ ಮಾಡಿದರು.) ಬೇಸಗೆಯಲ್ಲಿ ವರ್ನ್‌ ಹಿಲ್‌? ಎಂಬ ಹೆಸರಿನ ನೀಲಗಿರಿ ಅರಮನೆಯಲ್ಲಿ ವಾಶಶಾಲೆಯು ನಡೆಯು

ಲಂ. ಲ್ನ sa ತ್ರಿದಿ ತು. ವರ್ಷದಲ್ಲಿ ಕೆಲವು ತಿಂಗಳುಗಳು ಬೆಂಗಳೂರು ಅರಮನೆಯಲ್ಲಿ Ww [eo ೧೧

ಪಾಠಶಾಲೆಯು ನಡೆಯುತ್ತಿದ್ದಿತು. ಉಳದ ಕಾಲದನ್ಲಿ ಮೈಸೂರು ನಗರದ ಲೋಕರಂಜನ ಮಹಲಿನಲ್ಲಿ (ಈ ಮೊದಲೇ ತಿಳಿಸಿರುವಂತೆ) ನಡೆಯುತ್ತಿದ್ದಿತು. ಪಾಠಶಾಲೆಯಲ್ಲಿ, ಕುದುರೆಸವಾರಿ ಮಾಡುವುದು, ಈಜುವುದು ಮುಂತಾದುವುಗಳನ್ನೂ ಕಲಿಸುತ್ತಿದ್ದರು. ಮಹಾಸ್ವಾಮಿ ಯವರು ತಕ್ಕಷ್ಟು ದೇಹವುಷ್ಟಿಯನ್ನು ವಡೆದ ಬಳಿಕ ಬಂದೂಕನನ್ನು

ಹೊಡೆಯುವುದೇ ಮುಂತಾದುವುಗಳಲ್ಲಿಯೂ ಶಿಕ್ಟಣವನ್ನು ನಡೆದು ಸಾಮರ್ಥ್ಯ ಹೊಂದಿದರು.

pS ಅಜ eo ಆಳಿದ ಮಹಾಸ್ನಾಮಿಯವರು ಹತ್ತು ವರ್ಷ ವಯಸ್ಸಿನ ಬಾಲ್ಯದಲ್ಲಿ ಪ.ಬಂಧ ರಚನೆಯಲಿ ತೋರಿಸಿದ ವೃತಿಬೆಯೂ ಸಾಮರ್ಥ್ಯವೂ ನು \ NL ನು ಹಾ | 05) ನು) ವಿ ಸ್ನ ಶ್ಲಾಘಾರ್ಹವಾಗಿವೆ. ಬಂಗಳೂರನ್ನೂ ಮೈಸೂ ಪ್ರಬಂಧ ರಚನೆಯ ರನ, ವರಸ್ನರವಾಗಿ ಹೋಲಿಸಿ ಇಂಗ್ಲಿಷ್‌ ಭಾಷೆ A €ಖ ೧೧ ಕೆ x ಪೃತಿಜೆ ಯಲಿ ಒಂದು ಬಂದವನು ಬರೆಯಬೇಕೆಂದು ತ) [ed \ A

pe,

ಸ್ವಾಮಿಯವರು ಬರೆದ ಪ್ರಬಂಧವೇ ತರಗತಿಯ ವಿದ್ಯಾರ್ಥಿಗಳೆಲ್ಲ ಬಂಧಗಳಿಗಿಂತಲೂ ಉತ್ತಮವಾಗಿದ್ದು ಉಪಾಧ್ಯಾಯರಿಂದ ಶ್ಲಾಘ ನ್ನು ಪಡೆಯಿತು. ಚಿಕ್ಕವಯಸ್ಸಿನಲ್ಲಿ ಮಹಾನ ಪರಿಶೀಲನ ಸಾಮರ್ಥ್ವವೆಷ್ಟು ಅಧಿಕವಾಗಿದಿ ತೆಂಬುದು ಸೂಚಿತವಾಗಿರುವ ಅಂಶಗಳಿಂದ ಗೊತ್ತಾಗುತ್ತದೆ. ಅಲ್ಲದೆ, ಮಾತೃ ಭಾನೆಯಲ್ಲದ ಇಂಗ್ಲಿಷ್‌ ಭಾಷೆಯಲ್ಲ ಅಷ್ಟು ಚಿಕ್ಕವಯಸ್ಸಿಗೇ ಸ್ವಾಮಿಯವರು ಎಷ್ಟು ಅಧಿಕವಾದ ಪರಿಶ್ರಮವನ್ನು ವಡೆದಿದ್ದರೆಂಬುದು ಮೂಲ ಪ್ರಬಂಧವನ್ನು ಓದಿದವರೆನ್ಲರಿಗೂ ಸ್ಪಷ್ಟವಾಗುತ್ತದೆ. (ಇನ್ನೂ ಚಿಕ್ಕನಯಸ್ಸಿನವರಾಗಿದ್ದಾಗಲೇ ಮಹಾಸ್ವಾಮಿಯವರು ಇಂಗ್ಲಿಷ್‌ ಭಾಷೆ ಯಲ್ಲಿ ಪ್ರದರ್ಶಿಸಿದ ಸಂಭಾಷಣ ಸಾಮರ್ಥ್ಯವನ್ನು ಕಂಡು ಅದು ಅನನ್ಯ ಸಾಧಾರಣವೆಂದು ಮುಂತಾಗಿ ಶ್ರೀಮಾನ್‌ ಜೆ. ನಿಯರ್‌ ಸಾಹೇಬರವರು ಶ್ಲಾಘಿಸಿದ್ದುದನ್ನು ಹಿಂದೆಯೇ ತಿಳಿಸಲಾಗಿದೆ.) ಮಹಾಸ್ವಾಮಿಯವರು

(೭. |

ತಿ

L

೭೪ ಆಳಿದ ಮಹಾಸ್ವಾಮಿಯ ವರು

ತರಗತಿಯಲ್ಲಿ ಕುಳಿತೇ ಬರೆದ ಆಶುಪ್ರಬಂಧದ ಸಾರಾಂಶವನ್ನು

೧೧ A

pu

ಇಲ್ಲಿ ಸೂಚಿಸಿ, ಮೂಲವನ್ನು ಅಡಿಟವ್ಪಣಿಯಲ್ಲಿ ಕಾಣಿಸಲಾಗಿದೆ.* «ಬೆಂಗಳೂರು ನಗರದಲ್ಲಿ ನಾವು ಬಹಳ ವೇಗವಾಗಿ ಕುದುರೆಸವಾರಿ ಮಾಡಲನುಕೂಲಿಸುವಂತೆ ನಯವಾದ ಪ್ರದೇಶವಿರುವ ಕಾರಣ, ಕುದುರೆ ಸವಾರಿಗೆ ಅದು ನೊಗಸಾಗಿದೆ. ಆದರೆ ಕುದುರೆಸವಾರಿಗೆ ಬೆಂಗಳೂರು ನಗರ ದಲ್ಲಿರುವಂತಹ ಪ್ರದೇಶವು ಮೈಸೂರು ನಗರದಲ್ಲಿಲ್ಲ. ಕುದುರೆಸವಾರಿಯಲ್ಲಿ ಶಿಕ್ಷಣ ಕೊಡುವುದಕ್ಕಾಗಿ ಏರ್ಪಟ್ಟಿರುವ ಶಿಕ್ಷಣರಾಲೆಯು ಬೆಂಗಳೂರಿನಲ್ಲಿ ಮೈಸೂರಿನದಕ್ಕಿಂತ ಕುಕ ದೊಡ್ಡದು. ಬೆಂಗಳೂರಿನಲ್ಲಿ ದೊಡ್ಡ "ಬ್ಯಾಂಡ

ಕ್‌ ಮೆ/ಸೊಂನಲಿ ಅದರಷು, ದೊಡ ದಿಲ್ಲ.

ತು «

ವಾಗಿ ಬಹಳ ಸೊಗಸಾಗಿದೆ. ಬೆಂಗಳೂರಿನಲ್ಲಿ ಅನೇಕಮ ಮಿ

9 ಬಾ ಅದ ನಿ. ಜಾ) ಲ) ರು ಇದಾರೆ ; ಮ್ಥ.ನೂೊರಿನಿಲ ಜಸು, ಮಂದಿಗಳಿಲ. ಒಂಗಳೂರಿ ಭೆ |

Re)

ಇಟ ಛಿ 0) ಹಾ ul

32

ಗಮದ ಬ್ಯಾ? ಲವ ತಾ ಗತ ಮಿ. 0ನ 2

ಸಂಚಾರ ಮಾರ್ಗಗಳು ಬಹಳ ಸೊಗಸಾಗಿ ನಯವಾಗಿವೆ; ಅವುಗಳಲ್ಲಿ ky N Ap ಇಲಿ ಎ)

ಎದು ಕೂಂಡಿಬ. ಆದರೆ ಅವು ಮೈಸೂರಿನಲ್ಲಿ ಅಷ್ಟು

pS

ಅವು ಬಹಳ ಗಡುಚಾಗಿ ಕಲಖುಗಳು

dl 3 [ಈ ಹಾ J 4 ಛೂ

21 2 21 ಕ್ತ ವಾ re) "2. 6) CU rd]

ಹಾ

ಟೆ pa €)

[0] G

* °° | (121010 15 a nie place for ling as there 1% <mooth ground 101 us to 1101೮ heal, But at Mysore there 15 no Such place asin 1100107೮ for name the Dagaloe Ruling Schools a much 11. 1 one than tht of Mysoe. There 1a Dig band stand at | ೩000/10, but at Mysore thor 1s not one ೬೦ 14 At Mysore there ae lots of anmily, butat B ngalore there 16 net so many. lhe chmate at Misore 1% a bt hot, but .t banpaloe 1 very nice and cocl. At Pangaloe there are miny Inglish

me 101 «॥ Mysore 10610 are net ೬೧ many The Bang lore roads are very nuean'utstay Mt at Mysore the 1ouls are not 60 nue 0 | smooth , tnev aevery had and stony At Bangalore the Lal Dbagh gardens ae

very nice bat the animals are ೦೦1. At Misore the gud-ns are poor and tae animal- ar- goo man, ut we hope we will do the garden; 1 good ast.eyar tie, Jhe crops there were bad, but here they are good. Ihe Pala e at Pangal r- woof tic English fasmon but the Value at Mysore 15 old fashoned. 11 1 11 aloe tiere are English Kegimentys but ther. are none at Myson ''

೭೫ ಆದರೆ

ರ್‌

ಸಾ

ಯಲ್ಲಿ ಆಶು ತ್ತು ವರ್ಷದ

ಅಮು

pN

A

Eo esos og

ಪು [ea] ಎತ ಸನಿಹ್ಕ

ಸರಪರ ಕಾಗಿದೆ. ಠಿ

ಥ್ರ ರಿ, ನಿ ಸಲಾ

ಬರೆದಾಗಲೂ

೧೨ A

[3

ಡ್‌ 2

ಣ್‌ ಭಿ ಟ್ನ \ ಸಿರೀಸ್ಟ

ನಿದ್ಯಾಭ್ಯಾಸ

ಇಂಗ್ಲಿಷ್‌

ನ್ನು ಕುರಿತು ಕನ್ನಡ ಬಾ ಯಲಿ

pS

NN) “ವಣ! ಸುವರು

ಎ) ತಾ ಏತಿ

30

ಗಾ ಚಾಮುಂಡಿ ಬಟ್ಟವ

ಇವ

ಬ್‌

ನಿ

ಅರ

ರಿಜಿಮೆಂಟುಗ RS

ಇಕ್‌ ೦% 1 2 ೪0೦೮೧

೧೨ ದಿ ಆಗ ಲ) ಧಾತು ಸಬಂಧ ಸಾಲಕ ಯನ್ನು ಮಹಾ

pe ಟು

ಬೆಂಗಳೂರು

ಸು ಟು

೧೦

- ಎಣಣ ಲೂ ಣಿ _*೯(3. ಸನ. ಟ್ಟಿ ೨2 ET ಟ್ಟ ಸನಿ pe 1೫ ಜೆ ೫73 DT (ತೆ ಟಿ q 27 Cp ಎಗ್ಲುಂಗಿ Xp }3 B ಭ್‌ 5) pe 12 lo ಟ್ಟ P pp © SY UN AS ಚ| ಓಂ ಟ್‌ ಟು SBR SR > 3 2 ಟು < ಗಾ 3 2 GY ಕಿ 22 xR ( 232 42 2 io BNI ಬಾಸ್‌ b SSN CRE Bp ಖಿ ಲಿ 3 3 p)) BB 3 a ಲಿ ಜಾ 22 BBD 4 92 133 ೧೫೧% 2 61 ಯೆ 3 J ಛಿ ಜಃ o M ಎಂ ಇತಿ ಟ್ಟ ಜಗ 23 NE 17 ೧೨ 17 NE) ಟಬ ಚ್‌ ಟ್ವಜ 1 ೫11 C ದ್‌ 2 (ಎ ಉಬಿ ಸಭ as 3 ಬ್ರ ಡೆ py ಎರಾ ಟೆ 1 Hy y 67) ಎಲಿ » | > ಣಾ ಬ್ರ ಪವ ಇ! Bada ED A SD c JC ಲಿ 1 2 | 3c 1 DONE ದ್‌ ಏ.ಸಿ 12 ಚತೆ'ಎ ರ್‌ ಆಜಿ ಟಿ NT 12 ons ಳೀ ವ) H> > 13.೧ ಸ್ರ ಬು ಬ್ರಿ] 5 ಬಿ ತೆ ಖು as 3 ೫3 ಲ್ಲ 3 2 ಲ್‌ ಡೆ q [3 A ಟ್ಟಿ ಟ,ು ೫3 D೧ SD ON a ತ್ತದೆ SU 33 ಶಚಿ Le: ಟ್‌ ೧3 32 ೮೭ Fe e\ ಇತಿ 1 ೧೭ 33 J 2 APP AF ಚ್ಟ 3- ತೆ್‌ 1೨.2.5) Tk ಶು I NT ಜಟಾ 2 ಜು SS JN ಸ್ಯ ಷ್ಟ 0 SS a 10. LA ಪತ್ತಿ ಹ” 6೩ hd 1c ಔಗಿ ಲ್ಲ ಇಬ. | » | ಚ್‌ ಸ. 0 SAN IO ND DTT %93 1ರ HK 32 12 2 ಜಿ 9ನ BY’

ನ್ನು

ಅತಿಶಯೋಕ್ತಿ ಬುದಿ

ಮರುದಿನ ಕನ್ನಡ

ಕೆ,

ಮೊದಲಾದ ಅಲಂಕಾರಗಳನ್ನು ಸಲಕ್ಸಣವಾಗಿ ಬೋಧಿಸಿದರು. ಆಮೇಲೆ ಒಂದು ದಿನ ಮಹಾರಾಜರವರು ಸಹವಾರಿಗಳೊಡನೆ ಮನೋವಿನೋದ

J

ಇದನ್ನು ಮುಂದೆ ವಿಶದವಾಗಿ ತಿಳಿಸಲಾಗುವುದು.

ಸದ್‌ ವ್ಪ್‌

ಉತ ವಿದ್ಯಾರ್ಥಿಗಳ

ಗಿ ಬಂದರು.

ಸ್ಯಾ ಯರು

ಹೊ

"|

ಕೈ ಇಧ

eu ಉನಮ್ಮ್ಮ

ಖಂಡೀ ಬೆಟಿ ಕೆ,

ಖಲ ಬರುವ ಗೆ

0೨

ಡಾ, ಎನನ್ನು. ಎವ ಪಾಠವಾಗುವಾಗ

ಗಳೂ ಕಾಗಿ ಚಾ ನಿಸನೀತವಾಂಯಿತು.

೭೬ ಆಳಿದ ಮಹಾಸ್ವಾಮಿಯ ವರು

ಪರೀಕ್ಸಿಸಬೇಕೆಂದು ಯೋಚಿಸಿಕೊಂಡು ಚಾಮುಂಡೀ ಬೆಟ್ಟವನ್ನು ಕುರಿತು ಒಂದು ವಾಕ್ಯರಚನೆಯನ್ನು ಬರೆಯಿರಿ ಎಂದು ನೇಮಿಸಿದರು. ಆಗ ವಿದ್ಯಾರ್ಥಿಗಳು ಕೆಲವರು ಬೆಟ್ಟಿನನ್ನೇರುವ ಸಾವಿರಾರು ಕಲ್ಲುಹಂತಗಳ ಸೌಕರ್ಯ ಮತ್ತು ಅಲ್ಲಲ್ಲಿರುವ ಸ್ತಳ ವಿಶೇಷಗಳು ಮುಂತಾದ ತಾವು ನೋಡಿದ ವಿಷಯಗಳನ್ನು ತಮತಮಗೆ ತೋರಿದ ಮಟ್ಟಿಗೆ ಬರೆದರು. ನಮ್ಮ ಮಹಾರಾಜರವರು ತಾವು ಹಿಂದೆ ಕೇಳಿ ಅವಗಾಹನೆಗೆ ತಂದು ಕೊಂಡಿದ್ದ ಅಲಂಕಾರಗಳನ್ನು ಸ್ಮರಣೆಗೆ ತಂದುಕೊಂಡು" ಬೆಟ್ಟವು ಸಮಾಪದಲ್ಲಿರುವುದರಿಂದ ನಮ್ಮ ರಾಜಧಾನಿಗೆ ಒಂದು ಅಲಂಕಾರವಾಗಿ ರುವುದು; ಮತ್ತು ಶ್ರೀ ಚಾಮುಂಡೇಶ್ವರೀ ಅಮ್ಮನವರು ಬೆಟ್ಟಿವೆಂಬ ಸಿಂಹಾಸನದಲ್ಲಿ ಮಂಡಿಸಿ ಕರ್ಣಾಟಕ ರಾಷ್ಟ್ರವನ್ನು ಸಂರಕ್ಷಿಸುತ್ತಿರು ವರೋ-- ಎಂಬಂತೆ ತೋರುವರು; ಮತ್ತು ಅಮ್ಮನವರು ಬೆಟ್ಟವೇ ಮಹಿಷಾಸುರನು, ಇವನನ್ನು ಸಂಹರಿಸಿ ಮೆಟ್ಟಕೊಂಡಿದ್ದೇನೆ. ಇನ್ನು ನೀವು ಭಯಸಡಬೇಡಿರಿ ಎಂದು ಮೈಸೂರು ಜನಗಳಿಗೆ ಅಭಯಪ್ರದಾನ ಮಾಡುತ್ತಿರುವರೋ.-- ಎಂಬಂತೆ ಕಾಣುವರು? ಎಂದು ಬರೆದು ಕೆಲವು ಸ್ವಭಾವೋಕ್ತಿಗಳನ್ನೂ ಬರೆದಿದ್ದರು. ಲೇಖನವನ್ನು ನೋಡಿ ಉಪಾಧ್ಯಾಯರು ಇವರ ಪ್ರತಿಭಗೆ ಮನಸ್ಸಿನಲ್ಲಿ ಸಂತೋಷನಟ್ಟು, ಮೇಲ್ಪಟ್ಟಿವರುಗಳಿಗೆ ವಿಷಯವನ್ನು ಶ್ರುತವಡಿಸಲು ಅವರೆಲ್ಲರೂ ಆಗಲೇ ಅವರಲ್ಲಿ ಒಂದು ಶಕ್ತಿ ಗ್ರಹಣವನ್ನು ಮಾಡಿದರು. ನಮ್ಮ ಮಹಾರಾಜರನರ ಬುದ್ದಿಶಕ್ತಿಯು ರತ್ನಕಾಂತಿಯಂತೆ ಹುಟ್ಟಿನ ಗುಣ ವಾಗಿರುವುದು. ನಾಣೆಗಾರನು ಶುದ್ಧವಾದ ರತ್ನಕ್ಕೆ ಮಿರುಗಿಕ್ಕಿ ಅದರ ನಿಜವಾದ ಕಾಂತಿಯನ್ನು ಹೊರಪಡಿಸುವಂತೆ ಆಯಾ ಉಪಾಧ್ಯಾಯರು ವಿದ್ಯಾಬೋಧೆಯನ್ನು ಮಾಡಿ ಸ್ವಾಭಾವಿಕವಾದ ಬುದ್ಧಿಶಕ್ತಿಯನ್ನು

ಹೊರಪಡಿಸಿದರು.?? ಮಹಾಪ್ರಭುಗಳು ಬಾಲ್ಯದಿಂದಲೂ ವ್ಯಾಸಂಗಕಾಲದಲ್ಲಿ ಏಕಾಗ್ರ ಚಿತ್ತದಿಂದ ಕೂಡಿ ಉವಾಧ್ಯಾಯರ ಬೋಧನೆಯನ್ನು ಗ್ರದಿಸುತ್ತ, ಉಪಾಧ್ಯಾಯರಲ್ಲಿ ವಿನಯ ನಮ್ರರಾಗಿ ವರ್ತಿ

ವ್ಯಾಸಂಗ ಸುತ್ತ, ತಮ್ಮ ಮನಸ್ಸಿಗೆ ಅರ್ಧವಾಗದಿದ್ದ ಅಥವಾ ಪ್ರೌಢಿಮೆ ತಮಗೆ ಸಂದೇಹವಾಗಿದ್ದ ವಿಷಯಗಳನ್ನು ಉಪಾ

ಧ್ಯಾಯರಿಂದ ಕೇಳಿ ತಿಳಿದುಕೊಳ್ಳುತ್ತ, ಸಹಪಾಠಿ ಗಳೊಡನೆ ನಾನಾ ವಿಚಾರಗಳನ್ನೂ ಚರ್ಚಿಸುತ್ತ, ತೀವ್ರಾಸಕ್ತಿಯಿಂದ ವ್ಯಾಸಂಗಮಾಡುತ್ತಿದ್ದರು. ವ್ಯಾಸಂಗಕಾಲದಲ್ಲಿ ಒಂದು ಕ್ಸಣವನ್ನೂ

ಏದ್ಯಾಭ್ಯಾಸ ೭೭

ವ್ಯರ್ಥವಾಗಿ ಕಳೆಯದೆ ಸರಸ್ವತಿ ದೇವಿಯನ್ನು ಸೇವಿಸಿದುದರ ಸತ್ಸಲವಾಗಿ ಮಹಾಸ್ವಾಮಿಯವರು ತಮ್ಮ ಸಹಾಧ್ಯಾಯಿಗಳೆಲ್ಲರಿಗಿಂತಲೂ ಉತ್ತಮ ವರ್ಗದಲ್ಲಿ ಅಂಕಗಳನ್ನು ("" ನಂಬರು''ಗಳನ್ನು) ಪಡೆಯುತ್ತಿದ್ದರು. ಕೆಲ ಕೆಲವು ವಿಷಯಗಳಲ್ಲಿ ಒಂದೊಂದು ವೇಳೆ ಇತರ ವಿದ್ಯಾರ್ಥಿಗಳು ಅತ್ಯಧಿಕ ವಾಗಿ ಅಂಕಗಳನ್ನು ಪಡೆಯುತ್ತಿದ್ದುದು ನಿಜವಾದರೂ ಒಬ್ಬಿನಲ್ಲಿ ಮಾತ್ರ ಮಹಾಸ್ವಾಮಿಯವರೇ ಪ್ರತಿ ತಿಂಗಳೂ ತರಗತಿಯಲ್ಲಿ ಮೊದಲನೆಯವ ರಾಗಿರುತ್ತಿದ್ದರು. ಉದಾಹರಣೆಗಾಗಿ, ೧೮೯೬ನೆಯ ಇಸವಿ ಮಾರ್ಚಿ ತಿಂಗಳಿನಲ್ಲಿ ಮಹಾಸ್ವಾಮಿಯವರು ಇಂಗ್ಲಿಷ್‌, ಕನ್ನಡ, ಸಂಸ್ಕೃತ, ವಾಕ್ಯರಚನೆ ಉರ್ದು, ಚರಿತ್ರೆ, ಭೂಗೋಳ-- ಇವುಗಳಲ್ಲಿ ತಮ್ಮ ಜೊತೆಯ ಎಂಟು ಮಂದಿಗಳನ್ನೂ ಮಾರಿಸಿ, ತರಗತಿಯಲ್ಲಿ ಒಟ್ಟಿ ನಮೇಲೆ ಮೊದಲನೆಯವರಾಗಿಯೂ, ಗಣಿತವೊಂದರಲ್ಲಿ ಮಾತ್ರ ಮೂರನೆಯವ ರಾಗಿಯೂ ಇದ್ದರು. ಉರ್ದು ಭಾಷೆಯು ಮಾತೃಭಾಷೆಯಾಗಿಲ್ಲದಿದ್ದೂ ಮಹಾಸ್ವಾಮಿಯವರು ಅದರಲ್ಲಿ ಅದೇ ಮಾ ತೃಭಾ ಸೆಯಾಗಿದ್ದ ಮುಸಲ್ಮಾನ ಪಂಗಡದ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಅಂಕಗಳನ್ನು (""ನಂಬರು''ಗಳನ್ನು) ಪಡೆಯುತ್ತಿದ್ದರು. ತೀರ ಚಿಕ್ಕವಯಸ್ಸಿನಿಂದಲೇ ಆಳಿದ ಮಹಾಸ್ವಾಮಿಯವರಿಗೆ ಚಿತ್ರ ಲೇಖನದಲ್ಲಿ ತೀವ್ರಾಸಕ್ಕಿಯಿದ್ದಿತು; ಆದರೆ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರಿಗೆ ಚಿತ್ರಲೇಖನ ಚಿತ್ರಲೇಖನದಲ್ಲಿದ್ದಷ್ಟು ಮಟ್ಟಿಗಿರಲಿಲ್ಲ. ಕುತೂಹಲ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರಿಗೆ ಸಂಗೀತದಲ್ಲಿ ತೀವ್ರಾಸಕ್ತಿಯಿದ್ದಿ ತಾದರೂ ತಮ್ಮ ಸಹೋದರರಿಗಿದ್ದಷ್ಟು ಮಟ್ಟಗಿರಲಿಲ್ಲ. ಆಳಿದ ಮಹಾ ಸ್ವಾಮಿಯವರು ಚಿತ್ರಲೇಖನದಲ್ಲಿ ಪಡೆದುದಕ್ಕಿಂತ ಅಧಿಕತರವಾಗಿ ಅಪರಿಮಿತವಾದ ಪ್ರೌಢಿಮೆಯನ್ನು ಸಂಗೀತದಲ್ಲಿ ಪಡೆದರು. ಚಿತ್ರ ಲೇಖನದಲ್ಲಿ ಮಹಾಸ್ವಾಮಿಯವರಿಗೆ ತೀವ್ರಾಸಕ್ತಿಯಿದ್ದು ರೇಖಾಚಿತ್ರ ಲೇಖನ ಮುಂತಾದುವುಗಳಲ್ಲಿ ಶಿಕಣ ದೊರೆತು ಅಧಿಕ ಪರಿಶ್ರಮವುಂಟಾ ದುದರಿಂದ, ಮುಂದೆ ಅವರ ಶಿಲ್ಪಕಲಾ ಚಾತುರ್ಯವು ಪರಿಸ್ಫುಟಿ ವಾಗಲನುಕೂಲಿಸಿತು. ತೀರ ಬಾಲ್ಯದಿಂದಲೂ ಮಹಾಸ್ವಾಮಿಯವರು ಆಸ್ಥೆಯಿಂದ ಚಿತ್ರ ಗಳನ್ನು ಬರೆಯುತ್ತಿದ್ದರು. ಹೆತ್ತು ವರ್ಷ ವಯಸ್ಸಾಗಿದ್ದಾಗ ಅವರು ಬರೆದಿರುವ ಹೂಜಿಗಳು, ಲೋಟಗಳು, ಸುತ್ತಿಗೆ, ಹಾಲಿನ ಪಾತ್ರೆ,

ಆಲ ಆಳಿ ಉಳ ಯಲಸಿಲ್ಯಯಬ ರುಪ

ಚೂರಿ, ಚಮಚ, ಇಕ್ತಳ ಎಲೆಗುದ್ದಲಿ, ತುತ್ತೂರಿ, ಕ್ರಿಕೆಟ್‌ ಆಟದ ಸಾಮಾನುಗಳು, ದೊಡ್ಡ ಚೆಂಡು, ಗಿಡಗಳನ್ನು ಕತ್ತರಿಸುವ ದೊಡ್ಡ ಕತ್ತರಿಗಳು, ಗಿಡಬಳ್ಳಿಗಳು,-- ಮುಂತಾದುವುಗಳ ಚಿತ್ರಗಳು ಸುಂದರ ವಾಗಿಯೂ ಸೊಗನಾಗಿಯೂ ಇವೆ. ಮೇಲಾಗಿ ಕರಡು ಲೇಖನ ಪುಸ್ತಕ ಗಳ ("ರಫ್‌ ನೋಟ್‌ ಬುಕ್ತುಗಳ?') ಹಾಳೆಗಳಲ್ಲೆಲ್ಲ ಗಂಡಭೇರುಂಡ ಗಳು, ಹಸುಗಳು, ಸಮುದ್ರ, ಜಹಜುಗಳ್ಳು ದೋಣಿಗಳು, ಹೂವಿನ ಗಿಡಗಳು, ಪುಷ್ಪವಾಓಕೆಗಳ್ಳು ಉದ್ಯಾನ ವೃಕ್ಸೆಗಳು, ಲತೆಗಳು, ಚಾಮುಂಡೀ ಬೆಟ್ಟಿ, ಕುದುರೆಗಳು, ಆನೆಗಳು ದೇವತಾ ವಿಗ್ರದಗಳ್ಳು, —ಮೆುಂತಾದುವುಗಳನ್ನೆಲ್ಲ ಮನೋಹರವಾಗಿ ಬರೆದು ಕೊನೆಯಲ್ಲಿ ತಮ್ಮ ನಾಮಥೇಯವನ್ನು ಕೂಡ ಆಲಂಕಾರ ಲಿಪಿಗಳಲ್ಲಿ ಮುದ್ದಾಗಿ ಬರೆದಿದ್ದಾರೆ. ಅಲ್ಪಸ್ವಲ್ಪ ಅವಕಾಶದೊರೆತಾಗಲೆಲ್ಲ ಮಹಾಸ್ವಾಮಿಯವರು ಚಿತ್ರಗಳನ್ನು ಬರೆಯುತ್ತಿದ್ದರು. ಒಂದು ವುಟಿದಲ್ಲಂತೂ, ಒಂದು ಲೆಕ್ಟವನ್ನು ಮಾಡಿ ಮುಗಿಸಿ ಅಂಚಿನಲ್ಲೆಲ್ಲ ಕುದುರೆಗಳನ್ನು ಬರೆದಿದ್ದಾರೆ. ಅವರು ಬರೆದಿರುವ ಚಿತ್ರಗಳಲ್ಲೆಲ್ಲ ಕುದುರೆಗಳ ಚಿತ್ರಗಳ ಸಂಖ್ಯೆಯೇ ಅತ್ಯಧಿಕವಾಗಿದೆ; ಆನೆಗಳ ಮತ್ತು ನಾಯಿಗಳ ಚಿತ್ರಗಳ ಸಂಖ್ಯೆಯು ಅದಕ್ಕಿಂತ ಕಡಮೆ. ಆದುದರಿಂದ ಇತರ ವ್ರಾಣಿಗಳ ಮೇಲಿದ್ದುದಕ್ಕಿಂತ ಕುದುರೆಯ ಮೇಲೆ ಅವರಿಗೆ ಬಾಲ್ಯದಿಂದಲೂ ಅತ್ಯಂತ ಹೆಚ್ಚಿನ ಪ್ರೇಮವೆಂಬುದು ಗೊತ್ತಾಗುತ್ತದೆ.

೧೮೯೬ನೆಯ ಇನನಿ ಐನ್ರಿಲ್‌ ತಿಂಗಳು ೨೯ನೆಯ ತಾರೀಖು (ದುರ್ಮುಖಿ ಸಂವತ್ಸರದ ವೈಶಾಖ ಬಹುಳ ಬಿದಿಗೆ) ಬುಧವಾರದ ದಿನ

ಉಪನಯನ ಹನ್ನೊಂದು ಘಂಟೆಯೊಳಗೆ ಮಿಥುನ ಲಗ್ನದಲ್ಲಿ,

ಮಹೋತ್ಸವ ಆಳದ ಮಹಾಸ್ವಾಮಿ ಯವರ ಉವನಯನ ಮಹೋತ್ಸವವು ವೈಭನ ವಿಜೃಂಭಣೆಗಳಿಂದ

ನಡೆಯಿತು. ಅದೇ ಸಮಯದಲ್ಲಿ ಮಹಾಸ್ವಾಮಿಯವರ ಜ್ಯೇಷ್ಟ ಸಹೋದರಿಯರಲ್ಲಿ ಎರಡನೆಯವರಾದ ರಾಜಕುಮಾರಿ ಶ್ರೀ ಕೃಷ್ಣಾ

ಜಮ್ಮಣ್ಣೆಯವರಿಗೂ ಕರ್ನಲ್‌ ದೇಶರಾಜ ಅರಸಿನವರಿಗೂ ವಿನಾಹ ಮಹೋತ್ಸವವು ಬಳೆಯಿತು. ಮಹೋತ್ಸವಗಳಿಗೆ ಅನೇಕ ರಾಜ ಮಹಾರಾಜರುಗಳೂ, ಇತರ ಮಾನ್ಯ ಅತಿಧಿಗಳೂ ದಯಮಾಡಿದ್ದು ಆದರಪೂರ್ವಕವಾದ ಸತ್ವಾರನನ್ನೂ ಖಿಲ್ಲತ್ತುಗಳನ್ನೂ ಪಡೆದು ತಮ್ಮ ಸ್ಪಳಗಳಿಗೆ ತೆರಳಿದರು.

ವಿದ್ಯಾಭ್ಯಾಸ ೭೯

ಆಳಿದ ಮಹಾಸ್ವಾಮಿಯವರು ತಮ್ಮ ಪಬ್ಬಾಭಿಷೇಕ ಮಹೋ ತವನು ನೆರವೇರಿದಾಗಿನಿಂದ ಮಹಾರಾಜ ಪದವಿಯ ಘನತೆಗೆ ತಕ್ಕಂತೆ ದರ್ನದಿಂದ ವರ್ತಿಸುತ್ತಿದ್ದರು. ಮಹಾಪ್ರಭುಗಳ

ಅನೋಫ ಗುಣಗಳ ವರು ಸ್ವಭಾವತಃ ಮಿತಭಾಷಿಗಳಾಗಿದ್ದುದರಿಂದ ಅಂಕುರ ದಶೆ ತಮ್ಮದೇ ಆದೊಂದು ವೈತಿಷ್ಟ್ಯದಿಂದ ಕೂಡಿ, ಕೇವಲ ಸಂಜ್ಞೆಗಳಿಂದಲೇ ಸೇವಕರಿಂದ ಕೆಲಸ

ಮಾಡಿಸುತ್ತಿದ್ದರು; ಸರಳ ಮನೋಹರವಾದ ಕೆಲವು ಮಾತುಗಳಿಂದಲೇ ತಮ್ಮ ಅಭಿಪ್ರಾಯವನ್ನು ಅವರು ತಮ್ಮ ಮಹಾ

ಜಿ

೭. dd [6೦ ೩೬

CL

ರಾಜ ವದವಿಯ ಘನತೆಗೆ ತಕ್ಕಂತೆ ವರ್ತಿಸುತ್ತಿದ್ದರಾದರೂ, ತಾವು ಇತರರಿ ಗಿಂತ ಶ್ರೇಷ್ಠರೆಂಬ ಭಾವನೆಯಿಂದ ಕೂಡಿ ಗರ್ವವನ್ನಾಗಲಿ ವಿನಯೋ ಲಂಘನವನ್ನಾಗಲಿಎಂದೂ ಪ್ರದರ್ಶಿಸಿದವರಲ್ಲ. ಅವರು ಗುರುಹಿರಿಯರಲ್ಲಿ ಪೂಜ್ಯಭಾವದಿಂದ ವರ್ತಿಸುತ್ತಿದ್ದುದೂ, ತಾವು ಪ್ರಭು ಇಗಿದ್ದೂ

pe ಲನ ವನಿ ನ್‌

ತಮ್ಮ ಸಹವಾಠಿಗಳೂಡನೆ ಸಮ ನಸ್ತಂಧರಂತೆ ವರ್ತಿಸುತ್ತಿದ್ದು ದೂ

ವ್‌

ುಸ್ತರಿಗೂ ಆಶ್ಚರ್ಯವನ್ನುಂಟುಮಾಡುತ್ತಿದ್ದ ವಿದ್ಯಾಗುರುಗಳು ತಮ್ಮನಹಾಧ್ಯಾಯಿಗಳ ಂತೆ ಹೊರತು ತಮ್ಮ ವಿಷಯದಲ್ಲಿ ಯಾವ ನಕ್ಸೆನಾತವನ್ನೂ ತೋರಿಸಕೂಡ

ಬಿ

ಒಂದು ದಿನ ಉಪಾಧ್ಯಾಯರಲ್ಲೊಬ್ಬರು ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳದೆ ತಪ್ಪಿದ ಬಾಲಕರಲ್ಲಿ ಪ್ರತಿಯೊಬ್ಬರಿಗೂ ಬೆ ಎರಡೆರಡು ಏಟುಗಳನ್ನು ಕೊಟ್ಟು ಬಳಿಕ

ಪ್ರಶ್ನೆಗಳನ್ನು ಹಾಕಿ ಅವರೂ ಉತ್ತರ ಹೇಳದೆ ತಪ್ಪಿದಾಗ ಸುಮ್ಮನಿದ್ದರು. ಮಹಾಸ್ವಾಮಿಯವರೇ ಕೈಯನ್ನು ಚಾಚಿ ಅಂಗೈಯನ್ನು ಮುಂದೆ ಹಿಡಿದು « ನನಗೂ ಎರಡು ಏಟು'' ಎಂದರು. ಉಪಾಧ್ಯಾಯರು ಅಪ್ರತಿಭ ರಾಗಿ ಮಹಾಸ್ವಾನಿಯವರಿಗೆ ಏಟು ಕೊಡುವುದುಂಟಿ? ಕೂಡದು ಕೂಡದು'' ಎಂದು ಉತ್ತರ ಹೇಳಿದರು. ಪ್ರಭುಗಳು, “ನಾನೂ ಅವರಂತೆಯೇ ಪ್ರಶ್ನೆಗಳಿಗೆ ಉತ್ತರ ಹೇಳದೆ ತಪ್ಪಿದೆ... ನನಗೂ ಅವರಂತೆಯೇ ಎರಡು ಏಟು ಬೀಳಬೇಕು. ನನಗೂ ಎರಡು ಏಟು ಕೊಡಿ'' ಎಂದರು. ಉಪಾಧ್ಯಾಯರು ಉಪಾಯ ಕಾಣದೆ, “ಇನ್ನು ಮೇಲೆ ಯಾರಿಗೂ ಏಟು ಕೊಡುವುದಿಲ್ಲ'' ಎಂದು ಹೇಳಿ ಬೆತ್ತವನ್ನೇ ಮುರಿದುಹಾಕಿದರು. ದಿನದ ಘಟನೆಯಿಂದ ಮಹಾಸ್ವಾಮಿಯವರ ಉವಾಧ್ಯಾಯರಿಗೂ ಸಹಾಧ್ಯಾಯಿಗಳಿಗೂ ಉಂಟಾದ ಸಂತೋಷವನ್ನು

ಆಂ ಆಳಿದ ಮಹಾಸ್ವಾಮಿಯವರು

ವರ್ಣಿಸಲಳವಲ್ಲ. ಮಹಾಮಾತೃಶ್ರಿ (ಯವನರು ಸಂಗತಿಯನ್ನು ಕೇಳಿ ಅತ್ಯ ತವಾಗಿ ಹರ್ಷಿಸಿ, ತಮ್ಮ ಪತಿಹೇವರು ಜೀವಿಸಿದ್ದು ಸದ್ವರ್ತನೆ ಯನ್ನು ಕಂಡು ಪುತ್ರಾ ಫಗ ಸೌಖ್ಯವನ್ನು ನಡೆದುದನ್ನು ನೋಡುವ ಸುಯೋಗವು ತಮಗಿಲ್ಲದೆಹೋಯಿತಲ್ಲಾ ಎಂದು ಕಂಬನಿ ದುಂಬಿದರು.

ಕೇವಲ ಬಾಲ್ಯವಯಸ್ಸಿನಲ್ಲಿ ಕೂಡ, ಮಹಾಸ್ವಾಮಿಯವರು ಅನ್ಯಾದ್ಧಶವಾದ ಮಾತೃಭಕ್ತಿಯನ್ನೂ, ಸೋದರ ಸೋದರಿಯರಲ್ಲಿ ಅಮಿತವಾದ ಪ್ರೀತಿ ವಿಶ್ವಾಸಗಳನ್ನೂ ತೋರಿಸುತ್ತಿದ್ದರು. ತಾವು ಎಲ್ಲಿಗೆ ಚಿತ್ತೆ ಏಸಬೇಕಾದರೂ ಮಹಾಮಾತೃತ್ರಿ ಯವರಿಗೆ ಅತೆ ನಾಡ; ಅವರ ಅನುಜ್ಞೆ ಸ್ಲೆಯನ್ನು ಪಡೆದು, NEE; ಮುಂದಕ್ಕೆ ಹೆ ಹೆಜ್ಜೆ ಶೇ ಯನ್ಸಿಡುತ್ತಿ, ದ್ಹುದೇ ಮಹಾಸ್ವಾ ಮಿಯವರ ದಿನಚರಿ. ಪ್ರತಿ ಸಜಾ ನಡೆದ ನಾನಾ ಸಂಗತಿ ಗಳನ್ನೂ ಮಥಾವತ್ತಾಗಿ ಮಾತೃಶ್ರೀಯವರಿಗೆ ನಿಜ್ಞಾ ನಿಸಿದಲ್ಲದೆ ಮಹಾ ಸ್ವಾಮಿಯವರಿಗೆ ತೃಪ್ತಿಯಿರುತ್ತಿರಲಿಲ್ಲ. ಅಲ್ಲದೆ, ಅವರು ಪ್ರತಿಯೊಂದು ಸನ್ನಿವೇಶದಲ್ಲಿ ಸಹ ತಾವು ನಡೆದುಕೊಂಡುದು ಹೇಗೆಂಬ ವಿವರಗಳನ್ನೆಲ್ಲ ವಿಶದವಾಗಿ ಮಾತೃಶಿ ಯವರಿಗೆ ವಿಜ್ಞಾ ಸಿಸಿ, ¢ ಅಮ್ಮಯ್ಯ! ನಾನು ಮಾಡಿದ್ದು ಸರಿಯ??? ಎಂದು ಕೇಳಿ ಮಹಾಮಾತೃಶ್ರೀಯವರು ಒಪ್ಪದಿದ್ದ ಸಂಗತಿಗಳಾವುವಾದರೂ ಇದ್ದರೆ, ಸಂಕೋಚದಿಂದ ಕೂಡಿ ಜಮ ಯ್ಯ! ಇದು ತಪ್ಪು. ನಿಜ. ನೀವು ಹೇಳಿದ್ದು ಸರಿ. ನಾನು ಇನ್ನೆಂದೂ ಹೀಗೆ ಮಾಡುವುದಿಲ್ಲ? ಎನ್ನುತ್ತಿದ್ದರು. ಒಂದು ಸಲ, ““ ಮೊಹರಂ”? ಹಬ್ಬದಲ್ಲಿ ಜನರು ಮುಖಕ್ಕೆ ಕಟ್ಟಿಕೊಳ್ಳುವ ("ಅಳ್ಳೆ ಬಾಬಯ್ಯ?” ಎಂಬ ಹೆಸರಿನ) ವಿಕಟ ರೂಪಗಳ ಕಾಗದದ ಮೊಗವಾಡ ಗಳನ್ನು ದಾರದಿಂದ ಮುಖಕ್ಕೆ ಕಟ್ಟಿಕೊಂಡು ತಮ್ಮ ಸೋದರಿಯವರಾದ ಫ್ರೀ ಚೆಲುವಾಜಮ್ಮಣ್ಣಿಯವರನ್ನೂ ತಮ್ಮ ಸೋದರರನ್ನೂ ಅವರು ಹೆದರಿಸಿ ಹಿಗ್ಗಿದರು. ಮುಂದೆ ಹಾಗೆ ಮಾಡಕೂಡದೆಂದು ಮಹಾಮಾತೃ ಶ್ರೀಯವರು ಒಂದು ದಿನ ಅಪ್ಪಣೆ ಮಾಡಿದಾಗ, "ಅಮ್ಮಯ್ಯ! ಇನ್ನೆಂದೂ ಹೀಗೆ ಮಾಡುವುದಿಲ್ಲ? ಎಂದು ದೈನ್ಯದಿಂದ ಹೇಳಿದರು. ಆದಾಗ್ಲೂ, ತಮ್ಮ ಮೂವರು ಸಹೋದರಿಯವರೊಡನೆಯೂ ತಮ್ಮ ಸಹೋದರರೊಡನೆಯೂ ಆಟವಾಡಿ, ಲಲ್ಲೆಯಾಡುವುದರಲ್ಲಿ ಮಹಾ ಸ್ವಾಮಿಯವರಿಗೆ ವಿಪುಲವಾದ ಉತ್ಸಾಹ.

ಮಹಾಸ್ರ್ರಭುಗಳವರು ತಮ್ಮಸಹಾಧ್ಯಾಯಿಗಳೊಡನೆ ವರ್ತಿಸುತ್ತಿದ್ದ ರೀತಿಯು ಬಾಲಕರ ಮಾತಾಸಿತೃಗಳಿಗೂ ಉಪಾಧ್ಯಾಯರಿಗೂ

ವಿದ್ಯಾಭ್ಯಾಸ ೮೧

ಆಶ್ಚರ್ಯವನ್ನುಂಟುಮಾಡುತ್ತಿದ್ದಿತು. ಬಾಲಕರಲ್ಲಿ ತುಂಟರಾದ ಕೆಲವರು ವಿವಾದಕ್ಕೆ ಸರ್ವದಾ ಸಿದ್ಧವಾಗಿರುತ್ತಿದ್ದರು. ಬಾಲ್ಯದಲ್ಲಿ ಬಹು ಸುಲಭವಾಗಿ ಕೋಸಬರಬೇಕಾದುದು ಸಹಜವಾಗಿದ್ದ ಸನ್ನಿವೇಶಗಳಲ್ಲಿ ಕೂಡ ಮಹಾಸ್ವಾಮಿಯವರು ತಾಳ್ಮೆಯಿಂದ ವರ್ತಿಸುತ್ತಿದ್ದರು. ಅಲ್ಲದೆ, ತಮ್ಮೊಡನೆ ವ್ಯಾಸಂಗ ಮಾಡುತ್ತಿದ್ದ ಬಾಲಕರ ವಿವಾದಗಳನ್ನು ಕೂಡ ಸಮರ್ಪಕವಾಗಿ ವ್ಯವಸ್ಥೆ ತಾಡಿ ಅವರ ಕೋಪವನ್ನಿಳಿಸುತ್ತಿದ್ದರು. ಒಂದು ಸಲ, ಅವರು ತಮ್ಮಲ್ಲಿ ಸುಳ್ಳು ಹೇಳಿದ ಸಹಾಧ್ಯಾಯಿಗಳಿಬ್ಬ ರೊಡನೆ ಮಾತು ಬಿಟ್ಟರು. ಅನಂತರ ಒಂದೆರಡು ದಿನಗಳಮೇಲೆ ಮತ್ತಿ ೇೀರ್ವರು ಸಹಾಧ್ಯಾಯಿಗಳು ಪರಸ್ಪರವಾಗಿ ಜಗಳವಾಡಿ ಹೊಡೆದಾಡಿ ಮಾತು ಬಿಟ್ಟರು. ಅವರಿಬ್ಬರನ್ನೂ ಕುರಿತು ಮಹಾಸ್ವಾಮಿಯವರು ನೀವಿಬ್ಬರೂ ಹೀಗೆ ಮಾತುಬಿಟ ರುವುದು ಸರಿಯಲ್ಲ, ಸೆ ಸ್ನೇಹೆದಿಂದಿರಬೇಕು ಎಂದರು, ಅವರಲ್ಲೊಬ್ಬರು % ನೀವು ಮಾತ್ರ ಇಬ್ಬರಸ ಸಂಗಡ ಮಾತುಬಿಟ್ಟಲ್ಲ ಉವೇನೊ? ಅದು ಮಾತ್ರ ಸರಿಯೊ??? ಎಂದು ಜರು, ಮಸಾಜ "ಅವರು ಸುಳ್ಳು ಹೇಳಿದರು. ಮಾತು ಬಿಟ್ಟಿ. ನಾನೇನು ನಿಮ್ಮಹಾಗೆ ಜಗಳವಾಡಿ, ಗುದ್ದಾಡಿ ಮಾತು ಬಿಟ್ಟಿನೇನು??' ಎಂದು ಕೇಳಿದರು. ಅದಕ್ಕೂ ಅವರು ಉತ್ತರ ಹೇಳಲು ಸಿದ್ಧ ರಾಗಿ ಅದೆಲ್ಲಾ ನಮಗೆ ಬೇಡ. ಮಾತು ಬಿಟ್ಟಮೇಲೆ ಮಾತು ಬಿಟ್ಟ ಹಾಸೇ. ಹ್ಯಾಗೇ, ಏನೂ, ಏಕೇ, ಅನೊ ೀದೆಲ್ಲಾ ನಮಗೆ ಬೇಡ. ಅವೊತ್ತು ನೀನೇ ಹೇಳಲಿಲ್ಲವೇನೊ, ನಾವೆಲ್ಲರೂ ಸಮಾ ಅಂತ. ನಾವೆಲ್ಲಾ ಸಮ. ನಿಮ್ಮಂತೆಯೇ ನಾವೂ. ನೀವೂ ಇಬ್ಬರ ಕೈಲಿ ಮಾತು ಬಿಟ್ಟಿದ್ದೀರಿ. ನಾನಿಬ್ಬರೂ ಒಬ್ಬರೊಡನೆ ಮತ್ತೊಬ್ಬರು ಮಾತುಬಿಟ್ಟಿದ್ದೀನಿ > ಎಂದರು. ಒಡನೆಯೇ ಮಹಾಸ್ವಾಮಿ ಯವರು ತಾವು "ಮಾತು ಬಿಟ್ಟಿದ್ದ): ಇಬ್ಬರು ಬಾಲಕರ ಬಳಿಗೆ ಅವರಿಬ್ಬರನ್ನೂ ಕರೆದುಕೊಂಡುಹೋಗಿ, ಬಾಲಕರನ್ನು ತಾವೇ ಮಾತನಾಡಿಸಿ ಬಳಿಕ ಇಗೋ! ಇವರಿಬ್ಬರ ಜೊತೆ ಕಟ್ಟ ಮಾತನಾಡಿ ದ್ವೀನಿ. ನೀವೂ ಇನ್ನು ಒಬ್ಬರ ಸಂಗಡ ಮತ್ತೊಬ್ಬರು ಮಾತನಾಡಿ ಮತ್ತೆ'' ಎಂದರು. ಅವರಿಬ್ಬರೂ ಸಂತೋಷದಿಂದ ಒಬ್ಬರೊಡನೊಬ್ಬರು ಮಾತನಾಡಿದರು. ಮಹಾಸ್ವಾಮಿಯವರು ಜೇಬುಗಳಲ್ಲಿಟ್ಟುಕೊಂಡಿದ್ದ ಹಣ್ಣುಗಳನ್ನು ಅವರೆಲ್ಲರಿಗೂ ಕೊಟ್ಟು, ತಾವೂ ತಿಂದು ಹರ್ಷಿಸಿದರು. ಮಹಾಸ್ವಾ ವಮಿಯವರು ಅಕಾಲದ ದೆ ಗಳನ್ನೂ ಅತ್ಯು ತ್ಮಮನಾದ ಹಣ್ಣು ಗಳನ್ನೂ ತಂದು ತಂದು ತಮ್ಮ 'ಸಹಾಧ್ಯಾಯಿಗಳಿಗೆ ನೊಡು ತ್ರಿದ್ದರು. ಉತ್ತಮ ವಸ ಸತ್ತ ಕೈೈಸೇರಿದಾಗಲೂ ತಮ್ಮ 5 F

೮೨ ಆಳಿದ ಮಹಾಸ್ವಾಮಿ ಯವರು

ಸಹಾಧ್ಯಾಯಿಗಳಿಗೆಷ್ಟು ಹೊತ್ತಿಗೆ ತೋರಿಸಲಾದೀತೋ ಎಂಬುದು. ಮಹಾಸ್ವಾಮಿಯವರಿಗಿರುತ್ತಿದ್ದ ಕುತೂಹಲ.

ಆಟಗಳಲ್ಲಿ ಸಹ ಮಹಾಸ್ವಾಮಿಯನರು-- ವ್ಯಾಸಂಗದಲ್ಲಿ ಮೇಲಾ ಗಿದ್ದಂತೆಯೇ--ಮೇಲಾಗಿ ತಮ್ಮ ಸಹಾಧ್ಯಾಯಿಗಳನ್ನು ಮಿಠಾರಿಸಿದ್ದರು ; ಆದಾಗ್ಲೂ ಅವರುಗಳ ಮನಸ್ಸಿಗೆಲ್ಲಿ ಲಜ್ಜೆಯೂ ಹಜೀನಾಯವೂ ಆದಾವೋ ಎಂದು ಭಾವಿಸಿ ಪ್ರೀತ್ಯಾದರಗಳಿಂದ ವರ್ತಿಸುತ್ತಿದ್ದರು. ಸಹಾಧ್ಯಾಯಿ ಗಳಲ್ಲಾರಾದರೂ ತಮಗಿಂತ ಹಿಂದೆಬಿದ್ದ ಬಾಲಕರನ್ನು ಹಾಸ್ಯಮಾಡಿದರೆ ಮಹಾಸ್ವಾಮಿಯನರು ಹಾಗೆ ಹಾಸ್ಯ್ರಮಾಡಿದವರಗೆ ಬುದ್ದಿ ಹೇಳಿ ಹಾಗೆ ಹಾಸ ಕೈ ಗುರಿಯಾದವರನ್ನು ಪ್ರೋತ್ಸಾಹ ವಚನಗಳಿಂದ ಹುರಿದುಂಬಿಸು ತ್ತಿದ್ದರು... ಹೀಗೆಂದ ಮಾತ್ರವೇ ಮಹಾಸ್ವಾಮಿಯವರು ವಿನೋದ

9

ಪ್ರಿಯರಾಗಿರಲಿಲ್ಲವೆಂದೇನೂ ಅರ್ಥವಲ್ಲ. ಅವರ ವಯಸ್ಸು ಹೆಚ್ಚಿದಂತೆಲ್ಲ ಅವರ ವಿನೋದ ಪ್ರವೃತ್ತಿಯೂ ವೃದ್ಧಿಯಾಯಿತು. ಆದರೆ ಇತರರ ಮನಸ್ಸಿಗೆ ನೋವನ್ನುಂಟುಮಾಡುವ ಹಾಸ್ಯದಲ್ಲಿ ಅವರಿಗೆ ಅಸಹ್ಯಭಾವನೆ. ಅವರು ತಾವೇ ಇತರ ಸಹಾಧ್ಯಾಯಿಗಳನ್ನು ಹಾಸ್ಯಮಾಡುತ್ತಿದ್ದುದೂ, ತಮ್ಮನ್ನು ತಮ್ಮ ಸಹಾಧ್ಯಾಯಿಗಳು ಹಾಸ್ಯಮಾಡಿದಾಗ ತಾವೂ ಅವರೊಡನೆ ನಗುತ್ತಿದ್ದುದೂ ಸಹಜ ಪ್ಪ ಪ್ರವೃತ್ತಿ. ಹತ್ತು ಅಧವಾ ಹನ್ನೊಂದು ವರ್ಷ ವಯಸ್ಸಿನ ಬಾಲಕರು ತಮ್ಮನ್ನು ಹಾಸ್ಯಮಾಡಿದವರೊಡನೆ ತಾವೂ ಕಿಲಕಿಲನೆ ನಗುವುದು ತೀರ ವಿರಳವೆಂದು ಧಾರಾಳವಾಗಿ ಹೇಳಬಹುದು. ಮಹಾಸ್ವಾಮಿಯವರಿಗೆ ವಿಷಪೂರಿತವಾದ ಅಧವಾ ಕಟುವಾದ ಹೌಸ್ಯದಲ್ಲಿ ಅಸಹ್ಯ ; ಶುದ್ಧ ವಾದ ಮತ್ತು ಸರಳವಾದ ಹಾಸ್ಯದಲ್ಲಿ ವರಮಾದರ. ಒಂದು ದಿನ, ಮಹಾಸ್ವಾ ಮಿಯವರು ರಾಜಕುಮಾರಿಯರಲ್ಲಿ ಊಳಿಗ ಮಾಡಲು ನೇಮಕವಾಗಿದ್ದ ಬಾಲ್ಯವಯಸ್ಸಿನ ಒಬ್ಬ ಸೇವಕರಂತೆ ಉಡುವನ್ನುು ಧರಿಸಿ, ಮಂದಲಿಗೆಯೊಂದನ್ನು ಕೌಂಕುಳಿನಲ್ಲಿ ಇರುಕಿ ಕೊಂಡರು. ಅವನ ಧ್ವನಿಯನ್ನೂ ಅವನ ಮಾತಿನ ರೀತಿಯನ್ನೂ ಅನುಕರಣಮಾಡುತ್ತ, ತಮ್ಮಜೆ ಜ್ಯೇಷ್ಟ ಸಹೋದರಿಯವರು ಕತ್ತಲೆಯ ವೇಳೆಯಲ್ಲಿ ತಮ ನ್ನು ಸರು ಇಗೆ ಹೋದುದಕ್ಕಾಗಿ ಹರ್ಷಿಸುತ್ತ, ಅವರನು ದ್ದೇತಿಸಿ' ವಾದಾವಧಾನ ಹೇಳುತ್ತ " ಮಹಾಸ್ವಾಮಿ, ಬೆಳೆಯಬೇಕು. ಪಾದ ಬೆಳೆಯಬೇಕು. ಹೀಗೆ ಬೆಳೆಯಬೇಕು? * ಎಂದು ಮುಂತಾಗಿ ಹೇಳಿ, ಕೊನೆಗೆ ನಿಜಸ್ಥಿತಿಯು ಅವರಿಗೆ ಗೊತ್ತಾಗಿ

* ಮಹಾರಾಜ ಕುಬಿ: ಂಬದವರೆಲ್ಲರನ್ನೂ, ಸ್ತ್ರೀ ಪ್ರರುಷಭೇದನಿಲ್ಲದೆ "" ಮಹಾಸ್ವಾಮಿ ?” ಎಂದು ಸಂಬೋಧಿಸುವುದು ಅರವು ನೆಯಲ್ಲಿ ಅನುನ ನಡೆದು ಬಂದಿರುವ ಸಂಪ್ರ ದಾಯ.

ವಿದ್ಯಾ ಭ್ಕಾ ಲಪ

ಅವರು ನಗುವುದಕ್ಕುಪಕ್ರಮಿಸಿದಾಗ ತಾವೂ ನಗಲಾರಂಭಿಸಿದರು. ಒಂದು ಸಲ ಮಹಾಸ್ವಾಮಿಯವರು ತನ್ಮುಉಡುಸನ್ನು ಮತ್ತೊಬ್ಬರಿಗೆ ಹಾಕಿ ನಿಲ್ಲಿಸಿದ್ದು, ಹಂದಿರಿಂದ ಬಂದ ಮಹಾಮಾತೃಶ್ರೀಯವರು ಅವರೇ ತಮ್ಮ ಪುತ್ರರೆಂದು ಭ್ರಮಿಸಿ ದೂರದಿಂದಲೇ ಅಯ್ಯಾಜಿ'' ಎಂದು ಕೂಗಿ ಮಾತನಾಡಿಸಿದಾಗ ದೊಡ್ಡ ನಿನೋದವಾಯಿತು. ಮೂವರೂ. ನಕ್ಕರು. ಮಹಾಮಾತೃಶ್ರೀಯವರು, «ನಾಟಕ್ಕ ನಾಟಕ ಮಾಡಿ ಬಿಡುತ್ತೀರಿ, ಅಯ್ಯಾಜಿ » ಎಂದು ಹೇಳಿ ನಕ್ಕರು. ತಮ್ಮ ಬಾಲ್ಯದಲ್ಲಿ ಮಹಾಸ್ವಾಮಿಯವರು ಬಗೆಯ ವಿವಿಧ ನಿನೋದಗಳಿಂದ ತಮ್ಮ ಸೋದರ ಸೋದರಿಯರನ್ನೂ, ಮಹಾಮಾತೃಶ್ರೀಯವರೇ ಮುಂತಾದ ವರನ್ನೂ ನಗಿಸಿ ನಗಿಸಿ ಉಲ್ಲಾ ಸನಡಿಸುತ್ತಿದ್ದುದು ವಾಡಿಕೆ. ವ್ರತಾಚರಣೆಯಲ್ಲಿಯೂ ಮತ್ತು ಪೂಜೆಯಲ್ಲಿಯೂ ಮಹಾಸ್ವಾಮಿ ಯವರಿಗೆ ಮೊದಲಿನಿಂದಲೂ ವಿಶೇಷವಾದ ಆಸಕ್ತಿ; ಅತ್ಯಂತವಾದ ಸಡಗರ; ಅತಿಶಯವಾದ ಶ್ರದ್ದೆ. ಹತ್ತೇ ವರ್ಷ ನಯಸ್ಸಿನವರಾಗಿದ್ದಾಗ

ಕೂಡ ಬೆಳಗ್ಗೆ ಸ್ನಾನಮಾಡಿ, ಸ್ತೋತ್ರಗಳನ್ನು ಹೇಳಿಕೊಂ ದೇವತಾರ್ಚನೆ ಮಾಡಿದಲ್ಲದೆ ಅವರು ಕಾಶಿಯನ್ನು ಸೇವಿಸುತ್ತಿರಲಿಲ್ಲ. ಪುರಾಣೋಕ್ಕಗಳಾದ ಸತ್ಯಥೆಗಳ ಎಷ್ಟು ಕೇಳಿದರೂ ಅವರಿಗೆ ತೃಪ್ತಿಯೇ ಉಂಟಾಗುತಿ ನೋದವಾದ ಕಥೆಗಳನ್ನು ಕೇಳು ವುದರಲ್ಲಿದ್ದುದಕ್ಕಿಂತ ಅಧಿಕತರನಾದ ಅಭಿಲಾಷೆಯು ಭಕ್ತಿ ಪೂರಿತಗಳಾದ ಪುರಾಣೋಕ್ತ ಸಭೆಗಳನ್ನು ಕೇಳುವುದರಲ್ಲಿ ಮಹಾಸ್ವಾಮಿಯವರಿಗಿದ್ದಿತು. ಅವರ ಹೃದಯದಲ್ಲಿ ಆಗ್ಗೆ ಮೂಡಿದ್ದ ಭಕ್ತಿಯೇ ಮಹಾ ವೃಕ್ಸೃನಾಗಿ ಬೆಳೆಯಿತು.

ವಸ್ತ್ರಾಭರಣಗಳ ವಿಷಯದಲ್ಲಿ ಸಹ ಅವರ ಅಭಿರುಚಿಯು ಸರಳ ಮನೋಹರವಾಗಿದ್ದಿತು. ನನರಾಪ್ರಿ ಮುಂತಾದ ಉತ್ಸವ ಕಾಲಗಳಲ್ಲಿ ಹೊರತು, ಉಳಿದ ವೇಳೆಗಳಲ್ಲೆಲ್ಲ ಕೆಂಕಾಪಿನ ವೋಷಾಕುಗಳನ್ನಾಗಲಿ ಅಥವಾ ರತ್ನಾಭರಣಗಳನ್ನಾಗಲಿ ಧರಿಸಲು ಮಹಾಸ್ವಾಮಿಯವರಿಗೆ ವಯಸ್ಸಿನಲ್ಲಿ ಕೂಡ ಸುತರಾಂ ಇಷ್ಟವಿರಲಿಲ್ಲ. ನಿದ್ಯಾರ್ಥಿದಶೆಯಲ್ಲಿ ದ್ಹಾಗ ಸಾಮಾನ್ಯ ವರ್ಗದ ಬಾಲಕರಂತೆ ಗಜಕ್ಕೆ ಆರಾಣೆಗಳ ಬೆಲೆಯ ಚೆಕ್ಕು ಬಟ್ಟಿಗಳ ಅಂಗಿ ಷರಾಯಿಗಳನ್ನೂ “ಫೆಲ್ಫ್ಸ್‌” ಟೋಪಿಯನ್ನೂ ಧರಿಸಲು ಅನರು ಬಹಳ ಇಷ್ಟಪಡುತ್ತಿದ್ದರು; ಸ್ವಲ್ಪ ವಯಸ್ಸು ಹೆಚ್ಚಿದ ಮೇಲೆ ರುಮಾಲನ್ನು ಧರಿಸಲಾರಂಭಿಸಿದರು. ಬಾಲ್ಯದಿಂದಲೂ ಸಾಮಾನ್ಯ ವಾದ ಆಹಾರದಲ್ಲಿ ಅವರಿಗೆ ಅಭಿಲಾಷೆಯೇ ಹೊರತು, ಬಗೆಬಗೆಯ

gt [ತು

ಆಳ ಆಳಿದ ಮಹಾಸ್ಟಾ ವೀಯೆವರು

ಭಕ್ಕ್ಯ್ಯಾದಿಗಳಿಂದ ಕೂಡಿದ ಮಿಷ್ಠಾ ನ್ನ್ನ ಭೋಜನವು ಅವರಿಗೆ ಸೊಗಸು ತ್ರಿರಲಿಲ್ಲ. ಸರಳತೆಯ್ಕೂ ಸೌಜನ್ಯವೂ, ಸ್ನೇಹಸ್ರವೃತ್ತಿಯೂ, ಮಹಾ ಸ್ವಾಮಿಯವರ ವೈ ಶಿಸ್ಥ ಕ್ಸಗಳಂತಿದ್ದ ಸದ್ಗುಣಗಳಾಗಿ ಶೋಭಿಸುತ್ತಿದ್ದು ವು. ಮಹಾಸ ರುಗಳ ರಾಜ್ಯಭಾರ ನಿರ್ವಹಣ ಸಾಮಥ್ಯ ೯ವುಂಟಾಗು ವುದಕ್ಕೆ ತಕ್ಕಂತೆ ಸ್ತಿನಿಂದ ವಿದ್ಯಾಭ್ಯಾಸವು ಹಾಗೆ 2... ಉದ್ದೇಶದಿಂದ ಇಂಡಿಯಾ

ಶ್ರೀಮಾನ್‌ ಸರ್ಕಾರದವರು ಆಲೋಚನೆ ಹೇಳಿದರು. ಅದರ ಫ್ರೇಸರ್‌ ಅವರ ಪರಿಣಾಮವಾಗಿ, ರಾಜಕುಮಾರರ ಶಿಕ್ಷಣಕಲೆ ಆಗಮನ ಯಲ್ಲಿ ಪ್ರನೀಣರೆಂದು ಮೊದಲೇ ಪ್ರಖ್ಯಾತ

ರಾಗಿದ್ದ ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌, ಐ.ಸಿ.ಎಸ್‌. ಅವರು ಮುಖ್ಯೋಪಾಧ್ಯಾಯರಾಗಿ ನೇಮಕವಾದರು. (ಅವರಿಗೆ ಆಗ್ಗೆ ಇನ್ನೂ ""ಸರ್‌'' ಪ್ರಶಸ್ತಿಯು ಲಭಿಸಿರಲಿಲ್ಲ.) ಅವರು ೧೮೯೬ನೆಯ ಇಸವಿ ಜೂನ್‌ ತಿಂಗಳಿನಲ್ಲಿ ಅಧಿಕಾರವಹಿಸಿ ""ರಾಯಲ್‌ ಸ್ಕೂಲ್‌?” ವಾಠಶಾಲೆಯ ಶಿಸ್ತಿನ ವ್ಯವಸ್ಪೆಯನ್ನು ಹೆಚ್ಚಿಸಿದುದಲ್ಲದೆ, ಮಹಾಸ್ವಾಮಿಯವರೂ ಮತ್ತು ಇತರ ಬಾಲಕರೂ ಪ್ರತಿ ದಿನವೂ ಪಾಠ ಶಾಲಾ ಕಾರ್ಯಗಳು ಪೂರೈಸಿದ ತರುವಾಯ ಲೋಕರಂಜನ ಮಹಲಿ ನಿಂದ ತೆರಳುತ್ತಿದ್ದುದು ತಪ್ಪಿ, ಅವರೆಲ್ಲರ ಭೋಜನ ವಸತಿಗಳಿಗೆ ಸಹ ತಮ್ಮ ಮೇಲ್ವಿಚಾರಣೆಯಲ್ಲಿ ಅದೇ ಕಟ್ಟಡದಲ್ಲಿ ಏರ್ನಾಡಾಗಬೇಕೆಂದು ಕೋರಿದರು. ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಅವರು ತಮ್ಮ ಅಧಿಕಾರವನ್ನು ವಹಿಸಿಕೊಂಡೊಡನೆಯೇ ಒಂದು ದಿನ ತಮ್ಮ ತಿಷ್ಯರವರನ್ನು ತಮ್ಮೊಡನೆ ಕುದುರೆ ಸವಾರಿಗೆ ಕರೆದುಕೊಂಡು ಹೋದರು. ಮಾತೃಹೃದಯದ ಅದರಿಂದ ಮಹಾಸ್ನಾಮಿಯವರಿಗೆ ಅಪರಿಮಿತ ಕಳವಳ ವಾದ ಸಂತೋಷವುಂಟಾಯಿತು. ಏಕೆಂದಕ್ಕೆ ಮಹಾಸ್ವಾಮಿಯವರನ್ನು ಕುದುರೆಯ ಮೇಲೆ ಕುಳ್ಳಿರಿಸಿ ಕುದುರೆಯನ್ನು ಬಿಟ್ಟು ಬಿಟ್ಟಿ ರೆ ಅಪಾಯವೆಲ್ಪಿ ಸಂಭನಿಸೀತೋ - ಎಂಬ ಭಯದಿಂದ ಸೇವಕರು "ಕುದುರೆಯನ್ನು ಹಿಡಿದುಕೊಂಡು ನಡಿಗೆ ಯಲ್ಲಿ ಅಥವಾ ಕುಲುಕು ಓಟದಲ್ಲಿ ಅವರನ್ನು. ಕರೆದುಕೊಂಡುಹೋಗು ತ್ತಿದ್ದರು; ಅವರೆಷ್ಟು ಬಯಸಿದರೂ ನಾಗಾಲೋಟದಲ್ಲಿ ಕುದುರೆ ಸವಾರಿ ಮಾಡುವ ಸ್ವಾತಂತ್ರ 3ಕ್ಕೆ ಅವಕಾಶನೇ ಅದುವರೆಗೆ ದೊರೆತಿರಲಿಲ್ಲ. ಆದಕಾರಣ, ಅಂದು ಮನವಾರೆ ಕುದುರೆ ಸವಾರಿ ಮಾಡಲು ಅವಕಾಶ

ವಿದ್ಯಾಭ್ಯಾಸ ೮೫

ದೊರೆತುದಕ್ಕಾಗಿ ಸಾಹಸಪ್ರೇಮಿಗಳಾದ ಮಹಾಸ್ವಾಮಿಯವರು ಬಹಳ ವಾಗಿ ಹರ್ಷಿಸಿದರು. ಶ್ರೀಮಾನ್‌ ಎಸ್‌. ಎಂ. ಫ್ರೇನರ್‌ ಅವರು, ಮಹಾ ಸ್ವಾಮಿಯನರೊಡನೆ, ಮೈಸೂರು ನಗರದಿಂದ ಬಹು ದೂರದವರೆಗೂ ವೇಗವಾಗಿ ಕುದುರೆಯನ್ನು ಓಡಿಸಿಕೊಂಡು ಹೋಗಿದ್ದು ಆಬಳಿಕ ಹಿಂದಕ್ಕೆ ಬಂದರು. ವಾರ್ತೆಯನ್ನು ಕೇಳಿದಾಗಲೇ ಮಹಾಮಾತೃಶ್ರೀ ಯವರ ಚಿತ್ತಕ್ಕೆ ಬಹಳ ಆತಂಕವುಂಟಾಗಿದ್ದ ಕಾರಣ, ಮುಂಜಿ ತಮ್ಮ ಪುತ್ರರು ಅರಮನೆಯಲ್ಲಿರುವುದು ತಪ್ಪಿ ಹೋಗಿ-- ಲೋಕರಂಜನ ಮಹಲಿನಲ್ಲಿದ್ದು--ಪ್ರತಿದಿನವೂ ರಾತ್ರಿಯ ಭೋಜನದ ವೇಳೆಗೆ ಮಾತ್ರ ಅರಮನೆಗೆ ಚಿತ್ಕೈಸಿ ಮತ್ತೆ ಹಿಂದಕ್ಕೆ ದಯಮಾಡಬೇಕಾದ ಏರ್ಪಾಡು ನಡೆಯುವ ವಾರ್ತೆಯು ಬಂದಾಗ ಸ್ತ್ರೀಜನೋಚಿತನಾದ ಮಾತೃಹೈದ ಯದ ಕಳವಳಕ್ಕೀಡಾಗಿ ಮತ್ತಷ್ಟು ಪರಿತಪಿಸಿದರು. ದಾರುಣವಾದ ಪತಿನಿಯೋಗ ದುಃಖದಿಂದ ಸಂಕಟಪಡುತ್ತಿರುವಲ್ಲಿ-- ತಮ್ಮ ಪುತ್ರಪುತ್ರಿ ಯರೇ ತಮ್ಮ ಜೀವರತ್ನಗಳೆಂದು ಭಾವಿಸಿರುವಲ್ಲ--ಪ್ರಿಯ ಪುತ್ರರನ್ನು ಅರಮನೆಯಿಂದ ಹಾಗೆ ಕಳುಹಿಸುವುದು ಕಷ್ಟವೆನಿಸಿತು. ಅದಕ್ಕೆ ಹಿಂದೆ ಒಂದು ದಿನವೂ ಅವರು ತಮ್ಮ ಪ್ರಿಯ ಪುತ್ರಪುತ್ರಿಯರನ್ನು ಅಗಲಿರಲಿಲ್ಲ ವಾದ ಕಾರಣ, ಪುತ್ರವಾತ್ಸಲ್ಯಕ್ಕೆ ವಶರಾಗಿ ಅವರು ಅಸಮ್ಮತಿಯನ್ನು ಸೂಚಿಸಿದರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ರವರು ತಮ್ಮ ನಿದ್ಯಾಗುರುಗಳ ಕೋರಿಕೆಯೇ ಸಾಧುನೆಂದು ಅರಿಕೆ ಮಾಡಿ ಅನುಜ್ಞೆ ಕೊಡಬೇಕೆಂದು ಮಹಾಮಾ ತೃಶ್ರೀಯವರನ್ನು ಪ್ರಾರ್ಥಿಸಿದರು.

ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಮಹಾ ಮಾತೃಶ್ರೀಯವರ ಸನ್ನಿಧಿಗೆ" ಹೋಗಿ, ಮಹಾಸ್ವಾಮಿಯವರು ಪ್ರಭು ಗಳು; ಮುಂದೆ ರಾಜ್ಯಭಾರವಹಿಸತಕ್ಕವರು. ಅವರಿಗೆ ಸಮರ್ಪಕವಾದ ಶಿಕ್ಚಣವಾಗದೆಹೋದರೆ ನಿರ್ವಾಹವೇ ಇಲ್ಲ. ಆದಕಾರಣ, ಸನ್ನಿಧಿಯ ಅನುಮತಿಗಾಗಿ ನಾವುಗಳೆಲ್ಲರೂ ಪ್ರಾರ್ಥಿಸುವೆವು?' ಎಂದು ಅರಿಕೆ ಮಾಡಿದರು. ಅನಂತರ ಮಹಾಮಾತ್ಮೃಶ್ರೀಯವರು, "ಹಾಗಾದರೆ ಅಯ್ಯಾಜಿಯವರನ್ನು ನಮ್ಮಿಂದ ಅಗಲಿಸಬೇಕೆಂದಿರುವಿರೇನು??' ಎಂದು ಪ್ರಶೆಮಾಡಿದರು. ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯ ರವರು ಸಮಾಧಾನೋಕ್ತಿಗಳನ್ನು ಅರಿಕೆಮಾಡಿ ಕೊನೆಗೆ, "" ಅವರಿಗೆ

* ಅಧಿಕಾರಿಗಳೊಡನೆ ಮಾತನಾಡಬೇಕಾದಾಗ್ಗೆ ಮಹಾಮಾತೃಶ್ರೀಯವರು ಘೋಷಾ ಪದ್ಭತಿಗನುಸಾರವಾಗಿ ತೆರೆಯ ಹಿಂದೆ ಕುಳಿತು ಮಾತನಾಡುತ್ತಿದ್ದರು.

ಆ೬ ಆಳಿದ ಮಹಾಸ್ವಾಮಿಯವರು

ರೀತಿ ಶಿಕ್ಷಣವಾಗುವುದೇ ಉಚಿತವಾಗಿದೆ, ಮಹಾಸ್ವಾಮಿ. ವೈಸ್ರಾಯಿ ಪದನಿಗೂ ಗವರ್ನರ್‌ ನದನಿಗೂ ಬರುವವರೆಲ್ಲರೂ ಹೀಗೆ ಶಿಕಣ ವಡೆ ದವರೇ. ಪಾಶ್ಚಾತ್ಯ ದೇಶಗಳಲ್ಲಿ ರಾಜರಾಗತಕ್ಕವರಿಗೂ ಇದೇ ರೀತಿ ಶಿಕ್ಷಣವಾಗುತ್ತದೆ. ನಾನು ಮಹಾಸ್ವಾಮಿಯವರ ಅನ್ನವನ್ನು ತಿಂದು ಏರ್ವಾಡನ್ನೂ ಮಾಡಬೇಡವೆ? ಚಿತ್ತಕ್ಕೆ ಆಯಾಸವಾಗಕೂಡದೆಂದು ಪ್ರಾರ್ಥಿಸುತ್ತೇನೆ... ಏರ್ವಾಡನ್ನು ಮಾಡದೆಹೋದರೆ ನನಗೆ ನರಕ ವಾಗುತ್ತೆ. ಪ್ರಭುಗಳಿಗೆ ಸರಿಯಾದ ಶಿಕ್ಷಣ ಕೊಡಿಸಿ ಅವರು ಸಂಸ್ಥಾನದ ಕಲ್ಪವೃಕ್ಪವಾಗುವಂತೆ ಏರ್ವಾಡು ಮಾಡಿಯೇ ನಾನು ಉದ್ಭಾರವಾಗ ಬೇಕು? ಎಂದು ಅರಿಕೆ ಮಾಡಿದರು. ಶ್ರೀ ಚಾಮರಾಜೇಂದ್ರ ಒಡೆಯರವರ ವಿದ್ಯಾಗುರುಗಳಾಗಿದ್ದು, ಬಳಿಕ ಅವರ ದರ್ಬಾರು ಬಕ್ಸಿಯವರಾಗಿಯೂ ಮತ್ತು ಆಪ್ತಮಿತ್ರರಾಗಿಯೂ ಇದ್ದ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರ ವಥ್ಯವಚನಗಳನ್ನು ಲಾಲಿಸಿ ಮಹಾಮಾತೃಶ್ರೀಯವರು, “ನೀವು ಇಷ್ಟು ಹೇಳಿದಮೇಲೆ ಹಾಗೆಯೇ ನಡೆಯಲಿ. ನಾವು ಒಂದು ದಿನವೂ ಅಯ್ಯಾಜಿಯನರನ್ನು ಬಿಟ್ಟರಲಿಲ್ಲ. ಈಗ ಅವರೇ ಬೇರೆ ಸ್ಥಳದಲ್ಲಿದ್ದು ನಾವು ಅವರನ್ನಗಲಿರಬೇಕಾದುದು ಹೀಗೆ ಕಳವಳಕ್ಕೆ ಕಾರಣವಾಗಿದೆ? ಎಂದು ಅಪ್ಪಣೆ ಕೊಡಿಸಿದರು. ಮೆಹಾನ್ರಭುಗಳಿಗೂ ಅವರ ಸಹಾಧ್ಯಾಯಿಗಳಿಗೂ ಲೋಕರಂಜನ ಮಹಲಿನಲ್ಲಿ (ಎಂದರೆ, "" ಸಮ್ಮರ್‌ ವ್ಯಾಲೆಸ್‌'' ಭವನದಲ್ಲಿ) ಭೋಜನ ವಸತಿಗಳ ಏರ್ವಾಡೂ ನಡೆದು ಅವರ ಶಿಕ್ಷಣವು ಶ್ರೀಮಾನ್‌ ಫ್ರೇಸರ್‌ ಮುಂದುವರಿಯಿತು. ಮುಂದಿ ರಾಜ್ಯಭಾರವನ್ನು ಅವರ ಆಡಳಿತದಲ್ಲಿ ವಹಿಸಿ ವಿಚಕ್ಸೃಣೆಯಿಂದ ನಿರ್ವಹಿಸುವುದಕ್ಕೆ ಸಾಧಕವಾದ ಸಮಸ್ತ ವಿಚಾರಗಳಲ್ಲಿಯೂ ಮಹಾ ಸ್ವಾಮಿಯವರಿಗೆ ಶಿಕ್ಚಣಕೊಡಲು ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಅವರು ತೀವ್ರಾಸಕ್ತಿಯಿಂದ ಶ್ರಮಿಸಿದರು. ಶ್ರೀಮಾನ್‌ ಸೂರ್ಣ ರಾಘ ವೇಂದ್ರರಾಯರವರೇ ಮುಂತಾದ ಇತರ ಉನಾಧ್ಯಾಯರುಗಳೂ ಅವರಿಗೆ

ಉರ್ದ ಭಾಷೆಗಳಲ್ಲಿ ಪಾಠಸ್ರವಚನಗಳು ನಡೆಯು ) ನಶಾಸ್ತ್ರ, ಚರಿತ್ರೆ, ರಾಜ್ಯಶಾಸ್ತ್ರ, ವ್ಯವಹಾರ ಅರ್ಧಶಾಸ ಮುಂತಾದುವುಗಳ ಬೋದಧನೆಯೂ ತು, ವಿದ್ಯಾರ್ಥಿಗಳು ಪಾಠವನ್ನೊಪ್ಪಿಸದೆ ತಪ್ಪಿದಕ್ಕೆ ಔಂವೂಜಿಷರಿ' ಎಂಬ ಪುನರ್ರೆೇಖನ, ಬೆಂಚಿನಮೇಲೆ ನಿಲ್ಲಿಸುವುದು,

ವಿದ್ಯಾಭ್ಯಾಸ ಳ೭

ಆಟಗಳಿಗೆ ಹೋಗದಂತೆ ತಡೆದು ನಿಲ್ಲಿಸುವುದು, ಮುಂತಾದ ಶಿಕ್ಷೆಗಳನ್ನು

ನಿಧಿಸುತ್ತಿದ್ದರು.

ಅಂಗಸಾಧನೆಯಾಗಲು “ರೌಂಡ್‌ ರೇಸ್‌, «ಕ್ರಿಕೆಟ್‌? “ವುಟ್‌ ಬಾಲ್‌, ""ಟಿನ್ಸಿಸ್‌?, (ರ್ಯಾಕೆಟ್ಸ್‌?', "ಪೋಲೊ? ಮುಂತಾದ ಚೆಂಡಾಟಿಗಳು; « ಜಿಮ್ನಾಸ್ಟಿಕ್ಸ್‌]; ಕುದುರೆ. ಸವಾರಿ; ಬೈಸಿಕಲ್‌

ಸನಾರಿ; ಮುಂತಾದುವುಗಳಲ್ಲೆಲ್ಲ ಶಿಕ್ಕಣ ನಡೆಯುತ್ತಿದ್ದಿತು. ಶ್ರೀಮಾನ್‌ ಫ್ರೇಸರ್‌ ಅವರ ಮೇಲ್ವಿಚಾರಣೆಯಲ್ಲಿ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ವಿಜ್ಞಾನಶಾಸ್ತ್ರ ವಾಠ ಹೇಳುತ್ತಿದ್ದು ದರ ಜೊತೆಗೆ ವಾಠಶಾಲೆಯ ಆಡಳಿತ ನಿಚಾರಗಳನ್ನೂ ನೋಡಿಕೊಂಡು ನಿರ್ವಹಿಸುತ್ತಿದ್ದರು. ಶ್ರೀಮಾನ್‌ ಬಾದಾಮಿ ಭೀಮರಾಯರವರು ಭೋಜನ ವಸತಿಗಳಿಗೆ ಸಂಬಂಧವಟ್ಟ ಆಡಳಿತಗಳನ್ನು ನೋಡಿಕೊಳ್ಳುತ್ತ ಚರಿತ್ರೆಯನ್ನು ಬೋಧಿಸುತ್ತಿದ್ದರು. ಹೀಗೆ ವಾಠಶಾಲೆಯು ೧೮೯೬ನೆಯ ಇಸವಿ ಜೂನ್‌ ತಿಂಗಳಿನಿಂದ ೧೯೦೨ನೆಯ ಇಸವಿ ಜುಲೈ ತಿಂಗಳಿನವರೆಗೂ

ನಡೆಯಿತು.

ಮಹಾನ್ರಭುಗಳು ಪ್ರಾತಃಕಾಲ ಐದು ಘಂಟಿಗೆ ಸರಿಯಾಗಿ ನಿದ್ರೆ ಯಿಂಡೆಚ್ಚಿತ್ತು, ತಮ್ಮ ಸಹಾಧ್ಯಾಯಿಗಳೆಲ್ಲರೂ ಎಚ್ಚರಗೊಳ್ಳಲನು ಕೂಲಿಸುವಂತೆ ""ಬ್ಯೂಗಲ್‌?' ಎಂಬ ತುತ್ತೂರಿ ಮಹಾಸ್ವಾಮಿ ಯನ್ನು ಧ್ವನಿಗೈದು, ಪ್ರಾತರ್ನಿಧಿಗಳನ್ನು ಪೂರೈಸಿ ಯವರ ಪಾಠಶಾಲಾ (ಸ್ಟಾನ ಸಂಧ್ಯಾವಂದನೆಗಳೂ ದೇವತಾರ್ಚ ದಿನಚರಿ ನೆಯೂ ಮುಗಿದ ಬಳಿಕ), ಸಂಗೀತವನ್ನು ಅಭ್ಯಾಸಮಾಡುತ್ತಿದ್ದರು. ಅವರು ಪಿಯಾನೊ ವಾದ್ಯವನ್ನೂ ಪಿಟೇಲನ್ನೂ ನುಡಿಸಿ ಬ್ಯಾಂಡ್‌ ಮಾಸ್ಟರಾಗಿದ್ದ ಶ್ರೀಮಾನ್‌ ಡೆನ್ಸ್ರೀಸ್‌ ಅವರಲ್ಲಿ ಪಾಶ್ಚಾತ್ಯ ಸಂಗೀತವನ್ನೂ, ಕೊಳಲು, ಮ್ಹದಂಗ್ಯ ಪಿಟೀಲು ಮುಂತಾದುವುಗಳನ್ನು ನುಡಿಸಿ ಶ್ರೀಮಾನ್‌ ವೀಣೆ ಶೇಷಣ್ಣ ನವರಲ್ಲಿ ಭಾರತೀಯ ಸಂಗೀತವನ್ನೂ ಅಭ್ಯಾಸ ಮಾಡುತ್ತಿದ್ದರು. ಅನಂತರ ಕುದುರೆ ಸವಾರಿಗೆ ದಯಮಾಡುತ್ತಿದ್ದರು. ಕುದುರೆ ಸವಾರಿ ಮಾಡಿಕೊಂಡು ಹಿಂತಿರುಗುವಾಗ್ಗೆ ಬೆಳಗ್ಗೆ ಎಂಟೂವರೆ ಘಂಟಿಯಾಗು ತ್ತಿದ್ದಿತು. ಅನಂತರ ವ್ಯಾಸಂಗಮಾಡುತ್ತಿದ್ದು ಮತ್ತೆ ಸ್ನಾನಾಹ್ನಿಕಗಳನ್ನೂ ಭೋಜನವನ್ನೂ ನೆರವೇರಿಸಿ ಹನ್ನೊಂದು ಘಂಟಿಗೆ ಪಾಠಶಾಲೆಗೆ ದಯ ಮಾಡುತ್ತಿದ್ದರು. ಆಳಿದ ಮಹಾಸ್ವಾಮಿಯವರ ತರಗತಿಯು ಮಹಡಿಯ ಕೆಳಗೂ, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯ

೮೮ ಆಳಿದ ಮಹಾಸ್ವಾಮಿಯವರು

ರವರ ತರಗತಿಯು ಮಹಡಿಯ ಮೇಲೂ ನಡೆಯುತ್ತಿದ್ದುವು. ತರಗತಿ ಯಲ್ಲಿ ಪಾಠಗಳು ಪ್ರಾರಂಭವಾಗ:ವುದಕ್ಕೆ ಮುಂಚೆ, ಕವಿತಿಲಕ ಸೋಸಲೆ ಅಯ್ಯಶಾಸ್ತ್ರಿಗಳು ಭಗವತ್ಪ್ರಾರ್ಥನೆಯ ಶ್ಲೋಕಗಳನ್ನು ಮಹಾಸ್ವಾಮಿ ಯವರಿಂದ ಹೇಳಿಸುತ್ತಿದ್ದರು. ಶಿವತಾಂಡವ ಸ್ತೋತ್ರ, ಮುಕುಂದ ಮಾಲಾ ಸ್ತೋತ್ರ ಮತ್ತು ಶ್ಯಾಮಲಾ ದಂಡಕ-- ಇವುಗಳನ್ನು ಕಂಡರೆ ಮಹಾಸ್ವಾಮಿಯವರಿಗೆ ಬಹಳ ಇಷ್ಟ. ಅವರು ಬಹಳ ಭಕ್ತಿಯಿಂದ ತರಗತಿಯಲ್ಲಿ ಶ್ಲೋಕಗಳನ್ನು ಹೇಳುತ್ತಿ ದ್ದರು... ಅವರ ಭಕ್ತಿಯು ಎಷ್ಟು 1 ಗಾಢವಾದುದೆಂಬುದಕ್ಕೆ ಅನಿರೀಕ್ಸಿತನಾಗಿ ಅವರು ಒಂದೊಂದು ವೇಳೆ ""ಸ್ವಾಮಿ, ನಂಜುಂಡೇಶ್ವರನು ನನ್ನನ್ನು ಸೇವೆಗೆ ಬರಬೇಕೆಂದು ಪ್ರೇರಿಸಿ ಅನುಗ್ರಹಿಸಿದ್ದಾನೆ. ಹೋಗಲು ಅನುಮತಿಯನ್ನು ಕೊಡ ಬೇಕೆಂದು ವಿಜ್ಞಾ ಸನೆ?' ಎಂದು ತಾತ್ಪ್ಫರ್ಯವಾಗುವಂತೆ ಇಂಗ್ಲಿಷಿನಲ್ಲಿ ಶ್ರೀಮಾನ್‌ ಫೈ ನರ್‌ ಬರೆದುಕಳುಹಿಸಿ, ಮತಾ ದೊಡನೆ ನಂಜನಗೂಡಿಗೆ ದಯಮಾಡಿ ಸೇವೆಯನ್ನು ಸಲ್ಲಿಸಿ ಒಂದಕ್ಕೆ ಚಿತ್ರೈಸುತ್ತಿದ್ದುದೇ ನಿದರ್ಶನ. ಆದರೆ ವಾಠಶಾಲೆಯಲ್ಲಿ ವಾಠಶಪ್ರವಚನ ಗಳಿಗೆ ತಪ್ಪಿಸಿಕೊಳ್ಳದೆಯೇ ವಾಠತಾಲೆಯು ನಡೆಯದ ವೇಳೆಗಳಲ್ಲಿ ಮಾತ್ರ ಅವರು ಆರೀತಿ ಮಾಡುತ್ತಿದ್ದರು.

ಬೆಳಗ್ಗೆ ಹನ್ನೊಂದು ಘಂಟಿಯಿಂದ ಸಾಯಂಕಾಲ ಐದು ಘಂಟಿಯ ವರೆಗೆ ಪಾಠವ್ರವಚನಗಳು ನಡೆಯುತ್ತಿದ್ದುವು. ಮಧ್ಯದಲ್ಲಿ ಅಪರಾಹ್ನ ಎರಡು ಘಂಟೆಯಿಂದ ಮೂರು ಫಂಟಿಯವರೆಗೆ (ಹಿಂದೆಯೇ ಸೂಚಿತ ವಾಗಿರುವಂತೆ) ವಿರಾಮವಿದ್ದು, ಬಿಡದಿ ಬಕ್ಸಿಯವರ ಮೇಲ್ವಿಚಾರಣೆ ಯಲ್ಲಿ ಅಲ್ಪಾಹಾರ ಸೇವನೆಯು ನಡೆಯುತ್ತಿದ್ದಿತು. ಐದು ಘಂಟೆಯ ಮೇಲೆ ಆಟಪಾಟಿಗಳು ನಡೆಯುತ್ತಿ ದ್ದುವು. ಮಹಾಸ್ವಾಮಿಯವರು ತಮ್ಮಸಹಾಧ್ಯಾಯಿಗಳೊಡನೆ, “ಹಾರಿಸಾಂಟಲ್‌ ಬಾರ್‌”), “ಪ್ಯಾರಲೆಲ್‌ ಬಾರ್ಸ್‌'' ಮುಂತಾದುವುಗಳ ಮೇಲೆ ಸಾಧಕಮಾಡುತ್ತ, ಶಿಕ್ಷಕರಾದ ಶ್ರೀಮಾನ್‌ ವೀರಾಸಾಮಿಯವರನ್ನು ಕೂಡ ಬೆರಗುಮಾಡುತ್ತಿದ್ದರು. ಬಗೆಯ "ಜೆಮ್ಕಾಸಿ ಸ್ಟ್ರಿಕ್ಟ್‌? ಅಂಗಸಾಧನೆಯು ವಾರದಲ್ಲೆ ರಡು ದಿನ ಗಳೂ, ಕವಾತಿನ (ನ ಲ್‌?) ಅಂಗಸಾಧನೆಯು ವಾರದಲ್ಲೆರಡು ದಿನಗಳೂ ನಡೆಯುತ್ತಿದ್ದುವು. ಉಳಿದ ದಿನಗಳಲ್ಲಿ ೬. ಟೆನ್ಸಿಸ್‌?' ಮುಂತಾದುವು ನಡೆಯುತ್ತಿದ್ದುವು. ಆಟಪಾಟಗಳು ಅಥವಾ ಅಂಗಸಾಧನೆಯು ಸಾಯಂಕಾಲ ಆರೂವರೆ ಘಂಟೆಯ ತನಕ ನಡೆದ ಬಳಿಕ ಸ್ವಲ್ಪ ಹೊತ್ತು ವಿಶ್ರಾಂತಿ ಹೊಂದಿ ಅನಂತರ ರಾತ್ರಿ

(೫೧ ೨ರಲ೦ಗೇಜರು “೦೮ ence sor ೧೧೫೮೧೯೦೮ ಔಣಜರಟೀರಾ ೦೧೦ಎ "Rue Pecos’ ಆಟೀ ಐಕಿಣ ಇ೧೧ಜಜೇಆನಿಳಾ ಣೀಂಜನಿಣ ತಬು ಲಂಬ ಕಂಂಜಬಳಂಣ ೫೬೧೫೦೬೩1 ಔಣ “೦ಆ ಎಬಿ 3೮೧೩ ೧೧೫೧೧೦೪೧೮೦೫ "ಜಂ ೨ಬ೮ಂ೧೪ತಿಛಾಕಾ "ಯಲ ೧ಜಣಜಣಕಾ ಇಂಡ “ಆಜ 7೦೮ ಎಇ ಬೀರಾ cop

ಬಂಬಲe ಔಂಜಜಂಣ೯೦೮ ಔಜಟೀಕಾ೦ಇ ೧೯ ಔಬಣಂe ೧೫೮೧೦೬ ಮೀಣ 5೧೧,

"ಇ ಬಲಿ" ೧೧೫೮೧೦೦ಅಐಎಂಲ್ಹ 6 9 ಲೀ ಧೀ ಔಜಟೀಯಯಉಾ ೮೧೫೮ಂ೦೮೮ಗಜಲಯಂ ಬಶಿಣಾ)

4 }

ವಿದಾ ಭ್ಯಾ ೮೯

ಎಂಟೊವರೆ ಘಂಟಿಯವರೆಗೂ ಮಹಾಸ್ಟಾ ಮಿಯವರು ವ್ಯಾಸಂಗಮಾಡು ತ್ರಿದ್ದರು. ಅನಂತರ ಮತ್ತೆ ಸ್ಟಾನ ಸಂಧ್ಯಾವಂದನೆಗಳನ್ನು ನೆರವೇರಿಸಿ, ಭೋಜನ ಮಾಡಿ, ಸಹಾಧ್ಯಾಯಿಗಳೊಡನೆ ಸ್ವಲ್ಪಕಾಲ ವಿನೋದ ಗೋಷ್ಟಿ ಯಲ್ಲಿದ್ದು, ಬಳಿಕ ನಿದ್ರಿಸುತ್ತಿದ್ದರು. ಮಹಾಪ್ರಭು ಗಳವರ ವಯಸ್ಸು ಕೊಂಚ ಹೆಚ್ಚಿ ದೇಹಪುಷ್ಟಿಯು ಅಧಿಕವಾದಮೇಲೆ ಅವರಿಗೆ ಸೈನಿಕ ಶಿಕ್ಪಣ, ಯುದ್ಧಕಲೆಯ ಬೋಧನೆ, ""ವನೋಲೋ?? ಎಂಬ ಜೆಂಡಾಟದಲ್ಲಿ ಶಿಕ್ಷಣ, ಮುಂತಾದುನೆಲ್ಲ ನಡೆದುವು. ಬಗೆಯ ಸೈನಿಕೋದ್ಯೊ ಹ್ಲೋಗ ಶಿಕ ಕಣವು ನಡೆಯುವ ಕಾಲದಲ್ಲಿ ವಾರಕ್ಕೆರಡು ದಿನಗಳು ಸೈನ್ಯದ (5 ಮಿಲಿಟರಿ ಡಿ ಸಿಲ್‌?) ಎಂಬ ಶ್ರಮಸಾಧ್ಯವಾದ ಅಂಗಸಾಧನೆಯು ನಡೆಯುತ್ತಿದ್ದಿತು. ಅದಕ್ಕೆ ತಪ್ಪಿ )ಸಿಕೊಂಡವರನ್ನು ಬೆಂಚಿನಮೇಲೆ ನಿಲ್ಲಿಸುವುದೇ ಜ.28 ಶಿಶೆ ಗೆ ಗುರಿಮಾಡುತ್ತಿ, ದ್ವರು, ಒಂದು ಸಲ ಮಹಾಸ್ವಾಮಿಯವರ ಸಹಾಧ್ಯಾ ಯಿಯವರೊಬ್ಬ ರಿಗೆ ಮಂಡಿಯು ಹಿಡಿದುಕೊಂಡಿದ್ದು ಗುಣವಾದ ಮೇಲೆ ಸಹ ಕವಾತಿಗೆ ಹೋಗದೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಂಡಿಯು ಇನ್ನೂ ನೋವೆಂದು ಹೇಳಿ ನಟಸುತ್ತ ಕುಂಟುತ್ತಿದ್ದರು. ಶಿಕ್ಚಕರು ಅವರ ಹೇಳಿಕೆಯನ್ನೇ ನಂಬಿ ಸುಮ್ಮನಿದ್ದರು. ಆಗ ಮಹಾಸ್ವಾಮಿ ಯವರು ಅವರನ್ನು "" ಹುಂಟಿ, ಕುಂಟ, ಸುಳ್ಳಿನ ಕುಂಟ, ಎಂದು ಕರೆದು ಹಾಸ್ಯಮಾಡಿದರು. ಅವರು ನಾಚಿಕೊಂಡು, ತಮ್ಮ ತಪ್ಪನ್ನೊಪ್ಪಿಕೊಂಡು ಕ್ರಮವಾಗಿ ಕವಾತಿಗೆ ಬರಲು ಪ್ರಾರಂಭಿಸಿದರು. ಆಗ್ಗೆ ಪಡೆದ ಸೈನಿಕ ಶಿಕ್ಚಣದಿಂದ ತಮಗೆ ಮುಂದೆ ಸೈನ್ಯಾಧಿಕಾರದಲ್ಲಿ ಬಹಳ ಉವಯೋಗವಾಯಿಶೆಂದು ಅವರು ಯಾವಾಗಲೂ ಉಪಕಾರ ಸ್ಮರಣೆ ಮಾಡುತ್ತಿರುತ್ತಾರೆ. ಯುದ್ಧೋದ್ಯಮದಲ್ಲಿ ಮಹಾಪ್ರಭುಗಳ ವರಿಗೆ ಪರಿಶ್ರಮವುಂಟಾಗುವಂತೆ ಮಾಡುವುದಕ್ಕಾಗಿ ನೂರು ಮಂದಿ ಯೋಧರನ್ನು ಕರೆಯಿಸಿ ಯೋಧರಿಗೆ ಅವರು ನಾಯಕರಾಗಿ ನಿಂತು ಸೈನ್ಯದ ಕಾರ್ಯಕಲಾಪಗಳನ್ನು ಅವರು ನೆರವೇರಿಸಬೇಕೆಂದೂ ಸಹ ಶಿಕ್ಷಕರು ಏರ್ಪಡಿಸಿದ್ದರು. ಗುರಿಗೆ ಸರಿಯಾಗಿ ಬಂದೂಕವನ್ನು ಹಾರಿಸುವ ಶಿಕ್ಷಣವೂ ಅವರಿಗೂ ಅವರ ಸಹಪಾಠಿಗಳಿಗೂ ದೊರೆಯಿತು. ಶ್ರೀ ರೀಜೆಂಟರವರಿಗೆ ಪ್ರೈವೇಟ್‌ ಸೆಕ್ರಿಟರಿಯವರಾಗಿದ್ದ ಕರ್ನಲ್‌ ಕ್ಯಾಂಬಲ್‌ ಅವರು ಕುದುರೆಯ ಬಂಡಿಯನ್ನು ಚತುರತೆಯಿಂದ ನಡೆಯಿಸುವ ಕಲೆಯನ್ನು ಮಹಾಸ್ವಾಮಿಯವರಿಗೆ ಬೋಧಿಸಿ, ಅದರಲ್ಲಿ ಮಹಾಸ್ವಾಮಿಯವರಿಗೆ ವಿಶೇಷ ಪರಿಶ್ರಮವನ್ನುಂಟುಮಾಡಿಕೊಟ್ಟರು.

೯೦ ಆಳಿದ ಮಹಾಸ್ವಾವಿಯವರು

ಮತ್ತೊಬ್ಬರು ಯೂರೋಪಿಯನ್‌ ದೊಡ್ಡಮನುಷ್ಯರಿಂದ ಮಹಾ ಯವರು ಅದನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು. ಇಲ ಬಳಿಯ ಕಾಡುಗಳಲ್ಲಿ ಆಗ್ಲೆ ಚಿರತೆಗಳು ವಿಶೇಷವಾಗಿದ್ದ ಮಹಾಸ್ವಾಮಿಯವರೂ, ಶ್ರೀಮಾನ್‌ ಗೋಪಾಲರಾಜ ಅರಸಿ; ಶ್ರೀಮಾನ್‌ ಫ್ರೇಸರ್‌ ಅವರೂ ಆಗಾಗ್ಗೆ ಒಂದೊಂದು ಸಲ ಬೇಟೆಗೆ ದಯಮಾಡುತ್ತಿದ್ದರು. ಮಹಾಸ್ತ್ವಾಮಿಯವರಿಗೆ ಮೃ ವಿನೋದದ ಅಭಿರುಚಿಯುಂಬಾಗುವುದಕ್ಕೂ, ಬಾಲ್ಯದಿಂದಲೂ 1

ಸ್ಪೈರ್ಯಗಳೂ ನಾಹಸಬುದ್ಧಿ ಯೂ ಬಳೆವಣಿಗೆ ಹೊಂದುವು ಅದರಿಂದ ಬಹಳ ಸಹಾಯವಾಯಿತು.

ವರ್ಷದಲ್ಲಿ ಕೆಲವು ತಿಂಗಳುಗಳ ಕಾಲ "ರಾಯಲ್‌ ಸು

ಪಾಠಶಾಲೆಯು ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿದ್ದಿತು. ಪ್ರತಿ ಭಾನುವಾರ ಪ್ರಾತಃಕಾಲವೂ " ಪೇಪರ್‌ ಚೇರನ್‌?” ಎಂಬಆ ಆಡುತ್ತಿದ್ದುದು ವಾಡಿಕೆ. ಆಟದಲ್ಲಿ ಅವಿತುಕೊಳ್ಳುವವರೂ, ಹಿಡಿಯುವವರೂ, ಉಭಯತ್ರರೂ ಚಾತುರ್ಯವನ್ನು ಅವಕಾಶವುಂಟು. ಪ್ರತಿ ಶನಿವಾರವೂ ಶ್ರೀಮಾನ್‌ ಎಸ್‌. ಎಂ. ಫೆ ಅವರು ತಮ್ಮ ಶಿಷ್ಟ ರನ್ನೆಲ್ಲ ತಮ್ಮ ಮನೆಗೆ fe ತ್ತಿದ್ದರು, ಆಗ್ಗೆ ಶ್ರ್ರೀಮನ್ಮಹಾ ಜ್‌ ಶ್ರಿ) ಕೃಷ್ಣ ಷ್ಣ ರಾಜೇಂದ್ರ ರವರೂ ಶ್ರೀಮದ್ಯುವರಾಜ ಶ್ರೀ ಕಂಠೀರವ ೫೫೫೫೬ ರವರೂ ತಮ್ಮ ಸಹಾಧ್ಯಾಯಿಗಳೊಡನೆ “ಜೋಕರ್‌?” ಎಂಬ ಇಸ್ಪೀಟಾಟ, ಪ್ರಾಣಿಗಳ ಕೂಗುಗಳನ್ನು ಅನುಕರಣ ಮಾಡಿ ಹಾಕುವ ಆಟ, ""ಆಕ್ಟೈಂಗ್‌ ಗೇವತ್‌?? ಎಂಬ ಅಭಿನಯ ಕೌಶಲ ಮುಂತಾದುವುಗಳಲ್ಲಿ ಉದ್ಯುಕ್ತ ರಾಗಿ ಹರ್ಷಿಸುತ್ತಿದ್ದರು. ಬೆಂ ಅರಮನೆಯಲ್ಲಿದ್ದ ತಿಂಗಳುಗಳಲ್ಲಿ ಮಹಾಸ್ವಾ ಜು ಅತು ವಿನೋ ವಾಗಿ ತೀವ್ರಾ ಬಿಲಾಷೆಯಿಂದ ನೆರವೇರಿಸುತ್ತಿ ದ್ದ ಕಾರ್ಯಗಳಲ್ಲೆ ಇಲ್ಲಿ ಸೂಚಿಸಬಹುದಾಗಿದೆ. ಅವರು ಪ್ರತಿ ದಿನವೂ ತೀರ ಗಂಟು ಗಿದ್ದ ಮರದ ತುಂಡುಗಳನ್ನು ಕೊಡಲಿಯಿಂದ ಸೀಳುತ್ತಿದ್ದು ಏಿನೋದಕ್ಕಾಗಿಯೂ ವ್ಯಾಯಾಮಕ್ಕಾಗಿಯೂ ಕೈಕೊಳ್ಳುತ್ತಿದ್ದ ದಲ್ಲಿ ತೀವ್ರಾಸಕ್ತಿಯನ್ನೂ ವಹಿಸುತ್ತಿದ್ದರು. ಬ್ರಿಟಿಷ್‌ ಸಾಮ್‌ ಮುಖ್ಯಾಮಾತೃರಾಗಿದ್ದ ಗ್ಲ್ಯಾಡ್ಕ್ಯನ್‌ ಎಂಬವರು ಪ್ರತಿ ಮರವನ್ನು ಕಡಿಯುತ್ತಿದ್ದುದು ಸಂಬಂಧದಲ್ಲಿ ನೆನಪಿಗೆ ಬರ. ಬೆಂಗಳೂರು ಅರಮನೆಯಲ್ಲಿದ್ದಾಗ ಮಹಾಸ್ವಾಮಿಯವರು e

Se galow eek Es ಕಷಿ Gch 24% Nanded ACES ರ್ಸ್‌ ಸಿ

we Mu ಇಯಂ 7-304, pal Rea ೫.ಟ್ಮ ೬.೬ CW ಕಾ ಕಾಗ MKhan , ಔಯಂಯಯಯ್ಯಂ- Hs ೧.೬ Sake Kas. ಊಂ Mak nN om ಭೋಜ soit Rea Jae «ಎಲ್ಲಿ a, ಆಯೆ ar ತೀಟ ಎಲಂಂ Rall: a ಡಿ someon ant. Hao ಇಲ್ಲ Jode lage ಎಂಬ aha ಒಂ par ಯು na Kua Rey Wado Hald mea al ಗೈಯೊಒ. otc ಟೂ ae ಲ್ಲ ಕಿ ಡಿಂ.. ೦.4 cud Bal wud Batt aaron Devaurdal oll aul Hep Cr Mekala Vanada Tg. he kad (ಒಟ ಒಲ Tefal ves Dy HU place arit ia st ತಲ್ಲ ತಳ್ಳು ಯೂ ra dered (ಟ್ಟ) mld Wu opnavel Tad Ghee Lume Lr V: Muay Codon ah Mena Cd pa SOF. ಆಳಿದ ಮಹಾಸ್ಥ್ವಾನಿಯನರ ಕೈ ಬರಹ (ದಿನಚರಿ ಪುಸ್ತಕದ ಒಂದು ಹಾಳೆಯ ಭಾನ ಚಿತ್ರ)

ವಿದ್ಯಾ ಭ್ಯಾಸ ೯೧

ಉತ್ಸುಕತೆಯಿಂದ ನಡೆಯಿಸುತ್ತಿದ್ದ ಮತ್ತೊಂದು ಕಾರ್ಯವು, ಉತ್ತಮ ರೀತಿಯಲ್ಲಿ ಅಲಂಕೃತವಾಗಿದ್ದ ಎತ್ತಿನ ರಧದಲ್ಲಿ ತಮ್ಮ ಸಹೋದರ ಸಹೋದರಿಯರನ್ನು ಕುಳ್ಳಿರಿಸಿ, ತಾವೇ ಸಾರಥ್ಯವನ್ನು ವಹಿಸಿ ಅರಮನೆಯ ಆವರಣದ ಸಂಚಾರ ಮಾರ್ಗಗಳಲ್ಲಿ ರಥವನ್ನು ಬಿಟ್ಟು ಆನಂದಿಸು ತ್ಕಿದ್ದುದು. ನೀಲಗಿರಿಯ ಅರಮನೆಯಲ್ಲಿದ್ದಾಗಲೂ ಆಗಾಗ ಮಹಾಸ್ವಾಮಿ ಯವರು ಹಾಗೆಯೇ ಮಾಡುತ್ತಿದ್ದರಂತೆ. ತಮ್ಮ ಪ್ರಾರ್ಥನೆಯನ್ನು ಲಾಲಿಸಿ ಮಹಾಮಾತೃಶ್ರೀಯವರು ಎತ್ತಿನ ರಧದಲ್ಲಿ ಮಂಡಿಸಿ ತಾನು ಸಾರಧ್ಯವನ್ನು ವಹಿಸಲು ಅನುಮತಿಸಿದ ದಿನಗಳಲ್ಲ ಮಹಾಸ್ತಾ ಮಿಯವರಿಗೆ ಪರಮಾನಂದ. ಎತ್ತಿನ ರಧದ ಸಾರಧ್ಯವನ್ನು ವಹಿಸಲು ಅವರಿಗಿದ್ದ ಉತ್ಸಾಹಕ್ತೆ ಸರಿಯಾದ ತೀವ್ರಾಸಕ್ತಿಯೇ ಎತ್ತುಗಳ ಯೋಗಕ್ಸೆ| Mn ವನ್ನು ನೋಡಿಕೊಳ್ಳು ವುದರಲ್ಲೂ ಇದ್ದಿತು. ರಥಕ್ಕೆ ಕಟ್ಟುತ್ತ ತ್ರಿದ್ದ ಎತ್ತುಗಳ ನೊಗವನ್ನಿ ಳಿಸಿದಮೇಲೆ ಅವಕ್ಕೆ" ತಾನೇ ಮೈ ತೊಳೆದು, ತಾವೇ ಹುಲ್ಲನ್ನು ಹಾಕೆ, ತಿರುವಿದ್ದ ಅವರೇಕಾಳು ಮತ್ತು ತೆಂಗಿನ ತುರಿ ಉಂಡೆಗಳನ್ನು ಸಹ್ಯ ಮಹಾಸ್ವಾಮಿಯವರು ಅವಕ್ಕೆ ತಾವೇ ತಿನ್ನಿಸು ತ್ತಿದ್ದರು. ಬೇಸಗೆ ಕಾಲದಲ್ಲಿ ನೀಲಗಿರಿಯ ಅರಮನೆಯಲ್ಲಿ ಪಾಠಶಾಲೆಯು ನಡೆಯುತ್ತಿದ್ದಿತು. ಆಗ್ಗೆ ಪ್ರತಿ ಭಾನುವಾರವೂ ನೀಲಗಿರಿಯ ಅತ್ಯುನ್ನತ ಶಿಖರವಾದ ದೊಡ್ಡ ಬೆಟ್ಟ ಶಕ್ಕಾಗಲಿ ಅಧವಾ ನೀಲಗಿರಿಯಮೇಲೆ ಮೈಸೂರು ಸಂಸ್ಥಾ ನದ ಕಡೆಗಿರುವ "ಕ ವೈಕಾರಾ'? ಜಲಪಾತದ ಸಮಿಾಪಕ್ಕಾಗಲಿ ಅಧವಾ «ಲಾರೆನ್‌ ಅಸ್ಫೈಲಮ್‌” ಸರೋವರದ ಬಳಿಗಾಗಲಿ ವಿನೋದ ಕೂಟಕ್ಕಾಗಿ ಮಧಾಸ್ವಾಮಿಯವರು ತಮ್ಮ ಸೋದರ ಸೋದರಿಯ ರೊಡನೆಯೂ, ತಮ್ಮ ಸಹವಾರಿಗಳೊಡನೆಯೂ ದಯಮಾಡಿ ಅಲ್ಲಿ ನಲಾಹಾರಾದಿಗಳು ಮುಗಿದಮೇಲೆ ನೀಲಗಿರಿ ಅರಮನೆಗೆ ಹಿಂತಿರುಗು ತ್ತಿದ್ದರು, ವಿನೋದ ಕೂಟಕ್ಕಾಗಿ ಹಾಗೆ ಅಲ್ಲಿಗೆ ತೆರಳಿದಾಗ್ಗೆ, ಮಹಾ ಮಾತೃಶ್ರೀಯವರ ನವಮಾರಿ ಚಿತ್ರೈಸುತ್ತಿ, ದ್ದ ಕಾಲುದಾರಿಗಳಿಗೆಲ್ಲ 'ಬ್ಬಿಬ್ಬ ರು ಸಹವಾಠಿಗಳ ಸಹಾಯದೊಡನೆ ಭಕ್ತಿಯಿಂದ ಮಹಾಸ್ವಾಮಿಯರೇ ನೀರನ್ನು ಚುಮಕಿಸಿ, ಮಹಾಮಾತೃಶ್ರೀಯವರು ಮಂಡಿಸಲು ಒಂದು ಸಣ್ಣ ಡೇರೆಯನ್ನು ಹೊಡೆದು ನಿಕ್ಲಿಸುತ್ತಿದ್ದರು. ಅದನ್ನು ಕಂಡು ಮಹಾಮಾತೃಶ್ರೀಯವರಿಗೆ ಬಹಳ ಸಂತೋಷ. ವಿನೋದ ಕೂಟಗಳು ನಡೆದಾಗ್ಗೆ, ಮಹಾಸ್ವಾಮಿಯವರೇ ತಮ್ಮ ಸೋದರ ಸೋದರಿಯರಿಗೂ ಸಹಪಾಠಿಗಳಿಗೂ ಫಲಾಹಾರ ಸಾಮಗ್ರಿಗಳನ್ನು ಆದರ ವಿಶ್ವಾಸಗಳಿಂದ

೯೨ ಆಳಿದ ಮಹಾಸ್ವಾಮಿಯವನರು

ವಿನಿಯೋಗಿಸುತ್ತಿದ್ದ ಬಗೆಯನ್ನು ' ಕಂಡು ಮಹಾಮಾತೃಶ್ರೀಯನರು ಹಿಗ್ಗುತಿ ತ್ರಿದ್ದರು, ಹೀಗೆ ಅವರು ಪಾಠಶಾಲಾ IE ಜೊತೆಗೆ ಇತರ ನಾನಾ ವಿಚಾರಗಳಲ್ಲಿ ಸಹ, ತೀವ್ರಾಸಕ್ಕಿಯನ್ನೂ ಔತ್ಸುಕ್ಯವನ್ನೂ ತೋರಿಸುತ್ತಿ ದ್ದ ರು. ಆಳಿದ ಮಹಾಸಾ _ಮಿಯವರಾದ ಶ್ರೀಮನ್ಮಹಾರಾಜರವರ Fe ಶ್ರೀಮದ್ಯುವರಾಜರವರ' ಸಹಾಧ್ಯಾಯಿಗಳಾಗಿದ್ದ ವರಲ್ಲಿ, ಕೆಲವರ ಹೆ ಗಳನ್ನು ಓಂದೆಯೇ ಸಲಾಕೆ ಶ್ರಿ (ಮಾನ್‌ ಸಹಾಧ್ಯಾಯಿಗಳು ತಿರುಮಲಸ್ತಾಮಿಯವರು, ಶ್ರೀಮಾನ್‌ ಗುಂಡಪ್ಪ ನನರು ಮುಂತಾದವರು ಆಳಿದ ಮಹಾಸ್ತಾಮಿ

ಯವರೊಡನೆ ಸ್ವಲ್ಪ ಸ್ವಲ್ಪ ಕಾಲ ವ್ಯಾಸಂಗ ಮಾಡುತ್ತಿದ್ದು ಪಾಠಶಾಲೆ ಯನ್ನು ಬಿಟ್ಟು, ಹೋದರು. "ರಾಯಲ್‌ ಸ್ಕೂಲ್‌?” ವಾಠಶಾಲೆಯು

ನಡೆದ ವಶೆಗೂ. ಅವರೊಡನೆ ವ್ಯಾಸಂಗ ಮಾಡುತ್ತಿ, ದ್ಹವರು ಶ್ರೀಮಾನ್‌ ಓಟ. ಎಸ್‌. ಅಲೀಖಾನ್‌ರವರು; ಶ್ರೀಮಾನ್‌ ಎ. ಸಿ. ಬಸವರಾಜ ಅರ

ನವರು; ಮತ್ತು ಶ್ರೀಮಾನ್‌ ಬಾದಾಮಿ ಶಂಕರರಾಯರು. Rl ಶ್ರೀಮಾನ್‌ ಬಾದಾಮಿ ಲಿಂಗೋಪಂತರನರು, ಶ್ರೀಮಾನ್‌ ಎಸ್‌. ಶಾಮಣ್ಣನವರು, ಶ್ರೀಮಾನ್‌ ಗಜಾನನ ಕರ್ವಿಯವರು ಮತ್ತು ಶ್ರೀಮಾನ್‌ ಬಿ. ವೆಂಕಟನು ಬ್ಬ ರಾಯರವರು- ನಾಲ್ವರನ್ನೂ ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಅವರು ಹೈ ಸ್ವೂಲು ವ್ಯಾಸಂಗಕ್ಕಾಗಿ ಕಳುಹಿಸಿ ಅವರಿಗೆ ವಿದ್ಯಾರ್ಥಿ ವೇತನಗಳನ್ನು ಕೊಡಿಸಿದರು. ಈಗಿನ ದಿವಾನ್‌ರವರಾದ ಅಮಿಾಾನ್‌-ಉಲ್‌-ಮುಲ್ಚ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರೂ, ಶ್ರೀಮಾನ್‌ ಎಂ. ಎಸ

ರಾಮಚಂದ್ರ ಚಕಕ ಮತ್ತು ಶ್ರೀಮಾನ್‌ ೩.2೫೬: ೧೯೦೦ನೆಯ ಇಸವಿಯಲ್ಲಿ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದೆ ಕಾಲೇಜು ವ್ಯಾಸಂಗಕ್ಕೆ ತೆರಳಿದರು. ಶ್ರೀಮಾನ್‌ ಸಿ. ವಿ. ಸುಬ್ರಹ್ಮಣ್ಯರಾಜ ಅರಸಿನನರೂ ಮತ್ತು ಶ್ರೀಮಾನ್‌ ಎಂ. ಸಿ. ಸುಬ್ಬರಾಜ ಅರಸಿನವರೂ ಸಹ ಮಹಾಸ್ವಾಮಿಯವರ ಸಹಾಧ್ಯಾಯಿ ಗಳಾಗಿದ್ದರು. ೧೯೦೧-೧೯೦೨ನೆಯ ವರ್ಷದಲ್ಲಿ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒದೆಯರವರ ಸಹಾಧ್ಯಾಯಿಗಳಾಗಿದ್ದವರು ಆರು ಮಂದಿ: ಅವರುಗಳಾರೆಂದರೆ: ಶ್ರೀಮಾನ್‌ ಎಂ. ಜಿ. ಮ್ಸೇಕ್ರಿ ಯವರು, ಶ್ರೀಮಾನ್‌ ಎಂ. ಚನ್ನರಾಜ ಅರಸಿನವರು, ಶ್ರೀಮಾನ್‌ ಕೆ. ಸುಬ್ಬ ರಾಯರವರು, ಶ್ರೀಮಾನ್‌ ಎಚ್‌. ಮಲ್ಲರಾಜ ಅರಸಿನವರು,

ವಿದ್ಯಾ ಭ್ಯಾ ೯ಫ್ಲಿ

ಶ್ರೀಮಾನ್‌ ಎಚ್‌. ಮುದ್ದರಾಜ ಅರಸಿನವರು ಮತ್ತು ಶ್ರೀಮಾನ್‌ ಬಿ. ದಾಸಪ್ಪ ನವರು. ಶ್ರೀಮಾನ್‌ ಕಾಶೀನಾಧ ಕರ್ನಿಯವರು, ಶ್ರೀಮಾನ್‌ ಎಫ್‌. ಸಿ. ದೇವರಾಜ ಅರಸಿನವರು, ಈಚೆಗೆ ದಿವಂಗತರಾದ ಶ್ರೀಮಾನ್‌ ಫ್ರೀ ಕೃಷ್ಣೇ ಅರಸಿನವರು ಮುಂತಾದವರು ಮೊದಲೇ ಕೆಲಕೆಲವು ವರ್ಷಗಳ ಕಾಲ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ಜೊಕಿಯಲ್ಲಿ ವ್ಯಾಸಂಗ ಮಾಡಿದ್ದರು. ಆಳಿದ ಮಹಾಸ್ವಾಮಿಯವರು ಹನ್ನೆರಡು ವರ್ಷದವರಾಗಿದ್ದಾಗಲೇ ಪ್ರಾಣಿದಯೆಯೂ ಅನುಕಂಪ ಬುದ್ಧಿಯೂ ಮೂರ್ತಿವೆತ್ತಂತೆ ವರ್ತಿಸು ತ್ತಿದ್ದರು. ಅವರು ತಮ್ಮ ಸಹಾಧ್ಯಾಯಿಗಳೊಡನೆ ನಿರೀಕ್ಷೆಗೆ ಮಾರಿದ ಲೋಕರಂಜನ ಮಹಲಿನಲ್ಲಿ ವಾಸಮಾಡಲು ವರ್ತನೆ ಪ್ರಾರಂಭವಾದ ತರುಣದಲ್ಲೊಂದುದಿನಗೌಳಿಗನು ಹಸುವಿನ ಹಿಂಗಾಲುಗಳನ್ನು ಹಗ್ಗದಿಂದ ಬಿಗಿದು, ಅದರ ಅಗಡುತನವನ್ನು ಅಡಗಿಸಲು ಅದನ್ನು ಹೊಡೆದು, ಕರುವನ್ನು ದೂರವಾಗಿ ಕಟ್ಟ, ಹಾಲನ್ನು ಕರೆಯುತ್ತಿದ್ದುದನ್ನು ನೋಡಿದರು. ಕಾರಣಾಂತರದಿಂದ ಹಸುವಿನ ಕಣ್ಣಿನಲ್ಲಿ ನೀರು ಸುರಿಯುತ್ತಿದ್ದುದನ್ನು ಕಂಡು ಅದು ದುಃಖಾವೇಗದಿಂದ ಸಂಕಟಪಡುತ್ತಿದ್ದುದಾಗಿ ಭಾವಿಸಿ, ಅಷ್ಟರಲ್ಲಿ ಕರುವು ಮುಂದಕ್ಕೆ ಬಂದು ಹಾಲು ಕುಡಿಯುವ ಪ್ರಯತ್ನ ಮಾಡಿ ಕೊರಳನ್ನು ಚಾಚಿದ ರಭಸದಲ್ಲಿ ಅದರ ಕೊರಳಿನ ಹಗ್ಗವು ಬೀರಿ ಕೊಂಡು ಬಾಧೆಯಾಗಿ ಕರುವು ""ಗೊರಗೊರ?' ಎಂದು ಶಬ್ದ ಮಾಡಿದು ದನ್ನೂ ಅವರು ಕಂಡರು. ಮಹಾಸ್ವಾಮಿಯವರ ಎಳೆಯ ಮನಸ್ಸಿನಲ್ಲಿ ಕರುಣೆಯ ಪ್ರವಾಹವು ಉಕ್ಕಿ, ಅವರು ಕಂಬನಿದುಂಬಿದರು. ಪರಿವಾರ ದವರು ಕಳವಳದಿಂದ ಓಡಿಬಂದು ಅದಕ್ಕೆ ಕಾರಣವನ್ನು ಕೇಳಿದಾಗ, «ಇಂಧಾ ಹಿಂಸೆಯ ಹಾಳು ಹಾಲನ್ನು ನಾವು ಕುಡಿಯಬೇಕೆ? ನಮ್ಮ ಹೊಟ್ಟಿ ಗಾಗಿ ಮೂಗು ಪ್ರಾಣಿಗಳಿಗೆ ಹೀಗೆ ಚಿತ್ರಹಿಂಸೆಯೆ?'' ಎಂದು ಕಷ್ಟದಿಂದ ಹೇಳಿ ಬಿಕ್ಕಿ:ಬಿಕ್ಕಿ ಅಳತೊಡಗಿದರು. ಪರಿವಾರದವರು ಬಗೆ ಬಗೆಯ ಸಮಾಧಾನೋಕ್ತಿಗಳನ್ನಾಡಿ ಸಂತೈಸಿ ಅದು ತುಂಟಿ ಹಸುವಾಗಿದ್ದ ಕಾರಣ ಹಾಗೆ ಮಾಡಬೇಕಾಯಿತೆಂದು ಹೇಳಿ ಸಾಧುವಾದ ಹಸುವಿನ ವಿಷಯದಲ್ಲಿ ಹಾಗೆ ಮಾಡುವುದಿಲ್ಲವೆಂದರು. ಅದಕ್ಕೆ ಉತ್ತರವಾಗಿ ಮಹಾಸ್ವಾಮಿಯವರು, "ಹಾಗೂ ಆಗಲಿ. ಕರುನಿಗೆ ಹಾಲು ಬಿಡದೆ ಬಡಕಲಾಗಿ ಮಾಡಿರುವುದೇಕೆ? ದೂರವಾಗಿ ಕಟ್ಟುವುದೇಕೆ? ಮೂಳೆ

ಗಳನ್ನೆಣಿಸುವಂತೆ ಮಾಡಿರುವುದೇಕೆ?'' ಎಂದು ಕೇಳಿದರು. ಪ್ರಶ್ನೆ

೯೪ ಆಳಿದ ಮಹಾಸ್ವಾನವಿಯವರು

ಗಳಿಗೆ, "" ಗೌಳಿಗನ ಬಡತನ, ಹಾಲನ್ನು ಮಾರಿ ಜೀವನಮಾಡುವ ಹೊಟ್ಟೆಯ ಆತುರ”? ಎಂದು ಪರಿಜನರು ಉತ್ತರ ಹೇಳಿದರು. ಅದಕ್ಕೆ ಮಹಾಸ್ವಾಮಿಯವರು, ""ಈ ಅನ್ಯಾಯದ ಹಾಲನ್ನು ನಮ್ಮ ಹೊಟ್ಟಿಗೆ ಹುಯ್ದುಕೊಳ್ಳಬೇಕೇನೊ?? ಎಂದು ಹೇಳಿ ಹಾಲನ್ನೆಲ್ಲ ಕರುವಿಗೇ ಕುಡಿಸಿಬಿಟ್ಟರು. ಅದನ್ನು ಕಂಡು ಅಲ್ಲಿದ್ದವರು, *" ಹೀಗೆ ಪ್ರತಿ ದಿನವೂ ಅಸ್ಟು ಹಾಲನ್ನೂ ಪೂರ್ತಿಯಾಗಿ ಕರುವೇ ಕುಡಿದರೆ ಅದಕ್ಕೆ ಅಜೀರ್ಣ ವಾಗುತ್ತದೆ. ಇದರಮೇಲೆ ತುಂಟಿ ಹಸುವಾದ್ದರಿಂದ ಕಾಲು ಕಟ್ಟಿ ಹಾಲು ಕರೆಯಬೇಕಾಯಿತು. ಮಾಫ್‌ ಮಾಡಬೇಕು, ಮಾಸ್ವಾಮಿ'' ಎಂದರು. ಆಗ ಮಹಾಸ್ವಾಮಿಯವರು, "ತುಂಟಿ ಹಸುವೋ ಗಿಂಟಿ ಹೆಸುಮೋ! ನಮಗೆ ಹೀಗೆ ಕರೆದ ಹಾಲು ಇನ್ನು ಬೇಡ. ಸಾಧುವಾದ ಹಸುವನ್ನು ತಂದು, ಹಿಂಸೆಯಿಲ್ಲದೆ ಹಾಲು ಕರೆದು ಕೊಟ್ಟಿರೆ ಆಗಬಹುದು. ಇಲ್ಲವಾದರೆ ಇನ್ನುಮೇಲೆ ಹಾಲೇ ಬೇಡ?” ಎಂದು ಅನ್ರಣೆ ಕೊಡಿಸಿದರು. ಮಾರನೆಯ ದಿನ ಬೇರೆ ಹಸುವು ಬಂದಾಗ ಮಹಾಸ್ವಾಮಿಯವರು, «ಕರುವನ್ನು ಹಗ್ಗ ದಲ್ಲಿ ಕಟ್ಟಿಹಾಕಕೂಡದು. ಅದು ಕೊರಳನ್ನು ಮುಂದಕ್ಕೆ ನೀಡಿದಾಗ ಬಾಧೆಯಾಗಲು ಅವಕಾಶ ಕೊಡಕೂಡದು. ಕರುವನ್ನು ಹೆಗ್ಗದಲ್ಲಿ ಕಟ್ಟಿದೆ ಕೈಯಲ್ಲಿ ಒಬಡಿದುಕೊಂಡಿರಬೇಕು. ಕರುವಿಗೆ ಅರ್ಧ ಹಾಲು ಬಿಡಬೇಕು?” ಎಂದು ಆಜ್ಞಾಪಿಸಿ, ಹಸುವಿಗೆ ಹಿಂಸೆ ಮಾಡದೆ ಹಾಲನ್ನು ಕರೆದುದನ್ನು ಕಣ್ಣಾರೆ ನೋಡಿ ಮನಸ್ಸಿಗೆ ಸಮಾಧಾನ ಮಾಡಿಕೊಂಡರು. ಅಷ್ಟಕ್ಕೇ ಅವರ ಮನಸ್ಸಿಗೆ ತೃಪಿ,ಯಾಗಲಿಲ್ಲ. ಆಗಾಗ ಇತರರಾರಿಗೂ ಗೋಚರವಾಗದಂತೈೆ ಎಲ್ಲಿ ಬಡಕಲು ಕರುವನ್ನು ಕಂಡರೂ ಅದನ್ನು ಆದರದಿಂದ ಮೈದಡನಿ, ಗರಿಕೆ ಹುಲ್ಲನ್ನು ತಿನ್ನಿಸಿ, ಒಂದು ಚೌಕದಲ್ಲಿ ರೂಪಾಯಿಗಳನ್ನು ಬಿಗಿದು ಅದರ ಕೊರಳಿಗೆ ಕಟ್ಟ, ಬಳಿಕ ನಂಬಿಕೆಗೆ ಪಾತ್ರರಾದ ಆಳುಗಳನ್ನು ಕರೆದು ಅದನ್ನು ಅದರ ಯಜಮಾನನ ಬಳಿಗೆಬಿಟ್ಟು ಬರುವಂತೆ ಹೇಳುತ್ತಿದ್ದರು. ಮಹಾಪ್ರಭುಗಳವರಿಗೆ ಬಾಲ್ಯದಿಂದಲೂ ಪ್ರಾಣಿಗಳಲ್ಲಿ ಅತ್ಯಂತ ಪ್ರೀತಿ. ಬಾಲ್ಯದಲ್ಲಿ ಮಹಾಸ್ತ್ವಾಮಿಯವರು ಕಂಚಿ ಹಸುಗಳನ್ನು ಕೊಳ್ಳಲು ಎಷ್ಟು ಹಣವನ್ನಾದರೂ ಕೊಟ್ಟು ಬಿಡುತ್ತಿದ್ದರು. ಕರುಗಳನ್ನು ಕಂಡರಂತೂ ಆಗ್ಗೆ ಅವರಿಗೆ ಬಹಳ ಪ್ರೀತಿ. ಒಂದುಸಲ ಅವರು ಸುಂದರ ವಾದ ಕರುವೊಂದನ್ನು ಕಂಡು ಅದನ್ನು ಕೊಂಡುಕೊಳ್ಳ ಲಿಚ್ಚಿಸಿದರು. ಕರುವು ಒಬ್ಬ ಅಗಸರವನಿಗೆ ಸೇರಿದ್ದ ಕಾರಣ, ಆತನನ್ನು ಕರೆಯಿಸಿ ಕೇಳಿದಾಗ, ಅರಮನೆಯಲ್ಲಿ ಮಹಾಸ್ವಾಮಿಯವರು ತನಗೊಂದು

ವಿದ್ಯಾಭ್ಯಾಸ ೯೫

ಊಳಿಗವನ್ನು ವಂಶಪಾರಂಪರ್ಯವಾಗಿ ಕೊಡಿಸಿದರೆ ತಾನು ಅದನ್ನು ವಿಕ್ರೆಯಿಸುವುದಾಗಿ ಆತನು ಅರಿಕೆ ಮಾಡಿದನು. ರೀತಿ ಉದ್ಯೋಗ ವನ್ನು ಕೊಡಿಸುವುದಕ್ಕೆ ನಿದಾರ್ಧಿಗಳಾಗಿದ್ದ ತಮಗೆ ಅಧಿಕಾರವಿರಲಿಲ್ಲ ವೆಂದೂ, ಕರುವಿನ ಬೆಲೆಯ ಮೂರು ನಾಲ್ಕರಷ್ಟು ಮೊಬಲಗನ್ನು ಬೇಕಾದರೂ ತಾವು ಸಂತೋಷದಿಂದ ಕೊಡುವುದಾಗಿಯೂ ನಮುಹಾಸ್ಟಾವಿ ಯವರು ಅಪ್ಪಣೆ ಕೊಡಿಸಿದರು. ಆತನು ಅದಕ್ಕೆ ಸಮ್ಮತಿಸದೆಹೋಗಲು, ಅವರು ತಮಗೆ ಆಶಾಭಂಗವುಂಟಾದುದಕ್ಕಾಗಿ ಒಂದೆರಡು ದಿನಗಳು ಖಿನ್ನಮನಸ್ಕರಾಗಿದ್ದರು.

ಹಸುಗಳಿಗೂ ಕರುಗಳಿಗೂ ಆರೈಕೆ ಮಾಡಿಸುವುದರಲ್ಲಿ ಮಹಾಸ್ವಾಮಿ ಯವರಿಗೆ ಬಾಲ್ಯದಿಂದಲೂ ತೀವ್ರಾಸಕ್ತಿ. ಗೋಕುಲಾಷ್ಟಮಿಯ ಮೆರೆವಣಿಗೆಯಲ್ರ ಅವರಿಗೆ ಆಸ್ಥೆ. ಆಗಿನ ಮೆರೆನಣಿಗೆಯಲ್ಲಿ ಮಹಾರಾಜರ ಹಸು, ಯುವರಾಜರ ಹಸು, ಶ್ರೀ ಜಯಲಕ್ಸನ್ಮುಣ್ಣಿಯನರ ಹಸು, ಶ್ರೀ ಕೃಷ್ಣಾಜಮ್ಮಣ್ಣಿಯನರ ಹಸು, ಶ್ರೀ ಚಲುನಾಜಮ್ಮಣ್ಣಿಯವರ ಹಸು, ಇವುಗಳೂ ಹೋಗುತ್ತಿದ್ದುವು. ಅರಮನೆಯ ವಸ್ತ್ರಾಭರಣ ಗಳಿಂದ ಅವುಗಳಿಗೆ ಅಂದವಾಗಿ ಅಲಂಕಾರ ಮಾಡಿಸುವುದರಲ್ಲಿ ಸೋದರ ಸೋದರಿಯರು ಪ್ರತಿಸ್ಸರ್ಧಿಗಳಾಗಿ ಸಡಗರನಡುತ್ತಿದ್ದುದನ್ನು ಕಂಡು ಮಹಾಮಾತೃಶ್ರೀಯವರು ಹರ್ಷಿಸುತ್ತಿದ್ದರು. ಬಾಲಕರಾಗಿದ್ದ ಮಹಾ ಪ್ರಭುಗಳವರು ಪಟ್ಟದ ಆನೆ ಮುಂತಾದುವುಗಳಿಗೆ“ ತಾವೇ ಎದುರಿಗೆ ನಿಂತು- ಅಂದವಾಗಿ ಬಣ್ಣ ಹಾಕಿಸುತ್ತಿದ್ದರು. ಆನೆಯಮೇಲೆ ಸವಾರಿ ಮಾಡುವುದರಲ್ಲಿಯೂ ಮಹಾಸ್ವಾಮಿಯವರಿಗೆ ಬಹಳ ಇಷ್ಟ. ಅವರು ತಮ್ಮ ಕುದುರೆಗಳ ಹೆಸರುಗಳನ್ನು ಯಾವ ಅನುಕ್ರಮದಲ್ಲಿ ಕೂಗಿದರೆ ಅನುಕ್ರಮದಲ್ಲಿ ಅವು ಓಡಿಬರುತ್ತಿದ್ದ ಮಟ್ಟಿಗೆ ಅವುಗಳ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದರು. ಹಸುಗಳಿಗೂ, ಕುದುರೆಗಳಿಗೂ, ಆನೆಗಳಿಗೂ ಸ್ವಹಸ್ತದಿಂದ ಮೇವನ್ನು ತಿನ್ನಿಸಲು ಅವರಿಗೆ ಪರಮಾನಂದ. ಅವರು ಆಗ್ಗೆ ಅನೇಕ ನಾಯಿಗಳನ್ನೂ ಸಾಕಿದ್ದರು. ಅವುಗಳಲ್ಲಾರಾದರೂ ಕ್ರೌರ್ಯವನ್ನು ತೋರಿಸಿದರೆ, ತಮ್ಮ ಅಸಮಾಧಾನವನ್ನು ಅವರು ವ್ಯಕ್ತ ಗೊಳಿಸುತ್ತ, ಅವುಗಳನ್ನು ಆದರದಿಂದ ಪೋಸಿಸುತ್ತಿದ್ದರು. ಕುದುರೆ ಸವಾರಿ ಮಾಡುವಾಗ ಒಂದೇ ಕುದುರೆಯು ದಣಿಯುವವರೆಗೂ ಸವಾರಿ ಮಾಡದೆ, ಬೇರೆ ಬೇರೆ ಕುದುರೆಗಳನ್ನೇರಿ ಸವಾರಿ ಮಾಡುತ್ತಿದ್ದುದು ಮಹಾ ಸ್ವಾಮಿಯವರ ಪದ್ದತಿ. ಪಕ್ಸಿಗಳನ್ನು ಸಾಕುವುದರಲ್ಲಿ ಮಾತ್ರ ಅವರಿಗೆ ಆಶೆಯಿರಲಿಲ್ಲ.

೯೬ ಆಳಿದ ಮಹಾಸ್ವಾಮಿಯವರು

ತರು ಗುಲ್ಮ ಲತಾದಿಗಳು ಸ್ಥಾವರವಾಗಿದ್ದರೂ ಅವಕ್ಕೂ ಜೀವ ವುಂಟಿಂದೂ, ಅವೂ ಮಟ್ಟಗೆ ಪ್ರಾಣಿಗಳೆಂದೂ ಮಹಾಸ್ವಾಮಿಯವರಿಗೆ ಅಚಲವಾದ ನಂಬಿಕೆ. ಆದಕಾರಣ, ಗಿಡ ಮರಗಳನ್ನು ನೋಡಿದರೇ ಅವರಿಗೆ ಆತ್ಮೀಯತೆಯ ಆನಂದ; ಹೂಗಳನ್ನು-- ಮುಖ್ಯವಾಗಿ ಗುಲಾಬಿ ಹೂಗಳನ್ನು ಕಂಡರೆ ಅಪಾರವಾದ ಪ್ರೇಮ. ಉದ್ಯಾನದಲ್ಲಿ ಮಹಾ ಜನರು ನೋಡಿ ಹರ್ಷಿಸುವ ಅವಕಾಶವು ತಪ್ಪುವಂತೆ ಯಾರಾದರೂ ಹೂಗಳನ್ನು ಕಿತ್ತರೆ, ಮಹಾಸ್ವಾಮಿಯವರು ಅಸಮಾಧಾನಸಡುತ್ತಿದ್ದರು. ತಮ್ಮ ಸಹಾಧ್ಯಾಯಿಗಳಲ್ಲಾ ರಾದರೂ ಉದ್ಯಾನದ ಹೂಗಳನ್ನು ಕಿತ್ತರೆ ಕೂಡ ಅವರಿಗೆ ಅಸಮಾಧಾನ. ಒಂದು ಸಲ, ತಮ್ಮ ಸಹಾಧ್ಯಾಯಿ ಗಳಲ್ಲೊಬ್ಬರು ಉದ್ಯಾನದಲ್ಲಿ ಹೂಗಳನ್ನು ಕಿತ್ತಾಗ, ಅವರು "" ಜೋಕೆ! ಇನ್ನುಮೇಲೇನಾದರೂ ಹೀಗೆ ಮಾಡಿದರೆ ಸ್ನೇಹವನ್ನೂ ಗಮನಿಸದೆ ಪೋಲೀಸಿನವರಿಗೆ ಹಿಡಿಸಿ ಕೊಟ್ಟು ಬಿಡುತ್ತೇನೆ? ಎಂದು ಹೇಳಿ ಹೆದರಿಸಿ ದರು. ಮಹಾಸ್ವಾಮಿಗಳ ಸಹಾಧ್ಯಾಯಿಗಳಲ್ಲಿ ಮತ್ತೊಬ್ಬರು ಒಂದು ದಿನ ಉದ್ಯಾನದಲ್ಲಿದ್ದ ಹೂಗಳನ್ನು ಕಿತ್ತು, "" ಪೂಜೆಗಾಗಿ ಹೂಗಳನ್ನು ಕಿತ್ತೆ” ಎಂದು ತಿಳಿಸಿದಾಗ ಅವರು, ಪೂಜೆಗೆ ಬೇರೆ ಹೂಗಳನ್ನು ತರಿಸಬೇಕೇ ಹೊರತು, ಉದ್ಯಾನದ ಹೂಗಳನ್ನು ಕಿತ್ತು ಉದ್ಯಾನದ ಸೊಬಗನ್ನು ಹಾಳು ಮಾಡಬಾರದು. ಉದ್ಯಾನದ ಸೌಂದರ್ಯವನ್ನು ಕಾವಾಡುವುದೂ ದೇವರಿಗೆ ಇಷ್ಟವೇ. ಆದಕಾರಣ, ಅದೂ ದೇವರ ಪೂಜೆಯೇ” ಎಂದರು. ಹೀಗೆಂದ ಮಾತ್ರವೇ ಅವರು ತಮ್ಮ ಸಹಾಧ್ಯಾಯಿಗಳನ್ನು ತಮಗೆ ಸಮಾನಸ್ಮಂಧರಂತೆ ಭಾವಿಸಿ ಪ್ರೀತಿಸುತ್ತಿರಲಿಲ್ಲವೆಂದು ಭಾವಿಸಲು ಕಾರಣವಿಲ್ಲ. ಅವರೂ ಅವರ ಸೋದರರೂ ತಮ್ಮ ಪದನಿಯನ್ನೇ ಗಮನಕ್ಕೆ ತಾರದೆ, ತಮ್ಮ ಸಹಾಧ್ಯಾಯಿಗಳನ್ನು ತಮಗೆ ಸಮಾನರಾಗಿಯೇ ಕಂಡು ಪೂರ್ಣವಾದ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ಉಪಾಧ್ಯಾಯರು ಗಳು ಅವರಲ್ಲಿ ಬೆಳೆಯಿಸಿ ಅಭಿವೃದ್ಧಿಗೊಳಿಸುತ್ತಿದ್ದುದು ಅದೇ ಮನೋ ಧರ್ಮವನ್ನೇ. ತಮ್ಮ ಸಹಾಧ್ಯಾಯಿಗಳಿಗೂ ತಮಗಿದ್ದಂತೆ ಊಳಿಗದವರಿರ ಬೇಕು; ತಮ್ಮ ಸಹಾಧ್ಯಾಯಿಗಳೂ ತಾವು ನೋಡಿದಂತೆ ನೋಟಗಳನ್ನು ನೋಡಬೇಕು; ಅವರೂ ತಾವು ಭುಂಜಿಸಿದಂತಹೆ ಆಹಾರವನ್ನು ಭುಂಜಿಸ ಬೇಕು ಎಂಬುದೇ ಮಹಾಸ್ವಾಮಿಯವರಿಗಿದ್ದ ಅಭಿಲಾಷೆ. ಅವರು ತಮ್ಮ ಸಹಾಧ್ಯಾಯಿಗಳಲ್ಲಿ ಕೆಲವರು ಹಲವು ಸನ್ನಿವೇಶಗಳಲ್ಲಿ ಬಹಳ ಅಸಭ್ಯತೆ ಯಿಂದ ವರ್ತಿಸಿ ರೇಗಿ ಬಿರುನುಡಿಗಳನ್ನಾಡಿದರೂ ಕೂಡ-- ರೀತಿ ದುಡುಕಿ ನಡೆದ:ದಕ್ಕಾಗಿ-- ನಗುತ್ತ ವಾಸ್ತವ ಸರಿಸ್ಸಿತಿಯೇನೆಂಬುದನ್ನು

ವಿದ್ಯಾಭ್ಯಾಸ ೯೭

ವಿವರಿಸಿ ಹೇಳಿ, ಕೇಗಿದ್ದವರೇ ತಮ್ಮ ತಪ್ಪು ತಿಳಿವಳಿಕೆಯನ್ನು ಮನಗಂಡು ಅದಕ್ಕಾಗಿ ನಾಚುವಂತೆ ಮಾಡಿದ ನಿದರ್ಶನಗಳಿವೆ. ಮಹಾಸ್ವಾಮಿಯವರು ಯಾವ ಸನ್ನಿವೇಶದಲ್ಲಾಗಲಿ, ತಮ್ಮ ಸಹಾಧ್ಯಾಯಿಗಳಲ್ಲರಿಗಿಂತ ತಾವು ಶ್ರೇಷ್ಠರೆಂಬ ಮನೋಧರ್ಮವೇ ಇಲ್ಲದೆ, ಅವರಲ್ಲಾರಾದರೂ ತಮ್ಮನ್ನು ಅನ್ಯಾಯವಾಗಿ ಕಾಡಿದಾಗಲೂ ಶಾಂತರಾಗಿಯೇ ಇರುತ್ತಿದ್ದರು. ಒಂದು ಸಲ್ಕ ಮಹಾಸ್ವಾಮಿಯವರ ಜೊತೆಯ ನಿದ್ಯಾರ್ಥಿಗಳಲ್ಲೊಬ್ಬರು ಕಠಿನ ವಾದೊಂದು ಲೆಕ್ಕವನ್ನು ಇತರರಿಗಿಂತ ಮುಂಚೆಯೇ ಮಾಡಿ ಮುಗಿಸಿ ಶ್ರೀಮಾನ್‌ ಫ್ರೇಸರ್‌ ಅವರ ಶ್ಲಾಘನೆಯನ್ನು ಸಡೆದರು. ಆಗ ಮಹಾ ಸ್ವಾಮಿಯವರು ರೆಕ್ಕವನ್ನು ತೋರಿಸಬೇಕೆಂದು ಆತನನ್ನು ಕೇಳಿದಾಗ ಆತನು ತೋರಿಸುವುದಿಲ್ಲವೆಂದರು. ಉಪಾಧ್ಯಾಯರು, «« ನೀವು ಇವೊತ್ತು ಇತರರಿಗಿಂತ ಮುಂಚಿತವಾಗಿ ಎಂದಿನಂತೆ ಲೆಕ್ಕವನ್ನೇಕೆ ಮಾಡಲಿಲ್ಲವೋ ತಿಳಿಯದು. ಇದು ವಿಚಿತ್ರವಾಗಿದೆ. ಆತನನ್ನೇಕೆ ಕೇಳಬೇಕು? ನೀವೇ ಲೆಕ್ಟವನ್ನು ಮಾಡಬೇಕು?” ಎಂದು ಹೇಳಿದರು. ಮಹಾಸ್ವಾಮಿ ಯವರು ಲೇಶಮಾತ್ರವೂ ಅಸಮಾಧಾನಸಡದೆ ಲೆಕ್ಕವನ್ನು ಮಾಡ ಲುದ್ಯುಕ್ತರಾದರು. ಶ್ರೀಮಾನ್‌ ಫ್ರೇಸರ್‌ ಅವರ ಶ್ಲಾಘನೆಯನ್ನು ಮೊದಲೇ ಪಡೆದಿದ್ದ ವಿದ್ಯಾರ್ಥಿಯು ಕೊಂಚ ಗರ್ವದಿಂದ ಕೂಡಿ ಕೊರಳನ್ನು ಕೊಂಕಿಸಿ ಅಪಹಾಸ್ಯದ ದೃಷ್ಟಿಯಿಂದ ನೋಡುತ್ತ ಅಣಕದ ಚೇಷ್ಟೆ ಮಾಡಿದಾಗ ಕೂಡ, ಮಹಾಸ್ಟಾಮಿಯವರು ಪ್ರಸನ್ನ ಗಂಭೀರ ವಾದ ಮುಖ ಮುದ್ರೆಯಿಂದಿದ್ದರು. ಶ್ರೀಮಾನ್‌ ಫ್ರೇಸರ್‌ ಅವರು ಅದನ್ನು ಗಮನಿಸಿ ಅವರನ್ನು ತಮ್ಮ ಸಮಾಪಕ್ಕೆ ಕರೆದು, *" ಮನ್ಮಹಾ ರಾಜರವರ ವರ್ತನೆಗೂ ನಿಮ್ಮ ವರ್ತನೆಗೂ ಇರುವ ಅಂತರವನ್ನಾದರೂ ನೋಡಿ. ಅವರೆಷ್ಟು ತಾಳ್ಮೆಸೌಹಾರ್ದಗಳಿಂದಿದ್ದಾರೆ ! ನೀವೆಷ್ಟು ಗರ್ವದಿಂದ ಅಣಕ ಮಾಡುತ್ತಿದ್ದೀರಿ! ಸ್ರತಿ ದಿನವೂ ಮಹಾಸ್ವಾಮಿಯವರೇ ಎಲ್ಲರಿ ಗಿಂತಲೂ ಮುಂಚಿತವಾಗಿ ಲೆಕ್ಕಗಳನ್ನು ಮಾಡುತ್ತಿದ್ದಾಗ ನಿಮ್ಮ ಸೂಕ್ಷ್ಮ ಬುದ್ಧಿಯು ಎಲ್ಲಿ ಹೋಗಿರುತ್ತಿದ್ದಿತೋ ನಾನರಿಯೆ. ನೀವು ವಿನಯದಿಂದ ನಡೆದು ಒಳ್ಳೆಯ ಗುಣವನ್ನು ತೋರಿಸಬೇಡವೆ? ಶೀಲವು ಚೆನ್ನಾಗಿಲ್ಲದಿರುವ ಸಕ್ಬಕ್ಕೆ ನೀವು ಗಣಿತಶಾಸ್ತ್ರದಲ್ಲಿ ಮುಂದೆ "ಸೀನಿಯರ್‌ ರ್ಯಾಂಗ್ಸರ್‌'* ಪರೀಕ್ಸೆಯಲ್ಲಿ ತೇರ್ಗಡೆ ಹೊಂದಿ ಪ್ರಶಸ್ತಿಯನ್ನು ಸಡೆದರೆತಾನೆ ಏನು ಪ್ರಯೋಜನ? " ಇಲ್ಲವೆಂದು ಹೇಳುವುದನ್ನು ನಯವಾಗಿ ಹೇಳಬಹು

Oo _ ಗಣಿತಶಾಸ್ತ್ರ ಬೋಧನೆಗೆ ಸುಪ್ರಸಿದ್ಧವಾದ ಕೇಂಬ್ರಿಡ್ಜ್‌ ವಿಶ್ವನಿದ್ಧಾ ನಿಲಯದ ಸರೀಕ್ಷೆಗಳಲ್ಲೆಲ್ಲ ಅತ್ಯಂತ ಶ್ರೇಷ್ಟವಾದ ಉಚ್ಛ ತರಗತಿಯ ಪರೀಕ್ಷೆ.

6 F

೯೮ ಆಳಿದ ಮಹಾಸ್ವಾಮಿಯನರು

ದಾಗಿದ್ದಿತಲ್ಲವೆ? ಶ್ರೀಮನ್ಮಹಾರಾಜರವರು ಅವರ ವಯಸ್ಸಿಗೆ ಮಾರಿದಷ್ಟು ವಿನಯಸರರಾಗಿದ್ದಾರೆ. ಅವರಂತೆಯೇ ವಿನಯಶೀಲರಾಗಿರುವುದನ್ನು ನೀವೂ ಕಲಿತುಕೊಳ್ಳಬೇಕು? ಎಂದು ಬುದ್ಧಿ ಹೇಳಿದರು. ಒಂದು ದಿನ ಮಹಾಸ್ವಾಮಿಯವರು «ಫುಟ್‌ಬಾಲ್‌? ಚೆಂಡಾಟಿವನ್ನು ಆಡಲು ಹೊರಬಾಗ್ಗೆ ತಮ್ಮೊಡನೆ ಆಟಕ್ಕೆ ಹೋಗಲು ಅನನುಕೂಲತೆಯಿದ್ದ ಸಹಾಧ್ಯಾಯಿಯೊಬ್ಬರ ಕೈಗೆ ತಮ್ಮ ಕೈಯಿನ ಚಿನ್ನದ ಗಡಿಯಾರವನ್ನು ಕೊಟ್ಟು ಅದನ್ನು ಜೋಪಾನವಾಗಿಟ್ಟರಬೇಕೆಂದು ಹೇಳಿದ್ದರು. ಅನಂತರ ಎರಡು ಮೂರು ದಿನಗಳು ಕಳೆದರೂ ಅದನ್ನು ಕೇಳಿ ಹಿಂದಕ್ಕೆ ತೆಗೆದು ಕೊಳ್ಳಲಿಲ್ಲ. ಆಗ ಅವರೇ ಮಹಾಸ್ವಾನಿಯವರಲ್ಲಿಗೆ ಬಂದು, " ಚಿನ್ನದ ಗಡಿಯಾರ ನನ್ನಲ್ಲೇ ಉಳಿದುಹೋಗಿದೆ. ನೀವು ಕೇಳಿ ತೆಗೆದುಕೊಳ್ಳಲೇ ಇಲ್ಲ'' ಎಂದು ಹೇಳಿದಾಗ ಮಹಾಸ್ವಾಮಿಯವರು, ""ಕೇಳುವುದೇನು, ತೆಗೆದುಕೊಳ್ಳು ವುದೇನು? ಅದು ಯಾರಲ್ಲಿದ್ದರೂ ಆಯಿತು. ನೀವೇ ತೆಗೆದುಕೊ ಳ್ಳಿ” ಎಂದು ಉತ್ತರ ಹೇಳಿದರು. ಆಗ ಅವರು ನಕ್ಕು ನಾನು ತೆಗೆಡುಕೊಂಡಕೆ ಆಮೇಲೆ ದೊಡ್ಡವರು ಸುಮ್ಮನೆ ಬಿಟ್ಟಾಕಿ?” ಎಂದು ಕೇಳಲು ಮಹಾಸ್ವಾಮಿಯನರು, "ನನ್ನ ಗಡಿಯಾರ ನಾನು ಕೊಟ್ಟುಬಿಟ್ಟರೆ ಒರಿಯರೇನೂ ಮಾಡುವುದಿಲ್ಲ. ಯೋಚನೆ ನಿಮಗೇಕೆ? ಗಡಿಯಾರ ನಿಮ್ಮದೇ?” ಎಂದು ಹೇಳಿ ಅದನ್ನು ಅವರಿಗೇ ಕೊಟ್ಟು ಬಿಟ್ಟರು. ನೀಲಗಿರಿಯಲ್ಲೊಂದು ದಿನ ತಮ್ಮ ಜೊತೆಯ ನಿದ್ಯಾರ್ಥಿ ಯೊಬ್ಬರು ಎಡವಿ, ಕಾಲಿನಲ್ಲಿ ರಕ್ತ ಬಂದಾಗ ಬಾಸ ತಮ್ಮ ಕರವಸ್ತ್ರವನ್ನು ಹರಿದು ಒದ್ದೆ ಮಾಡಿ ತಾನೇ ಅವರ ಬೆರಳಿಗೆ ಕಟ್ಟ ದರು. ಮಹಾಸ್ವಾಮಿಯವರು ಹೀಗೆ ತಮ್ಮ ಸಹಾಧ್ಯಾಯಿಗಳನ್ನೆಲ್ಲ ತಮಗೆ ಸರಿಸಮಾನರೆಂದೇ ಪ್ರೀತಿಯಿಂದ ಕಾಣುತ್ತಿದ್ದು ದರಿಂದ, ಅವರುಗಳಲ್ಲಿ ನರಸ್ಸರವಾಗಿ ವ್ಯಾಜ್ಯಗಳೂ ನಿನಾದಗಳೂ ಸಂಭವಿಸಿ ಶಾಂತಿ ಸ್ಥಾಪಕರು ದಾಗಲೆಲ್ಲ ಶಾಂತಿ ಸ್ವಾಪಕರಾಗಿ ವರ್ತಿಸಿ, ಅವರನ್ನು ಸಮಾಧಾನಸಡಿಸಿ, ಮತ್ತ ಸ್ನೇಹವನ್ನು ನೆಲೆ ಗೊಳಿಸಲು ಬಹಳ ಅನುಕೂಲವಾಯಿತು. ಅವರಲ್ಲಿ ಜಗಳಗಳೂ ಮನಃ ಕಷಾಯವೂ ಉಂಬಾದಾಗ್ಗೆ ಉಪಾಧ್ಯಾಯರುಗಳ ಅಧಿಕಾರ ವಾಣಿಗಳ ಜೊತೆಗೆ ಮಹಾಸ್ವಾಮಿಯನರ ಆಪ್ತ ನಾಕ್ಯ ಗಳೂ ಸೇರಿ ಶಾಂತಿ ಸ್ಟಾಸನೆಗೆ ಸಹಾಯವಾಗುತ್ತಿದ್ದಿತು. ರಾಯಲ್‌ ಸ್ಫೂಲ್‌” ಪಾಠಶಾಲೆಗೆ ಸೀರಿ ದಿದ್ದ ಮುಸಲಾ ವಿದ್ಯಾರ್ಥಿಯೊಬ್ಬ ರು ಆಟಿಪಾಟಿಗಳಿಗೆ ಮಾತ್ರ ಲೋಕ

ನಿದ್ಯಾಭ್ಯಾಸ ರ್ಳ

ರಂಜನ ಮಹಲಿಗೇ ಹೋಗುತ್ತಿದ್ದರು. ಒಂದು ದಿನ "ರೌಂಡ್‌ ರೇಸ್‌' ಚೆಂಡಾಟವನ್ನಾಡುತ್ತಿದ್ದಾಗ್ಗೆ, ಅವರ ಕಾಲುಗಳ ಕೆಳಗೆ ಜೆಂಡು ಹೊರಟು ಹೋಯಿತು. ಕ್ಯಾಪ್ಟನ್‌ ಆಗಿದ್ದ ಅರಸಿನವರು, "ಹೀಗೇಕೆ ಚೆಂಡು ಕಾಲು ಕೆಳಗೆ ಬಿಟ್ಟಿದ್ದು? ಆಟ ಹೋಯಿಶಲ್ಲಾ! ಅದಕ್ಕೆ ಯಾರು ಹೊಣೆ??' ಎಂದು ಕೋಪಿಸಿಕೊಂಡು ಚೆಂಡಿನಿಂದ ಒಂದು ಏಟು ಹೊಡೆ ದರು. ಎಳೆಯ ವಯಸ್ಸಿನವರಾದ ಮುಸಲ್ಮಾನ ವಿದ್ಯಾರ್ಥಿಯವರು ಅಳುವುದಕ್ಕುಪಕ್ರಮಿಸಿದುದನ್ನು ಕಂಡು, ಅಧ್ಯಾಪಕರಲ್ಲೊಬ್ಬರಾಗಿದ್ದ ಶ್ರೀಮಾನ್‌ ಬಾದಾಮಿ ಭೀಮರಾಯರವರು ಅರಸಿನವರನ್ನು ಆಕ್ಟೇಪಿಸಿ "" ಚೆಂಡನ್ನು ಬಿಟ್ಟ ಮಾತ್ರಕ್ಕೇ ಹೊಡೆಯುವುದಕ್ಕೆ ಅಧಿಕಾರ ಕೊಟ್ಟವ ರಾರು? ಹೀಗೆ ಹೊಡೆಯಬಹುದೆ??' ಎಂದು ಕೇಳಿದಾಗ ಅರಸಿನನರು ಎಳೆಯ ತನದ ರಕ್ತದ ಕಾವಿನಿಂದ ಮೈಮರೆತು, "" ಹೊಡೆಯದೇ ಏನು! ನಾನು ಕ್ಯಾಪ್ಟನ್‌. ನನಗೆ ಹೊಡೆಯಲು ಅಧಿಕಾರವಿದೆ?” ಎಂದು ಎದುರು ಹೇಳಿದರು. ಅದಕ್ಕೆ ಶ್ರಿಮಾನ್‌ ಭೀಮರಾಯರವರು ಮುನಿದು, ಕೃಮಾಪಣೆ ಕೇಳಬೇಕೆಂದು ಅಸ್ಪಣೆ ಮಾಡಿದರು. ಇನ್ನೊಬ್ಬ ಅರಸು ಪಂಗಡದ ನಿದ್ಯಾರ್ಥಿಯವರು ಅರಸಿನವರನ್ನು ಸ್ವಲ್ಪ ಓರೆಯಾಗಿ ಕರೆದು ಕೊಂಡುಹೋಗಿ, "" ನಾವು ಅರಸುಗಳು. ಅವನು ಇಲ್ಲಿಯ ಹುಡುಗನಲ್ಲ. ಇದರಮೇಲೆ ಮಾಂಸ ತಿನ್ನುವ ಮುಸಲ್ಮಾನರ ಹುಡುಗ. ನೀನು ಖಂಡಿತ ಕೃಮಾಸಣೆ ಕೇಳಕೂಡದು?' ಎಂದು ಮಂತ್ರಾಲೋಚನೆ ಹೇಳಿಬಿಟ್ಟರು. ಅರಸಿನವರು (""ಕ್ಯಾಪ್ಟನ್‌?') ಕ್ಪಮಾಪಣೆ ಕೇಳುವುದಿಲ್ಲವೆಂದರು. ಶ್ರೀಮಾನ್‌ ಭೀಮರಾಯರವರು, ""ಅವರ ಕ್ಪಮಾಪಣೆ ಕೇಳದೆಹೋದರೆ ನೀವು ಇನ್ನು ಆಟಕ್ಕೇ ಬರಕೂಡದು? ಎಂದರು. ಮಹಾಪ್ರಭುಗಳು ಆಗ ಅರಸಿನವರನ್ನು ಸ್ವಲ್ಪ ದೂರಕ್ಕೆ ಕರೆದುಕೊಂಡುಹೋಗಿ, "" ತಪ್ಪು ಮಾಡಿದಮೇಲೆ ಕ್ಪಮಾವಣೆ ಕೇಳಿದರೆ, ಅದರಲ್ಲೇನು ಅನಮಾನ?'' ಎಂದರು. ಅರಸಿನವರು, "ನಾನು ಅರಸು ನಂಗಡಕ್ಕೆ ಸೇರಿದ್ದೂ ಮಾಂಸತಿನ್ನುವ ಮುಸಲ್ಮಾನ ಹುಡುಗನನ್ನು ಕ್ಬಮಾನಣೆ ಶಕೇಳಲೆ??' ಎಂದು ಉತ್ತರ ಹೇಳಿದರು. ಮಹಾಸ್ವಾಮಿಯನವರು ನಕ್ಕು, "ನಾವು ಒಬ್ಬರನ್ನೊಬ್ಬರು ಪ್ರೀತಿಸಿ ಅಣ್ಣ ತಮ್ಮಂದಿರಂತೆ ಅನ್ಯೋನ್ಯವಾಗಿರಬೇಕು. ಫ್ರೇಸರ್‌ ಸಾಹೇಬರೂ ಮಾಂಸವನ್ನು ತಿನ್ನುವವರಲ್ಲವೇನು? ಅದಕ್ಕೂ ನಾವು ಅವರಲ್ಲಿ ಗುರುಭಕ್ತಿಯನ್ನು ತೋರಿಸುವುದಕ್ಕೂ ಏನು ಸಂಬಂಧ?” ಎಂದು ಕೇಳಿ, ವಿಧವಿಧವಾಗಿ ವಿವೇಕವನ್ನು ಬೋಧಿಸಿದರು. ಅಲ್ಲದೆ ಉಪಾಧ್ಯಾಯರಲ್ಲೊಬ್ಬರಾದ ಶ್ರೀಮಾನ್‌ ಭೀಮರಾಯರಿಗೆ ಎದುರು

೧೦೦ ಆಳಿದ ಮಹಾಸ್ವಾಮಿಯವರು

ಮಾತನಾಡಿ ಅನವಿಧೇಯತೆಯನ್ನು ತೋರಿಸಿದುದು ಸರಿಯಲ್ಲವೆಂದು ತಿಳಿಸಿದರು. ಆಗ ಅರಸಿನವರು, "" ನಾನು ಭೀಮರಾಯರಲ್ಲಿ ಕೃಮಾಪಣೆ ಬೇಡಿಕೊಳ್ಳುತ್ತೇನೆ. ಆದರೆ ಮುಸಲ್ಮಾನ ಹುಡುಗನಲ್ಲಿ ಬೇರೆ ಕ್ಪಮಾಪಣೆ ಕೇಳಲಾರೆ?' ಎಂದರು. ಅನ್ಯಾಯವಾಗಿ ಹೊಡೆದಮೇಲೆ ಶೃಮಾಪಣೆ ಕೇಳುವುದೇ ಭೂಷಣವೆಂದು ಮಹಾಸ್ವಾಮಿಯವರು ತಿಳಿಸಿದರು. ಅನಂತರ ಮೇಲಿನವರೊಬ್ಬರು ಕೂಲಂಕಷವಾಗಿ ವಿಚಾರಣೆ ನಡೆಯಿಸಿ, ಮಹಾಸ್ವಾಮಿಯವರು ಆಡಿದ್ದ ವಿವೇಕವಾಣಿಗಳನ್ನು ಶ್ಲಾಭಿಸಿ, ಅವಕ್ಕಿಂತ ಉಪಾದೇಯವಾದ ಉಪದೇಶವನ್ನು ಹೇಳು ವುದಾರಿಗೂ ಸಾಧ್ಯವಿಲ್ಲವೆಂದು ತಿಳಿಸಿದರು. ಅಲ್ಲದೆ, “ಟೆನ್ನಿಸ್‌ ಆಡುವಾಗ ಸರಿಯಾಗಿ ಹೊಡಿಯಜೆ ತಪ್ಪಿದರೆ ಕೂಡ ನಾನು ಮುಸಲ್ಮಾನ್‌ ಬಂಧುಗಳಾದ ನನ್ನ ಜೊತೆಯ ಆಟಗಾರರ ಕೃಮಾಷಣೆ ಎಷ್ಟೋ ಸಲ ಕೇಳಿದ್ದೇನೆ. ಹೀಗಿರುವಲ್ಲಿ ಅನ್ಯಾಯವಾಗಿ ಸೆಟ್ಟುಹೊಡೆದ ಅಪರಾಧ ಕಾಗಿ ಕ್ಲಮಾಪಣೆ ಕೇಳದೆ ಉಂಟಿ?'' ಎಂದೂ ಸಹ ಅವರು ಹೇಳಿದರು. ಮಹಾಸ್ವಾಮಿಯವರು ಸಹ ಕಿನಿಮಾತುಗಳನ್ನಾಡಿ, ಕ್ಷಮಾಪಣೆ ಬೇಡುವುದೇ ಸರಿಯೆಂದಮೇಲೆ ಅರಸಿನನರು ಶ್ರೀಮಾನ್‌ ಭೀಮರಾಯ ರವರಲ್ಲಿಯೂ, ಮುಸಲ್ಮಾನ್‌ ವಿದ್ಯಾರ್ಥಿಯವರಲ್ಲಿಯೂ ಕ್ಸೃಮಾಸಣೆ ಕೇಳಿದರು. ಮಹಾಸ್ವಾಮಿಯವರು ತಮ್ಮ ಸಹಾಧ್ಯಾಯಿಗಳಲ್ಲಿಯೂ ಇತರರಲ್ಲಿಯೂ ವಿಧವಿಧವಾಗಿ ಕರುಣೆ ತೋರುತ್ತಿದ್ದರು. ಒಂದುಸಲ, ಶ್ರೀಮಾನ್‌ ಫ್ರೋನರ್‌ ಸಾಹೇಬರವರು ಅಪರಾಧಿ ಕರುಣಾ ಪ್ರದರ್ಶನ ಯಾದೊಬ್ಬ ನಲ್ಲಿ ಆಗ್ರ ಹಗೊಂಡು ಎರಡು ಪೆಟ್ಟು ಗಳನ್ನು ಕೊಟ್ಟಾಗ ಅವರು ಸೂಟು ಇನ್ನೊಂದುಸಲ, ಲೋಕರಂಜನ ಮಹಲಿನಲ್ಲಿ ಸುವರ್ಣರಚಿತವಾದ ದೇವತಾವಿಗ್ರಹಗಳು ಕಳವಾಗಿ, ಶ್ರೀಮಾನ್‌ ಫ್ರೀನರ್‌ ಸಾಹೇಬರು ಅವುಗಳನ್ನು ಸತ್ತೆಮಾಡಿಸಿ ಅಸರಾಧಿಗಳನ್ನು ಕಾರಾಗ ಹಕ್ಕ ಸೇರಿಸುವ ಪ್ರಯತ್ನ ಮಾಡಿದಾಗ, ಆಳಿದ ಮಹಾಸ್ವಾಮಿಯನ ರು ಅವರನ್ನು ಷ್ಟ ಕ್ಚಮಿಸುನಂತೆ ಶ್ರೀಮಾನ್‌ ಫ್ರೇಸರ್‌ ನಾಹೇಬರವರಿಗೆ ಬಿನ್ನವಿಸಿದರು. ಮಹಾಸ್ವಾಮಿಯವರ ಸಹಾಧ್ಯಾ ಯಿಗಳಾಗಲಿ, ಅಧ್ಯಾಸಕರಾಗಲಿ ಅಥವಾ ಸನ್ನಿಧಿಯ BID ರೋಗಗ್ರಸ್ಮರಾದರೆ, ಅವರು ತಮ್ಮ ಮಹಾರಾಜ ಪದನಿಯನ್ನೇ ಮರೆತು ಸಾಮಾನ್ಯರಂತೆ ಅವರ ಬಳಿಗೆ ಹೋಗಿ, MRSS ಧೈರ್ಯಹೇಳಿ, ಅವರಿಗೆ ತಮಗೆ

ವಿದ್ಯಾಭ್ಯಾಸ ಕಿ೦ಗಿ

ನಡೆಯುತ್ತಿದ್ದಂತೆಯೇ ಉಪಚಾರಗಳು ನಡೆಯಲು ಏರ್ಪಡಿಸಿ, ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿದ್ದರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ, ಔಷಧವನ್ನು ಕುಡಿಸಿ ಅವರ ಸಮಿಾಪದಲ್ಲಿ ಕುಳಿತು, ಅವರ ಮನಸ್ಸಿಗೆ ಜತವಾಗಿರುವಂತೆ ಮಾತುಗಳನ್ನಾಡಿ ಬರುತ್ತಿದ್ದರು. ಅನೇಕ ರಾಜ ಕುಮಾರರುಗಳಿಗೆ ಶಿಕ್ಷಣಕೂೊಟ್ಟು ಬಂದಿದ್ದ ಶ್ರೀಮಾನ್‌ ಫ್ರೇನರ್‌ ನಾಹೇಬರು ಕೂಡ ಅದನ್ನು ಕಂಡು ಬೆರಗಾಗಿ ಅದು ಅನನ್ಯ ಸುಲಭವಾದ ಸದ್ವರ್ತನೆಯೆಂದು ಶ್ಲಾಫಿಸುತ್ತಿದ್ದರು. " ಮಹಾಪ್ರಭುಗಳ ವಿನೋದಪ್ರಿಯಶೆಯೂ ಮನೋಜ್ಞವಾಗಿದ್ದಿತು. ತಮ್ಮ ಸಹಾಧ್ಯಾಯಿಗಳೂಡನೆ ಸೇರಿ, ಬಗೆಬಗೆಯ ವಿನೋದಗಳಿಂದ ವಿರಾಮಕಾಲಗಳನ್ನು ಕಳೆಯಲು ಅವರಿಗೆ ನಿನೋದಪ್ರಿಯತೆ ತೀವ್ರಾಭಿಲಾಷೆಯಿ ದ್ದ ತು. ಅವರು ತಮ್ಮ ಸಹಾಧ್ಯಾಯಿಗಳಿಗೆ ಬಗೆಬಗೆಯ ಅಡ್ಡಹೆಸರು ಗಳಸ್ಸಿಟ್ಟು* ಕೂಗಿ, ತಾವೂ ನಕ್ಕು ಇತರರನ್ನೂ ನಗಿಸುತ್ತಿದ್ದರು. ತಮಗೇ ತಮ್ಮ ಸಹಾಧ್ಯಾಯಿಗಳು ಅಡ್ಡ ಹೆಸರನ್ನಿಟ್ಟು ಹೊಗಿ ಹಾಸ್ಯ ಮಾಡಿದಾಗ ಕೂಡ ಅವರು ತಾವೂ ತಮ್ಮ ಮಿತ್ರರೊಡನೆ ಸೌಹಾರ್ದ ದಿಂದ ನಗುತ್ತಿದ್ದರು. ಮಹಾಸ್ವಾಮಿಯವರು ಇತರರು ಮಾತನಾಡುತ್ತಿದ್ದ ರೀತಿಯನ್ನೂ, ಕೈಮುಗಿಯುತ್ತಿದ್ದುದನ್ನೂ, ಸಲಾಂ ಮಾಡುತ್ತಿದ್ದುದನ್ನೂ, ಮುಜರೆ ಮಾಡುತ್ತಿದ್ದುದನ್ನೂ, ಅನುಕರಣಮಾಡಿ ತಮ್ಮ ಸಹಾಧ್ಯಾಯಿಗಳನ್ನು ನಗಿಸುತ್ತಿದ್ದುದು ಮತ್ತೊಂದು ವಿನೋದ ವಿಧಾನ. ಅಂಗನಾಧನೆಗಾಗಿ ಅವರು ಮಳೆಗಾಲದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಲ್ಲಿಂದ ಲೋಕ ರಂಜನ ಮಹಲಿಗೆ ಓಡಿಬರುತ್ತಿದ್ದುದುಂಟು. ಒಂದುಸಲ ಹೀಗೆ ಓಡುತ್ತ ಒಂದು ಹೊಲದ ಮಧ್ಯದಲ್ಲಿ ಹಾಯ್ದು ಓಡಿಬರುತ್ತಿದ್ದರು. ಟೋಪಿ ಯನ್ಸಿಟ್ಟುಕೊಂಡು ಸಾಮಾನ್ಯ ಬಾಲಕರಂತಿದ್ದ ಅವರನ್ನು ಮಹಾರಾಜ ರೆಂದು ಅರಿಯದೆಹೋದ ಹೊಲದವನು, "" ಬೆಳೇ ಒಳಗೆ ಹೋಯ್ತಾನೆ; ಯಾನಾ, ಅವನು?” ಎಂದು ಕೀರಲು ಧ್ವನಿಯಿಂದ ಕೂಗಿದನು. ಮಹಾಸ್ವಾಮಿಯವರು ಮೌನದಿಂದ ಓಡುತ್ತಿರಲು, ಆತನು, "ಕಿವಿ ಕೇಳಾಕೆಲ್ವಾ? ಯಾನಾ ಅವನು, ಹಿಂಗೆ ಬೆಳೇ ಒಳಗೆ ಓಡಾವ??

* ತೀರ ಎತ್ತರವಇಗಿ ತೆಳ್ರಗಿದ ರೆ 4" ಜನರಲ್‌ ಸಿಕ್‌; ಗುಂಡಗೆ ದಪವಾಗಿದರೆ ಡಿ ಳೆ 0 = "" ಮೇಜರ್‌ ಡ್ರವರ್‌''; ಹಟಿವಾದಿಯಾಗಿದ ರೆ. 4 ಕೊಂಟು ?'; ಇತ್ಯಾದಿಯಾಗಿ ಬಗೆಬಗೆಯ w ಅಡ್ಡಹೆಸರುಗಳು.

ಹಂಪಿ ಅಳಿದ ಮುಹಾಸ್ಟಾನಿಯವರು

ಎಂದು ಗರ್ಜಿಸಿದನು. ಮಹಾಸ್ವಾಮಿಯವರು ರೈತನ ಧ್ವನಿಯನ್ನೇ ಅನುಕರಿಸಿ ಗ್ರಾಮ್ಯ ಭಾಷೆಯಲ್ಲಿ ಮಾತನಾಡುತ್ತ, ""ಯಾನಪ್ಪಾ, ಹಿಂಗೆ ಓಡಿದರೆ ಏನಾಯ್ಕದವ್ಪಾ! ಬೇರೇ ದಾರೀನೇ ಇಲ್ರೇಲ್ಲಯ್ಯಾ?” ಎಂದರು. ಅದಕ್ಕೆ ರೈತನು, " ಬೇರೇ ದಾರೀ ಇಲ್ದಿದ್ರೇ ಇದು ದಾರೀನಾ? ಥೊರೆಗೋಳ್ಗೆ ಹೇಳ್ಕೊಂಡೀ ನಿನ್ನೇ ಒಂದು ಬೇರೇ ದಾರೀ ಮಾಡೀ ಸ್ಕೊಳೋ ಮಾರಾಯಾ!) ಎಂದು ಹೇಳಿದನು. ಮಹಾಸ್ವಾಮಿ ಯವರು ಲೋಕರಂಜನ ನುಹಲಿಗೆ ದಯಮಾಡಿದಮೇಲೆ, ರೈತನನ್ನು ಅಶ್ವಶಾಲೆಯ ಕಟ್ಟಡಕ್ಕೆ (ಎಂದರೆ, ತಬೇಲಿಗೆ) ಕರೆಯಿಸಿ, " ಏನಯ್ಯ! ದಿನ ಯಾವನೋ ಹುಡುಗ ನಿನ್ನ ಹೊಲಕ್ಕೆ ಬಂದಿದ್ದನಂತೆ. ನೀನು " ಬೆಳೇ ಒಳಗೆ ಹೋಯ್ಕಾನೆ, ಯಾನಾ ಅವನು? ಎಂದೆಯಂತೆ. ನೀನು ಕೂಗುತ್ತಿದ್ದರೂ ಲಕ್ಷ್ಮ್ಯಮಾಡದೆ ಅವನು ಓಡಿಬಂದನಂತೆ. "ನೀನು ಕಿವಿ ಕೇಳಾಕಿಲ್ಹಾ? ಯಾನಾ ಅವನು' ಎಂದೆಯಂತೆ. ಇನ್ನುಮೇಲೆ ಅವನು ಬೆಳೇ ಒಳಗೆ ಓಡಿ ಬರಕೂಡದೆಂತ ಕಟ್ಟುಮಾಡಿದ್ದೇವೆ. ಇನ್ನು ಮುಂದೆ ಅವನು ಹಾಗೆ ಮಾಡುವಹಾಗಿಬ್ಬ'' ಎಂದರು. ರುಮಾಲನ್ನು ಧರಿಸಿ ಬೇಕೆ ಪೋಷಾಕನ್ನು ಹಾಕಿಕೊಂಡಿದ್ದ ಮಹಾಸ್ವಾಮಿಯವರನ್ನು ಬೆಳಗಿನ ಮಬ್ಬಿನಲ್ಲಿ ಬೇರೆಯ ಸಾಮಾನ್ಯ ಉಡುಪಿನಲ್ಲಿ ದೂರದಿಂದ ನೋಡಿದ್ದುದು ನಿಜವಾದರೂ ರೈತನು ಗುರುತಿಸಲಾರದೆ, ಅದಾ ಬುದ್ದಿ! ಯಾನೋ ಹೈದ ಬೆಟ್ಟದ ಕಡೆಯಿಂದ ಓಡಿಬಂದ. ಯಾನೋ ಟೋಪೀ ಹೈದ, ಹೊಲಾ ತುಳಿದು ಹಾಳುಮಾಡಿ ಓಡಿ ಬೆಳೇ ಒಳಗೆ ಹಾಯ್ದ. "ಯಾನಾ ಅವನೂ’ ಅಂತ ನಾ ಕೂಗು ಹಾಕ್ಲೆ'' ಎಂದು ಉತ್ತರ ಹೇಳಿದನು. ಮಹಾ ಸ್ವಾಮಿಯವರು ಒಳಕ್ಕೆ ಹೋಗಿ ಪೋಷಾಕನ್ನು ಮಾರ್ಪಡಿಸಿ ಜೆಳಗಿನಂತೆ ಟೋಪಿ ಯನ್ನು ಧರಿಸಿ ಈಚೆಗೆ ಬಂದು, ""ಆ ಹುಡುಗ ಹೀಗಿದ್ದನೇನಯ್ಯ??? ಎಂದು ಕೇಳಿದಾಗ ರೈತ ದೃಷ್ಟಿಸಿ ನೋಡಿ, "ಹಂಗೇ ಇದ್ದದ್ದು. ಇವರೇ; ಇವರೇ? ಎಂದನು. ಅಲ್ಲಿದ್ದವರೆಲ್ಲರೂ ನಕ್ಕರು. ಮಹಾ ಸ್ವಾಮಿಯವರು ರೈತನಿಗೆ ಇಪ್ಪತ್ತೈದು ರೂಪಾಯಿಗಳನ್ನು ಕೊಟ್ಟು ಬೀಳ್ಕೊಟ್ಟರು. ರೈತನು ಸಂತೋಷಭರಿತನಾಗಿ ತೆರಳಿದನು. ಸರ್‌ ಅಸುತೋಷ್‌ ಮುಖರ್ಜಿಯವರ ಜೀವನದಲ್ಲಿ ನಡೆದ ಘಟನೆಯೊಂದು ಸನ್ನಿವೇಶದಲ್ಲಿ ನೆನಪಿಗೆ ಬರುತ್ತದೆ. ಅವರು ಚಡ್ಡಿಯನ್ನು ಧರಿಸಿ ಅಂಗಸಾಧನೆಗಾಗಿ ತಮ್ಮ ಭವನದ ಉದ್ಯಾನದಲ್ಲಿ ಗುದ್ದಲಿಯಿಂದ ಅಗೆಯುತ್ತಿದ್ದಾಗ ಹಿಂಭಾಗದ ಬಾಗಿಲಿನಿಂದ ಅಲ್ಲಿಗೆ ಬಂದ

ವಿದ್ಯಾಭ್ಯಾಸ ೧೦೬೩

ಆಗಂತುಕರೊಬ್ಬರು «ಸರ್‌ ಅಸುತೋಷ್‌ ಮುಖರ್ಜಿಯವರು ಮನೆ ಯಲ್ಲಿದ್ದಾರೆಯೆ? ನಾನು ನೋಡಲಾದೀತೆ?'” ಎಂದು ಕೇಳಿದರಂತೆ. ಅವರು ಅದಕ್ಕೆ ಅಗತ್ಯವಾಗಿ ನೋಡಬಹುದು. ಅವರು ಮನೆಯಲ್ಲೇ ಇದ್ದಾರೆ. ನೀನು ಮುಂಭಾಗದ ಕೊಟಡಿಯಲ್ಲಿ ಕುಳಿತುಕೊಳ್ಳಿ. ನಾನು ಅವರನ್ನು ಅಲ್ಲಿಗೆ ಕಳುಹಿಸುತ್ತೇನೆ?” ಎಂದು ಉತ್ತರ ಹೇಳಿ, ಆತ ಹೊರಟುಹೋದಮೇಲೆ ಮನೆಯೊಳಕ್ಕೆ ಹೋಗಿ ಉಡುಪನ್ನು ಮಾರ್ಪಡಿಸಿಕೊಂಡು ಆತನು ಕುಳಿತಿದ್ದ ಕೊಟಡಿಗೆ ಹೋಗಿ, "" ಶೀವು ನನ್ನನ್ನು ನೋಡ ಬಯಸಿದರಂತೆ. ನಮ್ಮ ತೋಟಗಾರ ನನಗೆ ಹೇಳಿದ”? ಎಂದು ಹೇಳಿ ನಕ್ಟರಂತೆ.

ಮಹಾಸ್ವಾಮಿ ಯವರು ಜೋಗದ ಜಲಪಾತವನ್ನು ನೋಡಲು ತಮ್ಮ ಸಹಾಧ್ಯಾಯಿಗಳೊಡನೆ ಬಿಜಯಮಾಾಡಿದ್ದಾಗ, ಅಲ್ಲಿದ್ದ ವೃಷ ಭಯ್ಯನೆಂಬ ವೃದ್ಧನೊಬ್ಬನು, ""ನನ್ನೊಡೆಯಾ, ಹಿಂದೆ ನಡೆದದ್ದು ಏನು ಹೇಳಾನೇ? ಹೊಳೇ ದಾಟ್ತಿಜೆ. ನೆರೆ ಬಂದು ಪೀರು ಉರುಳುರುಳೀ ತೆರೆತೆರೆಯಾಗಿ ಉಕ್ಕೀ ಉಕ್ಟೀ ಬಂತು. ಹಂಗೇ ಹೊಳೇ ಬಂದಾಗ

ಕೊಚ್ಚಿಹೋಗ್ತಿದ್ದೆ. ದ್ಯಾವ್ರೇ ಕಾಪಾಡನ್ಪಾ, ದ್ಯಾವ್ರೇ ಉಳೀಸಿ ಕಾಪಾಡಪ್ಪ -- ಎಂದೆ. ಹೆಂಗೋ ದ್ಯಾವ್ರೇ ಕಾಪಾಡಿ ಉಳೀಸ್ಟ'?

ಎಂದು ರಾಗರಾಗವಾಗಿ ಹೇಳುತ್ತಿದ್ದುದನ್ನು ಕೇಳಿದರು. ಅನಂತರ ಅವನನ್ನು ನದೇ ಪದೇ " ವೃಷಭಯ್ಯ, ಹೇಳಯ್ಯ. ನೀನು ಹೊಳೆದಾಟ ಬದುಕಿ ಬಂದ ಬಗೆ ಹೇಗೆ, ಹೇಳಯ್ಯ. ಎಷ್ಟು ಸಲ ನೇಳಿದರೂ ತೃಪ್ತಿಯಿಲ್ಲ? ಎಂದು ಹೇಳ್ಕಿ, ಅವನ ಮಾತುಗಳನ್ನು ಕೇಳಿ ಕೇಳಿ, ತಮ್ಮ ಸಹಾಧ್ಯಾಯಿಗಳೊಡನೆ ಅವರು ವಿನೋದ ಸುಖವನ್ನನುಭವಿ ಸುತ್ತಿದ್ದರು.

ಮಹಾಸ್ವಾಮಿಯವರ ಊಳಿಗದವರಲ್ಲೊಬ್ಬನಾದ ಪುಟ್ಟನಂಜಪ್ಪ ನೆಂಬಾತನು, ಆಳಿದ ಮಹಾಸ್ವಾಮಿಯವರಾದ ಪ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರ ಕಾಲದಲ್ಲಿ ಹಿಂದೆ ತಾನು ಇಪ್ಪತ್ತನಾಲ್ಕು ಘಂಟಿಗಳ ಕಾಲ "" ಕುಮಂದಾರಿ?'' ಕೆಲಸ ಮಾಡಿದುದಾಗಿ (ಎಂದರೆ, "" ಕಮ್ಯಾಂಡರ್‌'' ಕೆಲಸ ಮಾಡಿದುದಾಗಿ) ಹೆಮ್ಮೆಯಿಂದ ಹೇಳುತ್ತಿದ್ದ ನಂತೆ. ಬಾಲಕರಾದ ಮಹಾಸ್ವಾಮಿಯವರು ತಮ್ಮ ಸಹಾಧ್ಯಾಯಿ ಗಳೊಡಗೂಡಿ ಆತನ ಮಾತುಗಳನ್ನು ಕೇಳಬೇಕೆಂಬ ವಿನೋದೋತ್ಸುಕತೆ ಯಿಂದ, "" ಪುಟ್ಟನಂಜಸ್ಪ! ಇಪೃತ್ತನಾಲ್ಕು ಘಂಟೆ "ನಾನೂ ಬೆಲ್ಸ್‌ ಹಾಕಿ ಕುಮಂದಾರಿ ಮಾಡಿದ್ದೀನಿ” ಅಂದೆಯಲ್ಲಾ! ಅದು ಹೇಗೆ,

ನಿಂ೪ ಆಳಿದ ಮಹಾಸ್ವಾಮಿಯ ನರು

ಕೊಂಚ ಹೇಳಯ್ಯಾ? ಎನ್ನುವರು. ಆತನು ಹೆಮ್ಮೆಯಿಂದ ಕಣ್ಣು ಗಳನ್ನರಳಿಸಿಕೊಂಡು "" ಕುಮಂದಾರಿ ಮಾಡಿದ್ದೀನಿ, ಮಾಸ್ಟಾಮಿ. ಮುಮ್ಮುಡಿ ಥೊರೆಗಳು ಬೆಲ್ಬೂ ಕತ್ತೀ ಸೊಂಟಕ್ಕೆ ಕಟ್ಟಿಸಿದ್ದು. ಒಂದು ದಿನವೆಲ್ಲಾ ಕುಮಂದಾರಿ ಮಾಡೆ. ಮಾರನೇ ದಿನ ಬ್ಯಾಡವೆಂದ್ರು. ನನ್ನ ಹಿಂದಿನ ಕೆಲ್ಸಕ್ಕೇ ಹಾಕಿಬಿಟ್ಟು. ಈಗಲೂ ಕುಮಂದಾರಿಮಾಡೇನು. ಅಂತೂವೇ ಇಪ್ಪತ್ನಾಲ್ಕು ಘಂಟಿ ಕುಮಂದಾರಿ ಮಾಡ್ದೋನು ನಾನು” ಎಂದು ಹೇಳಿ ಮುಗಿಸುವನು. ಅವನು ಹೊರಟುಹೋದ ಬಳಿಕ ಮಹಾ ಸ್ವಾಮಿಯವರೂ ಇತರ ವಿದ್ಯಾರ್ಥಿಗಳೂ ಗಹಗಹಿಸಿ ನಗುವರು. ಪುಟ್ಟ ನಂಜಪ್ಪ ನಿಗೆ ಹಣದ ರೂಪದ ಪಾರಿತೋಸಿಕವು ಲಭಿಸುತ್ತಿದ್ದುದನ್ನು ಹೇಳಬೇಕಾದುದೇ ಇಲ್ಲ.

ಮಹಾಸ್ವಾಮಿಯವರಿಗೆ ಅಂಗಸಾಧನೆಯನ್ನು ಕಲಿಸುವುದಕ್ಕೆ ನೇಮಕವಾಗಿದ್ದವರಲ್ಲಿ ಒಬ್ಬರು ನದಾತಿ ಸೈನ್ಯದಲ್ಲಿ (""ಇನ್‌ನಂಟ್ರಿ'' ಯಲ್ಲಿ) ಕೆಲಸ ಮಾಡಿದ್ದವರು; ಮತ್ತೊಬ್ಬರು oe ಸೈನ್ಯ ದಲ್ಲಿ («ಕ್ಯಾ ವಲ್ರಿ''ಯಲ್ಲಿ) ಕೆಲಸ ಮಾಡಿದ್ದವರು. ಪದಾತಿ ಸೈನ್ಯವು ಅಶ್ವಾ ರೋಹಿ ಸೈನ್ಯಕ್ಕಿ ಶ್ರೇಷ್ಟ ತಗ, ಅಶ್ವಾರೋಹಿ ಸನುವು ಸದಾತಿ ಸೈನ್ಯಕ್ಕಿಂತ ಹೆಚ್ಚೆ ೦ದೂ ಅವರಿಬ್ಬರಿಗೂ ಪದೇ ಪದೇ ಮಸಗು

ತ್ರಿದ್ದ ಕೇಳಿ ಕೇಳಿ, ಮಹಾಸ್ಟಾ ನಿಯವರೂ ಅವರ ಜೊತೆ

ಯವರೂ ನಕ್ಕು ಕಲಿಯುತ್ತಿದ್ದರು.

ಮಹಾಸ್ವಾನಿಯವರು ಇತರ ರೀತಿಗಳಲ್ಲಿ ಸಹ ವಿನೋದಪ್ರಿಯ ರಾಗಿ ಉಲ್ಲಾ ಸಪಡುತ್ತಿದ್ದರು. ಉಷಃಕಾಲ ಐದು ಘಂಟೆಗೆ ಬ್ಯೂಗಲ್‌” ತುತ್ತೂರಿಯನ್ನು ಧೃನಿಗೈ ದಾಗ ಪ್ರತಿ ದಿನವೂ ಕ್ರಮವಾಗಿ ಏಳುತ್ತಿದ್ದವರಿಗೆ ಪಾರಿತೋಷಿಕವನ್ನು ಕೊಟ್ಟು ಏಳದೆ ನಿದ್ರಾಲೋಲ ರಾಗಿ ಗೊರಕೆ ಹೊಡೆಯುತ್ತಿದ್ದವರನ್ನು ಅವರು ಎಚ್ಚರಗೊಂಡ ಬಳಿಕ ಬಗೆಬಗೆಯಾಗಿ ಹಾಸ್ಯಮಾಡುವುದು ; ಈಜುವಾಗ ಜೊತೆಯವರನ್ನು ತಟಕ್ಕನೆ ನೀರಿಗೆ ತಳ್ಳಿ ಲಲ್ಲೆಯಾಡುವುದು; ಸಹಾಧ್ಯಾಯಿಗಳನ್ನು ತುಂಟಿ ಕುದುರೆಯ ಮೇಲೆ ಕುಳ್ಳಿರಿಸಿ ಕುದುರೆಯ ಅಡಗುತನದಿಂದ ಅವರು ಭೀತರಾಗಿ ಪಾಡುಪಡುವುದನ್ನು ನೋಡಿ ನಲಿಯುತ್ತ ಅವರು ಕೆಳಕ್ಕೆ ಬೀಳದಂತೆ ನೋಡಿಕೊಳ್ಳುವುದಕ್ಕಾಗಿ ಕುದುರೆಯೊಡನೆ -- ಅದರ ಪಾರ್ಶ್ವದಲ್ಲಿ ಓಡುವುದು; ಸಂಗಡಿಗರನ್ನು ಸರಿಸರಿಯಾಗಿ ಹಾಸ್ಯ ಮಾಡುವುದು; ಮುಂತಾದುವುಗಳೆಲ್ಲ ಮಹಾಸ್ವಾಮಿಯನರ ವಿನೋದ ಪ್ರಿಯತೆಯ ನಿದರ್ಶನಗಳು.

ಸಿದ್ಯಾಭ್ಯಾಸ ಏಂಜ

ಮಹಾಸ್ವಾಮಿಯವರು ವ್ಯಾಸಂಗ ನಿಚಾರದಲ್ಲಾಗಲಿ ಅಥವಾ ಇತರ ವಿಚಾರಗಳಲ್ಲಾಗಲಿ, ತಮ್ಮ ಜೊತೆಯವರೆಲ್ಲರಿಗಿಂತ ಶ್ರೇಷ್ಠರೆನಿಸ ಬೇಕೆಂಬ ಉದ್ದೇಶದಿಂದ ಶ್ರಮಿಸುತ್ತ, ಒಟ್ಟ ನಲ್ಲಿ

ವೈಶಿಷ್ಟ್ಯ ತಮ್ಮ ಭೂ ಜಟ ಹೂ ಮೇಲೆನಿಸಿ ತರಗತಿಯಲ್ಲಿ ಪ್ರಥಮ ಸ್ಟಾ ನವನ್ನು ನಡೆದಿದ್ದ ಅಂಶವನ್ನು ಹಿಂದೆಯೇ ತಿಳಿಸಲಾಗಿದೆ. ತರಗತಿಯಲ್ಲಿದ್ದ ಅಂಕಗಳ ಪುಸ್ತಕವನ್ನು (" ಮಾರ್ಕ್ಸ್‌ ರಿಜಿಸ್ಟರ್‌?) ನೋಡಿದರೆ, ವ್ಯಾಸಂಗ ದಲ್ಲಿ ನಿಷ ಹಲಿಪಾತೆ ವಲದ ಶಿಸ್ತು ಏರ್ಪಟ್ಟಿದ್ದುದೂ, ವಿದ್ಯಾರ್ಥಿಗಳಲ್ಲಿ ತನಾ ಸ್ಪರ್ಧೆ ಮಸಗುತ್ತಿದ್ದುದೂ, ಕೆಲ ಕೆಲವು ದಿನಗಳಲ್ಲಿ ಮಹಾಸ್ವಾಮಿಯವರು ಅತ್ಯಂತ ಹೆಚ್ಚಾಗಿ ಅಂಕಗಳನ್ನು ಪಡೆದು ಪ್ರಥಮ ಸ್ಥಾನಕ್ಕೆ ಏರದೆಹೋಗಿದ್ದರೂ ತಿಂಗಳಿನ ಒಟ್ಟು ಅಂಕ ಗಳನ್ನು ನಂಬರು '' ಗಳನ್ನು) ಕೂಡಿದಾಗ ಮಾತ್ರ ತಕಕ ಗಿಂತಲೂ ಅಧಿಕವಾಗಿ ಅಂಕಗಳನ್ನು ಪಡೆದು ತರಗತಿಯಲ್ಲಿ ಪ್ರಥಮ ಸ್ಥಾನವನ್ನಲಂಕರಿಸುತ್ತಿದ್ದುದೂ ಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಭಾಷೆ ಗಳಲ್ಲಂತೂ ಅವರು ಇತರ ವಿಷಯಗಳಿಗಿಂತ ಹೆಚ್ಚಾಗಿ ಪರಿಶ್ರಮ ಹೊಂದಿ ತಮ್ಮ ಜೊತೆಯವರಿಗಿಂತ ವಯಸ್ಸಿನಲ್ಲಿ ಚಿಕ್ಕನರಾಗಿದ್ದೂ ಅತ್ಯಂತ ಹೆಚ್ಚಾಗಿ ಅಂಕಗಳನ್ನು ಪಡೆಯುತ್ತಿದ್ದರು. ಅವರು ಇಂಗ್ಲಿಷ್‌, ಕನ್ನಡ, ಸಂಸ ಮತ್ತು ಉರ್ದು ಭಾಷೆಗಳಲ್ಲಿ ಪ್ರೌಢಿಮೆ ಯನ್ನು ಪಡೆದಿದ್ದು ದಲ್ಲದೆ, ವಾರ್ಸಿ ಮತ್ತು ತಮಿಳು ಭಾಷೆಗಳಲ್ಲಿ ಸಹ ತಕ್ಕಮಟ್ಟ ಗೆ ಪರಿಶ್ರ ಭಾಷೆಗಳಲ್ಲಿದ್ದ ಉತ್ತಮ ಗ್ರಂಥಗಳನ್ನು ವ್ಯಾಸಂಗಮಾಡಿ ಹರ್ಷಿಸುತ್ತಿದ್ದರು. ವಿಜ್ಞಾನದಲ್ಲಿ ಸಹ (ಎಂದರೆ, “ಸ್ಪೈನ್ಸಿ”ನಲ್ಲ ಸಹ), ಅವರಿಗೆ ಬಹಳ ಅಭಿರುಚಿ; ತರಗತಿಯ ಪಾಠಗಳಿಗೆ ಗಮನ ಕೊಡುತ್ತಿದ್ದುದು ಮಾತ್ರವೇ ಅಲ್ಲದೆ, ವಿಜ್ಞಾನ ಸಂಬಂಧ ನಿಚಾರಗಳಲ್ಲಿ ನೂತನ ಸಂಶೋಧನಗಳ ಫಲವಾಗಿ ಪ್ರಕಟವಾದ ಗಹನ ವಿಚಾರಗಳನ್ನೆಲ್ಲ ಶ್ರೀಮಾನ್‌ ಪಿ. ರಾಘವೇಂದ್ರ ರಾಯರವರಿಂದ ಅರಿತುಕೊಂಡು ಮನನ ಮಾಡುತ್ತಿ ದ್ದರು. ಅಷ್ಟು ಚಿಕ್ಕವಯಸ್ಸಿನಲ್ಲೇ ಅವರಿಗಿದ್ದ ಅಭಿಲಾಷೆಗಳಲ್ಲಿ, ಮೈಸೂರು ಸಂಸ್ಥಾ ನದ ಕೈಗಾರಿಕೆಗಳು ಹೆಚ್ಚಿ, ಪ್ರಜೆಗಳು ಸುಖವಾಗಿರಬೇಕೆಂಬುದೂ ಒಂದು. ಅವರು ಉದ್ಯೋಗಶೀಲರಾಗಿ, ಫ್ಲೈ ಟ್‌ವರ್ಕ್‌'' ಎಂಬ ಮರಗೆಲಸ ಮುಂತಾದುವುಗಳಲ್ಲಿ ಸಹ ಪ್ರಥಮ ಸ್ಥಾ ನವನ್ನು ನಿರಂತರವೂ ಪಡೆಯು ತ್ತಿದ್ದರು; ನಾನಾ ಕೈಗಾರಿಕೆಗಳ ಮತ್ತು. ಯಂತ್ರಗಳ ವಿಚಾರವನ್ನು

೦೬ ಆಳಿದ ಮಹಾಸ್ಥಾಮಿಯನರು

ಸಂತತವೂ ತಿಳಿದುಕೊಳ್ಳುತ್ತಿದ್ದ ಉತ್ಸಾಹಿಗಳಾಗಿಯೂ ಇದ್ದರು. ಮಹಾಸ್ವಾಮಿಯವರು ಮರವನ್ನೂ ರಟ್ಟನ್ನೂ ತಗಡನ್ನೂ ತಂತಿಯನ್ನೂ ಉಪಯೋಗಿಸಿ, ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಕೈಲಿನ ಸ್ಟ್ರೀಂ ಎಂಜನ್ಸಿನ ಮಾದರಿಯೊಂದನ್ನು ರಚಿಸಿದ್ದರು. ಕೇವಲ ಬಾಹ್ಯಾಕೃತಿ ಯಲ್ಲಿ ಮಾತ್ರವೇ ಅಲ್ಲದೆ ಒಳಗಿನ ಯಂತ್ರಭಾಗಗಳು ಕೂಡ ಸಪ್ರಮಾಣ ದಲ್ಲಿ ಸರಿಯಾಗಿರುವಂತೆ ಜೋಡಣೆಗೊಳಿಸಿ ಅದನ್ನು ರಚಿಸಿದ್ದರು. (ಹದಿನಾಲ್ಕು ವರ್ಷಗಳ ಬಾಲಕರ ವಿಚಾರವು ಹಾಗಿರಲಿ. ನಿಜ್ಞಾನ ಕಲಾಶಾಲೆಗಳಲ್ಲಿ ವ್ಯಾಸಂಗ ಮಾಡುವ ಪ್ರೌಢ ತರಗತಿಗಳ ಯುವಕರಲ್ಲಿ ಕೊಡ ಎಷ್ಟು ಮಂದಿಗಳು ಅಂತಹ ಮಾದರಿಯನ್ನು ರಚಿಸಬಲ್ಲರು?) ಅದಲ್ಲದೆ, ಮಹಾಸ್ವಾಮಿಯವರು ಚಿತ್ರಲೇಖನ, ವಿವಿಧಾಕೃತಿ ರಚನಾ ನೈಪುಣ್ಯ, ಮತ್ತು ಹಸ್ಕಕೌಶಲ್ಯ-- ಇವುಗಳಲ್ಲಿ ಕೂಡ ಪರಿಶ್ರಮವನ್ನು ಪಡೆದಿದ್ದರು. ತೆಳುವಾದ ಮರದ ಹಲಗೆಗಳನ್ನು ಚಿತ್ರವಿಚಿತ್ರವಾದ ಆಕೃತಿ ಗಳಿಗೆ ಕೊರೆದು ನಾನಾ ವಸ್ತುಗಳನ್ನು ರಚಿಸುವ ಕಲೆಯನ್ನು ಕಲಿತು, ತರಗತಿಯಲ್ಲಿ ಸಹ ಅವರು ಪ್ರಥಮ ಸ್ಥಾನವನ್ನು ಸಡೆದಿದ್ದರು. ಕುದುರೆ ಸವಾರಿಯಲ್ಲಿ ಸಹ ಅವರು ತಮ್ಮ ಸಹಪಾಠಿಗಳನ್ನು ಮಾರಿಸಿದ್ದರು. ಕೆಲವುವೇಳೆ ಲಗಾಮನ್ನು ಕೂಡ ಕುದುರೆಯ ಕೊರಳಿನ ಮೇಲ್ಭಾಗಕ್ಕೇ ಕಟ್ಟ ಸವಾರಿಮಾಡುತ್ತಿದ್ದರು. ಆಗ ತಮ್ಮ ಕೈಯಲ್ಲಿದ್ದ ಚಿಕ್ಕ ಬೆತ್ತದಿಂದ ಕುದುರೆಯ ಕೊರಳನ್ನು ಸ್ಪರ್ಶಿಸಿದ ಮಾತ್ರಕ್ಕೇ ಕುದುರೆಯು ಅವರು ಬಯಸಿದ ಕಡೆಗೆ ತಿರುಗುವಂತೆ ಅದಕ್ಕೆ ಶಿಕ್ಷಣ ಕೊಟ್ಟಿದ್ದರು. ಎಂತಹ ತುಂಟು ಕುದುರೆಯ ಮೇಲಾದರೂ ಸವಾರಿ ಮಾಡುತ್ತಿದ್ದರು. ಎತ್ತರವಾದ ಬೇಲಿಗಳ ಮೇಲೂ, ಆಳವಾದ ಹಳ್ಳಗಳ ಮತ್ತು ಕಮರಿಗಳ ಮೇಲೂ ಕುದುರೆಯನ್ನು ಹಾರಿಸುತ್ತಿದ್ದರು. ಒಂದು ಸಲ ಒಂದು ದೊಡ್ಡ ಬೇಲಿಯ ಮೇಲೆ ಒಂದು ತುಂಟು ಕುದುರೆಯನ್ನು ಹಾರಿಸುವ ಪ್ರಯತ್ನಮಾಡಿ ತಲೆಕೆಳಕಾಗಿ ಬಿದ್ದುಬಿಟ್ಟರು. ಆಗ ಬಹಳ ಸೆಟ್ಟಾದುದನ್ನು ಸಹಿಸಿಕೊಂಡು, ಬಳಿಕ ಕೆಲವು ದಿನಗಳಮೇಲೆ ಮತ್ತೆ ಬಹಳ ಧೈರ್ಯದಿಂದ ಅದೇ ಪ್ರಯತ್ನವನ್ನು ಕೈಕೊಂಡು ಜಯಶಾಲಿ ಗಳಾದರು. ಕುದುರೆಯ ಮೇಲೆ ಕುಳಿತಾಗ, ಒಂದೊಂದು ಕಡೆಯಲ್ಲಿಯೂ ಮಂಡಿಯಿಂದ ಕುದುರೆಯ ಪಾರ್ಶ್ವವನ್ನು ಅಮುಕಿ ಹಿಡಿದರೆಂದರೆ ಮರ ಸುತ್ತಿನ ಹಿಡಿತದಂತಿರುತ್ತಿದ್ದಿತಂತೆ. ಮಂಡಿಗೂ ಕಾಟರಕ್ಕೂ ನಡುವೆ ಎರಡು ಕಡೆಗೂ ಒಂದೊಂದು ಅರ್ಧಾಣೆ ಬಿಲ್ಲೆಯನ್ನು* ಸಿಕ್ಕಿಸಿಕೊಂಡು

* ಆಗ್ಗೆ ಕಾಲಾಣೆ ನಾಣ್ಯಗಳಿಗಿಂತ ದೊಡ್ಡ ವಾಗಿದ್ದ ಅರ್ಥಾಣೆ ನಾಣ್ಯಗಳೂ ಇದ್ದುವು.

ಆಳಿದ ಮುಹಾಸ್ವಾಮಿಯವರಾದ ಶ್ರೀಮನ್ನಾಲ್ವಡಿ ಶ್ರೀಕೃಷ್ಣರಾಜೇಂದ್ರ ಒಡೆಯರವರು ಬೈಸಿಕಲ್‌ ಸವಾರಿಗೆ ಹೊರಡುತ್ತಿರುವರು

ವಿದ್ಯಾಭ್ಯಾಸ ೧೦೬

ಮಂಡಿಗಳನ್ನು ಒತ್ತಿ ಹಿಡಿದು ಅನೇಕ ಮೈಲಿಗಳ ದೂರ ಕುದುರೆಯನ್ನು ಓಡಿಸಿಕೊಂಡು ಬಂದಮೇಲೆ ಸಹ, ಎರಡು ನಾಣ್ಯಗಳೂ ಮೊದಲಿದ್ದ ಸ್ಥಾನಗಳಲ್ಲೇ ಇದ್ದು, ಮಂಡಿಗಳ ಹಿಡಿತವನ್ನು ಸಡಲಿಸಿದ ಕೂಡಲೆ ಅವು ಕೆಳಕೆ ಬೀಳುತ್ತಿದ್ದುವು. ಒತ್ತಿ ಹಿಡಿದ ಕಾಲುಗಳನ್ನು ಅಲುಗಾಡಿಸದೆ-- ಬಾಲಕರು -- ಹೀಗೆ ಕುದುರೆ ಸವಾರಿ ಮಾಡುವುದು ಎಷ್ಟು ಕಷ್ಟನೆಂಬು ದನ್ನು ಕುದುರೆ ಸವಾರಿಯಲ್ಲಿ ಸರಿಶ್ರಮನಿರುವವರು ಮಾತ್ರವೇ ಗ್ರಹಿಸ ಬಲ್ಲರು. ಮಹಾಸ್ವಾಮಿಯವರು ಶ್ರಮಸಹಿಷ ಷ್ಣುತೆಯನ್ನು ಬಾಲ್ಗದಿಂದಲೇ ಪಡೆದಿದ್ದರು. ಒಂದು ಸಲ, ನೀಲಗಿರಿಯಲ್ಲಿದ್ದಾಗ ಆಗ್ಗೆ ಉಪಾಧ್ಯಾಯ ರಲ್ಲೊಬ್ಬರಾಗಿ ರಾಯಲ್‌ ಸ್ಕೂಲ್‌? ಮಾಠಶಾಲೆಯಲ್ಲಿ ಕೆಲಸಮಾಡು ತ್ರಿದ್ದವರೊಬ್ಬರು ಘಾತಕ. ಅವರಾಹ್ನ ನಾಲ್ಕು ಘಂಟಿಯ ಇಳಿ ಹೊತ್ತಿನಲ್ಲಿ ""ಕೇರ್ಸ್‌ ಹಿಲ್‌'' ಗುಡ್ಡಕ್ಕೆ ಹೋಗಿ ಬರಬೇಕೆಂದು ಮಹಾ ಸ್ವಾಮಿಯವ ರೂಡನೆಯೂ ಇತರ ವಿದ್ಯಾರ್ಥಿಗಳೊಡನೆಯೂ ಹೊರಟರು. ಅಂದು ಕುದುರೆ ಸವಾರಿಯಿಂದ ಮಹಾಸ್ವಾಮಿಯವರಿಗೆ ಬಹಳ ಆಯಾಸ ವಾಗಿದ್ದರೂ ಅವರೂ ಹೊರಟೇಬಿಟ್ಟರು. ಇಳಿದು ಇಳಿದು ಸಾಕಾಗಿ, ಕತ್ತಲಾದಮೇಲೆ ಮತ್ತೆ ಮೇಲಕ್ಕೆ ಹತ್ತಿಬರುವಲ್ಲಿ ದಾರಿ ತಪ್ಪಿ ಕಡಿದಾದ ಪ್ರದೇಶಗಳಲ್ಲಿ ಬಂಡೆಯಿಂದ ಬಂಡೆಗೆ ಹತ್ತಿ ಹತ್ತಿ ಎಲ್ಲರೂ ದಣಿದು ಹೋದರು. ಇತರ ವಿದ್ಯಾರ್ಥಿಗಳಲ್ಲರೂ ಉವಾಧ್ಯಾಯರೊಡನೆ ತಮ್ಮ ದಣಿವನ್ನೂ ಭಯವನ್ನೂ ಪರಿಪರಿಯಾಗಿ ಹೇಳಿಕೊಳ್ಳುತ್ತಿದ್ದರೂ, ಮಹಾ ಸ್ವಾಮಿಯವರು ಮಾತ್ರ ಅಸಾಧಾರಣವಾದ ತಾಳ್ಮೆಯಿಂದ ಕೂಡಿ ಮಾನ ವಾಗಿದ್ದರು. ಅದೇ ದಿನ ಸಾಯಂಕಾಲ ಮೈಸೂರಿನಿಂದ ನೀಲಗಿರಿಗೆ ಬಂದ ಮಹಾಮಾತೃಶ್ರೀಯವರು ಮಕ್ಕಳನ್ನು ಕಾಣದೆ ಕಳವಳಸಟ್ಟು ಲಾಂದ್ರಗಳೊಡನೆ ಕಳುಹಿಸಿದ ಆಳುಗಳು ಹುಡುಕಿ ಹುಡುಕಿ ಸಾಕಾಗಿ ಹಿಂತಿರುಗುವ ಹೊತ್ತಿಗೆ ಮಹಾಸ್ವಾಮಿಯವರೂ ಇತರರೂ ಅರಮನೆಗೆ ದಯಮಾಡಿ ಹರ್ಷವನ್ನು ೦ಟುಮಾಡಿದರು. ನೀಲಗಿರಿಯ ಅರಮನೆಯಿಂದ ಚಃ ಇಪ್ಪ ತ್ತು ಮೈಲಿಗಳ ದೂರವಿರುವ ಮುಕುರ್ತಿ ಬೆಟ್ಟ ಕ್ರೈ ಒಂದು ಪ್ರಯಾಣ. ಬಳೆಯಿತು. ಮಲಗಿರುವ ರಾಕ್ಸಸನ ಮೂಗಿನಂತಿರುವು ದೆಂಬ ಕಾರಣವನ್ನು ಕಲ್ಪಿಸಿ ಜನರು ಮುಕುರ್ತಿ ಬೆಟ್ಟವೆಂದು ಹೆಸರಿಟ್ಟಿರುವ ಬೆಟ್ಟಕ್ಕೆ ಹೋಗಬೇಕಾದರೆ, ಹತ್ತು ಮೈಲಿಗಳ ದೂರ ಮಾತ್ರ ಕುದುರೆಯ ಮೇಲೆ ಕುಳಿತು ಸವಾರಿ ಮಾಡಿಕೊಂಡು ಹೋಗಬಹುದು. ಉಳಿದ ಹತ್ತು ಮೈಲಿಗಳ ದೂರ ನಡೆದುಕೊಂಡುಹೋಗಿ ಆಮೇಲೆ ಬೆಟ್ಟ

ಹಿ೦೮ ಆಳಿದ ಮಹಾಸ್ವಾಮಿಯವನರು

ವನ್ನು ಹತ್ತಬೇಕು. ಮಹಾಸ್ರಭುಗಳವರೂ ಅವರ ಜೊತೆಯವರೂ ಆಹಾರ ಸಾಮಗ್ರಿಗಳನ್ನೂ ನೀರು ಮುಂತಾದ ಪಾನೀಯಗಳ ಕೂಜಾ ಗಳನ್ನೂ ಹಿಡಿದುಕೊಂಡು ಬೆಟ್ಟವನ್ನು ಹತ್ತಬೇಕಾಯಿತು. ಕೆಲವರು ಹತ್ತಲಾರದೆ ಬಳಲಿಹೋದರು. ಆಗ ಮಹಾಸ್ವಾಮಿಯವರು, "“ ತನ್ಸಿ ತನ್ನಿ, ನಾನು ತಂದುಕೊಡುತ್ತೇನೆ. ನೀವು ಹೊರೆಯಿಲ್ಲದೆ ಹತ್ತಿ ಬನ್ರ್ಟಿ?' ಎಂದು ಹೇಳಿ, ತಾವು ಹಿಡಿದಿದ್ದ ಸಾಮಾನುಗಳ ಜೊತೆಗೆ ಅವರು ಹಿಡಿದಿದ್ದುವುಗಳನ್ನೂ ತೆಗೆದುಕೊಂಡು ಇತರರೆಲ್ಲರಿಗಿಂತ ಮುಂಚಿತ ವಾಗಿಯೇ ಬೆಟ್ಟದ ಮೇಲಕ್ಕೆ ಹತ್ತಿಹೋದರು.

ಹನ್ನೊಂದು ವರ್ಷ ವಯಸ್ಸಾಗಿದ್ದಾಗಲೇ ಮಹಾಸ್ವಾಮಿಯವರ ಮನಸ್ಸಿನಲ್ಲಿ, ಸರ್ವವ್ಯಾಪಕನಾದ ಪರಮೇಶ್ವರನು ರಕ್ಸೆಕನಾಗಿರುವುದ ರಿಂದ ಭೀತಿಗೇ ಅವಕಾಶನಿಲ್ಲವೆಂಬ ಅಚಲವಾದ ಶ್ರದ್ಧೆಯು ಮೂಡಿದ್ದಿತು. ಒಂದು ದಿನ್ನ ಅವರ ಪರಿವಾರಕ್ಕೆ ಸೇರಿದ್ದ ಸಣ್ಣ ಅಧಿಕಾರಿಯವರೊಬ್ಬರು, « ತಮಗೊಂದು ಉಪಕಾರ ಮಾಡಬೇಕಾಗಿದೆ. ಹೋಗೋಣ, ಬನ್ನಿ ಮಹಾಸ್ವಾಮಿ? ಎಂದು ಹೇಳಿ ಅವರನ್ನು ಬಂಡಿಯಲ್ಲಿ ಕುಳ್ಳಿರಿಸಿಕೊಂಡು ಮೈ ಸೂರು ನಗರದಿಂದ ಸುಮಾರು ಮೂರು ಮೈಲಿಗಳ ದೂರವಿರುವ ಶಿದ್ದಲಿಂಗಪುರದ ಶಿವದೇವಾಲಯಕ್ಕೆ ಚೆನ್ನಾಗಿ ಕತ್ತಲಾಗುವ ವೇಳೆಗೆ ಕರೆದುಕೊಂಡುಹೋದರು. “ದೇವರ ಧ್ಯಾನ ಮಾಡಿ, ಸ್ತೋತ್ರ ಹೇಳಿ ದಯಮಾಡಿ”? ಎಂದು ಹೇಳಿ ಆಳಿನ ಸಂಗಡ ಅವರನ್ನು. ದೇವಾಲಯಕ್ಕೆ ಕಳುಹಿಸಿ ತಾವು ಸ್ವಲ್ಪ ದೂರದಲ್ಲಿ ಹೊರಗೇ ಉಳಿದರು. ಆಳು ಮೇಣದ ಬತ್ತಿಯೊಂದನ್ನು ಹೊತ್ತಿಸಿ ಅವರನ್ನು ಕರೆದುಕೊಂಡುಹೋದ ಬಳಿಕ, ಅವರು ಶಿವಸ್ತೋತ್ರದ ಶ್ಲೋಕಗಳನ್ನು ಹೇಳುತ್ತ, ಉತ್ಸಾಹಭರದಲ್ಲಿ ಮೈಮರೆತು ನಿಂತರು. ಅವರಿಗೆ ಗೊತ್ತಿಲ್ಲದಹಾಗೆ ಮೊದಲೇ ಆಗಿದ್ದ ಸಂಕೇತದಂತೆ ಆಳು ಮೇಣದ ಬತ್ತಿಯೆನ್ನು ತಾನೇ ಆರಿಸಿ, ಅದು ಗಾಳಿಗೆ ಆರಿಹೋದಂತೆ ನೆವ ಹೇಳಿ ಅದನ್ನು ಹೊತ್ತಿಸಿಕೊಂಡುಬರು ವುದಕ್ಕೆಂದು ಹೊರಗೆ ಹೋದವನು ಮತ್ತೆ ಬರಲೇ ಇಲ್ಲ. ಮಹಾಸ್ವಾಮಿ ಯವರು ಸ್ತೋತ್ರಗಳನ್ನೆಲ್ಲ ಹೇಳಿ ಮುಗಿಯಿಸಿ ಶಿವಲಿಂಗಕ್ಕೆ ನಮಸ್ಕಾರ ಮಾಡಿ ದೇವಾಲಯವನ್ನು ಬಿಟ್ಟು ಹೊರಕ್ಕೆ ದಯಮಾಡಿದರು. ವೇಳೆಗೆ ಕುದುರೆ ಬಂಡಿಯು ಅಲ್ಲಿಂದ ಹೊರಟೀಹೋಗಿದ್ದಿತು. ಅತ್ತ ಅರಮನೆ ಯಲ್ಲಿ ಆರೋಗಣೆಯ ವೇಳೆಯು ಮಾರಿತು; ಮಹಾಸ್ಕಾಮಿಯವರಿರಲಿಲ್ಲ. ಮಹಾಮಾತೃಶ್ರೀಯವರು ವಿಚಾರಣೆ ಮಾಡಿದಾಗ ಅದಕ್ಕೆ ಕಾರಣರಾದ ಅಧಿಕಾರಿಯು, " ಹಸ್ತಾವಧಾನ ಪಾದಾವಧಾನದಲ್ಲಿದ್ದರೆ ಧೈರ್ಯ

ವಿದ್ಯಾಭ್ಯಾಸ ೧೦೯

ಬರುವುದಿಲ್ಲವೆಂದು ಯೋಚಿಸಿ ಮಹಾಸ್ವಾಮಿಯವರಿಗೆ ಥ್ಲೈರ್ಯಬರುವಂತೆ ಮಾಡಲು”? ತಾವು ಕೈಕೊಂಡ ಕ್ರಮವನ್ನು ಅರಿಕೆ ಮಾಡಿದರು. ಕೃಷ್ಣ ಪಕ್ಸದ ಕಗ್ಗತ್ತಲಿನ ರಾತ್ರಿಯಲ್ಲಿ ಹನ್ನೊಂದು ವರ್ಷ ವಯಸ್ಸಿನ ಬಾಲಕರ ನಿಷಯದಲ್ಲಿ ಹಾಗೆ ಮಾಡಿದುದಕ್ಕಾಗಿ ಮಹಾಮಾತೃಶ್ರ್ರೀಯವರಿಗೆ ಅಸಮಾಧಾನವಾಯಿತು. ಲಾಂದ್ರಗಳೊಡನೆ ಕುದುರೆ ಬಂಡಿಯನ್ನು ತೆಗೆಯಿಸಿಕೊಂಡುಹೋದ ಜನರು ನಗರದಿಂದಾಚೆಗೆ ಸ್ವಲ್ಪ ದೂರ ಹೋದ ಮೇಲೆ, ಮಹಾಸ್ವಾಮಿಯವರು ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಮೃತ್ಯುಂಜಯ ಸ್ತೋತ್ರವನ್ನು ಹೇಳುತ್ತ ಬರುತ್ತಿದ್ದುದನ್ನು ಕಂಡರು. ಅರಮನೆಗೆ ಸವಾರಿ ಚಿತ್ರೈಸಿದಮೇಲೆ ಮಹಾಮಾತೃಶ್ರೀಯವರು, " ಅಯ್ಯಾಜಿ! ಭಯವಾಗಲಿಲ್ಲವೆ? ನಿಮಗೆ ಹೀಗೆ ಅನಕಾರಮಾಡಿ ದವರನ್ನು ಇನ್ನು ಕೆಲಸದಲ್ಲಿಡುವುದಿಲ್ಲ'' ಎಂದರು. ಆಗ ಮಹಾಸ್ವಾಮಿ ಯವರು, "ಅಮ್ಮಯ್ಯ, ಹಾಗೆಮಾತ್ರ ಮಾಡಬೇಡಿ. ಅವರು ನನಗೊಂದು ಉಪಕಾರ ಮಾಡುವುದಾಗಿ ಹೇಳಿ ಕರೆದುಕೊಂಡು ಹೋದರು. ನಾನು ಹೆದರುವೆನೋ ಏನೋ ಎಂಬುದನ್ನು ಪರೀಕ್ಷಿಸಲು ಹಾಗೆ ಮಾಡಿರಬೇಕು?” ಎಂದರು. ಮುಹಾಮಾತೃಶ್ರೀೀಯವರು, "" ನಿಮಗೆ ಭಯವಾಗಲಿಲ್ಲವೆ? ಅಲ್ಲಿ ಹಾವಿನ ಕಾಟ... ಹಾವುಗಳು ಬಂದಿದ್ದರೇನು ಗತಿ?” ಎಂದು ಕೇಳಿದಾಗ ಮಹಾಸ್ವಾಮಿಯವರು, «ಭಯವಾಗಲಿಲ್ಲ. ಬೆಳಕು ಕಡಮೆಯಾಗಿದ್ದ ಮಾತ್ರವೇ ಭಯವೇಕೆ? ಮೃತ್ಯುಂಜಯ ಸ್ತೋತ್ರ ಹೇಳುತ್ತಿದ್ದೆ. ನಿನ್ನೆ ಶಾಸ್ತ್ರಿಗಳು ಹೇಳಿಯೇ ಇದ್ದರು; ಶಿವನೇ ರಕ್ಸಕ, ಶಿವನೇ ಸರ್ವವೂ ಎಂತ. ಶಿವನು ಕಾವಲು ನೋಡಿಕೊಂಡಮೇಲೆ ಹಾವು ಚೇಳುಗಳು ಬರುವ ಬಗೆ ಹೇಗೆ??? ಎಂದರು. ಮಹಾಮಾತೃಶ್ರೀಯವರು ಆನಂದಬಾಪ್ಪದೊಡನೆ ಮಗನನ್ನು ಆಲಿಂಗಿಸಿ, "ಈ ಭಕ್ತಿ ಸರ್ವದಾ ಶಾಶ್ವತವಾಗಿರಲಿ, ಅಯ್ಯಾಜಿ'' ಎಂದು ಹರಸಿದರು.

ಅವಾಯಗಳು ಸನ್ಲಿಹಿತವಾದಾಗಿನ ಸನ್ನಿವೇಶಗಳಲ್ಲಿ ಕೂಡ, ಮಹಾಪ್ರಭುಗಳು ಧೈರ್ಯ ಸ್ಟೈರ್ಯಗಳಿಂದ ಕೂಡಿ ಪ್ರಶಾಂತರಾಗಿಯೇ ಇರುತ್ತಿದ್ದರು. ಕೇವಲ ಹತ್ತನೆಯ ವರ್ಷ ವಯಸ್ಸಿನಿಂದ ಹೆದಿಮೂರ ನೆಯ ವರ್ಷ ವಯಸ್ಸಿನ ವರೆಗಿನ ಅವಧಿಯಲ್ಲಿ ನಡೆದ ಮೂರು ಫಟನೆ ಗಳನ್ನು ಇದಕ್ಕೆ ಉತ್ತಮ ನಿದರ್ಶನಗಳನ್ನಾಗಿ ಸೂಚಿಸಬಹುದಾಗಿದೆ: ಶ್ರೀ ಚಾಮರಾಜೇಂದ್ರ ಒಡೆಯರವರು ಕುಟುಂಬ ಪರಿವಾರ ಸಮೇತರಾಗಿ ೧೮೯೩ನೆಯ ಇಸವಿಯಲ್ಲಿ ಮುಂಬಯಿ ನಗರಕ್ಕೆ ದಯಮಾಡಿದ್ದರು.

೧೧೦ ಆಳಿದ ಮಹಾಸ್ಕಾನಿಂಯವರು

ಆಗ್ಗೆ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಪುಟ್ಟ ಮಹಾಸ್ತಾನಿಯವರನ್ನೂ, ಅವರ ಜೊತೆಯ ವಿದ್ಯಾರ್ಥಿಗಳನ್ನೂ "" ಎಲೆಫ್ಯ್ಯಾಂಟಾ'' ಗುಹೆಗೆ ಕರೆದುಕೊಂಡು ಹೋಗುವುದಕ್ಕಾಗಿ ದೋಣಿ ಯಲ್ಲಿ ಕುಳ್ಳಿರಿಸಿದರು. ಅಲ್ಲಿಗೆ ಹೋಗಿ ಬರುವಾಗ್ಗೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿಯು ಬಹಳವಾಗಿ ಆಂದೋಳಿತವಾಗಲುಪಕ್ರಮಿಸಿತು. ಅದುವರೆಗೆ ಎಂದೂ ದೋಣಿಯಲ್ಲಿ ಕುಳಿತಿಲ್ಲದಿದ್ದ ಬಾಲಕನೊಬ್ಬನು ವಿಶೇಷವಾಗಿ ಭಯಪಟ್ಟು, "" ಅಯ್ಯೋ ಹೋದೆ, ಹೋದೆ?' ಎಂದು ಕೂಗಿಕೊಂಡಾಗ ಆತನಿಗಿಂತಲೂ ವಯಸ್ಸಿನಲ್ಲಿ ಕಿರಿಯರಾಗಿ ಆತನಂತೆಯೇ ಅದೇ ದಿನ ಮೊಟ್ಟ ಮೊದಲು ದೋಣಿಯಲ್ಲಿ ಕುಳಿತಿದ್ದ ಮಹಾಸ್ವಾಮಿ ಯವರೂ ಅವರ ಸೋದರರೂ ಒಡನೆಯೇ ಒಂದೇ ಉಸಿರಿನಲ್ಲಿ "" ನಾವಿ ದ್ದೇವೆ, ನಾನಿದ್ದೇನೆ. ಹೆದರಬೇಡ”? ಎಂದರು. ಅದನ್ನುಕಂಡು ಶ್ರೀಮಾನ್‌ ಅಂಬಿಲ್‌ ಕರಸಿಂಹ ಐಯಂಗಾರ್ಯರು ಕೂಡ ಬೆರಗಾದರು. ಅಂಬಿಗರ ಬುದ್ಧಿವಂತಿಕೆಯಿಂದಲೂ ಸಾಹಸದಿಂದಲೂ ಜೋಣಿಯಲ್ಲಿದ್ದವರೆಲ್ಲರೂ ಅಪಾಯದಿಂದ ವಾರಾದರು. ಬಳಿಕ ಮೂರು ನಾಲ್ಕು ವರ್ಷಗಳ ತರುವಾಯ, ಒಂದು ದಿನ ಹೆಣೆ ಸನುಗಳು ಓಡಿಸಿಕೊಂಡು ಕಡಿಯಲು ಬಂದಾಗ ಜನರೆಲ್ಲರೂ ಹಾಂ ಮಾಡುತ್ತ ಚದರಿ ಮನಸ್ತಿಯಾಗಿ ನುಗ್ಗಿ ದರೂ ಮಹಾಸ್ವಾಮಿಯವರು ಶಾಂತಚಿತ್ತರಾಗಿಯೇ ಇದ್ದು ಸರಸರನೆ ತ್ರಿನಯನೇಶ್ವರ ದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಒಂದೆರಡು ಘಂಟಿಗಳಕಾಲ ನಿಶ್ರಮಿಸಿಕೊಂಡು ಅರಮನೆಗೆ ಹಿಂತಿರುಗಿದ ಬಳಿಕ ಜೇನು ನೊಣಗಳು ಕಡಿದಿದ್ದ ಗಾಯಗಳಿಗೆ ಚಿಕಿತ್ಸೆ ನಡೆಯಿತು. ಒಂದು ಸಲ, ನೀಲಗಿರಿಯಲ್ಲಿದ್ದಾಗ, ಮಹಾಪ್ರಭುಗಳು ಶ್ರೀಮಾನ್‌ ಕ್ಯಾಂಬೆಲ್‌ ಸಾಹೇಬರನರೊಡನೆಯೂ ಅವರ ಮಗನೊಡನೆಯೂ ನಾಲ್ಕು ಅಶ್ಚ ಗಳನ್ನು ಕಟ್ಟಿದ್ದ ರಧದೊಳಗೆ ಕುಳಿತು ಚಿತ್ರೈಸುತ್ತಿದ್ದಾಗ್ಗೆ ಮಳೆ ಬಂದು ಸಿಡಿಲು ಹೊಡೆಯಿತು. ಆಗ್ಗೆ ಒಂದು ದೊಡ ಯೂಕ್ಷಿಸ ಸ್‌ ಮರವು ಧಗ್ಗನೆ ಹೊತ್ತಿಕೊಂಡು ಉರಿಯತೊಡಗಿತು. “ಚಕ ಶವ ಉರುಳಿ ನಷ್ಟು ದೂರ ಬಂದಿದ್ದ ವಕ್ಸಕ್ಕೆ ಸಿಡಿಲಿಗೆ ಸಿಕ್ತ ಬೇಕಾಗಿದ್ದ ಸನ್ನಿವೇಶ ದಿಂದ ಪಾರಾದ ಆಗಲೂ ಮಹಾಸ್ತಾಮಿಯವರು ಉಡ್ವೇಗಹೊಂದಜಿ ಸಮಚಿತ್ತರಾಗಿದ್ದುದನ್ನು ಕಂಡು ಶ್ರೀಮಾನ್‌ ಕ್ಯಾಂಬಲ್‌ ಸಾಹೇಬರು ಆಶ್ಚರ್ಯಭರಿತರಾದರು. ಅಂದು ಅವರೆಲ್ಲರೂ ಮೃತ್ಯುನಿನ ಕರಾಳದಂಷ್ಟ್ರದಿಂದ ವಾರಾದರೆಂದು ಧಾರಾಳವಾಗಿ ಹೇಳಬಹುದು,

ನಿದ್ಯಾಭ್ಯಾಸ ೧೧೧

ಮಹಾಸ್ವಾಮಿಯವರ ಜ್ಯೇಷ್ಠ ಸಹೋದರಿಯವರಾದ ಶ್ರೀ ಜಯ ಲಕ್ಷ್ಮನ್ಮುಣ್ಣಿಯವರಿಗೂ, ಶ್ರೀಮಾನ್‌ ಕಾಂತರಾಜ ಅರಸಿನವರಿಗೂ ೧೮೯೭ನೆಯ ಇಸವಿಯ ಫೆಬ್ರವರಿ ತಿಂಗಳು ಶ್ರೀ ಜಯಲಕ್ಷ್ಮನಮ್ಮುಣ್ಣಿ ವಿವಾಹ ಮಹೋತ್ಸವವು ನೆರವೇರಿ ಮೈಸೂರು ಯವರ ವಿವಾಹ ಸಂಸ್ಥಾನದ ಹೊರಗಿನಿಂದಲೂ, ಮೈಸೂರು ಮಹೋತ್ಸವ ಸಂಸ್ಥಾನದ ನಾನಾ ಪ್ರದೇಶಗಳಿಂದಲೂ ಬಂದಿದ್ದ ಮಾನ್ಯ ಅತಿಥಿಗಳೂ, ಮೈಸೂರು

ನಗರ ನಿವಾಸಿಗಳೂ ಆನಂದಸಟ್ಟರು. ಆದರೆ, ವಿವಾಹ ಸಂಬಂಧವಾದ ಬೀಗರ ಉರುಟಣೆ ಮುಂತಾದ ಉತ್ಸವಗಳೆಲ್ಲ ಪೂರೈಸುವುದಕ್ಕಿಂತ ಮುಂಚಿತವಾಗಿ ಅರಮನೆಯು ಅಗ್ರಿ ದಗ್ಗವಾದ ಅನಾಹುತವು ಒದಗಿ ಸಮಸ್ತರಿಗೂ ಅಗ್ನಿಯ ಅನಾಹುತ ಹೃದಯವೇದನೆಯ ನ್ನುಂಟುಮಾಡಿತು. ಅರಮನೆಯ ಅವ್ವೆಯರ ಅಜಾಗರೂಕತೆಯಿಂದ ನಿವಾಹ ಮಂಟಿಸವು ಹೊತ್ತಿಕೊಂಡಕಾರಣ, ಅದರ ದೆಸೆಯಿಂದ ಅರಮನೆಯ ಕಟ್ಟಡಕ್ಕೆ ಉರಿಯು ವ್ಯಾಪಿಸಿತು. ಫೆಬ್ರವರಿ ೨೮ನೆಯ ತಾರೀಖು ಭಾನುವಾರದ ದಿನ ವ್ಯಾಪಿಸಿದ ಬೆಂಕಿಯ ಜ್ವಾಲೆಯಿಂದ, ಅರಗು ಮೆರುಗೆಣ್ಣೆಗಳಿಂದ ಕೂಡಿದ್ದ ಮರದ ತೊಲೆಗಳೇ ಮುಂತಾದ ನಾನಾ ಭಾಗಗಳೂ ಧಗಧಗನೆ ಉರಿಯಲಾರಂಭವಾದುವು; «ಬೆಂಕಿ, ಬೆಂಕಿ; ನೀರು, ನೀರು”? ಎಂಬ ಕೂಗಿಗೆ ಪ್ರಾರಂಭವಾಗಿ ಅರಮನೆಯ ಅಧಿಕಾರಿಗಳೂ ದಿವಾನ್‌ರವರೇ ಮುಂತಾದ ಅಧಿಕಾರಿಗಳೂ ಅಗ್ಗಿಜ್ಯಾಲೆ ಯನ್ನಾರಿಸಲು ಮಾಡಿಸಿದ ಸಮಸ್ತ ಪ್ರಯತ್ನಗಳೂ ವಿಫಲವಾದುವು. ಸೂಪರಿಂಟೆಂಡಿಂಗ್‌ ಇಂಜಥಿಯರವರಾಗಿದ್ದ ಶ್ರೀಮಾನ್‌ ಮೆಕಚಿನ್‌ ಸಾಹೇಬರವರ ಕೈಕೆಳಗೆ ಶ್ರೀಮಾನ್‌ ಅಟ್ಟಾಚಿ ವೆಂಕಟರಾಯರವರೂ, ಈಚೆಗೆ ದಿವಂಗತರಾದ ಶ್ರೀಮಾನ್‌ ಚೆಂಗಯ್ಯ ಶೆಟ್ಟಿಯವರೂ ಮತ್ತು ಮೈಸೂರು ತಾಲ್ಲೂಕಿನ ಆಗಿನ ಅಮಲ್ಪಾರರವರೂ ಬೆಂಕಿಯನ್ನಾರಿಸುವ ಉದ್ಯಮವನ್ನು ಹಿಡಿದರು. ಆದರೆ ನಿಧಿಯೇ ಪ್ರಕಿಕೂಲವಾದಾಗ ಮನುಷ್ಯ ಸ್ರಯತ್ನಕ್ಕೆ ಹೇಗೆತಾನೆ ಫಲವಾದೀತು? ನೀರನ್ಸೆರಚಲು ನೋಡುವ ವೇಳೆಗೆ ದಿನ ನಲ್ಲಿಗಳಲ್ಲಿ ನೀರೇ ಇರಲಿಲ್ಲ. ನಲ್ಲಿಗಳಿಗೆ ನೀರನ್ನೊದಗಿಸುವ ಯಂತ್ರಗಳು ಕೆಟ್ಟುಹೋಗಿದ್ದುದೇ ಅದಕ್ಕೆ ಕಾರಣ. ಜನರು ವಿಫಲಮನೋರಥರಾಗಿ ದೊಡ್ಡಕೆರೆಯ ಕೆಸರನ್ನು ತಂದು

ಎರಚಿದರು.

೧೧೨ ಆಳಿದ ಮಹಾಸ್ವಾಮಿಯವರು

ಅಗ್ನಿ ಜ್ವಾಲೆಯು ಹೆಚ್ಚುತ್ತಬಂದುದನ್ನು ಕಂಡು, ಶ್ರೀ ಮಹಾರಾಣಿ ರೀಜೆಂಟರವರ ಪ್ರೈವೇಟ್‌ ಸೆಕ್ರೆಟಔಿರಿಯವರಾಗಿದ್ದ ಶ್ರೀಮಾನ್‌ ಕ್ಯಾಂಬೆಲ್‌ ಸಾಹೇಬರವರೂ, ಶ್ರೀಮಾನ್‌ ಫ್ರೋನರ್‌ ಸಾಹೇಬರವರೂ, ಶ್ರೀಮಾನ್‌ ಕಾಂತರಾಜ ಅರಸಿನವರೂ, ಶ್ರೀಮಾನ್‌ ದೇಶರಾಜ ಅರಸಿನವರೂ ಮತ್ತು ರಾಜಸೇನಾಭೂಷಣ ಶ್ರೀಮಾನ್‌ ಬಕ್ಸೆ ಬಸವಪ್ಪಾಜಿ ಅರಸಿ ನವರೂ, ಇತರ ಅಧಿಕಾರಿಗಳೂ ಮಹಾಮಾತೃಶ್ರೀಯವರನ್ನೂ ಮಕ್ಕಳನ್ನೂ ಜಗನ್ಮೋಹನ ವ್ರಾಸಾದಕ್ಕೆ ಕಳುಹಿಸಿ, ಕರ್ಣಾಟಕ ರತ್ನ ಸಿಂಹಾಸನ, ವೈರಮುಡಿ, ನಟ್ಟದಕತ್ತಿ, ಚಾಮರಾಜಮುಡಿ, ಮುಂತಾದ ಸವಿತ್ರ ವಸ್ತುಗಳನ್ನೆಲ್ಲ ಮೊದಲು ಆರಮನೆಯಿಂದ ಸಾಗಿಸಿದರು. ಎರಡು ಮೂರು ಘಂಟೆಗಳ ಕಾಲದೊಳಗಾಗಿ ಉರಿಯು ದಕ್ಷಿಣದಲ್ಲಿ ಅಂಬಾ ನಿಲಾಸದ ಕಡೆಗೂ, ಉತ್ತರದಲ್ಲಿ ರಾಗಮಾಲು ಮಹಲು, ಸರಸ್ವತೀ ಭಂಡಾರ, ಆಯುದಶಾಲೆಗಳ ಕಡೆಗೂ ವ್ಯಾಪಿಸಿತು. ಅಲ್ಲಿಂದ ಉರಿಯು ಸೀತಾನಿಲಾಸ, ರಮಾವಿಲಾಸ ಮುಂತಾದ ತೊಟ್ಟಿಗಳ ಕಡೆಗೆ ವ್ಯಾಪಿಸಿತು. ಸಹಸ್ರಾರು ಜನರು ಪ್ರಯತ್ನಿಸಿ ರಶ್ತಾಭರಣಗಳನ್ನೂ ದಿವ್ಯ ದುಶೂಲ ಗಳನ್ನೂ ಅಮೂಲ್ಯ ವಸ್ತುಗಳನ್ನೂ ಅರಮನೆಯಿಂದ ಹೊರಕ್ಕೆ ತಂದು ಬಯಲಿನಲ್ಲಿ ರಾಶಿಹಾಕುವುದಕ್ಕೆ ಪ್ರಾರಂಭಿಸಿದರು. ಚಿನ್ನ ಬೆಳ್ಳಿಯ ಸಾಮಾನುಗಳೂ, ಅನರ್ಫ್ಯವಾದ ರತ್ತಾಭರಣಗಳೂ, ಥಳಥಳಿಸುತ್ತಿದ್ದ ಮುತ್ತಿನ ಕಂಠಿಗಳೂ, ಕಂಠೀರನ ನರಸರಾಜ ಒಡೆಯರವರ ಕತ್ತಿಗಳೂ, ವಿಕ್ಟೋರಿಯಾ ಮಹಾರಾಣಿಯವರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯ ರವರಿಗೆ ಕಳುಹಿಸಿದ್ದ ಬಂಗಾರದ ಬಂದೂಕ ಮತ್ತು ಬಂಗಾರದ ಒರೆಯ ಕತ್ತಿ ಮುಂತಾದುವುಗಳೂ, ರಾತಿ ರಾಶಿ ಸುವಸ್ತುಗಳೂ, ಅಸ್ತವ್ಯಸ್ತವಾಗಿ ಬಿದ್ದಿದ್ದುವು. ಮೂರನೆಯ ದಿನ ಮಧ್ಯರಾತ್ರಿಯಲ್ಲಿ ಅರಮನೆಯ ವಂಚ ಕಲಶಗಳು ಬಿದ್ದಾಗ ಅರಮನೆಯ ಮುಂಡೆ ನೆರೆದಿದ್ದ (ಎರಡು ಸಾವಿರಗಳಿ ಗಿಂತಲೂ ಅಧಿಕ ಸಂಖ್ಯೆಯ) ಪ್ರಜೆಗಳೆಲ್ಲ ರೋದಿಸಿದರು. ಕುದುರೆ ತೊಟ್ಟ, ಕನ್ನಡಿ ತೊಟ್ಟಿ, ಸರಸ್ತತೀ ಭಂಡಾರ ಮತ್ತು ಮದನನಿಲಾಸ ತೊಟ್ಟಿಯ ಕಲಕೆಲವು ಭಾಗಗಳೂ, ಬಾಲಾಖಾನೆ, ಅಂಬಾನಿಲಾಸ, ರಮಾವಿಲಾಸ, ಸೆಜ್ಜೆ ಮುಂತಾದುವುಗಳೂ ಅಗ್ನಿದಗ್ಗವಾಗಿ ಅವಾರವಾದ ನಷ್ಟವುಂಟಾಯಿತು. ಬೆಂಗಳೂರಿನಿಂದ ಸೈನಿಕರು ತಂದ ಬೆಂಕಿಯ ನ್ನಾರಿಸುವ ಯಂತ್ರಗಳ ಸಹಾಯದಿಂದ ಸಹಸ್ರಾರು ಮಂದಿಗಳು ಶ್ರಮ ವಹಿಸಿ ಉರಿಯನ್ನಾರಿಸಿದರು. ಅರಮನೆಗೆ ಬೆಂಕಿ ಹೊತ್ತಿದುದಕ್ಕೆ ಕಾರಣಗಳೇನೆಂಬುದನ್ನು ವಿಚಾರಮಾಡಿ ವರದಿಯನ್ನೊಪ್ಪಿಸಲು ಒಂದು

ವಿದ್ಯಾಭ್ಯಾಸ ೧೧೩

ಸಮಿತಿಯು ನೇಮಕವಾಗಿ, ಅವ್ವೆಯರು ಪ್ರಮಾದವಶದಿಂದ ಕೆಂಡ ಗಳಿದ್ದ ಬೂದಿಯನ್ನು ಎರಚಿದ ಅಜಾಗರೂಕತೆಯೇ ಅದಕ್ಕೆ ಕಾರಣ ನೆಂದು ಗೊತ್ತಾಯಿತು. ಮುಂದೆ ಯಥಾಕಾಲದಲ್ಲಿ ಈಗಿನ ಹೊಸ ಅರಮನೆಯ ಕಟ್ಟಡವು ನಿರ್ಮಿತವಾಗಲು ಪ್ರಾರಂಭವಾಯಿತು. ಅರಮನೆಯು ಉರಿಯುತ್ತಿದ್ದಾಗ, ಮಹಾಪ್ರಭುಗಳವರು (ಹದಿಮೂರೇ ವರ್ಷ ವಯಸ್ಸಿನವರಾಗಿದ್ದೂ) ಚಿತ್ತ ದಮನದಿಂದ ಕೂಡಿ ಮಹಾಮಾತೃಶ್ರೀಯವರಿಗೂ ಸೋದರ ಸೋದರಿಯರಿಗೂ ಸಮಾಧಾನ ಹೇಳುತ್ತ ತಮ್ಮಮನಸ್ಸಿಗೆ ಖೇದವೇ ಇರಲಿಲ್ಲವೋ ಎಂದು ತೋರುವ ಮಟ್ಟಿಗೆ ನಿರುದ್ದಿಗ್ಗಮನಸ್ಮರಾಗಿ ವರ್ತಿಸಿದರು. ಅರಮನೆಗೆ ಬೆಂಕಿ ಹೊತ್ತಿದ ಮಾರನೆಯ ದಿನ ಅವರು ಅಶ್ವಾರೂಢರಾಗಿ ಪ್ರಾತಃಕಾಲ ಆರ ಘಂಟೆಗೆ ಅರಮನೆಯ ಬಳಿಗೆ ದಯಮಾಡಿದರು. ಆಗ ಹಲವರು ಸೇವ ಕರು ಬಿಕ್ಕೆ ಬಿಕ್ಕಿ ಅಳುತ್ತಿದ್ದುದನ್ನೂ ಮುಸಲ್ಮಾನ್‌ ಮತದ ವೃದ್ಧಸೇವಕ ನೊಬ್ಬನು ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ತಾನು ಸೇವೆಯನ್ನು ಸಮರ್ಪಿಸಿದ್ದ ಅರಮನೆಯು ಉರಿದುಹೋಯಿತೆಂದು ಪ್ರಲಾಸಿಸುತ್ತ ಗೋಳಿಡುತ್ತಿದ್ದುವನ್ನೂ ಕಂಡು, ಅವರು ತಮ್ಮ ಮನಸ್ಸಿನ ವಿಷಾದವನ್ನು ದಮನಮಾಡಿ ನಿಟ್ಟುಸಿರುಬಿಟ್ಟು, "" ಜೀವನದಲ್ಲಿ ಬೇವು ಬೆಲ್ಲ ಎರಡೂ ಉಂಟು, ದೇವರ ದಯದಿಂದ ಎಲ್ಲವೂ ಸರಿಹೋಗುವುದು. ಬಂದದ್ದ ನ್ನೆಲ್ಲಾ ಅನುಭವಿಸಲೇಬೇಕು. ಅಳಬೇಡಿ. ಸುಮ್ಮನಿರಿ?” ಎಂದು ಅವರೆಲ್ಲರಿಗೂ ಸಮಾಧಾನ ಹೇಳಿದರು. ಭರತಖಂಡದ ಚಕ್ರವರ್ತಿನಿಯವರಾಗಿದ್ದ ಶ್ರೀ ವಿಕ್ಟೋರಿಯಾ ಮಹಾರಾಜ್ಞಿಯವರ ರಾಜ್ಯಭಾರವು ಅರವತ್ತು ವರ್ಷಗಳ ಕಾಲ ಬೆಳಗಿದ ವಜ್ರೋತ್ಸವವು ೧೮೯೭ನೆಯ ಇಸವಿಯ ಜೂನ್‌ ಚಕ್ರವರ್ತಿನಿಯವರ ತಿಂಗಳಿನಲ್ಲಿ ಸಂಸ್ಥಾನದ ಸಮಸ್ತ ಪ್ರದೇಶ ವಜ್ರೋತ್ಸವ ಗಳಲ್ಲಿಯೂ ವಿಜೃಂಭಣೆಯಿಂದ ನೆರವೇರಿತು. ಅದರ ನಿಮಿತ್ತವಾಗಿ ಸಂಸ್ಥಾನದ ದೇನಾಲಯ ಗಳಲ್ಲಿಯೂ, ಮಸೀದಿಗಳಲ್ಲಿಯೂ, ಚರ್ಚುಗಳಲ್ಲಿಯೂ, ಪೂಜೆಗಳೂ ಪ್ರಾರ್ಥನೆಗಳೂ ನಡೆದುವು. ಕೆಲವು ಜನ ಸೆರೆಯಾಳುಗಳಿಗೆ ಕೃಪಾ ಪೂರ್ವಕೆವಾಗಿ ಬಿಡುಗಡೆಯಾಯಿತು. ಬಡವರಿಗೆ ಅನ್ನದಾನವೂ, ವಸ್ತ್ರ ದಾನವೂ ನಡೆದುವು. ವಿದ್ಯಾಶಾಲೆಗಳಲ್ಲಿ ಆಟಿಪಾಟಗಳೂ ಸಭೆಗಳೂ ನಡೆದು, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲಾಡುಗಳನ್ನೂ ಪಾರಿತೋಷಿಕ ಗಳನ್ನೂ ಹೆಂಚಲಾಯಿತು. ಶ್ರೀ ಮಹಾರಾಜ್ಞೀ ರೀಜೆಂಟರವರು 7 F

೧೧೪ ಆಳಿದ ಮಹಾಸ್ವಾವಿಂಿಯವರು

ಶ್ರೀ ವಿಕ್ಟೋರಿಯಾ ಮಹಾರಾಜ್ಞಿಯವರ ನಾಮಾಂಕಿತದಮೇಲೆ ಜೆಂಗಳೂರು ನಗರದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ನಿರ್ಮಾಣ ಮಾಡಿಸಿ ಶಾಶ್ವತ ಕೀರ್ತಿಯನ್ನು ಗಳಿಸಿದರು. ನಾಟಕ ಪ್ರದರ್ಶನದಲ್ಲಿಯೂ ನಾಟಿಕಾನಲೋಕನದಲ್ಲಿಯೂ ಮುಹಾಸ್ವಾಮಿಯನರಿಗೆ ಬಾಲ್ಯದಿಂದಲೂ ಬಹಳ ಪ್ರೇಮ. ಅರಮನೆಯ ಕರಿಕಲ್ಲು. ತೊಟ್ಟಿಯಲ್ಲಿ ಮಹಾಸ್ಥ್ವಾಮಿಯವ ರಂಗಭೂಮಿಯ ರೀರ್ವರೂ ತಮ್ಮ ಸಹಾಧ್ಯಾಯಿಗಳೊಡನೆ ನಾಟಕ ಮೇಲಣ ಪ್ರೇಮ ಗಳನ್ನು ಪ್ರದರ್ಶಿಸಿ ಹರ್ಷಿಸುತ್ತಿದ್ದರು. ತುಲಸೀ ಪ್ರಹಸನ (ತುಲಸೀ ""ಫಾರ್ಸ್‌'') ಪ್ರದರ್ಶನ ದಲ್ಲಿಯೂ ರಂಗಭೂಮಿಯಮೇಲೆ ಪ್ರದರ್ಶನ ಯೋಗ್ಯವಾದ ರೂಪಕ್ಕೆ ತಿರುಗಿಸಿದ್ದ ನಿನೋದಾತ್ಮಕಗಳಾದ ಕೆಲವು ಕಥೆಗಳ ಪ್ರದರ್ಶನದಲ್ಲಿಯೂ ಮಹಾಸ್ವಾಮಿಯವರಿಗೆ ಬಹಳ ಇಷ್ಟ. ಕೆಲವುವೇಳೆ ಮಹಾಸ್ವಾಮಿ ಯವರೂ ಶ್ಲಾಘಾರ್ಹವಾದ ರೀತಿಯಲ್ಲಿ ಪಾತ್ರವನ್ನು ವಹಿಸುತ್ತಿದ್ದರು. ಉಳಿದ ಸಂದರ್ಭಗಳಲ್ಲಿ ಹಾರ್ಮೋನಿಯಂ ಅಥವಾ ಮೃದಂಗವನ್ನು ನುಡಿಸಿ ನಾಟಕ ಪ್ರದರ್ಶನಕ್ಕೆ ಸಹಾಯಮಾಡುತ್ತಿದ್ದರು. ಹಲವು ಶ್ರೇಷ್ಟ ನಾಟಕಗಳ ಪ್ರದರ್ಶನವು ನಡೆಯುತ್ತಿದ್ದುದೂ ಉಂಟು, ಮಹಾ ಸ್ವಾಮಿ ಯವರು ಬಾಲಕರಾಗಿ ದ್ದಾ ಗ್ಗೆ ನಟರನ್ನು ಪ್ರೋತ್ಸಾಹಿಸಿದ ಎರಡು ಸನ್ನಿವೇಶಗಳು ಅಪ್ರತಿಮ ಮನೋಹರವಾಗಿ ಅವರ ಔದಾರ್ಯಕ್ಕೂ ಥೈರ್ಯಕ್ಕೂ ಬಾಲ್ಯದಲ್ಲೇ ಪರಿಸ್ಸುಟವಾಗಿದ್ದ ಕಲಾಭಿಮಾನಕ್ಕೂ ನಿದರ್ಶನಗಳಾಗಿವೆ. ಸಾಂಗಲಿ ನಾಟಕ ಸಂಘದವರು ಮೈಸೂರು ಸಂಸ್ಥಾನಕ್ಕೆ ಬಂದು ಮರಾಟ ಭಾಷೆಯಲ್ಲಿ ನಾಟಕ ಪ್ರ ದರ್ಶನ ಮಾಡಿದಮೇಲೆ, ಕನ್ನಡದಲ್ಲಿ ಯಕ್ಪ್ಷಗಾನಗಳ ಬಯಲಾಟಗಳ ಹೊರತು ಉಚ್ಚಹಂತದ ನಾಟಕ ಪ್ರದರ್ಶನನಿಲ್ಲದಿದ್ದುದನ್ನು ಕಂಡು ಶ್ರೀ ಚಾಮ ಾಜೇಂದ್ರ ಒಡೆಯರವರು ನಂಸ್ಕೃತದಿಂದಲೂ, ಇಂಗ್ಲಿಷಿನಿಂದಲೂ ಶಾಕುಂತಲ, ರತ್ನಾವಳಿ, ಮೃಚ್ಛಕಟಕ, ಒಥೆಬೋ ಮುಂತಾದ ನಾಟಕ ಗಳನ್ನು ಕನ್ನಡಕ್ಕೆ ಭಾಷಾಂತರಮಾಡಿಸಿ ಅವುಗಳನ್ನಾಡಲು ಅರಮನೆಯ ಆಶ್ರಯದಲ್ಲಿ ""ಶ್ರೀ ಚಾಮರಾಜೇಂದ್ರ ಕರ್ಣಾಟಕ ನಾಟಕ ಸಭಾ” ಎಂಬ ನಾಟಕ ಮಂಡಲಿಯನ್ನು ಏರ್ಪಡಿಸಿ ಪ್ರೋತ್ಸಾಹಿಸಿದ್ದರು. ಅವರ ಮರಣಾನಂತರ ನಾಲ್ಕು ವರ್ಷಗಳ ಬಳಿಕ ನಟ ವರ್ಗದವರಿಗೆ ಸಂಬಳ ಗಳನ್ನು ಹೆಚ್ಚಿಸುವ ಸನ್ನಿವೇಶವು ಒದಗಿತು. ಅಧಿಕಾರಿಗಳು ಮಹಾರಾಜ್ಞೀ ರೀಜೆಂಟಿರವರಿಗೆ ನಟರ ನಾನುಧೇಯಗಳ ಸಟ್ಟಯನ್ನೊನ್ಸಿಸಿ, ಅದರಲ್ಲಿ

ವಿದ್ಯಾಭ್ಯಾಸ ೧೧೫

ಒಬ್ಬೊಬ್ಬರು ನಟರಿಗೂ ಅವರನರ ಯೋಗ್ಯತೆಯ ಅನುಕ್ರಮದಲ್ಲಿ ಮೂರು ರೂಪಾಯಿ, ಎರಡು ರೂಪಾಯಿ, ಒಂದು ರೂಪಾಯಿ ಮೇರೆಗೆ ಸಂಬಳಗಳ ಹೆಚ್ಚು ವರಿಯನ್ನು ಸಲಹೆ ಮಾಡಿ ಅನುಮೋದನ ಕ್ಶಾಗಿ ಒಪ್ಪಿಸಿದ್ದರು. ಆಗ್ಗೆ ಕೇವಲ ಹದಿನಾಲ್ಕು ವರ್ಷ ನಯಸ್ಸಿನ ಬಾಲಕರಾಗಿದ್ದ ಮಹಾಸ್ವಾಮಿಯವರು, ಶ್ರೀ ಮಹಾರಾಜ್ಞೀ ರೀಜೆಂಟ ರವರು ಸಟ್ಟಯನ್ನು ಪರಿಶೀಲಿಸುವುದಕ್ಕೆ ಪೂರ್ವಭಾನಿಯಾಗಿ ಅದನ್ನು ಸರಾಂಬರಿಸಿ ಸಟ್ಟಯಲ್ಲಿದ್ದ ಹೆಚ್ಚುವರಿ ಸಂಖ್ಯೆಗಳನ್ನೆಲ್ಲಾ ಹೊಡೆದು ಹಾಕಿ ಆಆ ನಟರ ಯೋಗ್ಯ ತೆಗೆ ತಕ್ಕಂತೆ ಬಹಳ ಧಾರಾಳವಾಗಿ ಹೆಚ್ಚುವರಿ ಗಳನ್ನು ಕಾಣಿಸಿ ಸಂಬಳಗಳನ್ನು ಅಧಿಕಗೊಳಿಸಿ, ನೀಲಿಯ ಸೀಸದಕಡ್ಡಿ ಯಲ್ಲಿ ಅಂಕಿಗಳನ್ನು ಬರೆದು "" ನಾಟಕಗಳಲ್ಲಿ ಪಾತ್ರವಹಿಸಿ ಹಾಡುವವರಿಗೆ ತುಂಬ ಶ್ರಮ. ಅವರಿಗೆ ಜೀವನವಾಗಿ ಹಾಲಿಗೆ ಆಗುವಷ್ಟು ಹಣವ ನ್ನಾದರೂ ಕೊಡಬೇಡನೆ? ಹೊಟ್ಟೆಯ ತುಂಬ ಊಟವಾಗಿ ಹಾಲು ಬೀಳ ದಿದ್ದರೆ, ಅವರು ಸುಖವಾಗಿಲ್ಲದಿದ್ದರೆ, ಕಂಠದಿಂದ ಇಂಪಾಗಿ ಧ್ವನಿ ಯಾದರೂ ಹೊರಟೀತೆ? ಆದುದರಿಂದ ಈಗ ತಿದ್ದಿ ಬರೆದಿರುವುದೂ ಸಾಲದು. ಸದ್ಯಕ್ಕೆ ಇಷ್ಟನ್ನಾದರೂ ಕರುಣಿಸಿ ಅಸ್ಪಣೆಯಾಗಬೇಕೆಂದು ನ್ಟಾರ್ಥನೆ'' ಎಂದು ಬರೆದು ಮಹಾಮಾತೃಶ್ರೀಯವರಕ್ಲಿಗೆ ಒಪ್ಪಿಸಿದರು. ನೊದಲಿನ ಸಲಹೆಯನ್ನೊಬ್ಪಿಸಿದ್ದ ಅಧಿಕಾರಿಗಳು, ""ಮಹಾಸ್ವಾಮಿ ಯವರಿಗೆ ಎಳೆಯ ವಯಸ್ಸಿನ ಉತ್ಸಾಹ?” ಎಂದು ಹೇಳೆ, ಅನುಭವ ನಿ್ಲವವರ ಸಲಹೆಯೆಂಬುದನ್ನು ವ್ಯಂಗ್ಯವಾಗಿ ಸೂಚಿಸಿದರು. ಅದಕ್ಕೆ ಸ್ಪತ್ಯುತ್ತರವಾಗಿ ಮಹಾಮಾತೃಶ್ರೀಯವರು, "“ ಅಯ್ಯಾಜಿಯವರು ಪ್ರಭುಗಳು... ಅವರು ಉದಾರ ಹೃದಯದಿಂದ ಅದಕ್ಕೆ ತಕ್ಕಹಾಗೆ ಕೊಟ್ಟಿದ್ದಾರೆ” ಎಂದು ಹೇಳಿ ಹರ್ಷಿಸಿ, ತಾವು ಇನ್ನೂ ಐದ್ಭೆದು ಶೊಪಾಯಿಗಳನ್ನು ಸೇರಿಸಿ, " ಅದು ಎಳೆಯ ವಯಸ್ಸಿನ ಉತ್ಸಾಹ. ಇದು ರೀಜೆಂಟಿರನರ ಸಂತೋಷ? ಎಂದು ಅನ್ಬಣೆ ಕೊಡಿಸಿ ನಕ್ಕರಂತೆ; ಅಲ್ಲದೆ ಅಧಿಕಾರಿಗಳ ಮನಸ್ಸೆಲ್ಲಿ ನೋಯುವುದೋ ಎಂಬ ಮರುಕದಿಂದ `ನೀವು ಸಲಹೆಮಾಡಿರುವುದೂ ಸರಿ. ರಾಜಭಕ್ತರು ಅರಮನೆಯ ಸಣವೆಲ್ಲ ತಮ್ಮ ಹಣನೇ ಆಗಿದ್ದಂತೆ ಭಾವಿಸಿ ಹಿಡಿತಮಾಡಬೇಕಾದುದೇ ಯುಕ್ತ. ಅಯ್ಯಾಜಿಯವರು ತಾವು ಮಹಾರಾಜರೆಂಬುದನ್ನು ಮರೆಯದೆ ಕೊಡುಗೈಯಿಂದ ಹಾಗೆ ಕೊಟ್ಟಿರುವುದೂ ಯುಕ್ತ. ಬಡಪಾಯಿಗಳ ಸಂಬಳಗಳು ಬಹಳ ಕಡಮೆಯಾಗಿರುವ ಕಾರಣ, ಅವರು ಸುಖಜೀವನ ಮಾಡಿ ಕಲಾಸೇವೆಯನ್ನು ಸಮರ್ಪಿಸಲನುಕೂಲಿಸಲೆಂಬ ಉದ್ದೇಶದಿಂದ

೧೧೬ ಅಳಿದ ಮುಹಾಸ್ಕಾನಿಂಯನರು

ನಾವು ಇನ್ನೂ ಕೊಂಚ ಹೆಚ್ಚು ಮಾಡಿದೆವು?” ಎಂದು ಅಪ್ಪಣೆ ಕೊಡಿಸಿದ ರಂತೆ. ಔದಾರ್ಯವು ಹುಟ್ಟಿನಿಂದಲೇ ಬರಬೇಕಾದ ಸಹಜ ಗುಣ. ಮಹಾಸ್ವಾಮಿಯವರು ಸ್ವಭಾವತಃ ಉದಾರಿಗಳಾಗಿದ್ದು ಮಹಾಮಾತೃ ಶ್ರೀಯವರ ಶಿಕ್ಷಣದಿಂದ ಮತ್ತಷ್ಟು ಧಾರಾಳಿಗಳಾದರು. ಒಂದು ದಿನ, ಚಾಮುಂಡೀ ಬೆಟ್ಟಿದ ಕಡೆಗೆ ಸಂಚಾರಾರ್ಥವಾಗಿ ದಯಮಾಡಿದ್ದಾಗ್ಗೆ ಮಹಾಸ್ವಾಮಿಯವರ ಕಿವಿಯಿಂದ ಬಿದ್ದುಹೋಗಿದ್ದ ವಜ್ರದ ಕಡುಕನ್ನು ತಂದು ಸಮರ್ಪಿಸಿದ ಪ್ರಾಮಾಣಿಕನಾದ ರೈತನಿಗೆ ಮುಕ್ತಹಸ್ತದಿಂದ ಪಾರಿತೋಷಿಕನನ್ನು ಕೊಟ್ಟುದಲ್ಲದೆ, ಮಹಾಮಾತೃಶ್ರೀಯವರಿಗೆ ಅರಿಕೆ ಮಾಡಿ ಅರಮನೆಯಲ್ಲಿ ಕೆಲಸ ಮಾಡಿಸಿಕೊಟ್ಟರು. ಆತನು ಈಗಲೂ ಅರಮನೆಯಲ್ಲಿ ಊಳಿಗದಲ್ಲಿದ್ದಾರೆ.

ಅರಮನೆಯ ನಾಟಕ ಸಜೆಯ ನಟರು ಮಹಾಪ್ರಭುಗಳಿಂದ ದೊರೆತ ಪ್ರೋತ್ಸಾಹಕ್ಕೆ ಅರ್ಹತೆಯನ್ನೂ ಸಂವಾದಿಸಿದ್ದರು. ಶ್ರೀ ಚಾಮ ರಾಜೇಂದ್ರ ಒಡೆಯರವರು ಜೀವಂತರಾಗಿದ್ದಾಗಲೇ ಅವರುಗಳ ಸಂಬಳ ಗಳನ್ನು ಹೆಚ್ಚಿಸಬೇಕೆಂದಿದ್ದರು. ಅಲ್ಲದೆ, ರಂಗಭೂಮಿಯಲ್ಲಿ ನಾನಾ ದೃಶ್ಯ ಪ್ರದರ್ಶನಗಳಿಗನುಕೂಲಿಸುವಂ ತೆ ರಂಗಪರಿಕರಗಳಿಂದಲೂ ಯಂತ್ರಸಾಧನಗಳಿಂದಲೂ ಸುಸಜ್ಜಿತವಾದ ನಾಟಿಕಶಾಲೆಯೊಂದನ್ನು ಕಟ್ಟಸುವುದಕ್ಕಾಗಿ ನಕ್ಸೆ ಮುಂತಾದುವುಗಳನ್ನು ರಚಿಸುವಂತೆ ಅಪ್ಪಣೆ ಮಾಡಿದ್ದರು. ಕಲ್ಕತ್ತಾ ನಗರದಿಂದ ಬಂದೊಡನೆಯೇ ಕೆಲಸವನ್ನು ಪ್ರಾರಂಭಿಸಬೇಕೆಂದು ಉದ್ದೇಶಿಸಿದ್ದರು.. ಅರಮನೆಯ ನಾಟಕ ಸಭೆಯಲ್ಲಿ ಉತ್ತಮ ವರ್ಗದ ನಟರಿದ್ದರು. ರಾಜಾ ರನಿವರ್ಮರು ಶ್ರೀಮಾನ್‌ ಲಕ್ಷ್ಮೀಪತಿ ಶಾಸ್ತ್ರಿ ಗಳಷ್ಟು ಶ್ರೇಷ್ಟ ನಟರನ್ನು ನಾನು ಭರತಖಂಡದಲ್ಲಿ ಮತ್ತೆಲ್ಲಿಯೂ ನೋಡಿಲ್ಲ ಎಂದರಂತೆ. ಶ್ರೀಮಾನ್‌ ಲಕ್ಷ್ಮೀಪತಿ ಶಾಸ್ತ್ರಿಗಳ ಶಕುಂತಲಾ ನಾತ್ರಾಭಿನಯವು ಪ್ರೇಕ್ಬಕರನ್ನು ಮುಗ್ಧಗೊಳಿಸುತ್ತಿದ್ದಿತು; ಸರ್‌ ಕೆ. ಶೇಷಾದ್ರಿ ಐಯರವರು ಕೂಡ ಅವರ ಪಾತ್ರಾಭಿನಯವನ್ನು ನೋಡಿ ಮೆಚ್ಚಿ, ಅವರನ್ನು ಸರ್ಕಾರಿ ಉದ್ಯೋಗಕ್ಕೆ ನೇಮಕಮಾಡಿಕೊಳ್ಳು ವುವಾಗಿಯೂ, ಅತ್ಯಲ್ಪ ಕಾಲದೊಳಗಾಗಿ ಹೆಚ್ಚು ಸಂಬಳವನ್ನು ಮಾಡಿ ಕೊಡುವುದಾಗಿಯೂ ತಿಳಿಸಿದರು. ಆದರೆ ಕಲಾಭಿ ಮಾನದಿಂದ ಶ್ರೀಮಾನ್‌ ಲಕ್ಷ್ಮೀಪತಿ ಶಾಸ್ತ್ರಿಗಳು ಅದಕ್ಕೆ ಸಮ್ಮುತಿಸದೆ ಅರಮನೆಯ ನಾಟಕ ಸಭೆಯ ನಟರಾಗಿಯೇ ಉಳಿದರು. ನಾಟಕ ಶಿಕೋಮಣಿ ಶ್ರೀಮಾನ್‌ ಎ. ವಿ. ವರದಾಚಾರ್ಯರವರು ಕೂಡ ಶ್ರೀಮಾನ್‌ ಲಕ್ಷ್ಮೀಪತಿ ಶಾಸ್ತ್ರಿಗಳನ್ನು «ಗುರುಗಳೇ? ಎಂದು

ವಿದ್ಯಾಭ್ಯಾಸ ೧೧೬೭

ಸಂಬೋಧಿಸಿ ಗೌರವ ತೋರುತ್ತಿದ್ದರು. ಶ್ರೀಮಾನ್‌ ಸುಬ್ಬಣ್ಣನವರ* ದುಷ್ಯಂತ ಪಾತ್ರಾಭಿನಯವೂ ಶ್ರೀಮಾನ್‌ ಲಕ್ಶ್ಮೀಪತಿ ಶಾಸ್ತ್ರಿಗಳವರ ಶಕುಂತಲಾ ಪಾತ್ರಾಭಿನಯವೂ ಆದರ್ಶಪ್ರಾಯವಾಗಿದ್ದುವಂತೆ. ಅರಮನೆಯ ನಾಟಕ ಸಭೆಯಲ್ಲಿ ಇತರ ಶ್ರೇಷ್ಟ ನಟರೂ ಇದ್ದರು. ಶ್ರೀ ವೀರರಾಘವನೆಂಬ ಯುನಕನೊಬ್ಬನು ಮಂದಾರವಲ್ಲಿಯ ಸಾತ್ರವನ್ನು ಧರಿಸಿ ತೋರ್ಪಡಿಸಿದ ಅಭಿನಯ ಕೌಶಲ್ಯವನ್ನು ಮೆಚ್ಚಿ ಶೀ ಚಾಮರಾಜೇಂದ್ರ ಒಡೆಯರವರು ಚಿನ್ನದ ಗಡಿಯಾರವನ್ನು ಸಾರಿತೋಷಿಕವಾಗಿ ದಯಪಾಲಿಸಿದರು. ಒಥೆರೋ ನಾಟಕದ ಭಾಷಾಂತರನಾದ ಶೂರಸೇನ ಚರಿತ್ರೆಯೆಂಬ ನಾಟಕದಲ್ಲಿ ಸರ್ಟನ್‌ ರಾಮರಾಯರ ಶೂರಸೇನ ನಾತ್ರಾಭಿನಯನವು ಸರ್ವಾದರಣೀಯವಾಗಿ ನಿತು. ಅರಮನೆಯ ನಾಟಕ ಸಭೆಯವರು ಬಳ್ಳಾರಿಗೆ ಹೋಗಿ ನಾಟಕಾ ಭಿನಯ ಮಾಡಿದಾಗ ಅಲ್ಲಿಯ ದಂಡಿನ ಪ್ರದೇಶದಿಂದ (ಎಂದರೆ, ಕಂಟೋನ್ಮೆಂಟನಿಂದ) ಬಂದಿದ್ದ ಲೈಸ್ಬನೆಂಟ್‌ ಕರ್ನಲ್‌ರವರು, " ಈತನ ಅಭಿನಯವು ಅಮೋಘವಾಗಿದೆ. ಇವರು ಇಂಗ್ಲೆಂಡಿನ ಶ್ರೇಷ್ಠ ನಟರ ಗುಂಪಿಗೆ ಸೇರಲು ಅರ್ಹರಾಗಿದ್ದಾರೆ. ಅಲ್ಲಿಯ ಅತ್ಯುತ್ತಮ ನಟ ಶ್ರೀಷ್ಟರು ಕೂಡ ಒಥೆಲೋ ವಾತ್ರಾಭಿನಯದಲ್ಲಿ ಈತನನ್ನು ಮಾರಿ ಸುವರೇ ಎಂಬುದು ಸಂದೇಹಾಸ್ಟದವಾಗಿದೆ?? ಎಂದು ಹೇಳಿ ನಟರಾದ ಸರ್ಟನ್‌ ರಾಮರಾಯರಿಗೆ ಮೆಚ್ಚನ್ನು ಕೊಟ್ಟು ಪ್ರೋತ್ಸಾಹಿಸಿದರು. ಅಲ್ಲದೆ, ಸರ್ಟನ್‌ ರಾಮರಾಯರ ಅಭಿನಯ ಕೌಶಲ್ಯವನ್ನು ಕಂಡು ಬೆರಗಾದ ಬಳ್ಳಾರಿಯ ಮಹಾಜನರು ಅವರಿಗೆ ಮೆರೆವಣಿಗೆ ಮಾಡಿಸಿದರು. ಮೆರೆವಣಿಗೆಯ ಕಾಲದಲ್ಲ ಹಲವು ಮನೆಗಳ ಸದ್ಗೃಹಸ್ಥರು ಅವರಿಗೆ ಆಗಿನ ಸಾಮಾಜಿಕ ಸಂಪ್ರದಾಯಕೃ್ಕನುಸಾರವಾಗಿ ತಮ್ಮ ತಮ್ಮ ಮನೆಯ ಮುಂದೆ ಆರತಿಮಾಡಿಸಿ, ತಮ್ಮ ಕಲಾಭಿಮಾನನನ್ನು ತೋರಿಸಿ, ನಟರಿಗೆ ಗೌರವ ಶೋರಿದರು.

ಆಳಿದ ಮಹಾಸ್ವಾಮಿಯನರಾದ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರರವರು ಬಾಲಕರಾಗಿದ್ದಾಗ್ಗೆ ಒಂದು ದಿನ ಅರಮನೆಯಲ್ಲಿ ಹರಿಶ್ಚಂದ್ರ ನಾಟಕ ಪ್ರದರ್ಶನವು ನಡೆಯಿತು. ಕಾಪಾಲಿ ವೇಷವನ್ನು ಧರಿಸಿದ್ದ ಸರ್ಟನ್‌ ರಾಮರಾಯರು ಹಾವಾಡಿಗರಿಂದ ತಂದಿದ್ದ ನಾಗರ ಹಾವುಗಳನ್ನೇ ಮೈಗೂ, ತಲೆಗೂ, ತೋಳುಗಳಿಗೂ ಸುತ್ತಿಕೊಂಡು ಬಂದು

* ಈಚೆಗೆ ಸ್ರೀ ಪಾತ್ರಗಳನ್ನೂ, ಶ್ರೀ ಕೃಷ್ಣನ ಪಾತ್ರ ಮು ಂತಾದುವುಗಳನ್ನೂ ಧರಿಸಿ ಪ್ರಸಿದ್ಧರಾಗಿದ್ದ ಶ್ರೀಮಾನ್‌ ಸುಬ್ಬಣ್ಣ ನವರಲ್ಲ ; ಅನರಿಗಿಂತಲೂ ಹಿಂದಿನನರು.

೧೨೮ ಆಳಿದ ಮಹಾಸ್ವಾನಿಯನರು

ಸಭಿಕರನ್ನು ಸ್ತಂಭೀಭೂತರನ್ನಾಗಿ ಮಾಡಿದರು, ಆಗ ನುಡಿಸಿದ ನಾಗಸ್ವರ ವನ್ನಾಲಿಸಿ ನಾಗರ ಹಾವುಗಳೆಲ್ಲ ಹೆಡೆಗಳನ್ನು ಬಿಚ್ಚಿ ತಲೆದೂಗಿದ ಸೊಬಗನ್ನೂ ನಟನ ನರ್ತನವನ್ನೂ ಕಂಡು ಮಹಾಸ್ವಾಮಿಯವರು ಮೆಚ್ಚಿ, «ಇಲ್ಲೇ ಹಾವುಗಳು ಇಷ್ಟು ಚೆನ್ನಾಗಿವೆ. ಇನ್ನು ಶಿವನ ಮೈಮೇಲಿರುವ ಹಾವುಗಳೆಷ್ಟು ಚೆಕ್ನೋ! ನಾನು ಹಾವುಗಳನ್ನು

ಮುಟ್ಟಬೇಕು” ಎಂದು ಅಸ್ಪಣೆ ಕೊಡಿಸಿದರು. ಸರಿಜನರು ನೇಪಥ್ಯಕ್ಕೆ ಕರೆದುಕೊಂಡುಹೋದಾಗ ಮುಹಾಸ್ತಾನಿ ಯವರು ಹಾವುಗಳನ್ನು ಮೈದಡವಿ, ""ಶಿವನ ಆಭರಣಗಳು. ಶಿವ ಶಿವ,

ಶಂಭೋ, ಶಂಕರ?” ಎಂದು ಹೇಳಿ ಕಣ್ಣುಗಳನ್ನು ಮುಚ್ಚಿ ಆನಂದ ಪರವಶರಾಗಿ ನಿಂತಿದ್ದು ತಮ್ಮ ಪುಟ್ಟ ಬೆರಳಿನಲ್ಲಿದ್ದ ವಜ್ರದುಂಗುರವನ್ನು ಸರ್ಟಿನ್‌ ರಾಮರಾಯರಿಗೆ ಸಾರಿತೋಷಿಕವಾಗಿ ಅನುಗ್ರಹಿಸಿದರು. ಅದನ್ನು ಕೇಳಿ ಹರ್ಷಿಸಿದ ಮಹಾಮಾತೃಶ್ರೀಯವರು, ಮಾರನೆಯ ದಿನ ಸರ್ಟನ್‌ ರಾಮರಾಯರ ಕೈಬೆರಳಿಗೆ ಧರಿಸಲಾಗುವಂತಿದ್ದ ದೊಡ್ಡ ವಜ್ರ ದುಂಗುರವನ್ನು ಕಳುಹಿಸಿ ಮಹಾಸ್ತಾಮಿಯವರು ಕೊಟ್ಟಿದ್ದ ಉಂಗುರ ವನ್ನು ತರಿಸುವಂತೆ ಬಕ್ಸಿಯವರಿಗೆ ಅಪ್ಪಣೆ ಮಾಡಿದರು. ಮಹಾಸ್ವಾಮಿ ಯವರಿಗೆ ಅವರು ಉಂಗುರವನ್ನು ತೋರಿಸಿ, "" ಅಯ್ಯಾಜಿ! ಇಗೋ, ನಿಮ್ಮ ಉಂಗುರ! ಜೆರಳಿಗಿಟ್ಟುಕೊಳ್ಳ'' ಎಂದು ಅಪ್ಪಣೆ ಕೊಡಿಸಿದರು. ಮಹಾಮಾತೃಶ್ರೀಯವರ ಮಾತುಗಳನ್ನು ಕೇಳಿ, "ಇದು ನಿನ್ನೆ ರಾತ್ರಿ ಸರ್ಬನ್‌ ರಾಮರಾಯರಿಗೆ ಕೊಟ್ಟಿದ್ದ ಉಂಗುರ. ಅದೇಕೆ ಅವರು ಉಂಗುರಾ ಹಿಂದಕ್ಕೆ ಕಳುಹಿಸಿಬಿಟ್ಟರು? ಇದರ ಬೆಲೆ ಕಡಿಮೆಯೆಂದೆ? ಇನ್ನೇನನ್ನಾದರೂ ಕಳುಹಿಸೋಣವೆ?'' ಎಂದು ಮಹಾಸ್ಟಾಮಿಯವರು ಪ್ರಶ್ನೆ ಮಾಡಿದರು. ಆಗ ಮಹಾಮಾತೃಶ್ರೀಯವರು, "" ಅಯ್ಯಾಜಿ! ನಿಮ್ಮ ಪುಟ್ಟ ಬೆರಳಿನ ಉಂಗುರ ಅವರ ದೊಡ್ಡ ಬೆರಳಿಗೆ ಆಗುತ್ತದೆಯೆ?” ಎಂದರು. ಮಹಾಸ್ವಾಮಿಯವರು, ""ನಿಜ್ಕ ನಿಜ; ತೋರಲೇ ಇಲ್ಲ. ದೊಡ್ಡದೊಂದು ವಜ್ರದ ಉಂಗುರವನ್ನು ಕೊಡಬೇಕು. ಕೊಡಬೇಕು, ಅಲ್ಲವೆ?” ಎಂದರು. ಮಹಾಮಾತೃಶ್ರ್ರೀಯವರು ನಕ್ಕು, " ಕೊಡಬೇಕು, ಕೊಡಿ. ಕೊಡಿ. ಕೊಡುವುದಕ್ಕಾಗಿಯೇ ಭಗವಂತ ಮಹಾರಾಜ ಪದವಿಯನ್ನು ಕರುಣಿಸಿ ಜನ್ಮವನ್ನು ದಯಪಾಲಿಸಿದ್ದಾನೆ. ಅಯ್ಯಾಜಿ! ಬಕ್ತೆಯನರು ದೊಡ್ಡ ವಜ್ರದುಂಗರಾ ಕಳುಹಿಸಿಯೇ ಇದನ್ನು ಹಿಂದಕ್ಕೆ ತರಿಸಿದ್ದಾರೆ' ಎಂದು ಅಸ್ಪೃಣೆ ಕೊಡಿಸಿದರು. ಮಹಾಸ್ವಾಮಿ ಯವರಿಗೆ ಅತುಳ ಹರ್ಷವೂ ವಿಪುಲ ತೃಪ್ತಿಯೂ ಉಂಬಾದುವು.

ನಿದ್ಯಾಭ್ಯಾಸ ಹರೀ

ಅವರು ವಜ್ಜುದುಂಗುರವನ್ನು ಸ್ತೀಕರಿಸಿ ಮತ್ತೆ ತಮ್ಮ ಬೆರಳಿಗೆ ಧರಿಸಿದರು. ಮಹಾಸ್ವಾಮಿಯವರಿಗೆ ಬಾಲ್ಯದಲ್ಲಿ ಪಿತೃನಿಯೋಗವುಂಟಾದ ಕಾರಣ, ಮಹಾರಾಜ ವದವಿಯ ಗುರುತರವಾದ ಭಾರವನ್ನು ವಹಿಸಿ ಕರ್ತವ್ಯಗಳನ್ನು ಪಾಲಿಸುವ ಅರ್ಹತೆಯನ್ನು ತೀರ ಯಾಜಮಾನ್ಯದ ಅಲ್ಪಾವಧಿಯಲ್ಲ ಸಡೆಯಬೇಕಾಗಿದ್ದುದರಿಂದ, ಉತ್ಸಾಹಪರತೆ ದೃಷ್ಟಿಯಿಂದ ನೋಡಿದರೆ ನಿರಾತಂಕವಾದ ಸಾ ಸುಖವನ್ನನುಭವಿಸಲು ಅವರಿಗೆ ಅಧಿಕನಾದ ಅವಕಾಶವೇ ಉಳಿಯಲಿಲ್ಲ. ಶ್ರೀ ಮಹಾರಾಜ್ಞೇ ರೀಜೆಂಬಿರವರು ರಾಜ್ಯ ಭಾರವನ್ನು ನಿರ್ವಹಿಸುತ್ತಿದ್ದು ದೇನೋ ವಿಜ; ಆದರೂ, ತಮ್ಮ ಪುತ್ರ ರಾದ ಶ್ರೀಮನ್ಮಹಾರಾಜರನರಿಗೆ ಅವರು ತಮ್ಮ ಮೇಲ್ವಿಚಾರಣೆಯಲ್ಲಿ ಅನೇಕ ಕಾರ್ಯಗಳನ್ನು ವಹಿಸಿ ತಮ್ಮದೇ ಆದೊಂದು ವೈತಿಷ್ಟ್ಯದಿಂದ ತಿಕ್ಚಣ ಕೊಡುತ್ತಿದ್ದರು; ಆದಕಾರಣ, ಮಹಾಸ್ವಾಮಿಯವರು ನಿರ್ವಹಿಸಚೇಕಾವ ಕಾರ್ಯಗಳು ಅನೇಕವಾಗಿರು ತ್ರಿದ್ದು ವು. ಅವರು ಅವುಗಳನ್ನೆಲ್ಲ ವಿಚಕ್ಸಣೆಯಿಂದ ನಿರ್ವಹಿಸಿ ಸಮಸ್ತರ ತ್ಲಾಘನೆ ವಿಶ್ವಾಸಗಳಿಗೂ ಪಾತ್ರರಾಣರು. ಅದರ ಪರಿಣಾಮವಾಗಿಯೂ ಮಹಾಸ್ಟಾಮಿಯವರು ತಮ್ಮ ಸೋದರ ಸೋದರಿಯರಲ್ಲಿ ಪ್ರದರ್ಶಿಸು ತ್ತಿದ್ದ ನ್ರೀತಿಸರತೆಯ ಫಲಿತಾಂಶವಾಗಿಯೂ, ಮಹಾಸ್ವಾಮಿಯವರ ಸೋದರ ಸೋದರಿಯರೂ, ಇತರರನೇಕರೂ ತಮ್ಮ ಕೋರಿಕೆಗಳನ್ನು ಮಹಾಮಾತೃ ಶ್ರೀಯವರಲ್ಲಿ ಅರಿಕೆ ಮಾಡುತ್ತಿದ್ದು ದಕ್ಟಿಂತಲೂ ಹೆಚ್ಚಾ ಗಿ ಮಹಾಸ್ವಾಮಿಯವರಲ್ಲಿ ಸೂಚಿಸಿಯೇ ಸೆರವೇರಿಸಿಕೊಳ್ಳ ಲು ಪ್ರಾ ರಂಭಿ ಸಿದರು. ಅದನ್ನು ಕಂಡು, ಮಹಾಮಾತೃಪ್ರೀಯವರೂ ಹರ್ಷಿಸುತ್ತಿದ್ದರು. ಮಹಾಸ್ವಾಮಿಯವರಾದರೂ ಬಗೆಯ ಯಾಜಮಾನ್ಯವನ್ನು ದಾಕ್ಸಿಣ್ಯ ಬುದ್ಧಿಯಿಂದಲೂ, ಪ್ರೀತ್ಯುತ್ಸಾಹಗಳಿಂದಲೂ ನಿರ್ವಹಿಸುತ್ತಿದ್ದರು. ಒಂದು ಸಲ, ಅವರ ಜ್ಯೇಷ್ಠ ಸೋದರಿಯವರು (ಶ್ರೀ ಜಯಲಕ್ಷ್ಮಮ್ಮಣ್ಣಿ ಯವರು) ಅಶ್ವರಥದಲ್ಲಿ ಕುಳಿತು ಗಾಳಿ ಸವಾರಿಗಾಗಿ ಚಿತ್ರೈಸಲು ತಮಗೆ ಬಹಳ ಪ್ರಿಯವಾಗಿದ್ದ ಬಿಳಿಯ ಬಣ್ಣದ ಉತ್ತಮಾಶ್ಚಗಳ ಜೊತೆಯೇ ಬೇಕೆಂದು. ಮಹಾಸ್ತಾ ನಿಯವರಿಗೆ 'ಹೇಳಿಕಳುಹಿಸಿದರು. ಮಾತು ಗಳು ಕಿನಿಗಳಿಗೆ ಬಿಡ್ಡೊ ಡನೆಯೇ ಮಹಾಸ್ವಾಮಿಯವರು ಚಿಂತಾಕುಲ ರಾಗಿ ಪೇಚಾಡಿದರು. ಎಂದೂ ಇಲ್ಲವೆಂದು ಹೇಳದಿದ್ದವರು ಅಂದು ಇಲ್ಲವೆಂದು ಪ್ರತ್ಯುತ್ತರ ಹೇಳಿಕಳುಹಿಸಿ ಉತ್ಸಾಹಭಂಗಮಾಡುವುದು

8೨6 ಆಳಿದ ಮಹಾಸ್ವಾವಿಿಯವರು

ಹೇಗೆಂದು ಅವರು ವಿಷಾದಿಸಿದರು. ಉತ್ತಮಾಶ್ಚಗಳಲ್ಲೊಂದರ ಕಾಲಿಗೆ ಮೂಗುಪೆಟ್ಟು ಬಿದ್ದು ನೋವಾಗಿ ಅದಕ್ಕೆ ಚಿಕಿತ್ಸೆ ನಡೆಯು ತ್ರಿದ್ದಿತು. ಮಹಾಸ್ವಾಮಿಯವರು ಬೇರೆ ಜೊತೆಯ ಕುದುರೆಗಳನ್ನು ರಥಕ್ಕೆ ಹೂಡಲು ಕಳುಹಿಸಿ, ತಮ್ಮ ಜ್ಯೇಷ್ಟ ಸಹೋದರಿಯವರು ಹೇಳಿಕಳುಹಿಸಿದ್ದ ಜೊತೆಯನ್ನು ಕಳುಹಿಸಲು ಸಾಧ್ಯವಿಲ್ಲದೆ ಹೋದುದಕ್ಕಾಗಿ ತಾವು ಅತ್ಯ ಂತ ವಿಷಾದದಿಂದ ಕೂಡಿದ್ದು ದಾಗಿಯೂ, ತಮ್ಮನ್ನು ಕೃಮಿಸುವ ಗೊಡ್ಡ ಮನಸ್ಸು ಮಾಡಬೇಕೆಂದೂ ಅರಿಕೆ ಮಾಡಿಸಿದರು. ಆಗ ಶ್ರೀಜಯ ಲಕ್ಷ್ಮನ್ಮುಣ್ಣಿಯವರು, "" ತಮ್ಮಯ್ಯನ ಮನಸ್ಸು ಬೆಣ್ಣೆಯಂತೆ ದು ಎಂದರು. ೧೮೯೮ನೆಯ ಇಸವಿಯಲ್ಲಿ ಶ್ರೀ ಕಂಠೀರವ BE ಒಡೆಯರವರು ಅಶ್ವಾ _ರೋಹಿಗಳಾಗಿ ಚಿತ್ರೈಸುತ್ತಿದ್ದಾಗ್ನ ಆಯತಪ್ಪಿ ಬಿದ್ದು ಭುಜದ ಮೂಳೆಯು ಮುರಿದುಹೋಯಿತು. ಅವರು ಮೇಲಕ್ಕೆದ್ದು SANS ಸಾಧ್ಯವಿ ವಿಲ್ಲದೆ, ಚಿಕಿತ್ಸೆ ಹೊಂದಬೇಕಾಯಿತು. ಆಗ ಅವರ ಸೋದರರಾದ ಶಿ ಶ್ರೀಮನ್ರ ಸುಂ ಅವರಲ್ಲಿ ಪಿ ಪ್ರೀತ್ಯಾದರ ಗಳನ್ನು ತೋರಿಸಿ ನೋಡಿಕೊಂಡ ಬಗೆಯನ್ನು ಗಮನಿಸಿಡವಕೆಲ್ಲರೂ ಸಹೋದರರೀರ್ವರೂ ರಾಮ ಲಕ್ಷ್ಮಣರಂತೆ ಪ್ರೀತಿಯಿಂದಿದ್ದರೆಂದು ಹೇಳಿಕೊಂಡು ಆನಂದಿಸುತ್ತಿದ್ದರು. ತಮ್ಮ ಸೋದರರೇನಾದರೂ ನಿದ್ರಿಸುತ್ತಿದ್ದಾಗ ತಾವು ದಯಮಾಡಿದರೆ, ಲೇಶಮಾತ್ರವೂ ಶಬ್ದವಾಗ ದಂತೆ ಚಿತ್ರೈಸುತ್ತಿದ್ದುದಲ್ಲದೆ, ಊಳಿಗದವರೇನಾದರೂ ಬೇಗ ಬೇಗ ಹೆಜ್ಜೆಗಳನ್ನಿಟ್ಟರೆ ಸಂಜ್ಞೆ ಮಾಡಿ ದೂರವಾಗಿ ಕರೆದು, "" ನಿಡ್ಲೆ ಬಂದಿದೆ. ಮೆಲ್ಲಗೆ ಓಡಾಡಿ. ಎಚ್ಚರವಾದೀತು”? ಎಂದು ಮಹಾಸ್ವಾಮಿಯವರು ಎಚ್ಚರಿಕೆ ಹೇಳುತ್ತಿದ್ದರು. ೧೮೯೮ನೆಯ ಇಸವಿ ನವೆಂಬರು ತಿಂಗಳಿನಲ್ಲಿ ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಸಾಹೇಬರವರು ಮೈ ಸೂರು ಸಂಸ್ಥಾನದ ಪ್ರಕೃತಿ ಸೌಂದರ್ಯವನ್ನೂ ಶಿಲ್ಪ ಕಲಾ ಭಂಡಾರವನ್ನೂ ಸಂಸ್ಥಾನದಲ್ಲಿ ಮಹಾಪ್ರಭುಗಳಿಗೂ ಮತ್ತು ಅವರ ಸಹಾಧ್ಯಾಯಿ ಸಂಚಾರ; ಶೃಂಗೇರಿಗೆ NN = ತೋರಿಸುವುದಕ್ಕಾಗಿ ಶಿವಮೊ ಗ್ಗ ಪ್ರಯಾಣ ಕಡೂರು ಮತ್ತು ಹಾಸನ ಡಿಸ್ಟ್ರಿಕ್ಟುಗಳಿಗೆ ಸಂಚಾ ರಾರ್ಥವಾಗಿ ಕರೆದುಕೊಂಡುಹೋದರು. ಅವರು ಗಳು ಶಿವಮೊಗ್ಗಿ ಡಿಸ್ಟ್ರಕ್ಟಿನ ಜೋಗದ ಜಲಪಾತದ ಅದ್ಭುತ ಸೌಂದರ್ಯ ವನ್ನು ನೋಡಿ ಹರ್ಷಿಸಿದರು. ಅಲ್ಲದೆ ಸಾಗರ, ಕೊಡಚಾದ್ರಿ, ತೀರ್ಥ ಹಳ್ಳಿ, ಶೃಂಗೇರಿ, ಚಿಕ್ಕಮಗಳೂರು, ಬಾಬಾಬುಡನ್‌ ಬೆಟ್ಟ, ಬೇಲೂರು,

ಪಿದ್ಯಾಭ್ಯಾಸ ೧೨ಓ

ಹಳೇಬೀಡು-- ಮುಂತಾದುವಕ್ಕೆಲ್ಲ ದಯಮಾಡಿ ಅನಂತರ ಮೈ ಸೂರು ನಗರಕ್ಕೆ ಹಿಂತಿರುಗಿದರು.

ಮಹಾಸ್ವಾಮಿಯವರು ಶೃಂಗೇರಿಗೆ ೧೮೯೮ನೆಯ ಇಸವಿ ಡಿಸೆಂಬರು ೭ನೆಯ ತಾರೀಖು (ಶಾಲಿವಾಹನ ಶಕ ೧೮೨೧ನೆಯ ವಿಳಂಬಿ ಸಂವತ್ಸರದ ಕಾರ್ತಿಕ ಬಹುಳ ನವಮಾ ಬುಧವಾರ) ಚಿತ್ರೈಸಿದರು. ಅಲ್ಲಿ ಶ್ರೀ ವಿದ್ಯಾರಣ್ಯಸ್ವಾಮಿಗಳವರು ನಿರ್ಮಿಸಿರುವ ಶ್ರೀ ನಿದ್ಯಾಶಂಕರ ದೇವಾಲಯಹೊಳಗಿನ ಹನ್ನೆರಡು ಶಿಲಾಸ್ತಂಭಗಳಲ್ಲಿ ಒಂದೊಂದರ ಮೇಲೆ ಒಂದೊಂದು ಸಂಕ್ರಮಣ ಕಾಲದಲ್ಲಿ ಬಿಸಿಲು ಬೀಳುವಂತಿರುವ ಶಿಲ್ಪರಚನಾ ಕೌಶಲ್ಯವನ್ನು ಕಂಡು ಮಹಾಸ್ವಾಮಿಯವರೂ ಅವರ ಸಹಾಧ್ಯಾಯಿಗಳೂ ಹರ್ಷಿಸಿದರು. ಶೃಂಗೇರಿ ಮಠದ ಸಂಪ್ರದಾಯ ವನ್ನನುಸರಿಸಿ ಮಠದ ಅಧಿಕಾರಿಗಳು ಮಾಡಿದ ಮರ್ಯಾಡೆಗಳನ್ನೆ ಲ್ಲ ಸ್ವೀಕರಿಸಿ, ತುಂಗಾ ನದಿಯನ್ನು ದಾಟ ಅವರುಗಳು ನರಸಿಂಹ ವನಕ್ಕೆ ತೆರಳಿದರು. ಮಹಾಸ್ವಾ ಮಿಯವರು ಅಲ್ಲ ಶ್ರೀ ಶ್ರೀಗಳವರ ಉಪದೇಶ ವಾಣಿಗಳನ್ನಾಲಿಸಿದ ಬಳಿಕ ಗುರುಗಳನ್ನಗಲಿ ಲಕ, "“ ಮನಸ್ಸೆಲ್ಲಾ ಇಲ್ಲೇ ಇದೆ. ಇಲ್ಲಿಂದ ಹೋಗಲಾರದೆ ಕಳವಳವಾಗುತ್ತಿದೆ?? ಎಂದರು. ಆಗ ಶ್ರೀ ಶ್ರೀಗಳವರು ಮಂದಸ್ಮಿತದಿಂದ, “ಇಲ್ಲಿಯೇ ದಿನ ನಿಲ್ಲು ವುದಾಗಿ ಶ್ರೀಮಾನ್‌ ನೇಸರ್‌ ಸಾಹೇಬರವರಿಗೆ ಹೇಳಿಬಿಡಬಹುದಲ್ಲವೆ? ಮಹಾರಾಜರವರು ಆಜ್ಞೆ ಮಾಡಿದರೆ ಅದೇನೂ ಅಸಾಧ್ಯವಲ್ಲವಷ್ಟೆ! ಮೇಲಾಗಿ ನಮಗೂ ಅಮಿತವಾದ ಸಂತೋಷವುಂಟಾಗುತ್ತದೆ'' ಎಂದು ಅಪ್ಪಣೆ ಕೊಡಿಸಿದರು. ಮಹಾಸ್ವಾಮಿಯವರು, “ಅವರು ನಮ್ಮ ನಿದ್ಯಾಗುರುಗಳು. ನಾನು ದಿನ ಇಲ್ಲಿ ನಿಲ್ಲುವುದಾಗಿ ಹೇಳುವುದು ಧರ್ಮವಲ್ಲ. ಅದನ್ನು ನಾನು ನಿಜ್ಞಾವಿಸಬೇಕಾದುದೇ ಅಲ್ಲ. ಅವರು ಅನುಜ್ಞೆ ಕೊಟ್ಟಿರ ಆಗಬಹುದೇ ಹೂರತು ಅನ್ಯಥಾ ಕೂಡದು?” ಎಂದು ಬಿನ್ನನಿಸಿದುದನ್ನು ಕೇಳಿ ಶ್ರೀ ಶ್ರೀಗಳವರು ಆಶ್ಚರ್ಯಭರಿತರಾಗಿ ತಾವೇ ಫ್ರೇಸರ್‌ ಸಾಹೇಬರವರಿಗೆ ಹೇಳಿ, ಅಂದಿನ ಪ್ರಯಾಣವನ್ನು ನಿಲ್ಲಿಸಿದರು. ಮಹಾಸ್ವಾಮಿಯವರು ಆಡಿದ್ದ ಮಾತುಗಳನ್ನು ಶ್ರೀ ಶ್ರೀಗಳವರು ಫ್ರೇಸರ್‌ ಸಾಹೇಬರವರಿಗೆ ತಿಳಿಸಿದಾಗ ಅವರೂ ವಿಶೇಷವಾಗಿ ಹರ್ಷಿಸಿದರು.

೧೯೦೦ನೆಯ ಇಸವಿ ಜನವರಿ ತಿಂಗಳು ೫ನೆಯ ತಾರೀಖಿನ ದಿನ, ಮಹಾಸ್ವಾಮಿಯವರು ತಮ್ಮ ಅಧ್ಯಾಪಕರುಗಳೊಡನೆಯೂ ಸಹಾಧ್ಯಾಯಿ ಗಳೊಡನೆಯೂ ಉತ್ತರ ಭಾರತದ ನಾನಾ ಪ್ರದೇಶಗಳನ್ನು ನೋಡಿ

೧೨೨ ಆಳಿದ ಮಹಾಸ್ವಾಮಿ ಯವರು

ಕೊಂಡು ಬರಲು ಸಂಚಾರಹೊರಟಿರು ; "" ಡೂಪ್ಲೆ'' ಎಂಬ ಜಹಜಿನಲ್ಲಿ ಮದರಾಸು ನಗರದಿಂದ ಕಲ್ಕತ್ತಾ ನಗರಕ್ಕೆ ತೆರಳಿ, ವೈಸ್ರ್ರಾಯಿಯವರಾ ಗಿದ್ದ ಲಾರ್ಡ್‌ ಕರ್ನನ್‌ ಅವರನ್ನೂ ಸೈನ್ಯಾಧಿನತಿ

ಉತ್ತರ ಭಾರತ ಗಳಾಗಿದ್ದ ಲಾರ್ಡ್‌ ಕಚನರ್‌ ಅವರನ್ನೂ

ದಲ್ಲಿಯ ಸಂಚಾರ ಸಂದರ್ಶಿಸಿ, ಕುಚ್‌ಬಿಹಾರ ಸಂಸ್ಥಾನದ ಮಹಾ

ರಾಜರ ಆತಿಥ್ಯವನ್ನು ಸಡೆದು, ಕಾಶೀ ನಗರಕ್ಕೆ

ಚಿತ್ರೈನಿ ಅಲ್ಲಿಯ ಮಹಾರಾಜರನರಾದ ಪ್ರೀ ಪ್ರಭುನಾರಾಯಣ ಸಿಂಹ

ರವರ ಅತಿಥಿಗಳಾಗಿದ್ದ ರು; ಕಲ್ಕತ್ತಾ ನಗರದಲ್ಲಿದ್ದಾ ಡಾರ್ಜೀಲಿಂಗ್‌ ನಗರಕ್ಕೆ ಪ್ರಯಾಣಮಾಡಿ, ಮೊಟ್ಟ ಮೊದಲನೆಯ ಸಾರಿ ಹಿಮಾಲಯ ಪರ್ವತಶ್ರೇಣಿಯನ್ನು ಸಂದರ್ಶಿಸಿ RR ; ಆಗ್ರಾ ನಗರಕ್ಕೆ ತೆರಳಿ ಜಗತ್ತ ಸಿದ್ದ ವಾದ ತಾಜಮಹಲ್‌ ಕಟ್ಟ ಡವನ್ನು RES ಅಲ್ಲಿಗೆ ಘನ ಪ್ರಭುಗಳಾಗಿರತಕ್ಕವರು. ಮಾತ್ರ ಕಾಲುಗಳಿಂದ ಜೋಡು ಗಳನ್ನು ತೆಗೆಯದೆಯೇ ತಾಜ್‌ಮಹಲಿನೊಳಕ್ಕೆ ಪ್ರವೇಶಿಸಿ ಸರಾಂಬರಿಸ ಬಹುದೆಂಬ ನಿಯಮವನ್ನರಿತಿದ್ದೂ ಮಹಾಸ್ವಾಮಿಯವನರು ಜೋಡು ಗಳನ್ನು ಹೊರಗೇ ಬಿಡುವ ಪ್ರಯತ್ನಮಾಡಿದರು. ಆಗ್ಗೆ ಪ್ರಭುಗಳವರು ಬರಿಯ ಕಾಲಿನಲ್ಲಿ ಪ್ರವೇಶಿಸ ಬೇಕಾದ ಆವಶ್ಯಕತೆಯಿನ್ಲವೆಂದು ಜೊತೆ ಯಲ್ಲಿದ್ದ ಆಗ್ರಾ ನಗರದ ಮಹಾಶಯರು ಅರಿಕೆ ಮಾಡಿದಾಗ ಮಹಾ ಸ್ನಾಮಿಯವರು, « ಲೋಕೋತ್ತರ ಸೌಂದರ್ಯ ನಿಧಿಯ ಎದುರಿಗೆ ಗೌರವ ತೋರಿಸಬೇಕಾದುದೇ - ನಮ್ಮೆಲ್ಲರ ಧರ್ಮ'' ಎಂದು ಅಪ್ಪ ಣೆ ಕೊಡಿಸಿದುದನ್ನು ಕೇಳಿ ಅಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾದರು. ಸಲದ ಪ್ರವಾಸದಲ್ಲಿ ಮಹಾಸ್ವಾಮಿಯವರು ಗೋಕುಲ ಬೃಂದಾವನ ಯಾತ್ರೆ ಮಾಡಿ, ಲಕ್ನೋ, ಕಾನ್ಫುರ, ದೆಹಲಿ, ಅಮೃ ತಸರ, ಲಾಹೋರ್‌ ಮುಂತಾದ ನಗರಗಳಿಗೆಲ್ಲ ದಯಮಾಡಿಸಿ, 1 ಜಾ ಸಂಸ್ಥಾನದಲ್ಲಿ ಶ್ರೀ ಸಯ್ಯಾಜಿರಾವ್‌ ಗಾಯಕವಾಡ ಮಹಾರಾಜರವರ ಆತಿಥ್ಯವನ್ನು ಸ್ವೀಕರಿಸಿದರು; ಬಳಿಕ ಮುಂಬಯಿ ನಗರಕ್ಕೆ ಪ್ರಯಾಣಮಾಡಿ, ಕೋಟ್ಯಧೀಶ್ವರರಾದ ಸರ್‌ ಟಾಟಾ ಅವರ ಆತಿಥ್ಯವನ್ನು ಸ್ವೀಕರಿಸಿ, ಬಿಜಾಪುರ, ಹಂಪೆ ಮುಂತಾದುವುಗಳಲ್ಲಿಯ ಶಿಲ್ಪಕಲಾ ಸಂಪತ್ತಿ “ಯನ್ನವ ಲೋಕಿಸಿ ಮೈ ಸೂರು ನಗರಕ್ಕೆ ಹಿಂತಿರುಗಿದರು. ಮಹಾಪ್ರ ಗಳವರ ತಮ್ಮ ಉತ್ತರ ಭಾರತ ಪ್ರವಾಸ ಕಾಲದಲ್ಲಿ ಪ್ರಾಢಿಮೆಯಿಂದ ಉರ್ದು ಭಾಷೆಯಲ್ಲಿ ಮಾತನಾಡಿದುದನ್ನು ಕಂಡ ಮಹಾಶಯರೊಬ್ಬರು ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರೊಡನೆ ತಮ್ಮ ಮಹಾರಾಜರನರು

ಬಣ ೬೮ ೧೫೧೦೦೮ಗಜಂಜ ಐತಣ

ಪಿದ್ಯಾಭ್ಯಾಸ ತತ್ತಿ

ನಮ್ಮ ಭಾಷೆಯಲ್ಲಿ ಎಷ್ಟು ಚೆನ್ನಾಗಿ ಮಾತನಾಡುತ್ತಾರೆ, ನೋಡಿ!” ಎಂದು* ಹೇಳಿದರು. ಮಹಾಪ್ರಭುಗಳವರಿಗೆ ಹದಿನಾರು ವರ್ಷ ವಯಸ್ಸಾಗುವ ವೇಳೆಗೆ ವಿವಾಹ ಮಹೋತ್ಸವವು ಬಳೆಯಬೇಕೆಂಬುದು ಮಹಾಮಾತೃಶ್ರೀಯ: ವರಿಗಿದ್ದ ಅಭಿಲಾಷೆ. ಅವರಿಗೆ ಯಾವುದಾದರೂ ನಿವಾಹ ಉತ್ತರ ಭಾರತ ಸಂಸ್ಥಾನದ ರಾಜವಂಶದಿಂದ ಮಹೋತ್ಸವ ಕನ್ಯಾ ಪ್ರತಿಗ್ರಹಮಾಡಬೇಕೆಂಬ ಉದ್ದೇಶವು ಶ್ರೀ ಚಾಮರಾಜೇಂದ್ರ ಒಡೆಯರವರಿಗಿದ್ದುದನ್ನೂ ಮನಸ್ಸಿಗೆ ತಂದುಕೊಂಡು ಮಹಾಮಾತೃ ಶ್ರೀಯವರು ಕನ್ಯಾನ್ವೇಷಣ ಕ್ಕಾಗಿ ತಮ್ಮ ಸಹೋದರರಾದ ಶ್ರೀಮಾನ್‌ ಸರ್ದಾರ್‌ ಎಂ. ಕಾಂತರಾಜ ಅರಸಿನನರನ್ನೂ, ಶ್ರೀಮಾನ್‌ ಎ. ಎನ್‌. ಕೃಷ್ಣಮೂರ್ತಿಯವರನ್ನೂ ಉತ್ತರ ಭಾರತಕ್ಕೆ ಕಳುಹಿಸಿದರು. ಕಾಥ್ಯವಾಡ ಸಂಸ್ಕ್ಥಾನಗಳಲ್ಲೊಂದರ ವಾಣಾ ರಾಜವಂಶದ ರುೂಲಾ ರಾಣಾ ಸಾಹೇಬರವರಾದ ಶ್ರೀ ವಿನಯ ಸಿಂಹರವರ ಕುಮಾರಿಯವರಾದ ಶ್ರೀ ಪ್ರತಾಪಕುಮಾರಿದೇವಿಯವರನ್ನು (ಆಗ್ಗೆ ಅವರಿಗೆ ಹನ್ನೆರಡು ವರ್ಷ ವಯಸ್ಸು) ತಂದು ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರವರಿಗೆ ಶಾರ್ವರಿನಾಮ ಸಂವತ್ಸರ ಜ್ಯೇಷ್ಟ ಶುದ್ಧ ನವಮಾ ಬುಧವಾರದ ದಿನ (೧೯೦೦ನೆಯ ಇಸವಿ ಜೂನ್‌ ತಿಂಗಳು ಆರನೆಯ ತಾರೀಖನ ದಿನ) ಬೆಳಗ್ಗೆ ಸಿಂಹಲಗ್ನ ವೃಷಭ ಮಿಥುನಾಂಶಗಳಲ್ಲಿ ವಿವಾಹ ಮಹೋತ್ಸವವು ಅತ್ಯಂತ ವೈಭವ ವಿಜೃಂಭಣೆ ಗಳೊಡನೆ ಜಗನ್ಮೋಹನ ಪ್ರಾಸಾದದಲ್ಲಿ ನೆರವೇರಿತು. ಅನೇಕ ರಾಜ ಮಹಾರಾಜರುಗಳೂ ಇತರ ಮಹನೀಯರೂ, ಆಹ್ವಾನಿತರಾಗಿ ದಯ ಮಾಡಿದ್ದರು. ವನೈಸ್ತಾಯಿಯವರು ಕಳುಹಿಸಿದ್ದ ಖಿಲ್ಲತ್ತುಗಳನ್ನೊಪ್ಪಿಸಿ ನಿವಾಹದಿಂದ ಶ್ರೀ ವಿಕ್ಟೋರಿಯಾ ಮಹಾರಾಣಿಯವರಿಗೂ ವೈಸ್ರಾಯಿಯವರಿಗೂ ಉಂಟಾಗಿದ್ದ ಸಂತೋಷಾತಿಶಯಗಳನ್ನು ಮದರಾಸು ಆಧಿಪತ್ಯದ ಗವರ್ನರವರು ಶ್ರುತಪಡಿಸಿದರು. ಅನಂತರ ನಾನಾ ರಾಜಮಹಾರಾಜರುಗಳ ಕಡೆಯ ಮತ್ತು ನಾನಾ ಮಠಾಧಿಪತಿಗಳ ಕಡೆಯ ಖಿಲ್ಲತ್ತುಗಳು ಸಮರ್ಪಿತವಾದುವು. ಅದೇ ಸಮಯದಲ್ಲಿ, ಶ್ರೀಮಾನ್‌ ಸರ್ದಾರ್‌ ಲಕ್ಸ ಕಾಂತರಾಜ ಅರಸಿನವರಿಗೆ ಶ್ರೀ ಚೆಲುವಾಜನ್ಮುಣ್ಣಿ ಯವರನ್ನು ಕೊಟ್ಟು ವೈಭವ ವಿಜೃಂಭಣೆಗಳಿಂದ ನಿನಾಹ ಮಹೋತ್ಸವವು ನೆರೆವೇರಿತು.

"ಅಸ್ಟೇ ಮಹಾರಾಜಾ ಸಾಹೇಬ್‌ ಕೈಸೀ ಬಾತ್‌ ಕರ್ತೆ (ಹೈ ಹೆಮಾರ ಸಬಾನ್ಮೇ. 33

೧೨೪ ಆಳಿದ ಮಹಾಸ್ವಾ ವಿಯವರು

ಮಹಾಪ್ರಭುಗಳ ವಿವಾಹ ಸಂಬಂಧವಾಗಿ, ಜೂನ್‌ತಿಂಗಳು ೧೩ನೆಯ ತಾರೀಖಿನ ದಿನ ಪ್ರಾತಃಕಾಲ ಚಿನ್ನದ ಗಣಿಯವರೂ, ಕೊಡಗು ಪ್ರಾಂತ ದವರೂ, ಯೂರೋಪಿಯನ್‌ ಪ್ಲಾಂಟಿರುಗಳೂ, ನಾನಾ ಸಂಘಗಳೇ ಮುಂತಾದುವುಗಳ ಪ್ರತಿನಿಧಿಗಳೂ, ನಿಜ್ಞಾಪನಾ ಪತ್ರಿಕೆಗಳನ್ನೊಫ್ಪಿಸಿ ದಾಗ, ಆಳಿದ ಮಹಾಸ್ವಾಮಿಯವರು ಅನೋಫಘವಾಗಿ ಆಶುಭಾಷಣ ಮಾಡಿ ಪ್ರತ್ಯುತ್ತರ ಹೇಳಿದುದನ್ನು ಕಂಡು ಬ್ರಿಟಿಷ್‌ ರೆಸಿಡೆಂಟರವರು, ಸರ್‌ ಕೆ. ಶೇಷಾದ್ರಿಐಯರವರು ಮುಂತಾದವರೆಲ್ಲ ಪರಮಾನಂದ ಭರಿತರಾಗಿ ಶ್ಲಾಘನೆ ಮಾಡಿದರು. ಚಿಕ್ಕವಯಸ್ಸಿನವರಾದ ಮಹಾಸ್ವಾಮಿ ಯವರು ಭಾಷಣ ಮಾಡಿದುದು ಅದೇಮೊಟ್ಟ ಮೊದಲನೆಯ ಸಲವಾದುದ ರಿಂದ, ಸಭಾಕಂಪವಿಲ್ಲದೆ ಭಾಷಣಮಾಡಿಯಾರೆ-- ಎಂಬ ವಿಷಯದಲ್ಲ ಸಂದೇಹಗ್ರಹಸ್ತರಾಗಿದ್ದ ಸರ್‌ ಕೆ. ಶೇಷಾದ್ರಿ ಐಯರವರ ಆಶ್ಚರ್ಯ ಸಂತೋಷಗಳು ಅತ್ಯಧಿಕವಾಗಿದ್ದುವು. ಜೂನ್‌ ತಿಂಗಳು ೧೪ನೆಯ ತಾರೀಖಿನ ದಿನ ಉಭಯ ದಂಪತಿಗಳೂ ದಿವ್ಯಾಭರಣ ಭೂಷಿತರಾಗಿ, ಅಲಂಕೃತವಾಗಿದ್ದ ಎರಡು ಆನೆಗಳಮೇಲೆ ಅಂಬಾರಿಗಳಲ್ಲಿ ಕುಳಿತು ವೈಭವದಿಂದ ಮೆರೆನಣಿಗೆ ಹೊರಟರು. ಪುರಜನರು ಬೀದಿ ಬೀದಿಗಳಲ್ಲಿಯೂ ಮಹಡಿಗಳಮೇಲೂ ಕಿಕ್ಕಿರಿದು ತುಂಬಿದ್ದರು. ಉತ್ಸವಾರ್ಥವಾಗಿ ಬಂದು ನೆರದಿದ್ದ ಲಕ್ಷಾಂತರ ಮಂದಿ ಪ್ರಜೆಗಳೂ ಮೆರೆವಣಿಗೆಯನ್ನು ನೋಡಿ ಹರ್ಷಿಸಿದರು. ವಾದ್ಯಗಾರ ರಿಂದಲೂ, ಸೈನಿಕರಿಂದಲೂ, ರಾಜಬಂಧುಗಳ ಮತ್ತು ಅತಿಥಿಗಳ ರಥಗಳಿಂದಲೂ, ಅಧಿಕಾರಿಗಳೇ ಮುಂತಾದ ಮಹಾಶಯರುಗಳಿಂದಲ್ಕೂ ಪರಿವೃತವಾಗಿ ವಿಜೃ ಂಭಣೆಯಿಂದ ನಡೆದ ಮೆರೆವಣಿಗೆಯು ರಾತ್ರಿ ಏಳು “ಅಂಟಿಗೆ ಹೊರಟು ನಗರದ ನಾನಾ ಮಾರ್ಗಗಳಲ್ಲಿಯೂ ಹೋಗಿ, ಮತ್ತೆ ಜಗನ್ಮೋಹನ ಪ್ರಾಸಾದಕ್ಕೆ ಹಿಂತಿರುಗುವ ಹೊತ್ತಿಗೆ ಬೆಳಗಿನ ಜಾವ ಐದು ಘಂಟಿಯ ವೇಳೆಯಾಯಿತು. ಮಹಾಪ್ರಭುಗಳ ನಿವಾಹಾನಂತರವೂ "ರಾಯಲ್‌ ಸ್ಟೂಲ್‌ ಪಾಠಶಾಲೆಯ ಗಲ ಮುಂದುವರಿದು, ಮಹಾಸ್ವಾಮಿಯವರು ತಮ ಒ್ರನಿದ್ಯಾಪ್ರೌ ಢಿಮೆಯಿಂದ ತಮ ಅಧ್ಯಾಪನ ಸದಾಚಾಕ ನಿಷ್ಠೆ ಕರುಗಳನ್ನು ಬೆರಗುಮಾಡಿದ್ದ ಷು. ತಮ್ಮ ಸದಾಚಾರ ನಿಷ್ಠ ಯಿಂದಲೂ ಅವರನ್ನು ಬೆರಗು ಮಾಡಿದರು. ಮಹಾಸ್ವಾಮಿಯವರು ಬಾಲ್ಯದಲ್ಲಿ pi ಎಂದೂ « ಸೋಡಾವಾಟರ್‌?' ಮುಂತಾದ ಪಾನೀಯಗಳನ್ನಾಗಲಿ, “ಬ್ರೈಡ್‌”

ನಿದ್ಯಾಭ್ಯಾಸ ೧೨೫

ಮುಂತಾದುವುಗಳನ್ನಾಗಲಿ ಸೇವಿಸುತ್ತಿರಲಿಲ್ಲ. ಹಬ್ಬಗಳ ದಿನಗಳಲ್ಲಿಯೂ ವ್ರತಾದಿಗಳನ್ನಾಚರಿಸತಕ್ಕ ದಿನಗಳಲ್ಲಿಯೂ ಬಹಳ ಹೊತ್ತು ನಿರಾಹಾರ ದಿಂದಿದ್ದು ಭಕ್ತಿಯಿಂದ ದೇವತಾರ್ಚನೆ ಮುಂತಾದುವುಗಳನ್ನು ನೆರವೇರಿ ಸುತ್ತಿದ್ದರು. ಉಪಾಕರ್ಮ ಮುಂತಾದ ಕರ್ಮಗಳನ್ನು ಸಾಂಗವಾಗಿ ಆಚರಿಸುತ್ತಿದ್ದರು. ಒಂದುಸಲ ನೀಲಗಿರಿಯಲ್ಲಿದ್ದಾಗ್ಗೆ, ಫರ್ನ್‌ ಹಿಲ್‌'' ಅರಮನೆಗೆ ಇಪ್ಪತ್ತೈದು ಮೈಲಿಗಳಿಗಿಂತಲೂ ಅಧಿಕ ದೂರದಲ್ಲಿದ್ದ ಕೋಟಗಿರಿಗೆ ಹೋಗಿಬರಬೇಕೆಂದು ಶ್ರೀಮಾನ್‌ ಫ್ಲೇನರ್‌ ಸಾಹೇಬರವರು ಗೊತ್ತುಮಾಡಿದರು. ಪ್ರಯಾಣಕ್ಕೆ ನಿಶ್ಚಿತವಾಗಿದ್ದ ವೇಳೆಯು ಮಹಾ ಸ್ವಾಮಿಗಳ ಸ್ನಾನಾದಿ ಪ್ರಾತರಾಹ್ನಿಕಗಳು ಸೂರೈಸುವುದಕ್ಕೆ ಅಸಾಧ್ಯ ವಾಗಿದ್ದಂತಹುದು. ವಿಚಾರವು ಶ್ರೀಮಾನ್‌ ಫ್ರೇಸರ್‌ ಸಾಹೇಬ ರವರಿಗೆ ಗೊತ್ತಿರಲಿಲ್ಲ. ಮಹಾಸ್ವಾಮಿಯವರು ಅವರಿಗೆ ಅದನ್ನು ತಿಳಿಸ ಲಿಚ್ಛಿಸದೆ ಅನರೊಡನೆಯೂ ತಮ್ಮ ಸಹಾಧ್ಯಾಯಿಗಳೊಡನೆಯೂ, ಅಶ್ವಾ ರೋಹಿಗಳಾಗಿ ಹೊರಟೀ ಹೊರಟರು. ಬೆಟ್ಟಿ ಗುಡ್ಡಗಳ ಕಾಡು ಮೇಡುಗಳ-- ದಾರಿಯಲ್ಲಿ ಇಪ್ಪತ್ತೈದು ಮೈಲಿಗಳಿಗಿಂತ ಹೆಚ್ಚು ದೂರ ಹೋಗಿ ಬರಬೇಕಾಗಿದ್ದ ಪ್ರಯಾಣವು ಪೂರೈಸಿ ಅರಮನೆಗೆ ಹಿಂತಿರು ಗುವೆ ವೇಳೆಗೆ ಅಸರಾಹ್ನ ನಾಲ್ಕು ಘಂಟಿಯಾಯಿತು. ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಸಾಹೇಬರವರು ವಿಧವಿಧವಾಗಿ ಹೇಳಿದರೂ ಮಹಾ ಸ್ವಾಮಿಯವರು ಅಲ್ಫಾ ಹಾರವನ್ನಾಗಲಿ, ಹೆಣ್ಣುಗಳನ್ನಾಗಲಿ, ಪಾನೀಯ ಗಳನ್ನಾಗಲಿ ಸ್ವೀಕರಿಸಲು ಸಮ್ಮತಿಸಲಿಲ್ಲ. ಮಾರ್ಗ ಮಧ್ಯದಲ್ಲಿ ಅವರ ಜೊತೆಯವರು ಬಗೆಬಗೆಯ ಫಲಾಹಾರ ವಸ್ತುಗಳನ್ನೂ, ಪಾನೀಯ ಗಳನ್ನೂ ಸೇವಿಸಿ ವಿಶ್ರಮಿಸಿಕೊಂಡೂ ಸಹ, ಅರಮನೆಗೆ ಹಿಂತಿರುಗುವ ನೇಳೆಗೆ ದಣಿದು ತಟ್ಟಾದರು. ಮಹಾಸ್ವಾಮಿಯವರು ನೀರನ್ನು ಕೂಡ ಕುಡಿಯದೆ, ಅವರೆಲ್ಲರೊಡನೆಯೂ ವಿನೋದವಾಗಿ ಮಾತನಾಡುತ್ತ, ಸ್ತಕೃತಿ ಸೌಂದರ್ಯವನ್ನು ನೋಡಿ ಆನಂದಿಸುತ್ತ. ಹರ್ಷಚಿತ್ತದಿಂದಿದ್ದು ಸ್ರ ಯಾಣವನ್ನು ಪೂರೈಸಿದರು. ಅದೇ ರೀತಿಯಲ್ಲಿ, ಮಹಾಪ್ರಭುಗಳವರು ತಮ್ಮ ಸಾಹಸಪ್ರೇಮ ದಿಂದಲೂ ತಮ್ಮ ಅಧ್ಯಾಸಕರಿಗೆ ನಿಸ್ಮಮವನ್ನೂ, ಸಹಾಧ್ಯಾಯಿಗಳಿಗೆ ಆತಂಕವನ್ನೂ ಮಹಾಮಾತೃಶ್ರೀಯವರಿಗೆ ಸಾಹಸಪ್ರೇಮ ಕಳವಳವನ್ನೂ, ಸೋದರ ಸೋದರಿಯರಿಗೆ ಭೀತಿ ಯನ್ನೂ ಉಂಟುಮಾಡುತ್ತಿದ್ದರು. ಹದಿನಾರು ವರ್ಷ ವಯಸ್ಸೂ ಸೂರ್ತಿಯಾಗಿಲ್ಲದಿದ್ದಾಗ್ಗೆ, ಸರ್ಕಸ್ಸಿನವನೊಬ್ಬನು

೧೨೬ ಆಳಿದ ಮಹಾಸ್ವಾಮಿಯನರು

ಮೇಲಿನಿಂದ ಹಿಂಗಣು ಹೊಡೆದು ಕೆಳಕ್ಕೆ ಬಂದು ನಿಂತುದನ್ನು ಕಂಡು, ಮಾರನೆಯ ದಿನ ಅದನ್ನು ಅನುಕರಣ i ಹಿಂಗಣ್ಣು ಹೊಡೆಯ ಲನುವಾದಾಗ, ಮಹಾಸ್ವಾ ಮಿಯವರ ಜ್ಯೇ ಸಹೋದರಿಯವರು, «ಮುಂದೇನು ಗತಿ! ತಾಯಿ ತಾಯತ ಜ್‌ ಕಾಪಾಡಬೇಕು” ಎಂದು ಭೀತಿಗೊಂಡರು. "ಗರಡಿ ಸಾಂ'' ಮಾಡಿದ್ದ ಮಹಾಸ್ವಾಮಿ ಯವರು ಅತ್ಯಂತ ಎತ್ತರದಿಂದ ಹಿಂಗಣ್ಣುಹೊಡೆದು ಸುರಕ್ಸಿತರಾಗಿ ಬಂದು ನಿಂತುದನ್ನು ಕಂಡಾಗ ಅವರು ಆನಂದಭರಿತರಾದರು. ಮೇಕೆಗಳು, ಕೋತಿಗಳು ಮುಂತಾದ ಪ್ರಾಣಿಗಳಿಗೆ ಬಗೆಬಗೆಯ ಶಿಕ್ಬಣಗಳನ್ನು ಕೊಟ್ಟು ಮಹಾಸ್ವಾಮಿಯವರು ಅವುಗಳ ಸಾಧಕಗಳನ್ನುಆಪ್ತರ ಮಂಜನ ದಶ ಸುತ್ತಿದ್ದರು. ತಾವು ಕುದುರೆಗಳಮೇಲೆ ಸವಾರಿಮಾಡುವಾಗ ಸಾಧಕಗಳನ್ನು ಮಾಡುತ್ತ, ಸರ್ಕಸ್ಸಿನವರನ್ನು ವಿತಾರಿಸುವ ನಾಹಸ ಪ್ರದರ್ಶನಗಳಿಂದ ಅಧ್ಯಾಪಕರುಗಳನ್ನೂ, ಮಹಾಮಾತೃ ಶಿ ಶ್ರೀಯವರನ್ನೂಮತ್ತು ಇತರರನ್ನೂ ಅವರು ಸಂತೋಷಸಡಿಸುತ್ತಿದ್ದರು. ತಮ್ಮ ಜೊತೆಯವರಲ್ಲಿ ಸಾಹಸ ಪ್ರಿಯರಾದ ಕೆಲವು ಮಂದಿಗಳೊಡನೆ ಏರ್ಪಡಿಸಿದ್ದ ಸರ್ಕಸ್ಸಿಗೆ ಮಹಾ ಸ್ವಾಮಿಯವರು "(ರಿಂಗ್‌ ಮಾಸ್ಟರ್‌?' ಆಗಿ ದಸರಾ ಉತ್ಸವವು ಪೂರೈಸಿದ ಮೇಲೂ ಕ್ರಿಸ್ಮನ್‌ ರಜಾ ಕಾಲಗಳಲ್ಲಿಯೂ ಮಹಾಮಾತೃಶ್ಥ ಯವರೇ ಸಮು ಒಖದಕ್ಷಿ ಸ್ರದರ್ಶನಗಳನ್ನೆ ರ್ವಡಿಸುತ್ತಿ ದ್ಬ ಶು ಕುದುರೆಗಳಿಗೂ ಇತರ ಪ್ರಾ EN ಶಿಕ್ಸ್ರ ಕೊಟ್ಟು ಸಾಹಸ ಕಾರ್ಯ ಗಳನ್ನು ಮಾಡಿಸುವುದರಲ್ಲಿ ಅವರು Ss “" ರಾಕೆಟ್ಸ್‌ ಚೆಂಡಾಟಿದಲ್ಲಿಯೂ, “ಸಪೋಲೋ'” ಚೆಂಡಾಟಿದಲ್ಲಿಯೂ ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿದ್ದವರಲ್ಲಿ ಮಹಾಸ್ವಾಮಿಯವರು ಸ್ತ್ರಥಮ ಸಜಿ ಯವರು. ನೀಲಗಿರಿಯಲ್ಲಿ ಅಶ್ವಾರೋಹಿಗಳಾಗಿ ಬೇಟಿ ನಾಯಿ ಗಳನ್ನು ಮುಂದೆ ಬಿಟ್ಟುಕೊಂಡು ಯೂರೋನಿಯನ್‌ ಬೇಟೆಗಾರರೊಡನೆ ಹೊರಬಾಗ, ಪ್ರಾ ಣಾಪಾಯಕ್ಕೂ ಲಕ್ಷ್ಮಮಾಡದೆ ಹಳ ಕೊಳ್ಳೆ ಗಳಲ್ಲಿಯೂ, ಕಡಿದಾದ ನಾನಾ ಪ್ರದೇಶಗಳಲ್ಲಿಯೂ ಅಸೀಮ ಧೆ ಫ್ಲೈರ್ಯದಿಂದ ಕುದುರೆ ಯನ್ನು ಬಿಟ್ಟುಕೊಂಡು ನಾಯಿಗಳು ಹೋದಕಡೆಗೆ ಅದನ್ನು ಓಡಿಸುತ್ತ ಬೇಟೆಯನ್ನು ಹಿಂಬಾಲಿಸಿ ಹೊರಟು ಹೋಗುತ್ತಿದ್ದರು. ಸಮಸ್ತ ವಿಚಾರ ಗಳಲ್ಲಿಯೂ ಪ್ರಥಮಶ್ರೇಣಿಯಲ್ಲಿರಬೇಕೆಂಬುದು ಮಹಾಸ್ವಾಮಿಯವರಿ ಗಿದ್ದ ಮನೋಜ್ಞ ವಾದ ಥ್ಯೇಯ. " ಯಾರ ಕೀರ್ತಿಜ್ಯೋತಿಗಳಂತೆ ಇಂದು ವಿದ್ಯುಚ್ಛ ; ಕೀಯ ದೀವಗಳು

po)

ಮೈ ಸೂರು ಸಂಸ್ಥಾನದ ನಾನಾ ಪ್ರದೇಶಗಳಲ್ಲಿ | ಬೆಳಗುತ್ತಿವೆಯೋ

ನಿದಾ ಖಭ್ಯಾಸ ೧೨೭

ಮಹಾಮಾತೃಶ್ರಿ ವಾಣೀವಿಲಾಸ ಸನ್ಸಿಧಾನದವರು ರೀಜೆಂಟರಾಗಿ ರಾಜ್ಯಭಾರವನ್ನು ವಹಿಸಿದ್ದ ಅವಧಿಯಲ್ಲಿ ಪ್ರಚಂಡ ಮೇಧಾನಿಗಳಾದ ಸರ್‌ ಕೆ. ಶೇಷಾದ್ರಿ ಐಯರವರ ಸಲಹೆ ಸಾಹಸಗಳ

ನಿದ್ಯುಚ್ಛಕ್ತಿ ಉತ್ಪತ್ತಿ ಫಲಿತಾಂಶವಾಗಿ ಶಿವನಸಮುದ್ರ ಜಲಪಾತದ ಬಳಿ ನರ್ಪಾಡಿಗೆ ಯಲ್ಲಿ ಕಾವೇರೀ ನದಿಯ ಜಲದಿಂದ ವಿದ್ಯುಚ್ಛಕ್ತಿ ಪ್ರೋತ್ಸಾಹ ಯನ್ನು ಉತ್ಪತ್ತಿಮಾಡುವ ಯಂತ್ರಗಳು ಸ್ಥಾ ಫಿತವಾದುವು. ಏರ್ಪಾಡು ನಡೆದುದಕ್ಕೆ

ಹದಿನಾರು ವರ್ಷ ವಯಸ್ಸು ಕೂಡ ತುಂಬದ ಮಹಾಸ್ವಾ ಮಿಯವರೂ ಸಹ ಎಷ್ಟು ಮಟ್ಟಗೆ ಹಾಟ 01 ಬಹುಶಃ ಅನೇಕರಿಗೆ ತಿಳಿದಿರಲಾರದು. ನೆಚಾರವನ್ನು ಇಲ್ಲಿ ಸೂಚಿಸಿದರೆ, ಮಹಾಸ್ವಾಮಿಯವರಿಗಿದ್ದ ದೂರದೃಷ್ಟಿಯೂ, ಸ್ಫೂರ್ತಿಯೂ, ಸ್ರತಿಜೆಯೂ, ದೇಶಾಭಿಮಾನವೂ, ಹೃದಯಂಗಮವಾಗಿ ವ್ಯಕ್ತವಾಗುವುವೆಂದು ತೋರುವುದು. ವಿದ್ಯುಚ್ಛಕ್ತಿ ಯನ್ನು ಉತ್ಪತ್ತಿ ಮಾಡುವ ಏರ್ಪಾಡನ್ನು ಮೈಸೂರು ಸಂಸ್ಥಾ ಕರ ನೆರವೇರಿಸಬೇಕೆಂದು ಸರ್‌ ಕೆ. ಶೇಷಾದ್ರಿ ಐಯರನರು ಸಲಹೆಮಾಡಿದಾಗ್ಗೆ ನಿದ್ಯು ಚ್ಛಕ್ತಿಯನ್ನು ಉತ್ಪತ್ತಿಮಾಡಿ ದೂರ ಶ್ರ ದೇಶಗಳಿಗೆ ಸಾಗಿಸುವ ಏರ್ಪಾಡು ಅಮೆರಿಕಾ 22 ನಯಾಗರ ೫೫ 00% ಜಲಪಾತದ ಬಳಿಯಲ್ಲಿ ಹೊರತು ಪ್ರಪಂಚದ ಮತ್ತಾವ ದೇಶದಲ್ಲಿಯೂ ನಡೆದಿರಲಿಲ್ಲ. ಆದಕಾರಣ, ಸ್ರಸಂಚದಲ್ಲಿ ಎರಡನೆಯದಾದ ಅಂತಹದೊಂದು ಏರ್ಪಾಡು ಮೈ ಸೂರು ಸಂಸ್ಥಾ ನದಲ್ಲಿ ಜಿಯಾ ಸರ್‌ ಕೆ. ಶೇಷಾದ್ರಿ ಐಯರವರ ಸಲಹೆಯು ಅವರಂತೆ ಮೇಧಾನಿಗಳಲ್ಲದಿದ್ದ ಹಲವು ಮಂದಿ ಅಧಿಕಾರಿ ಗಳಿಗೆ ನಿಲಕ್ಸಣವಾಗಿ ತೋರಿತು. ಕೆಲವರು ಅವರನ್ನು ಅನಹಾಸ್ಯಮಾಡಿ ಏರ್ವಾಡನ್ನು "ಸರ್‌ ಕೆ. ಶೇಷಾದ್ರಿ ಐಯರನರ ಶುಷ್ಕ ಪ್ರತಿಷ್ಠೆಯ ವೃಧಾ ಭ್ರಾಂತಿ” ಎಂದು ಕರೆದು ಗಹಗಹಿಸಿ ನಕ್ಕು ತೃಪ್ಲಿಸಟ್ಟು ಕೊಂಡರು. ಆದರೆ, “ಸರ್‌. ಕೆ. ಶೇಷಾದ್ರಿ ಐಯರವರ ಶುಷ್ಕ ಪ್ರತಿಷ್ಠೆಯ ವೃ ಧಾ ಭ್ರಾ ಂತಿ''ಯುಂದಲೇ ಇಂದು ಮ್ಫೆ ಸೂರು ಸಂಸಾ ದಲ್ಲಿ ನಿದ್ಯುಚ್ಚ ತೆ ದೀಪಗಳು ಬೆಳಗುತ್ತಿ ರುವುದು! ಮಾಶಾ ತ್ಯರಲ್ಲಿ ಅಮೆರಿಕಾ ೪೩101 ಹೊರತು. ಉಳಿದ ನಾನಾ ದೇಶಗಳವರಿಗೂ ಜಲಪಾತದಿಂದ ವಿದ್ಯುಚ್ಛಕ್ತಿಯನ್ನು ಉತ್ಪತ್ತಿಮಾಡುವ ವಿಷಯದಲ್ಲಿ ಪರಿಶ್ರಮವಾಗಲಿ ಭರವಸೆಯಾಗಲಿ ಇರಲಿಲ್ಲ. ಅದರಲ್ಲಿಯೂ ಭಾರತೀಯ ರೊಬ್ಬರ ಸಲಹೆಯಮೇಲೆ ಮೈ ಸೂರು ಸಂಸ್ಥಾ ನದಂತಹ ಸಂಸ್ಥಾ ನದಲ್ಲಿ ರೀತಿ ಮಾಡುವ ನಿಷಯದಲ್ಲಿ ಅವಿಶ್ಯಾಸವೇ ಆಗ ಭಾರಿ ಭಾರಿ

೧೨೮ ಆಳಿದ ಮಹಾಸ್ಥಾಮಿಯವನರು

ಅಧಿಕಾರಗಳನ್ನಲಂಕರಿಸಿದ್ದ ಯೂರೋಪಿಯನ್‌ ಹುದ್ದೇದಾರರುಗಳ ಮನಸ್ಸಿನಲ್ಲಿ ಮೂಡಿದ್ದಿತು. ಉದ್ಯಮವು ಸಫಲನಾದೀತೆಂದು ಶ್ರೀಮಾನ್‌ ಎಡ್ಮಂಡ್‌ ಕ್ಯಾರಿಂಗ್ಟನ್‌, ಶ್ರೀಮಾನ್‌ ಹೋಮ್ಸ್‌, ಕರ್ನಲ್‌ ಸೆನಿಕ್ಟಿಕ್‌, ಕ್ಯಾಪ್ಟನ್‌ ಲೊಬಿನಿಯರ್‌ ಮುಂತಾದವರೆಲ್ಲರ ಭರವಸೆಯ ಮಾತುಗಳಿಂದ ಕೂಡ ಅವರಿಗೆ ನಂಬಿಕೆ ಹುಟ್ಟಿರಲಿಲ್ಲ. ಮೈ ಸೂರು ಸಂಸ್ಥಾನದ ಭಾರಿ ಭಾರಿ ಅಧಿಕಾರಿಗಳಲ್ಲಿ ಬಹು ಮಂದಿಗಳು ಶಿವನಸಮುದ್ರ ದಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪತ್ತಿಮಾಡಬೇಕೆಂದಿದ್ದ ಏರ್ಪಾಡಿಗೆ ವಿರೋಧಿಗಳಾಗಿ ಹಣವನ್ನು ಹೊಳೆಯಲ್ಲಿ ಮುಳುಗಿಸುವ ಪ್ರಯತ್ನಕ್ಕೆ ತಮ್ಮ ಮನಸ್ಸೊಪ್ಪದೆಂದು ತಮ್ಮ “ತ್ರಿಕರಣ ಶುದ್ಧವಾದ?” ಅಭಿಪ್ರಾಯ ವನ್ನು ಸೂಚಿಸಿದರು. ಸರ್‌ ಕೆ. ಶೇಷಾದ್ರಿ ಐಯರವರ ಅದ್ಭುತವಾದ ಶಿಲ್ಪಕಲಾ ನ್ರೌಢಿಮೆಯು ಅವರುಗಳಲ್ಲಿ ಅಭಾವನಾಗಿದ್ದುದೇ ಅದಕ್ಕೆ ಕಾರಣ. ಅನರಲ್ಲೊಬ್ಬರಂತೂ ಸರ್‌ ಕೆ. ಶೇಷಾದ್ರಿ ಐಯರವರು ತಮ್ಮ ಸ್ವಂತ ಹಣವನ್ನು ಬೇಕಾದರೆ ಲಕ್ಬ್ಪಗಟ್ಟಲೆಯಾಗಿ ಅವಶ್ಯವಾಗಿ ಹಾಳು ಮಾಡಬಹುದೆಂದೂ, ಸಂಸ್ಥಾನದ ಹಣವನ್ನು ಪೋಲು ಮಾಡುವುದು ಉಚಿತವಲ್ಲವೆಂದೂ ಕಂಠೋಕ್ತವಾಗಿ ಹೇಳಿಬಿಟ್ಟರು. ಸರ್‌ ಕೆ. ಶೇಷಾದ್ರಿ ಐಯರವರು ಮೇಧಾನಿ ಶ್ರೇಷ್ಠರೆಂಬ ನಂಬಿಕೆಯು ಮಹಾಮಾತೃಶ್ರ್ರೀ ಯವರಿಗಿದ್ದಿತಾದರೂ ಬಗೆಯ ಭಿನ್ನಾಭಿಪ್ರಾಯದ ದೆನೆಯಿಂದಲೂ ಏರ್ಪಾಡಿಗಾಗಿ ಅನೇಕ ಲಕ್ಸ್ಸ ರೂಪಾಯಿಗಳ ಭಾರಿ ಮೊತ್ತವನ್ನು ನೆಚ್ಚಮಾಡಬೇಕಾಗಿದ್ದುದರಿಂದಲೂ ಅದಕ್ಕೆ ಸಮ್ಮತಿ ಕೊಡುವುದೇ ಬಿಡುವುದೇ ಎಂಬುದನ್ನು ಕುರಿತು ಅವರು ಚಿಂತಿಸುತ್ತಿದ್ದರು.

ಬಗೆಯ ಸಂಧಿಕಟ್ಟಿನ ಸಮಯದಲ್ಲಿ ಸರ್‌ ಕೆ. ಶೇಷಾದ್ರಿ ಐಯರವರ ಸಲಹೆಗೆ ಇನ್ನೂ ಅನ್ರಾಸ್ತನಯಸ್ವರಾಗಿದ್ದ ಶ್ರಿಮನ್ಮಹಾ ರಾಜರವರಿಂದ ಅನಿರೀಕ್ಷಿತವಾಗಿ ಪ್ರೋತ್ಸಾಹವೂ, ಶ್ಲಾಘನೆಯೂ ಲಭಿಸಿದುವು. ಅವು ಲಭಿಸಿದ ಸನ್ನಿವೇಶವೂ ಬಂದುರವಾದುದು: ಅಮೆರಿಕಾ ಖಂಡದಿಂದ ಭರತ ಖಂಡಕ್ಕೆ ಬಂದಿದ್ದ ಪ್ರವಾಸಿಯೊಬ್ಬರು ಮೈಸೂರು ಸಂಸ್ಥಾನಕ್ಕೂ ದಯಮಾಡಿದ್ದರು. ಅವರು ನಾನಾ ಪ್ರದೇಶ ಗಳನ್ನೂ ನೋಡಿ ಬಂದ ಬಳಿಕ, ಮಹಾಸ್ವಾಮಿಯವರು ಅವರನ್ನು ಕುರಿತು, " ತಮ್ಮ ದೇಶಕ್ಕೂ ನಮ್ಮ ಸಂಸ್ಥಾನಕ್ಕೂ ಸಾಮ್ಯವೇನಾದರೂ ಉಂಟಿ?” ಎಂದು ಪ್ರಶ್ನೆಮಾಡಿದರು. ಆಗ ಅವರು, "ದೊಡ್ಡ ದೊಂದು ಸಾಮ್ಯವಿದೆ. ನಮ್ಮ ದೇಶದಲ್ಲಿರುವಂತೆ ತಮ್ಮ ಸಂಸ್ಥಾನ ದಲ್ಲಿಯೂ ಜಲಪಾತಗಳಿವೆ. ಆದರೆ, ನಾವು ಧೈರ್ಯಮಾಡಿ ನಯಾಗರ

ನಿದ್ಯಾಭ್ಯಾಸ ೧೨೯

ಜಲಪಾತದಿಂದ ವಿದ್ಯುಚ್ಛಕ್ತಿಯನ್ನು ಉತ್ಪತ್ತಿಮಾಡಿ ಲಾಭ ಹೊಂದು ತ್ತಿದ್ದೇನೆ. ತಮ್ಮಲ್ಲಿ ಮಾತ್ರ ಇನ್ನೂ ಹಾಗೆ ಥೈರ್ಯ ಮಾಡಿಲ್ಲ'' ಎಂದು ಉತ್ತರ ಹೇಳಿದರು. ಪ್ರತ್ಯುತ್ತರದಿಂದ, ಮಹಾಸ್ವಾಮಿಯವರ ಮನಸ್ಸಿನಮೇಲೆ ನಿಶೇಷವಾಗಿ ಪರಿಣಾಮವುಂಟಾಯಿತು. ವಿದೇಶದಲ್ಲಿ ಸಫಲವಾಗಿ ನೆರವೇರಿದ್ದ ಏರ್ಪಾಡು ಮೈ ಸೂರು ಸಂಸ್ಥಾನದಲ್ಲಿ ಸಹ ಏಕೆ ಸಫಲವಾಗಕೂಡದೆಂದು ತೀವ್ರಾಲೋಚನೆಗಾರಂಭಿಸಿದರು. ಅವರು ಶಿವನಸಮುದ್ರದ ವಿದ್ಯುಚ್ಛಕ್ತಿ, ಏರ್ಪಾಡನ್ನು ರಚಿಸಬೇಕೆಂದಿದ್ದ ವಿವರಗಳ ಸಮಾಲೋಚನೆಯನ್ನೂ, ನಯಾಗರ ನಿದ್ಯುಚ್ಛಕ್ತಿಯ ಏರ್ಪಾಡಿನ ವಿಷಯಗಳನ್ನೂ ತಮಗೆ ಬೋಧಿಸಬೇಕೆಂದು ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಸಾಹೇಬರವರಲ್ಲಿ ನಿಜ್ಞಾನಿಸಿಕೊಂಡರು. ಸರ್‌ ಕೆ. ಶೇಷಾದ್ರಿ ಐಯರವರೇ ಅದನ್ನು ಬೋಧಿಸಲು ತಕ್ಕವರೆಂದು ಭಾವಿಸಿ ಮಹಾಸ್ವಾಮಿ ಯವರ ವಿಜ್ಞಾ. ಸನೆಯು ಅವರಲ್ಲಿ ಸೂಚಿತವಾಯಿತು. ಅವರು ಸಂತೋಷ ದಿಂದ ನಯಾಗರ ವಿದ್ಯುಚ್ಛಕ್ತಿ ಏರ್ಪಾಡಿನ ಯಂತ್ರಾಲಯದ ನಿಶಿಷ್ಟ ವಿವರಗಳನ್ನೂ ಸಚಿತ್ರವಾಗಿ ನಿರೂಪಿಸಿದ್ದ ದೊಡ್ಡ ಗ್ರಂಥವನ್ನು ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರ ವಶಕ್ಕೆ ಕೊಟ್ಟು ಅದನ್ನು ಸಮಗ್ರವಾಗಿ ಓದಿ ಅದರಲ್ಲಿದ್ದ ವಿಷಯಗಳನ್ನೆಲ್ಲ ಮಹಾಸ್ವಾಮಿಯವರಿಗೆ ಅರಿಕೆ ಮಾಡಬೇಕೆಂದು ಅಪ್ಪಣೆ ಮಾಡಿದರು. ಕಾರ್ಯವು ನೆರವೇರಿದ ಮೇಲೆ ಸರ್‌ ಕೆ. ಶೇಷಾದ್ರಿ ಐಯರವರು ಮಹಾಸ್ವಾಮಿಯವರಿಗೆ ಅನೇಕ ಪ್ರಶ್ನೆಗಳನ್ನು ಹಾಕಿ ತಮಗೆ ದೊರೆತ ಉತ್ತರಗಳಿಂದ ಸಂತುಷ್ಟ ರಾದರು. ಮಧ್ಯದಲ್ಲಿ ಸರ್‌ಕೆ. ಶೇಷಾದ್ರಿ ಐಯರವರು ವಿದ್ಯುಚ್ಛಕ್ತಿಯ ಉತ್ಪತ್ತಿಯ ಯಂತ್ರಾಲಯದ ಸರಿಶೀಲನೆಗಾಗಿ ಅಮೆರಿಕಾ ಖಂಡಕ್ಕೆ ಕಳುಹಿಸಿದ್ದ ಶ್ರೀಮಾನ್‌ ಎ. ಜೆ. ಲೊಬಿನಿಯರವರು ಅಲ್ಲಿಂದ ಬಂದು ತಮ್ಮ ಸಲಹೆಗಳನ್ನೊಸ್ಪಿಸಿದರು. ಶಿವನಸಮುದ್ರದಲ್ಲಿ ವಿದ್ಯುಚ್ಛಕ್ತಿ, ಯನ್ನುತ್ಪೃತ್ತಿ ಮಾಡುವ ಏರ್ಪಾಡು ಲಾಭದಾಯಕವೆಂದೂ, ಅಮೆರಿಕಾ ಖಂಡದಲ್ಲಿ ಸಫಲವಾಗಿದ್ದ ಏರ್ಪಾಡು ಮೈಸೂರು ಸಂಸ್ಥಾನದಲ್ಲಿ ನೆರವೇರದೆ ವಿಫಲವಾಗುವುದು ಅಸಂಭವವೆಂದೂ, ಒಂದುವೇಳೆ ಅದರಿಂದ ನಷ್ಟವೇ ಆಗುವುದೆಂದು ಭಾವಿಸಿದರೂ ಅಷ್ಟು ದೊಡ್ಡ ಕೆಲಸಕ್ಕೆ ಕೈಹಾಕಿದ ಪ್ರಯತ್ನವೇ ಯಶಸ್ಕರನೆಂದೂ, ವಿಧವಿಧವಾಗಿ ಸರ್‌. ಕೆ. ಶೇಷಾದ್ರಿ ಐಯರವರು ಭಕ್ತಿ ವಿಶ್ವಾಸಗಳಿಂದ ಮಹಾಮಾತೃಶ್ರೀಯವರಿಗೆ ಅರಿಕೆ ಮಾಡಿದರು. ಮಹಾಸ್ವಾಮಿಯವರೂ ಸಹ ಅದೇ ವಿಚಾರವನ್ನು ಪ್ರಸ್ತಾವಿಸಿ ಶಿವನಸಮುದ್ರದಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪತ್ತಿ ಮಾಡುವ 8 F

೧೩೦ ಆಳಿದ ಮಹಾಸ್ವಾಮಿಯವರು

ವ್ಯ ವಸ್ನೆಯು ಮೈಸೂರು ಸಂಸ್ಕಾ ನಕ್ಕೇ ಭೂಷಣಪ್ರಾಯವೆಂದೂ, ಅದು ಮಾತ ಸಫಲನಾದಲ್ಲಿ ಮೈಸೂರು ಸಂಸ್ಥಾ ನದ ಅಭ್ಯು ದಯ ಸಾಧನೆಗೆ ಸಹಾಯವೆಂದೂ, ಅಮೆರಿಕಾ eS ಮೈ ಸೂರು ಸಂಸ್ಥಾನದವರೂ ಎಡೆಗಾರಿಕೆಯನ್ನು ತೋರಿಸಿ ಕಾರ್ಯಾರಂಭ ಮಾಡಲೇ ಬೇಕೆಂದೂ ಹೃದಯಂಗಮವಾಗಿ ಮಹಾಮಾತ ತೃಶ್ರೀಯವರಲ್ಲಿ ಅರಿಕೆ ಮಾಡಿದರು. ಅದರ ಪರಿಣಾಮವಾಗಿ ಮಹಾಮಾತೃಶ್ರೀಯವರು ಸಂತೋಷದಿಂದ ಅನುಜ್ಞೆಯನ್ನು ದಯಪಾಲಿಸಿದರು. ವಿಚಾರಕ್ಕೆ ಮಹಾಸ್ವಾಮಿಯವರು ಪ್ಪ ಶ್ರ ವೇಶಿಸದೆ ತಟಿಸ ರಾಗಿದ್ದ ಪಕ್ಬಕ್ಕೆ ಶಿವನ ಸಮುದ್ರ ನಲ್ಲ ವಿದ್ಯುಚ್ಛಕ್ತಿ ಉತ್ಪತ್ತಿ ತಿಯ ಏರ್ಪಾಡೇ “ಬಹುಶಃ ನೆರವೇರುತ್ತಿ "ರಲಿಲ್ಲವೆಂದು ಇಂತು ಚಟು ಮಹಾಸ್ರಭುಗಳವರು ವಯಸ್ಮರಾಗುತ್ತ ಬಂದಂತೆಲ್ಲ, ತಮಗೆ ತರಗತಿಯಲ್ಲಿ 'ಭಗವದ್ಗೀತೆ ಮುಂತಾದ ಗ್ರಂಥಗಳಿಂದ ನಡೆಯುತ್ತಿದ್ದ ಸಾಠಪ್ರವಚನಗಳಿಂದಲೇ ತೃಪ್ತರಾಗದೆ, ಸಂಡಿತ ಶ್ರದ್ಧಾ ಜ್ಯೋತಿಯ ರುಗಳನ್ನು ತಮ್ಮ ಬಳಿಗೆ ಏರ ಅವರು ತನಿ ಬೆಳಕು ಗಳಿಂದ ತತಾ. ರ್ಥಗಳನ್ನು ತಿಳಿದುಕೊಂಡು ಸಮಗ್ರವಾಗಿ ಚರ್ಚಿಸುತ್ತಿದ್ದರು. ಅವರ ಧರ್ಮ ಶ್ರದ್ಧೆ ಯು ದಿನದಿನವೂ ದ್ವಿಗೊಂಡಿತು. ಒಂದು ಸಲ್ಲ ಮೇಧಾವಿ ಶ್ರೇಷ್ಠರಾದ ಸರ್‌. ಕೆ. ಶೇಷಾದ್ರಿ ಐಯರವರು ಶ್ರೀ ಶಂಕರಾಚಾರ್ಯ ರವರ ಬ್ರಹ್ಮಸೂತ್ರ ಭಾಷ್ಯವನ್ನು ವ್ಯಾಸಂಗ ಮಾಡಿದಾಗ್ಗೆ, ಜಟಲ ನಿಚಾರವೊಂದರಲ್ಲಿ ಆಚಾರ್ಯರ ವಾದ ಸರಣಿಯಲ್ಲು ಕುಂದುಂಟೆಂದು ಭಾವಿಸಿ ಘಟ್ಟದಲ್ಲಿ ಆಚಾರ್ಯರು ಮೋಸಹೋಗಿ ಎಡವನಿದ್ದರೆಂದೇ ನಂಬಿದ್ದರು. es ದಿನ ರಾತ್ರಿ ಶಿ )ೀೀಮನ್ಮಹಾರಾಜರವರ ಸಮಕ್ಸಮ ದಲ್ಲಿ ಸಂಡಿತರೊಬ್ಬರು ತತ್ತ್ವ್ವಾರ್ಥವನ್ನು ಬೋಧಿಸಲು ಪ್ರಾರಂಭಿಸಿದಾಗ ಅಲ್ಲಿಗೆ ದಯಮಾಡಿದ ಸರ್‌. ಕೆ. ಶೇಷಾದ್ರಿ ಐಯರವರು, “ಮಹಾಸ್ವಾಮಿ ಯವರ ಚಿತ್ತಕ್ಕೇಕೆ ಆಯಾಸಕೊಡುತ್ತೀರಿ? ದರ್ಶನಗಳು, ರಗಳೆ, ಇದೆಲ್ಲಾ ಸಾಕು. ಶಂಕರಾಚಾರ್ಯರೇ ಎಡವಿದ್ದಾರೆ. ಇನ್ನೇಕೆ, ನಾದಗಳು!” ಎಂದುಬಿಟ್ಟ ರು. ಅನ್ಬದೆ ತಮ್ಮ 'ಅನುನಾನವನ್ನೂ ಹೇಳಿದರು. ಪಂಡಿತರು ಸೈಚ್ಯಾನು ಸಂಧಾನ ಮಾಡುತ್ತ, ಬಲನಂತ ವಾಗಿ ನಗುತ್ತ, "" ನಾವು ಯಾರನ್ನು ಬೇಕಾದರೂ ವಾದದಲ್ಲಿ ಸೋಲಿಸ ಬಹುದು. ದಿಗ್ಗ ಜಪಂಡಿತರುಗಳನ್ನೂ ಒಪ್ಪದ ದಿನಾನರವರನ್ನು ಮಾತ್ರ ಮೆಚ್ಚಿಸುವಹಾಗಿಲ್ಲ'' ಎಂದರು. ಆಗ ಮಹಾಸ್ಕಾಮಿಯವರು

ನಿದ್ಯಾಭ್ಯಾಸ ೧೩೧

"ಶೇಷಾದ್ರಿ ಐಯರವನರೇ! ತಾವು ದೊಡ್ಡವರು; ಬಹಳ ತಿಳಿದವರು. ಆದಾಗ್ಲೂ ತಮಗೆ ಪೂರ್ತಿಯಾಗಿ ಅರ್ಥವಾಗದೆಹೋಗಿರಬಹುದು. ಮತ್ತೊಂದುಸಾರಿ ಓದಿದರೆ ತಮಗೇ ಹೊಳೆಯಬಹುದು. ಆದ ಮಾತ್ರಕ್ಕೇ ಜಗತ್ತಿನಲ್ಲೇ ಸುಪ್ರಸಿದ್ಧರಾಗಿರುವ ಶ್ರೀ ಶಂಕರಾಚಾರ್ಯರಲ್ಲಿ ದೋಷ ವೆಣಿಸಬಹುದೆ?'”' ಎಂದರು. ಸರ್‌ ಕೆ. ಶೇಷಾದ್ರಿ ಐಯರವರು, ಮಹಾಸ್ವಾಮಿ! ನನಗೆ ಅರ್ಥವಾಗುವುದಿರಲಿ. ಉದ್ದಾಮ ಪಂಡಿತ ರೆಂದು ಖ್ಯಾತಿಯನ್ನು ಪಡೆದಿರುವ ವಿದ್ವಾಂಸರಿಗೂ ನನ್ನ ಸಂದೇಹವನ್ನು ನಿವೃತ್ತಿಮಾಡಲು ಸಾಧ್ಯವಾಗಿಲ್ಲ'' ಎಂದು ಉತ್ತರ ಹೇಳಿದರು. ಆಗ ಮಹಾಸ್ವಾಮಿಯನರು ನಕ್ಕು ಅಲ್ಲಿದ್ದ ದೀಪವೊಂದನ್ನು ತೋರಿಸಿ, «ಈ ದೀಪದಲ್ಲಿ ತುಂಬ ಬೆಳಕಿದೆ. ವಿದ್ವಾಂಸರು ದೀಪದಂತೆ, ದೀಪವು ಬಹಳ ಪ್ರಕಾಶಮಾನವಾಗಿದೆ. ಅದೆಲ್ಲಾ ಸರಿ. ಆದರೆ, ದೀಪದ ಬೆಳಕಿನಲ್ಲಿ ಕಾಣದೆ ಇರುವ ದೂರದ ವಸ್ತುಗಳೆಲ್ಲಾ ಸೂರ್ಯನ ಬೆಳಕಿನಲ್ಲಿ ಕಾಣುವುದಿಲ್ಲವೆ? ದೀಪದ ಬೆಳಕಿನಿಂದ ಸೂರ್ಯನ ಬೆಳಕನ್ನು ಅಳೆದು, ಅದೂ ಇಷ್ಟೇ ಎಂದುಬಿಡಬಹುದೆ? ಅದು ನ್ಯಾಯವೆನಿಸೀತೆ??' ಎಂದು ಕೇಳಿ ಮೃದುವಾಗಿ ನಕ್ಕರು; ಕೊನೆಗೆ ಅವರಿಗೆ ಅಸಮಾಧಾನ ನಾಯಿತೇನೋ ಎಂದು ಶಂಕಿಸ್ಕಿ, «ತಾವು ದೊಡ್ಡವರು. ಚಿಕ್ಕವನ ಮಾತಿಗೆ ಬೇಸರಪಡದೆ ಮನ್ನಿಸಬೇಕು?” ಎಂದರು. ಶ್ರೀಮಾನ್‌ ಶೇಷಾದ್ರಿ ಐಯರವರು ಮಾತುಗಳನ್ನು ಕೇಳಿ, "" ನಿನಯವೇ ಮಹಾಸ್ವಾಮಿ ಯವರಿಗೆ ಭೂಷಣ. ನಾನೆ್ಲರೂ ಮಹಾಸ್ವಾಮಿಯವರಲ್ಲಿ ಭಕ್ತಿ ವಿಶ್ವಾಸ ಗಳುಳ್ಳ ಪ್ರಜೆಗಳು'' ಎಂದು ಮುಂತಾಗಿ ಉತ್ತರ ಹೇಳಿ ಮನೆಗೆ ಹಿಂತಿರುಗಿ, ಅಂದು ರಾತ್ರಿ ಹನ್ನೊಂದೂವರೆ ಘಂಟಿಯ ತನಕ ಬ್ರಹ್ಮಸೂತ್ರ ಭಾಷೃವನ್ನುಓದುತ್ತ ಆಶೋಜಚನಾನಮಗ್ನರಾಗಿ ಕುಳಿತರು. ನೂತನ ನಿಚಾರ ನೊಂದು ಹೊಳೆದು ಸಂದೇಹ ನಿವೃತ್ತಿಯಾದಾಗ, ಅವರು ಘಟ್ಟಯಾಗಿ ತಮಿಳಿನಲ್ಲಿ ಮಾತನಾಡಿಕೊಳ್ಳುತ್ತ, " ಹುಡುಗ ವಿವೇಕದ ಸಂಗತಿ ಯನ್ನು ಹೇಳಿಬಿಟ್ಟನೇ! ಶಂಕರಾಚಾರ್ಯನೇ ಮೋಸ ಹೋಗುವಾತ? ಜಗದ್ಗುರೋ! ಸರ್ವಾಸರಾಧವಾಯಿತು; ಕ್ಪಮಿಸಬೇಕು?' ಎಂದರು; ಅವರ ಪತ್ಚಿಯವರಾದ ಧರ್ಮಾಂಚೆಯವರು ಆತಂಕದಿಂದ ಓಡಿಬಂದು ಮಾತನಾಡಿಸಿದಾಗ, “" ಪಂಡಿತರುಗಳನ್ನು ದೀಸಕ್ಕೂ ಶಂಕರಾಚಾರ್ಯ ರನ್ನು ಸೂರ್ಯನಿಗೂ ಹೋಲಿಸಿ ನನ್ನ ಕಣ್ಣಿಗೆ ಅಂಜನವನ್ನು ಹಾಕಿದ ಶ್ರೀಮನ್ಮಹಾರಾಜರ ಬಳಿಗೆ ಓಡಿಹೋಗಿ ಬಾಚಿ ತಬ್ಬಿಕೊಳ್ಳಲು ಅವರ ಪ್ರಭುಸದವಿಯು ಅಡ್ಡವಾಗಿದೆ?' ಎಂದರು,

೧೩೨ ಆಳಿದ ಮಹಾಸ್ವಾವಿಂಯವರು

ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯ ರವರೂ ಸಹ, ತಮ್ಮ ಅಗ್ರ ಜರ ಮೇಲ್ಪಜ್ಕಯನ್ನೇ ಅನುಸರಿಸಿ ದಿನ ದಿನವೂ ವ್ಯಾಸಂಗದಲ್ಲಿ ಶ್ರದ್ಧೆಯನ್ನು ತೋರಿಸುತ್ತ, ಶ್ರೀಮದ್ಯುವರಾಜ ಕುದುರೆ ಸವಾರಿ, “ಪೋಲೋ? ಚೆಂಡಾಟ ಶ್ರೀ ಕಂಠೀರವ ಮುಂತಾಡ ನಾನಾ ಸಾಹಸಕಾರ್ಯಗಳಲ್ಲಿಯೂ ನರಸಿಂಹರಾಜ ಸಂಗೀತ, ಚಿತ್ರಲೇಖನ ಮುಂತಾದ ಲಲಿತಕಲೆ ಒಡೆಯರವರು ಗಳಲ್ಲಿಯೂ ತೀವ್ರಾಸಕ್ತಿಯನ್ನು ಪ್ರದರ್ಶಿಸುತ್ತ ಬಂದರು. ಮಹಾಸ್ತ್ವಾಮಿಯವರ ಗುರುಭಕ್ತಿಯೂ ವಿನಯಶೀಲತೆಯೂ ಅವರ ಸಹಾಧ್ಯಾಯಿಗಳಿಗೆಲ್ಲ ಆದರ್ಶಪ್ರಾಯ ವಾಗಿದ್ದುವು. ಅನರ ಮಾತುಗಳಿಗೆ ಅಪಾರ್ಥವನ್ನು ಕಲ್ಪಿಸಿ ಅವರ ಸಹಾಧ್ಯಾಯಿಯವರೊಬ್ಬರು. ಅಸಮಾಧಾನಮಾಡಿಕೊಂಡ ಒಂದು ಸಂದರ್ಭದಲ್ಲಿ ಮಹಾಸ್ವಾಮಿಯವರು, ಖಂಡಿತವಾಗಿಯೂ ನನ್ನ ಅರ್ಥವು ಅದಲ್ಲವೇ ಅಲ್ಲ. ಇಷ್ಟರಮೇಲೂ ಸಮಾಧಾನವಾಗದಿರುವ ಪಕ್ಸಕ್ಕೆ ದಯವಿಟ್ಟು ಕ್ಪಮಿಸಿ?' ಎಂದು ಹೇಳಿದರು. ಕುದುರೆಗಳ ಸಂಬಂಧವಾದ ಗ್ರಂಥಗಳನ್ನು ಎಷ್ಟು ಓದಿದರೂ ಅವರಿಗೆ ತೃಪ್ತಿಯಾಗು ತ್ರಿರಲಿಲ್ಲ. ಆಹಾರವಸ್ತುಗಳ ಗುಣಾವಗುಣಗಳನ್ನು ತಿಳಿಸುವ ಆಹಾರ ವಿಜ್ಞಾನ ಪುಸ್ತಕಗಳನ್ನೂ ಅನರು ತೀವ್ರಾಸಕ್ತಿಯಿಂದ ಓದುತ್ತಿದ್ದರು. ಶ್ರೀಮದ್ಯುವರಾಜ ಫ್ರೀ ಕಂಠೀರವ ನರಸಿಂಹರಾಜ ಒಡೆಯರವರು ತಮ್ಮ ಸಹಾಧ್ಯಾಯಿಗಳನ್ನು ತಮ್ಮ ಆತ್ಮೀಯರಂತೆ ಭಾವಿಸಿ ಸ್ನೇಹ ಮಮತೆಗಳನ್ನು ತೋರಿಸುತ್ತ, ತಮ್ಮ ಅಗ್ರಜರ ಮೇಲ್ಪಜ ಯನ್ನೇ ಅನುಸರಿಸುತ್ತಿದ್ದರು. ಒಂದು ಸಂದರ್ಭದಲ್ಲಿ, ಅವರು ತಮಗೆ ಪ್ರಾಣಾಪಾಯವುಂಟಾಗುವ ಸಂಭವನಿದ್ದುದನ್ನೂ ಲಕ್ಷ್ಮ್ಯಮಾಡದೆ, ತಮ್ಮ ಸಹಾಧ್ಯಾಯಿಗಳಲ್ಲೊಬ್ಬರ ಅಪಾಯವನ್ನು ತಪ್ಪಿಸಿದರು. ಇನ್ನೊಂದುಸಲ «ರೋಡ್‌ ಮಾರ್ಚ್‌?” ಮಾಡಲುದ್ಯುಕ್ತರಾಗಿ ಬ್ಯಾಂಡ್‌? ನುಡಿಸಿಕೊಂಡು ತೆರಳುತ್ತಿದ್ದಾಗ ಎಳೆಬಿಸಿಲಿನಲ್ಲಿ ಹೆಡೆ ಯಾಡಿಸುತ್ತಿದ ದೊಡ್ಡ ನಾಗರಹಾನಿನಿಂದ ತಮ್ಮ ಸಹಾಧ್ಯಾಯಿ ಯೊಬ್ಬರಿಗೆ ನಿಸತ್ತು ಒದಗುವಂತಿದ್ದುದನ್ನು ತಪ್ಪಿಸುವ ಪ್ರಯತ್ನದಲ್ಲಿ ತಮಗೇ ಪ್ರಾಣಾಪಾಯ ಸಂಭವಿಸುವಂತಿದ್ದುದನ್ನೂ ಲಕ್ಷ್ಯಮಾಡದೆ ವರ್ತಿಸಿ ಅವರು ಕೃತಕಾರ್ಯರಾದರು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರು ತಮ್ಮ ಬಾಲ್ಯದಲ್ಲಿ ನಟರಿಗೆ ಪಾರಿಶೋಷಿಕಗಳನ್ನು ಕೊಟ್ಟು ನಾಟಕ

ps

೧೧೧೬೦೧೦೩ soe Tee ೧೫೫೩೧6 ನೀಂಬಭ “ಆ “ಡಲ ಜಲಜ ೧೫೦೧೯೦೮ ಇಂ c2eeeo 2) ce “೦ಆ ಬೀಜ ರಾಂ ೧೫೧೧೧ ಬಂಂಣಂಣನ ಅವಿಂಂ೩ ಬಲಲ

pS

ಐeಂ೯ಊuಂಬಲ್ಲ ಆ೧೧೫ಜಂ೧ IA `ಇ se ೨೧೦೫ ಗುಧ ಐ೬೦£8 ೦೫೬೮ :೧೧ಜಜ೧೧೯ಈೀಿ

ವಿದ್ಯಾಭ್ಯಾಸ ದಿಪಿತ್ಲಿ

ದರ್ಶನಗಳಿಗೆ ಪ್ರೋತ್ಸಾಹವನ್ನಿತ್ತು, ಕಲಾಭಿಮಾನವನ್ನು ತೋರಿಸು

ಶರು. ೧೯೦೦ನೆಯ ಇಸವಿಯಲ್ಲಿ “"ಅಪ್ಪೂ ಕಂಸೆನಿ'” ಎಂಬ ಹೆಸರಿನ ಪಾರ್ಸೀ ನಾಟಕ ಸಂಘದವರು ಮುಂಬಯಿ ನಗರದಿಂದ ಮೈಸೂರು ನಗರಕ್ಕೆ ಬಂದರು. ಅರಮನೆಯಲ್ಲಿ ಅವರಿಂದ ಹನ್ನೆರಡು ನಾಟಕ ಪ್ರದರ್ಶನಗಳು ನಡೆದುವು. ಆಗ ನಾಟಕ ಸಂಘಕ್ಕೆ ಭಾರಿ ಮೊತ್ತವನ್ನು ಮಹಾಮಾತೃಶ್ರೀಯರು ದಯಪಾಲಿಸಿದುವಬ್ಲದೆ, ತಮ್ಮ ಜ್ಯೇಷ್ಟಪುತ್ರ ರಿಂದಲೂ, ಶ್ರೀಮದ್ಯುವರಾಜರವರಿಂದಲೂ ನಟರಿಗೆ ಶಾಲುಗಳು, ವಜ್ರದುಂಗುರಗಳು ಮುಂತಾದ ವಾರಿತೋಷಿಕಗಳನ್ನು ಕೊಡಿಸಿ ಪ್ರೋತ್ಸಾಹಿಸಿದರು. ಆಗ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹ ರಾಜ ಒಡೆಯರವರಿಗೆ ಹನ್ನೆರಡು ವರ್ಷ ವಯಸ್ಸು. " ಅಸ್ಪೂ ಕಂಪೆನಿ''ಯವರು ಮೈಸೂರು ನಗರದಿಂದ ಹೊರಟುಹೋದ ನಂತರ ಸ್ವಲ್ಪಕಾಲದ ಮೇಲೆ "“" ಪಟೇಲ್ಸ್‌ ಕಂಪೆನಿ” ಎಂಬ ಹೆಸರಿನ ಪಾರ್ಸೀ ನಾಟಕ ಸಂಘದವರು ಮೈಸೂರು ನಗರಕ್ಕೆ ಬಂದು ಪ್ರೋತ್ಸಾಹವನ್ನು ಪಡೆದರು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರನರು ಸಂಘದ ನಟನಾದ ಕೃಷ್ಣನೆಂಬೊಬ್ಬ ಬಾಲಕನ ಅಭಿನಯ ಕೌಶಲ್ಯವನ್ನು ಮೆಚ್ಚಿ ಅವನಿಗೆ ಬಹಳ ಬೆಲೆ ಬಾಳುವ ಪಾರಿ ತೋಷಿಕಗಳನ್ನು ಕೊಟ್ಟುದಲ್ಲದೆ, ತಮ್ಮ ಜೊತೆಯವರೊಡನೆ ಅವನ ಪ್ರಶಂನೆಗಾರಂಭಿಸಿದರು. ವರ ಜೊತೆಯವರು ಒಂದು ದಿನ ಕ್ರೈಸ್ತ ಶವಗಳನ್ನು ಮಲಗಿಸಿ ನಮಾಧಿಯೊಳಕ್ಕಿಳಿಸುವ ಪೆಟ್ಟಿಗೆಯ (**ಕಾಥಿನ್‌??) ಮಾದರಿಯಲ್ಲಿ ಚಿಕ್ಕದೊಂದು ಪೆಟ್ಟಿಗೆಯನ್ನು ಕಾಗದದ ರಟ್ಟನಲ್ಲಿ ಮಾಡಿ, ಮರದಲ್ಲಿ ರಚಿಸಿ ಸೀಸವನ್ನು ತುಂಬಿದ್ದ ವಾಶ್ಚ್ಯಾತ್ಯ ಚತುರಂಗದ ಕಾಯಿ ಯೊಂದನ್ನು ಅದರಲ್ಲಿ ಮಲಗಿಸಿ, ಮರಾಟಾವಂಗಡದವರು ಶವಗಳನ್ನು ಸಾಗಿಸುವಾಗ ಹೇಳುವ ಮಾತುಗಳನ್ನನುಕರಿಸುತ್ತ, ""ರಾಂರಾಂ ಸತ್ಯ ಹೈ. ಕೃಷ್ಣಾ ಕೃಷ್ಣಾ ಚಿಟ್‌ ಹೈ? ಎಂದು ಚೀರಿಡಲಾರಂಭಿಸಿದರು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರು, ತಾಪ ಮೆಚ್ಚಿದ್ದ ನಟನಾದ ಕೃಷ್ಣನೆಂಬ ಬಾಲಕನಿಗೆ ತಮ್ಮ ಸಹಾಧ್ಯಾಯಿ ಗಳೇ ಹಾಗೆ ಅಮಂಗಳವನ್ನು ಕೋರಿದರಲ್ಲಾ ಎಂದು ಅಸಮಾಧಾನ ಹೊಂದಿ ಮತ್ತೊಂದು ಚತುರಂಗದ ಕಾಯಿಯನ್ನು ತೆಗೆದುಕೊಂಡು ಅಸಹಾಸ್ಯಕೂಟದ ನಾಯಕರಾಗಿದ್ದ ತಮ್ಮ ಸಹಾಧ್ಯಾಯಿಯೊಬ್ಬರ ಕಡೆಗೆ ಅದನ್ನೆಸೆದರು. ಅದು ಅವರ ಕಪಾಲಕ್ಕೆ (ಕೆನ್ನೆಯ ಮೇಲ್ಭಾಗಕ್ಕೆ) ತಾಕಿ ವೆಟ್ಟಾದುದನ್ನು ಕಂಡಾಗ ಮಹಾಸ್ವಾಮಿಯವರು ವಿಷಾದಪಡುತ್ತ

ನಿ ಅಳಿದ ಮಹಾಸ್ವಾಮಿಯನರು

ತಮ್ಮ ಕರವಸ ಸ್ತವನ್ನು ನೀರಿನಲ್ಲದ್ದಿ ಅವರಿಗೆ ಶೈತ್ಯೋಪಚಾರಮಾಡಿ ತಮ್ಮ ಸಿವ ನ್ನು ಸೂಚಿಸಿದರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರು ೧೯೦೦ನೆಯ ಇಸವಿ ಸಜ ತಿಂಗಳಿನಲ್ಲಿ ತಮ್ಮ ಸಹಾಧ್ಯಾ ಯಿಗಳೊಡ ನೆಯೂ, ಅಧ್ಯಾ ಪಕರುಗಳಾಗಿದ್ದ ಸತ ಮಾನ್‌ ನವೆಂಬರು ಎಸ್‌. ಎಂ. ಸಾಹೇಬರೇ ಮುಂತಾದ ತಿಂಗಳಿನಲ್ಲಿ ವರೊಡನೆಯೂ ಸಂಸ್ಥಾ ನದ ನಾನಾ ಪ್ರದೇಶ ಗಳಿಗೂ ಸಂಚಾರಾರ್ಥವಾಗಿ ದಯಮಾಡಿ ಸಚ ದುರ್ಗ, ಮದ್ದಗಿರಿ: ದೇವರಾಯನದುರ್ಗ, ತುಮಕೂರು, ಶಿವಗಂಗೆ, ಕುಣಿಗಲಿನ ಅಶ್ವಪಾಲನ ಕ್ಷೇತ್ರ, ಮೇಲುಕೋಟೆ, ಮುಂತಾದ ಸ್ಪಳ ಗಳನ್ನು ನೋಡಿಕೊಂಡು ಬೆಂಗಳೂರಿಗೆ ಚಿತ್ರಿಸಿದರು. ಮಧುಗಿರಿಯ ಬೆಟ್ಟವು ಬಹಳ ಕಡಿದಾಗಿರುವ ಕಾರಣ, ಅದನ್ನು ಹತ್ತಿ ಕುಂಭಿಯನ್ನು ಸೇರುವುದು ಅನೇಕರಿಗೆ ಸಾಧ್ಯವಿಲ್ಲ. ಸಾಧ್ಯವಿರುವ ಕೆಲವರಿಗೂ ಅದರಿಂದ ವಿಶೇಷ ಶ್ರಮವುಂಟಾಗುತ್ತದೆ. ಮಹಾಸ್ವಾಮಿಯವರು ಮಧುಗಿರಿಗೆ ಚಿತ್ರೈಸಿದ್ದಾಗ್ಗೆ ನಿರಾಯಾಸವಾಗಿ ಜೊತೆಯವರೆಲ್ಲರಿಗಿಂತಲೂ ಮುಂಚೆ ಕುಂಭಿಯನ್ನೇರಿದುದನ್ನು ಸ್ಮರಿಸಿ ಸ್ಮರಿಸಿ ಅನಂದ ಸಡುವ ವೃದ್ಧರು ಈಗಲೂ ಮಧುಗಿರಿಯಲ್ಲಿದ್ದಾರೆ. ಶಿವಗಂಗೆ ಬೆಟ್ಟದ ಕುಂಭಿಯ ಮೇಲಿರುವ ಕಲ್ಲಿನ ಬಸವನನ್ನು ಪ್ರದಕ್ಸಿಣೆ ಮಾಡುವುದಂತೂ, ಪ್ರಾಣ ತ್ಯಾಗಕ್ಕೆ ಸಿದ್ಧವಾಗಿದ್ದೇ ಕೈಕೂಳ್ಳ. ಬೇಕಾದ ಸಾಹಸಕಾರ್ಯ. ಮಹಾ ಸ್ವಾಮಿಯವರು ಸಾಹಸಪ್ರೇಮದಿಂದ ಅದನ್ನು ಸಫಲ ರೀತಿಯಲ್ಲಿ ನೆರವೇರಿ ಸಿದರು. ಮಹಾಸ್ವಾಮಿಯವರು ತಮ್ಮ ಸಂಚಾರಕಾಲದಲ್ಲಿ ನಗರ ಗಳಲ್ಲಿಯ ಜನ ಜೀವನಕ್ಕೂ ಮತ್ತು ಗ್ರಾ )ಮಾಂತರಗಳೆ್ಲಿಯ ಜನ ಜೀವನಕ್ಕೂ ಸಾಮ್ಯ ವೈಸಮ್ಯಗಳನ್ನು ಒಸುತ್ತ, ಬಿಡಾರಮಾಡಿದ ಕಡೆಗಳಲ್ಲೆಲ್ಲ ದರ್ಬಾರುಗಳನ್ನು ನಡೆಯಿಸಿ ತನ್ನು ದಿವ್ಯ ದಶ ೯ನದಿಂದಲೂ ತಮ್ಮ ಭಾಷಣಗಳ ಸಿನುಡಿಗಳಿಂದಲೂ ಪ್ರ ತಿಗೆ ಆಹ್ಲಾದ ದವನ್ನುಂಟು ಮಾಡುತ್ತ, ಪಾಠಶಾಲೆಗಳಿಗೆ ಚಿತ್ರೈಸಿ ಬಾಲಕ ಬಾಲಕಿಯರಿಗೆ ಲಾಡು ಗಳನ್ನು ಹಂಚಿಸಿ ಅರ್ಹರಾದವರಿಗೆ ಪಾರಿತೋಷಿಕಗಳನ್ನು ದಯಪಾಲಿ ಸುತ್ತ, ದೇವಾಲಯಗಳಿಗೂ, ಮಸೀತಿಗಳಿಗೂ, ಜೈನ ಬಸ್ತಿಗಳಿಗೂ, ಚರ್ಚುಗಳಿಗೂ ದಯಮಾಡಿ ದೈವಭಕ್ತಿಯನ್ನು ತೋರುತ್ತ, ತಮ್ಮ ಅನುಭವವನ್ನು ವೃ ದ್ರಿ ಪಡಿಸಿಕೊಳ್ಳು ತಿ ತ್ರಿದ್ದರು.

t ಆಗ್ಗೆ ಅದರ pi ಮದ್ದಗಿರಿಖ ಂದಿದು ಈಚೆಗೆ ಮಧುಗಿರಿಯೆ 2ದು ಮಾರ್ಪಟ್ಟಿದೆ.

ನಿದ್ಕಾಭ್ಯಾಸ ೧೩8

೧೯೦೦ನೆಯ ಇಸವಿಯ ಕೊನೆಯಲ್ಲಿ ಆಗ್ಗೆ ವೈಸ್ರಾಯಿಯವರಾಗಿದ್ದ ಲಾರ್ಡ್‌ ರ್ಕುನ್‌ರವರು ರಾಜಧಾನಿಗೆ ದಯಮಾಡಿ, ಶ್ರೀ ಮಹಾರಾಜ್ಞೀ ರೀಜೆಂಟಿರವರ ಮತ್ತು ಆಳಿದ ಮಹಾಸ್ವಾಮಿಯವ

ಲಾರ್ಡ್‌ ಕರ್ಸನ್‌ ತ್‌ ಶ್ರ್ರೀಮನ್ಮಹಾರಾಜರವರ ಆದರಾತಿಥ್ಯಗಳನ್ನು ರವರ ಆಗಮನ ಸ್ವೀಕರಿಸಿದರು. “ಟೌನ್‌ಹಾಲ್‌” ಚೌಕದಲ್ಲಿ ಅವರು ಶ್ರೀ ಚಾಮರಾಜೇಂದ್ರ ಒಡೆಯರವರ

ಲೋಸನ್ರತಿಮೆಯ ಅನಾವರಣ ಮಹೋತ್ಸವವನ್ನು ನೆರವೇರಿಸಿ,

" ಜ್ಯೂಬಿಲಿ ಇನ್‌ಸ್ಟಿಟ್ಯೂಟ್‌ ಕಟ್ಟಡದಲ್ಲಿ ನಿರ್ವಡಿಸಿದ್ದ ವಸ್ತು, 0 ಪ್ರದರ್ಶನ ವ್ಯವಸೆ ಯನ್ನು ಸರಾಂಬರಿಸಿ ಹಿಂದಕ್ಕೆ 'ತೆರಳಿದರು. ಮಹಾಪ್ರಭುಗ

ಳವರು ತಮ್ಮ ಅನುಜರಾದ ಶ್ರ್ರೀಮದ್ಯುವರಾಜರವ ರೂಡನೆಯೂ ತಮ್ಮ ಅಧ್ಯಾಪಕರು, ಸಹಾಧ್ಯಾಯಿಗಳು, ಪರಿಜನರು ವರೊಡನೆಯೂ ಬರ್ಮಾ ದೇಶಕ್ಕೆ ಬರ್ಮಾ ಪ್ರಯಾಣ ಪ್ರಯಾಣ ಮಾಡಲುದ್ಯುಕ್ತರಾದರು. ಮಹಾ ಶ್ರೀಯವರ ಅವೃಣೆಯನ್ನೂ ಆತೀರ್ಪಾದ ಗಳನ್ನೂ ನಡೆದು, ಅವರುಗಳು ೧೯೦೧ನೆಯ ಇಸವಿ ಜನವರಿ ತಿಂಗಳಿನ್ಲ ಮದರಾಸು ನಗರದಲ್ಲಿ *"ಜಬಿಂಗ್ಲಾ'' ಎಂಬ ಜಹಜನ್ನೇರಿದರು. ಬರ್ಮಾ ದೇಶದ ಮಹಾಜನರ ಪ್ರತಿಥಿಧಿಗಳೂ ಭಾರಿ ಭಾರಿ ಅಧಿಕಾರಿಗಳೂ ರಂಗೂನ್‌ ನಗರದಿಂದ ಹದಿನೆಂಟು ಮೈಲಿಗಳ ದೂರ ನಮುದ್ರಯಾನ ಮಾಡಿ ಬಂದು, ಪ್ರೀತಿ ಗೌರವಪುರಸ್ಸರವಾಗಿ ದಿಂದಸ್ವಾಗತವನ್ನು ನೀಡಿದರು. ಸಮುದ್ರತೀರದಲ್ಲಿ ಚಿತ್ತಾಕರ್ಷಕವಾಗಿ ನಿರ್ಮಿತವಾಗಿದ್ದ ಸುವಿಶಾಲವಾದ ಸ್ವಾಗತ ಮಂಟಪಕ್ಕೆ ಮಹಾಸ್ವಾಮಿ

ಯವರನ್ನೂ ಅವರ ಜೊತೆಯನರನ್ನೂ ಬಿಜಯಮಾಡಿಸಿದರು. ಸ್ವಾಗತ ಮಂಟವದ ಒಳಗೂ ಹೊರಗೂ ಹಲವು ಸಾವಿರ ಮಂದಿಗಳು ಕೈರಿದು ತುಂಬಿ ಆಕಾಶವನ್ನಣೆಯುವಂತೆ ಜಯಘೋಷ ಮಾಡಿದರು.

ರಿ ಅಧಿಕಾರಿಗಳೂ, ಬರ್ಮಾ ಪ್ರಾಂತದ ಲೆಫ್ಟಿನೆಂಟ್‌

ನಿಧಿಗಳೂ, ಪ್ರಜಾಪ್ರಮುಖರೂ ಸಭೆಯನ್ನಲಂ ಕರಿಸಿದರು. ಭರತಖಂಡದಿಂದ ಬರ್ಮಾ ದೇಶಕ್ಕೆ ಹೋಗಿ ನೆಲಸಿದ್ದ ಹಿಂದೂ ಮುಸಲ್ಮಾನರ, ಚೀಣರ ಮತ್ತು ಬರ್ನಯರ ಪರವಾದ ಪ್ರಮುಖ ಮಹನೀಯರು ಸದಸ್ಯರಾಗಿದ್ದ ಸ್ವಾಗತ ಸಮಿತಿಯವರು ಮಹಾಸ್ವಾಮಿಯವರಿಗೆ ಮನೋಹರವಾದ ರಜತ ಕರಂಡದಲ್ಲ ವಿಜ್ಞಾಸನಾ ಯನ್ನು ಸಮರ್ಪಿಸಿದರು. ರಾಯ್‌ ಬಹದ್ದೂರ್‌ ಪಿ. ಎಂ. ಮಧುರೆ

dk

ಬಿಪಿಒ ಆಳಿದ ಮಹಾಸ್ವಾವಿಯವರು

ಪಿಳ್ಳೆಯವರು ಅದನ್ನು ಓದಿದ ತರುವಾಯ ಮಹಾಸ್ವ್ತಾಮಿಯವರು

ತ್ಯುತ್ತರವಾಗಿ ಅನೋಫಘವಾದೊಂದು ಭಾಷಣ ಮಾಡಿದರು. ಮಹಾಸ್ವಾಮಿಯವರಿಗೆ ಸಮರ್ನಿತವಾದ ನಿಜ್ಞಾನನಾ ಪತ್ರಿಕೆಯು ಮೈ ಸೂರು ಸಂಸ್ಥಾ ನದವರೆಲ್ಲರೂ ನೋಡಿ ಹೆಮ್ಮೆನಡುವ ವಂತಿದೆ. ಶ್ರೀ ಚಾಮರಾಜೇಂದ್ರ ಸಟ ಮತ್ತು ಶ್ರೀ ವಾಣೀವಿಲಾಸ ಸನ್ನಿಧಾನ ದವರ ರಾಜ್ಯಭಾರದಲ್ಲಿ ನಿನು ಸಂಸ್ಥಾ ನವು ಇತರ ಸಮಸ್ತ ಸಂಸ್ಥಾನ ಗಳಿಗಿಂತಲೂ ಹೆಚ್ಚಾಗಿ ಪುರೋಭಿವೃ ಹೊಂದಿ, ಜಾತಿ ಜನಾಂಗ ಭೇದವಿಲ್ಲದೆ ಸಮಸ್ತ ಪ್ರಜೆಗಳಿಗೂ ಸರಗ ಪ್ರೋತ್ಸಾಹ ಕೊಟ್ಟ -- ಪ್ರಪಂಚದಲ್ಲಿ ಅತ್ಯಂತ ನಾಗರಿಕನೆನಿಸಿದ್ದ ಜನಾಂಗಗಳವರು ಅನುಸರಿಸು ತ್ತಿದ್ದ ಅತ್ಯುತ್ತಮವಾದ ಕಾರ್ಯ ಥಿಯಮಗಳು ಆಚರಣೆಯಲ್ಲಿದ್ದ -- ಸುಖಾವಾಸವೆಂದು ನಿಜ್ಞಾ ನನಾ ವತ್ರಿಕೆಯಲ್ಲಿ ಸೂಚಿತವಾಗಿದೆ.

ಮೈ ಸೂರು ಸಂಸ್ಥಾನವು ಭರತಖಂಡದ ರಮಣೀಯವಾದ ei ವೆಂದು ವರ್ಣಿತವಾಗಿದೆ. ಮುಂದೆ ಸ್ವಲ್ಪ ಕಾಲದಲ್ಲೇ ರಾಜ್ಯಭಾರ ಸೂ ಗಳನ್ನು ಸ್ವೀಕರಿಸುವವರಾಗಿದ್ದ ಮಹಾಸ್ವಾಮಿಯವರ ಮೈ ಸೂರು ಸಂಸ್ಥಾನವು ಮತ್ತಷ್ಟು ಪುರೋಭಿವ್ಠ ಪಾಂ ಮಹಾ ಸ್ವಾಮಿಯವರು ತಮ್ಮ ಪೂರ್ವಜರಾದ ಯದುವಂಶೀಯ ಮಹಾರಾಜರು ಗಳೆಲ್ಲರಿಗಿಂತಲೂ ಖ್ಯಾತಿಯನ್ನು ಗಳಿಸುವ ಂತಾಗಬೇಕೆಂಬ ಶ್ರೇಯಃಪ್ರಾರ್ಥನೆಯಿದೆ.

ಸ್ವಾಗತ ಸಭೆಯು ಪೂರೈಸಿದ. ಬಳಿಕ ಮಹಾಸ್ವಾಮಿಯವರು ತಮ್ಮ ಬಿಡ ಇರಕ್ಕೆ ಚಿತ್ರೈಸಿದರು. ಅನಂತರ ರೆಸ್ಬಿನೆಂಟ್‌ ಗವರ್ನರವರು ಜಾತು ಯವರ ಸಂದರ್ಶನಾರ್ಥವಾಗಿ ಅಲ್ಲಿಗೆ ಬಂದು ತೆರಳಿದ ಮೇಲೆ ಅವರ ಬಂಗಲೆಗೆ ಮಹಾಸ್ವಾಮಿಯವರೂ ಬಿಜಯಂಗೈದು ಹಿಂತಿರುಗಿದರು. ಅವರು ಬಳಿಕ ಒಂದು ದಿನ ಮಹಾಸ್ವಾಮಿಯವರ ಗೌರವಾರ್ಥವಾಗಿ ದೊಡ್ಡದೊಂದು ಸತ್ಕಾರ ಕೂಟವನ್ನೇರ್ಸ್ಪಡಿಸಿದ್ದರು.

ಮಹಾಸ್ವಾಮಿಯವರೂ ಅವರ ಜೊತೆಯವರೂ ತಮ್ಮ ಬರ್ಮಾ ಪ್ರವಾಸ ಕಾಲದಲ್ಲಿ ಅಲ್ಲಿಯ ಪ್ರಸಿದ್ಧವಾದ ಬೌದ್ಧ ದೇವಾಲಯಗಳನ್ನೂ ಸೀಮೆಯೆಣ್ಣೆ ಬುಗ್ಗೆ ಗಳು ಉಕ್ಕುವ ಪ್ರದೇಶಗಳನ್ನೂ ಮನುಷ್ಯ

ಸ್ರವೇಶಕ್ಕೇ ಅಸಾಧ್ಯ ವಾಗಿ ಪ್ರಾ ಚೀನ ಕಾಲದಿಂದಲೂ ಬೆಳೆದು ನಿಂತಿದ್ದ

ಗಗನ ಸು ಮಹಾನೃತ್ಸ ಗಳಿಂದ ನಿಬಿಡವಾದ ಕಾನನಗಳನ್ನೂ, ನೋಡಿ ಹರ್ಷಿಸಿದರು. ಮಿಚಿನಾ ನಗರದಿಂದ ಹಿಂತಿರುಗಿ ಇವಾ

ನದಿಯಮೇಲೆ . « ಸ್ಟೀಂ ಲಾಂಚ್‌? ನೌಕೆಯಲ್ಲಿ ಚಿತ್ರೈಸಿದಾಗಿನ

(೩

ವಿದ್ಯಾಭ್ಯಾಸ ೧೩೭

ಪ್ರಯಾಣವು ಎದೆಯನ್ನು ರುಲ್ಲೆನಿಸುವಂತಹದಾಗಿದ್ದಿತು. ಏಕೆಂದರೆ, ನದಿಯ ಪ್ರವಾಹವು ಎದುರಿಗಿರುವ ಬೆಟ್ಟದ ಬುಡಕ್ಕೇ ಹೋಗಿ ಅಪ್ಪಳಿಸು ವುದೋ ಎಂದು ತೋರುತ್ತಿದ್ದು ಸರಕ್ಕನೆ ಮುಂದೆ ತಿರುಗುವ ಅಲ್ಲಿಯ ಭೀಕರ ದೃಶ್ಯವು ಹೃದಯವನ್ನು ನಡುಗಿಸುವುದು. ಆದರೆ ಪ್ರವಾಹವು ಬೆಟ್ಟಿದ ಬುಡಕ್ಕೆ ಹೋಗದೆ ಬೇರೆ ಕಡೆಗೆ ತಿರುಗಿದ ದೃಶ್ಯವನ್ನು ಕಂಡಾಗ ಮಾತ್ರ ಅದರ ಸೊಗಸು ಮನದಟ್ಟಾಗಿ ಉಲ್ಲಾ ಸವಾಗುವುದು. ಮಹಾಸ್ವಾಮಿಯವರು ತಮ್ಮ ಜೊತೆಯವರೊಡನೆ ಮಾಂಡಲೆ, ಮಿಚಿನಾ, ಭಾವೋ, ಪ್ರೋಮ ಮುಂತಾದ ನಗರಗಳನ್ನು ಸರಾಂಬರಿಸಿ, ಅಲ್ಲಲ್ಲಿ ದೊರೆತ ಸ್ವಾಗತ ಸತ್ಯಾರಗಳನ್ನೂ, ಆದರಾತಿಥ್ಯಗಳನ್ನೂ ಸ್ವೀಕರಿಸಿ ಹೆಕೋಕು ನಗರವನ್ನು ಸೇರಿದರು. ಅಲ್ಲಿಂದ ಮುಂದೆ ಮೋಗಾಕ್‌ ಎಂಬ ಸ್ಥಳಕ್ಕೆ ತೆರಳಿ ಮಾಣಿಕ್ಯದ ಗಣಿಗಳನ್ನು ನೋಡಬೇಕೆಂದಿರು ವಷ್ಟರಲ್ಲಿ, ವಿಕ್ಟೋರಿಯಾ ಮಹಾರಾಣಿಯವರು ಮೃತರಾದ ನಿಷಾದ ವಾರ್ತೆಯು ಬಂದುದರಿಂದ ಪ್ರೋಮ್‌ ನಗರಕ್ಕೆ ಹಿಂತಿರುಗಿ ಅಲ್ಲಿ ಇರವಾಡೀ ನದಿಯ ಜಹಜಿನಿಂದಿಳಿದು ರಂಗೂನಿಗೆ ರೈಲಿನಲ್ಲಿ ಪ್ರಯಾಣಮಾಡಿ, ಅಲ್ಲಿ ಜಹಜನ್ನು ಹತ್ತಿ, ಮಹಾಸ್ವಾಮಿಯವರೂ ಅವರ ಜೊತೆಯವರೂ ಮತ್ತೆ ಮದರಾಸು ನಗರವನ್ನು ಸೇರಿದರು. ಬರ್ಮಾದಲ್ಲಿರುವ ಸಿರಿಯಾ ದ್ವೀಪದಲ್ಲಿ ಸೀಮೆಯೆಣ್ಣೆಯನ್ನು ಶುದ್ಧೀಕರಿಸಿ ಪೆಟ್ರೋಲಿಯಂ, ವ್ಯಾಸೆಲೀನ್‌ ಮುಂತಾದುವುಗಳನ್ನು ತಯಾರಿಸುತ್ತಿದ್ದ ಯಂತ್ರಾಲಯ ಗಳನ್ನೂ ಮಹಾಸ್ವಾಮಿಯವರು ತೀವ್ರಾಸಕ್ತಿಯಿಂದ ಪರಾಂಬರಿಸಿದ್ದರು. ಬರ್ಮಾ ಸ್ತ್ರೀಯರು ವ್ಯಾವಾರ ಮುಂತಾದುವುಗಳಲ್ಲಿ ಉದ್ಯುಕ್ತ ರಾಗಿ ವಿಶೇಷ ಸ್ವಾತಂತ್ರ್ಯದಿಂದ ವ್ಯವಹರಿಸುತ್ತಿದ್ದು ದನ್ನು ಬರ್ಮಾ ಪ್ರವಾಸ ಕಾಲದಲ್ಲಿ ಕಂಡು ಮಹಾಪ್ರಭುಗಳೇ ಮುಂತಾದವರೆಲ್ಲರೂ ಆಶ್ಚರ್ಯಚಕಿತರಾದರು. ಅಲ್ಲಿ ಮಹಿಳಾ ಸ್ವಾತಂತ್ರ್ಯದ ಭಾವನೆಯು ಎಷ್ಟು ದೂರ ಮುಂದುವರಿದಿದ್ದಿತೆಂಬುದಕ್ಕೊಂದು ನಿದರ್ಶನವನ್ನೂ ಇಲ್ಲಿ ಸೂಚಿಸಬಹುದಾಗಿದೆ: ಬರ್ಮಾದಲ್ಲಿಯ ರೈಲುಗಳಲ್ಲಿ ಸ್ತ್ರೀಯರಿಗಾಗಿ ಪ್ರತ್ಯೇಕಿಸಿದ್ದ ಬಂಡಿಗಳೇ ಇರಲಿಲ್ಲ. ಹಿಂದೆ ಆರೀತಿ ಬಂಡಿಗಳ ನ್ನೇರ್ಪಡಿಸಿದಾಗ, ಅಲ್ಲಿಯ ಸ್ತ್ರೀಯರು ತಾವು ಅವುಗಳಲ್ಲಿ ಪ್ರಯಾಣ ಮಾಡುವುದಿಲ್ಲವೆಂದು ನಿರಾಕರಿಸಿದರು. ಅದಕ್ಕೆ ಕಾರಣವೇನೆಂದು ವಿಚಾರಣೆ ನಡೆದಾಗ ಅವರು "" ಪುರುಷರೊಡನೆ ಪ್ರಯಾಣಮಾಡಲು ನಮಗೆ ಅರ್ಹತೆಯಿಲ್ಲವೇನು?'' ಎಂದು ಕೇಳಿದರು. ಪ್ರತ್ಯೇಕವಾಗಿ ಪ್ರಯಾಣಮಾಡುವುದು ಕ್ಸೇಮಕರವೆಂದು ಕೇಳಿ ಅಲ್ಲಿಯ ಮಹಿಳೆಯರು

೧೩೮ ' ಆಳಿದ ಮಹಾಸ್ವಾಮಿಯವರು

ನಕ್ಳು, ಓಹೋ ಹಾಗೇನು! ನಮಗೆ ಪುರುಷರೊಡನೆ ಪ್ರಯಾಣಿ ಮಾಡಲು ಭಯವೇನೂ ಇಲ್ಲವಲ್ಲಾ ಎಂದು ಉತ್ತರ ಹೇಳಿದರು. ಮ್ಸೆ ಸೂರು ದೇಶದಿಂದ ಸಾ ದೇಶಕ್ಕೆ ಹೋದವರು ಕಂಡ ಸೋಜಿಗ ವೆಂದರೆ ಅಲ್ಲಿಯ ಬಾಲಕರಲ್ಲಿ ಬಹು ಮಂಡಿ ದೊಡ್ಡ ದೊಡ್ಡ -- ಮೊಳ ದುದ್ದವ ಹೊಗೆ ಸುತ್ತು ಗಳನ್ನು (ಸಿಗಾರುಗಳನ್ನು )-ಸೇಡುತ್ತಿ ದ್ಚುದು. ಅವರು ಬರ್ಮಾ ದೇಶದಲ್ಲಿ ಕಂಡ ವಿಸ್ಮಯಜನಕವಾದ ವಸ್ತುವೆಂದರೆ ಗೋಟಕ್‌ ಗಾರ್ಜ್‌ ರೈಲ್ವೆ (ಸೇತುವೆ. ಅಲ್ಲಿ ಸ್ತಂಭಗಳನ್ನು ನಿರ್ಮಿಸುವುದೇ ಸಾಧ್ಯವಿಲ್ಲದ ೯೦೦ ಅಡಿಗಳ ಆಳದ ಕಮರಿಗೆ ಮೇಲ್ಭಾ ಗದಲ್ಲಿ ಸ್ತಂಭವೇ ಇಲ್ಲದೆ ಕಟ್ಟ ರುವ ಸೇತುವಿನ ಶಿಲ್ಪ ಇರಾ ವನ್ನೂ ಆದರ ಮೇಲೆ ಕೈಲುಗಳು ಹೋಗುತ್ತಿದ್ದುದನ್ನೂ ಕಂಡು ಅಶ್ಚರ್ಯ ಭರಿತರಾಗ ದವರಾರೂ ಇರಲಿಲ್ಲ. ಬರ್ಮಾ ದೇಶದ ಪ್ರವಾಸ ಕಾಲದಲ್ಲಿ ಜಹಜಿನ ಪ್ರಯಾಣವು ಬಳೆಯುತ್ತಿದ್ದಾಗ್ಗೆ ಒಂದು ದಿನ ಬಿಳಿಯ ಬಣ್ಣ ಮೇಕೆಯೊಂದು ಮಹಾಸ್ಟಾ ಮಿಯವರ ಬಳಿಗೆ: ಓಡಿಬಂದು ಅವರನ್ನೇ ಪ್ರಾಣದಾನ ಹಿಂಬಾಲಿಸ ಸತೊಡಗಿತು. ಮೇಕೆಯು ಸೈನಿಕರ ಆಹಾರಕ್ಕಾಗಿ ವಧಿಸಲ್ಪಟ್ಟ ಇತರ ಮೇಕೆಗಳ ಗುಂಪಿನಿಂದ ಹೇಗೋ ನುಸುಳಿ ತಪ್ಪಿಸಿಕೊಂಡು ಒಡಿಬಂದಿದ್ದಿತೆಂದು ವಿಚಾರಣೆಯಿಂದ ತಿಳಿಯಲು, ಮಹಾ ಸ್ವಾಮಿಯವರು ಅದಕ್ಕೆ ಪ್ರಾಣದಾನ ಮಾಡುವ ಅಭಿಲಾಷೆಯಿಂದ ತಾವು ಅದನ್ನು ಕ್ರಯಕ್ಕೆ ತೆಗೆದುಕೊಳ್ಳು, ವುದಾಗಿ ಹೇಳಿದರು. ಜಹಜಿನ ಅಧಿಕಾರಿಯು ಮಾಂಸಾಹಾರಿಗಳಲ್ಲದ ಮಹಾರಾಜರಿಗೆ ಮೇಕೆಯ ಗೊಡವೆಯೇಕೆಂದು ಯೋಚಿಸಿ ಮಹಾಸ್ವಾಮಿ ಯವರು ಮೇಕೆಯನ್ನು ಕೊಳ್ಳು ವುದಾಗಿ ಸೂಚಿಸಿದುದು ಪ್ರಾಯಶಃ ಏನೋದಾರ್ಥವಾಗಿ ಮಾತ್ರವೇ ಎಂದು ಭಾವಿಸಿ-- ಜಹಜಿನಲ್ಲಿ ಮೇಕೆಗೆ ಬಹಳ ಕ್ರಯನೆಂದು ಅರಿಕೆಮಾಡಿ ಅತ್ಯಂತ ಭಾರಿ ಮೊತ್ತವನ್ನು ಸೂಚಿಸಿ ದರು. ಅವರು ವಿನೋದಕ್ಕಾಗಿ ಅಷ್ಟು ಹೆಚ್ಚು ಬೆಲೆಯನ್ನು ಹೇಳಿದ್ದರೂ, ಮಹಾಸ್ವಾಮಿಯವರು ಮೊತ್ತವನ್ನೂ, (ಮೇಕೆಯನ್ನು ತಮಗೆ ನಿಕ್ರಯಿಸಲು ಸಮ್ಮತಿಸಿದ ಉಪಕಾರಕ್ಕಾಗಿ) ಪಾರಿತೋಷಿಕವನ್ನೂ ಕೊಡು ವುದಾಗಿ ಹೇಳಿದರು. ಆತನು ಉಚಿತವಾಗಿಯೇ ಮೇಕೆಯನ್ನು ಸ್ವೀಕರಿಸಿ ಕೃ ಫೆಮಾಡಬೇಕೆಂದು ಕೇಳಿಕೊಂಡರೂ ಮಹಾಸ್ವಾಮಿಯವರು ಸಮ್ಮತಿಸ ಸದೆ ಅವುಗಳನ್ನು ಕೊಟ್ಟು ಮೇಕೆಯನ್ನು ಕ್ರಯಕ್ಕೆ ಪಡೆದರು. ಬಳಿಕ ಮಹಾಸ್ವಾಮಿಯವರು ಮೇಕೆಯನ್ನು ನಿರತಿಶಯ

ನಿದ್ಮಾ ಭ್ಯಾ ದರ

ಪ್ರೀತಿಯಿಂದ ಆದರಿಸುತ್ತ, ಮೈ ಸೂರು ನಗರಕ್ಕೆ ಒಂತಿರುಗಿದಮೇಲೆ ಸಹ, ಅದಕ್ಕೆ ತಾವೇ ಮೇವನ್ನು 'ಹಾಕಿ ನೋಡಿಕೊಳ್ಳು ತ್ತಿದ್ದರು. ೧೯೦೧ನೆಯ ಇಸವಿ ನವೆಂಬರು ತಿಂಗಳು ೧೮ನೆಯ ತಾರೀಖಿನ ದಿನ, ಮಹಾಸ್ವಾಮಿಯವರು ಹಾಸನ, ಬೇಲೂರು, ಗಂಗಾಮೂಲ, ಶೈಂಗಗಿರಿ (ಶೃಂಗೇರಿ), ಮುಂತಾದ ನಾನಾ ಪ್ರದೇಶ ಶಿಕ್ಷಣ ಸಂಬಂಧ ಗಳಲ್ಲಿಯೂ ಸಂಚರಿಸಿಕೊಂಡು ಬರಲು ಮೈಸೂರು ವಾಗಿ ಸಂಸ್ಥಾನದಲ್ಲಿ ನಗರದಿಂದ ಹೊರಟರು. ಸುಮಾರು ಎರಡು ಸಂಚಾರ ತಿಂಗಳುಗಳ ಕಾಲ ನಡೆದ ಸಲದ ಸಂಚಾರ ಕಾಲದಲ್ಲಿಯೂ, ಅದರ ಹಿಂದೆ ಎರಡು ಸಾರಿ ನಡೆದಿದ ಸಂಚಾರ ಕಾಲಗಳಲ್ಲಿಯೂ ಕೇವಲ ಉಲ್ಲಾ ಸಾರ್ಥವಾಗಿ ಪ್ರಯಾಣವು ಬಳೆಯಲ್ಲಿ. ಪ್ರಾಕೃತಿಕ ಸೌಂದರ್ಯವನ್ನೂ ತಿಲ್ಬಕಲಾ ಕೌಶಲ ವನ್ನೂ ಕೆಂಡು EE ಜೊತೆಗೆ ಪ್ರಜೆಗಳ ಸಿ ಸ್ಪಿತಿಯನ್ನು ಪ್ರತ್ಯಕ್ಷವಾಗಿ ನರಿಶೀಲಿಸಿ ಲೋಕಾನುಭವ ಕಾರ್ಯಾನುಭವಗಳನ್ನು ೈದ್ಧಿ ಪಡಿಸಿಕೊಂಡು, ಪುಸ್ತ ಕದಲ್ಲಿ ವ್ಯಾಸಂಗಮಾಡಿದ್ದ ರಾಜ್ಯ ಶಾಸ್ತ್ರ ಮತ್ತು ರಾಜ್ಯಭಾರ ವಿಜ್ಞಾನಗಳ ನಿಯಮಗಳನ್ನು ಕಾರ್ಯರಂಗದಲ್ಲಿ ವ್ರಯೋಗಿಸುವ ಶಿಕ್ಷಣವನ್ನೂ ಪಡೆಯುವುದು ಒಟ್ಟು KEES ಮೈಲಿಗಳಿ ಗಿಂತಲೂ ಅಧಿಕವಾಗಿದ್ದ ಸಂಚಾರಗಳ ಉದ್ದೇಶ. ಉದ್ದೇಶವು ಮಹಾಸ್ವಾಮಿಯವರ ಪ್ರತಿಭಾವಿವೇಕಗಳ ಪರಿಣಾಮವಾಗಿ ಅಧ್ಯಾವಕರ ನಿರೀಕೈಗಿಂತಲೂ ಅತ್ಯಧಿಕವಾಗಿ ನೆರವೇರಿತು. ೧೯೦೧ನೆಯ ಇಸವಿಯಲ್ಲಿ ಶ್ರೀಮಾನ್‌ ಎಸ್‌. ಎಂ. ಫೈ ೀಸರವರು ರಾಜ್ಯಾಡಳಿತ ವಿಧಾನವನ್ನೂ ನ್ಯಾ ಯತಾಸನ ವಿಧಾನವನ್ನೂ. ಕಾರ್ಯ ಕ್ಸೇತ್ರ ದಲ್ಲಿ ಪ್ರ ಪ್ರತ್ಯಕ್ಸ್ಗವಾಗಿ FS ಕೋರ್ಟುಗಳಿಗೂ SSCA ನುಹಾಸ್ವಾಮಿಯನರನ್ನು ಅನೇಕಸಾರಿ ಕರೆದುಕೊಂಡುಹೋಗಿ ಅಲ್ಲಿ ಕೆಲಸ ಮಾಡಿಸಿದ್ದರು. ಬೆಂಗಳೂರು ನಗರದ ಸಿಟ ಮ್ಯಾಜಿಸ್ಟ್ರೇಟ್‌ ಕೋರ್ಟನಲ್ಲಿ ನಡೆಯುತ್ತಿದ್ದ ದೊಡ್ಡ ಮೊಕದ್ದಮೆಯೊಂದರ ವಿಚಾರಣೆ