THE BOOK WAS DRENCHED TEXT FLY WITHIN THE BOOK ONLY TEXT PROBLEM WITHIN THE BOOK ONLY UNIVERSAL LIBRARY OU _198663 4೬೬'1೬೮1] IVSHAINN ಅಳಿದ ಮಹಸಾಸ್ಕಾನಿಯನರಾದ ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ಶ್ರೀಕೃಷ್ಣರಾಜೇಂದ್ರ ಒಡೆಯರನರು ಆಳಿದ ಮಹಾಸ್ಥಾನಿಯವರು ದಿನಂಗತರಾಥ ಶ್ರೀನುನ್ಮಹಾರಾಜ ಶ್ರೀಮನ್ನಾಲ್ಯಡಿ ಶ್ರೀ ಕೃಷ್ಣರಾಜೇಂದ್ರ ಒಡೆಯರನರ ಜೀನನಚರಿಕ್ರೆ ಟಕ: ಸಿ. ಕೆ. ನೆಂಕಟಿರಾಮಯ್ಯ ಎಂ.ಎ. ಎಲ್‌ಎಲ್‌.ಬಿ. ಬೆಂಗಳೂರು ಪ್ರೆಸ್‌ ಮ್ಬುಸೂರು ರೋಡ್‌, ಬೆಂಗಳೂರು ಸಿಟಿ ೧೯೪೧ ಎಲ್ಲ ಹಕ್ಕುಗಳನ್ನೂ ಕಾದಿರಿಸಿದ ಮೈಸೂರು ಸಂಸಾ ನದ ಶ್ರೀಮನ್ಮ ಹಾರಾಜರವರಾದ ಶ್ರೀಜಯಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌ ಮಹಾಸ್ಟಾ ನಿಯನರ ಮಹಾಸನ್ನಿಧಾನದಲ್ಲಿ ಮಹಾಪ್ರಭುಗಳವರ ಅನುಮತಿಯನ್ನು ಸಡೆದು ಗ್ರಂಥಕರ್ತನು ನಿನಯನನ್ರುನಾಗಿ ರಾಜಭಕ್ತಿ ವಿಶ್ವಾಸಗಳಿಂದ ಸಮರ್ಪಿಸಿದ ಮಾಸಲು ಕಾಣಿಕ FOREWORD js the following pages of his book, Mr. C. K. Venkataramiah, a gifted scholar in Kannada and Sanskrit, has attempted a biographical memoir of His Highness Sri Krishnaraja Wadiyar, Maharaja of Mysore, who after a most successful and eventful reign for nearly four decades, passed away in August last. 1 feel that it isa great privilege to write a Foreword to this book. Our late Sovereign was a Ruler of exceptional character and capacity, who, by his wise, progressive and benevolent reign and his unfaltering devotion to the good of his State, had conquered the hearts of his people and won the esteem and regard not only of his own countrymen in India but even of those across the seas. ‘The death of few Rulers has caused such deep and universal sorrow among the people of their States as the passing of His late Highness. In the annals of modern kingship there are to be found few instances of a Prince who was so genuinely loved and respected by the people during his life-time as His late Highness was, and so universally mourned and missed when he was gone. In regard to fewer Rulers, perhaps, could one venture to prophesy, as one can safely do in the case of the late Maharaja of Mysore, that the results of their constructive statesmanship will endure tp posterity and that the memory of their kindly human deeds will linger through the corridor of time. Of the statesmanship, the personality and the numerous acts of benevolence of His late Highness, Mr. Venkataramiah has written with a rare felicity and B F vi brilliance. It is altogether an eminently readable and a very worthy biography of our noble Ruler which he has produced. Mr. Venkataramiah has brought to bear upon his task literary gifts of a very high order. Heis the master of a style and diction which have won for him a place of honour among contemporary Kannada men of letters. Above all, hc possesses, in a more than adequate degree, the quality of true admiration for the subject and the element of deep understanding, without which a really successful biography is hardly ever written. It has becn truly said that the greatest monument to our great Maharaja is the very State which he has left behind him. In every phasc of Mysore’s activity to-day and in the history of the growth and develop- ment of every branch of the Administration is revealed the quiet, conscientious working of the mind of a Ruler who was incessantly thinking of the welfare of the millions whom Providence had entrusted to his care and who was inspired by a constant and unwearying endeav- our to promote their highest good. Mr. Venkataramiah may well feel gratified that he has produced a bio- graphy of intense and abiding human interest. His book can be read for the sheer delight of a brilliant study, but it is also of special value as affording an intimate glimpse into the life of a great man and his. real personality. And not the least of the merits of this biography is the wealth of authentic anecdotes which the author has, through his personal contact with His late Highness, been able to bring together to illustrate what has often been said in regard to him—that he was verily "" ೩ Prince among men and a man among Princes”. 10 ೩ word, ೪11 Mr. Venkataramiah has given us a living and vivid picture of our late Ruler. It is superfluous for me to commend to the public a work of this kind. For the subjcct constitutes its own recommendation. The appeal! of a truce biography of His late Highness is bound to be as wide as the respect and admiration which he inspired when he was alive, and in the case of this book one can confidently say that it will be warmly welcomed and read in all parts where Kannada is understood and appreciated. By reason of its literary excellence and of the great- ness of the hero of the biography the success of Mr. Venkataramiah’s effort is doubly assured. BANGALORE MIRZA M. ISMAIL 18th April 1941 Dewan of Mysore ಪೀಠಿಕೆ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ಶ್ರೀ ಕೃಷ್ಣರಾಜೇಂದ್ರ ಒಡೆಯರವರ ಜೀವನ ಚರಿತ್ರೆ ಯನ್ನು ಬರೆಯಬೇಕೆಂಬ ಅಭಿಲಾಷೆಯಿಂದ ನಾನು ಈಗ್ಗೆ ಮೂರು ವರ್ಷಗಳ ಹಿಂದೆ ಅದಕ್ಕಾಗಿ ಅನುಮತಿಯಾಗಬೇಕೆಂದು ಮಹಾಸ್ರ ಭು ಗಳವರನ್ನು ಪ್ರಾರ್ಥಿಸಿದೆ. ಆಳಿದ ಮಹಾಸ್ಟಾ ನಮಿಯವರು ಕೃಪಿಮಾಡಿ ಅನುಮತಿಯನ್ನು ದಯಪಾಲಿಸಿದರು. ಅವರ ಚರಿತೆ ಯನ್ನು ವಿಶದ ವಾಗಿ ಬರೆಯಬೇಕೆಂಬ ಆಶೆಯಿಂದಲೂ ಉತ್ಪ್ಸಾಹದಿಂದಲೂ ಗ್ರಂಥ ರಚನೆಗಾಗಿ ದೀರ್ಥಕಾಲ ವಿಷಯವನ್ನು ಸಂಗ್ರ ಒಸಿದೆ. ದಿವಂಗತರಾದ ಶ್ರೀಮದ್ಯುವರಾಜ ಶ್ರೀ ಕಂಠೀರವ ಫಾ ಒಡೆಯರವರ ಜೀವನಕ್ಕೆ ಸಂಬಂಧ ಧಷಟ್ಟ ಹಲವು ಸಂಗತಿಗಳನ್ನೂ ಗ್ರಂಥದಲ್ಲಿ ಸೇರಿಸಲು ಅವರಿಂದಲೂ ಅನುಮತಿಯನ್ನು ಪ್ರಾರ್ಥಿಸಿದೆ; ಅವರೂ ಕೃಪೆಮಾಡಿ ಅನುಮತಿಯನ್ನು ಸಚ ಯಿ ದಿವಂಗತರಾದ ಮಹಾಸ್ವಾಮಿ ಗಳವರಿಬ್ಬ ರೂ ಜೀವಂತರಾಗಿದ್ದಾಗಲೇ ಈ ಗ್ರಂಥವನ್ನು ಪ್ರಕಟಿಸಿ ಅವರ ಸನ್ನಿಧಿಯಲ್ಲಿ ಸಮರ್ಪಿಸುವ ಸುಯೋಗವು ನನಗೆ ವ ದೆ. ಹೋಯಿ ತಲ್ಲ್ಯಾ--ಎಂದು ನನ್ನ ಮನಸ್ಸಿಗೆ ಅತ್ಯಂತ ವಿಷಾದವುಂಟಾಗಿದೆ. ಆಳಿದ ಮಹಾಸ್ವಾಮಿಯವರದು ಬಹಳ ದೊಡ್ಡ ಚೇತನ; ಪರಮ ಸಾತ್ತಿಕವಾದ ಖುಷಿ ಜೀವನ. ವರ್ಣನೆಯ ಹವ್ಯಾಸವನ್ನೇ ಬಿಟ್ಟು ಅವರ ಜೀವಮಾನದಲ್ಲಿ ನಡೆದ ಘಟನೆಗಳನ್ನು ಮಾತ್ರವೇ ಬರೆದರೂ ಅವರ ಜೀವನ ಚರಿತ್ರೆಯು ಹಲವು ಸಂಪುಟಗಳಲ್ಲಿ ಚ ಶಾಗುವ ಬಹಳ ದೊಡ್ಡ ಗ್ರ ಗ್ರಂಧವಾಗುತ್ತದೆ. ಸಾಮಾನ್ಯ ವಾಗಿ ನಮ್ಮ ಸಂಸ್ಥಾನದ ವ್ರಜೆಗಳಾಗಲಿ ೨೫೩2 ಹೊರಗಿನವರಾಗಲಿ, ಅವರ ರಾಜ್ಯಭಾರ ಕೌಶಲ್ಯ ವನ್ನು ಮಾತ್ರವೇ ಬಲ್ಲರು. ಮೂವತ್ತೆಂಟು ವರ್ಷಗಳ ಕಾಲದ . ಆದರ್ಶ ರಾಜ್ಯಭಾರದಲ್ಲಿ ಮೈ ಸೂರು ಸಂಸ್ಥಾ ನವು ಎಷ್ಟು ಮಟ್ಟ ಗೆಪ ಹೊಂದಿ ಎಷ್ಟು ಮಟ್ಟಿ ಗೆ ಅಭಿವೃ ದ್ದಿಸ್ತಿ ತಿಗೆ” ಗಸ ಜಟ ಇ ಸಿದ್ಧ ರ ಹೆಮ್ಮೆ ಪ್ರಯ 1 ಇದೇನೊ ಬಹು ಮುಖ್ಯವಾದುದು. ಆದಾಗ್ಲೂ ಇದನ್ನು "ಬಿಟ್ಟ ರೂ “ಸಹ, ಆಳಿದ ಮಹಾಸ್ವಾ ಮಿಯವರದು ಬಲು ದೊಡ್ಡ ಬಿರು ಅವರದು, ವೈಸ್ರಾಯಿಯನರಾದ ಲಾರ್ಡ್‌ ಲಿನ್‌ಲಿತ್ಲೋ ಅವರು (೧೯೪೧ನೆಯ ಇಸವಿ ಮಾರ್ಚಿ ೧೭ನೆಯ ತಾರೀಖಿನ ದಿನದ) ತಮ್ಮ ಭಾಷಣದಲ್ಲಿ ಸೂಚಿಸಿದಂತೆ ಜೀವನದ ಯಾವ ಕಾರ್ಯ x ಕ್ಲೇತ್ರದಲ್ಲಾದರೂ ಅಪ್ರತಿಮರೆನಿಸಿ ಅದನ್ನು ಬೆಳಗಬಲ್ಲಂತಿದ್ದ ಅದ್ಭುತ ಸಾಮರ್ಥ್ಯ. ಅವರು ತೇಗ ನಾನಾ ಸದ್ಗುಣಗಳ "ನೆಲೆಯಾಗಿದ ರು ಅವರ ಜಿ ಡನದ ಸಂಸ್ಕಾರ ಸಂಸ್ಕೃತಿಗಳಷ್ಟು, 'ಅವರ ಪ್ರ ತಿಚಿ ವಾಂಡಿತ್ಯ ಗಳಷ್ಟು, ಅವರ ನಯನಿನಯಗಳ GR ಸಂಗತಿಗಳನ್ನು ನಮ್ಮ ಸಂಸ್ಥಾ ನದ ಪ್ರ ಸ್ರಜೆಗಳೇ ಅನೇಕರು ಅರಿಯರು. ಮಹಾಸ ಕ್ರ ಭುಗಳೆವರು ತಮ್ಮ ಮ ರನ್ನು ಕಳೆದುಕೊಂಡು ಪಟ್ಟಾಭಿಷಿಕ, ರಾದಾಗ್ಗೆ ಅವರಿಗೆ ಇನ್ನೂ ತೇ ವರ್ಷ ವಯಸ್ಸು. ಮಹಾ ಮಾತೃಶ್ರೀ ಟವಲು ಜು ಮತ್ತು ಗುರುಹಿರಿಯರ ಬೋಧನೆಯನ್ನು ಗ್ರಹಿಸಿ ಆ ಎಳೆಯ ವಯಸ್ಸಿನಿಂದಲೇ ಅವರು ತಮ್ಮ ನಡೆ ನುಡಿಗಳನ್ನು ತಿದ್ದಿ ರೂಪಿಸಿಕೊಂಡು | ರೀತಿಯಲ್ಲಿ ಪ್ರಭುತ್ವ ಮಾಡಲು ತಕ್ಕಷ್ಟು ಸಾಮರ್ಥ್ಯವನ್ನು ನಡೆಯಲು ಸರ್ವಪ್ರ ಸ ವನ್ನೂ ಮಾಡಿದರು. ಸಾದ ಎಂಟುವರ್ಷಗಳ ಅವಧಿಯಲ್ಲಿ ಡರು ಫಂ ವನ್ನೂ ವ್ಯರ್ಥವಾಗಿ ಕಳೆಯದೆ ತಮ್ಮ ಜ್ಞ್ಯಾನ ಭಂಡಾರವನ್ನು ವೃದ್ಧಿಪ ಪಡಿಸಿ ಕೊಂಡರು; ತಮ್ಮ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರು. ಬಾಲ್ಯ ವಯಸ್ಸಿನ ಅದೊಂದು ಸಾಧನೆಯೇ ವ್ರವಂಚಕ್ಕೆ ಆದರ್ಶದಂತಿದೆ. ಆಳಿದ 'ಮಹಾಸ್ತಾ ಮಿಯವರು ನ್ರಾ ಹನಿ ರಾಜ್ಯಭಾರನೂತ್ರ ಗಳನ್ನು ಸಿ ಕರಿಸಿದ ವೇಳೆಗೆ ಮೈಸೂರು ಸಂಸಾ ನದ ವ್ರ ಜೆಗಳ ಆಶೋ ತ್ತರಗಳೆಲ್ಲ. ಅವರನ್ನು ಆಶ್ರ ಯಿಸಿಮ ವು. ಭಾರತೀಯರೆಲ್ಲರ ದೈಷ್ಟಿ ಯೂ ಅವರಲ್ಲಿ ಕೇಂದ್ರಿ ೇಭವಿಸಿದ್ದಿ ER ಅತಿಶಯೋಕ್ತಿಯಲ್ಲ. ಆಗಿನ ಫಠಿನ ಸಮಯದಲ್ಲಿ ತ ಪ್ರಭುಗಳವರು ತಾವು ಹೊತ್ತ ಗುರುತರ ವಾದ ಕರ್ತವ್ಯಗಳನ್ನು ತಮ್ಮ ಘನತೆ ಗೌರವಗಳಿಗೆ ತಕ್ಕಂತೆ ನೆರವೇರಿಸಿ ಸಾಧಿಸಿದರು. ಆಳಿದ ವ ಮಹಾಸ್ಟಾ ಮಿಯವರಿಗೆ ತಮ್ಮವ ಪ್ರಜೆಗಳನ್ನು ಕಂಡರೆ ಬಹಳ ಪ್ರೀತಿ. ಅದು ಬಹಳ ದೊಡ್ಡ ದೊಡ್ಡ ವಿಚಾರಗಳಿಂದ ಹಿಡಿದು ಕೇವಲ ಸಣ್ಣ ಸಣ್ಣ ವಿಚಾರಗಳಿಂದ ಕೂಡ ವೃಕ್ತವಾಗುತ್ತಿದ್ದಿತು. ಒಂದುಸಲ ಅವರು ಶ್ರೀರಂಗಪಟ್ಟಣದ ದರಿಯಾಬಾಗ್‌ ತೋಟದಲ್ಲಿ ದಟ್ಟವಾಗಿ ಹೊರವಾಗಿ ಬೆಳೆದಿದ್ದ ಗುಲಾಬಿ ಗಿಡದಲ್ಲಿದ್ದ ದೊಡ್ಡದೊಂದು ಹೂವನ್ನು ದೃಷ್ಟಿಸಿ ನೋಡುತ್ತಿದ್ದು ಮುಂದೆ ದೆಯಮಾಡಿದರು. ದರೋಗರು ಆ ಹೂವನ್ನು ಕಿತ್ತುತಂದು ತಮಗೊಪ್ಪಿ ಸಿದಾಗ ಮಹಾವ್ರಭುಗಳವರು, “ ಹೀಗೆ ಮಾಡಬಹುದೆ? ಜನರೆಲ್ಲ ಬಂದು ನೋಡುತ್ತಿದ್ದುದು ತಪ್ಪಿ ಹೋಯಿತಲ್ಲಾ !?' ಎಂದರು. ರಾಜಭಕ್ತಿ ನಿಶ್ವಾಸಗಳು ರಕ್ತಗತವಾಗಿ xi ನಡೆದುಬಂದಿರುವ ಮೈಸೂರು ಸಂಸ್ಥಾನದ ಪ್ರಜೆಗಳು ಮಹಾಪ್ರಭು ಗಳವರಲ್ಲಿ ಅತ್ಯಂತ ಹೆಚ್ಚಿನ ಪ್ರೀತಿ ಭಕಿ ಕಿಗಳನ್ನು ತೋರಿಸುತ್ತಿದ್ದರು. ಮಹಾನ್ಪ ಸಕ್ಷ ತನ್ನು ಪ್ರಜೆಗಳಲ್ಲಿ ಪ್ರತಿಯೊಬ್ಬರ ಹೃದಯ ದಲ್ಲಿಯೂ ಅತ್ಯಂತ ಉನ್ನ ಚಡ ಸ್ಥಾನವನ್ನು ಕಲ್ಪಿಸಿಕೊಂಡಿದ್ದರು, ಅವರ ಇಳಿವಯಸ್ಸಿನ “ವೇಳೆಗೆ ಪ್ರಜೆಗಳ ಮನಸ್ಸಿನಲ್ಲಿ ಅವರು ಪ್ರಭುವೆಂಬ ಭಾನನೆಗಿಂತ ಹೆಚ್ಹಾಗಿ ತಮ್ಮ ತಂದೆಯೆಂಬ ಭಾವನೆಯೇ ಜೇರೂರಿತು. ಮಹಾಮಾತೃಶ್ರೀಯವರ ವಿಯೋಗ ದುಃಖವೂ, ತಮ್ಮ ಸೋದರಿಯರ ವಿಯೋಗ ದುಃಖವೂ ಮಹಾಸ್ವಾಮಿಯವರ ಹೃದಯ ನನ್ನು ಹಿಂಡುತ್ತಿದ್ದುವು. ತಮ್ಮ ಸೋದರರಾದ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ವಿಯೋಗವಾದ ಮೇಲಂತೂ ಮಹಾಸ್ವಾಮಿಯವರಿಗೆ ಜೀವನವೇ ದುರ್ಭರನವೆನಿಸಿತು. ತಮ್ಮ ಸೋದರರ ಪುತ್ರ ಪುತ್ರಿಯರ ಮೇಲಿನ ವಾತ್ಸಲ್ಯ ದ ಅವಲಂಬನದಿಂದ ಭ್ರಾತೃ ನಿಯೋಗ ದುಃಖವನ್ನು ಮರೆಯಲು ಮಹಾಪ್ರಭುಗಳವರು ಪ್ರಯತ್ಚಿಸಿದರು; ಕರ್ತವ್ಯ ನಿಷ್ಠೆಯಿಂದ ಕೂಡಿ ಪ್ರಜೆಗಳನ್ನು ಮಕ್ಕಳಂತೆ ಕಾಪಾಡಲು ಯ ಶ್ರಮಿಸುತ್ತಿದ್ದರು. ಆದಕಾರಣ, ಅಂತಹ ಮಹಾನುಭಾವರನ್ನು ಪ್ರಜೆಗಳು ಪ್ರೀತಿಸಿ ತಂದೆಯಂತೆ ಭಕ್ತಿ ಗೌರವ ಗಳನ್ನು ತೋರಿಸಿದುದರಲ್ಲಿ ಆಶ್ಚ ರ್ಯವೇನೂ ಇಬ್ಬ. ಮಹಾಪ್ರಭು ಗಳವರು ಕಾಲವಶರಾದಾಗ ಪ ಕ ಜೆಗಳೆಲ್ಲರೂ ಗೋಳಿಟ್ಟ ರು. ಅವರ ಸೇವೆ ಮಾಡಿದವರೂ, ಅವರ PR ಭಾಗ್ಯವನ್ನು ನೆಡೆದು ಅವರೊಡನೆ ಸಂಭಾಷಣಮಾಹುವ ಸಂತೋಷವನ್ನು ಅನುಭವಿಸಿದ್ದ ಇತರರೂ ಮತ್ತೂ ಹೆಚ್ಚಾಗಿ ದುಃಖಿಸಿದರು... ತಾಯಿನಾಡು, ದೇಶಬಂಧು”, “ಪ್ರಜಾಮತ”, “ವಿಶ್ವಕರ್ನಾಟಕ, “ಸ್ವತಂತ್ರ ಕರ್ಣಾಟಕ”, ಮುಂತಾದ ಪತ್ರಿಕೆಗಳ ಸಂಪಾದಕರು ವ ವಿಶ್ವಾಸಗಳಿಂದ ಕೂಡಿ ತಮ್ಮ ತಮ್ಮ ಪತ್ರಿಕೆಯ ವಿಶೇಷ ಸಂಚಿಕೆಗಳನ್ನು ರಡಿ ಬಾಷ್ಟಾಂಜಲಿಯನ್ನರ್ಸಿಸಿದರು. ಸಂಸ್ಥಾನದಲ್ಲೆಲ್ಲ ಸಂತಾನ ಸೂಚಕ ಸಭೆಗಳು ನಡೆದುವು. ಆಳಿದ ಮಹಾಸ್ವಾಮಿಯವರೂ, ದಿವಂಗತರಾದ ಶ್ರೀಮದ್ಯುವ ರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರೂ ನನ್ನ ಲ್ಲಿ ವಿಶೇಷ ಕೃಪೆಮಾಡಿ ಅನುಗ್ರಹಿಸಿದರು. ಆಳುವ ಮಹಾಸ್ಟಾ ಮಿಯವರಾದ ಶ್ರೀಮನ್ಮಹಾರಾಜ ಶ್ರೀ ಜಯ ಚಾಮರಾಜೇಂದ್ರ. ಒಡೆಯರ್‌ ಬಹದ್ದೂರರನರ ಬಾಲ್ಯದಲ್ಲಿ ಅವರ ವಿದ್ಯಾಭ್ಯಾಸ ನಡೆಯುತ್ತಿದ್ದಾಗ್ಗೆ xii ರಾಯಲ್‌ ಸ್ಕೂಲ್‌’? ಪಾಠಶಾಲೆಯ ಬಾಲಕರಿಂದ ಆಡಿಸುವುದಕ್ಕಾಗಿ ನಾನು ಒಂದು ಚಿಕ್ಕ ನಾಟಕವನ್ನು ಬರೆಯಬೇಕೆಂದು ದಿನಂಗತರಾದ ಶ್ರೀಮದ್ಯುವರಾಜರವರು ಆಜ್ಞಾಪಿಸಿದರು. ಆಗ್ಗೆ ನಾನು ""ನಮ್ಮ ಸಮಾಜ?” ಎಂಬ ನಾಟಕವನ್ನು ಮಾತ್ರವೇ ಬರೆದಿದ್ದೆ. ನಾನು ಬರೆದ “ ರಣಧೀರ?” ಎಂಬ ಚಿಕ್ಕ ನಾಟಕವು ದಿವಂಗತರಾದ ಮಹಾಸ್ವಾಮಿ ಯವರುಗಳಿಬ್ಬರ ಮೆಚ್ಚಿಕೆಗೂ ಪಾತ್ರವಾಯಿತೆಂದು ಕೇಳಿದಾಗ ನಾಟಕ ಗಳನ್ನು ಬರೆಯಲು ನನಗೆ ಅಮಿತವಾದ ಇಉತ್ಸಾಹವುಂಟಾಯಿತು. ಆಬಳಿಕ ನಾನು ಬರೆದ " ಮಂದಡೋದರಿ?' ಎಂಬ ನಾಟಿಕವು ಬೆಂಗಳೂರಿನ 4 ಅಮೆಚೂರ್‌ ಡ್ರಮ್ಯಾಟಕ್‌ ಅಸೋಸಿಯೇಷನ್‌?” ಸಂಘದವರಿಂದ ಮೈ ಸೂರು ಜಗನ್ಮೋಹನ ಪ್ರಾಸಾದದಲ್ಲಿ ಮಹಾಪ್ರಭುಗಳವರ ಆಜ್ಞೆಯ ಮೇರೆಗೆ ಪ್ರದರ್ಶಿತವಾಯಿತು. ಅನಂತರ ನಾನು ರಚಿಸಿದ «" ನಚಿಕೇತ? ಎಂಬ ನಾಟಕವೂ ಅವರ ಆಜ್ಞೆಯಂತೆ ಅದೇ ಸಂಘದವರಿಂದ ಅಲ್ಲಿ ಪ್ರದರ್ಶಿತವಾಯಿತು. ಮಾರನೆಯ ದಿನ ರಾತ್ರಿ ಹತ್ತು ಘಂಟಿಗೆ ಅದೇ ನಾಟಕ ಪ್ರದರ್ಶನವೇ ಶ್ರೀಮದ್ಯುವರಾಜರವರ ಘನ ಸಮ್ಮುಖದಲ್ಲಿ ಮೆ|ಸೂರಿನ “ರಂಗಾಚಾರ್ಲು ಮೆಮೋರಿಯಲ್‌ ಹಾಲ್‌?” ನಾಟಕ ಮಂದಿರದಲ್ಲಿ ನಡೆಯಬೇಕೆಂದು ಗೊತ್ತಾಗಿದ್ದಿತು. ಮಹಾಸ್ತಾನಿ ಯವರು ದೂರ ಪ್ರಯಾಣದಿಂದ ದಣಿದು ಅಡೇ ದಿನ ಸಾಯಂಕಾಲದ ವೇಳೆಗೆ ತಮ್ಮ ಪ್ರವಾಸದಿಂದ ಮೈಸೂರು ನಗರಕ್ಕೆ ಹಿಂತಿರುಗಿದ್ದರು. ಹಾಗಿದ್ದೂ ಮಹಾಸ್ಥಾಮಿಯವರು ನಾಟಕಾವಲೋಕನಕ್ಕೆ ದಯಮಾಡಿ, ನಾನು ರಾಜಭಕ್ತಿ ವಿಶ್ವಾಸಗಳಿಂದ ಸಮರ್ಪಿಸಿದ "" ನಚಿಕೇತ? ನಾಟಕದ ಪ್ರತಿಗಳನ್ನು ಸ್ವೀಕರಿಸಿ, * ಈ ಗ್ರಂಥವನ್ನು ನಾವು ಆದರದಿಂದ ಓದಿ ದ್ದೇವೆ, ಈಗ ನಾಟಕ ಪ್ರದರ್ಶನವನ್ನು ನೋಡಲು ಮತ್ತಷ್ಟು ಆದರ ದಿಂದ ಬಂದಿದ್ದೇವೆ” ಎಂದು ಅರ್ಥವಾಗುವಂತೆ ಇಂಗ್ಲಿಷ್‌ ಭಾಷೆಯಲ್ಲಿ ಅಪ್ಪಣೆಕೊಡಿಸಿದರು. ನಾಟಕವು ಪ್ರಾರಂಭವಾದ ಮೇಲೆ ಮಹಾಸ್ವಾಮಿ ಯವರು ನನ್ನನ್ನು ತಮ್ಮ ಸಮಕ್ಪಮಕ್ಕೆ ಕರೆಯಿಸಿ, ಅನೇಕ ಪ್ರಶ್ನೆಗಳನ್ನು ಕೇಳಿ, ನಾನು ಶ್ರುತಪಡಿಸಿದ ಉತ್ತರಗಳಿಂದ ಹರ್ಷಿಸಿದರು. ನಾಟಕ ಶಾಲೆಯಿಂದ ಅರಮನೆಗೆ ಚಿತ್ರೈಸುವಾಗ್ಗೆ ""ನೀವು ಬರೆದಿರುವ ಈ ನಾಟಕವು ಬಹಳ ಸ್ವಾರಸ್ಯವಾಗಿದೆ. ನಾವು ಅದನ್ನು ನೋಡಿ ಬಹಳ ಹರ್ಷಿಸಿದೆವು. ನಿಮಗೆ ಅಭಿನಂದನಗಳು. ಇಷ್ಟು ಸಾತ್ವಿಕ ಸ್ವರೂಪದಿಂದ ಕೂಡಿ ಇಷ್ಟು ಸ್ವಾರಸ್ಯವಾಗಿರುವ ನಾಟಕವನ್ನು ಬರೆದಿರುವುದು ನಮಗೆ ಬಹಳ ಸಂತೋಷನನ್ನುಂಟುಮಾಡಿದೆ. ನಾಟಕವು ವಿಶೇಷ ಯಶಸ್ವಿ ಯಾಗಿರುವುದಕ್ಕಾ ಗಿ ನಿಮ್ಮನ್ನು ಅಭಿನಂದಿಸುವೆವು. ಪ್ರಾಚೀನ ಕಾಲದ ಪರಿಶುದ್ದವಾದ ಚಯ ಜೀವನವನ್ನೂ ಚಟ ತೈ (ಯಗಳನ್ನೂ ಚಿತ್ರಿಸುವ ಈ ಬಗೆಯ ಇನ್ನೂ ಅನೇಕ ನಾಟಕಗಳು ನನ ೦ದ ರಚಿತ ವಾಗುವುವೆಂದು ನಾವು ಹಾಕೈಸುವೆವು?' ("" Your play is very interesting I enjoyed 1% very much. I congratulate you. Iam very glad that such a clean and interesting play has come from your pene I congratulate you on the gieat success of the play and I hope many more plays lke the one in question will come from your pen ep ting Indian ideals and Indian life in its pristine purty’) ಎಂದು ಅಸ ಣೆ ಕೊಡಿಸಿ ಅನುಗ್ರಹಿಸಿದರು; ಆ ಬಳಿಕ ಒಟ್ಟು ಮೂರು ಸಾರಿ ಸಟ ವನ್ನಿತ್ತು ವಿಶೇಷ ವಾತ್ಸಲ್ಯದಿಂದ ಬಹಳ ಹೊತ್ತು, ಮಾತನಾಡಿ, ನಾನು ಸಮರ್ಪಿಸಿದ ನನ್ನ್ನ ಗ್ರಂಥಗಳ ಪ್ರತಿಗಳನ್ನು ಸ್ವೀಕರಿಸಿ ಕೃವೆಮಾಡಿದರು. ಆಳಿದ ಮಹಾಸ್ವಾಮಿಯವರು ನಾನು ರಚಿಸಿದ ಭಾನ ಮಹಾಕವಿ” ಎಂಬ ಪುಸ್ತಕವನ್ನು ತಮಗೆ ಮಾಸಲು ಕಾಣಿಕೆಯಾಗಿ ಸಮರ್ನಿಸಲು ಅನುಮತಿಯನ್ನಿತ್ತು ಪ್ರೋತ್ಸಾಹಿಸಿದರು; ಅದರಿಂದ ಆಗ್ರಂಧದ ಯೋಗ್ಯ ತೆಯು ಅತ್ಯ ತವಾಗಿ ಹೆಚ್ಚೆ ನನ್ನ ಪ್ರಯತ್ನವು ನಾನನವಾಯಿ ತೆಂದು ಸನ್ನ ಭಾವನೆ ಗ ಇಸವಿಯಿಂದ ಮಹಾಪ್ರಭುಗಳವರು ಆಗಾಗ್ಗೆ ಬೆಂಗಳೂರು ಅರಮನೆಗೆ ೨... ಆಜ್ಞಾಪಿಸಿ ನನ್ನಿಂದ ಉವನ್ಯಾಸ ಮಾಡಿಸುತ್ತಿದ್ದರು. ಮಹಾವ್ರಭ ವರು ಸಿದ ಪ್ರೀತಿ ವಾತ್ಸಲ್ಯಗಳು ಅನರಿಮಿತವಾಗಿದ್ದುವು. 1 ಸನ್ಸಿಧಿಯಲ್ಲಿದ್ದಾ ಗ ಮನೋಹರವಾದ ಮಂದಹಾಸದಿಂದ ಕೂಡಿದ ಪ್ರಸನ್ನ ಗಂಭೀರವಾದ ಅವರ ಮುಖಮಂಡಲವನ್ನು ನೋಡಿದಾಗಲೆಲ್ಲ ಮನಸ್ಸಿಗೇ ಬೆಳದಿಂಗಳ: ಬಂದಂತೆ ಬೋಧೆ ಯಾಗುತ್ತಿದ್ದಿತು. ಮಹಾವ್ರಭುಗಳವರ ಕೃಪಾನ್ವಿತ ವಾದ ಕಣ್ಣುಗಳು ದಯಾಕರುಣೆಗಳ ಅಮೃ ತರಸವನ್ನೇ ಹೊರಸೂಸು ತ್ರಿದ್ದುವು. ಡಿಕ ಮಹಾಸ್ವಾಮಿಯವರ ಸನ್ನಿಧಿಯಲ್ಲಿ ಲಿದ್ದಾಗ ತಂದೆಯ ಸಮಾಪದಲ್ಲಿದ್ದ ಮಗನಂತೆ ತೋರುತ್ತಿದ್ದಿತೇ ಹೊರತು, ಪ ಸ್ರಭು ಸನ್ನಿಧಿ ಯಲ್ಲಿದ್ದ ಪ್ರಜೆಯೆಂದಲ್ಲ; ಮಹಾನ್ರಭುಗಳವರು ಅಲ್ಪನಾದ ನನ್ನಲ್ಲಿ ಕೂಡ ಅಷ್ಟುಮಟ್ಟಿನ ವಿಶ್ವಾಸದಿಂದ ಕೃಪೆತೋರುತ್ತಿದ್ದರು. ಆಗ ಅದನ್ನು ನೆನೆದು ನೆನೆದು ಅದೊಂದು ಪೂರ್ವ ಪುಣ್ಯವೆಂದು ಹಿಗ್ಗುತ್ತಿದ್ದವನೇ ಈಗ ಅದು ಸ್ಮರಣೆಗೆ ಬಂದಾಗಲೆನ್ಲ ದುಃಖದಿಂದ ಕಂಬನಿಬಿಡುತ್ತಿದ್ದೇನೆ. ಆಳಿದ ಮಹಾಸ್ವಾಮಿಯವರು ಎಷ್ಟು ಮಟ್ಟಿನ ಆದಾರಾನುಗ್ರಹಗಳಿಂದ xii «ರಾಯಲ್‌ ಸ್ಕೂಲ್‌’? ಪಾಠಶಾಲೆಯ ಬಾಲಕರಿಂದ ಆಡಿಸುವುದಕ್ಕಾಗಿ ನಾನು ಒಂದು ಚಿಕ್ಕ ನಾಟಕವನ್ನು ಬರೆಯಬೇಕೆಂದು ದಿನಂಗತರಾದ ಶ್ರೀಮದ್ಯುವರಾಜರವರು ಆಜ್ಞಾಪಿಸಿದರು. ಆಗ್ಗೆ ನಾನು "" ನಮ್ಮ ಸಮಾಜ? ಎಂಬ ನಾಟಕವನ್ನು ಮಾತ್ರವೇ ಬರೆದಿದ್ದೆ. ನಾನು ಬರೆದ “ ರಣಧೀರ?” ಎಂಬ ಚಿಕ್ಕ ನಾಟಕವು ದಿವಂಗತರಾದ ಮಹಾಸ್ವಾಮಿ ಯನರುಗಳಿಬ್ಬರ ಮೆಚ್ಚಿಕೆಗೂ ಪಾತ್ರವಾಯಿತೆಂದು ಕೇಳಿದಾಗ ನಾಟಕ ಗಳನ್ನು ಬರೆಯಲು ನನಗೆ ಅಮಿತವಾದ ಉತ್ಸಾಹವುಂಟಾಯಿತು. ಆ ಬಳಿಕ ನಾನು ಬರೆದ "" ಮಂಡೋದರಿ?' ಎಂಬ ನಾಟಕವು ಬೆಂಗಳೂರಿನ «4 ಅಮೆಚೂರ್‌ ಡ್ರಮ್ಯಾಟಕ್‌ ಅಸೋಸಿಯೇಷನ್‌?” ಸಂಘದವರಿಂದ ಮೈ ಸೂರು ಜಗನ್ಮೋಹನ ಪ್ರಾಸಾದದಲ್ಲಿ ಮಹಾವ್ರಭುಗಳವರ ಆಜ್ಞೆಯ ಮೇರೆಗೆ ಪ್ರದರ್ಶಿತವಾಯಿತು. ಅನಂತರ ನಾನು ರಚಿಸಿದ «" ನಚಿಕೇತ”? ಎಂಬ ನಾಟಕವೂ ಅವರ ಆಜ್ಞೆಯಂತೆ ಅದೇ ಸಂಘದವರಿಂದ ಅಲ್ಲಿ ಪ್ರದರ್ಶಿತವಾಯಿತು. ಮಾರನೆಯ ದಿನ ರಾತ್ರಿ ಹತ್ತು ಘಂಟಿಗೆ ಅದೇ ನಾಟಕ ಪ್ರದರ್ಶನವೇ ಶ್ರೀಮದ್ಯುವರಾಜರವರ ಘನ ಸಮ್ಮುಖದಲ್ಲಿ ಮೈಸೂರಿನ “ರಂಗಾಚಾರ್ಲು ಮೆಮೋರಿಯಲ್‌ ಹಾಲ್‌? ನಾಟಕ ಮಂದಿರದಲ್ಲಿ ನಡೆಯಬೇಕೆಂದು ಗೊತ್ತಾಗಿದ್ದಿತು. ಮಹಾಸ್ತಾನಿ ಯವರು ದೂರ ಪ್ರಯಾಣದಿಂದ ದಣಿದು ಅದೇ ದಿನ ಸಾಯಂಕಾಲದ ವೇಳೆಗೆ ತಮ್ಮ ಪ್ರವಾಸದಿಂದ ಮೈಸೂರು ನಗರಕ್ಕೆ ಹಿಂತಿರುಗಿದ್ದರು. ಹಾಗಿದ್ದೂ ಮಹಾಸ್ವಾಮಿಯವರು ನಾಟಕಾವಲೋಕನಕ್ಕೆ ದಯಮಾಡಿ, ನಾನು ರಾಜಭಕ್ತಿ ವಿಶ್ವಾಸಗಳಿಂದ ಸಮರ್ಪಿಸಿದ "" ನಚಿಕೇತ? ನಾಟಕದ ಪ್ರತಿಗಳನ್ನು ಸ್ವೀಕರಿಸಿ, ಈ ಗ್ರಂಥವನ್ನು ನಾವು ಆದರದಿಂದ ಓದಿ ದ್ದೇವೆ, ಈಗ ನಾಟಕ ಪ್ರದರ್ಶನವನ್ನು ನೋಡಲು ಮತ್ತಷ್ಟು ಆದರ ದಿಂದ ಬಂದಿದ್ದೇವೆ” ಎಂದು ಅರ್ಥವಾಗುವಂತೆ ಇಂಗ್ಲಿಷ್‌ ಭಾಷೆಯಲ್ಲಿ ಅಪ್ಪಣೆಕೊಡಿಸಿದರು. ನಾಟಕವು ಪ್ರಾರಂಭವಾದ ಮೇಲೆ ಮಹಾಸ್ವಾಮಿ ಯವರು ನನ್ನನ್ನು ತಮ್ಮ ಸಮಕ್ಬಮಕ್ಕೆ ಕರೆಯಿಸಿ, ಅನೇಕ ಪ್ರಶ್ನೆಗಳನ್ನು ಕೇಳಿ ನಾನು ಶ್ರುತನಡಿಸಿದ ಉತ್ತರಗಳಿಂದ ಹರ್ಷಿಸಿದರು. ನಾಟಕ ಶಾಲೆಯಿಂದ ಅರಮನೆಗೆ ಚಿತ್ರೈಸುವಾಗ್ಗೆ “ನೀವು ಬರೆದಿರುವ ಈ ನಾಟಕವು ಬಹಳ ಸ್ವಾರಸ್ಯವಾಗಿದೆ. ನಾವು ಅದನ್ನು ನೋಡಿ ಬಹಳ ಹರ್ಷಿಸಿದೆವು. ನಿಮಗೆ ಅಭಿನಂದನಗಳು. ಇಷ್ಟು ಸಾತ್ವಿಕ ಸ್ವರೂಪದಿಂದ ಕೂಡಿ ಇಷ್ಟು ಸ್ವಾರಸ್ಯವಾಗಿರುವ ನಾಟಕವನ್ನು ಬರೆದಿರುವುದು ನಮಗೆ ಬಹಳ ಸಂತೋಷವನ್ನುಂಟುಮಾಡಿದೆ. ನಾಟಕವು ನಿಶೇಷ ಯಶಸ್ವಿ ಯಾಗಿರುವು ವ್ರದಕ್ಕಾ ಗಿ ನಿಮ್ಮ; ನ್ನು ಅಭಿನಂದಿಸುವೆವು. ಪ್ರಾಚೀನ, ಕಾಲದ ಪರಿಶುದ್ದವಾದ ಹ ಜೀವನವನ್ನೂ ಚಃ ಥ್ರೇಯಗಳನ್ನೂ ಚಿತ್ರಿಸುವ ಈ ಬಗೆಯ ಇನ್ನೂ ಅನೇಕ ನಾಟಕಗಳು ನಿಮ್ಮಿಂದ ರಚಿತ ನಾಗುವುವೆಂದು ನಾವು ಹಾರೈಸುನೆವು?' ("" Your play 1s very interesting I enjoyed 1% very much. I congratulate you. Iam very glad that such a clean and interesting play has come from your pens 1 congratulate you on the geat success of the play and T hope many more plays like the one in question will come from your pen depicting Indian ideals and Indian life in 115 pristine purty’) ಎಂದು ಅಪ್ಪಣೆ ಕೊಡಿಸಿ ಅನುಗ್ರಹಿಸಿದರು; ಆ ಬಳಿಕ ಒಟ್ಟು ಮೂರು ಸಾರಿ ಸಂದರ್ಶನ ನನ್ನಿತ್ತು ವಿಶೇಷ ವಾತ್ಸಲ್ಯದಿಂದ ಬಹಳ ಹೊತ್ತು ಮಾತನಾಡಿ, ನಾನು ಸಮರ್ಪಿಸಿದ ನನ್ನ ಗ್ರಂಥಗಳ ಪ್ರತಿಗಳನ್ನು ಸ್ವೀಕರಿಸಿ ಕೃವೆಮಾಡಿದರು. ಆಳಿದ ಮಹಾಸ್ವಾಮಿಯವರು ನಾನು ರಚಿಸಿದ “ಭಾನ ಮಹಾಕವಿ” ಎಂಬ ಪುಸ್ತಕವನ್ನು ತಮಗೆ ಮಾಸಲು ಕಾಣಿಕೆಯಾಗಿ ಸಮರ್ಪಿಸಲು ಅನುಮತಿಯನ್ನಿತ್ತು ಪ್ರೋತ್ಸಾಹಿಸಿದರು; ಅದರಿಂದ ಆಗ್ರಂಧದ ಯೋಗ್ಯತೆಯು ಅತ್ಯಂತವಾಗಿ ಹೆಚ್ಚಿ ನನ್ನ ಪ್ರಯತ್ನವು ವಾವನವಾಯಿ ತೆಂದು ನನ್ನ ಭಾವನೆ. ೧೯೩೭ನೆಯ ಇಸವಿಯಿಂದ ಮಹಾಪ್ರಭುಗಳವರು ಆಗಾಗ್ಗೆ ಬೆಂಗಳೂರು ಅರಮನೆಗೆ ಬರುವಂತೆ ಆಜ್ಞಾಪಿಸಿ ನನ್ನಿಂದ ಉಪನ್ಯಾಸ ಮಾಡಿಸುತ್ತಿದ್ದರು. ಮಹಾವ್ರಭುಗಳವರು ತೋರಿಸಿದ ಪ್ರೀತಿ ವಾತ್ಸಲ್ಯಗಳು ಅಪರಿಮಿತವಾಗಿದ್ದುವು.. ಅವರ ಸನ್ನಿಧಿಯಲ್ಲಿದ್ದಾಗ ಮನೋಹರವಾದ ಮಂದಹಾಸದಿಂದ ಕೂಡಿದ ಪ್ರಸನ್ನ ಗಂಭೀರವಾದ ಅವರ ಮುಖಮಂಡಲವನ್ನು ನೋಡಿದಾಗಲೆಲ್ಲ ಮನಸ್ಸಿಗೇ ಚೆಳದಿಂಗಳ: ಬಂದಂತೆ ಬೋಧೆ ಯಾಗುತ್ತಿದ್ದಿತು. ಮಹಾಪ್ರಭುಗಳವರ ಕ ಮಾನ್ವಿತ ವಾದ ಕಣ್ಣು ಗಳು ದಯಾಕರುಣೆಗಳ ಅವು ತರಸನನ್ನೇ ಘು ತ್ರಿದ್ದುವು. ಹಾಸ ಮಹಾಸ್ವಾಮಿಯವರ ಸನ್ನಿಧಿಯಲ್ಲಿ ದ್ಹಾಗ ತಂಜೆಯ ಸಮಾಪದಲ್ಲಿದ್ದ ಮಗನಂತೆ ತೋರುತ್ತಿದ್ದಿತೇ ಹೊರತು, ಸ ಪ್ರಭು ಸನ್ನಿಧಿ ಯಲ್ಲಿದ್ದ ಪ್ರಜೆಯೆಂದಲ್ಲ; ಮಹಾವ್ರಭುಗಳವರು ಅಲ್ಪನಾದ ನನ್ನಲ್ಲಿ ಕೂಡ ಅಷ್ಟುಮಟ್ಟನ ವಿಶ್ವಾಸದಿಂದ ಕೃಪೆ ತೋರುತ್ತಿದ್ದರು. ಆಗ ಅದನ್ನು ನೆನೆದು ನೆನೆದು ಅದೊಂದು ಪೂರ್ವ ಪುಣ್ಯ ವೆಂದು ಹಿಗ್ಗು ತ್ತಿದ್ದವನೇ ಈಗ ಅದು ಸ್ಮರಣೆಗೆ ಬಂದಾಗಲೆಲ್ಲ ದುಃ ದಂದ ಕಂಬನಿಬಿಡುತ್ತಿ ಡೆ ಸೇನೆ. ಆಳಿದ ಮಹಾಸ್ವಾ ನಿಯವರು ಎಷ್ಟು ಮಟ್ಟಿ ಸೈನ ಆದಾರಾನುಗ್ರ ಹಗಳಿಂದ ಹ XIV ಉಪನ್ಯ್ಯಾಸಮಾಡಿಸುತ್ತಿದ್ದರು! ಮೊದಲನೆಯ ದಿನ ಎಷ್ಟು ಹೊತ್ತು ಉಪನ್ಯಾಸಮಾಡಬೇಕೆಂಬುದು ತಿಳಿಯದೆಹೋಯಿತು. ಮುಕ್ಕಾಲು ಘಂಟಿಯ ಕಾಲ ಉನನ್ಯಾಸಮಾಡಿದಮೇಲೆ, ಸಮಾಸದಲ್ಲಿ ಒಂದು ದುಂಡು ಮೇಜಿನ ಮೇಲಿದ್ದ ದೊಡ್ಡ ಗಡಿಯಾರವನ್ನು ಪದೇ ಪದೇ ನೋಡುತ್ತ, ಆ ಬಳಿಕ ಸರಿಯಾಗಿ ಕಾಲು ಘಂಟಿಯ ವೇಳೆಗೆ ಉಪನ್ಯಾಸ ವನ್ನು ನಿಲ್ಲಿಸಿದೆ. ಸಮ್ಮುಖದ ಅಧಿಕಾರಿಗಳೂ ಮಹಾವಿದ್ವಾಂಸರೂ ಅಲ್ಲಿಂದ ತೆರಳಿದ ಬಳಿಕ ಮಹಾಪ್ರಭುಗಳನರು "ಚೆನ್ನಗಿ ಉಪನ್ಯಾಸಮಾಡಿದಿರಿ, ಬಹಳ ಚೆನ್ನಾಗಿ ಉಪನ್ಯಾಸ ಮಾಡಿದಿರಿ?” ಎಂದು ಅನ್ಬಣೆಕೊಡಿಸಿದರು. ಮಾರನೆಯ ದಿನದ ಮುಂದಿನ ದಿನ ಮತ್ತೆ ಉನನ್ಯಾಸ ಮಾಡಬೇಕೆಂದು ಅಪ್ಪಣೆಯಾಯಿತು. ಅಂದು ಉವನ್ಯಾಸ ಮಾಡತೊಡಗಿ ಸ್ವಲ್ಪ ಹೊತ್ತಾದ ಮೇಲೆ ಹಿಂದಿನ ದಿನ ಗಡಿಯಾರನಿದ್ದ ಕಡೆ ನೋಡಿದೆ. ಅಲ್ಲಿ ಗಡಿಯಾರವಿರಲಿಲ್ಲ. ಕೊರಳನ್ನು ಕೊಂಕಿಸಿ ಪಾರ್ಶ್ವದ ಕಡೆಗೆ ದೂರ ದೂರ ನಾನು ನೋಡಿದುದನ್ನು ಕಂಡು ಮಹಾವ್ರಭುಗಳವರು, "ಗಡಿ ಯಾರವನ್ನು ನೋಡಬೇಕೆಂಬ ಪ್ರಯತ್ನವೇನು? ಗಡಿಯಾರ ಅಲ್ಲಿಲ್ಲ. ಉಪನ್ಯಾಸ ನಡೆಯಲಿ? ಎಂದು ಹೇಳಿ ನಕ್ಕರು. ಆದಿನ ಒಂದೂ ಮುಕ್ಕಾಲು ಘಂಟಿಯ ಹೊತ್ತು ಉವನ್ಯಾಸವಾದಮೇಲೆ, ನಿಲ್ಲಿಸಬೇಕೆಂದು ಮಹಾಸ್ತಾನಿಯವರ ಆಚ್ಲೆಯಾಯಿತು. ಆ ಬಳಿಕ ಮಹಾವ್ರಭು ಗಳವರ ಸನ್ನಿಧಿಯಿಂದ ನಾನು ತೆರಳಲನುವಾದಾಗ "" ಉಪನ್ಯಾಸಗಳು ಎರಡು ವಿಧ. ವಿಷಯ ಧೋರಣೆ ಹೇಗೆ ಹೋದರೆ ಹಾಗೆ ಮುಂದೆ ನುಗ್ಗಿ ಹೋಗುವುದೊಂದು ನಿಧ. ಕ್ಲುಪ್ತ ಕಾಲಕ್ಕೆ ಸರಿಯಾಗಿ ನಿಲ್ಲಿಸುವ ಉದ್ದೇಶದಿಂದ ಕಾಲದ ಅಳತೆಗೆ ನಿಷಯವನ್ನು ಕುಗ್ಗಿಸಿ ಸರಿಹೊಂದಿಸುವು ದೊಂದು ವಿಧ. ಇದನ್ನು ನೀವು ಅನುಸರಿಸುವಂತಿದ್ದ ಬಗೆಯನ್ನು ಕಂಡು ಈ ದಿನ ಗಡಿಯಾರವನ್ನು ತೆಗೆಸಿದೆವು. ಸಮುದ್ರದಲ್ಲಿ ಈಜುತ್ತಿದ್ದವರು ಕಾಲವನ್ನು ನೆನೆಸಿಕೊಂಡು ಕಾಲುವೆಗೆತಿರುಗುವುದೇಕೆ??' ಎಂದು ಮಹಾ ಸ್ವಾಮಿಯವರು ಅಪ್ಪಣೆ ಕೊಡಿಸಿದರು. ಅಂದು ನನಗುಂಟಾದ ಸಂತೋಷ ಕೃತಜ್ಞತೆಗಳನ್ನು ವರ್ಣಿಸಲಳವಲ್ಲ, ಆದಾಗ್ಸೂ, “ಮಹಾಸ್ವಾಮಿ! ಧನ್ಯನಾದೆ. ಆದರೆ ಮಹಾಸ್ವಾಮಿಯವರ ಕೃವೆ ಲಭಿಸಿತೆಂದು ಮ್ಛೆ ಮರೆತು ರಾಜಕಾರ್ಯಗಳಿಗೆ ವಿಫ್ಲವನ್ನು ತಂದಿಟ್ಟು ಕಾಲಹರಣ ಮಾಡಿ ಮಾತು ಬೆಳೆಸಿಬಿಟ್ಟಿರೆ ಗತಿಯೇನೆಂದು ಭಯ'' ಎಂದು ಭಕ್ತಿ ಯಿಂದ ಅರಿಕೆ ಮಾಡಿದೆ. ಆಗ ಮುಹಾಪ್ರಭುಗಳವರು ನಕ್ಕು, "" ಆ ಬಗೆಯ ಭಯವೇ ಬೇಡ. ನಿಲ್ಲಿಸಬೇಕೆಂದು ಹೇಳುವುದು ನಮ್ಮ ಕೆಲಸ. ನಾವು XV ಹಾಗೆ ಹೇಳುವವರೆಗೂ ಉಪನ್ಯಾಸ ಮಾಡುವುದು ನಿಮ್ಮ ಕೆಲಸ. ಕಾಲದ ಯೋಚನೆಯೇ ನಿಮಗೆ ಬೇಡ”) ಎಂದರು. ಅದಕ್ಕನುಸಾರವಾಗಿ ಹೆಚ್ಚು ಕಾಲ ಆಗಾಗ ಒಟ್ಟು ಇಪ್ಪತ್ತು ದಿನಗಳು ಮಹಾಸ್ವಾಮಿಯವರು ಉಪನ್ಯಾಸ ಮಾಡಿಸಿದರು; ಮುತ್ತಿನಂತಹ ಮಾತುಗಳನ್ನಾಡಿ ತಮ್ಮ ಸಂತೋಷವನ್ನು ಸೂಚಿಸಿ ಕೃಪೆಮಾಡಿದರು; ಒಂದು ದಿನವಂತೂ, ಎರಡೂವರೆ ಘಂಟಿಗಳ ಕಾಲ ಉಪನ್ಯಾಸ; ಕೊನೆಯ ಉಪನ್ಯಾಸವಾದ ಮೇಲೆ "" ಈ ಸಂಬಂಧ ಇನ್ನೂ ಬಹು ಕಾಲ ನಡೆದುಬರಬೇಕೆಂದು ನಮಗೆ ಆಶೆ. ನಾಳೆ ಇಲ್ಲಿಂದ ಪ್ರಯಾಣ. ಮತ್ತೆ ಇಲ್ಲಿಗೆ ಬಂದಾಗ ಹೇಳಿಕಳುಹಿ ಸುವೆವು?' ಎಂದು ಮುಂತಾಗಿ ಅಪ್ಪಣೆ ಕೊಡಿಸಿದರು. ಅವೇ ನನ್ನೊಡನೆ ಅವರು ಅನ್ಬಣೆ ಕೊಡಿಸಿದ ಕೊನೆಯ ಮಾತುಗಳು. ಏಕೆಂದರೆ, ಆ ಬಳಿಕ ಮಹಾವ್ರಭುಗಳವರು ೧೯೪೦ನೆಯ ಇಸವಿ ಜೂನ್‌ ತಿಂಗಳು ೩೦ನೆಯ ತಾರೀಖಿನ ದಿನ ಬೆಂಗಳೂರಿಗೆ ಮತ್ತೆ ದಯಮಾಡಿ ಅದೇ ದಿನ ಮೈಸೂರಿಗೆ ಚಿತ್ರೈಸಿದರು; ಮತ್ತೆ ಜೂಲೈ ತಿಂಗಳಿನಲ್ಲಿ ದಯಮಾಡಿ ರೋಗಗ್ರಸ್ತ ರಾದರು. ಮುಂದಿನ ವಿಷಾದ ಪ್ರಕರಣವನ್ನು ತಿಳಸಬೇಕಾದುದೇ ಇಲ್ಲ. ಮಹಾವ್ರಭುಗಳವರು ನನ್ನಲ್ಲಿ ಕ್ಪಮೆತೋರಿ ಅನುಗ್ರಹಿಸಿದ ಸನ್ನಿವೇಶ ವನ್ನೂ ಇಲ್ಲಿ ಸೂಚಿಸಬಹುದಾಗಿದೆ. ಅವರು ನನ್ಲಿಂದ ರಚಿತವಾಗಿರುವ “ ಬ್ರಹ್ಮವಾದಿನಿ' ಎಂಬ ನಾಟಕವನ್ನು ಆಡಿಸಿದಾಗ್ಗೆ -- ಅದಕ್ಕೆ ಮುಂಚೆ ಕೆಲವು ದಿನಗಳ ಹಿಂದೆ ಕೊಂಚ ದೇಹಾಲನ್ಯವಾಗಿದ್ದ ಕಾರಣ — ಎರಡೂವರೆ ಘ b ಂಬೆಗಳ ಕಾಲದಲ್ಲಿ ನಾಟಕವು ಮುಗಿಯಬೇಕೆಂದು ಅವೃಣೆ ಮಾಡಿದರು. ನಾಟಕದ ಸೆಲಕೆಲವು ಭಾಗಗಳನ್ನು ಬಿಟ್ಟು ಬಿಡುವಂತೆ ಗೊತ್ತುಮಾಡಿದುದಾಯಿತು. ಒಂದು ಭಾಗವನ್ನೂ ಬಿಡದೆ ನಾಟಕವಾಡಿದರೇ ಸರಿಯಾಗಿ ಮೂರು ಘಂಟಿಗಳಿಗೇ ಮುಗಿಯುತ್ತಿದ್ದ ನಾಟಕ. ಹಾಗಿದ್ದೂ ಕೆಲಕೆಲವು ಭಾಗಗಳನ್ನು ಬಿಟ್ಟು ಆಡಿಯೂ ನಟರ ಉತ್ಸಾಹ ಮುಂತಾದ ಕಾರಣಾಂತರಗಳಿಂದ ನಾಟಕವು ಮುಗಿಯಲು ಮೂರೂವರೆ ಘಂಟಿಗಳಾದುವು. ಅಂದಿನಿಂದ ಮತ್ತೆ ಮಹಾಸ್ರಭುಗಳವರ ಸಂದರ್ಶನವಾದ ದಿನದವರೆಗೂ ನನಗುಂಟಾದ ಪಶ್ಚಾತ್ತಾಪ ಸಂತಾಪಗಳು ದುಸ್ಸಹವಾಗಿದ್ದುವು. ಮಹಾಪ್ರಭುಗಳವರು ಉನನ್ಯಾಸಕ್ಕೆ ಮತ್ತೆ ಕರೆಯಿಸಿದ ದಿನ ನಾನು "" ಮಹಾಸ್ವಾಮಿ! ಮುಖತೋರಿಸುವುದಕ್ಕೇ ನನಗೆ ನಾಚಿಕೆಯಾಗಿದೆ?”' ಎಂದು ಅರಿಕೆ ಮಾಡಿದೆ. ಮಹಾಸ್ವಾಮಿ ಯವರು ನಕ್ಕು, ""ಅಂಧಾ ನಾಚಿಕೆಯ 'ಕೆಲಸ ಏನು ಮಾಡಿಬಿಟ್ಟರಿ??? ಎಂದು ಕೇಳಿದರು. ನಾನು, "ಮಹಾಸ್ವಾಮಿ! ನಾಟಕ ಎರಡೂವರೆ xvi ಘಂಟಿಗೆ ಮುಗಿಯಲಿಲ್ಲ. ಪ್ರಭುಸನ್ನಿಧಿಯಲ್ಲಿ ನಾಟಕ ಪ್ರದರ್ಶನದ ಭಾಗ್ಯ ದೊರೆಯಿತೆಂದು ನಟರು ಮೈಮರೆತು ಹಾಗಾಯಿತು. ಕ್ಪಮಿಸಿ ಉದ್ದರಿಸಬೇಕು. ನಾಟಕವನ್ನು ಎರಡೂವರೆ ಘಂಟಿಗಳಿಗೆ ಮುಗಿಸಲಿಲ್ಲ ನಲ್ಲಾ ಎಂದು ನನಗೆ ಮನೋವ್ಯಥೆ?' ಎಂದು ಬಿನ್ಸೈ ಸಿದೆ. ಮಹಾಪ್ರಭು ಗಳವರು ಮಂದಸ್ಮಿತದಿಂದ, «ನಾಟಕ ಹೂಟ ಘಂಟಿಗಳಿಗೇ ಮುಗಿದುಹೋಯಿತಲ್ಲಾ, ಇನ್ನೊಂದು ಘಂಟಿಯವರೆಗಾದರೂ ನಡೆಯ ಲಿಲ್ಲವಲ್ಲಾ-- ಎಂದು ನಮಗೂ ಮನೋವ್ಯಥೆ?” ಎಂದು ಅಪ್ರಣೆ ಕೊಡಿಸಿದರು. ನಾನು, ""ಮಹಾಸ್ವಾಮಿಯವರು ಕ್ಪಮಾಮೂರ್ತಿ ಗಳಾದ ಪ್ರಜಾವತ್ಸಲರು. ನರಮಾನುಗ್ರಹ, ಪರಮಾನುಗ್ರಹ'' ಎಂದೆ; ಭಕ್ಕಿನಮ್ರನಾಗಿ ಕೈಮುಗಿದೆ. ಮಹಾಸ್ವಾ ಮಿಯವರು ತಮ ದೇ ಆದೊಂದು ಸರಳತೆಯಿಂದ, "ಹೀಗೇಕೆ ಮಾತನಾಡುತ್ತಿ (ರಿ? ಸಕು ನಿಮ್ಮಲ್ಲಿ ದಾಕ್ಸಿಣ್ಯದ ಭಯವೆ? ನಾವು ಎದ್ದುಹೋಗಿದ್ದರೆ ನೀವು ಅಡ್ಡಿ ಬರುತ್ತಿದ್ದಿರಾ? ನಾಟಕ ಬಹಳ ಸ್ವಾರಸ್ಯವಾಗಿದೆ. ಉಪನ್ಯಾಸ ಪ್ರಾರಂಭವಾಗಲಿ? ಎಂದು ಅಸ್ಪಣೆ ಕೊಡಿಸಿ ನಕ್ಕರು. ಮಹಾಪ್ರಭು ಗಳವರು ನನ್ನಲ್ಲಿ ಕೃವೆತೋರಿ ಆಡಿದ ಒಂದೊಂದು ಮಾತು ನೆನಸಿಗೆ ಬಂದಾಗಲೂ ದುಃಖವು ಉಕ್ಕಿಬರುತ್ತದೆ.. ಮಹಾನ್ರಭುಗಳವರು ಅವ್ಪಣೆಕೊಡಿಸಿದ ಇತರ ಹಲವು ಮಾತುಗಳು ಅವರಿಗೆ ನನ್ನಲ್ಲಿ ಎಷ್ಟು ವಿಶ್ವಾಸ ವಾತ್ಸಲ್ಯಗಳಿದ್ದುವೆಂಬುದನ್ನು ವ್ಯಕ್ತಗೊಳಿಸುವುವಾದರೂ ಅವುಗಳನ್ನೆಲ್ಲ ಇಲ್ಲಿ ಸೂಚಿಸುವುದಾದರೆ, ಔಚಿತ್ಯದ ಎಲ್ಲೆಯನ್ನು ದಾಟ ಯೇನೆಂಬ ಶಂಕೆಯ ದೆಸೆಯಿಂದ ಅವುಗಳನ್ನು ಸೂಚಿಸಲಾರದವನಾಗಿ ದ್ವೇನೆ. ನಾನು ಬರೆದಿರುವ "" ತೆನಾಲಿ ರಾಮಕೃಷ್ಣ” ಎಂಬ ನಾಟಕವೂ ಆಳಿದ ಮಹಾಸ್ತ್ವಾಮಿಯವರ ಸಮ್ಮುಖದಲ್ಲಿ ಪ್ರದರ್ಶಿತವಾಗಿ ಅವರ ಆದರಕ್ಕೆ ಪಾತ್ರವಾಯಿತು. ಅಲ್ಪ ನಾದ ನನ್ನಲ್ಲಿ ಅವರು ತೋರಿಸಿದ ಕೃಪಾವಾತ್ಸಲ್ಯಗಳಿಗಾಗಿ ನಾನು ನಷ್ಟು ಮಟ್ಟನ ಭಕ್ತಿನಿಶ್ಚಾಸಗಳಿಂದಿ ದ್ದರೂ ಸಾಲದಾಗಿದೆ. ಆಳುವ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರನರು ನನ್ನಲ್ಲಿ ನಿಶೇಷವಾಗಿ ಕೃಪೆಯನ್ನೂ ವಾತ ಶೈ ಲ್ಯವನ್ನೂ ತೋರಿಸಿ ಅನುಗ್ರ ಹಿಸಿದ್ದಾರೆ. ಈ ಗ್ರಂಥವನ್ನು ಮಾಸಲು ಕಾಣಿಕೆಯಾಗಿ ಮಹಾಪ್ರಭುಗಳವರ ಮಹಾ ಸನ್ನಿಧಾನದಲ್ಲಿ ಸಮರ್ಪಿಸಲು ನಾನು ಅನುಮತಿಯನ್ನು ಬೇಡಿದೆ. ಮಹಾಸ್ವಾಮಿಯವರು ಅದಕ್ಕೆ ನನಗೆ ಅನುಮತಿಯನ್ನು ಕೊಟ್ಟು xvii ಪ್ರೋತ್ಸಾಹಿಸಿದ್ದಾರೆ. ಆಳಿದ ಮಹಾಸ್ವಾಮಿಯವರೂ, ದಿವಂಗತರಾದ ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರವರೂ ಜೀವಂತರಾಗಿದ್ದಾಗಲೇ ಈ ಗ್ರಂಥವನ್ನು ರಚಿಸುವ ಕೆಲಸವು ಮುಗಿಯದೆ ಹೋಯಿತಲ್ಲಾ-- ಎಂದು ವ್ಯಥೆಪಡುತ್ತಿರುವ ನನಗೆ, ಆಳುವ ಮಹಾ ಸ್ವಾಮಿಯವರಿಗೆ ಈ ಗ್ರಂಥವನ್ನು ಮಾಸಲು ಕಾಣಿಕೆಯಾಗಿ ಸಮರ್ಪಿಸು ವಂತೆ ಅಸ್ಪಣೆಯಾಗಿ ಮಹಾಪ್ರಭುಗಳವರ ಕೃಪಾವಲಂಬನದ ಸುಯೋಗ ಲಭಿಸಿತಲ್ಲಾ ಎಂಬುದೊಂದೇ ದೊಡ್ಡ ಸಮಾಧಾನ. ಈ ಗ್ರಂಥವನ್ನು ಮಹಾಪ್ರಭುಗಳವರಿಗೆ ಮಾಸಲು ಕಾಣಿಕೆಯಾಗಿ ಸಮರ್ಪಿಸುವುದಕ್ಕೆ ಅನುಮತಿಯು ಲಭಿಸಿ ನನ್ನ ಪ್ರಯತ್ನಕ್ಕೆ ಧನ್ಯತೆಯೊದಗಿತಲ್ಲಾ ಎಂಬುದು ನನ್ನ ಮನಸ್ಸಿನ ತೃಪ್ತಿ. ನನ್ನ ಇತರ ಗ್ರಂಥಗಳ ಪ್ರತಿಗಳನ್ನು ಮಹಾವ್ರಭುಗಳವರ ಮಹಾಸಕಸ್ಸಿಧಾನದಲ್ಲಿ ಒಪ್ಪಿಸಬೇಕೆಂಬ ನನ್ನ ಪ್ರಾರ್ಥನೆಯನ್ನು ಲಾಲಿಸಿ, ಆದರದಿಂದ ನನಗೆ ಸಂದರ್ಶನವನ್ನು ಕರುಣಿಸಿ, ಮಹಾಸ್ವಾಮಿಯವರು ವಿಶೇಷ ವಾತ್ಸಲ್ಯ ವಿಶ್ವಾಸಗಳನ್ನು ಸೂಚಿಸಿ ಕೃಪೆಮಾಡಿದರು. ಮಹಾವ್ರಭುಗಳವರ ಈ ಅನುಗ್ರಹಗಳಿಗಾಗಿ ನಾನು ಅತ್ಯಂತ ರಾಜಭಕ್ತಿ ವಿಶ್ವಾಸಗಳಿಂದ ನನ್ನ ಪ್ರೀತಿ ಕೃತಜ್ಞತೆ ಗಳನ್ನು ಸಮರ್ಪಿಸುವೆನು. ಈ ಗ್ರಂಥವನ್ನು ರಚಿಸಲು ನನಗೆ ಮೈಸೂರು ಸಂಸ್ಥಾನದ ದಿವಾನ್‌ ರವರಾದ ಅನಿಸಾನ್‌-ಉಲ್‌-ಮುಲ್ಫ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರಿಂದಲೂ, ಶ್ರೀಮ ನ್ಮಹಾರಾಜರವರ ಹುಜೂರು ಸೆಕ್ರೆಟರಿಯವರಾದ ರಾಜಸಭಾ ಭೂಷಣ ಓಟ. ತಂಬೂಚೆಟ್ಟ, ಓ.ಬಿ.ಇ. ಅವರಿಂದಲೂ, ರಾಜಮಂತ್ರವ್ರವೀಣ ದಿವಾನ್‌ ಬಹದ್ದೂರ್‌ ಪೂರ್ಣ ರಾಘಮವೇಂದ್ರರಾಯರವರಿಂದಲೂ, ರಾಜನೇವಾಸಕ್ತ ಎಂ. ರಾಮ ರಾಯರವರಿಂದಲೂ ಮತ್ತು ಸಿದ್ದಿಕ್‌-ಉಲ್‌-ಮುಲ್ಕ್‌ ಸಡೆಗ್‌ ಸಡ್‌ ಷಾ ಅವರಿಂದಲೂ ದೊರೆತಿರುವ ಪ್ರೋತ್ಸಾಹವು ಅಸ್ಟಿ ಸ್ಟಲ್ಲ. ಈ ಮಹನೀ ಯರುಗಳು ನನ್ನಲ್ಲಿ ಬಹಳ ನಿಶ್ವಾಸನನ್ನು ತೋರಿಸಿಯೂ ಅಮೂಲ್ಯ ವಾದ ಅನೇಕ ಸಂಗತಿಗಳನ್ನು ತಿಳಿಸಿಯೂ ಉಪಕಾರ ಮಾಡಿದ್ದಾರೆ. ಇದಕ್ಕಾಗಿ ಅವರೆಲ್ಲರಿಗೂ ನನ್ನ ಕೃತಜ್ಞ ತಾಪೂರ್ವಕವಾದ ವಂದನೆ ಗಳನ್ನು ಸಮರ್ಪಿಸುವೆನು. ಶ್ರೀಮನ್ಮ! ಇರಾಜರವರ ಹುಜೂರು ಸೆಕ್ರೆಟರಿ ಯವರಾದ ರಾಜಸಭಾಭೂಷಣ ಓಟ. ತಂಬೂಜಚಿಟ್ಟ, ಓಬಿ.ಇ. ಅವರು ಈ ಪುಸ್ತಕದಲ್ಲಿ ಮುದ್ರಣವಾಗಿರುವ ಅನೇಕ ಸಡಿಯಚ್ಚುಗಳಿಗಾಗಿ ಅರಮನೆಯಿಂದ ಭಾವಚಿತ್ರಗಳನ್ನು ಕೊಡಿಸಿ ಸಹಾಯ ಮಾಡಿದ್ದಾರೆ. xviii ಸರ್‌ ಮಿರ್ಜಾ ಇಸ್ಮಾಯಿಲ್‌ರವರ ಮತ್ತು ಶ್ರೀಮಾನ್‌ ತಂಬೂಚೆಟ್ಟ ಯವರ ಪ್ರೋತ್ಸಾಹ ಬಲವೂ, ಅಮೂಲ್ಯವಾದ ಸಲಹೆ ಸಹಾಯಗಳೂ ಲಭಿಸದೆಹೋಗಿದ್ದರೆ ನಾನು ಈ ಗ್ರಂಧವನ್ನು ಬರೆಯುವುದು ಸಾಧ್ಯವಿರು ತ್ಲಿರಲಿಲ್ಲ. ಸರ್‌ ಮಿರ್ಜಾ ಇಸ್ಮಾಯಿಲ್‌ರನರು ಅಮೋಘವಾದ ಮುನ್ನುಡಿಯನ್ನು ಬರೆದು ಉನಕರಿಸಿದ್ದಾರೆ; ಆ ಮುನ್ನುಡಿಯ ಭಾಗ್ಯ ವನ್ನು ನಡೆದುದರಿಂದ ನನ್ನ ಗ್ರಂಧದ ಬೆಲೆಯು ಬಹುವಾಗಿ ಹೆಚ್ಚಿದೆ; ಅವರ ಸ್ರೀತಿನಿಶ್ವಾಸಗಳಿಂದ ನನ್ನ ಉತ್ಸಾಹ ಸಂತೋಷಗಳು ವಿಶೇಷವಾಗಿ ಹೆಚ್ಚಿವೆ. ಅವರನ್ನು ಸೇವಿಸುವ ಸುಯೋಗವು ನನಗೆ ಲಭಿಸಿದಾಗಿ ನಿಂದಲೂ ಅವರು ನನ್ನಲ್ಲಿ ಅತ್ಯಂತ ಮಮತೆಯನ್ನು ತೋರಿಸಿ ಅಕ್ಕರೆ ಯಿಂದ ಕಂಡಿದ್ದಾರೆ. ಈ ಮಹನೀಯರಿಬ್ಬರೂ ನನ್ನಲ್ಲಿ ಇಷ್ಟು ವಿಶ್ವಾಸ ವನ್ನು ತೋರಿಸಿ ಸಹಾಯ ಮಾಡಿರುವುದನ್ನು ನನ್ನ ಜೀವನದ ದೊಡ್ಡ ದೊಂದು ಸುಯೋಗವೆಂದು ಭಾವಿಸಿದ್ದೇನೆ; ನಾನು ಅವರಿಬ್ಬರಿಗೂ ಮತ್ತೊಮ್ಮೆ ನನ್ನ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ನಹರ್ಫ ಸುತ್ತೇನೆ. ಗ್ರಂಥ ರಚನೆಗೆ ಅವಶ್ಯವಾಗಿದ್ದ ನಾನಾ ಸಂಗತಿಗಳನ್ನು ತಿಳಿಸು ವುದೇ ಮುಂತಾದ ರೀತಿಗಳಲ್ಲಿ ಇತರ ಮಹನೀಯರನೇಕರೂ ನನಗೆ ವಿಶ್ವಾಸದಿಂದ ಸಹಾಯ ಮಾಡಿದ್ದಾರೆ. ಅವರುಗಳ ಉಪಕಾರನನ್ನೂ ಸ್ಮರಿಸಿ ಅವರುಗಳಿಗೂ ನನ್ನ ಕೃತಜ್ಞ ತಾಪೂರ್ವಕವಾದ ನಂದನೆಗಳನ್ಹರ್ಸಿ ಸುವೆನು. ಅವರುಗಳು ಯಾರು ಯಾರೆಂದರೆ: ರಾಜಸೇವಾಸಕ್ತ ಎನ್‌. ಹಿರಿಯಣ್ಣ ಯ್ಯನವರು, ಶಸ್ತ್ರವೈದ್ಯ ಪ್ರವೀಣ ಡಾಕ್ಟರ್‌ ಎಸ್‌. ಸುಬ್ಬ ರಾಯರವರು, ಶ್ರೀ ಶ್ರೀವಾಸಾನಂದ ಸ್ವಾಮಿಯವರು, ರಾಜಸೇವಾಸಕ್ತ ಡಾಕ್ಟರ್‌ ಎನ್‌. ರಂಗಾಚಾರ್ಯರವರು, ಬ್ರಹ್ಮಶ್ರೀ ಗುರುಸೇವಾಪ್ರನೀಣ ನಂಜನಗೂಡು ಶ್ರೀಕಂಠಶಾಸ್ತ್ರಿಗಳು, ಬ್ರಹ್ಮಶ್ರೀ ಧರ್ಮಾಧಿಕಾರಿಗಳಾದ ನಿದ್ಯಾನಿಶಾರದ ಕುಣಿಗಲು ರಾಮಶಾಸ್ತ್ರಿಗಳು, ಬ್ರಹ್ಮಶ್ರೀ ಪಂಡಿತರತ್ನಂ ಕಾನಕಾನಹಳ್ಳಿ ನಾರಾಯಣಶಾಸ್ತ್ರಿಗಳು, ಬ್ರಹ್ಮಶ್ರೀ ಪೌರಾಣಿಕರತ್ನಂ ಹೊಳವನ್ನಹಳ್ಳಿ ಕೇಷಾಚಾರ್ಯಕನರು, ಬ್ರಹ್ಮಶ್ರೀ ತಿರುವಳ್ಳೂರು ಶ್ರೀನಿವಾಸ ರಾಘವಾಚಾರ್ಯರು, ರಾಜಸೇನಾಭೂಷಣ ಲೆಫ್ಟಿನೆಂಟ್‌ ಕರ್ನಲ್‌ ಎ. ವಿ. ಸುಬ್ರಹ್ಮಣ್ಯರಾಜ ಅರಸಿನವರು, ರಾಜನೇನಾತಿಲಕ ಲೆಫ್ಟಿನೆಂಟ್‌ ಕರ್ನಲ್‌ ಎಸ್‌. ಗೋಪಾಲರಾಯರು, ಶ್ರೀಮಾನ್‌ ಕೆ. ಬಸವರಾಜ ಅರಸಿನವರು, ಶ್ರೀಮಾನ್‌ ಡಿ. ಶ್ರೀಕಂಠ ಲಕ್ಷ್ಮೀಕಾಂತರಾಜ ಅರಸಿನನರು, ಶ್ರೀಮಾನ್‌ ಎಚ್‌. ಎಲ್‌. ದೇವರಾಜ ಅರಸಿನವರು, xix ಶ್ರೀಮಾನ್‌ ಎಂ. ಪಿ. ಸುಬ್ರಹ್ಮಣ್ಯರಾಜ ಅರಸಿನವರು, ಶ್ರೀಮಾನ್‌ ಎಚ್‌, ಮುದ್ದರಾಜ ಅರಸಿನವರು, ಶ್ರೀಮಾನ್‌ ಡಿ. ರಾಮಯ್ಯನವರು, ಶ್ರೀಮಾನ್‌ ಡಿ. ಎನ್‌. ನೀಲಕಂಠರಾಯರು, ಶ್ರೀಮಾನ್‌ ಎ. ವೆಂಕಟ ಸುಬ್ಬಯ್ಯನವರು, ಶ್ರೀಮಾನ್‌ ಸಿ. ವಿ. ಸುಬ್ರ ಹ್ಮಣ್ಯರಾಜ ಅರಸಿನವರು, ಶ್ರೀಮಾನ್‌ ಎಫ್‌. ಸಿ. ದೇವರಾಜ ಅರಸಿನವರು, ಮೇಜರ್‌ ಎಂ. ಸಿ. ಸುಬ್ಬರಾಜ ಅರಸಿನವರು, ಶ್ರೀಮಾನ್‌ ಎಚ್‌. ಸಿದ್ದರಾಜ ಅರಸಿನವರು, ಶ್ರೀಮಾನ್‌ ಎಂ. ಜಿ. ಮೈೇಕ್ರಿಯವರು, ಶ್ರೀಮಾನ್‌ ಎಸ್‌. ಗರಳಪುರಿ ಶಾಸ್ತ್ರಿಯವರು, ಶ್ರೀಮಾನ್‌ ನಿ. ಸುಬ್ರಹ್ಮಣ್ಯ ಐಯರನವರು, ಡಾಕ್ಟರ್‌ ಎಂ. ಎಚ್‌, ಕೃಷ್ಣ ಅವರು, ಶ್ರೀಮಾನ್‌ ಎ. ಸಿ. ಲಿಂಗರಾಜ ಅರಸಿ ನವರು, ಶ್ರೀಮಾನ್‌ ಎಚ್‌. ನಿರಂಜರಾಜ ಅರಸಿನವರು, ಶ್ರೀಮಾನ್‌ ಡಿ. ಸಿ. ನಂಜರಾಜ ಬಹದ್ದೂರ್‌ ಅವರು, ಶ್ರೀಮಾನ್‌ ಹುಮಾಯೂನ್‌ ಮಿರ್ಜಾ ಅವರು, ಶ್ರೀಮಾನ್‌ ಬ. ಸುಬ್ರಹ್ಮಣ್ಯರಾಜ ಅರಸಿನವರು, ಶ್ರೀಮಾನ್‌ ಟಿ. ರಾಮಯ್ಯನವರು, ಶ್ರೀಮಾನ್‌ ರಾವ್‌ ಬಹದ್ದೂರ್‌ ಎನ್‌. ಎಸ್‌. ನಂಜುಂಡಯ್ಯನವರು, ಶ್ರೀಮಾನ್‌ ಜಿ. ದೇವಾಜಿರಾಯರು, ಶ್ರೀಮಾನ್‌ ಓಟ. ಎಸ್‌. ಅಲೀಖಾನ್‌ರವರು, ಶ್ರೀಮಾನ್‌ ಟಿ. ಎಂ. ಜೀವಣ್ಣರಾಯರು, ಶ್ರೀಮಾನ್‌ ಸಿ. ನಂಜರಾಜ ಐಯೆಂಗಾರ್ಯರವರು, ಶ್ರೀಮಾನ್‌ ಪಿ. ಜಿ. ಸಚ್ಚಿದಾನಂದಂ ಪಿಳ್ಳೆಯವರು, ಶ್ರೀಮಾನ್‌ ಕೆ. ನರಸಿಂಹ ಐಯಂಗಾರ್ಯರವರು, ಶ್ರೀಮಾನ್‌ ಡಿ. ವೆಂಕಟನಂಜಪ್ಪ ನವರು, ಶ್ರೀಮಾನ್‌ ಟೆ ದೊರೆಸ್ವಾಮಿ ಐಯರವರು, ಶ್ರೀಮಾನ್‌ ಸಿ. ಆನಂದರಾಯರವರು, ಬ್ರಹ್ಮಶ್ರೀ ಪುರೋಹಿತ ನಂಜುಂಡಶಾಸ್ತ್ರಿಗಳವರು, ಬ್ರಹ್ಮಶ್ರೀ ಮಹಾ ವಿದ್ವಾನ್‌” ಸಾಹಿತ್ಯರತ್ನಂ ಗೋಪಾಲಕೃಷ್ಣ ಶಾಸ್ತ್ರಿ ಗಳವರು, ಬ್ರಹ್ಮಶ್ರೀ ಖುತ್ತಿಕ್‌ ರಾಮಾಶಾಸ್ತ್ರಿಗಳವರು, ಶ್ರೀಮಾನ್‌ ಕೆ. ಸುಬ್ಬರಾಯರು,ಶ್ರೀಮಾನ್‌ ಎನ್‌. ನರಸಿಂಹಮೂರ್ತಿಯವರು ಬ್ರಹ್ಮಶ್ರೀ ಮಹಾವಿದ್ವಾನ್‌ ಸಾಹಿತ್ಯರತ್ನಂ ಬೆಟ್ಟಿಹಲಸೂರು ವೆಂಕಟರಾಮಾ ಶಾಸ್ತ್ರಿಗಳು, ಬ್ರಹ್ಮಶ್ರೀ ಮಹಾನಿದ್ವಾನ್‌ ಪಂಡಿತರತ್ನಂ ಕಾಶಿಸುಬ್ರಹ್ಮಣ ಶಾಸ್ತ್ರಿಗಳು, ಬ್ರಹ್ಮಶ್ರೀ ಸೋಸಲೆ ಕೃಷ್ಣಸ್ವಾಮಿ ಶಾಸ್ತ್ರಿಗಳು, ಶ್ರೀಮಾನ್‌ ಎಸ್‌. ಗೋಪಾಲಸ್ವಾಮಿಯನರು,ಬ್ರಹೈಶ್ರೀ ವಿಶ್ವೇಶ್ವರಭಟ್ಟರು, ಗಾಯಕ ಶಿಖಾಮಣಿ ಎಲ್‌. ಮುತ್ತಯ್ಯ ಭಾಗವತರು, ವೈಣಿಕ ಪ್ರನೀಣ ವೆಂಕಟ ಗಿರಿಯಪ್ಪನವರು, ಶ್ರೀಮಾನ್‌ ಎಸ್‌. ರಾಮರಾಯರು, ಶ್ರೀಮಾನ್‌ ವೆಂಕಟನಾರಾಯಣರಾಯರು, ಶ್ರೀಮಾನ್‌ ಎಂ. ಎಸ್‌. ಸುಬ್ರಹ್ಮಣ್ಯ ಸ್ರ ಶಾಸ್ತ್ರಿಗಳವರು, ಶ್ರೀಮಾನ್‌ ಎಲ್‌. ರಾಜಾರಾಯರ್ಕು ಶ್ರೀಮತಿ XX ಪಂಡಿತಾ ಸುಂದರಮ್ಮನವರು ಮತ್ತು ಲೋಕಸೇವಾಪರಾಯಣೆ ಶ್ರೀಮತಿ ಕೆ.ಡಿ. ರುಕ್ಮಿಣಿಯಮ್ಮನವರು. ಶ್ರೀಮಾನ್‌ ಬೈರಣ್ಣನವರು, ಶ್ರೀಮಾನ್‌ ಗುರಿಕಾರ ಬಸವಲಿಂಗಯ್ಯನವರು ಮುಂತಾದ ಇತರ ಕೆಲವು ಮಂದಿ ಮಹಾಶಯರುಗಳಿಂದಲೂ ನನಗೆ ಸಹಾಯವಾಗಿದೆ. ಅವರಿಗೂ ಸಹ ನಾನು ಕೃತಜ್ಞನಾಗಿದ್ದೇನೆ. ದಿವಂಗತರುಗಳಾದ ರಾಜಕಾರ್ಯಪ್ರಸಕ್ತ ರಾವ್‌ ಬಹದ್ದೂರ್‌ ಎಂ. ಶಾಮರಾಯರು, ಲೆಫ್ಲಿನೆಂಟ್‌ ಕರ್ನಲ್‌ ಬಿ. ಪಿ. ಕೃಷ್ಣೇ ಅರಸಿನವರು, ಶ್ರೀಮಾನ್‌ ಪಿ. ಎಫ್‌. ಬೌರಿಂಗ್‌ರವರು, ಶ್ರೀಮಾನ್‌ ಪಿ. ಎಸ್‌. ಗೋನಿಂದರಾಯರು ಮತ್ತು ವೈಣಿಕ ಪ್ರವೀಣ ಸುಬ್ಬಣ್ಣನವರು, ಈ ಐದು ಮಂದಿ ಮಹನೀಯರಿಂದ ನನಗೆ ಆಗಿರುವ ಅಮೂಲ್ಯ ಸಹಾಯವನ್ನು ಸ್ಮರಿಸುವುದೂ ಕೂಡ ನನ್ನ ಅವಶ್ಯಕರ್ತವ್ಯವಾಗಿದೆ. ಅವರು ಐದು ಮಂದಿಗಳೂ ಸಹ ನನ್ನಲ್ಲಿ ಬಹಳ ನಿಶ್ವಾಸ ತೋರಿ ಬಹಳ ಸ್ವಾರಸ್ಯವಾದ ಅನೇಕ ಸಂಗತಿಗಳನ್ನು ತಿಳಿಸಿ ಉಪಕಾರ ಮಾಡಿದರು. ಈ ಗ್ರಂಥದಲ್ಲಿ ಉಪಯೋಗಿಸಿರುವ ಪಡಿಯಚ್ಚುಗಳಲ್ಲಿ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ಭಾವಚಿತ್ರಗಳ ಪಡಿಯಚ್ಚುಗಳು ದಿವಾನ್‌ರವರ ಕಚೇರಿಯಿಂದ ದೊರೆತುವು; ಪ್ರಧಮ ಸಚಿವರಾದ ರಾಜಮಂತ್ರ ಪ್ರವೀಣ ಎನ್‌. ಮಾಧವರಾಯರು ಮತ್ತು ದ್ವಿತೀಯ ಸಚಿವರಾದ ರಾಜಮಂತ್ರಪ್ರನೀಣ ಕೆ. ನಿ. ಅನಂತರಾಮನ್‌ರವರ ಭಾವ ಚಿತ್ರಗಳ ಪಡಿಯಚ್ಚುಗಳೂ, ಖೆಡ್ಚಾ ಆವರಣದ ವಡಿಯಚ್ಚೂ, ಕೃಷ್ಣರಾಜ ಸಾಗರ ಮತ್ತು “ ಬೃಂದಾವನ” ದೃಶ್ಯದ ಪಡಿಯಚ್ಚುಗಳೂ ಮತ್ತು ರಜತೋತ್ಸವದ ಸ್ಮಾರಕವಾದ ವೃತ್ತಿಶಿಕ್ಸಣಶಾಲೆಯ ಪಡಿಯಚ್ಚೂ, ಪಬ್ಲಿಸಿಟ ಆಫೀಸಿನವರಿಂದ ಮತ್ತು ಸರ್ಕಾರಿ ಮುದ್ರಣಶಾಲೆಯವರಿಂದ ದೊರೆತುವು; ಖೆಡ್ಡಾ ಕಾರ್ಯಕ್ರಮದ ಐದು ಸಡಿಯಚ್ಚುಗಳು ದಸರಾ ವಸ್ತುಪ್ರದರ್ಶನ ಸಮಿತಿಯ ಸೆಕ್ಟೆಟರಿಯವರಿಂದ ದೊರೆತುವು. ಈ ಉಪಕಾರಕ್ಕಾಗಿ ಸಂಬಂಧಪಟ್ಟಿ ಅಧಿಕಾರಿಗಳೆಲ್ಲರಿಗೂ ನನ್ನ ಕೃತಜ್ಞತಾ ಪೂರ್ವಕವಾದ ವಂದನೆಗಳನ್ನು ಸಮರ್ಪಿಸುವೆರನು. ಇತರ ಪಡಿಯಚ್ಚು ಗಳಲ್ಲಿ ಕೆಲವಕ್ಕೆ ಭಾವಚಿತ್ರಗಳು ಮೇಜರ್‌ ಎಂ.ಸಿ. ಸುಬ್ಬರಾಜ ಅರಸಿನವರಿಂದಲೂ, ಶ್ರೀಮಾನ್‌ ಓ. ಎಸ್‌. ಅಲೀಖಾನ್‌ರವರಿಂದಲೂ ಮತ್ತು ಶ್ರೀಮಾನ್‌ ಡಿ. ಎನ್‌. ನೀಲಕಂಠರಾಯರವರಿಂದಲೂ ದೊರೆತುವು; ಉಳಿದ ಸಡಿಯಚ್ಚುಗಳಿಗೆಲ್ಲ ಚಿತ್ರಗಳು ಅರಮನೆ ಅಧಿಕಾರಿ ಗಳಿಂದ ದೊಶಿತುವು. ಈ ಉಪಕಾರಕ್ಕಾಗಿ ಸಹ, ನಾನು ನನ್ನ ಕೃತಜ್ಞತಾ xxl ಸೂರ್ವಕನಾದ ನಂದನೆಗಳನ್ನು ಅವರೆಲ್ಲರಿಗೂ ಸಮರ್ಪಿಸ:ವೆನು. ಗ್ರಂಥವನ್ನು ಅಂದವಾಗಿ ಬೇಗ ಮುದ್ರಿಸಿಕೊಟ್ಟುದಕ್ಟಾಗಿ ಬೆಂಗಳೂರು ಸ್ರೆಸ್ಸಿನವರಿಗೂ ನನ್ನ ನಂದನೆಗಳು ಸಲ್ಲಬೇಕಾಗಿನೆ. ಈ ಗ್ರಂಧನನ್ಸು ರಚಿಸುವುದರ್ಲಿ ನಾನು ಮೈ ಸೂರು ಸಂಸ್ತಾ ನದ ಚರಿತ್ರೆ ಮುಂತಾದ ವಿಚಾರಗಳಿಗೆ ಸಂಬಂಧಸಟ್ಟಿ ಅನೇಕ ನೊಡ ಮೂಡ ಗ್ರಂಥಗಳನ್ನೂ. ಮಹ ಹಾವ್ರಥುಗಳವರ. ಯಾತ್ರಾದಿಗಳೇ ಬಟ್‌ ಕು ಕುರಿತು ಅರಮನೆಯ ಅಧಿಕಾರಿಗಳಿಂದ ಸರ್ಕಾರದಿಂದ aE ಹಜ್ಯಾರಳಿತ ಸಾಹಿತ್ಯ ನನೂ ಹನರುಗಳೂ ಸಸ ನು? ೪ ಬ Se ಜ್‌ ನಟ ನ್ನು ಕಟ್ಟೇ ಲ್ಲ. ನ ಆದಕಾರಣ ಣಿ ವ್ರ ಸ್ಯ 0 # ಶ್ರೇಷ್ಠ ರೀತಿಯಲ್ಲ ರಾಜ್ಯಾಡಳಿತವನ್ನು ನಿರ್ವಹಿಸಿದ Me ॥ ಗಳೇ ಮುಂತಾದ ನನ್ಟು ಭರತಖಂಡದ ಮತ್ತು ವಿದೇಶಗಳ ನುಹಾವ್ಯಕ್ತಿಗಳ ಜೀವನಚರಿತ್ರಗಳನ್ನೂ ಓದಿನೋಡಿ ಮೇಧಾವಿಗಳಾದ ನ್ನು ಬರೆದಿರುವ ರೀತಿಯನ್ತ್ನು ಮುನನಮಾಡಿ ನೋಡಿದ್ದೇನೆ. ಗ್ರಂಥ ರಚನೆಗೆ ಬೇಕಾದ ಸಾಹಿತ್ಯ ನನ್ನು ಅಣಿಮಾಡಿ ಕೊಳ್ಳುವ ನವಿತ್ರಕಾರ್ಯದಲ್ಲಿ ಸ್ವಲ್ಪವೂ ಕರ್ತವ್ಯಲೋಪ ಮಾಡದೆ ನನ್ನಿಂದ ನಾಧ್ಗನಿದ್ದ ಮಟ್ಟಿಗೂ ರಕ್ತಿಯಾಗಿ ಗ್ರಂಥ ರಚನೆಮಾಡಿದ್ದೇನೆ. ಈಗ ತೇ ಆ 6 ಅಮರರಾಗಿ ತಮ್ಮ ಧವಳ ಕೀರ್ತಿಯ ಬಳದಿಂಗಳಿನಲ್ಲಿ ನಿರಾಜಿಸು ತ್ತಿರುವ ಪೂಜ್ಯರಾದ ಫ್ರೀ ಮನ್ಮಹಾರಾಜ ಶಿ (ಮನಸಲಿ ಶ್ರೀ ಕೃಷ್ಣ ರಾಜೇಂದ್ರ ರ ಸನ್ನಿಧಿಯಲ್ಲಿ ನಾನು ಹೂತ್ರಿ ಸಿಟ್ಟ ರು ಈ ಸಣ್ಣ ಸೊಡರಿನ ನಂದಾದೀವನೇ ಅನರಿಗೆ ನಾನು ಭಕ್ತಿ £ ನಿಶ್ಚಾಸ ಸಗಳಿಂದ ಸಮರ್ಪಿಸಿರುವ ಚರಮ ಸೇನೆ. FS ಬೆಂಗಳೂರು | ತಾ| ೧೮-೪-೧೯೪೧ ಸಿ. ತೆ. ನೆಂಕಟರಾಮಯ್ಯ ಭಿ ಣಿ dl ನಿಷಯ ಅಧ್ಯಾಯ ೧. ಅವತರಣಿಕೆ ೨. ಬಾಲ್ಕ ಜು ಸತ Ok ಸಿತೃವಿಯೋಗ ೪. ರೀಜೆಂಟಿರವರ ನೇಮಕ ೫. ೧೧. ೧೨. ೧೩. ೧೪. ೧೫, ವಿದ್ಯಾಭ್ಯಾಸ ಒನ್ಸೆಲೆ ರಾಜ್ಯಭಾರಸೂತ್ರ ಸ್ವೀಕಾರ ಮುಹೋತ್ಸವ ರಜತೋತ್ಸನದ ವರೆಗೆ ರಜತೋತ್ಸನದಿಂದೀಚಿನ ರಾಜ್ಯಭಾರ ಮೃಗಯಾ ನಿಹಾರ ಕಲಾಭಿಮಾನ ಧರ್ಮಾಭಿಮಾನ ಈಚಿನ ಸಂಗತಿಗಳು ಸದ್ಗುಣ ಪ್ರಶಂಸೆ ಆಳುನ ಮಹಾಸ್ವಾಮಿಯನರು ೬೫ ೭೧ ೧೪೫ ೧೮೯ ೨೨೧ ೨೯೧ ೩೪೧ ರ್ನ ೪೨೯ ೪೬೭ ೫೧೭ ೫೭೬೩ ಮೊದಲನೆಯ ಅಧ್ಯಾಯ ಅವತರಣಿಕೆ ಓಂ ಭದ್ರಂ ಕರ್ಣೀಭಿಶ್ಛಣಂಯಾಮ ದೇವಾಃ ಭದ್ರಂ ಪಶ್ಶೇಮಾಕ್ರಭಿರ್ಯಜತ್ರಾಃ ಸ್ಟಿರೈರಂಗೈಸು ಸ್ಚವಾಂಸಸ್ತನೂಭಿ ರ್ವಶೇನು ದೇವಹಿತಂ ಯದಾಯುಃ ॥ ನನು ಎ ನ್ನ್ನ ಳಿದ ಮಹಾಸ್ರಭುಗಳವರಾದ ಶ್ರೀಮನ್ನಾಲ್ವಡಿ ಶ್ರೀ ಕೃಷ್ಣ ರಾಜೇಂದ್ರ ಜ್ರ ಮಹೋನ್ನತರಾಗಿ ಬಾಳಿದ ಸಾತ್ವಿಕ ಶ್ರೇಷ್ಠರು... ಮಾನವ ಜೀವನದ ಅಮರ ಜ್ಯೋತಿಗಳೆಂದು ಒಟ್ಟು ಪ್ರಪಂಚದಲ್ಲೇ ಪ್ರಸಿದ್ಧರಾಗಿರುವ ಮಹಾನುಭಾವರ ಪಜಿಯಲ್ಲಿ ವಿರಾಜಿಸಲು ಅವರಿಗೂ ಪೂರ್ಣಾರ್ಹತೆಯುಂಟು. ಒಟ್ಟು ಪ್ರಪಂಚ € ಪ್ರಖ್ಯಾತರಾದ ಮಹನೀಯರನೇಕರು ಅವರನ್ನು ಕೊಂಡಾಡಿ ದ್ದಾರೆ; ಅವರ ಅಕಾಲ ಮರಣದಿಂದ ಭರತಖಂಡಕ್ಕೆ ಮಾತ್ರವೇ ಅಲ್ಲದೆ ಒಟ್ಟು ಪ್ರಪಂಚಕ್ಕೇ ನಷ್ಟ ವಾಯಿತೆಂದು ನಿಷಾದಿಸಿದ್ದಾ ರೆ. ಜಗದ್ವಂದ್ಯ ನ ಮಹಾಪುರುಷರ ಗುಂಪಿಗೆ ಸೇರಿದ ಅನೇಕ ಮಂದಿ ಭಾರತೀಯರು ಅವರನ್ನು ಆದರ್ಶ ಪ್ರಭುಗಳೆಂದು ಶ್ಲಾಘಿಸಿ, ಅವರು ರಾಜ್ಯಭಾರ ಮಾಡುತ್ತಿ ದ್ಹಾಗ್ಸೆ ಮೈಸೂರು ಸಂಸ್ಥಾ ನಕ್ಕೆ ಬಂದು ನೋಡಿ, ನಮ್ಮ ಸೆಂಸಾ ನವನ್ನು ವಿಧ ವಿಧವಾಗಿ ಕೊಂಡಾಡಿದ್ದಾ ರೆ ಮಹಾ ಪ್ರಭು ಗಳವರು ಕಾಲಾಧೀನರಾದುದಕ್ಕಾಗಿ ಮನಃ ಪೂರ್ವಕವಾದ ಸಂತಾಪ ಸೂ ಸೂಚಿಸಿದ್ದಾರೆ. ಲಾರ್ಡ್‌ ಸ್ಯಾಮ್ಯುಯೆಲ್‌ ಎಂಬ ಮಹಾಶಯರು ದಿವಾನ್‌ರವರಿಗೆ ಬರೆದ ಪತ್ರದಲ್ಲಿ, "ಶ್ರಿ (ಮನ್ಸ: ಹಾರಾಜರವರು ಮೃ ತ ಪಟ್ಟ ರೆಂಬ ವಾರ್ತೆಯನ್ನು ತ ಅವರಲ್ಲಿ ಮೆಚ್ಚಿ ಕೆಯೂ ಚಾ ಇದ್ದ. ಈ ದೇಶದವರನೇಕರು ವಿಶೇಷವಾಗಿ ದುಃಖಸ ಸುತ ದ್ದೆ (ವೆ. ಅವರ ಪರಿಚಯ ಲಾಭದ ೬.೩. ಸಡೆದಿದ್ದವರ ದುಃಖವಂತೂ ಇನ್ನೂ ಹೆಚ್ಚು. ತಮ್ಮ ಪದವಿಯಿಂದ ಹ ದೊರೆತ ಅವಕಾಶಗಳನ್ನು ಅನರಸ್ಟು ಮಟ್ಟ ಚ ಜಿ ಆಗಲಿ ಅಥವಾ ಅವರಷ್ಟುಮಟ್ಟಿಗೆ ಚಿನ್ನಾ ನನ “ಗರ ಉಪಯೋಗಿಸಿಕೊಂಡ ಅಥವಾ ಅವರಷ್ಟು ಮಟ್ಟಿಗೆ ೨ ಅಳಿದ ಮಹಾಸ್ವಾಮಿಯವರು ಅಷ್ಟು ಅಧಿಕಸಂಖ್ಯೆಯ ಪ್ರಜಾವರ್ಗಕ್ಕೆ ಅಷ್ಟು ಮಹತ್ತರ ಪ್ರಯೋಜನೆ ಗಳನ್ನುಂಟುಮಾಡಿ ಉಪಕಾರಮಾಡಿದ ಪ್ರಭುಗಳು ನಮ್ಮ ಕಾಲದಲ್ಲಾಗಲಿ ಇತಿಹಾಸ ಪ್ರಸಿದ್ಧವಾದ ಹಿಂದಿನ ಕಾಲದಲ್ಲಾಗಲಿ ತೀರವಿರಳ'' ಎಂದು. ಸೂಚಿಸಿ ಶ್ಲಾಭಿಸಿದ್ದಾರೆ. ಹಿಂದೆ ಭರತಖಂಡದಲ್ಲಿ ಮೇಜರ್‌ ಜನರಲ್‌ ಎಂಬ ದೊಡ್ಡ ಸೈನ್ಯಾಧಿಕಾರದಲ್ಲಿದ್ದ ಶ್ರೀಮಾನ್‌ ಎ. ಎಂ. ಮಿಲ್ಸ್‌ ಎಂಬ. ಮಹಾಶಯರು ಮಹಾಪ್ರಭುಗಳವರ ಮರಣ ವಾರ್ತೆಯನ್ನು ಕೇಳಿ ತಮ್ಮ ಸಂತಾಸವನ್ನು ಸೂಚಿಸಿ ಬರೆದ ಪತ್ರದಲ್ಲಿ, “... - ನಾನು ನನ್ನ ಹುದ್ದೆಯ ಸಂಬಂಧದಲ್ಲಿ ಮೈ ಸೂರು ಸಂಸ್ಥಾನಕ್ಕೆ ಬಂದಾಗಲೆಲ್ಲ ಅವರ ಗಾಂಭೀರ್ಯ ಕರುಣೆಗಳನ್ನೂ ಅವರ ಸುಸ್ವಭಾವವನ್ನೂ ಕಂಡು ಆಶ್ಚರ್ಯಚಕಿತನಾಗುತ್ತಿದ್ದೆ. ಅವರು ಪೂರ್ತಿಯಾಗಿ ಅಪರಂಜಿಯಂತಿ ದ್ದರು. ಅವರ ಮರಣದಿಂದ ಸಾಮಾನ್ಯವಾಗಿ ಒಟ್ಟು ಪ್ರಪಂಚಕ್ಕೂ, ವಿಶೇಷವಾಗಿ ಬ್ರಿಟಿಷ್‌ ಚಕ್ರಾಧಿಸತ್ಯಕ್ಕೂ, ದೊಡ್ಡ ನಷ್ಟವುಂಟಾಗಿದೆ?? ಎಂದು ತಿಳಿಸಿದ್ದಾರೆ. ಆಳಿದ ಮಹಾಸ್ವಾಮಿಯವರು ಸಂಗೀತ ಸಾಹಿತ್ಯ ಕಲಾಕೋನಿದರಾಗಿ ಸಮಸ್ತ ರೀತಿಗಳಲ್ಲಿಯೂ ಸರಸ್ವತೀದೇವಿಗೆ ಸೇವೆ ಯನ್ನು ಸಲ್ಲಿಸುತ್ತ, ನಿರಂತರವೂ ತಮ್ಮ ಜ್ಞಾನ ಭಂಡಾರವನ್ನು ವೃದ್ಧಿ ಸಡಿಸಿಕೊಳ್ಳುತ್ತಿದ್ದವರು; ಕೃಪಾನ್ಸಿತರಾಗಿ ಪ್ರಾಣಿಮಾತ್ರದಲ್ಲಿ ದಯೆ ತೋರುತ್ತ, ಭಾರತೀಯ ಸಂಸ್ಕೃತಿಯ ಸಿರಿ ಬೀಡಿನಂತಿದ್ದವರು. ದೇಶ ವತ್ಸಲರಾಗಿ ಧರ್ಮದಿಂದ ರಾಜ್ಯಭಾರಮಾಡುತ್ತ, ಸಚ್ಚಾರಿತ್ರ ಮಹಿಮೆ ಯಿಂದ ಅಖಿಲ ರಾಜಮಂಡಲದಲ್ಲೇ ಅಗ್ಗಳೆಯರಾಗಿ ರಾಜರ್ಷಿಯೆಂಬ ಹೆಸರು ಸಾರ್ಥಕವಾಗುವಂತೆ ಹಿರಿಯ ಜೀವನವನ್ನು ನಡೆಯಿಸಿದವರು; ಭಾರತೀಯ ಸಂಸ್ಕೃತಿಯನ್ನುಳಿಸಿಕೊಂಡು ಅದರ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಶ್ರೇಷ್ಠವಾಗಿರುವುದನ್ನೆಲ್ಲ ಅನುಗೂಡಿಸಿ ಹೊಂದಿಸಿ ದೇಶೋನ್ನತಿ ಸಾಧನೆಗಾಗಿ ತಮ್ಮ ಜೀವನವನ್ನೇ ತೆಯ್ದವರು. ರಾಜ ಮಂಡಲಕ್ಕೇ ಒಂದು ಭೂಷಣವೆನಿಸಿ ರತ್ನಸಿಂಹಾಸನವನ್ನು ಬೆಳಗಿ, ಪ್ರಜೆಗಳನ್ನು ಮಕ್ಕಳಂತೆ ಕಾಪಾಡಿದವರು. ಜನ ಜೀವನದ ಯಾನ ಕ್ಲೇತ್ರದಲ್ಲಾಗಲಿ ಸಮಸ್ತ ಸಾಧನೆಗಳೂ. ಸಮಸ್ತ ಸಿದ್ಧಿಗಳೂ ಪರಿಸಮಾಪ್ರಿ ಹೊಂದುವುದು ವಿಶ್ವಪ್ರೇಮದಲ್ಲಿ ; ಪ್ರಾಣಿ ಮಾತ್ರದಲ್ಲಿ ದಯೆ ತೋರುವುದರಲ್ಲಿ. ಇದುವರೆಗೆ ಪ್ರಪಂಚದಲ್ಲಿ ಅವತರಿಸಿರುವ ಮಹಾನುಭಾವರ ಅಮರನಾಣಿಗಳೆಲ್ಲ ಸಾರಿರುವುದೂ ಸಹ. ಧರ್ಮವು ದಯಾಮೂಲವೆಂಬ ಅಮೋಘ ತತ್ತ್ವವನ್ನೇ. ಆದಿಕವಿ ವಾಲ್ಮೀಕಿ ಮಹರ್ಷಿಗಳ ಅದ್ಭುತವಾದ ಕವಿತಾ ಸಾಮಥಣ್ಯಕ್ಕೆಂತಲೂ ಅನತರಣಿಕೆ 2 ಹೆಚ್ಚಾ ಗಿ ನಮ್ಮ ಮನಸ್ಸನ್ನು ಸೆಳೆಯುವುದು ಅವರು ಕ್ರೌಂಚ ಪಕ್ಕಿ ಶಿಗಳಲ್ಲಿ ಅವ್ಯಾಜವಾಗಿ ತೋರಿಸಿದ ಅನುಕಂಪ. ಗೌತಮ ಬುದ ನನ್ನು ಭಕನ ಭಕತರ ಮಟ್ಟಕ್ಕೆ ಏರಿಸಿದ ಗುಣಗಳೆಂದರೆ ಆತನ 'ಅಸಾಧಾರಣ ಪ್ರಾಣಿ ದಯೆ ಮತ್ತು ಲೋಕ ಕಾರುಣ್ಯಗಳೇ. ಈ ದೃಷ್ಟಿಯಿಂದ ನೋಡಿದರೂ, ಆಳಿದ ಮಹಾಸ್ವಾಮಿಯವರು 'ಜನ ಜೀವನದ ಶಕಪುರುಷರೆನಿಸಿರುವವರ ಗುಂಪಿಗೇ ಸೇರುವಂತಹವರು; ನೆನೆದಾಗಲೆಲ್ಲ ನಿಸ ಓಯವಾಗುವಮಟ್ಟನ ಪ್ರಾಣಿದಯೆಯನ್ನು ತೋರಿಸು ತ್ಲಿದ್ದವರು. ಈಗ್ಗೆ ಹದಿನೈದು ವ ರಗಳ ಹಿಂದೆ, ಅವರು ಸಂಚಾರಾರ್ಥ ವಾಗಿ ಕೋಲಾರ ಡಿಸ್ಪಿಕ್ಕಿ ಗೆ ದಯಮಾಡಿದ್ದರು. ಬಾಗೇಪಲ್ಲಿಯ ಬಳಿಯಲ್ಲಿ (ಮೈಸೂರಿನಿಂದ ಬಂದಿದ್ದ) ಅರಮನೆಯ ""ಟಾಂಗಾ'' ಬಂಡಿಗೆ ಒಬ್ಬ ರೈತನ ಎತ್ತುಗಳನ್ನು ಹೂಡಿಸಿ ಸಮ್ಮುಖದ ಅಧಿಕಾರಿಗಳೊಡನೆಯೂ ಕೋಲಾರ ಡಿಸ್ಟ್ರಿಕ್ಟಿನ ಡೆಪ್ಕುಟಿಕನಾಷನರನರೊಡನೆಯೂ ಅದರಲ್ಲಿ ಕುಳಿತು ಪ್ರಯಾಣಮಾಡುತ್ತಿದ್ದರು. ಸ್ವಲ್ಪ ಹೊತ್ತಿಗೆ ಮಳೆಯು ಪ್ರಾರಂಭವಾಗಿ ಬಂಡಿಯ ಮುಂಭಾಗದಲ್ಲಿ ಕುಳಿತಿದ್ದ ಮಹಾಸ್ವಾಮಿಯವರ ಮುಖಕ್ಕೂ ಮೈಗೂ ಮಳೆಯ ಹನಿಗಳು ಬೀರಲುಪಕ್ರಮಿಸಿದುವು. ಅವರು, ಕೈಯಲ್ಲಿ ಛತ್ರಿಯಿದ್ದರೂ ಅದನ್ನು ತೆರೆಯಲಿಲ್ಲ. ಡೆಪ್ಕಟಿಕನಾಾಷನರವರು ತಮ್ಮ ಛತ್ರಿಯನ್ನು ಕೈಯಲ್ಲಿ ಹಿಡಿದು, “ಮಳೆಯ ರಭಸ ಜೋರಾಗಿದೆ. ನೆನೆದರೆ ದೇಹಾಲಸ್ಯವಾದೀತು. ಛತ್ರಿಯನ್ನು ತೆರೆದು ಒಪ್ಪಿಸಲೆ??? ಎಂದರು. ಮಹಾಸ್ವಾಮಿಯವರು ಕೊಂಚ ನಕ್ಕು, "" ನಮ್ಮಕ್ಕೆಯಲ್ಲಿಯೂ ಛತ್ರಿಯಿದೆ. ಮಳೆಯಲ್ಲಿ ನೆನೆದು ದೇಹಾಲಸ್ಯವಾದರೆ ನಮಗೆ ಮೂರು ನಾಲ್ಕು ದಿನಗಳಲ್ಲಿ ಗುಣವಾದೀತು. ಆದರೆ ಛತ್ರಿಯನ್ನು ತೆರೆದಾಗ್ಸೆ ಎತ್ತುಗಳು ಬೆದರಿ ಜಾರಿಬಿದ್ದು ಕಾಲು ಮುರಿದುಕೊಂಡರೆ, ಆ ಬಡ ಪ್ರಾಣಿಗಳು ಯಾವಜ್ಜೀನವೂ ಕಷ್ಟ ಪಡಬೇಕಾಗುತ್ತದೆ?” ಎಂದು ಅಪ್ಪಣೆ ಕೊಡಿಸಿದರು. ಅವರು ಒಮ್ಮೆ ಒಂದು ತಾಲ್ಲೂಕು ಕಸಜಿಗೆ ಸಿ ದ್ಹಾಗ್ಗೆ ಊರಿನ ಹೊರಭಾಗದಲ್ಲಿದ್ದ ಹಣ್ಣುಮುದುಕಿಯಾದ ಬಡವೆ ಯೊಬ್ಬಳ ಗುಡಿಸಿಲಿನ ಮೇಲಿನ ಹಂಜರವು ಮುರಿದುಹೋಗಿದ್ದುದನ್ನೂ, ಮುಪ್ಪಿನಿಂದ ಕುಗ್ಗಿದ್ದ ಅವಳು ಆ ಮುರುಕು ಗುಡಿಸಿಲಿನ ಬಾಗಿಲಿನಲ್ಲಿ ನಿಂತಿದ್ದುದನ್ನೂ ಪರಿಶೀಲಿಸಿದ್ದರು. ಅಂದು ರಾತ್ರಿ ಮಳೆಬಂದಾಗ ಅವರು ಆ ವೃ ದ್ದೆ ಯ ಸ್ತಿ ತಿಯು ಬ್‌ ಯೋಚಿಸಿ ಬಿಡಾರದಿಂದ ಸಟ್ರಾ ಗ ರ್ಸ್‌ ಬಂಗಲೆಯ ಬಿಡಾರದಿಂದ) ಅಂಗ ರಕ್ಬಕರೊಡನೆ ಕೆಸ ಸರನ್ನೂ. ತುಳಿದುಕೊಂಡು ಸಾ ಸಾಮಾನ್ಯರಂತೆ ಆ ಕುಟೀರದ ೪ ಆಳಿದ ಮಹಾಸ್ವಾವಿಯವರು ಬಳಿಗೆ ದಯಮಾಡಿದರು. ಅಂದು ಕೂಲಿಯು ದೊರೆಯದೆ ಬೆಳಗಿನಿಂದ ಊಟವಿಲ್ಲದೆ ಸೋರುವ ಗುಡಿಸಿಲಿನಲ್ಲಿ ಸಂಕಟಪಡುತ್ತಿದ್ದ ಆ ಮುದುಕಿ ಯನ್ನು ಹೊರಕ್ಕೆ ಕರೆಯಿಸಿ ಆಕೆಗೆ ಹಣ್ಣುಗಳನ್ನೂ ಹಣವನ್ನೂ ಕೊಡಿಸಿ ಬಿಡಾರಕ್ಕೆ ಚಿತ್ತೈಸಿದರು. ಮಹಾಸ್ವಾಮಿಯವರು ಕರುಣಿಸಿದುದು, ಆ ವೃದ್ಧೆಯ ಕಷ್ಟಕಾರ್ಪಣ್ಯಗಳೆಲ್ಲ ಪರಿಹಾರವಾಗಲು ತಕ್ಕಷ್ಟು ಧನ, ಅವರು ಗೋಪ್ಯವಾಗಿ ನೆರವೇರಿಸಿದ ಧರ್ಮಕಾರ್ಯದ ವಿಚಾರವು ಪುಷ್ಪದ ಪರಿಮಳದಂತೆ ಹರಡಿ ಪ್ರಜೆಗಳಿಗೆ ಸಂತಸವನ್ನುಂಟುಮಾಡಿತು. ಉಪಕೃತೆ ಯಾದ ವೃದ್ಧೆ ಯ ಆನಂದಕ್ಕಂತೂ ಪಾರವೇ ಇರಲಿಲ್ಲ. ಅದೇ ಊರಿನ ಅನೇಕ ಮಂದಿ ಧನಿಕರಿಗೆ ಕೂಡ ಪ್ರವೃತ್ತಿ ಹುಟ್ಟದೆಹೋಗಿದ್ದ ಸರಮೋಪ ಕಾರವನ್ನು ಮಾಡಿದ ಪುಣ್ಯವು ಮಹಾಪ್ರಭುಗಳದಾಯಿತು. ಮಹಾಸ್ವಾಮಿ. ಯವರ ಪ್ರಜಾವಾತ್ಸಲ್ಯವು ಅಪಾರವಾದುದು. ಪ್ರಭುಗಳವರು ಕೈಲಾಸ ಯಾತ್ರೆಗೆ ದಯಮಾಡಿದ್ದಾಗ್ಗೆ ಸರಮ ಪವಿತ್ರವಾದ ಮಾನಸ ಸರೋವರದಲ್ಲಿ ಸ್ನಾನಮಾಡಿದ ಕಾಲದಲ್ಲಿ ನಡೆದ ಘಟನೆಯು ಎಂತಹವರ ಮನಸ್ಸನ್ನೂ ಮುಗ್ಧಗೊಳಿಸುವಂತಿದೆ; ದೇಶೋನ್ನತಿಸಾಧನೆಗಾಗಿ ತಮ್ಮ ಜೀವನವನ್ನೇ ಮಾಸಲಾಗಿ ಸಮರ್ಪಿಸಿ ಶ್ರದ್ಧೆಯಿಂದ ಶ್ರಮಿಸುತ್ತಿದ್ದ ಮಹಾಸ್ವಾಮಿಯವರು ತಮಗಾಗಲಿ ಅಥವಾ ತಮ್ಮ ಕುಟುಂಬನರ್ಗದ ವರಿಗಾಗಲಿ ಪುಣ್ಯವು ಲಭಿಸಲೆಂದು ಕೋರಿ ಸಂಕಲ್ಪಮಾಡುವುದಕ್ಕಿಂತ ಮೊದಲು, ತಮ್ಮ ಪ್ರಜೆಗಳಿಗೆ ಸಮಸ್ತ ಸನ್ಮಂಗಳಗಳೂ ಆ ತೀರ್ಥೋದಕ ಸ್ನಾನದ ಪುಣ್ಯವೂ ಲಭಿಸಲೆಂದು ಸಂಕಲ್ಪಮಾಡಿ ಸ್ನಾನಮಾಡಿದರು. ಆಗ್ಗೆ, ನಿಶ್ಚಲವಾದ ಪ್ರಜಾವಾತ್ಸಲ್ಯದಿಂದ ಕೂಡಿ ತೀರ್ಥೋದಕದಲ್ಲಿ ಅಂಜಲಿಬದ್ಧರಾಗಿ ನಿಂತು, “ ಈಗ ನಮಗೆ ಲಭ್ಯವಾಗಿರುವ ಈ ಪನಿತ್ರ ತಮವಾದ ಮಾನಸಸರೋವರ ಸ್ನಾನದ ಫಲವನ್ನು ನಮ್ಮ ಅತ್ಯಂತ ಪ್ರೀತಿಪಾತ್ರರಾದ ರಾಷ್ಟ್ರದ ಸಮಸ್ತ್ರಜನಗಳೂ ಪಡೆಯಲಿ!” ಎಂದು ಹಾರೈಸಿ ಅನೇಕ ಸಲ ಮುಳುಗುಹಾಕಿ ಸ್ನಾನಮಾಡಿದರು. ಈಗ್ಗೆ ಏಳೆಂಟು ವರ್ಷಗಳ ಹಿಂದೆ, ಅವರು ಗೇರುಸೊಪ್ಪೆ ಜಲಪಾತವನ್ನು ನೋಡಲು ದಯಮಾಡಿದ್ದಾಗ್ಗೆ, "" ಇಲ್ಲಿಯ ನೋಟವು ಅದ್ಭುತವಾಗಿದೆ. ರಮ್ಯವಾದ ಈ ಕಾನನ ಪ್ರದೇಶವನ್ನೂ ಈ ಜಲಪಾತದ ಸೌಂದರ್ಯ ವನ್ನೂ ನಮ್ಮ ಪ್ರಜೆಗಳಲ್ಲಿ ಬಡವರಾದನರೂ ನೋಡಿ ಹರ್ಷಿಸಬೇಡನೆ? ಅವರು ಇಲ್ಲಿಗೆ ಬಂದರೆ "ಟ್ರ್ಯಾವೆಲರ್ಸ' ಬಂಗಲೆಯಲ್ಲಿ ಇಳಿದುಕೊಂಡು ಹಣವನ್ನು. ಕೊಡಲು ಅವರಿಗೆ ಸಾಧ್ಯವೆ? ಉಚಿತವಾಗಿ ಅವರಿಗೆ ಇಲ್ಲಿ ಸ್ಥಳವಸತಿ ದೊರೆಯುವ ಸೌಕರ್ಯವನ್ನು ಕಲ್ಪಿಸಬೇಕು” ಎಂದು ಅಪ್ಪಣೆ RC ಳಾ ಕೊಡಿಸಿದರು. -ಆ ತರುವಾಯ ಅಲ್ಲಿ ಅತಿ ಶೀಘ್ರವಾಗಿ ಧರ್ಮಶಾಲೆಯು ನಿರ್ಮಿತವಾಯಿತು. ಮಹಾಪ್ರಭುಗಳವರು ಸತ್ಯ ಪ್ರೇಮ, ಧಾರ್ಮಿಕ ಮನೋವೃತ್ತಿ, ಸಾತ್ವಿಕ ಪ್ರವೃತ್ತಿ, ಭಕ್ತಿ ಸರಾಯಣತೆ, ಪ್ರಜಾವಾತ್ಸಲ್ಯ, ಔದಾರ್ಯ, ಭೂತದಯೆ- ಮುಂತಾದ ಸದ್ಗುಣಗಳನ್ನು ಬಾಲ್ಯ «ನಿರೀಕ್ಷೆಗಿಂತ ದಿಂದಲೂ ಅಮೋಘ ರೀತಿಯಲ್ಲಿ ವೃದ್ಧಿಪಡಿಸಿ ನಾಲ್ಕಾಣೆ ಕೊಂಡು ಅನುಷ್ಠಾನದಲ್ಲಿಟ್ಟುಕೊಂಡಿದ್ದರು. ಅಲ್ಲದೆ ಮೇಲಾಗಿ? ಈ ಗುಣಗಳು ಎಷ್ಟುಮಟ್ಟಗೆ ಪರಿಸ್ಫುಟವಾಗಿರ ಬಹುದೆಂದು ನಾವು ಸಿರೀಕ್ಷಿಸಬಹುದೋ, ಅಷ್ಟ ಕೈಂತಲೂ ಅಧಿಕತರವಾಗಿ ವೃದ್ಧಿ ಹೊಂದಿದ್ದುವು. ಮಹಾಸ್ವಾಮಿಯವರ ವಿದ್ಯಾಗುರುಗಳೂ, ಪ್ರೌಢನಿದ್ವಾಂಸರೂ, ಮೇಧಾನಿಗಳೂ ಆದ ಸರ್‌ ಎಸ್‌, ಎಂ. ಫ್ರೇಸರವರು ಮೈಸೂರು ಸಂಸ್ಥಾನದಿಂದ ಹೊರಟು ಹೋದಾಗ್ಗೆ ಪೈವೇಟ್‌ ಸೆಕ್ರೆಟಿಂಯವರಾಗಿದ್ದ ಶ್ರೀಮಾನ್‌ ಇವ್ಯಾನ್‌ ಮೆಕಾನಿಕಿಯವರೊಡನೆ "ಸಮಯ ಸನ್ಸಿವೇಶಗಳಾವುವೇ ಒದಗಿದರೂ ಅವುಗಳಲ್ಲಿ ಯುಕ್ತವೆನಿಸುವ ನಿರೀಕ್ಷೆಗಿಂತ ನಾಲ್ಕಾಣೆ ಮೇಲಾಗಿ ಶ್ರೀಮನ್‌ ಮಹಾರಾಜರವರು ವರ್ತಿಸುವರೆಂಬ ಭರನಸೆಯನ್ನಿಡಬಹುದು'” ಎಂದು* ತಿಳಿಸಿದರು. ಅದಕ್ಕೆ ಅನೇಕ ನಿದರ್ಶನಗಳನ್ನು ತಾವು ಕಂಡುದಾಗಿಯೂ ಶ್ರೀಮಾನ್‌ ಇವ್ಯಾನ್‌ ಮೆಕಾನಿಕಿಯವರು ಸೂಚಿಸಿದ್ದಾರೆ. ಸರ್‌ ಎಸ್‌.ಎಂ. ಫ್ರೇನರವರು ಬಹುಕಾಲ ಮಹಾಸ್ತ್ವಾಮಿಯವರ ಸ್ವಭಾವವನ್ನು ಪರಿಶೀಲಿ: ಸಿದ್ದರು. ಆ ಮಹಾಶಯರಿಗೂ ಮಹಾಸ್ವಾಮಿಯವರ ಸ್ವಭಾವದ ವಿಷಯ ವಾಗಿ ನಿಷ್ಕೃಷ್ಟ ಜ್ಞಾನವೇ ಲಭಿಸಲಿಲ್ಲವಂತೆ. ಅವರೇ ಇದನ್ನೊಪ್ಪಿಕೊಂಡು ily ಶ್ರೀಮನ್ಮಹಾರಾಜರನರೇನೋ ನನ್ನ ಸ್ವಭಾವವನ್ನು ಬಹು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದರೆ ಮಹಾಸ್ವಾಮಿಯವರ ಸ್ವಭಾವವನ್ನರಿತು ಕೊಳ್ಳುವುದು ನನಗೆ ಸಾಧ್ಯವೇ ಆಗಿಲ್ಲ'' ಎಂದು ನುಡಿದರು. ಮಹಾಸ್ತಾಮಿಯವರಲ್ಲಿ ಬಾಲ್ಯದಿಂದಲೂ ಸಹ “ನಿರೀಕ್ಷೆಗಿಂತ ನಾಲ್ಕಾಣೆ ಮೇಲಾಗಿ?” ವರ್ತಿಸುವ ಸ್ವಭಾವವೇ ಕಂಡುಬಂದು ವಯಸ್ಸಾದವರೂ ವಿಸ್ಮಿತರಾಗುತ್ತಿದ್ದರು : ಅವರು ಶೀಲಶುದ್ಧಿಯನ್ನುಎಷ್ಟು ಅಮೂಲ್ಯನೆಂದು * “His parting assurance to me was that in any contin ೧೦೫ His Highnesss could be trusted to go ‘fcur annas better’ than could be reasonably expected, an assurance that was to be most amply fulfilled.” — Sir Evan Maconochie, K.C.I.E.,C.S.I. t+“ Hp Highness has understood me very w:ll. But 7 have not been able to understand His Highness at all,” pS ಆಳಿದ ಮಹಾಸ್ವಾಮಿಯವರು ಆಗಲೇ ಭಾವಿಸಿದ್ದರು! ಅವರಿಗಾಗಿ ಏರ್ಪಡಿಸಿದ್ದ "ರಾಯಲ್‌ ಸ್ಕೂಲ್‌? ಬ ಪಾಕಶಾಲೆಯಲ್ಲಿ ವ್ಯಾಸಂಗಮಾಡುತ್ತಿ ದ್ಲಾಗ್ಗೆ ಉಪಾಧ್ಯಾಯರು ಶೈಗೆ ಉತ್ತರ ಹೇಳದೆ ತಪ್ಪಿದ ವಿದ್ಯಾರ್ಥಿಯ ಸ್ಥಾನದಲ್ಲಿ ಹದಕ್ಕೆ ಸ್ಯ ಹೇಳಿದವರನ್ನು ಕುಳ್ಳಿ ಕೆ ಮೇಲಕ್ಕೆ ಹಾಕುತ ದ್ದು ದು ಆಗಿನ ಪದ್ಧತಿ, ತಮ್ಮ ಸಹಪಾಠಿಗಳಲ್ಲಾರಾದರೂ ಸುಳ್ಳ ನ್ನು ಹೇಳಿದ್ದರೆ ಅ ಅನ್ಯಾಯವಾಗಿ ಕೋಪಿಸಿಕೊಂಡಿದ್ದರೆ a ಅದಕ್ಕಾಗಿ ಪಶ್ಚಾತ್ತಾಪಪಟ್ಟು ಅಪರಾಧವಾಯಿತೆಂದು ಹೇಳುವವರೆಗೂ ಅವರು ತ 3 ಸ ಳವೂ we ಅಪನಿತ್ರವಾಗಿರುತ್ತಿದ್ದಿ ತೆಂಬುದು ಮಹಾಸ್ವಾಮಿ ಯವರ ಭಾವನೆ. ಅಂತಹ ಸಹಪಾಠಿಗಳಾರಾದರೂ ಉತ್ತರ ಹೇಳದೆ ಹೋದ ಪ್ರಶ್ನೆಗೆ ತಾವು ಉತ್ತರ ಹೇಳಿ ಆತನ ಸ್ಥಾನದಲ್ಲಿ ತಾವು ಕುಳಿತು ಕೊಳ್ಳ ರೇಟಿ ಅವರು ಜೇಬಿನಲ್ಲಿ ಸದ್ಧವಾಗಿಟ್ಟುಕೊಂಡಿರುತ್ತಿದ್ದ ಒದ್ದೆ ಬಾತ ಸ್ಪಂಜನ್ನು ಸರಕ್ಕನೆ ತೆಗೆದು ಆಸ ಸ ಳದಷ್ಟು ಭಾಗವನ್ನು ಅದರಿಂದ ಉಜ್ಜಿ ಶುದ್ಧಿ ಮಾಡಿಕೊಂಡು ಅನಂತರವೇ "ಅಲಿ ಕುಳಿತು ಕೊಳ್ಳುತ್ತಿದ್ದರು. ಈ ಬಗೆಯೆ ವರ್ತನೆಯಿಂದ ಅವರ ಸಹಪಾಠಿಗಳು ತಮ್ಮ ನಡೆನುಡಿಗಳನ್ನು ತಿದ್ದಿಕೊಳ್ಳುವಂತಾಗುತ್ತಿದ್ದಿತು; ಆಗ ಮಹಾ ಸ್ವಾಮಿಯವರಿಗೆ ಇನ್ನೂ ಹತ್ತೇ ವರ್ಷ ವಯಸ್ಸು. ಸಹಪಾಠಿಗಳಾದ ಬಾಲಕರೊಡನೆ ನಿದ್ಯಾಭ್ಯಾಸವು ಪ್ರಾರಂಭವಾದ ದಿನ ನಡೆದ ಘಟನೆ ಯೊಂದಂತೂ ವಿಸ ಒಯಜನಕವಾಗಿದೆ. ಮಹಾಸ್ವಾಮಿಯವರಿಗೆಂದು ಉದ್ದೇಶಿಸಿದ್ದ ನೊಕಮಲಿನ ಮೆತ್ತೆಯ ಕುರ್ಚಿಯನ್ನೂ, ಉಳಿದ ಬಾಲಕರಿ ಗೆಂದು ಉದ್ದೇಶಿಸಿದ್ದ ಬೆಂಚುಗಳನ್ನೂ ಕಂಡು, ಮಹಾಸ್ವಾಮಿಯವರು ಆ ಕುರ್ಚಿಯ ಮೇಲೆ ಮಂಡಿಸಲೊಲ್ಲದೆ ಅದನ್ನು ತೆಗೆಯಿಸಿ ಇತರ ಬಾಲಕರಂತೆಯೇ ಬೆಂಚಿನಮೇಲೆ ಕುಳಿತುಕೊಂಡರು. ಚಾತುರ್ಯದಲ್ಲಿ ಕೂಡ ಇತರರು ನಿರೀಕ್ಲಿಸಬಹುದಾಗಿದ್ದುದ ಕೈಂತ ಅಧಿಕತರವಾದ ಮೇಲ್ಮೆಯನ್ನು ಮಹಾಸ್ವಾಮಿಯವರು ಬಾಲ್ಯ ವಯಸ್ಸಿನಲ್ಲೇ ಪಡೆದಿದ್ದರು. ನಿದ್ಯಾಭ್ಯಾಸಕಾಲದಲ್ಲಿ, ಶಾನುಭೋಗ ಪಟೇಲರು ಇಡಬೇಕಾದ ಲೆಕ್ಕಗಳಾವುವೆಂಬುದನ್ನು ಪರಿಶೀಲಿಸಿ ತಿಳಿದು ಕೊಳ್ಳಬೇಕಾಯಿತು. ಆಗ್ಗೆ ಮಹಾಸ್ವಾಮಿಯವರಲ್ಲಿಗೆ ಬರಮಾಡಿದ್ದ ಶಾನುಭೋಗರೂ ಸಟೀಲರೂ ಲೆಕ್ಕಗಳ ಪುಸ್ತಕಗಳನ್ನು ಒಂದೊಂದಾಗಿ ಒಪ್ಪಿಸಿ, ಕೊನೆಗೆ ಗ್ರಾಮದ ಜನನ ಮರಣಗಳ ಲೆಕ್ಕದ ಪುಸ್ತಕವನ್ನು ಒಪ್ಪಿಸಿದರು. ಮಹಾಸ್ವಾಮಿಯವರು ಅದರ ತು ತಿರುಗಿಸಿ ಸೋಡಿ ಅದನ್ನು ಮುಚ್ಚಿ ಪಹಣಿ ಲೆಕ್ಕದ ವಿಚಾರವನ್ನು ಪ್ರಸ್ತಾನಿಸಿದರು. ಅವತರಣಿಕೆ ೭ ಅನಂತರ ಸಟೇಲರನ್ನು ಕುರಿತು ಆತನಿಗೆಷ್ಟು ಮಂಡಿ ಮಕ್ಕಳೆಂದ್ಕೂ ಆ ಮಕ್ಕಳಿಗೆ ಕೊಡುತ್ತಿದ್ದ ಆಹಾರವೇನೆಂದೂ, ಮಕ್ಕಳ ವಯಸ್ಸು ಗಳೆಷ್ಟೆಂದೂ, ಮಕ್ಕಳ ಹೆಸರುಗಳೇನೆಂದೂ, ಕೇಳಿ ಉತ್ತರಪಡೆಯುತ್ತ ಬಂದರು. ಲೆಕ್ಕಗಳ ಪುಸ್ತಕಗಳನ್ನು ಪರಿಶೀಲಿಸುವುದನ್ನು ಬಿಟ್ಟು, ಹೀಗೆ ಅಪ್ರಕೃತವಾದ ಪ್ರಶ್ನೆಗಳನ್ನು ಕೇಳಿ ಅನವಶ್ಯವಾಗಿ ಕಾಲಹರಣ ಮಾಡು ತ್ತ್ವಿದ್ದರೆಂದು ವಿದ್ಯಾಗುರುಗಳು ಕೂಡ ಭಾವಿಸಿದರು. ಪಟೇಲರು ತಮ್ಮ ಕಿರಿಯ ಮಗುವಿಗೆ ಮೂರು ತಿಂಗಳಾಗಿದ್ದುದಾಗಿಯೂ, ಅದರ ಹಿಂದಿನ ಮಗುವಿಗೆ ಎರಡು ವರ್ಷ ವಯಸ್ಸಾಗಿದ್ದುದಾಗಿಯೂ ಶ್ರುತಪಡಿಸಿದರು. ಸಂಗಡಲೇ ಮಹಾಸ್ವಾಮಿಯವರು ಆ ಎರಡು ಮಕ್ಕಳ ಹುಟ್ಟಿದ ದಿನ ಗಳಾಪುವೆಂದು ಕೇಳಿ, “ ಅವಕ್ಕೆ ಹುಟ್ಟಿದ ಹಬ್ಬಗಳನ್ನು ಮಾಡುವಿರಾ''? ಎಂದರು. ಆ ಪ್ರಶ್ರೆಗಳ ಆಶಯವನ್ನರಿಯದೆ, ಪಟೀಲರು ಅವೆರಡು ಮಕ್ಕಳೂ ಹುಟ್ಟದ ದಿನಗಳನ್ನು ಸೂಚಿಸಿ, ಬಡವರಿಗೆ ತಕ್ಕಹಾಗೆ ಅವುಗಳ ಹುಟ್ಟದ ಹೆಬ್ಬಗಳು ನಡೆಯುತ್ತಿದ್ದುದಾಗಿ ಅರಿಕೆ ಮಾಡಿದರು. ಒಡನೆಯೇ ಮಹಾಸ್ವಾಮಿಯವರು ಜನನ ಮರಣಗಳ ಲೆಕ್ಟದ ಪುಸ್ತಕವನ್ನು ಮತ್ತೆ ಪರಿಶೀಲಿಸಿ, ""ನಿಮ್ಮ ಮಕ್ಕಳ ಜನನಗಳ ವಿಚಾರವನ್ನೇ ಇಲ್ಲಿ ಬರೆದಿಲ್ಲ. ತಮ್ಮ ಮಕ್ಕಳ ಜನನಗಳನ್ನೇ ಲೆಕ್ಕದ ಪುಸ್ತಕದಲ್ಲಿ ಬರೆದಿಡದವರು ಇತರರ ಮಕ್ಕಳ ಜನನಗಳನ್ನು ಸರಿಯಾಗಿ ಬರೆದಿಡುವ ಭರವಸೆಯುಂಟಿ?'? ಎಂದು ಅಪ್ಪಣೆಕೊಡಿಸಿದರು. ಮಹಾಸ್ವಾಮಿಯವರನ್ನು ಪ್ರತಿದಿನವೂ ನೋಡಿ ಪಾಠಹೇಳುತ್ತಿದ್ದೂ ಅವರ ಮನೋಗತವನ್ನು ನಿಷ್ಕೃಷ್ಟವಾಗಿ ಗೊತ್ತು ಮಾಡಿಕೊಳ್ಳುವುದು ಅಸಾಧ್ಯವಾಗಿದ್ದಿತೆಂಬ ತಮ್ಮ ಸಿದ್ಧಾಂತಕ್ಕೆ ಮತ್ತೊಂದು ನಿದರ್ಶನವು ದೊರೆಯಿತೆಂದು ಮಹಾಸ್ವಾಮಿಯವರ ವಿದ್ಯಾ ಗುರುಗಳಾದ ಸರ್‌. ಎಸ್‌. ಎಂ. ಫ್ರೇಷರನರೂ ವಿಸ್ಮಿತರಾದರು. ಮಾನವ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಲು ಪರಿಸ್ಫುಟಗೊಳಿಸಿ ಕೊಳ್ಳಬೇಕಾದುದು ಅವಶ್ಯಕವಾಗಿರುವ ಸದ್ಗುಣಗಳು ಮಹಾಸ್ವಾಮಿ ಯವರಲ್ಲಿ ಯುಕ್ತ ಪ್ರಮಾಣಗಳಲ್ಲಿ ಸಮ್ಮಿಳಿತ ಸಂಸ್ಕೃತಿ ಭಂಡಾರ ವಾಗಿ ನೆಲೆಗೊಂಡಿದ್ದುವು. ಪೌರ್ವಾತ್ಯ ಪಾಶ್ಚಾತ್ಯ ಸಂಸ್ಥೃತಿಗಳೆರಡರ ಉದಾತ್ತ ಲಕ್ಷಣಗಳೆಲ್ಲ ಸಾಮ ರಸ್ಯದಿಂದ ಮಹಾಸ್ವಾಮಿಯವರಲ್ಲಿ ಮೂರ್ತಿಭವಿಸಿದ್ದುವೆಂದು ಧಾರಾಳ ವಾಗಿ ಹೇಳಬಹುದು. ಪಾಶ್ಚಾತ್ಯ ದೇಶಗಳ ದೊಡ್ಡ ದೊಡ್ಡ ವಂಶಗಳಲ್ಲಿ ಹುಟ್ಟ ಸುಶಿಕ್ಸಿತರಾದವರಿಗೂ ಕೂಡ, ಸಭ್ಯವರ್ತನೆಯ ಶಿಷ್ಟಾಚಾರ ನಿಯಮಗಳ ಪಾಲನೆಯಲ್ಲಿ ಮಹಾಸ್ವಾಮಿಯವರನ್ನು ಮಾರಿಸುವುದು ಭ್ರ ಆಳಿದ ಮಹಾಸ್ವಾಮಿ ಯವರು ಅಸಾಧ್ಯವೆಂದೂ, ಮಹಾಸ್ವಾಮಿಯವರಷ್ಟು ಸುಸಂಸ್ಕೃತರನ್ನು ಕಾಣು ವುದೇ ವಿರಳವೆಂದೂ, ಪಾಶ್ಚಾತ್ಯ ದೇಶಗಳಲ್ಲಿ ಶ್ರೇಷ್ಠವರ್ಗದವರನೇಕರು ಶ್ಲಾಘಿಸಿದ್ದಾರೆ. ಶ್ರುತಿಸ್ಮೃತಿಗಳಲ್ಲಿ ನಿಧಾಯಕವಾಗಿರುವ ಸದಾಚಾರ ಗಳಲ್ಲಿ ಶ್ರೇಷ್ಠವಾಗಿರತಕ್ಕವುಗಳನ್ನೆಲ್ಲ ಅನುಷ್ಠಾನದಲ್ಲಿಟ್ಟುಕೊಂಡು ಸನಾತನ ಧರ್ಮಾವಲಂಬಿಗಳಾಗಿದ್ದ ಮಹಾಸ್ವಾಮಿಯವರು ಮನುಷ್ಯ ವರ್ಗಕ್ಕೇ ಭೂಷಣಪ್ರಾಯರಾಗಿದ್ದರೆಂದು ನಮ್ಮ ದೇಶದ ವೈದಿಕ ಶ್ರೇಷ್ಠರೆಲ್ಲರೂ ಕೊಂಡಾಡುತ್ತಿದ್ದರು. ಮಹಾಪ್ರಭುಗಳವರು ಪ್ರಜೆಗಳ ಶ್ರೇಯಸ್ಸೇ ತಮ್ಮ ಜೀವನ ಸರ್ವಸ್ವ ವೆಂಬ ಕ ಕೂಡಿ, ಮಾದರಿ ಸಂಸ್ಥಾ ನನೆಂಬ ಧವಳ ಕೀರ್ತಿಯ ಅಮೃ ತ ಲತೆಯು ಸೊಂಪಾಗಿ ಬೆಳೆಯುವಂತೆ "ಮಾಡಿ ಆನಂದಹಡುತ್ತಿ ಚ ಸಾಧ್ಯವಿರುವ ಸಮಸ್ತ ನಿಧಗಳಲ್ಲಿಯೂ ಅಭ್ಯುದಯವನ್ನು ಸಾಧಿಸುವ ಮಹತ್ತರ ಕಾರ್ಯ ಗಳನ್ನು ನೆರವೇರಿಸುವ "ಜ್ರಯತ್ನಗಳನ್ನು ಮುಂದುವರಿಸಲು ಸಂತತವೂ ಶ್ರಮಿಸುತ್ತಿದ್ದರು. ಮರಣವೇ ಸಂಭವಿಸಬಹುದಾದ ಅಪಾಯಕ್ಕೂ ಮೈಯೊಡ್ಡಿ ಪರೋಪಕಾರ ಮಾಡುವುದು ಮಹಾನುಭಾನರಾದ ಕೆಲವರಿಂದ ಮಾತ್ರವೇ ಸಾಧ್ಯ ಮಹಾಸ್ವಾಮಿಯವರು ಈ ಗುಣವನ್ನು ಮಹಾತ್ಯಾಗ ಪ್ರದರ್ಶಿಸಿ ಅನುಗ್ರಹಮಾಡಿದ ಕೆಲವು ಸನ್ನಿವೇಶ ಗಳನ್ನು ಸ ಸ್ಮರಿ ರಿಸಿಕೊಂಡರೆ ಅತ್ಯಾಶ್ಚ ರ್ಯವುಂಬಾಗು ವುದು. ಒಂದು ಸಲ, ಘಟ್ಟದ ಪ್ರದೇಶದಲ್ಲಿ ಮಹಾಸ್ವಾಮಿಯವರು ಪ್ರಯಾಣಮಾಡುತ್ತಿದ್ದರು. ೫5.) ಪಾರ್ಶ್ರಗಳಲ್ಲಿಯೂ ಮೇಲಿನಿಂದ ನೋಡಿದರೇ ತಲೆತಿರುಗುವಂತೆ ತೋರುತ್ತಿದ್ದಷ್ಟು ಆಳವಾದ ಕಡಿದಿನ ಶಮರಿಗಳುಳ್ಳ ಇಕ್ಕಟ್ಟಾದ ಸಂಚಾರಮಾರ್ಗ. ಎದುರು ಭಾಗದಿಂದ ಇಪ್ಪತ್ತೆರಡು ಭರ್ತಿ ಬಂಡಿಗಳು ಸಾಲಿಟ್ಟು ಸಾಗಿಬರುತ್ತಿವೆ. ಮಹಾ ಪ್ರಭುಗಳವರ ಮೋಟಾರು ಬಂಡಿಯ ಸದ್ದನ್ನು ಕೇಳಿ, ಬೆಳಕನ್ನು ಕಂಡು, ಎತ್ತುಗಳು ಬೆದರಿವೆ. ಮೋಟಾರು ಬಂಡಿಯ ಚಾಲಕನು ("" ಷಾಸರ್‌”) ಮೋಟಾರು ಬಂಡಿಯ ತುತ್ತೂರಿಯನ್ನು ಧ್ವನಿಗೈದು ಸನ್ನಿವೇಶವನ್ನು ಮತ್ತ ಷ್ಟು ಭೀಕರ ಮಾಡುತ್ತಿ ದ್ದಾ ನೆ. ಮುಂದೆ ಒದಗುವಂತಿದ್ದ ಅಪಾಯ ವನ್ನು ಮನಗಂಡು ಮಹಾಸ್ವಾ ಜಯಕು ಆತರ ಕೈಯನ್ನು ಹಿಡಿದು ಆತನು ಹಾಗೆ ಧ್ವನಿ ಮೂ ತಕಾಡತುಡ ಹೇಳಿ, ದೀಪವನ್ನಾರಿಸ ಬೇಕೆಂದೂ, ಮೋಟಾರು ಬಂಡಿಯು ಮಾರ್ಗದ ಜಿ ಹೋಗಿ ನಿಲ್ಲುವಂತೆ ಮಾಡಬೇಕೆಂದೂ, ತಾವು ಹೇಳಿದಲ್ಲದೆ ಒಬ್ಬರೂ ಮೋಟಾರು ಅನತರಣಿಕೆ ೯ ಬಂಡಿಯಿಂದ ಕೆಳಕ್ಕಿಳಿಯಕೂಡದೆಂದೂ ಕಟ್ಟಪ್ಪಣೆ ಮಾಡಿ ಅದು ನಿಲ್ಲುವ ಮೊದಲೇ ಮಿಂಚಿನ ವೇಗದಲ್ಲಿ ಇಳಿದು ಸರಕ್ಕನೆ ಓಡಿದ್ದಾರೆ. ಬೆದರಿದ ಎತ್ತುಗಳು ಬಂಡಿಯವನ ಅಂಕೆಗೆ ಸಗ್ಗದೆ ಎಡಪಾರ್ಶ್ವಕ್ಕೆ ಬಂಡಿ ಯನ್ನೆಳೆಯುತ್ತಿರುವಲ್ಲಿ ಬಂಡಿಯವನು " ಜೀವದಲ್ಲಿ ಜೀವವಿಲ್ಲದೆ? ಎತ್ತುಗಳು ಬಲಪಾರ್ಶ್ವಕ್ಕೆ ಬರುವಂತೆ ಹಗ್ಗಗಳನ್ನು ಸೆಳೆದುದೆಲ್ಲ ವಿಫಲ ವಾಗಿದ್ದರೂ ಮಹಾಸ್ವಾಮಿಯವರು ಮೂಕಿಯನ್ನು ಹಿಡಿದು ತಮ್ಮ ಬಲವನ್ನೆಲ್ಲ ಪ್ರಯೋಗಿಸಿ, ಬಂಡಿಯು ಕೆಳಕ್ಕುರುಳುತ್ತಿದ್ದ ಅಪಾಯ ವನ್ನು ತನ್ಪಿಸಿದ್ದಾರೆ; ಮೂಕಿಯನ್ನು ಹಿಡಿದು ತಮ್ಮ ಬಲವನ್ನೆಲ್ಲ ಪ್ರಯೋಗಿಸಿ ಬಂಡಿಯನ್ನು ಮುಂದಕ್ಕೆಳೆದುಕೊಂಡು ಬಂದು, ಮೋಟಾರು ಬಂಡಿಯು ಸಮಿಾಸವಾದಷ್ಟೂ ಎತ್ತುಗಳು ಬೆದರಿದುದನ್ನು ಕಂಡು, ಹಿಂದಿನ ಬಂಡಿಗಳನ್ನೆಲ್ಲ ನಿಲ್ಲಿಸಿ ಹಗ್ಗಗಳನ್ನು ತುಯ್ಚು ಬಿಗಿಹಿಡಿದಿರುವಂತೆ ಬಂಡಿಗಳವರಿಗೆ ಅಪ್ಪಣೆಮಾಡಿದ್ದಾರೆ. ತಾವು ಮೂಕಿಯನ್ನು ಹಿಡಿದಿದ್ದ ಮುಂದಿನ ಬಂಡಿಯ ಚಕ್ರವು ಮೋಟಾರು ಬಂಡಿಯ ಚಕ್ರದಿಂದ ಅತ್ಯಲ್ಪ ಧೂರದಲ್ಲಿ ಹೋಗುತ್ತಿರುವಲ್ಲಿ ಎತ್ತುಗಳು ಬೆದರಿ ಆಗಡುತನವನ್ನು ತೋರುತ್ತಿದ್ದೂ, ಮೊದಲನೆಯ ಬಂಡಿಯನ್ನು ತಕ್ಕಷ್ಟು ದೂರದವರೆಗೂ ಮೋಟಾರು ಬಂಡಿಯಿಂದಾಚೆಗೆ ಬಿಟ್ಟುಬಂದ, ಆಬಳಿಕ ಉಳಿದ ಇಪ್ಪತ್ತೊಂದು ಬಂಡಿಗಳಲ್ಲಿ ಪ್ರತಿಯೊಂದನ್ನೂ ಸುರಕ್ಷಿತವಾಗಿ ತಕ್ಕ ಸ್ಟಾನಕ್ಕೆ ತಂದು ಸೇರಿಸಿದರು. ಮಹಾಸ್ವಾಮಿಯವರು ಅಂದು ಎತ್ತುಗಳು ಬೆದರಿ ಎಡಕ್ಕೂ ಬಲಕ್ಕೂ ತುಯ್ದಾಗ ಮೂಕಿಯನ್ನು ಬಲಕ್ಕೂ ಎಡಕ್ಕೂ ತುಯ್ದು ತುಯ್ದುು ಬಿಗಿ ಹಿಡಿದು ಸಮತೆಯನ್ನುಂಟು ಮಾಡಿ ಅಪಾಯವನ್ನು ತಪ್ಪಿಸಿದರು. ಆಗ ಅವರ ಎರಡು ಅಂಗೈಗಳ ಚರ್ಮವೂ ಕಿತ್ತುಹೋಗಿ ಅಂಗೈಗಳು ರಕ್ತಮಯವಾದುವು. ಬಂಡಿಯ ವರು ಕೃತಜ್ಞತೆಯಿಂದ ಕೂಡಿ, *" ಯಾರೋ ಎಂತೋ ನಮ್ಮ ಪಾಲಿಗೆ ದೇವರಂತೆ ಬಂದು ಜೀವಾ ಉಳಿಸಿದ್ರಿ. ನೂರಾರು ಕಾಲ ತಣ್ಣಗೆ ಬಾಳ್ಕಿ ನಮ್ಮನ್ಸಾ !?' ಎಂದು ಹೇಳಿದ ಮಾತುಗಳನ್ನು ಕೇಳಿ, ಮಹಾಸ್ವಾಮಿ ಯವರು, “ಇನ್ನು ಮುಂದೆ, ಸಹಾಯಕ್ಕೆ ಜನರೇ ಇಲ್ಲದೆ ಈಗಿನಂತೆ ಬಂಡಿ ಹೊಡೆಯುವವರು ಮಾತ್ರವೇ ಪ್ರಯಾಣ ಮಾಡಬೇಡಿ? ಎಂದು ಬುದ್ಧಿ ಹೇಳಿ ಹರ್ಷದಿಂದ ಮೋಟಾರು ಬಂಡಿಗೆ ಬಂದು ಕುಳಿತು ಮುಂದೆ ಹೊರಟರು. ಮಹಾಸ್ವಾಮಿಯವರ ಜೊತೆಯಲ್ಲಿದ್ದವರೊಬ್ಬರು ಪ್ರಭುಗಳ ಅಪ್ಪಣೆಯ ನಿರ್ಬಂಧವಿನ್ಲದೆಹೋಗಿದ್ದರೆ, ತಾವೂ ಮೋಟಾರು ಬಂಡಿಯ ಚಾಲಕನೂ, ಸಹಾಯಕ್ಕೆ ಬರುತ್ತಿದ್ದುದಾಗಿ ಅರಿಕೆಮಾಡಿ ಭ್‌ ೧೦ ಆಳಿದ ಮಹಾಸ್ವಾಮಿಯನರು ಪೇಚಾಡಿದರು. ಮಹಾಸ್ವಾಮಿಯವರು ಮಂದಸ್ಮಿತದಿಂದ್ದ "ನಮ ಮಾತಾಸಿತೃಗಳು ಈ ದೇಹವನ್ನು ಪ್ರೀತಿಯಿಂದ ಬೆಳೆಯಿಸಿದಂತೆಯೇ ನಿಮ್ಮೆಲ್ಲರ ಮಾತಾಸಿತೃಗಳೂ ನಿಮ್ಮಿಬ್ಬರನ್ನೂ' ಪ್ರೀತಿಯಿಂದ ಬೆಳೆಯಿಸಿ ದ್ದಾರೆ. ಮರಣವೇ ಸಂಭವಿಸಿದರೂ ಸಂಭವಿಸುವಂತಿದ್ದ ಇಂದಿನ ಘಟ್ಟದಲ್ಲಿ ನಿಮ್ಮಲ್ಲಿ ಯಾರನ್ನೂ ಅಪಾಯಕ್ಕೆ ಗುರಿಮಾಡುವುದು ಉಚಿತ ವಲ್ಲವೆಂದು ತೋರಿತು” ಎಂದು ಅಪ್ಪಣೆ ಕೊಡಿಸಿದರು. ಈಗ್ಗೆ ಕೆಲವು ವರ್ಷಗಳ ಹಿಂದೆ ದುಷ್ಟ ಸಲಗವೊಂದು ಒಂಟಿಯಾಗಿ ಅಲೆದು ದಾಂಧಲೆಮಾಡುತ್ತ ಅನೇಕ ಜನರನ್ನು ಸಿಗಿದುಹಾಕಲಾರಂಭಿ ಸಿತು. ಕಾಡಿನಲ್ಲಾಗಲಿ, ಕಾಡಿನ ಮಧ್ಯದಲ್ಲಿದ್ದ ಸಂಚಾರ ಮಾರ್ಗ ಗಳಲ್ಲಾಗಲಿ, ಜನರು ಸುತ್ತಾಡುವುದು ಅಪಾಯಕರವಾಗಿ ಪರಿಣಮಿಸಿತು. ದೀಪವನ್ನು ಕಂಡರೆ ಆನೆಗಳಿಗೆ ಭಯ. ಹಾಗಿದ್ದೂ ಆ ಆನೆಯು ಮೋಟಾರು ಬಸ್ಸುಗಳ ಸದ್ದಿಗೂ ದೀಪಗಳಿಗೂ ಹೆದರದೆ ಆತಂಕಪಡಿಸಿ ಅಡ್ಡಿ ಮಾಡಲುಪಕ್ರಮಿಸಿತು. ಅದನ್ನು ಕೊಲ್ಲಲು ಪ್ರಯತ್ನಿಸಿದವ ರಾರಿಗೂ ಸಿಕ್ಕದೆ, ಅದು ಬಹು ಮಂದಿಗಳನ್ನು ಧ್ವಂಸಮಾಡಿ, ಕೊನೆಗೆ ಸೂರ್ಯ ರಶ್ಮಿಯೂ ಭೇದಿಸಲಾರದಂತಿದ್ದ ದಟ್ಟವಾದ ಕಾಡಿನೊಳಗೆ ಸೇರಿ, ಕಾಡುಕುರುಬರೇ ಮುಂತಾದವರನ್ನು ಸೀಳಿ ದಾಂಧಲೆ ಮಾಡತೊಡಗಿತು. ಆ ವಿಚಾರವನ್ನು ಕೇಳಿ ಪ್ರಜಾರಕ್ಷಣೆಗಾಗಿ ಮಹಾಪ್ರಭುಗಳವರು ತೀರ ಮಿತಸರಿನಾರದೊಡನೆ ಆ ಆನೆಯ ಬೇಟಿಗಾಗಿ ದಯಮಾಡಿದರು. ಅರಣ್ಯವೇ ತಾಯಿ ಮಡಿಲೆಂದು ಭಾವಿಸಿ ನಿರ್ಭಯದಿಂದ ಸಂಚರಿಸು ತ್ತಿದ್ದ ಸೋಲಿಗರು ಕೂಡ ಭಯವಿಹ್ವಲರಾಗಿ ತಲ್ಲಣಿಸುತ್ತಿದ್ದ ಭೀಕರ ಸನ್ನಿವೇಶವದು. ಕಾಡಾನೆಯು ಅರಣ್ಯದೊಳಗಿದ್ದ ಕಾಡು ಸೀಗೆಯ ದೊಡ್ಡ ಮೆಳೆಯೊಳಗೆ ಸೇರಿದ್ದಿತು. ಥೈರ್ಯಶಾಲಿಯಾದ ಸೋಲಿಗ ನೊಬ್ಬನು ನೆಲದಮೇಲೆ ಅಂಬೆಗಾಲಿಡುತ್ತ ಹೋಗಿ, ಮರೆಯಿಂದ ಇಣಿಕಿ ನೋಡಿ, ಬಹು ಪ್ರದೇಶವನ್ನಾವರಿಸಿದ್ದ ಕಾಡು ಸೀಗೆಯ ಮೆಳೆಯೊಳಗೆ ಸಲಗವು ನಿಂತಿದ್ದ ಸ್ಥಳವು ಗೋಚರವಾಗದೆ ಪರಿತಪಿಸಿ ಮತ್ತಷ್ಟು ಪರಿಶೀಲಿಸಿ ನೋಡಲು ಧೈರ್ಯ ಸಾಲದೆ ಹಿಂದಕ್ಕೆ ಬಂದನು. ಆ ವೇಳೆಗೆ ಪರಿವಾರದವರನ್ನು ಪಳಗಿದ ಆನೆಯಮೇಲೆ ತೊಟ್ಟಲಿನಲ್ಲಿಯೇ ಉಳಿಸಿ ಕೈಯಲ್ಲಿ ಬಂದೂಕವನ್ನು ಹಿಡಿದು ಕೆಳಕ್ಕಿಳಿದುಬಂದಿದ್ದ ಮಹಾಪ್ರಭುಗಳವರೊಡನೆ ಅನನು ಪಿಸು ಮಾತಿನಲ್ಲಿ ತನ್ನ ಪ್ರಯತ್ನವು ವ್ಯರ್ಥವಾದುದನ್ನು ಸೂಚಿಸಿದನು. ಅವರು ಕಾಲ ವಿಳಂಬಕ್ಕೆ ಲೇಶಮಾತ್ರವೂ ಅವಕಾಶವಿರಲಿಲ್ಲವೆಂದೂ, ಸಲಗವು ಒಂದುವೇಳೆ ನುಗ್ಗಿ ಅನತರಣಿಕೆ ೧೧ ಬಂದರೆ ಅಪಾಯವಾಗಬಹುದೆಂದೂ ನಿರ್ಧರಿಸಿ ಸಮಾಪದಲ್ಲಿದ್ದ ದೊಡ್ಡ ಮರವನ್ನೇರುವಂತೆ ಸಂಜ್ಞೆಯಿಂದಲೇ ಅವನಿಗೆ ಅಪ್ಪಣೆಮಾಡಿದರು. ಅವನು ಮರವನ್ನು ಹತ್ತಿ ಆನೆಗೂ ಸಿಕ್ಕದಷ್ಟು ಎತ್ತರದಲ್ಲಿ ಸುರಕ್ಷಿತವಾದ ಸ್ಥಳವನ್ನು ಸೇರಿದೊಡನೆಯೇ ರಭಸದಿಂದ ಸೀಗೆಯ ಮೆಳೆಯೊಳಕ್ಕೆ ನುಗ್ಗಿಯೇ ಬಿಟ್ಟರು. ಮರವನ್ನೇರಿದ್ದವನು ಕಾತರ ಸ್ವರದಿಂದ "ಮಾ ಸ್ವಾಮಿ! ಮಾ ಸ್ವಾಮಿ!” ಎಂದು ಚೀರಿದನು. ಪರಿವಾರದವರು ಪ್ರಭುಗಳ ಆಜ್ಞೆಯನ್ನು ಮಾರುವುದಕ್ಕಿಲ್ಲದೆ ಚಿತ್ರದ ಬೊಂಬೆಗಳಂತೆ ಸ್ತಬ್ಧರಾಗಿ ಪಳಗಿದ ಆನೆಯಮೇಲೆ ತೊಟ್ಟಿಲಿನಲ್ಲಿ ಕುಳಿತಿದ್ದರು. ಪ್ರಭು ವರ್ಯರು ಶೌರ್ಯ ಢೈರ್ಯಗಳ ಕೆಚ್ಚಿನಿಂದ ಮುಂಡೆ ನುಗ್ಗಿ, ಕಾಡು ಸೀಗೆಯ ಮೆಳೆಯ ಮುಳ್ಳುಗಳಿಂದ ಮೈ ಕೈ ತರೆದುಹೋಗಿ ರಕ್ತ ಬಂದುದನ್ನೇ ಗಮನಿಸದೆ ಗುರಿ ತಪ್ಪದಂತೆ ಗುಂಡನ್ನು ಹಾರಿಸಿ ಆ ಆನೆಯನ್ನು ಕೊಂದರು. ಒಂದು ಸಲ, ವೀಲಗಿರಿಗೆ ಚಿತ್ರೈಸಿದ್ದಾಗ್ಗೆ ಒಂದು ದಿನ ಪ್ರಾತಃಕಾಲ ಮಹಾಸ್ವಾಮಿಯವರು ಕುದುರೆಯನ್ನೇರಿ ದಯಮಾಡಿದರು. ನೀಲ ಗಿರಿಯ ಇಳಿಮೇಡಿನ ಪ್ರದೇಶಗಳಲ್ಲಿ ಕುದುರೆಯ ಸವಾರಿ ಮಾಡುವುದು ತೀರ ಅಪಾಯಕರ. ಆ ದಿನ ಕುದರೆ ಸವಾರಿಗೆ ಹೊರಟು ತೀರ ಕಡಿದಾದ ಪ್ರದೇಶದಲ್ಲಿ ಐರೋಪ್ಯರೊಬ್ಬರೂ ಅವರ ಕುದುರೆಯೂ ಕೆಳಕ್ಕುರುಳಿದ್ದುದನ್ನೊ ಆ ಐರೋಪ್ಯರು ಒಂದು ಪೊದೆಯಮೇಲೆ ಬಿದ್ದು ಮೂರ್ಛಿತರಾಗಿದ್ದುದನ್ನೂ ಅವರು ಕಂಡರು. ಒಡನೆಯೇ ಮಹಾಪ್ರಭು ಗಳವರು ಕುದುರೆಯಿಂದಿಳಿದು ಆ ಐರೋಪ್ಯರು ಬಿದ್ದಿದ್ದ ಪೊದೆಯ ಬಳಿಗೆ ಹೋಗಿ ಅವರನ್ನೂ ಹೊತ್ತುಕೊಂಡು ತೀರ ಕಡಿದಾಗಿದ್ದ ಆ ಪ್ರದೇಶದಿಂದ ಮೇಲಕ್ಕೆ ಹತ್ತಿ ಅವರನ್ನು ಸುರಕ್ಸಿತವಾದ ಸ್ಥಳಕ್ಕೆ ಮುಟ್ಟಿಸಿ ಚಿಕಿತ್ಸೆಗೆ ಏರ್ಪಾಡು ಮಾಡಿದರು. ಅಂದಿನ ಆ ಸಾಹಸವನ್ನು ಕಂಡವರೆಲ್ಲರೂ ಬೆರಗಾಗಿ, ಜೀವದಮೇಲೆ ಆಶೆಯಿದ್ದವರಾರೂ ಆ ಕೆಲಸಕ್ಕೆ ಕ್ಸ ಹಾಕುತ್ತಿರಲಿಲ್ಲವೆಂದು ಕೆಲವರೂ ಪರೋಪಕಾರದ ಉತ್ಸಾಹದಲ್ಲಿ ಮಹಾಸ್ವಾನಿಯವರಿಗೆ ಬಾಹ್ಯ ಪ್ರಪಂಚದ ಪರಿಜ್ಞಾನವೇ ಇಲ್ಲದೆ ಹೋಗಿ ಆ ಸಾಹಸಕಾರ್ಯವು ನಡೆದಿರಬೇಕೆಂದು ಕೆಲವರೂ, ಅಪಾರ ವಾದ ದೈವಭಕ್ತಿಯಿದ್ದುದರ ದೆಸೆಯಿಂದ ಮಾತ್ರವೇ ಆ ರೀತಿ ಮತ್ತೊಬ್ಬ ವ್ಯಕ್ತಿಯನ್ನು ಹೊತ್ತಿದ್ದೂ ಅಲ್ಲಿಂದ ಕೆಳಕ್ಕುರುಳದೆ ಮೇಲಕ್ಕೆ ಬಂದಿರ ಬೇಕೆಂದು ಕೆಲವರೂ ಮಾತನಾಡಿಕೊಂಡರು. ಬಹು ಮಂದಿ ಐರೋಪ್ಯರು ಕೂಡ, ಅಪರಿಚಿತರಾದ ವಿದೇಶೀಯ ಜನಾಂಗದ ೧5 ಆಳಿದ ಮಹಾಸ್ವಾಮಿಯ ನರು ವೃತ್ತಿಯ ಜೀವವನ್ನುಳಿಸುವ ಪ್ರಯತ್ನದಲ್ಲಿ ಆತ್ಮಾರ್ಸಣಕ್ಕೂ ಸಿದ್ಧರಾಗಿ ಪ್ರವರ್ತಿಸಿದ ಮಹಾಸ್ವಾಮಿಯವರು ಈ ಪ್ರಪಂಚಕ್ಕೇ ಭೂಷಣಪ್ರಾಯ ರಾದ ಮಹಾಪುರುಷರೆಂದು ಮುಂತಾಗಿ ಶ್ಲಾಘಿಸಿದರು. ಎಂತಹ ಅಪಾಯವೇ ಒದಗಿದರೂ ಸಮತೆ ತಪ್ಪದಂತೆ ಮನಸ್ಸನ್ನು ಸ್ವಾಧೀನದಲ್ಲಿಟ್ಟು ಕೊಂಡು ಸರೋಪಕಾರಾರ್ಥವಾಗಿ ಶ್ರಮಿಸುವಲ್ಲಿ ಪ್ರಾಣವನ್ನೆ € ತೃಣವಾಗಿ ಭಾವಿಸಿ ಸ ವರ್ತಿಸುತ್ತಿದ್ದರು, ನಮ್ಮನ್ನಾ ಳಿದ ಪ್ರಭುವರ್ಯರು. ೧೯೧೭ನೆಯ ಇಸ ಬಕೋಜಿ ಸಂಸ್ಥಾ ನದ ಯತಃ ಮಹಾರಾಜರವರು ಮೈ ಸೂರು ಸಂಸ್ಥಾ ನಕ್ಕೆ ದಯ ಮಾಡಿದ್ದಾಗ್ಗೆ ಚಾಮರಾಜನಗರ ತಾಲ್ಲೂಕಿನ ಬೂದಿ ಪಡಗದಲ್ಲಿ ಖೆಡ್ಡವು ನಡೆಯಿತು. ಅತಿಥಿಗಳಾದ ಗಾಯಕವಾಡ ಮಹಾರಾಜರೂ, ಮಹಾಪ್ರಭುಗಳವರೂ, ಬಹುಮಂದಿ ಮಹಿಳೆಯರೂ, ಮಹಾಶಯರೂ ತಂಡ ತೆಂಡಗಳಲ್ಲಿ "" ಗ್ಯಾಲರಿ??ಗಳಲ್ಲಿ ಕುಳಿತು ಪಳಗಿದ "ಕುಮ್ಮಿ? ಆನೆಗಳ ಸಹಾಯದಿಂದ ಕಾಡಾನೆಗಳ ಕಾಲುಗಳಿಗೂ ಕೊರಳಿಗೂ ಹಗ ಗಳನ್ನು ಕಟ್ಟುವ ವಿಧಾನವನ್ನೂ ಮಾವಟಿಗರ ಮತ್ತು ಇತರರ ಭ್ಸೈ ಯ ಕಾಶಲ್ಯಗಳನ್ನೂ ನೋಡಿ ನೋಡಿ ಹಿಗ್ಗು ತಿ ಶಿದ್ಧರು. ಆದರೆ ಅಷ್ಟ ರಲ್ಲಿ ಭಯಾನಕವಾದ ಸ ಸನ್ಸಿಮವೇಶವೊಂದು ಜಿಕಾತಾ, ಗಿ ಒದಗಿದ ಕಾರಣ ಎಲ್ಲರ ಮುಖಗಳಲ್ಲಿ ಮಿನುಗುತ್ತಿದ್ದ ಮುಗುಳು ನಗೆಯೂ ಮಾಯವಾಯಿತು. ಕಾಡಾನೆಗಳ ಹಿಂಡಿನಲ್ಲಿ ಅತ್ಯಂತ ಬಲಶಾಲಿ ಯಾಗಿದ್ದ ಸಲಗವು ರೋಷಾನೇಶದಿಂದ ಮೈಮರೆತು ಆವರಣದ ಅಡ್ಡ ತೊಲೆಗೆ "'ಕುಂಭಸ್ಟ ಳದಿಂದ ಢಿಕ್ಕಿ ಹೊಡೆದು ಅದನ್ನು ಸೊಂಡಿಲಿನಿಂದ ಹಡಿದು ಜಗ್ಗಿ ಸಲಾರಂಭಿಸಿತು. ಆನೆಗಳಿಗೆ ಹಗ್ಗ ನನ್ನು ಬಿಗಿಯುವ ಸ್ಥಳದ ಆವರಣಕ್ಕೆ ಮೂರು. ಮೂರು ವರಸೆಗಳಾಗಿ ದೊಡ್ಡ ದೊಡ್ಡ ತೊಲೆಗಳನ್ನೆೇ ಭೂಮಿಯೊಳಗೆ ನಾಲ್ಕು ಅಡಿಗಳ ಆಳಕ್ಕೆ ನಟ್ಟು ತೊಲೆಗಳನ್ನೇ ಅಡ್ಡಲಾಗಿ ಬಿಗಿದಿರುತ್ತಾರೆ; ಆವರಣವು ಬಹಳ ಎತ್ತರ ವಾಗಿರುತ್ತದೆ. ಹಾಗೆ ಕಲ್ಪಿತವಾಗಿದ್ದ ಬಲವಾದ ಆವರಣದ ಮೊದಲ ನೆಯ ವರಸೆಯ ಅಡ್ಡ ತೊಲೆಯೂ ಸಲಗದ ಹೊಡೆತಕ್ಕೆ ಅದುರಿ ಅಲ್ಲಾಡಿ ಹೋಯಿತು. ಅದು ಪದೇ ಪದೇ ಢಿಕ್ಕಿ ಹೊಡೆದ ರಭಸಕ್ಕೆ ಅವರಣದಲ್ಲಿ ತೊಲೆಗಳ ಕಟ್ಟುಗಳು ಕೆತ್ತು, ಮೊದಲನೆಯ ವರಸೆಯ ತೊಲೆಗಳ್ನು ನೆಲಕ್ಳುರುಳುವಂತಾದುವು. ಅವುಗಳನ್ನೂ ಉಳಿದ ಎರಡು ವರಸೆಗಳ ತೊಲೆಗಳನ್ನೂ ನೆಲಕ್ಕುರುಳಿಸಿ ಆವರಣದಿಂದ ಹೊರಬಿದ್ದು ಓಡ ಬೇಕೆಂಬುದು ಸಲಗದ ಪ್ರಯತ್ನ. ಆ ಮತ್ತಗಜವು, ತನ್ನ ಸ ಪ್ರಯತ್ನವು ಅವತರಣಿಳೆ ಏತಿ ಸ್ವಲ್ಪಮಟ್ಟಿಗೆ ಸಫಲವಾದ ಹುಚ್ಚು' ಹುಮ್ಮಸ್ಸಿನಲ್ಲಿ ದ್ವಿಗುಣಿತವಾದ ಉತ್ಸಾ ಹದೆಂದ ಮತ್ತೆ ಮತ್ತೆ ಢಿಕ್ಕಿ ಹೊಡೆಯುಕೊಡಗಿತು. ಪ್ರೇಕ್ಬಕ ರೆಲ್ಲರೂ ಭಯದಿಂದ ತಲ್ಲಣಿಸಿ ಆವರಣದ ಹಿಂದೆಯೇ ಮ ಕುಳಿತಿದ್ದ ಸ್ಥಳಗಳಿಂದ ಧುಮ್ಮಿಕ್ಕಿ ದಿಕೈಟ್ಟು ಮನಸ್ತಿಯಾಗಿ ಓಡಿ ಹೋದರು. ಅಂದಿನ ಭೀಕರ ದೃಶ್ಯವನ್ನು ನೋಡಿದವರೊಬ್ಬರು “" ಬಿರುಗಾಳಿಗೆ ಮಾವಿನ ಕಾಯಿಗಳು ತಪತಪನೆ ಉದುರುವಂತೆ ಎಲ್ಲಿದ್ದ ವರು ಅಲ್ಲಲ್ಲೇ ಎತ್ತರವನ್ನೂ ಪರಿಗಣಿಸದೆ ಗ್ಯಾಲರಿಯಿಂದ ಧುಮಕಿ? ಓಡಿಹೋದರೆಂದು ವರ್ಣಿಸಿ ಹೇಳಿದರು. ಆ ಮತ್ತಗಜವು ಆವರಣದಿಂದ ಪಾರಾಗಿ ಹೊರಗೆ ಬಂದೊಡನೆಯೇ ಅದರ ಕಣ್ಣಿಗೆ ಬಿದ್ದ ಸಮಸ್ತರಿಗೂ ವಿಪತ್ತು ಸಿದ್ಧ. ಅಂತಹ ಸನ್ನಿವೇಶದಲ್ಲಿ ಆಳಿದ ಮಹಾಸ್ವಾಮಿಯವರು ಅಸೀಮ ಧೈರ್ಯದಿಂದ ಮುಂದೆ ಬಂದು ಆನೆಯು ಢಿಕ್ಕಿ ಹೊಡೆಯುತ್ತಿದ್ದ ಸಳದ ಜ್ಯ ದಯಮಾಡಿದರು. “ ಗ್ಯಾಲರಿ? ಯ ಮೇಲೆಯೇ ಉಳಿದಿದ್ದ ಗಾಯಕವಾಡ ಮಹಾರಾಜರನರಿಗೂ, | ಒಬ್ಬಿಬ್ಬ ರು Ee ಸಹ ಅವರು ದೂರ ಸರಿದು ಉಪ ರಿಸಬೇಕಿನಿದು ಮಹಾಸ್ವಾಮಿಯವರು ಬಹು ವಿಧವಾಗಿ ೪೬. ಇಷ್ಟವಿಲ್ಲದೆ ಅವರುಗಳು ಹಿಂದೆ ನಿಂತರು. ಮಹಾಸ್ವಾಮಿಯವರು ತಮ್ಮ ಉತ್ಸಾಹ ವಾಣಿಗಳಿಂದ ಹುರಿದುಂಬಿಸಿದ ನೂರಾರು ಮಂದಿ ಕೆಲಸಗಾರರ್ಕೂ ಕೆಲವರು ಅರಣ್ಯ ಶಾಖಾಧಿಕಾರಿಗಳೂ ಪ್ರಭುಗಳೇ ಅಪಾಯಕ್ಕೆ ಎದೆಗೊಟ್ಟು ನಿಂತಿರುವಲ್ಲಿ ತಾವು ಓಡಿಹೋಗುವುದು ಅನುಚಿತವೆಂಬು ದನ್ನು ಮನಗಂಡು ತ ಬಾಟಾ ಕಾರ್ಯಾರಂಭಮಾಡಿದರು. ಅಂದು ಅತಿಥಿಗಳ ಪ್ರಾಣರಕ್ಸಣೆಯ ಪ್ರಯತ್ನದಲ್ಲಿ ಆನೆಗಳಿಗೆ ಮನುಷ್ಯರ ತಲೆಗಳನ್ನೊನ್ನಿ ಸಬೇಕಾಗಿ ಬಂದರೆ ಡಾ ತಮ್ಮ ತಲೆಯನ್ನೇ ಒಪ್ಪಿ ಸುವುದಾಗಿ ಮಹಾಸ್ವಾಮಿಯವರು ಅಪ್ಪಣೆ ಕೊಡಿಸಿದ ಮಾತು ಗಳನ್ನು ಕೇಳಿ ಅವರಲ್ಲಿ ಕೆಲವರು ಧಾರಾಕಾರವಾಗಿ ಕಣ್ಣೀರನ್ನು ಸುರಿಸಿದರು; ಅಮಿತವಾದ ಉತ್ಸಾಹದಿಂದ ಕೆಲಸಮಾಡಲುಪ ಕ್ರಮಿಸಿ ದರು. ಮಹಾಸ್ವಾಮಿಯವರು ಅಸೀಮ ಧೈರ್ಯದಿಂದ ಮೂಜಿ ನುಗ್ಗಿ ಒಂದು ಗಳುವನ್ನು ತೆಗೆದುಕೊಂಡು ಆವರಣದ ಬಳಿಗೆ ಹೋಗುವ ವೇಳೆಗೆ ಸಲಗವು ಆವರಣದ ಎರಡನೆಯ ವರಸೆಯ ತೊಲೆಗಳನ್ನೂ ನೆಲಕ್ಕುರುಳಿ ಸಿತು. ಅದು ಮೂರನೆಯ ವರಸೆಯ ಅಡ್ಡ ತೊಲೆಗಳನ್ನೂ ಭೇದಿಸಿಕೊಂಡು ಹೊರಬಿದ್ದರೆ ಗತಿಯೇನೆಂದು ಶಂಕಿಸಿ ಅವರು ತಮ್ಮ ಪ್ರಾಣಾಪಾಯ ವನ್ನೂ ತೃಣೀಕರಿಸಿ ಮುಂದೆ ಹೋಗಿ ತೊಲೆಯನ್ನು ಜಗ್ಗಿಸುತ್ತಿದ್ದ ೧೪ ಆಳಿದ ಮಹಾಸಾ ಿನೀಿಯವನರು ಆನೆಯ ಸೊಂಡಿಲಿನ ಕೊನೆಗೆ ಗಳುವಿನಿಂದ ಬಲವಾಗಿ ಹೊಡೆದರು. ಅಲ್ಲದೆ ಆವರಣದ ಹೊರಭಾಗದಲ್ಲಿ ಸಮಯಸ್ಸೂರ್ತಿಯಿಂದ ದೊಡ್ಡದಾಗಿ ಉರಿಯನ್ನೂ ಹಾಕಿಸಿದರು. ಆನೆಯು ನೋವಿನಿಂದ ಹೀಳಿಡುತ್ತ ಉರಿಯನ್ನು ಕಂಡು ಬೆದರಿ ಹಿಂದಕ್ಕೆ ಹೋಯಿತು. ಆವರಣದೊಳಗೆ ಪಳಗಿದ « ಕುಮ್ಕಿ'' ಆನೆಗಳ ಮೇಲೆ ಕುಳಿತಿದ್ದವರು ಚಾತುರ್ಯ ದಿಂದ ಮತ್ತೆ ಕಾರ್ಯಾರಂಭಮಾಡಿ “ಕುನ್ನಿ” ಆನೆಗಳಿಂದ ಅದನ್ನು ಸುತ್ತುಗಟ್ಟಿ ಕಾಲುಗಳಿಗೂ ಕೊರಳಿಗೂ ಹಗ್ಗಗಳನ್ನು ಬಿಗಿದು ಆದನ್ನು ಬಂಧಿಸಿದರು. ಬೆಟ್ಟದಂತೆ ಬಂದಿದ್ದ ನಿಸತ್ತು ಮಹಾಸ್ವಾಮಿಯವರ ಧೈರ್ಯ ಸ್ಫೂರ್ತಿಗಳ ಪ್ರಭಾವದಿಂದ ಮಂಜಿನಂತೆ ಕರಗಿಹೋಯಿತು. ರೋಷಪರವಶರಾದರೆ ಕೂಡ ಯುಕ್ತವೆನಿಸಬಹುದಾದ ಸನ್ನಿವೇಶ ಗಳಲ್ಲಿ ಸಹ ಮಹಾಪ್ರಭುಗಳವರು ಶಾಂತರಾಗಿದ್ದು, ಅಪಚಾರಮಾಡಿ "ರವರಲ್ಲಿ ಕೃಪೆತೋರಿಸುತ್ತಿದ್ದ ಮಹಾಪುರುಷರು. ಕ್ಸಮಾ ಸಮ ಒಮ್ಮೆ ಊಳಿಗದವನು (ಮುಖ ಮಜ್ಜ ನಕ್ಕೆ ದರ್ಶಿತ್ವಗಳು ನೀರನ್ನೂ ಬಪ್ಪಿ ಸುವ ಕಾಲದಲ್ಲಿ) ಬಿಸಿನೀರು ತುಂಬಿದ ದೊಡ್ಡ ಕ ಕ್ರ್ರಯನ್ನು ಮಹಾಪ್ರಭುಗಳವರ ಹೆಜ್ಜೆ ಯಮೇಲೆ ಎತ್ತಿಹಾಕಿದುದರಿಂದ ಬಹಳ ಬಾಥಿಯಾದುದನ್ನೂ ಸಹಿಸಿ ಕೊಂಡು ಅವರು ಶಾಂತರಾಗಿದ್ದುದು ಮಾತ್ರವೇ ಅಲ್ಲದೆ, ತನ್ನ ತಪ್ಪಿಗಾಗಿ ಗಡಗಡನೆ ನಡುಗುತ್ತ ನಿಂತಿದ್ದೆ ಆತನಿಗೆ ಸಮಾಧಾನ ಹೇಳಿ ಟು ವಸ್ಸಿತ್ತರು. ಇಂಗ್ಲಿಷ * ಭಾಷೆಯಲ್ಲಿರುವ "“"ಎನ್‌ಸೈ ಕ್ಲೋಸೀಡಿಯ ಬ್ರಿಟಾನಿಕ”? ಎಂಬ ಹೆಸರಿನ 218134 ಸೇರುವ ಚತು ಬಾ ಇಸವಿಯಲ್ಲಿ ಪ್ರಕಟವಾಗಿರುವ ಸಂಪುಟದಲ್ಲಿ ವಿಶ್ವಕೋಶದ ಮೈಸೂರು. ಸಂಸ್ಥಾ ನದ ವಿಚಾರವಾಗಿ ""ಭರತ ಶ್ಲಾಘನೆ ಖಂಡದಲ್ಲಿ ಅತ್ಯ ಂತ "ಹೆಚ್ಚ ಕೈನ ಪ್ರಗತಿಯನ್ನು ಸಾಧಿಸಿ ಜವ ತತ್ತಿ ರ ಹೆಸರಿಗೆ ನ್ಯಾಯವಾದ ಅರ್ಹತೆಯನ್ನು ಪಡೆದಿರುವ ಹಿಂದೂ ಸಂಸ್ಥಾನವಾದ ಮೈಸೂರು ಸಂಸ್ಥಾನ?' * ಎಂಬ ವರ್ಣನೆಯಿದೆ. ಉಜ್ಜ ವಲಿ 'ಜೇಶಾಭಿ ಮಾನದಿಂದ ಕೂಡಿ, ಪ್ರಜೆಗಳ ಶ್ರೇಯಸ್ಸೇ ತಮ್ಮ '್ರೇಯಸ್ಸೆ ಂದು ಬಗೆದು ರಾಜ್ಯಭಾರಮಾಡುತ್ತ ದೇಶೋನ್ಸತಿ ಸಾಧನೆಗಾಗಿ ಹಗಲಿರುಳೂ 4" Mysore, a Hindu State with Just claims to be the most progressive in India Ce 2) ಅವತರಣಿಕೆ ೧೫ ಶ್ರಮಿಸುತ್ತಿದ್ದಪ್ರಭುಗಳಾದ ಆಳಿದ ಮಹಾಸ್ವಾಮಿಯವರ ಅಧ್ಯವಸಾಯದ ಫಲವಾಗಿ ಈ ಬಗೆಯ ಶ್ಲಾಘನೆಯು ಲಭಿಸಿತೆಂದು ಮೈಸೂರು ಸಂಸ್ಥಾನ ದವರೆಲ್ಲರೂ ಆನಂದಿಸಬಹುದಾಗಿದೆ. ಮೇಲೆ ಸೂಚಿಸಿದ ವಿಶ್ವಕೋಶದ ಪೂರ್ವಣಿ ಸಂಪುಟದಲ್ಲಿ "" ರಾಜ್ಯಭಾರವೆಷ್ಟು ಪರಿಷ್ಭೃತವಾಗಿದೆಯೆಂಬುದಕ್ಕೆ ಅಸಾಧಾರಣವಾದ ನಿದರ್ಶನದಂತಹ ಘಟನೆಯು ೧೯೩೬ನೆಯ ಇಸವಿಯ ಅಕ್ಟೋಬರು ತಿಂಗಳಿನಲ್ಲಿ ನಡೆಯಿತು. ಪೂರ್ವಸಂಪ್ರದಾಯಗಳನ್ನು ಕಟ್ಟು ಸಿಟ್ಟಾಗಿ ನಡೆಯಿಸಿಕೊಂಡು ಬರುತ್ತಿದ್ದ ಹಿಂದುಗಳಾದ ಶ್ರೀಮನ್ಮಹಾರಾಜ ರವರು ಆಗ್ಗೆ (ಅಭೂತಪೂರ್ವವೆನಿಸಿ ಮೊಟ್ಟಮೊದಲನೆಯ ಸಾರಿ) ನಿಮ್ನ ತರಗತಿಗಳ ಜನರು ದಸರಾ ಉತ್ಸವದ ದರ್ಬಾರುಗಳಿಗೆ ಅರಮನೆಗೆ ಪ್ರವೇಶಿಸಲು ಅವಕಾಶವನ್ನು ಕಲ್ಪಿಸಿದರು. ಪ್ರಾಚೀನಕಾಲದಿಂದಲೂ ನಡೆದುಬಂದಿದ್ದ ಜಾತಿ ಪದ್ಧತಿಗಳ ಕಟ್ಟುನಿಟ್ಟನ್ನು ಸಡಲಿಸಿ ಕೃಪೆತೋರುವ ಭಾಗದಲ್ಲಿ ಇದೆಷ್ಟು ಅಮೋಘವಾದ ಮಾರ್ಪಾಡೆಂಬುದನ್ನು, ಪೂರ್ವ ಸಂಪ್ರದಾಯಗಳ ಹಿಡಿತದ ಬಿಕ್ಕಟ್ಟು ಎಷ್ಟು ಹೆಚ್ಚಿನದೆಂಬುದನ್ನು ಸ್ಥಳದಲ್ಲಿ ಪ್ರತ್ಯಕ್ಪವಾಗಿ ಕಂಡಿರುವವರು ಮಾತ್ರವೇ ಪೂರ್ತಿಯಾಗಿ ಗ್ರಹಿಸಿ ಶ್ಲಾಘಿಸ ಬಲ್ಲರು?” * ಎಂಬ ವಾಣಿಗಳೂ ಇವೆ. ಹೀಗೆ ಹರಿಜನರೂ ಅರಮನೆಗೆ ಪ್ರವೇಶಿಸಬಹುದೆಂದು ಅಪ್ಪಣೆ ಮಾಡಿ ಅನುಗ್ರಹಿಸಿರುವ ಭಾರತೀಯ ಸಂಸ್ಥಾನಾಧೀಶರುಗಳಲ್ಲಿ ಆಳಿದ ಮಹಾಸ್ವಾಮಿಯವರೇ ಮೊಟ್ಟ ಮೊದಲನೆ ಯವರು. * “4 remarkable instance of the enlightened character of the admin- istration occurred in October, 1936, when the Maharaja though a strictly orthodox Hindu admitted (for the first time know) members of the depressed classes to participate in the ceremonials connected with the celebrations of the Dasara festival. How striking a breach this effected with the age long caste traditions can be appreciated only by those who had seen its rigidity on the spot.” ಎರಡನೆಯ ಅಧ್ಯಾಯ ಜಾ ಲ್ಯ $< ಮಾತೃ ದೇವೋ ಭವ । ನಿತೃ ದೇನೋ ಭನ 1 ಅಚಾರ್ಯ ದೇವೋ ಭನ |? ೧೮೮೧ನೆಯ ಇಸವಿಯ ಮಾರ್ಚಿ ತಿಂಗಳು (ವಿಕ್ರಮ ಸಂವತ್ಸರದ ಫಾಲ್ಗುಣ ಮಾಸವು) ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಚಿರಸ್ಕರ ಣೀಯವಾಗಿ ಶೋಭಿಸ ುವುದಾಗಿದೆ. ಶಿ ಶ್ರೀ ಮುಮ್ಮಡಿ ವಿಶ್ರಮನಾಮ ಕೃಷ್ಣರಾಜ ಒಡೆಯರವರ ಕಾಲದಲ್ಲಿ ಕೈಬಿಟ್ಟು ಸಂವತ್ಸರದ ಹೋಗಿದ್ದ ರಾಜ್ಯಾಡಳಿತವು ಸುಮಾರು ಐವತ್ತು ನಿಜಯೋತ್ಕರ್ಷ ವರ್ಷಕಾಲ “ಬ್ರಿಟಿಷ್‌ ಕಮಿಷನ್‌? ಸ್ವಾಧೀನ ದಲ್ಲಿದ್ದು ಮತ್ತೆ ಮೈಸೂರು ಸಂಸ್ಥಾನಾಧೀಶ್ವರರ ಕರಗತವಾದುದು ಆ ತಿಂಗಳಿನಲ್ಲಿ. ವಿಕ್ರಮನಾಮ ಸಂವತ್ಸರದ ಫಾಲ್ಗುಣ ಶುದ್ಧ ಏಕಾದಶೀ ಶುಕ್ರವಾರದ ದಿವಸ (ಎಂದರೆ ೧೮೮೧ನೆಯ ಇಸನಿ ಮಾರ್ಚಿ ತಿಂಗಳು ೧೧ನೆಯ ತಾರೀಖಿನ ದಿವಸ) ಶ್ರೀಮನ್ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರವರಿಗೂ ಅನರ ಧರ್ಮಪತ್ನಿಯವರಾದ ಶ್ರೀ ವಾಣೀನಿಲಾಸ ಸನ್ನಿಧಾನ ಶ್ರೀ ಮಹಾರಾಜ್ಞೇ ಶ್ರೀ ಕೆಂಪನಂಜಮ್ಮಣ್ಣಿಯವರಿಗೂ ಪುತ್ರಿಕೋತ್ಸವದ ಅಮಿತಾನಂದವು ಲಭಿಸಿತು. ವಿಕ್ರಮ ಸಂವತ್ಸರದ ಶುಭೋತ್ಕರ್ಷವು ಅಷ್ಟೇ ಅಲ್ಲ; ರಾಜ್ಯಲಕ್ಷ್ಮಿಯ ಮಂದಹಾಸದ ಬೆಳದಿಂಗಳಿನಿಂದ ಸು ಬೆಳಗಿತೋ-- ಎಂಬಂತೆ ಅದೇ ಮಾರ್ಚಿ ತಿಂಗಳು ೨೫ನೆಯ ತಾರೀಖಿನ ದಿನ ಮ್ಛೈ ಸೂರು ಸಂಸ್ಥಾನದ ರಾಜ್ಯಭಾರ ಸೂತ್ರಗಳು ಆಳಿದ ಜು ಚತ) ಶ್ರೀ ಮನ್ಮಹಾರಾಜ ಶ್ರೀ 1. ಜಾ (1 ಒಡೆಯರವರ ಕೈಸೇರಿದುವು. ಅತ್ಯ ತ ವೈಭವ ವಿಜೃಂಭಣೆಗಳಿಂದ ಆ ಶುಭದಿನ ಪ್ರಾತಃಕಾಲ ಜಾ ನಡೆದು, ವೈಸ್ರಾಯಿಯವರಾಗಿದ್ದ ಲಾರ್ಡ್‌ ರಿಪ್ಪನ್‌ರವರು ಅನಿವಾರ್ಯದ ದೆಸೆಯಿಂದ ದಯಮಾಡಲು ಸಾಧ್ಯವಾಗದಿದ್ದಕಾರಣ ಅವರ ಪರವಾಗಿ ಮದರಾಸು ಗವರ್ನರವರಿಂದ ರಾಜ್ಯಭಾರವು ಆಳಿದ ಮಹಾಸ್ವಾಮಿ ಯವರಿಗೆ ಸಮರ್ಪಿತವಾಯಿತು. ಆಗ್ಗೆ ಭರತಖಂಡದ ಚಕ್ರವರ್ತಿನಿಯವ ರಾಗಿದ್ದ ಶ್ರೀ ವಿಕ್ಟೋರಿಯಾ ಮಹಾರಾಜ್ಞಿಯವರ ಆಜ್ಞಾನುಸಾರವಾಗಿ ೧೮ ಆಳಿದ ಮಹಾಸ್ತ್ವಾಮಿಯವರು ಆ ಮಹಾಪ್ರಭುಗಳವರಿಗೆ ತಾವು ರಾಜ್ಯವನ್ನು ಒಪ್ಪಿಸಿದುದಾಗಿ ವೈಸ್ಟಾಯಿ ಯವರಿಂದ ಬಂದಿದ್ದ ಪ್ರಸಿದ್ಧ ಪತ್ರಿಕೆಯನ್ನು ಮದರಾಸು ಗವರ್ನರವರ ಚೀಫ್‌ ಸೆಕ್ರಿಟಿರಯವರು ಓದಿದಮೇಲೆ ಮದರಾಸು ಗವರ್ನರವರು ಆಳಿದ ಮಹಾಸ್ವಾಮಿಯವರಿಗೆ ಹಸ್ತಲಾಘವ ಕೊಟ್ಟು ಸಿಂಹಾಸನಾರೋಹಣ ಮಾಡಿಸಿದರು. ರಾಜ್ಯಭಾರವನ್ನು ಚಕ್ರವರ್ತಿನಿಯವರ ಅಭಿನಂದನದೊಡನೆ ಹಿಂದಕ್ಕೆ ಸಮರ್ಪಿಸಿದ್ದ ವರ್ಗಾವಣೆ ಪತ್ರಿಕೆಯೂ, ವೈಸ್ರಾಯಿಯವರ ಖಲ್ಲತ್ತೂ, ಚಕ್ರವರ್ತಿನಿಯವರ ಆಜ್ಞಾನುಸಾರವಾಗಿ ವೈಸ್ಟ್ರಾಯಿಯವರು ಕಳುಹಿಸಿದ್ದ ಅಭಿನಂದನದ ತಂತಿಯ ವರ್ತಮಾನವೂ ಶ್ರೀ ಚಾಮ ರಾಜೇಂದ್ರ ಒಡೆಯರವರಿಗೆ ಸಮರ್ನಿತವಾದುವು. ಆ ಸಂಬಂಧದ ಜಯೋತ್ಸಾಹವನ್ನು ಪುತ್ರಿ ಕಾಜನನವು ಸೂಚಿಸಿದ್ದ ಕಾರಣ, ಜ್ಯೇಷ್ಠ ಪುತ್ರಿ ಯವರಿಗೆ ಮಹಾರಾಜ ದಂಪತಿಗಳು ಜಯಲಕ್ಕ್ಚ್ಮಮ್ಮಣ್ಣಿ ಯವರೆಂದು ನಾಮಕರಣಮಾಡಿದರು. ಶ್ರೀ ಚಾಮರಾಜೇಂದ್ರ ಒಡೆಯರವರು ೧೮೮೧ನೆಯ ಇಸವಿಯಲ್ಲಿ ರಾಜ್ಯಭಾರವನ್ನು ವಹಿಸಿದ ಕೂಡಲೆ ಸೆಟ್ಟ ಸಣ್ಯಂ ನೀರವಲ್ಲಿ ರಂಗಾಚಾರ್ಯ ರವರನ್ನು ದಿವಾನರನ್ನಾಗಿ ನೇಮಕಮಾಡಿದರು. ಎರಡು ಮಹತ್ತರ ೧೮೮೧ನೆಯ ಇಸವಿಯಲ್ಲಿ ಅಂದಿನ ಭರತಖಂಡಕ್ಕೇ ಕಾರ್ಯಗಳು ಮಾದರಿಯಾದ ಎರಡು ಮಹತ್ತರ ಕಾರ್ಯಗಳು ನಡೆದುವು. ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌'' ಎಂಬ ರಾಷ್ಟ್ರೀಯ ಮಹಾಸಭೆಯು ಕೂಡ ಇನ್ನೂ ಸ್ಥಾನಿತ ವಾಗಿಲ್ಲದಿದ್ದ ಆಗಿನ ಸಮಯದಲ್ಲಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯು ಏರ್ಪಟ್ಟುದು ಅವುಗಳಲ್ಲೊಂದು. ಮಹತ್ತರವಾದ ಈ ಕಾರ್ಯವು ಅಖಂಡ ಭರತಖಂಡಕ್ಕೇ ಮಾದರಿಯಾಗಿ ಅಂದಿನ ಪ್ರಪಂಚವನ್ನೇ ವಿಸ್ಮಯಗೊಳಿಸಿತು. ಇಷ್ಟುಮಹತ್ತರವಾದ ಕಾರ್ಯ ವನ್ನು ನೆರವೇರಿಸಿದುದಕ್ಕಾಗಿ ಶ್ರೀಚಾಮರಾಜೇಂದ್ರ ಒಡೆಯರವರ ಮತ್ತು ದಿವಾನ್‌ ರಂಗಾಚಾರ್ಯರವರ ರಾಜನೀತಿ ಕೌಶಲ್ಯವನ್ನೂ ಪ್ರಜಾ ವಾತ್ಸಲ್ಯವನ್ನೂ ವಿವೇಕ ವಿಚಕ್ಸೃಣೆಗಳನ್ನೂ ಎಷ್ಟು ಕೊಂಡಾಡಿದರೂ ಸಾಲದು. ಒಟ್ಟು ಭರತಖಂಡಕ್ಕೇ ಮಾದರಿಯಾಗುವಂತೆ ೧೮೮೧ನೆಯ ಇಸವಿಯಲ್ಲಿ ನಡೆದ ಮತ್ತೊಂದು ಮಹತ್ತರ ಕಾರ್ಯವು, ಮೈ ಸೂರು ನಗರದಲ್ಲಿ ಬಾಲಕಿಯರ ಪಾಠಶಾಲೆಯ ಸ್ಥಾಪನೆ. ಆ ಪಾಠಶಾಲೆಯು ಶ್ರೀ ವಾಣೀವಿಲಾಸ ಸನ್ಸಿಧಾನದನರ ಸಲಹೆಯ ಮೇಲೆ ಸ್ಥಾನಿತವಾದ ಬಾಲ್ಕ ೧೯ ಕಾರಣ, ಅದು ಅವರ ನಾಮಾಂಕಿತವನ್ನೇ ಪಡೆಯಿತು. ಆ ಪಾಠ ಶಾಲೆಯೇ ಮುಂದೆ ಅಭಿವೃದ್ಧಿ ಹೊಂದಿ ಕಾಲಾನುಕ್ರಮದಲ್ಲಿ ಮಹಾಪಾಠ ಶಾಲೆಯಾಗಿ (ಎಂದರೆ, ಕಾಲೇಜಾಗಿ) ಪರಿಣಮಿಸಿತು. ೧೮೮೧ನೆಯ ಇಸನಿಯಲ್ಲಿ ಮಹಿಳೆಯರಿಗಾಗಿ ಪಾಠಶಾಲೆಯನ್ನು ಸ್ಥಾಪಿಸುವ ವಿಚಾರ ವಾಗಿ ಸಾಮಾಜಿಕ ಪರಿಸ್ಥಿತಿಯು ಎಷ್ಟು ಪ್ರತಿಕೂಲವಾಗಿದ್ದಿತೆಂಬ ಅಂಶವನ್ನು ಗಮನಿಸಿದರೆ, ಅದನ್ನು ಸ್ಥಾನಿಸಿದುದು ಎಷ್ಟು ಮಹತ್ತರ ವಾದ ಮತ್ತು ಎಷ್ಟು ದೀರ್ಫಾಲೋಚನೆಯುಳ್ಳ ವಿಷಯವೆಂಬುದು ಗೊತ್ತಾಗುತ್ತದೆ. | ೧೮೮೧ನೆಯ ಇಸವಿಯಲ್ಲಿ ರಾಜಕುಮಾರಿ ಶ್ರೀ ಜಯಲಕ್ಷ್ಮ್ಮನ್ಮುಣ್ಣಿ ಯವರು ಜನಿಸಿದ ಸಂಗತಿಯನ್ನು ಹಿಂದೆಯೇ ತಿಳಿಸಲಾಗಿದೆ. ೧೮೮೩ನೆಯ | ಇಸವಿ ಜೂನ್‌ ತಿಂಗಳು ಆನೆಯ ತಾರೀಖು ಜನನ (ಸ್ವಭಾನುನಾಮ ಸಂವತ್ಸರ ಜ್ಯೇಷ್ಠ ಶುದ್ಧ ತದಿಗೆ) ಶುಕ್ರವಾರದ ದಿನ ರಾಜಕುಮಾರಿ ಶ್ರೀ ಕೃಷ್ಣಾ ಜಮ್ಮಣ್ಣಿಯವರು ಜನಿಸಿದರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಫ್ರೀಮುನ್ನಾಲ್ವಡಿ ಶ್ರೀಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರ್‌, ಜಿ.ಸಿ.ಎಸ್‌.ಐ., ಜಿ.ಬಿ.ಇ. ಮಹಾಸ್ವಾಮಿಯವರು ೧೮೮೪ ನೆಯ ಇಸವಿ ಜೂನ್‌ ತಿಂಗಳು ೪ನೆಯ ತಾರೀಖು (ಶಾಲಿವಾಹನ ಶಕ ೧೮೦೭ನೆಯ ಸಂವತ್ಸರವಾದ ತಾರಣ ಸಂವತ್ಸರದ ಜ್ಯೇಷ್ಠ "ಶುದ್ಧ ಏಕಾದಶೀ) ಭಾನುವಾರ ಚಿತ್ತಾ ನಕ್ಬತ್ರದಲ್ಲಿ ಜನಿಸಿದರು. ಶ್ರೀ ಚಾಮ ರಾಜೇಂದ್ರ ಒಡೆಯರನರ ರಾಜ್ಯಭಾರ ವಿಚಕ್ಸಣೆಯನ್ನು ಮೆಚ್ಚಿ ವಿಕ್ಟೋರಿಯಾ ಚಕ್ರವರ್ತಿನಿಯನರು ""ಜಿ.ಸಿ.ಎಸ್‌.ಐ.?' ಬಿರುದನ್ನು ಕೊಟ್ಟದ್ದ ಕಾರಣ, ಪುತ್ರೋತ್ಸನದ ಸಂತೋಷವು ಲಭಿಸಿದುದಕ್ಕೆ ಇಪ್ಪತ್ತು ದಿನಗಳಿಗೆ ಮುಂಚೆ ಆ ಬಿರುದನ್ನೂ ಖಿಲ್ಲತ್ತುಗಳನ್ನೂ ಪಡೆದು ಅವರು ಹರ್ಷಿಸಿದ್ದರು. ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಪುತ್ರೋತ್ಸವ ವಾದರೆ ಸಾಕೆಂದು ಕೋರುತ್ತಿದ್ದ ರಾಜಭಕ್ತಿಯುತರಾದ ಮೈಸೂರು ಸಂಸ್ಥಾನದ ಪ್ರಜೆಗಳೆಲ್ಲರೂ ಸಂತೋಷಭರಿತರಾದರು. ಆಗಿನ ಉತ್ಸವ ವೈಭವಗಳಿಂದ ರಾಜಧಾನಿಯೇ ಮಂಗಳಮಯವಾಗಿ ಶೋಭಿಸಿತು. ಮಹಾಸ್ವಾಮಿಯವರು ಜನಿಸಿದ ಶುಭದಿನ, ಆ ಸಂತೋಷ ಸಮಾರಂಭದ ಸೂಚನಾರ್ಥವಾಗಿ ಅರಮನೆಯ ಬತೇರಿಯಿಂದ ಕುಶಾಲು .ತೋಫು ಗಳು ಮೊಳಗಿದುವು. ದೇವಾಲಯಗಳಲ್ಲೆಲ್ಲ ಪೂಜೆಗಳೂ ಉತ್ಸವ ಗಳೂ ನಡೆದುವು. ರಾಜಧಾನಿಯ ಪ್ರಜೆಗಳೆಲ್ಲರೂ ಆ ಶುಭದಿನವನ್ನು ೨೦ ಅಳಿದ ಮಹಾಸ್ವಾಮಿಯವರು ಹಬ್ಬದ ದಿನದಂತೆ ಭಾವಿಸಿ ಸಡಗರಪಟ್ಟಿರು. ಅರಮನೆಯಲ್ಲಿಯ ಸಂತೋಷನಂತೂ ಪೂರ್ಣಿಮೆಯ ದಿನದ ಸಮುದ್ರದಂತೆ ಶೋಭಿಸಿತು. ಅರಮನೆಯ ಸೇವಕರು ಬಂಡಿ ಬಂಡಿಗಳಲ್ಲಿ ಸಕ್ಕರೆಯನ್ನೂ ಹಣ್ಣು ಗಳನ್ನೂ ತುಂಬಿಕೊಂಡು ನಗರನಿವಾಸಿಗಳಿಗೆ ಹಂಚಿದರು. ಅರಮನೆಯಲ್ಲಿ ವೈದಿಕರುಗಳಿಗೆಲ್ಲ ಭೂರಿದಕ್ಸಿಣೆಯು ದೊರೆಯಿತು. ಶಿಶು ಸಂದರ್ಶನಕ್ಕಾಗಿ ಬಂದ ಅರಸು ಪಂಗಡದ ಮಹಿಳೆಯರೆಲ್ಲ ""ಮರದ ಹೊನ್ನು” ಎಂಬ ಚಿನ್ನದ ನಾಣ್ಯಗಳನ್ನು ನಜರು ಒಪ್ಪಿಸಿದರು. ಕಾರಾಗೃಹಗಳಲ್ಲಿ ಶಿಕ್ಸೈ 'ಯನ್ನನುಭವಿಸುತ್ತಿದ್ದವರಲ್ಲಿ ಅನೇಕರಿಗೆ ಬಂಧನ ನಿಮೋಚನವಾಯಿತು. ದೀನಾನಾಥರಿಗೆಲ್ಲ ಧನಕನಕ ವಸ್ತ್ರಾದಿಗಳು ದೊರೆತು ಹರ್ಷವುಂಟಾಯಿತು. ಶಿಶು ಜನನವಾದ ಏಳನೆಯ ದನ ಸಂಸ್ಥಾನದ ಸಮಸ್ತ, ದೇವಾಲಯ ಗಳಲ್ಲಿಯೂ ವಿಶೇಷ ಪೂಜೆಗಳೂ ಉತ್ಸ ಗಸ ನಡೆದುವು. ನಾಮ ಕರಣದ ದಿನ ರಾಜಧಾನಿಯಲ್ಲಿ SNES ಅರಮನೆಯಿಂದ ಹೇವಸ್ಥಾ ನಗಳಲ್ಲಿ ಸಮಾರಾಧನೆಯು ನಡೆದು ದಕ್ಷಿಣೆಯು ಲಭಿಸಿತು. ಸಂಸ್ಥಾ ನದಲ್ಲಿ ಲ್ಲ ಆನಂದಲಹರಿಯು ಉಕ್ಕಿತು. ಚಿಕ್ಕವಯಸ್ಸಿ ನ ನಿದ್ಯಾರ್ಥಿ ವಿದ್ಯಾರ್ಥಿನಿಯರೆಲ್ಲ ರಿಗೂ ಉಪಾಧ್ಯಾಯರುಗಳು "ಚಾಮೇಂದ್ರ ತನಯನ ನೋಡುವ ಬನ್ನಿರಿ? ಎಂಬ ಹಾಡನ್ನು ಹೇಳಿಕೊಟ್ಟು, ಆಮಕ್ಕಳು ಉತ್ಸಾಹದಿಂದಲೂ ಸಂತೋಷದಿಂದಲೂ ಅದನ್ನು ಜಾಸು ದನ್ನು ಕೇಳಿ ಹಿಗ್ಗಿದರು. ಮಾತಾಶಿತೃಗಳಿಗೆ ಸರ್ವನಿಧಗಳಲ್ಲಿಯೂ ಆನಂದವರ್ಧನರರೆಸಿಸಿ ವರ್ಧಿಷ್ಣುಗಳಾಗಿದ್ದ ಪುಟ್ಟ ಮಹಾಸ್ವಾಮಿಯವರಿಗೆ ಶ್ರೀ ಕೃಷ್ಣರಾಜೇಂದ್ರ ಒಡೆಯರವರೆಂದು ನಾಮಕರಣವಾಯಿತು. ಡೋಲೋತ್ಸವ ಆ ಬಳಿಕ ಕಾಲಕ್ರಮದಲ್ಲಿ ಅರಮನೆಯ ಸಂಪ್ರ ದಾಯಕ್ಕನುಗುಣವಾಗಿ ಚಾಮುಂಡೀ ಬೆಟ್ಟದ ಮೇಲೆ ಶಿಶುವಿಗೆ ದೋಲೋತ್ಸವವು ನಡೆಯಿತು. ಅಂದು ಶ್ರೀ ಚಾಮ ರಾಜೇಂದ್ರ ಒಡೆಯರವರು ಶಿ ಶ್ರೀ ಮಹಾರಾಜ್ಞಿ e BS ಸನ್ನಿಧಾನ ದವರೊಡನೆಯೂ, ಮಕ್ಕಳೊಡನೆಯೂ, ಬಂಧುಮಿತ್ರ ಪರಿವಾರ ಸಮೇತ ರಾಗಿಯೂ ಚಾಮುಂಡೀ ಬೆಟ್ಟಕ್ಕೆ ದಯಮಾಡಿ ಕುಲದೇವತೆಯಾದ ಶ್ರೀ ಚಾಮುಂಡೇಶ್ವರೀದೇವಿಯವರಿಗೆ ನಿಶೇಷೋತ್ಸವಗಳನ್ನು ಮಾಡಿಸಿ ಸೇವೆಯನ್ನು ಸಲ್ಲಿಸಿದರು. ಆ ಬಳಿಕ ಶಿಶುವಿಗೆ ಡೋಲೋತ್ಸ ವವು ಬಳೆಯಿತು. ದೇವಾಲಯದ ಆವರಣದ ಸಂಪಗೆಯ ಮರಕ್ಕೆ ಚಿನ್ನದ ಸರಪಣಿಗಳಿಂದ ರತ್ಸಖಚಿತವಾದ ಚಿನ್ನದ ತೊಟ್ಟ ಲನ್ನು ಕಟ್ಟ ಅದರಲ್ಲಿ (೮೧೧3೮೫ ಎಣ (ce®cove Bca ತಿ ೦೦೦೧೦೫೦೩ Fennec ಆಲಂನ ಬಐಡಿಣ ೧೧ಬಂಂಂಂಲಇ ಇಂಧಾಂಂಯಣ ತಿ) ಬಾಲ್ಕ ೨೧: ಮಗುವನ್ನು ಮಲಗಿಸಿ ತೂಗಿದರು. ಪ್ರಕೃತಿ ಸೌಂದರ್ಯಮಯವಾದ 'ಚಾಮುಂಡೀ ಬೆಟ್ಟದ ಮೇಲೆ ಆದಿಶಕ್ತಿಯಾದ ಚಾಮುಂಡೇಶ್ವರೀಡೇವಿ ಯವರ ದಿವ್ಯ ಸನ್ನಿಧಿಯಲ್ಲಿ ಆ ಉತ್ಸವವು ನಡೆದು ಆನಂದಲಹರಿಯ ಬೆಳದಿಂಗಳು ಎಲ್ಲೆ ಡೆಗಳನ್ನೂ ಬೆಳಗಿತು. ಶ್ರೀ ಚಾಮರಾಜೇಂದ್ರ ಒಡೆಯರವರು ಶಿಶುವಿನ ಮೊದಲನೆಯ ವರ್ಷವರ್ಧಂತ್ಯುತ್ಸವವನ್ನು ವಿಶೇಷ ವೈಭವ ವಿಜೃಂಭಣೆಗಳಿಂದ ನೆರವೇರಿ ಸಿದರು. ಅಂದು ಅರಮನೆಯಲ್ಲಿ ಸಂತೋಷ ವರ್ಷವರ್ಧಂತಿ ಸಡಗರಗಳಿಗೆ ಪಾರವೇ ಇರಲಿಲ್ಲ. ಶಿಶುವಿಗೆ ಪ್ರಾತಃಕಾಲ ಮಂಗಳ ಮಜ್ಜ ನವು ಬಳೆದ ಬಳಿಕ, ದಿವ್ಯಾಲಂಕಾರವು ನಡೆದು ಅಂಬಾವಿಲಾಸ ತೊಟ್ಟಿಯಲ್ಲಿ ಆರತಿಯೂ ದರ್ಬಾರೂ ನೆರನೇರಿದುವು. ಸಂಸ್ಥಾನದ ಮುಖ್ಯಾಧಿಕಾರಿಗಳೂ, ಇತರ ದೊಡ್ಡ ಮನುಷ್ಯರೂ ಆಹ್ವಾನಿತರಾಗಿ ರಾಜಧಾನಿಗೆ ದಯಮಾಡಿ, ಶಿಶು ದರ್ಶನ ಭಾಗ್ಯವನ್ನು ಪಡೆದು ಹರ್ಷಿಸಿದರು. ಆದಿನ ಸಾಯಂಕಾಲ ರತ್ನ ಖಚಿತವಾದ ಪಲ್ಲಕ್ಕಿಯಲ್ಲಿ ವೈಭವದಿಂದ ಮೈಸೂರು ನಗರದ ಕೋಟಿಯ ನಾಲ್ಕು ಬೀದಿಗಳಲ್ಲಿಯೂ ಶಿಶುವಿನ ಮೆರೆವಣಿಗೆಯು ಬಳೆದು ಪುರಜನರಿಗೆಲ್ಲ ಆನಂದವುಂಟಾಯಿತು. ತ್ರಿನಯನೇಶ್ವರಸ್ವಾಮಿ ದೇವಾಲಯ, ವರಾಹಸ್ವಾಮಿ ದೇವಾಲಯ, ಪ್ರಸನ್ನಕೃಷ್ಣಸ್ವಾಮಿ ದೇವಾಲಯ, ಲಕ್ಷ್ಮೀರಮಣಸ್ವಾಮಿ ದೇವಾಲಯ, ಮುಂತಾದ ದೇವಾಲಯಗಳಿಗೆಲ್ಲ ಮೆರೆವಣಿಗೆಯು ಹೋಗಿ ಪ್ರಸಾದವನ್ನು ಪಡೆದು ಅರಮನೆಗೆ ಹಿಂತಿರುಗಿತು. ವರ್ಷವರ್ಧಂತಿಯು ನೆರವೇರಿದ ತರುವಾಯ, ಶಿಶುವನ್ನು ಮಕ್ಕಳ ಸೈಬಂಡಿಯಲ್ಲಿ ಕುಳ್ಳಿರಿಸಿ ಊಳಿಗದವರು ಅರಮನೆಯ ಮದನನಿಲಾಸ ತೊಟ್ಟಯಲ್ಲಿ ಸುತ್ತಾಡಿಸುತ್ತಿದ್ದರು. ಆಗ ಅಲ್ಲಿ ಕಟ್ಟಿದ್ದ ಸಂಜರಗಳೊಳಗಿನ ಗಿಳಿಗಳು " ಪುಟ್ಟಿ ಬುದ್ದಿ, ಸರಾಕು? ಎಂದು ಹೇಳಿ ತಮ್ಮ ಗೌರವದ ಕಾಣಿಕೆಯನ್ನೊನ್ಪಿಸುತ್ತಿದ್ದುವಂತೆ. ಅಕ್ಕಂದಿರಿಬ್ಬರೂ ಮಗುವನ್ನು ಸಂತಸದಿಂದ « ತಮ್ಮಯ್ಯಾ?'-- ಎಂದು ಕರೆಯುತ್ತ, ಬಂಡಿಯ ಪಕ್ಕದಲ್ಲಿ ಸುತ್ತಾಡಿ ನಗಿಸುತ್ತ, ಪ್ರೀತಿತೋರಿ ನಲಿದಾಡು ತ್ತಿದ್ದರು. ಶಿಶುವಿನ ಊಳಿಗದವರು " ಗಾಳಿಸವಾರಿ?ಗಾಗಿ ಮಗು ವನ್ನು ಮೈಸೂರು ನಗರದ ರಾಜಬೀದಿಗಳಲ್ಲಿಯೂ ಇತರ ಸ್ಪಳಗಳಲ್ಲಿಯೂ ಕರೆದೊಯ್ದಾಗ ಸಾಯಂಕಾಲದ ವೇಳೆ ನಗರ ನಿವಾಸಿಗಳೆಲ್ಲರೂ ಐದು ವರ್ಷ ವಯಸ್ಸಿನವರೆಗೆ ೨೨ ಅಳಿದ ನುಹಾಸ್ವಾವಿಂಯನರು ಯುವರಾಜ ಸಂದರ್ಶನದಿಂದ ಹರ್ಷಿಸುತ್ತಿದ್ದರು. "" ಗಾಳಿಸವಾರಿ'' ಹೋಗಿದ್ದು ಅರಮನೆಗೆ ಹಿಂತಿರುಗಿದಾಗ ಅರಮನೆಯ ದ್ವಾರದಲ್ಲಿ ಶಿಶುವಿಗೆ ದೀವಟಗೆ ಸಲಾಮು ಮೊದಲಾದ ರಾಜಮರ್ಯಾದೆಗಳು ನಡೆಯುತ್ತಿದ್ದುವು. 1 ಮಗುವಿಗೆ ಎರಡು ವರ್ಷಗಳು ತುಂಬಿದಮೇಲೆ ಕೈಬಂಡಿಯಲ್ಲಿ ಕುಳ್ಳಿರಿಸುತ್ತಿದ್ದುದನ್ನು ನಿಲ್ಲಿಸಿ ಬಣ್ಣದ ಕುದುರೆಯ ಮೇಲೆ ಕುಳ್ಳಿರಿಸಿ ಊಳಿಗದವರು ಮದನನಿಲಾಸ ತೊಟ್ಟಿಯಲ್ಲಿ ಸುತ್ತಿಸಿ ಆಡಿಸುತ್ತಿದ್ದರು. ಚಿತ್ರದ ಕಾಗದವನ್ನಾಗಲಿ ಪುಸ್ತಕವನ್ನಾಗಲಿ ತೋರಿಸಿದರೆ, ಮಗುವು ತೀವ್ರಾಸಕ್ತಿಯಿಂದ ದೃಷ್ಟಿಸಿ ನೋಡುತ್ತಿದ್ದುದನ್ನು ಕಂಡು ಮಹಾರಾಜ ದಂಪತಿಗಳು ಆನಂದದಿಂದ ಹಿಗ್ಗು ತ್ತಿದ್ದರು. ಮೂರು ವರ್ಷಗಳು ತುಂಬುವ ವೇಳೆಗೆ ಪುಟ್ಟ ಮಹಾಸ್ವಾಮಿ ಯವರಿಗೆ ಚೆನ್ನಾಗಿ ಮಾತನಾಡುವ ಸಾಮರ್ಥ್ಯವೂ ಓಡಾಡುವ ಸಾಮರ್ಥ್ಯವೂ ಬಂದಿದ್ದುವು. ಆಗ ಬಣ್ಣದ ಕುದುರೆಗೆ ಪ್ರತಿಯಾಗಿ ನಿಜವಾದ ಕುದುರೆಮರಿಯ ಮೇಲೆ ಕುಳ್ಳಿರಿಸಿ ಮಗುವನ್ನು ಎಚ್ಚರಿಕೆಯಿಂದ ಹಿಡಿದುಕೊಂಡು ಕರಿಯಕಲ್ಲು ತೊಟ್ಟಿಯಲ್ಲಿ ಸುತ್ತಾಡಿಸುವುದು ಪ್ರಾರಂಭ ವಾಯಿತು. ಶ್ರೀ ಚಾಮರಾಜೇಂದ್ರ ಒಡೆಯರವರೂ ಸಹ, ಪ್ರೀತಿಯಿಂದ ಆಗಾಗ ಆರೀತಿ ಸುತ್ತಾಡಿಸುತ್ತಿದ್ದರು.. ಮಗುವಿನ ಅಲಂಕಾರವು ಮನೋಹರವಾಗಿರುತ್ತಿದ್ದಿತು. ಬಿಳಿಯ ಪಾಯಿಜಾಮೆಯನ್ನು ಹಾಕಿ ಕಿಂಕಾನಿನ ಅಥವಾ ದಮಾಕೆನ ಅಂಗಿಯನ್ನು ತೊಡಿಸುತ್ತಿದ್ದರು. ಆ ಅಂಗಿಗೆ ಗುಂಡಿಗೆ ಪ್ರತಿಯಾಗಿ ಚಿನ್ನದ ಗೆಜ್ಜೆಯ ಸರವನ್ನು ಹಾಕಿ ಹೊಲಿ ದಿರುತ್ತಿದ್ದರು. ಅದರಮೇಲೆ "ಜನಿವಾರದ ಸರ''ವೆಂಬ ರತ್ನಖಚಿತವಾದ ಹಾರವನ್ನು ಹಾಕಿ, ತಲೆಗೆ ಕಲಾಪತ್ತಿನ ಟೋಸಿಯಸ್ಸಿಟ್ಟು ಅಲಂಕರಿಸು ತ್ತಿದ್ದರು. ಕೊರಳಿನಲ್ಲಿ ಎರಡೆಳೆಯ ಮುತ್ತಿನ ಕಂಠಿಯೂ ಕವಿಗಳಲ್ಲಿ ವಜ್ರದ ಹತ್ತಕಡಕೂ ಶೋಭಿಸುತ್ತಿದ್ದುವು. ಮಗುವಿಗೆ ಜಡೆಯನ್ನು ಹೆಣಿದು ಹೂಮುಗಿಸಿ ಹಣೆಗೆ ಬೆಳಗಿನ ವೇಳೆಯಲ್ಲಿ ಕುಂಕುಮದ ಜೊಟ್ಟನ್ನೂ ಮಧ್ಯಾಹ್ನ ದಮೇಲೆ ಸಾದಿನ ಬೊಟ್ಟನ್ನೂ ಇಡುತ್ತಿದ್ದರು. ಅರಮನೆಯಲ್ಲಾಗಲಿ, ಅರ: ನೆಯಿಂದ ಹೊರಗೆ ಬಂದಾಗಲಾಗಲಿ ಜನರು ಮುಜರೆ ಮಾಡಿದರೆ ಪ್ರತಿಯಾಗಿ ಕೈಮುಗಿಯುವುದು ಆಳಿದ ಮಹಾ ಸ್ವಾಮಿಯವರಿಗೆ ತೀರ ಚಿಕ್ಕವಯಸ್ಸಿನಿಂದಲೂ--ಎಂದರೆ ಕೇವಲ ಎರಡು ವರ್ಷ ವಯಸ್ಸಿನ ಶಿಶುವಾಗಿದ್ದಾಗಿನಿಂದಲೂ-- ಅಭ್ಯಾಸವಾಗಿದ್ದಿತು. ಮ್‌ ಯಪ ” Mu ' ರವರು ಸಕ್‌ “pen ವ ದ ಶ್ರಿ ಚಾಮರಾಜೇಂದ್ರ ಒಡೆಯರವರೂ ಮತ್ತು ಅವರ ಪುತ್ರಪುತ್ರಿಯರೂ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರನರು ಮತ್ತು ರಾಜಕುಮಾರಿ ಶ್ರೀ ಜಯಲಕ್ಟ್ಮನ್ಮುಣ್ಣಿಯನರು. ನಿಂತಿರುವವರು: ರಾಜಕುಮಾರಿ ಶಿ ಜೆಯನಾಣವಮು ಣಿ ೧ುವರು ಮುತು ಅಳಿದ ೨೪ ಆಳಿದ ಮಹಾಸ್ವಾನಿಯವರು ಚಸಲತೆಯಿಂದ ತಮ್ಮ ಸಹೋದರಿಯರೀರ್ವರಲ್ಲಿ ಸ್ಪರ್ಧಿಸಿ ತಮ್ಮ ಮನೋರಥವು ಪೂರ್ಣವಾಗದ ಕಾರಣ, ಅಳುವುದಕ್ಕುಪಕ್ರಮಿಸುತ್ತಿದ್ದರು: ಶ್ರೀ ಚಾಮರಾಜೇಂದ್ರ ಒಡೆಯರವರು ಆಗ್ಲೆ ತಮ್ಮಸ್ಮಾರ್ವರು ಕುಮಾರಿ ಯವರಿಗೂ-- ಅವರಿಗೆ ಐದು ವರ್ಷಗಳ ವಯಸ್ಸಾದಾಗಿಥಿಂದ-- ಗಂಡುಡೆಯನ್ನು ತೊಡಿಸಿ ಕುದುರೆ ಸವಾರಿಯನ್ನು ಕಲಿಸಲಾರಂಭಿಸಿದ್ದರು. ತಮ್ಮಾರ್ವರು ಜ್ಯೇಷ್ಠ ಸಹೋದರಿಯರಂತೆಯೇ ತಮ್ಮನ್ನೂ ಕುದುರೆಯ ಮೇಲೆ ಕುಳ್ಳಿರಿಸಿ ಸ್ವತಂತ್ರವಾಗಿ ಬಿಟ್ಟುಬಿಡಬೇಕೆಂಬುದು ಪುಟ್ಟ ಮಹಾಸ್ವಾಮಿಯವರ ಛಲ. ಶ್ರೀ ಚಾಮರಾಜೇಂದ್ರ ಒಡೆಯರವರು ಅದಕ್ಕಾಗಿ ಹರ್ಷಿಸಿ ಸುಪ್ರೀತರಾಗಿ ಪುಟ್ಟ ಮಹಾಸ್ವಾಮಿಯವರನ್ನು ಕುದುರೆಯಮೇಲೆ ಕುಳ್ಳಿರಿಸಿ ಬಲಗೈಯಲ್ಲಿ ಲಗಾಮನ್ನೂ ಎಡಗೈಯಲ್ಲಿ ಅವರ ರಟ್ಟಿಯನ್ನೂ ಹಿಡಿದು ಕುದುರೆಯನ್ನು ನಡೆಯಿಸಿದರೆ, ಶ್ರೀ ಜಯಲಕ್ಸ್ಮ್ಮಮ್ಮಣ್ಣಿಯವರಂತೆಯೇ ತಾವೇ ಸ್ವತಂತ್ರವಾಗಿ ಕುದುರೆ ಸವಾರಿ ಮಾಡಬೇಕೆಂಬ ಹಟ, ಆ ಮನೋರಧವು ನೆರವೇರಲು ಅನಕಾಶ ವಿಲ್ಲದಿದ್ದಕಾರಣ,.ತಮಗೆ ಅನ್ಯಾಯವಾಯಿತೆಂಬ ಕಾರಣದಿಂದ ರೋದನ. ಆಳಿದ ಮಹಾಸ್ವಾಮಿಯವರಾದ ಶ್ರೀ ಚಾಮರಾಜೇಂದ್ರ ಒಡೆಯ ರವರು ತಮ್ಮ ಪುತ್ರಿಯರಿಗೆ ಕುದುರೆ ಸವಾರಿ, ಬೈಸಿಕಲ್‌ ಸವಾರಿ ಗಳನ್ನು ಕಲಿಸುತ್ತಿದ್ದುದನ್ನೂ ಉತ್ಸಾಹದಿಂದ ತಾವೇ ಅವರ ಭಾವಚಿತ್ರ ಗಳನ್ನು ತೆಗೆದು ಹರ್ಷಿಸುತ್ತಿದ್ದುದನ್ನೂ ಈ ಸಂದರ್ಭದಲ್ಲಿ ಸೂಚಿಸಬಹು ದಾಗಿದೆ. ತಮ್ಮ ಪುತ್ರಿಯರು ಬಾಲಕರಂತೆ ಉಡುಪನ್ನು ಧರಿಸಿ, ಕಿರಿಯ ವಯಸ್ಸಿಗೆ ಮಾರಿದ ಸಾಮರ್ಥ್ಯವನ್ನು ಪ್ರದರ್ಶಿಸಿ ಕುದುಕೆ ಸವಾರಿ ಮಾಡುತ್ತಿದ್ದುದನ್ನು ಕಂಡು ಮಹಾರಾಜ್ಞೀ ಶ್ರೀ ವಾಣೀವಿಲಾಸ ಸಪ್ಲಿಧಾನದವರಿಗೂ ವಿಶೇಷ ಸಂತೋಷ. ಪುಟ್ಟಿ ಮಹಾಸ್ವಾಮಿಯವನರಿಗೆ ಐದು ವರ್ಷಗಳು ಪೂರೈಸುವುದಕ್ಕೆ ಮುಂಚೆ, ೧೮೮೯ನೆಯ ಇಸವಿ ಮಾರ್ಚಿ ತಿಂಗಳಿನಲ್ಲೊಂದು ಶುಭದಿನ ಚೂಡಾಕರ್ಮವೂ ಅಕ್ಬರಾಭ್ಯಾಸವೂ ಶಾಸ್ತ್ರೋಕ್ತ ಚೂಡಾಕರ್ಮ ನಿಧಿಗಳಿಗನುಸಾರವಾಗಿ ನಡೆದುವು. ಅಕ್ಷರಾ ಮತ್ತು ಭ್ಯಾಸಕಾಲದಲ್ಲಿ ದೊಡ್ಡ ಬೆಳ್ಳಿಯ ಹಲಗೆಯ ಅಕ್ಬರಾಭ್ಯಾಸ ಮೇಲೆ ಬಹಳ ಬೆಲೆ ಬಾಳುತ್ತಿದ್ದ ಆಣಿಮುತ್ತು ಗಳನ್ನು ಹರಡಿ ಚಿನ್ನದ ಬಳಪದಿಂದ ಪುಟ್ಟ ಮಹಾಸ್ವಾಮಿಯವರಿಗೆ ಅಕ್ಕರಾಭ್ಯಾಸವು ನಡೆಯಿತು. ಆ ಬೆಳ್ಳಿಯ ಹೆಲಗೆಯೂ, ಮುತ್ತುಗಳೂ, ಚಿನ್ನದ ಬಳಪವೂ ಸಂಸ್ಕೃತದಲ್ಲಿ ಮತ್ತು ಬಾಲ್ಯ ಕನ್ನಡದಲ್ಲಿ ಶ್ರೀಕಾರವನ್ನು ಬರೆಯಿಸಿದ ಉಪಾಧ್ಯಾಯರುಗಳಿಗೆ ಖಿಲ್ಲತ್ತು ಗಳ ಸಮೇತವಾಗಿ ಸಮರ್ಪಿತವಾದುವು. ಪ್ರಾರಂಭದಲ್ಲಿ ಪುಟ್ಟ ಮಹಾಸ್ವಾಮಿಯವರು ತಮ್ಮ ಜ್ಯೇಷ್ಠ ಸಹೋದರಿಯರಿಗಾಗಿ ಏರ್ಪಟ್ಟಿದ್ದ ಪಾಠಶಾಲೆಯಲ್ಲಿ ಓದು ಬರೆಹಗಳನ್ನು ಕಲಿತರು. ಇಬ್ಬರು ಬ್ರಾಹ್ಮಣ ಬಾಲಕಿಯರೂ ಕೆಲವುಮಂದಿ ಅರಸು ಬಾಲಕಿಯರೂ ಅನರೊಡನೆ ಓದುತ್ತಿದ್ದರು. ದರ್ಬಾರುಬಕ್ಸಿಯವ ರಾಗಿದ್ದ ರಾಯ್‌ ಬಹದ್ದೂರ ಅಂಬಿಲ್‌ ನರಸಿಂಹ ಐಯಂಗಾರ್ಯ' ರವರೂ, ಉದ್ದಾಮ ನಂಡಿತರುಗಳಾಗಿದ್ದ ಕವಿತಿಲಕ ಸೋಸಲೆ ಅಯ್ಯ ಶಾಸ್ತ್ರಿಗಳವರೂ, ಶ್ರೀಮಾನ್‌ ನಂಜನಗೂಡು ಸುಬ್ಬಾಶಾಸ್ತ್ರಿಗಳವರೂ ಇತರ ಕೆಲವರು ಮಹಾಶಯರುಗಳೂ ಬೋಧಕರಾಗಿದ್ದರು. ಪ್ರತಿದಿನವೂ ಪ್ರಾತಃಕಾಲ ಸಾಯಂಕಾಲಗಳಲ್ಲಿ ಮಹಾಸ್ವಾಮಿಯವರು ತಮ್ಮ ಜ್ಯೇಷ್ಠ ಸಹೋದರಿಯರೀರ್ವರೊಡನೆ ಬಂದು ನಿಂತು ಭಕ್ತಿಯಿಂದ ಸ್ತೋತ್ರ ಪಾಠವನ್ನು ಹೇಳಿ ಭಗವತ್ಪಾರ್ಥನೆ ಮಾಡುತ್ತಿದ್ದ ಬಗೆಯು ಸರ್ವಾದರ ಣೀಯವೆನಿಸಿ ಅರಮನೆಯವರ ಮನಗಳನ್ನೆಲ್ಲ ಆಕರ್ಷಿಸಿತು. ಶ್ರೀಮಾನ್‌ ನಂಜನಗೂಡು ಸುಬ್ಬಾಶಾಸ್ತ್ರಿಗಳವರು ಬಹಳ ವೃದ್ದರಾಗಿದ್ದುದರಿಂದ ಪದ್ಯಗಳನ್ನು ಹೇಳಿಕೊಡುವಾಗ ಒಂದೊಂದುವೇಳೆ ತೂಕಡಿಸುತ್ತಿದ್ದರು. ಆಗ್ಗೆ ತಮ್ಮ ತೀರ ಅಲ್ಪ ವಯಸ್ಸಿಗನುಗುಣವಾಗಿ ಪುಟ್ಟ ಮಹಾಸ್ವಾಮಿ ಯವರು ತಮ್ಮ ಕೈಯಲ್ಲಿರುತ್ತಿದ್ದ ಚಿಕ್ಕದೊಂದು ಬೆತ್ತದಿಂದ ಅವರ ರುಮಾಲನ್ನು ಮೆಲ್ಲಗೆ ಮೇಲಕ್ಕೆತ್ತಲು ಪ್ರಯತ್ನಿಸಿ ಅವರನ್ನು ಎಚ್ಚರ ಗೊಳಿಸಿ ನಗುತ್ತಿದ್ದರು. ಪುಟ್ಟ ಮಹಾಸ್ವಾಮಿಯವರು ಕರ್ಪೂರದ ಪುಡಿಯನ್ನು ತಮ್ಮ ಬಳಿಯಲ್ಲಿಟ್ಟುಕೊಂಡಿದ್ದು ಅವರು ನಸ್ಯ ಹಾಕಿಕೊಳ್ಳು ತ್ತಿದ್ದ ರೀತಿಯನ್ನೇ ಅನುಕರಿಸಿ ಅದನ್ನು ತಮ್ಮ ಮೂಗಿಗೆ ಏರಿಸುವಂತೆ ನಟಿಸುತ್ತಿದ್ದುದನ್ನು ಕಂಡವರೆಲ್ಲರೂ ಘೊಳ್ಳನೆ ನಕ್ಕು ಹರ್ಷಿಸುತ್ತಿದ್ದರು. ಮಹಾರಾಜ ದಂಪತಿಗಳು ತಮ್ಮ ಪುತ್ರಿಯರೂ ಪುತ್ರರೂ ಪಾಠ ಪ್ರವಚನಗಳ ಜೊತೆಗೆ ಉಲ್ಲಾಸಕರವಾದ ಉದ್ಯಾನದ ಕೆಲಸಮಾಡಿ ದೇಹ ದಾರ್ಥ್ಯವನ್ನೂ ಸಡೆದು ಪ್ರಕೃತಿ ಪ್ರೇಮವನ್ನೂ ವೃದ್ಧಿ ಪಡಿಸಿಕೊಳ್ಳಲೆಂಬ ಉದ್ದೇಶದಿಂದ ಪುಷ್ಪವಾಟಗಳನ್ನು ಮಾಡಿಸಿಕೊಟ್ಟಿ ದ್ದರು, ಪುಟ್ಟ ಮಹಾ ಸ್ವಾಮಿಯವರು ತಮ್ಮ ಜ್ಯೇಷ್ಟ ಸೋದರಿಯರೊಡನೆ ಅಲ್ಲಿ ಅಗೆದು ಪಾತಿ ಗಳನ್ನು ಮಾಡಿ ಹೂಗಿಡಗಳನ್ನು ನೆಟ್ಟು ಅವಕ್ಕೆ ನೀರೆರೆದು ಆದರದಿಂದ ಬೆಳೆಯಿಸಲುಪಕ್ರಮಿಸಿದರು. ಹೂನಿನ ಗಿಡಗಳನ್ನು ಬೆಳೆಯಿಸುವುದರಲ್ಲಿ ಅವರು ಮೂವರೂ ಪರಸ್ಪರವಾಗಿ ಸ್ಪರ್ಧೆಸಡುತ್ತಿದ್ದ ಬಗೆಯನ್ನು ಕಂಡು ವಿ೫ ೨೬ ಆಳಿದ ಮಹಾಸ್ವಾಮಿಯವರು ಮಾತಾಸಿತೃಗಳು ನಲಿದಾಡುತ್ತಿದ್ದರು. ಅವರುಗಳ ಚಿಕ್ಕ ವಯಸ್ಸಿ ಗನುಗುಣವಾಗಿ ಉತ್ತಮ ರೀತಿಯಲ್ಲಿ ಹೊಂದಿಕೆಯಿಂದಿದ್ದ ಶಿಕ್ಷಣ ಕ್ರಮವು ಏರ್ಪಟ್ಟದ್ದಿತು. ಸಸ್ಯಾದಿಗಳ ಬೆಳೆವಣಿಗೆ, ಪ್ರಾಣಿಗಳ ವಾಸ ಸ್ಥಾನ, ಗ್ರಹೆಗಳ ವ್ಯೂಹ, ಪ್ರಪಂಚದ ಪ್ರಸಿದ್ಧವಾದ ಕಟ್ಟಡಗಳು, ಮುಂತಾದುವುಗಳ ದೀಪ ಚಿತ್ರಗಳನ್ನು (ಮ್ಯಾಜಿಕ್‌ ಲ್ಯಾಂಟರ್ನ್‌) ವಾರಕ್ಕೊಂದು ಸಲ ತೋರ್ಪಡಿಸುವ ವ್ಯವಸ್ಥೆಯು ಏರ್ಸ್ಪಟ್ಟಿದ್ದಿತು. ಬುದ್ಧಿ ಕೌಶಲ್ಯವು ವೃದ್ಧಿಯಾಗಲನುಕೂಲಿಸುವಂತೆ «ಕಿಂಡರ್‌ ಗಾರ್ಟಿನ್‌?' ಮರದ ತುಂಡುಗಳಿಂದ ಮನೆಗಳು ದೇವಾಲಯಗಳು ಮುಂತಾದುವುಗಳ ಮಾದರಿಗಳನ್ನು ಉತ್ತಮ ರೀತಿಯಲ್ಲಿ ಜೋಡಿಸು ವುದನ್ನು ಅವರಿಗೆ ಕಲಿಸುವ ವ್ಯವಸ್ಥೆಯೂ ನಡೆಯಿತು. ಶ್ರೀಮನ್ಮಹಾರಾಜರವರ ಮುಂತ್ರಾಲೋಚನಾ ಸಭೆಯಲ್ಲಿ ಪ್ರಧಮ ಸಚಿವರಾಗಿದ್ದು ("" ಫಸ್ಟ್‌ ಮೆಂಬರ್‌ ಆಫ್‌ ಕೌನ್ಸಿಲ್‌”), ಆ ಹುದ್ದೆಯಿಂದ ಈಚೆಗೆ ನಿಶ್ರಾಂತರಾಗಿರುವ ರಾಜಮಂತ್ರಪ್ರನೀಣ ಶ್ರೀಮಾನ್‌ ಪೂರ್ಣ ದಿವಾನ್‌ ಬಹದ್ದೂರ್‌ ಪೂರ್ಣ ರಾಘವೇಂದ್ರರಾಯ ರಾಘನೇಂದ್ರರಾಯ ರವರನ್ನು ೧೮೯೦ನೆಯ ಇಸವಿ ಜೂನ್‌ ತಿಂಗಳಿನಲ್ಲಿ ರವರಿಂದ ಶಿಕ್ಷಣ (ಜ್ಯೇಷ್ಟ ಶುದ್ಧ ದ್ವಾದಶಿಯ ದಿನ) ಶ್ರೀ ಚಾನುರಾಜೇಂದ್ರ ಒಡೆಯರನರು ತಮ್ಮ ಪುತ್ರ ಪುತ್ರಿಯರಿಗೆ ಪಾಠ ಹೇಳಲು ಉಪಾಧ್ಯಾಯರಾಗಿ ನೇಮಿಸಿದರು. ಆಗ್ಗೆ ಅವರು ಮದರಾಸು ವಿಶ್ವನಿದ್ಯಾನಿಲಯದ “ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದರು. ಶಿಷ್ಯ ಶಿಷೈಯರು ತಮ್ಮ ಉಪಾಧ್ಯಾಯರಾದ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರನ್ನು "" ಹೊಸ ಸಾರ್‌”? ಎಂದು ಸಂಬೋಧಿಸತೊಡಗಿದರು. ಅವರು ಆ ರೀತಿ ನೇಮಕವಾದುದಕ್ಕೆ ಮುಂಚೆ ಶ್ರೀಮಾನ್‌ ರಂಗಾಚಾರ್ಯರೆಂಬವರೊಬ್ಬರು ಶ್ರೀ ಜಯ ಲಕ್ಷ್ಮಮ್ಮಣ್ಣಿ ಯವರಿಗೆ ಇಂಗ್ಲಿಷ್‌ ಭಾಷೆಯನ್ನು ಕಲಿಸುತ್ತಿದ್ದರು. ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಎಷ್ಟು ಸುಸಂಸ್ಕೃತರೆಂಬು ದನ್ನೂ, ಎಷ್ಟು ದಯಾರ್ದ್ವಹೃದಯರೆಂಬುದನ್ನೂ, ಎಷ್ಟು ಮೇಧಾವಿ ಗಳೆಂಬುದನ್ನೂ ಅವರ ಪರಿಚಯ ಲಾಭ ಪಡೆದಿರುವವರೆಲ್ಲರೂ ಬಲ್ಲರು. ಅವರು ತಮ್ಮ ಶಿಷ್ಯ ಶಿಷ್ಯೆಯರ ಚಿಕ್ಕ ವಯಸ್ಸಿಗನುಗುಣವಾದ ಸರಳ ರೀತಿಯಲ್ಲಿ ತಮ್ಮ ಪಾಠಕ್ರಮವನ್ನಳವಡಿಸಿ ಬೋಧಿಸಲಾರಂಭಿಸಿದರು. ಅವರು ಉಪಾಧ್ಯಾಯರಾಗಿದ್ದರೆಂಬುದಕ್ಕೆಂತ ಹಿರಿಯರಾದ ಸ್ನೇಹಿತರಂತೆ ವಾತ್ಸಲ್ಯದಿಂದ ವರ್ತಿಸುತ್ತಿದ್ದರೆಂಬುದು ಚೆನ್ನಾಗಿ ಒಪ್ಪುವುದು. ಬಾಲ್ಕ ವಿ೭ ಮೊದಲು ಮೊದಲು ಶ್ರೀ ಜಯಲಕ್ಮ್ಮನ್ಮುಣ್ಣಿಯವರಿಗೆ ವ್ಯಾಸಂಗ ದಲ್ಲಿ ಹೆಚ್ಚು ಆಸಕ್ತಿಯಿರಲಿಲ್ಲ. ಶ್ರೀಮಾನ್‌ ಪೂರ್ಣ ರಾಘವೇಂದ್ರ ರಾಯರವರು ಮಹಾಸ್ವಾಮಿಯವರಿಗೆ ಪಾಠ ಹೇಳುತ್ತಿದ್ದಾಗ್ಗೆ, ಅವರು ರಾಜಕುಮಾರಿಯನರಿಗೆ ಸಹಜವಾದ ದರ್ಸದಿಂದ ಬಂದು 4 ಬನ್ಸಿ ತಮ್ಮಯ್ಯ, ಈ ಓದಿನ ಗೋಳು ಇದ್ದೇ ಇದೆ. ಓದು ಬೇಡ. ಆಡೋಣ? ಎಂದು * ಕರೆಯುತ್ತಿದ್ದರು. ಹಲವು ವೇಳೆ ಪುಟ್ಟ, ಮಹಾಸ್ವಾಮಿ ಯವರು ""ನೀನೆಲ್ಲಾ ಆಡಿ. ನಾನು ಓದಬೇಕು? ಎನ್ನುತ್ತಿದ್ದರು. ಒಂದೊಂದು ವೇಳೆ, "" ಹೊಸ ಸಾರ್‌, ಹೊಸ ಸಾರ್‌! ಆಟಕ್ಕೆ ಇವೊತ್ತು ಬಿಟ್ಟುಬಿಡಿ; ಇವೊತ್ತು ಒಂದೇ ದಿನ'' ಎಂದು ಕೇಳುವರು. ಗುರುಗಳು ಅದಕ್ಕೊಪ್ಪದೆ, "" ಅದೆಲ್ಲಾ ನಾನು ಕಾಣೆ. ಪಾಠ ಮುಗಿಸಿ ಒಪ್ಪಿಸಿಬಿಡಿ. ಬೇಗ ಗಟ್ಟಿ ಮಾಡಿದರೆ ಬೇಗ ಹೋಗಬಹುದು. ಮೊದಲು ಪಾಠ; ಆಮೇಲೆ ಆಟ?” ಎಂದು ಹೇಳುವರು. ಪುಟ್ಟ ಮಹಾಸ್ವಾಮಿಯವರ ಮನಸ್ಸು ಆಗ್ಗೆ ಕೊಂಚ ಖನ್ನವಾದರೂ ಅವರು ಗುರುಭಕ್ತಿಯಿಂದ ಕುಳಿತು, ಗುರುಗಳೂ ವಿಸ್ಮಿತರಾಗುವಷ್ಟು ಶೀಘ್ರವಾಗಿ ಪಾಠವನ್ನು ಗಟ್ಟಿಮಾಡಿ ಆ ಬಳಿಕ ಆಟವಾಡಲು ಹೊರಟುಹೋಗುತ್ತಿದ್ದರು. ಮಹಾಸ್ವಾಮಿ ಯವರಿಗೆ ವ್ಯಾಸಂಗದಲ್ಲಿ ಬಹಳ ಆಸಕ್ತಿಯಿದ್ದಿತಾದರೂ ಶ್ರೀ ಜಯ ಲಕ್ಷ್ಮನ್ಮುಣ್ಣಿಯವರು ಕರೆಯಲು ಬಂದರೆ ಮಾತ್ರ ಆಟಕ್ಕೆ ಹೊರಟು ಹೋಗಲು ಉತ್ಸುಕರಾಗುತ್ತಿದ್ದರು. ಅದಕ್ಕೆ ಕಾರಣವು, ಹಲವು ರೀತಿಗಳಲ್ಲಿ ಶ್ರೀ ಜಯಲಕ್ಷ್ಮ್ಮಮ್ಮಣ್ಣಿ ಯವರು ತಮ್ಮ ಸೋದರರಲ್ಲಿ ಬಹಳ ಪ್ರೀತಿಯನ್ನು ತೋರಿಸಿ ಅನರನ್ನು ದಾಕ್ಸಿಣ್ಯಬದ್ಧರನ್ನಾಗಿ ಮಾಡಿ ಕೊಂಡಿದ್ದುದೇ. ಹಾಗೆ ಪ್ರೀತಿ ತೋರಿಸಿದ ನಿದರ್ಶನಗಳಲ್ಲೊಂದನ್ನು ಇಲ್ಲಿ ಸೂಚಿಸಬಹುದಾಗಿದೆ: ಪುಟ್ಟಿ ಮಹಾಸ್ವಾಮಿಯವರೊಡನೆ ಕಣ್ಣು ಮುಚ್ಚಾಲೆ ಮುಂತಾದ ಆಟಗಳನ್ನಾಡುತ್ತಿದ್ದ ಅವರ ಜ್ಯೇಷ್ಠ ಸೋದರಿ ಯರೂ ಇತರ ಬಾಲಕ ಬಾಲಕಿಯರೂ ಸ್ವಲ್ಪ ದೊಡ್ಡ ವರಾಗಿದ್ದ ಕಾರಣ, ಪುಟ್ಟ ಮಹಾಸ್ವಾಮಿಯವರು ಆ ಆಟಗಳಲ್ಲಿ ಬೇಗ ಎದುರು ಪಕ್ಸದವರ ಕೈಗೆ ಸಿಕ್ಕಿಬಿದ್ದು ಖಿನ್ನರಾಗುತ್ತಿದ್ದರು. ಆಗ ಇತರರೆಲ್ಲರೂ ಹಾಸ್ಯ ಮಾಡಿ ನಕ್ಕರೆ, ಶ್ರೀ ಜಯಲಕ್ರ್ಮನ್ಮುಣ್ಣಿ ಯವರೊಬ್ಬರು ಮಾತ್ರ ಅವರಂತೆ ನಗದೆ ಪುಟ್ಟಿ ಮಹಾಸ್ವಾಮಿಯವರನ್ನು ಸಂತೈಸಿ ಸಮಾಧಾನ ಹೇಳುತ್ತಿದ್ದರು. ಕೊನೆಗೊಂದುಸಲವಂತೂ, ಅವರು, “ ತಮ್ಮಯ್ಯ! * ರಾಜಕುಟು :ಬದವರಲ್ಲಿ ದೊಡ್ಡ ನರೂ ಚಿಕ್ಕವರನ್ನು ಬಹುವಚನದಲ್ಲಿ ಸುಬೋಧಿಸು ತ್ತಾರೆ. ೨೮ ಆಳಿದ ಮಹಾಸ್ವಾಮಿಯನರು ನೀವು ಯೋಚನೆಯೇ ಮಾಡಬೇಡಿ. ಮನಸ್ಸು ಚಿಕ್ಕದುಮಾಡಿಕೊಳ್ಳ, ಬೇಡಿ. ನೀವು ನಮ್ಮನ್ನು ಒಂದು ಸಲ ಹಿಡಿದರೆ ಮೂರು ಸಲ ಹಿಡಿದಹಾಗೆ. ನೀವು ಮೂರು ಸಲ ಸಿಕ್ಕಿಬಿದ್ದರೂ ಒಂದೇ ಸಲ ಸಿಕ್ಕಿಬಿದ್ದು ಒಂದೇ ಸಲ ಸೋತಹಾಗೆ. ಇನ್ನುಮೇಲೆ ಇದೇ ಲೆಕ್ಕಾಚಾರ”? ಎಂದು ಹೇಳಿ ತಮ್ಮ ಜಾಣ್ಮೆಯಿಂದ ಪುಟ್ಟ ಮಹಾಸ್ವಾಮಿಯವರನ್ನು ಸಂತೈಸಿ ಸಮಾಧಾನ ಮಾಡಿ ಅವರಿಗೆ ಅಚ್ಚುಮೆಚ್ಚಾದರು. ಪುಟ್ಟ ಮಹಾಸ್ವಾಮಿಯವರು ಅಕ್ಬರಜ್ಞಾ ನವನ್ನು ಪಡೆದು ಕೆಲವು ಪುಸ್ತಕಗಳನ್ನು ಓದಿದ ತರುವಾಯ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರು ಹೇಳಿದಂತೆ ಕೇಳಿ ಅಕ್ಬರಗಳನ್ನು ಬಹು ಚೆನ್ನಾಗಿ ಕುದುರಿಸಿಕೊಂಡರು. ಮುತ್ತಿನ ಮಣಿಗಳಂತೆ ದುಂಡಾಗಿದ್ದ ಅಕ್ಬರದಲ್ಲಿ ತನ್ಮು ನಾನಾಂಕಿತವನ್ನು ತಮ್ಮ ಪುಸ್ತಕಗಳ ಮೇಲೆಲ್ಲಾ ಕೃಷ್ಣನಾಮ ವನ್ನು ಬರೆದಂತೆ “ಶ್ರೀ ಕೃಷ್ಣ ಶ್ರೀಕೃಷ್ಣ” ಎಂದು ಬರೆಯುತ್ತಿದ್ದರು. ಇನ್ನೂ ಆರೇಳು ವರ್ಷ ವಯಸ್ಸಾಗಿದ್ದಾಗ ಕೂಡ ತಮ್ಮ ಜೊತೆಯ ಬಾಲಕರಲ್ಲಿ ಬಹಳ ದಾಕ್ಸಿಣ್ಯ ಪ್ರವೃತ್ತಿಯಿಂದ ವರ್ತಿಸುತ್ತಿದ್ದರು: ಒಂದು ಸಲ ಮಕ್ಕಳಿಗೆ ತೋರಿಸುವುದಕ್ಕಾಗಿ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಧಾನ್ಯಗಳನ್ನು ದೊನ್ನೆಗಳಲ್ಲಿ ತುಂಬಿಸಿ ಪಾಠಶಾಲೆಯಲ್ಲಿಡಿಸಿದ್ದರು. ಒಂದು ದೊನ್ನೆಯಲ್ಲಿ ಹರಳುಬೀಜಗಳೂ ಇದ್ದುವು. ಅವುಗಳು ಒಂದು ಬಗೆಯ ಬಾದಾಮಿಯೆಂದು ಹೇಳಿ ಪುಟ್ಟ, ಮಹಾಸ್ವಾಮಿಯವರಿಗೆ ಸಹಪಾಠಿಗಳು ತಿನ್ನಿಸಿದರು. ಆಗ್ಗೆ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಅಲ್ಲಿರಲಿಲ್ಲವಾದ ಕಾರಣ, ಆ ಸಂಗತಿಯು ಶ್ರೀ ವಾಣೀವಿಲಾಸ ಸನ್ನಿಧಾನದವರಿಗೆ ವರದಿಯಾಯಿತು. ಶ್ರೀ ನಾಣೀವಿಲಾಸ ಸನ್ನಿಧಾನದನರು ಒಡನೆಯೇ ದಯೆಮಾಡಿ ಯಾರು ಹರಳುಬೀಜಗಳನ್ನು ತಿನ್ನಿಸಿದರೆಂದು ವಿಚಾರಣೆ ಮಾಡಿದಾಗ ಪುಟ್ಟಿ ಮಹಾಸ್ವಾನಿಯನರು, "" ಅಮ್ಮಯ್ಯ, ನಾನೇ ತಿಂದೆ, ನಾನೇ ತಿಂದೆ” ಎಂದು ಹೇಳಿ, ಭೀತರಾಗಿದ್ದ ಸಹಪಾಠಿಗಳ ಅನರಾಧನನ್ನು ಹೊರಗೆಡವದೆ ರಕ್ಷಿಸಿದರು. ಪುಟ್ಟಿ ಮಹಾಸ್ವಾಮಿಯವರಿಗೆ ತಮ್ಮ ಸಹಪಾಠಿಗಳಲ್ಲಿ ಬಹಳ ಪ್ರೀತಿಯಿದ್ದಿತು. ಒಂದು ಸಲ ಪುಟ್ಟ ಮಹಾಸ್ವಾಮಿಯವರು ಅವರೊಡನೆ, “ನೀವು ಮಾತ್ರ ನಿತ್ಯವೂ ಇಲ್ಲಿಗೆ ಬರುತ್ತೀರಿ. ನನ್ನ ಮಾತ್ರ ನೀವು ನಿಮ್ಮ ಮನೆಗೆ ಕರೆದುಕೊಂಡು ಹೋಗಬಾರದೋ? ನಿಮ್ಮಮನೆಗೆ ಕರೆದುಕೊಂಡುಹೋಗಿ?” ಎಂದು ಹೇಳಿದಾಗ ಅವರಲ್ಲೊಬ್ಬ ಬಾಲಕನು, “ನೀವು ಮಹಾರಾಜರು. ನಮ್ಮ ಮನೆಗೆ ಬರಬಾರದು. ಬಾಲ್ಕ ೨೯ ಹೀಗೆಲ್ಲಾ ಹೇಳಬಾರದು? ಎಂದನು. ಅದಕ್ಕೆ ಪುಟ್ಟಿ ಮಹಾಸ್ವಾಮಿ ಯವರು, ""ನಾನಲ್ಲ ಮಹಾರಾಜರು. ಅಪ್ಪಾಜಿಯವರು ಮಹಾರಾಜರು. ನೀವು ನನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ?” ಎಂದು ಉತ್ತರ ಕೊಟ್ಟರು. ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರು, ಪಾಠ ಹೇಳುವಾಗ್ಗೆ ಶಿಕ್ಷಣದ ಶಿಸ್ತನ್ನು ಕಾಪಾಡುತ್ತಿದ್ದರಾದರೂ, ಇತರ ವೇಳೆಗಳಲ್ಲಿ ತಾವು ಪಾಠಹೇಳುತ್ತಿದ್ದ ಮಕ್ಕಳ ಜೊತೆಗೆ ಮಕ್ಕಳಂತೆ ಸ್ನೇಹ ಸಲಿಗೆಗಳಿಂದಲ್ಕೂ ಪ್ರೀತಿ ವಾತ್ಸಲ್ಯಗಳಿಂದಲೂ ವರ್ತಿಸುತ್ತಿದ್ದರು. ಹೇಗೆ ಬೋಧಿಸಿದರೆ ಮಕ್ಕಳ ಮನಸ್ಸಿಗೆ ನಾಟುವುದೆಂಬುದರ ಮರ್ಮವನ್ನರಿತು ನಡೆಯು ತ್ತಿದ್ದರು. ಒಂದು ದಿನ ಪಾಠಗಳು ಕಠಿನವಾಗಿದ್ದಾಗ ಸಾಧ್ಯವಾದಷ್ಟು ಸುಲಭ ರೀತಿಯಲ್ಲಿ ಬೋಧನೆ ಮಾಡಿ, ಮಕ್ಕಳ ಮನಸ್ಸಿಗೆ ಆಯಾಸ ವುಂಟಾಗಿ ಬೇಸರವಾಗಿದ್ದುದನ್ನು ಹೋಗಲಾಡಿಸುವುದಕ್ಕಾಗಿ, "" ಪ್ರಸ್ತಕ ಗಳನ್ನೇನೋ ಓದಬೇಕು. ಆದರೆ ಪುಸ್ತಕಗಳ ಓದೇ ತೀರ ಮುಖ್ಯವಲ್ಲ. ಓದಿಗೆ ಪರಿಮಿತಿಯೇ ಇಲ್ಲ. ನಿದ್ಯೆಯು ಅಪಾರವಾದುದು. ಎಷ್ಟು ವ್ಯಾಸಂಗ ಮಾಡಿದರೂ ಸಾಲದು. ಗಿಡವಾಗಿ ಬಗ್ಗದ ಬುದ್ಧಿ ಮರವಾದ ಮೇಲೆ ಬಗ್ಗದು. ಈಗ ಬಾಲ್ಯದಲ್ಲಿ ಓದನ್ನು ಕಲಿಯದೆಹೋದಕೆ ಮುಂದೆ ದೊಡ್ಡ ವರಾದಮೇಲೆ ಕಲಿಯುವುದು ಕಷ್ಟ. ಆದರೂ ಒಂದೇ ಸಲಕ್ಕೆ ಮೆದುಳು ದಣಿಯುವಷ್ಟು ಹೆಚ್ಚಾಗಿ ಓದಬಾರದು. ಇವತ್ತಿಗೆ ಇನ್ನು ಸಾಕು. ಮೆದುಳು ದಣಿಯುವಷ್ಟು ಹೆಚ್ಚಾಗಿ ಓದಿದ ಓದು ದೇಹಕ್ಕೆ ಭಾರನೆಂದು ಯೇಸುಕ್ರಿಸ್ತನು ಕೂಡ ಹೇಳಿದ್ದಾನೆ. "ಅತಿ ಸರ್ವತ್ರ ವರ್ಜಯೇತ್‌? ಎಂದು ನಮ್ಮವರು ಕೂಡ ಹೇಳಿದ್ದಾರೆ. ಒಂದೂ ಅತಿಯಾಗಬಾರದು?' ಎಂದು ಹೇಳಿದರು. ಆ ಮಾತುಗಳನ್ನು ಕೇಳಿ ಮಕ್ಕಳ ಮನಸ್ಸಿನ ಉಲ್ಲಾಸಕ್ಕೆ ಪರಿಮಿತಿಯೇ ಇಲ್ಲದಂತಾಯಿತು. ಶ್ರೀ ಜಯಲಕ್ಷ್ಮಮ್ಮಣ್ಣಿಯವರಂತೂ, ಸಂತೋಷದಿಂದ ಹಿಗ್ಗು ತ್ತ, 4 ನಮ್ಮ ಹೊಸ ಸಾರ್‌ ಸರಿ. ಅವರು ಸರಿಯಾಗಿ ಹೇಳಿಬಿಡುತ್ತಾರೆ?” ಎಂದರು. ಮತ್ತೊಂದು ದಿನ ಶ್ರೀ ಜಯಲಕ್ಷ್ಮ್ಮಮ್ಮಣ್ಣಿ ಯವರು ಪಾಠ ನನ್ನು ಓದಿಯೇ ಇರಲಿಲ್ಲ; ಅಂದು ಪಾಠನನ್ನೊಪ್ಪಿ ಸದೆಹೋದುದರ ಜೊತೆಗೆ, "" ಮೆದುಳು ದಣಿದಿದೆ, ಹೊಸ ಸಾರ್‌. ಅವೊತ್ತೇ ಹೇಳಿದ್ದೀರಿ. ಮೆದುಳು ದಣಿಯುವಷ್ಟು ಓದಬಾರದು. ಅಲ್ಲವೇ ಹೊಸ ಸಾರ್‌?” ಎಂದು ಅವರು ಕೇಳಿದರು. ಆಗ ಶ್ರೀಮಾನ್‌ ಪೂರ್ಣ ರಾಘವೇಂದ್ರ, ರಾಯರವರು ನಕ್ಕು, “ನೀವು.ಓದಿದ್ದರೆ ತಾನೆ ಮೆದುಳಿಗೆ ದಣಿವು? ೩೦ ಅಳಿದ ಮಹಾಸ್ವಾಮಿಯವರು ಆ ಮೆದುಳಿಗೇಕೋ ಕೆಲಸ ಮಾಡುವುದಕ್ಕೇ ಬೇಸರ. ಆ ಮೆದುಳು ಹಾಗೆ ಮಾಡಿದರೆ ನೀವೇನು ಮಾಡೀರಿ, ಚಿನ್ನಮ್ಮಣ್ಣಿ? ನೀವು ನಿಜನಾಗಿಯೂ ಚಿನ್ನದಂಥವರು. ಆದರೆ ಒಂದೊಂದು ಸಲ ಮಾತ್ರ್‌ ಕೊಂಚ ಕೊಂಚ ಹೊತ್ತು ಕಬ್ಬಿಣವೇ ಆಗಿಬಿಡುತ್ತೀರಿ. ಹಾಗಿಲ್ಲದೆ ನಮ್ಮ ಚಿನ್ನಮ್ಮಣ್ಣಿ ಯವರು ಸರ್ವದಾ ಚಿನ್ನವಾಗಿರಬೇಕೆಂದು ನನಗೆ ಆಶೆ. ನನ್ನ ಮನಸ್ಸಿ ನಲ್ಲಿದ್ದ ವಿಚಾರ ತಿಳಿಸಿದ್ದೇನೆ. ಚಿನ್ನವಾಗಿರಬೇಕೋ ಕಬ್ಬಿ ಣವಾಗಿರ ಬೇಕೋ, ಚಿನ್ನಮ್ಮಣ್ಣಿ ಯವರೇ ಯೋಚಿಸಬೇಕು?” ಎಂದರು. (ಶ್ರೀ ಜಯಲಕ್ಷ್ಮ್ಮಮ್ಮಣ್ಣಿ ಯವರನ್ನು ಎಲ್ಲರೂ ಚಿನ್ನಮ್ಮಣ್ಣಿ ಯವರೆಂದು ಕರೆಯುತ್ತಿದ್ದುದು ವಾಡಿಕೆ.) ಶ್ರೀ ಜಯಲಕ್ಭೈ್ಮನ್ಮುಣ್ಣಿಯನರು ನಗುತ್ತ, *" ಹೊಸ ಸಾರ್‌, ಇವೊತ್ತು ನಿಜವಾಗಿಯೂ ನೀವು ಹೇಳಿದಷ್ಟೂ ಓದಿ ಆಮೇಲೆ ಎರಡನೇ ಮಾತು. ಎಲ್ಲಿ, ಹೊಸ ಸಾರ್‌, ಅದಕ್ಕೆ ಮುಂಚೆ ಕೊಂಚ ಅಪ್ಪಾಲೆ ತಿರುಗಿಸಿಬಿಡಿ. ಕೊಂಚ, ಕೊಂಚ, ಅಪ್ಪಾಲೆ ತಿರುಗಿಸಿ ಬಿಡಿ ಎಂದು ಉತ್ತರ ಹೇಳಿದರು. ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರು ನಗುತ್ತ, "" ನಮ್ಮ ಚಿನ್ನಮ್ಮಣ್ಣಿಯವರಿಗೆ ಚಿನ್ನ ವಾಗುವ ಯೋಚನೆ ಬಂದಿದೆ. ಆದರೆ ಪಾಠದ ವೇಳೆಯಲ್ಲಿ ಯಾವುದು ಆಗಬೇಕೋ ಅದನ್ನು ಮಾಡುವುದಿಲ್ಲ. ಯಾವುದನ್ನು ಮಾಡಬಾರದೋ ಅದನ್ನು ಮಾಡುತ್ತಾರೆ?” ಎಂದು ಹೇಳಿ ಅಪ್ಪಲೆ ತಿರುಗಿಸಿದರು. ಆಗ ಪುಟ್ಟ ಮಹಾಸ್ವಾಮಿಯವರು ವೇಲಕ್ಕೆದ್ದು ಓಡಿಬಂದು, "" ಹೊಸ ಸಾರ್‌! ನನಗೂ ಅಸ್ಟ್ಬಾಲೆ. ನನ್ನೂ ಅಪ್ಪಾಲೆ ತಿರುಗಿಸಿ, ಹೊಸ ಸಾರ್‌” ಎಂದರು. ಶ್ರೀ ಕೃಷ್ಣಾಜಮ್ಮಣ್ಣಿಯವರೂ ಓಡಿಬಂದು ತಮ್ಮನ್ನೂ ಅಪ್ಪಾಲೆ ತಿರುಗಿಸಬೇಕೆಂದು ಕೇಳಿದರು. ಮಕ್ಕಳೆಲ್ಲರನ್ನೂ ಅಪ್ಪಾಲೆ ತಿರುಗಿಸಿ, ಅವರೊಡನೆ ತಾವೂ ನಲಿದು, ಆ ಬಳಿಕ ಗುರುಗಳು ಪಾಠ ಹೇಳಲು ಪ್ರಾರಂಭಿಸಿದರು. ಶ್ರೀ ಜಯಲಕ್ಷ್ಮನ್ಮಣ್ಣಿಯವರು ಆ ಬಳಿಕ ಕೆಲವು ದಿನಗಳಮೇಲೆ, ಒಂದು ದಿನ ವ್ಯಾಸಂಗದಲ್ಲಿ ಶ್ರದ್ಧೆ ತೋರಿಸದೆ ಛಲ ಹಿಡಿದಾಗ ಅವರು ಅನುನಯದಿಂದ ವರ್ತಿಸುತ್ತ, " ಇನ್ನು ಬೆಂಚಿನ ಮೇಲೆ ನಿಲ್ಲಿಸಬೇಕಾದೀತು. "ಇಂಪೊಜಿಷನ್‌' ಬರೆಯಿಸಬೇಕಾದೀತು. ಮಹಾರಾಜರ ಕುಮಾರಿಯವರು ಎಲ್ಲರಿಗಿಂತ ಮೇಲಾಗಿ, ಎಲ್ಲರಿಗಿಂತ ಉತ್ತಮವಾಗಿ ಪಾಠಗಳನ್ನು ಓದುತ್ತ, ಮಹಾರಾಜ ಕುಮಾರಿಯನರ ಪದವಿಗೆ ಯುಕ್ತವಾದ ರೀತಿಯಲ್ಲಿರಬೇಡನೆ?'” ಎಂದರು. ಆಗ ತ್ರೀ ಜಯಲಕ್ಷ್ಮಮ್ಮಣ್ಣಿಯವರು, ""ಬರೀ ಪಾಠ, ಪಾಠ; ಪಾಠದ ಜೊತೆಗೆ ಆಟವೂ ಇರಲಿ. ಕೊಂಚ ಅಪ್ಪಾಲೆ ತಿರುಗಿಸಿ ಬಿಡಿ. ಹೊಸ ಸಾರ್‌! ಬಾ ಲ್ಯ ಬೇಡ, ಬೇಡ. ಇವೊತ್ತು ಮೊದಲು ಪಾಠ, ಆಮೇಲೆ ಅಸ್ಪಾಲೆ. ಅವೊತ್ತು ಮೊದಲೇ ಅಪ್ಪಾಲೆ ಆಗಿದೆ. ಇವೊತ್ತೂ ಮೊದಲೇ ಕೇಳಬಾರದು'' ಎಂದು ಹೇಳಿ ಶ್ರದ್ಧೆಯಿಂದ ವ್ಯಾಸಂಗಮಾಡಿ ಚೆನ್ನಾಗಿ ಪಾಠಗಳನ್ನೊಪ್ಪಿಸಿದರು. ಶ್ರೀ ಜಯಲಕ್ಷ್ಮಮ್ಮಣ್ಣಿಯವರು ಆರಂಭದಲ್ಲಿ ಆರೀತಿ ವ್ಯಾಸಂಗ ದಲ್ಲಿ ಅನಾದರವನ್ನು ತೋರಿಸುತ್ತಿದ್ದರಾದರೂ, ಆ ಬಳಿಕ ಅತ್ಯಂತ ಶ್ರದ್ಧೆಯನ್ನು ವಹಿಸಿ ವಿದ್ಯಾಭ್ಯಾಸ ಮಾಡಿದರು; ಓದು ಬರೆಹಗಳಲ್ಲಿಯೂ ಸಂಗೀತದಲ್ಲಿಯೂ ಅಧಿಕವಾದ ಅಭಿರುಚಿಯನ್ನು ತೋರಿಸಿದರು. ಅಷ್ಟೇ ಅಲ್ಲ. ತಮ್ಮ ಮಾತೃಶ್ರೀಯವರಾದ ಶ್ರೀ ಮಹಾರಾಜ್ಞೀ ಶ್ರೀ ವಾಣೀವಿಲಾಸ ಸನ್ನಿಧಾನದನರ ನಾಮಾಂಕಿತದ ಬಾಲಿಕಾ ಪಾಠ ಶಾಲೆಯ ಕಾರ್ಯಕಲಾಪಗಳು ಹೇಗೆ ಮುಂದುವರಿಯುತ್ತಿದ್ದುವೆಂಬು ದನ್ನು ವಿಚಾರಿಸಿಕೊಳ್ಳಲಾರಂಭಿಸಿದರು. ಆ ಪಾಠಶಾಲೆಗೆ ಆಗಬೇಕಾಗಿದ್ದ ಅನುಕೂಲಗಳನ್ನು ಶ್ರೀಮಾನ್‌ ಅಂಬಿಲ” ನರಸಿಂಹ ಐಯಂಗಾರ್ಯ ರವರು ತಿಳಿಸಿದೊಡನೆಯೇ ಉತ್ಸಾಹದಿಂದ ಅವುಗಳ ನಿಚಾರವನ್ನು ತಮ್ಮ ಮಾತಾಸಿತೃಗಳಲ್ಲಿ ಅರಿಕೆ ಮಾಡಿ ಶೀಘ್ರ ಶೀಘ್ರವಾಗಿ ಅವು ಒದಗುವಂತೆ ಮಾಡಲುಪಕ್ರಮಿಸಿದರು; ಅಲ್ಲದೆ ತಾವೇ ಉತ್ತಮವಾದ ಸಲಹೆಗಳನ್ನು ಕೊಡಲಾರಂಭಿಸಿದರು. ಅವರು ಅಷ್ಟು ಚಿಕ್ಕ ವಯಸ್ಸಿನಲ್ಲಿ ಆರೀತಿ ಮಾಡುತ್ತಿದ್ದುದನ್ನು ಕಂಡು ಬೆರಗಾಗಿ ಅಂಬಿಲ್‌ ನರಸಿಂಹ ಐಯಂಗಾ ರ್ಯರವರು, "ಕುಮಾರಿಯವರಿಗೆ ಕೆಲವು ಕಾಲ ನಾನು ಗುರುವಾಗಿದ್ದೆ. ಈಗ ನನಗೇ ಕುಮಾರಿಯವರು ಗುರುವಾಗಿದ್ದಾರೆ. ಅದರ ಜೊತೆಗೆ ಪರಮೋಪಕಾರಿಗಳೂ ಆಗಿದ್ದಾರೆ” ಎಂದು ತಮ್ಮ ಆಪ್ತ್ಮರೊಡಸನೆ ಹೇಳಿಕೊಂಡು ಹರ್ಷಿಸುತ್ತಿದ್ದರು. ಪುಟ್ಟ ಮಹಾಸ್ವಾಮಿಯವರು ಏಳು ವರ್ಷ ವಯಸ್ಸಿನವರಾಗಿದ್ದಾಗ್ಗೆ (೧೮೯೧ನೆಯ ಇಸನಿಗೆ ಸರಿಯಾದ ಶಾಲಿವಾಹನ ಶಕ ೧೮೧೪ನೆಯ ಖರ ಸಂವತ್ಸರದ ಆಷಾಢ ಶುದ್ಧ ಬಿದಿಗೆ ಶುಕ್ರ ಜಗದ್ಗುರುಗಳ ವಾರದ ದಿನ) ಪ್ರದರ್ಶಿಸಿದ ಗುರುಭಕ್ತಿಯ ಅದ್ಭುತ ಆಶೀರ್ವಚನ ನಿದರ್ಶನವು ಅರನುನೆಯಲ್ಲಿದ್ದವರೆಲ್ಲರನ್ನೂ ನಿಸ್ಮಯಗೊಳಿಸಿತು. ಅದನ್ನು ಇಲ್ಲಿ ಸೂಚಿಸು ವುದಕ್ಕೆ ಮುಂಚೆ ಗುರುಹಿರಿಯರಲ್ಲಿ ಅವರ ಮನೋಧರ್ಮವು ಹೇಗಿದ್ದಿ ತೆಂಬುದನ್ನು ತಿಳಿಸುವುದು ಉಚಿತವಾಗಿದೆ. ಕವಿತಿಲಕ ಸೋಸಲೆ ಅಯ್ಯ ಶಾಸ್ತ್ರಿಗಳವರು ಪುಟ್ಟಿ ಮಹಾಸ್ವಾಮಿಯವರಿಗೆ "" ಗುರುರ್ಬ್ರಹ್ಮಾ ಗುರು ರ್ವಿಷ್ಣುಃ ಗುರುರೇವ ಮಹೇಶ್ವರಃ । ಗುರುಸ್ಸಾಕ್ಸಾತ್ಸರಬ್ರಹ್ಮಾ ತಸ್ಮೈ ೩೧ ಷ್ಲಿ೨ ಆಳಿದ ಮುಹಾಸ್ವಾನಿೀಯವರು ಶ್ರೀಗುರವೇ ನಮಃ ॥?' ಎಂಬ ಶ್ಲೋಕವನ್ನು ಕಂಠಪಾಠಮಾಡಿಸಿ ಅದರ ಅರ್ಥವು ಅವರ ಎಳೆಯ ಮನಸ್ಸಿಗೆ ಖಚಿತವಾಗಿ ಗೋಚರಿಸುವ ರೀತಿಯಲ್ಲಿ ಸಕಾರಣವಾಗಿ ಆದರದಿಂದ ಬೋಧಿಸಿದ್ದಾಗಿನಿಂದ ಅವರ ಗುರುಭಕ್ತಿಯ: ಮೊದಲಿಗಿಮ್ಮಡಿಯಾಗಿ, ಅವರು ತಮ್ಮ ವಿದ್ಯಾಗುರುಗಳಲ್ಲೆಲ್ಲ ನಿಧೇಯ ರಾಗಿ ವರ್ತಿಸುತ್ತಿದ್ದರು. ಗುರುವೆಂಬ ಶಬ್ದವು ಮಾತಾಶಿತೃಗಳಿಗೆ ಸಕ ಅನ್ವಯಿಸುವ ಅಂಶವನ್ನೂ ಶಾಸ್ತ್ರಿಗಳವರು ಬೋಧಿಸಿದ್ದರು. ಪುಟ್ಟಿ ಮಹಾಸ್ವಾಮಿಯವರು ಅದನ್ನು ಗ್ರಹಿಸಿ, ತಮ್ಮ ತೀರ್ಥರೂನರವರಾಃ ಶ್ರೀ ಚಾಮರಾಜೇಂದ್ರ ಒಡೆಯರವರು ಶ್ರೀ ಸೀತಾವಿಲಾಸದ ಮಾತೃಶ್ರಿ ಯವರಲ್ಲಿ ತೋರಿಸುತ್ತಿದ್ದ ಭಕ್ತಿನಿಶ್ವಾಸಗಳ ಪ್ರತ್ಯಕ್ಷ ನಿದರ್ಶನವನಃ ಕಂಡು, ಅದೇ ರೀತಿ ಅನನ್ಯ ಸುಲಭವಾದ ಭಕ್ತಿ ವಿಶ್ವಾಸಗಳನ್ನು ತಾವ ತಮ್ಮ ಮಾತಾಸಿತೃಗಳಲ್ಲಿ ಪ್ರದರ್ಶಿಸಲಾರಂಭಿಸಿದರು. ಅಷ್ಟು ಬಾ ವಯಸ್ಸಿನಲ್ಲಿ ಅಷ್ಟು ಮಹತ್ತರವಾದ ಭಕ್ತಿ ವಿಶ್ವಾಸಗಳನ್ನು ಪ್ರದರ್ಶಿ? ತ್ರಿದ್ದುದು ಮಹಾಸ್ವಾಮಿಯವರ ಪೂರ್ವಜನ್ಮ ಸಂಸ್ಕಾರ ಫಲವೆಂ0 ಸಮಸ್ತರೂ ಕೊಂಡಾಡುತ್ತಿದ್ದರು. ಅತ್ಯುತ್ತಮವಾದ ಫಲವು: ಗಳನ್ನೂ ಇತರ ವಸ್ತುಗಳನ್ನೂ ತಮ್ಮ ವಿದ್ಯಾ ಗುರುಗಳಿಗೆ ಆಗಾಗ ' ಗಾಣಿಕೆಯಾಗಿ ಸಮರ್ಪಿಸಿ ಪುಟ್ಟಿ ಮಹಾಸ್ವಾಮಿಯವರು ಸಡಗರಸಃ ತ್ತಿದ್ದರು. ಮೇಲೆ ಸೂಚಿಸಿದ ಶುಭದಿನ, ಶ್ರೀ ಶೃಂಗಗಿರಿ ಜಗದ್ಗು ಗಳಾದ ಶ್ರೀ ಸಚ್ಚಿ ದಾನಂದ ಶಿವಾಭಿನವ ನೃಸಿಂಹಭಾರತಿ ಸ್ವಾಮಿಗಳ ಸವಾರಿಯ ಅರಮನೆಗೆ ಚಿತ್ರೈಸಿದಾಗ ಶ್ರೀ ಚಾಮರಾಜೇಂದ್ರ ಒಡೆ! ರವರು ಶ್ರೀ ಶ್ರೀಗಳವರನ್ನು ಮಹತ್ತರವಾದ ಭಕ್ತಿಯಿಂದ ಸ್ವಾಗ: ಪಾದಪೂಜೆಮಾಡಿ ಸತ್ಯರಿಸಿದರು. ಅನಂತರ ಅವರೀರ್ವರಿಗೂ ಸಂಭಾಕ ನಡೆದು ಪೂರೈಸಿದ ಮೇಲೆ ಪುಟ್ಟಿ ಮಹಾಸ್ವಾಮಿಯನರೊಬ್ಬರು ಹೊರ: ಉಳಿದ ನಾಲ್ವರು ಮಕ್ಕಳೂ ಶ್ರೀ ಶ್ರೀಗಳವರಿಗೆ ನಮಸ್ಕಾರಮಾಡಿದ ಶ್ರೀ ಚಾಮರಾಜೇಂದ್ರ ಒಡೆಯರವರು ಶ್ರೀ ಶ್ರೀಗಳವರಿಂದ ಆ ನಾಲ್ಕ ಮಕ್ಕಳಿಗೂ ಆಶೀರ್ವಾದ ನಡೆದಂತೆಯೇ ಶ್ರೀಮದ್ಯುವರಾಜ ಶ್ರೀ ಕ್ಕ ರಾಜೇಂದ್ರ ಒಡೆಯರವರಿಗೂ ಆಶೀರ್ವಾದ ನಡೆಯಬೇಕೆಂದು ವಿ ಕೊಂಡು ಅಂತಃಪುರದಲ್ಲಿಲ್ಲದೆ ಹೊರಟುಹೋಗಿದ್ದ ಕುಮಾರರ ಬರಮಾಡುವಂತೆ ಇಂಗಿತಜ್ಞರಾದ ಧರ್ಮಾಧಿಕಾರಿಗಳಿಗೆ ಸಂಚ್ಞೆವ. ದರು. ಧರ್ಮಾಧಿಕಾರಿಗಳು ಸನ್ನಿಧಿಯಿಂದ ಹೊರಟು ಅಂತಃ ಹೊರಗಿನ ಭವ್ಯದೃಶ್ಯನನ್ನು ಕಂಡು ಬೆರಗಾಗಿ, ಮತ್ತೆ ಅಂತಃ ಹಿಂತಿರುಗಿ, ತಮ್ಮ ಸಂಜ್ಞೆಗನುಸಾರನಾಗಿ ಅಲ್ಲಿಂದ ಚಿತ್ತೆ ಬಾಲ್ಕ ಪತ ಮಹಾಪ್ರಭುಗಳವರನ್ನು ಅನುವರ್ತಿಸಿದರು. ಪುಟ್ಟ ಮಹಾಸ್ವಾಮಿ ಯವರು ತಮ್ಮ ಏಳು ವರ್ಷ ವಯಸ್ಸಿಗೆ ಮಾರಿದ ಭಕ್ತಿ ಸಾರವಶ್ಯದಿಂದ ಸೂಡಿ, ಅಂತಃಪುರದ ದ್ವಾರಪ್ರದೇಶದಲ್ಲಿದ್ದ ಶ್ರೀ ಶ್ರೀಗಳವರ ಪಾದುಕೆ ಗಳೆರಡನ್ನೂ ಎಜೆಗಪ್ಪಿ ಕೊಂಡು ಕಣ್ಣುಗಳನ್ನು ಮುಚ್ಚಿ ನಿಂತು, ಮೆಲ್ಲಗೆ, “ ಗುರುರ್ಬ್ರಹ್ಮಾ ಗುರುರ್ನಿಷ್ಮುಃ ಗುರುರೇವ ಮಹೇಶ್ವರಃ । ಗುರು ಸ್ಸಾಕ್ಸಾತ್ಸರಬ್ರಹ್ಮ್ಮಾ ತಸ್ಮೈ ಶ್ರೀಗುರವೇ ನಮಃ ॥'' ಎಂಬ ಶ್ಲೋಕ ವನ್ನೇ ಮತ್ತೆಮತ್ತೆ ಹೇಳಿಕೊಳ್ಳುತ್ತ, ಬಾಹೃಪ್ರಪಂಚವನ್ನೇ ಮರೆತು ತಲ್ಲೀನರಾಗಿ ನಿಂತಿದ್ದರು. ಧರ್ಮಾಧಿಕಾರಿಗಳು ಆ ಸಂಗತಿಯನ್ನು ಶ್ರೀ ಶ್ರೀಗಳವರಿಗೆ ನಿಜ್ಞಾನಿಸಲು ಅಂತಃಪುರಕ್ಕೆ ತೆರಳಿದರು. ಮಹಾಪ್ರಭು ಗಳವರು ಕುಮಾರರನ್ನು ಬಿಗಿದಪ್ಸಿ ಅಂತಃಪುರದೊಳಕ್ಕೆ ಕರೆದೊಯ್ದಾಗ ಶ್ರೀ ಶ್ರೀಗಳವರು. ಮಂದಸ್ಮಿತ ವದನರಾಗಿ "ಶ್ರೀ ಶಾರದಾಚಂದ್ರ ಮಾಳೀಶ್ವರರು ಸಂಪೂರ್ಣವಾಗಿ ಶ್ರದ್ಧಾಭಕ್ತಿಗಳನ್ನೂ ವಿವೇಕ ವೈರಾಗ್ಯ ಗಳನ್ನೂ ಇವರಿಗೆ ಅನುಗ್ರಹಿಸಿ ಸೇವೆಯನ್ನು ಸ್ವೀಕರಿಸುತ್ತಾರೆ. ಇವರದು ಅದ್ಭುತವಾದ ಸಂಸ್ಕಾರ? ಎಂದು ಹೇಳಿ ಆನಂದಬಾಷ್ಪ ಪೂರಿತಲೋಚನರಾಗಿ -- ಅಷ್ಟರಲ್ಲಿ ದೀರ್ಫ್ಥದಂಡ ಪ್ರಣಾಮ ಮಾಡಿದ ಪುಟ್ಟ ಮಹಾಸ್ವಾಮಿಯವರನ್ನಾಶೀರ್ವದಿಸಿ ಅನುಗ್ರಹಿಸಿದರು. ೧೮೯೧ನೆಯ ಇಸವಿಯಲ್ಲಿ ಶ್ರೀಮನ್ಮಹಾರಾಜ ಶ್ರೀ ಚಾಮ ರಾಜೇಂದ್ರ ಒಡೆಯರವರು ತಮ್ಮ ಪುತ್ರರಿಗೆ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುವುದನ್ನು ಕಲಿಸಬೇಕೆಂದು ಶ್ರೀಮಾನ್‌ ಬಾಲ್ಯ ವಯಸ್ಸಿನ ಪೂರ್ಣ ರಾಘವೇಂದ್ರರಾಯರವರಿಗೆ ಅಪ್ಪಣೆ ವಾಗ್ದರಿ ಮಾಡಿದರು. ಮುಂದಿನ ಒಂದು ವರ್ಷದ ಅವಧಿ ಯಲ್ಲಿ ಅವರು ಆ ಕೆಲಸವನ್ನು ಶ್ರೇಷ್ಕರೀತಿಯಲ್ಲಿ ನಿರ್ವಹಿಸಿದರು. ೧೮೯೨ನೆಯ ಇಸವಿಯಲ್ಲಿ ಮೈಸೂರು ನಗರದ ಮಹಾರಾಜಾ ಕಾಲೇಜಿಗೆ ಅಧ್ಯಾಪಕರಾಗಿ (ಪ್ರೊಫೆಸರಾಗಿ) ನೇಮಕ ವಾಗಿ ಬಂದ ಶ್ರೀಮಾನ್‌ ಜೆ. ವೀರ್‌ ಸಾಹೇಬರು ಎಂಟು ವರ್ಷ ವಯಸ್ಸಿನ ಬಾಲಕರಾಗಿದ್ದ ಶ್ರೀ ಕೃಷ್ಣರಾಜೇಂದ್ರ ಒಡೆಯರವರು ಶುದ್ಧ ವಾದ ಶೈಲಿಯಲ್ಲಿ ಸೊಗಸಾಗಿ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುತ್ತಿದ್ದ ವೈಖರಿಯನ್ನು ಕೊಂಡಾಡಿ, ""ನಾನಾಗಿ ಕಣ್ಣಾರ ನೋಡದೆ ಹೋಗಿದ್ದು ಮತ್ತಾರಾದರೂ ಈ ಸಂಗತಿಯನ್ನು ನನಗೆ ತಿಳಿಸಿದ್ದ ಸಕ್ಸದಲ್ಲಿ ಇದು ನಿಜವೆಂದಾಗಲಿ ಅಥವಾ ಇದು ಸಾಧ್ಯವೆಂದಾಗಲಿ ನಾನು ಬೇರೆ ನಂಬುತ್ತಿರಲಿಲ್ಲ. ಗುರುಗಳಾದ ಶ್ರೀಮಾನ್‌ ರಾಘವೇಂದ್ರರಾಯರ 2 F ೩ಿ೪ ಆಳಿದ ಮಹಾಸ್ವಾವಿಂಯನರು ಸಾಮಥ ರವನ್ನು ಹೆಚ್ಚಾಗಿ ಕೊಂಡಾಡಬೇಕೋ, ಶಿಷ್ಯರ ಪ್ರತಿಭೆಯನ್ನು ಹೆಚ್ಚಾಗಿ ಕೊಂಡಾಡಬೇಕೋ ತಿಳಿಯದು'' ಎಂದು ಹೇಳಿದರು, “ ಪ್ರತಿಭಾಶಾಲಿಗಳಾಗಿದ್ದ ಶ್ರೀಮದ್ಯುವರಾಜ ಶ್ರೀ ಕೃಷ್ಣರಾಜೇಂದ್ರ, ಒಡೆಯರವರಿಗೆ ಪ್ರತ್ಯೇಕವಾಗಿ ಪಾಠಶಾಲೆಯಲ್ಲಿ ಶಿಕ್ಷಣ ದೊರೆಯುವುದೇ ಉಚಿತವೆಂದು ಶ್ರೀ ಚಾಮರಾಜೇಂದ್ರ ಒಡೆಯ. 4« ರಾಯಲ್‌ ರವರಿಗೆ ತೋರಿತು. ೧೮೯೨ನೆಯ ಇಸವಿಯಲ್ಲಿ ಸ್ಕೂಲ್‌? ಪಾಠಶಾಲೆ “ರಾಯಲ್‌ ಸ್ಕೂಲ್‌'' ಎಂಬ ಹೆಸರಿನ ಪಾಠ ಶಾಲೆಯು ಲೋಕರಂಜನ ಮಹಲ್‌ (" ಸಮ್ಮರ್‌ ಪ್ಯಾಲಸ್‌'”) ಕಟ್ಟಡದಲ್ಲಿ ಸ್ತಾಪಿತವಾಗಿ, ಪುಟ್ಟ ಮಹಾಸ್ವಾ ಮಿಯಷರ ವಿದ್ಯಾಭ್ಯಾ ಸವು ಭರಿ ಪಂಗಡದ ಮತ್ತು ಬ್ರಾ ಷ್ಟ ಸಣ ತರ ಕೆಲವು ಬಾಲಕರೊಡನೆ ಅಲ್ಲಿ ಪ್ರಾರಂಭವಾಯಿತು. ಆಗ್ಗೆ ಅಲ್ಲಿ ವ್ಯಾಸಂಗ ಮಾಡುತ್ತಿ ದ್ವವರೆಲ್ಲರ ಒಟ್ಟು ಸಂಖ್ಯೆ ಯು ಪತ್ತ. ಇಸ ತ್ತು ಮಾತ್ರ. ಶಿ ಶ್ರ್ರೀಮದ್ಯುವರಾಜ ಶ್ರಿ ಶ್ರೀಕೃ ಜ| ಕಾಂಡ ಒಡೆಯರವರ pd ರಾದ ಶ್ರಿ ಸತ ಮಣ್ಣಿ ಯವರು, ಶ್ರೀ ಕೃಷ್ಣಾಜಮ್ಮಣ್ಣಿ ಯವರು ಮತ್ತು ಶ್ರೀ ಚಲುವಾಜಮ ್ಲಿಯವರು - ಇವರುಗಳ ವಿದ್ಯಾಭ್ಯಾಸ ಕ್ಕಾಗಿ ಪ್ರತ್ಯೇಕವಾಗಿ ಏರ್ಪಾಡಾಯಿು ತು; ಅವರೊಡನೆ ಇತರ ಕೆಲವರು ಬಾಲಕೆಯರೂ ವ್ಯಾಸಂಗಮಾಡುತ್ತಿದ್ದರು. ಶ್ರೀ ಕಂಠೀರವ ನರಸಿಂಹ ರಾಜ ಒಡೆಯರವರಿಗೆ ಆಗ್ಗೆ ನಾಲ್ಕೇ ವರ್ಷ ವಯಸ್ಸಾಗಿದ್ದ ಕಾರಣ, ಚೂಡಾಕರ್ಮವೂ, ಅಕ್ಬರಾಭ್ಯಾಸವೂ ಇನ್ನೂ ನೆರವೇರಿರಲಿಲ್ಲ. ರಾಯಲ್‌ ಸ್ಕೂಲ್‌? ಪಾಠಶಾಲೆಯಲ್ಲಿ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಮುಖ್ಯೋಪಾಧ್ಯಾಯರಾಗಿ ನೇಮಕ ವಾದರು. ಸಹಾಯೋಪಾಧ್ಯಾಯರಾಗಿ ನೇಮಕವಾದವರಲ್ಲಿ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಇಂಗ್ಲಿಷ್‌ ಭಾಷೆಯನ್ನೂ, ಕವಿತಿಲಕ ಸೋಸಲೆ ಅಯ್ಯ ಶಾಸ್ತ್ರಿಗಳವರು ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನೂ, ಶ್ರೀಮಾನ್‌ ಹಸನ್‌ ಆಲಿಯವರು ಉರ್ದು ಭಾಷೆಯನ್ನೂ, ಶ್ರೀಮಾನ್‌ ಬಿ. ಭೀಮರಾಯರವರು ಗಣಿತ ಮುಂತಾದುವುಗಳನ್ನೂ ಶ್ರೀಮಾನ್‌ ಹಟ್ಟಿ ಕೃಷ್ಣ ಐಯಂಗಾರ್ಯರವರು ಭೂಗೋಳವನ್ನೂ ರಿಸಾ ಲಾರ್‌ ಮಹಮ್ಮದ್‌ ಆಲಿಯನರು ಕುದುರೆ ಸವಾರಿಯನ್ನೂ, ಜಮಾದಾರ್‌ ವರದರಾಜುಲು ನಾಯ್ದು ಅವರು ಡ್ರಿಲ್‌ ಕವಾತನ್ನೂ, ಶ್ರೀಮಾನ್‌ ಆರ್ಮೊಗಂ ಪಿಳ್ಳೆಯವರು ರೇಖಾ ಚಿತ ಶ್ರ ಲೇಖನವನ್ನೂ (ಡ್ರಾಯಿಂಗ್‌), ಶ್ರೀಮಾನ್‌ ವೀರಣ್ಣನವರು "“ ಜಮ್ನಾಸ್ಸಿ ಸ್ಟಿಕ್ಸ್‌ ಅಂಗಸಾಧನೆಯನ್ನೂ ಬಾಲ್ಕ 4೫ ಕಲಿಸಬೇಕೆಂದು ಗೊತ್ತಾಯಿತು. ಪಾಠಶಾಲೆಯ ಕಾರ್ಯಕಲಾಪಗಳು ತೃಪ್ತಿಕರವಾಗಿ ಮುಂದುವರಿದುವು. ಆ “ರಾಯಲ್‌ ಸ್ಕೂಲ್‌'' ಪಾಠ ಶಾಲೆಯು ೧೯೦೧ನೆಯ ಇಸವಿಯ ವರೆಗೂ ನಡೆಯಿತು. ಆಳಿದ ಮಹಾಸ್ವಾಮಿಯವರ ಸಹಪಾಠಿಗಳಾಗಿದ್ದವರಲ್ಲಿ ಕೆಲವರು ಈಗ ದೊಡ್ಡ ದೊಡ್ಡ ಹುದ್ದೆಗಳನ್ನಲಂಕರಿಸಿದ್ದಾರೆ. ಉಳಿದವರಲ್ಲಿ ಕೆಲವರು ದೊಡ್ಡದೊಡ್ಡ ಹುದ್ದೆಗಳಲ್ಲಿದ್ದು ವಿಶ್ರಾಂತರಾಗಿದ್ದಾರೆ. ಈಗ ದಿವಾನ್‌ರವ ರಾಗಿರುವ ಅಮಿಾನ್‌-ಉಲ-ಮುಲ್ಟ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರು, ಸರ್ದಾರ್‌ ಎಂ. ಲಕ್ಷ್ಮ್ಮೀಕಾಂತರಾಜ ಅರಸಿನನರು, ಮೇಜರ್‌ ಎಂ. ಸಿ. ಸುಬ್ಬರಾಜ ಅರಸಿನನರು, ಶ್ರೀಮಾನ್‌ ಎಂ. ಎಸ್‌. ರಾಮಚಂದ್ರರಾಯರವರು, ಶ್ರೀಮಾನ್‌ ಎಚ್‌. ಸಿದ್ದರಾಜ ಅರಸಿನವರು, ಶ್ರೀಮಾನ್‌ ಎಸ್‌. ನರಸಿಂಗರಾಯರವರು, ಶ್ರೀಮಾನ್‌ ಬಾದಾಮಿ ಶಂಕರರಾಯರವರು, ಶ್ರೀಮಾನ್‌ ಎ. ಸಿ. ಬಸವರಾಜ ಅರಸಿ ನವರು, ಶ್ರೀಮಾನ್‌ ಕೆ. ಲಿಂಗೋಸಂತ್‌ ಬಾದಾಮಿಯವರು ಮುಂತಾ ದವರು ಅವರ ಸಹಪಾಠಿಗಳಾಗಿದ್ದರು. ಅವರಲ್ಲಿ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ ಅವರೂ, ಶ್ರೀಮಾನ್‌ ಓಟ. ಎಸ್‌. ಅಲೀಖಾನ್‌ರವರೇ ಮುಂತಾದ ಕೆಲವರೂ ೧೮೯೨ನೆಯ ಇಸವಿಯಿಂದಲೇ ಮಹಾಸ್ವಾಮಿ ಯವರ ಸಹಪಾಠಿಗಳಾಗಿರಲಿಲ್ಲ. ಕೆಲಕೆಲವರು ಕೆಲಕೆಲವು ಕಾಲಾನಂತರ ಸೇರಿದವರು. ದಿವಂಗತ ಶ್ರೀಮಾನ್‌ ರಾಜಸೇವಾನಿಪುಣ ಎಸ್‌. ಶಾಮಣ್ಣ ನವರೂ, ಶ್ರೀಮಾನ್‌ ಟ.ಗುಂಡಸ್ಪನನರೂ, ಶ್ರೀಮಾನ್‌ ಬಿ. ವೆಂಕಟ ಸುಬ್ಬರಾಯರವರೂ «ರಾಯಲ್‌ ಸ್ಕೂಲ್‌?” ಪಾಠಶಾಲೆಗೆ ಸೇರಿದಾಗಲೇ ಮಹಾಸ್ವಾಮಿಯವರಿಗಿಂತ ಹೆಚ್ಚಿನ ತರಗತಿಗೆ ಅರ್ಹರಾಗಿದ್ದುದರಿಂದ ಅವರಿಗಾಗಿ ಮೇಲಿನ ತರಗತಿಯೂ ಏರ್ಪಟ್ಟಿತು. ಮಹಾಸ್ವಾಮಿಯವರೂ, ಅವರ ಮೂವರು ಸಹೋದರಿಯರೂ ಅರಮನೆಯಿಂದ ಪಾಠಶಾಲೆಗೆ ಬರುಳ್ತ್ರಿ ದ್ದರು. ಉಳಿದವರು ತಮ್ಮ ತಮ್ಮ ಮನೆಗಳಿಂದ ಪಾಠಶಾಲೆಗೆ ಬಂದು ಹೋಗುತ್ತಿದ್ದರು. ಮಧ್ಯಾಹ್ನದಮೇಲೆ ಅವರಿಗೆ ಆವಶ್ಯಕವಾಗು ತ್ತಿದ್ದ ಉಪಾಹಾರ ಮುಂತಾದ ಸಮಸ್ತ ಸೌಕರ್ಯಗಳೂ ಅರಮನೆಯಿಂದ ಕಲ್ಪಿತವಾಗಿದ್ದುವು. ಶ್ರೀ ಚಾಮರಾಜೇಂದ್ರ ಒಡೆಯರವರೂ, ಆಗಿನ ದಿವಾನ್‌ರವರಾದ ಸರ್‌ ಕೆ. ಶೇಷಾದ್ರಿ ಐಯರವರೂ, ಈಗಿನ ಹುಜೂರು ಸೆಕ್ರಿಟಿರಿಯವರಾದ ರಾಜಸಭಾಭೂಷಣ ಓ. ತಂಬೂಚೆಟ್ಟಿ ಯವರ ತಂದೆಯವರಾದ ಶ್ರೀಮಾನ್‌ ಟ, ಆರ್‌. ಎ. ತಂಬೂಚೆಟ್ಟಿಯವರು ಮುಂತಾದ ದೊಡ್ಡ ದೊಡ್ಡ ೩೬ ಆಳಿದ ಮಹಾಸ್ವಾವಿಿಯವರು ಅಧಿಕಾರಿಗಳೂ ಆಗಾಗ್ಗೆ ಪಾಠಶಾಲೆಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಪಾಠ ಪ್ರವಚನಗಳನ್ನು ಸರಿಶೀಲಿಸಿ, ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಹಾಕಿ, ಉತ್ತಮವಾದ ಸಲಹೆಗಳನ್ನು ಕೊಡುತ್ತಿದ್ದರು. ಮಹಾಸಾ ಿಮಿಯವರು ಬಾಲ್ಯದಲ್ಲಿ ಸಹ, ಅಲ್ಪ ವಯಸ್ಸಿನ ಬಾಲಕರಿಂದ ನಿರೀತಿ ಕ್ಸಿಸುವುದು ಸಾಧ್ಯವಿಲ್ಲದಷ್ಟು ಮೇಲ್ಮೆಯಿಂದ ವರ್ತಿಸು ತ್ರಿದ್ದರು. ಒಂದು ದಿನ ಮಕ್ಕಳೆಲ್ಲರೂ ಆಡು ಬಾಲಸ್ಕಭಾವಳ್ಳೆ ತ್ತಿದ್ದಾಗ್ಗೆ, ಊಳಿಗದವನ ಅಚಾತುರ್ಯದಿಂದ ನಿನಾರಿದ ವರ್ತನೆ. ವ:ಹಾಸ್ವಾಮಿಯವರು ಬಿದ್ದು, ಹಲ್ಲಿಗೆ ಏಟು ತಗಲಿ ತುಟಿಯು ಕಿತ್ತುಹೋಗಿ, ರಕ್ತವು ಹರಿಯಿತು; ಅಲ್ಲದೆ, ಮಂಡಿಗಳಿಗೂ ಪೆಟ್ಟು ಬಿದ್ದು ನೋವಾಯಿತು. ಮಹಾಸ್ತಾ ಮಿ ಯವರು ಆಗ ಆ ಊಳಿಗದಪನಲ್ಲಿ ಸ ಸ್ವಲ್ಪವೂ ಕುಪಿತರಾಗದೆ, ತರುಗೆ ಪೆಟ್ಟು ತಗಲಿದುದಕ್ಕಾಗಿ ಲೇಶಮಾತ್ರ ವು ಕೋಡು ದೆ, ಅಸಾಧಾರಣವಾದ ತಾ ಯನ್ನು ತೋರಿಸಿದರು. ಆದಾಗ್ಲೂ ಸೇವಕನ ಅಚಾತುರ್ಯದ ನ ಇತರರಿಂದ ಶ್ರೀ ಮಹಾರಾಜ್ಞೀ ವಾಣೀವಿಲಾಸ ಸನ್ಸಿಧಾನದವರ ಕಿವಿಗೆ ಮುಟ್ಟಿತು. ಅವರು ಆ ಸೇವಕನನ್ನು ಕರೆಯಿಸಿ ವಿಚಾರಣೆ ಮಾಡಿದಾಗ ಮಹಾಸ್ವಾಮಿಯವರು, "" ಅಮ್ಮಯ್ಯ! ಅವನ ತಪ್ಪೇನೂ ಇಲ್ಲ. ನು ಬಯ್ಯಬೇಡಿ. ಅವನು ನನ್ನ ಚೆನ್ನಾಗಿ ನೋಡಿಕೋತಾನೆ. ನಾನೇ ಬಿದ್ದೆ » ನನ್ನ ತಪ್ಪ್ಪು'' ಎಂದರು. ಶ್ರೀ ವಾಣೀವಿಲಾಸ ಸನ್ನಿಧಾನ ದವರು ನಕ್ಕು ಸುಮ್ಮನಾದರು. ಆ ಬಳಿಕ ಆಟಕ್ಕಾಗಿ ಸೇರಿದ್ದಾಗ್ಗೆ ಶ್ರೀ ಕೃ ಹ್ಯಾ ಜಮ್ಮ ಣ್ಣ ಯವರು ಮಹಾಸ್ವಾ _ಮಿಯವರನ್ನು ಕುರಿತು, 4 ತಮ ಯ್ಯ ! ಕ” ಅಮ್ಮಯ ನೊಡನೆ ಹಾಗೆ ಹೇಳಿದಿರಿ ? ಅವನಿಂದಲೇ ಅನ್ಲವೋ ನೀವು ಬಿದ್ದೆ ಮಿ 9: ಎಂದು ಕೇಳಿದರು. ಆಗ ಮಹಾಸ್ವಾಮಿಯವರು, " ಅಕ್ಕಯ್ಯ!" ಅವೊತ್ತು ನೀವು ತಳ್ಳಿ ನಾನ: ಕೆಳಗೆ ಬಿದ್ದಾಗಲೂ ನಾನು ಅವರಿಗೆ ಹೇಳಲಿಲ್ಲ. ಅವನು ತಳ್ಲಿದಾಗ ಇವೊತ್ತೂ ಹೇಳಲಿಲ್ಲ. ಅವನೂ ನಮ್ಮ ಹಾಗೇ ತಾನೆ? ನಮ್ಮನ್ನಾಡಿಸಿ ನಮ್ಮ ಜೊತೆಯಲ್ಲೇ ಇರ್ತಾನೆ. ನಮ್ಮ ಹಾಗೇ ಅಲ್ಲವೇ, ಅಕ್ಕಯ್ಯ??? ಎಂದುದಕ್ಕಾಗಿ ಹಿಗ್ಗಿ, ಶ್ರೀ ಜಯಲಕ್ರ್ಮ್ಮನ್ಮುಣ್ಣಿಯವರೂ, ಶ್ರೀ ಕೃಷ್ಣಾ ಜಮ್ಮಣ್ಣಿಯವರೂ ನಾನು ತಾನೆಂದು ಹುರುಡುಸಡುತ್ತ ಅವರನ್ನು ಮುದ್ದಿಸಿದರು. ಸಮಸ್ತರನ್ನೂ ತಮ್ಮಂತೆಯೇ'ಕಂಡು ಅವರ ಸ್ಥಾ ನದಲ್ಲಿ ತಾವೇ ಇದ್ದ ತೆ ಭಾವಿಸಿ ಆ ಸ್ಫೋತ್ರಾರ್ಹವಾದ ಸದು ವು ಆಳಿದ ಮಹಾಸ್ವಾಮಿಯವರಲ್ಲಿ ತೀರ ಬಾಲ್ಯ ವಯಸ್ಸಿನಿಂದಲೂ ನೆಲಸಿದ್ದು ದಿನ ದಿನವೂ ಪರಿಸ್ಸು ಟಿವಾಯಿತು. ಬಾಲ್ಯ ೩೭ ಆಳಿದ ಮಹಾಸ್ವಾಮಿಯವರಿಗೆ ಕೇವಲ ಬಾಲ್ಯ ವಯಸ್ಸಿನಿಂದಲೂ ವಿದ್ಯಾಭ್ಯಾಸದಲ್ಲಿ ತೀವ್ರಾಸಕ್ತಿಯಿದ್ದಿತು. ಮಹಾಸ್ವಾಮಿಯವರು ಆಟಗಳ ಕಾಲದಲ್ಲಿ ಆಟಗಳಲ್ಲಿಯೂ, ಪಾಠಗಳ ಕಾಲದಲ್ಲಿ ವಿದ್ಯಾಭ್ಯಾಸದಲ್ಲಿ ಪಾಠಗಳಲ್ಲಿಯೂ ಮಗ್ಗರಾಗಿರುತ್ತಿದ್ದರು; ತೀವ್ರಾಸಕ್ತಿ ಉತ್ಸಾಹವನ್ನೂ ಆಸಕ್ತಿಯನ್ನೂ ತೋರಿಸು ತ್ತಿದ್ದರು; ಸಮಸ್ತರಿಗೂ ವಿಸ್ಮಯವನ್ನುಂಟು ಮಾಡುತ್ತಿದ್ದರು. ೧೮೯೨ನೆಯ ಇಸವಿಯಲ್ಲಿ ಪುಟ್ಟ ಮಹಾಸ್ವಾಮಿ ಯವರಿಗೆ ನಿಷಮಶೀತಜ್ವ .ರವು ಬಂದು ಮಹಾರಾಜ po ಸತಿಗಳನ್ನೂ, ಇತರರನ್ನೂ ವಿಶೇಷ ಕಳವಳಕ್ಕೆ ಗುರಿಮಾಡಿತು. ವೈದ್ಯಶ್ರೇಷ್ಠರು ಸಾಧ್ಯವಿದ್ದ ಷ್ಟು ಮಟ್ಟಿ ನ RE ಚಿಕಿತ್ಸೆ ಮಾಡತೊಡಗಿದರು. ಮಹಾಸ್ವಾ ಬಾ ನಿಷಮಶೀತಜ್ವರದಿಂದ ನರಳುತ್ತಿ ದ್ಹಾಗ ಕೂಡ, ರೋಗದ ದೆಸೆಯಿಂದ ವಿದ್ಯಾಭ್ಯಾ ಸಕ್ಳೈ ವಿಘ್ನುವಾಯಿತಲ್ಲ್ವಾ -- ಎಂದು ತೊಳಲುತ್ತಿದ ದ್ಸರು; ತಮ್ಮ; ನೋಡಲು ಶ್ರೀಮಾನ್‌ ಪೂರ್ಣರಾಘವೇಂದ್ರ ಯವರು. NSS ಬ ಕ್ಲಾಸಿನಲ್ಲಿ ನಂಬರು ಹೋಯಿ ತಲ್ಲಾ. ರ್ಯಾಂಕ್‌ ಹೋಯಿತಲ್ಲಾ'' ಎಂದು ಮಹಾಸ್ವಾಮಿಯವರು ಪೇಚಾಡುತ್ತಿದ್ದರು. ರೋಗದಿಂದ ಹಿಂಸೆಸಡುತ್ತಿದ್ದಾಗ ಕೂಡ, ತರಗತಿ ಯಲ್ಲಿ ತಾವು “ಡೆದಿದ್ದ ಉತ್ತಮ ಸ್ನಾನವು ("ರ್ಯಾ ಛ್‌) ತನ್ನಿ ಹೋಗುವುದೆಂಬ ಚಿಂತೆ; ವ್ಯಾಸಂಗದಲ್ಲಿ ಹಿಂದೆ ಭತ ಕಳವಳ. ಗುರುಹಿರಿಯರು ಎಷ್ಟು ಸಮಾಧಾನ ಹೇಳಿದರೂ ಅವರಿಗೆ ತೃಪ್ತಿ ಯಾಗಲಿಲ್ಲ. ನಿದ್ಯಾಭ್ಯಾಸದಲ್ಲಿ" ಅವರಿಗೆ ಅಷ್ಟು ಮಟ್ಟನ ಸ್ಪರ್ಧೆಯೂ, ಶ್ರದ್ಧೆಯೂ, ಉತ್ಸುಕತೆಯೂ ಇದ್ದುವು. ಮಹಾಸ್ವಾಮಿಯವರು ವಿಷಮಶೀತಜ್ವರದಿಂದ ಪೀಡಿತರಾಗಿ ದ್ಲಾಗ್ಗೆ ಸಹಿಸಲಶಕ್ಯವಾದ ಬಾಧೆಯ ಮಧ್ಯದಲ್ಲಿ ಸಹ, ಅಸಾಧಾರಣ ವಾದ ದೇವತಾ ಭಕ್ತಿಯನ್ನು ಪ್ರದರ್ಶಿಸುತ್ತಿದ್ದರು. ಅಸಾಧಾರಣವಾದ ಜ್ವರದ ತಾಸವೂ, ದೇಹದಲ್ಲಿ ನಿಶ್ಶಕ್ತಿಯೂ ಹೆಚ್ಚಿ ದೇನತಾಭಕ್ತಿ ದಂತೆಲ್ಲ, ಮಹಾಸ್ವಾಮಿಯವರು ಕುಲದೇವತೆ ಯಾದ ಚಾಮುಂಡಾಂಬಿಕೆಯಲ್ಲಿ ಅತಿಶಯವಾದ ಭಕ್ತಿಯನ್ನು ತೋರಿಸುತ್ತ, ದೇವಿಯ ಸ್ಮರಣೆ ಮಾಡುತ್ತ, ತನ್ಮು ಪುಟ್ಟ ಕೈಗಳನ್ನು ಮುಗಿಯುತ್ತಿದ್ದ ಬಗೆಯನ್ನು ಕಂಡು ಊಳಿಗದವರು ಕೂಡ ಕಂಬನಿದುಂಬುತ್ತಿದ್ದರು. ಕೆಲವು ದಿನಗಳಲ್ಲಿ ಜ್ವರವು ಬಹಳ ಹೆಚ್ಚಿ ಅರೆನಾಸಿ ಪ್ರಜ್ಞೆ ತಪ್ಪಿದಂತಾಗುತ್ತಿದ್ದ ಸಮಯಗಳಲ್ಲಿ ಕೂಡ ತಿ ಆಳಿದ ಮಹಾಸ್ಕಾನಿಯನರು ಚಾಮುಂಡೇಶ್ವರೀ ದೇವಿಯವರ ಧ್ಯಾನವನ್ನು ಮಾಡುತ್ತಿದ್ದರು. ಆ ಸಲ ಜ್ವರವು ವಾಸಿಯಾದ ಬಳಿಕ ಶ್ರೀ ಚಾಮುಂಡೇಶ್ವರೀ ದೇವಿಯವರ ವಿಗ್ರಹಕ್ಕೆರತ್ನಖಚಿತವಾದ ಕಿರೀಟವನ್ನು ಮಾಡಿಸಿ ಸಮರ್ಪಿಸಬೇಕೆಂಬುದು ತಮ್ಮ ಅಭಿಲಾಷೆಯೆಂದು ಅವರು ಮಾತಾಸಿತೃಗಳಿಗೆ ಅರಿಕೆ ಮಾಡಿದರು. ಸುಹಾರಾಜ ದಂಪತಿಗಳು ಅದಕ್ಕೆ ಒಡನೆಯೇ ಸಮ್ಮತಿಸಿದರು. ಮಹಾರಾಜ್ಞೇ ಶ್ರೀ ವಾಣೀವಿಲಾಸ ಸನ್ನಿಧಾನದವರಂತೂ, ""ಅಯ್ಯಾಜಿ! ಅಗತ್ಯವಾಗಿ ಮಾಡೋಣ, ಈ ಚಿಕ್ಕವಯಸ್ಸಿನಲ್ಲಿ ನಿಮಗೆಷ್ಟು ಭಕ್ತಿ! ಇದೇ ಭಕ್ತಿಯು ಬೆಳೆದು ಶಾಶ್ವತವಾಗಿರಲಿ!?' ಎಂದು ಹೇಳಿದರು. ಮಹಾಸ್ವಾಮಿಯವರಿಗೆ ನಿಷಮಶೀತಜ್ವರವು ಗುಣವಾದ ಬಳಿಕ, ಮಹಾರಾಜ ದಂಪತಿಗಳು ಸಹಸ್ರಜನ ಸಂತರ್ಪಣೆ ಮಾಡಿಸಿ, ಶ್ರೀ ಚಾಮುಂಡೇಶ್ವರೀ ದೇವಿಯವರ ನಿಗ್ರಹಕ್ಕೆ ರತ್ನಖಚಿತವಾದ ಕಿರೀಟವನ್ನು ಸಮರ್ಪಿಸಿ ಸೇವೆ ಮಾಡಿಸಿದರು. ಮಹಾರಾಜ ದಂಪತಿಗಳು ತಮ್ಮ ಪುತ್ರರೊಡನೆ ವ್ಯಾಸಂಗಮಾಡು ತ್ತಿದ್ದ ಇತರ ಬಾಲಕರನ್ನೂ, ಪುತ್ರ ಸಮವಾಗಿ ಭಾವಿಸಿ, ಆದರದಿಂದ ಎ ಕಂಡು ಅನುಗ್ರಹಿಸುತ್ತಿದ್ದರು. "" ರಾಯಲ್‌ ಮಹಾರಾಜ ಸ್ಕೂಲ್‌?” ವಾಠಶಾಲೆಯಲ್ಲಿ ಬಾಲಕರೆಲ್ಲರಿಗೂ ದಂಪತಿಗಳ ಕುದುರೆ ಸವಾರಿಯನ್ನು ಕಲಿಸುತ್ತಿದ್ದರು. ಒಂದು ಸಮದರ್ಶಿತ್ವ ದಿನ ಅವರಲ್ಲೊಬ್ಬ ಬಾಲಕನು ಕುದುರೆಯಮೇಲೆ ಕುಳಿತುಕೊಂಡು ಬರುತ್ತಿರುವಾಗ್ಗೆ, ಎದುರಿಗೆ ಬರುತ್ತಿದ್ದ ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಕ್ಸ ಮುಗಿದು ತಲೆ ಬಾಗಿಸಿದ ವೇಳೆಗೆ ಸರಿಯಾಗಿ ಕುದುರೆಯು ತಟಕ್ಕನೆ ತಲೆಯನ್ನು ಮೇಲಕೈತ್ತಿಬಿಟ್ಟತು. ಮಹಾಪ್ರಭುಗಳವರು, "ಕುದುರೆಯ ಮೇಲೆ ಸವಾರಿ ಮಾಡಿಕೊಂಡು ಬರುವಾಗಲೂ ತಲೆ ಬಗ್ಗಿಸಿ ಹೀಗೆ ಕೈ ಮುಗಿಯ ಬೇಕೆ? ಕುದುರೆಯು ಇನ್ನು ಸ್ವಲ್ಪ ಜೋರಾಗಿತಲೆಯೆತ್ತಿದ್ದರೆ ಹಲ್ಲು ಬಿದ್ದುಹೋಗಿ ನೀನು ಈಗಲೇ ಮುದುಕನಾಗಿ ಹೋಗುತ್ತಿದ್ದೆ. ಅಯ್ಯಾಜಿ ಯವರ ಜೊತೆಯಲ್ಲಿ ಓದುವವರೆಲ್ಲ ಅಯ್ಯಾಜಿಯವರಂತೆಯೇ ನಮಗೆ ಪ್ರೀತಿಪಾತ್ರರಾಗಿದ್ದೀರಿ. ಅಯ್ಯಾಜಿಯವರು ನಮಗೆ ಕೈ ಮುಗಿಯಬೇಕೆ? ಅವರಂತೆಯೇ ನೀವೂ. ನೀವೂ ಕ್ಸ ಮುಗಿಯಬೇಡಿ?? ಎಂದು ಅಪ್ಪಣೆ ಕೊಡಿಸಿದರು. ಪಾಠಶಾಲೆಯಲ್ಲಿ ಮಧ್ಯಾಹ್ನದಮೇಲೆ ಉಪಾಹಾರ ಸೇವನೆ ಯಾಗುತ್ತಿದ್ದಾಗ ಬಾಲಕರೆಲ್ಲರನ್ನೂ ಸಮಾನವಾಗಿ ಕಂಡು ಎಲ್ಲರಿಗೂ ಒಂದೇಸಮವಾಗಿ ಉಸಜಾರ ನಡೆಯಬೇಕೆಂದು ಅಪ್ಪಣೆ ಮಾಡಿ, "" ಎಲ್ಲಾ ಬಾಲ್ಕ ರ ಹುಡುಗರನ್ನ ಅಯ್ಯಾಜಿಯವರಂತೆಯೇ ಕಂಡು ಆದರದಿಂದ ಉಪಚಾರ ಮಾಡಬೇಕು. ಹೆಚ್ಚು ಕಡಮೆ ಮಾಡೀರಿ?' ಎಂದು ಶ್ರೀ ವಾಣೀವಿಲಾಸ ಸನ್ಸಿಧಾನದವರು ಪರಿಚಾರಕರಿಗೆ ಎಚ್ಚರಿಕೆ ಹೇಳುತ್ತಿದ್ದರು. ಒಂದು ದಿನ ಹೇಳಿದುದನ್ನು ಅವರೆಲ್ಲಿ ಜ್ಞಾಸಕದಲ್ಲಿಟ್ಟುಕೊಂಡಿರುವುದಿಲ್ಲನೋ ಎಂಬ ಶಂಕೆಯಿಂದ ಪದೇಪದೇ ಎಚ್ಚರಿಕೆ ಕೊಡುತ್ತಿದ್ದರು. ಪಾಠಶಾಲೆಯ ಬಾಲಕರೆಲ್ಲರೂ ಒಂದು ದಿನ ಲಗ್ಗೆ ಚೆಂಡಿನ ಆಟವಾಡುತ್ತಿದ್ದಾಗ್ಗೆ ಮಹಾಸ್ವಾಮಿಯವರೇ ಗೆದ್ದರು. ಆಟದ ನಿಯಮದಂತೆ, ಸೋತ ಬಾಲಕನು ತನ್ನ ಬೆನ್ನಿನಮೇಲೆ ಮಹಾಸ್ವಾಮಿಯವರನ್ನು ಕುಳ್ಳಿರಿಸಿ ಕೊಂಡು ಓಡಬೇಕಾಯಿತು. ಆ ಸಮಯಕ್ಕೆ ಆ ಮಾರ್ಗವಾಗಿ ದಯ ಮಾಡಿದ ಶ್ರೀ ಚಾಮರಾಜೇಂದ್ರ ಒಡೆಯರವರು ಮಹಾಸ್ವಾಮಿಯವ ರನ್ನು ಕುರಿತು, "" ಅಯ್ಯಾಜಿ! ! ಮೊದಲು ಕೆಳಕ್ಕಿಳಿಯಿರಿ. ನೀವು ಅವನಿಗಿಂತ ಬಲವಾಗಿ ದಪ ರೃವಾಗಿದ್ದೀರಿ. ಅವನು ತೆಳ್ಳಗಿದ್ದಾನೆ. ಅವನ ಬೆನ್ನಿನ ಮೇಲೆ ಕುಳ ತೊಂಡೆ ತಡೆದಾನೆ?”' ಎಂದು ಅಸ್ಪಣೆ ಕೊಡಿಸಿದರು. ಶ್ರೀ ಚಾಮರಾಜೇಂದ್ರ ಒಡೆಯರವರು ೧೮೯೩ನೆಯ ಇಸವಿಯಲ್ಲಿ ಮುಂಬಯಿ ನಗರಕ್ಕೆ ಸಕುಟುಂಬ ಸಹರಿವಾರರಾಗಿ ಚಿತ್ಕೈಸಿದರು. ಅದಕ್ಕೆ ಸ್ವಲ್ಪ ಮುಂಚಿತವಾಗಿ“ ಎಂದರೆ ೧೮೯೩ನೆಯ ಮುಂಬಯಿ ಇಸವಿ ಆಗಸ್ಟ್‌ ತಿಂಗಳಿನಲ್ಲಿ ಆಗ್ಗೆ ಚಕ್ರವರ್ತಿನಿ ಪ್ರಯಾಣ ಯವರಾಗಿದ್ದ ಶ್ರಿ ಆ (ರಿಯಾ "ಕಾಣಿಯವರು ಮಹಾಪ್ರ ಗಳ ವಕ ಪ್ರಜಾವಾತ್ಸ ಲ್ಯವನ್ನೂ ನಾಚ್ಛಭಾರ ಕೌಶಲ್ಯವನ್ನೂ "ಮಚ್ಚಿ ಆ ಮೊದಲೇ ದಯಸಾಲಿಸಿದ್ದ. ಚ ಬುಸ್‌ ಭ್ರ - ಪಸ ಬಿರುದಿನ ಜೊತೆಗೆ «" ಕರ್ನಲ್‌? ನಿಮಿ ಘನವಾದ ಬಿರುದನ್ನೂ ದಯ"ಪಾಲಿಸಿದ್ದರು. (೧೮೯ ೨ನೆಯ ಇಸವಿ ಜೂನ್‌ ತಿಂಗಳಿನಲ್ಲಿ ಶ್ರೀ ಮಹಾರಾಜ್ಞೀ ಶ್ರೀ ವಾಣೀವಿಲಾಸ ಸನ್ಸಿಧಾನದವರಿಗೆ ಅವರು “ಸಿನ್‌ ಎಂಬ ಬಿರುದನ್ನು ಕೊಟ್ಟ ದ್ವರೆಂಬ ಸಂಗತಿಯನೂ ಇಲ್ಲಿ ಸೂಚಿಸಬಹುದಾಗಿದೆ.) ಮಹಾಪ್ರಭುಗ ಳವರ್‌ಸ ಸತ್ಕಾರಕ್ಕೆ ಮುಂಬಯಿ ಗವರ್ನರವರು ಅಟ್ಟಿ ಹಾಸದಿಂದ ಯುಕ್ತನಾದ ಏರ್ಪಾಡನ್ನು ಮಾಡಿಸಿ ದ್ದರು... ಮಹಾಪ್ರಭುಗಳವರು ಎರಡು ತಿಂಗಳುಗಳ ಕಾಲ ಮುಂಬಯಿ ನಗರದಲ್ಲಿದ್ದು-- ಮಹಾರಾಜರಾಗಿದ್ದೂ ಸಾಮಾನ್ಯ ರಂತೆ ವರ್ತಿಸಿ--ಆ ನಗರದಲ್ಲಿ ನೋಡತಕ್ಕ ಸ ಸ ಳಗಳನ್ನೆಲ್ಲ ತಮ್ಮ ಪುತ್ರ ಪತ್ರಿ ಯರಿಗೆ ತೋರಿಸಿ, ಅವರ ಮತ್ತು ಅವರ ಸ ಅನುಭವವನ್ನು ಹೆಚಿ,? ಸಿ, ತಮ್ಮ ಸೌಜನ್ಯ ಸರಳತೆಗಳಿಂದ ಮುಂಬಯಿ ನಗರ ನಿವಾಸಿಗಳನೇಕನಿಗೆ ವಿಸ ಯ ವನ್ನು ಂಟುಮಾಡಿದರು. ೪೦ ಆಳಿದ ಮಹಾಸ್ವಾಮಿಯವರು ಈಚಿನವರೆಗೂ ಶ್ರೀ ಮದ್ಯುವರಾಜರವರಾಗಿದ್ದು ದಿವಂಗತರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್‌ ಬಹದ್ದೂರ್‌, ಜಿ.ಸಿ.ಐ.ಇ. ಮಹಾಸ್ವಾಮಿಯವರಿಗೆ ಯಥಾ ಕಾಲದಲ್ಲಿ ಶುಭ ಶ್ರೀ ಕಂಠೀರವ ದಿವಸ ಅಕ್ಬರಾಭ್ಯಾಸವು ನಡೆಯಿತು ; ತಮ್ಮ ನರಸಿಂಹರಾಜ ಸೋದರೀ ಸೋದರರಲ್ಲಿ ಅವರಿಗೆ ಅತ್ಯಂತ ಪ್ರೀತಿ. ಒಡೆಯರವರ ಅವರ ವಿದ್ಯಾಭ್ಯಾಸವು ದಿನದಿನವೂ ಮುಂದು ನಿದ್ಯಾಭ್ಯಾಸ ವರಿಯಿತು. ೧೮೯೪ನೆಯ ಇಸವಿಯಲ್ಲಿ, ಮಹಾ ಪ್ರಭುಗಳಾದ ಶ್ರೀ ಚಾಮರಾಜೇಂದ್ರ ಒಡೆಯ ರವರು ತಮ್ಮ ದ್ವಿತೀಯ ಪುತ್ರರಿಗಾಗಿ ಸಹ "ರಾಯಲ್‌ ಸ್ಟೂಲ್‌?” ಪಾಠಶಾಲೆಯಲ್ಲಿ ಕೆಲವು ಮಂದಿ ಸಹಪಾಠಿಗಳೊಡನೆ ಪ್ರತ್ಯೇಕ ತರಗತಿಯು ಏರ್ಪಡಬೇಕೆಂದು ಅಪ್ಪಣೆ ಮಾಡಿದರು. ಲೆಪ್ಟಿನೆಂಟ್‌ ಕರ್ನಲ್‌ ದಿವಂಗತ ಬಿ. ಪಿ, ಕೃಷ್ಣೇ ಅರಸಿನವರು, ದಿವಂಗತ ಶ್ರೀಮಾನ್‌ ಎಂ. ಚನ್ನರಾಜ ಅರಸಿನವರು, ಶ್ರೀಮಾನ್‌ ಎಂ. ಜಿ. ಮೈ್ಜೇಕ್ರಿಯವರು, ಶ್ರೀಮಾನ್‌ ಎಫ್‌. ಸಿ. ದೇವರಾಜ ಅರಸಿನವರು, ಶ್ರೀಮಾನ್‌ ಕೆ. ಸುಬ್ಬರಾಯರವರು, ಶ್ರೀಮಾನ್‌ ಎಚ್‌. ಮುದ್ದರಾಜ ಅರಸಿನವರು, ಶ್ರೀಮಾನ್‌ ಬಿ. ದಾಸಪ್ಸ ನವರು, ಶ್ರೀಮಾನ್‌ ಅಬ್ದುಲ" ಬಾಸಿತ್‌ ಅವರು ಮುಂತಾದವರು ಆ ಸಹಪಾಠಿಗಳು, ಈ ಮಧ್ಯ, "" ರಾಯಲ್‌ ಸ್ಕೂಲ್‌'' ಪಾಠಶಾಲೆಯಲ್ಲಿ ೧೮೯೩ನೆಯ ಇಸವಿಯಲ್ಲಿ ದೊಡ್ಡ ಮಾರ್ಪಾಟೊಂದು ನಡೆಯಿತು. ಆಳಿದ ಮಹಾಸ್ವಾಮಿ ಯವರು ಮುಂದೆ ರಾಜ್ಯಭಾರವನ್ನು ವಹಿಸ ಯೂರೋಪಿಯನ್‌ ಬೇಕಾಗಿದ್ದವರಾದ ಕಾರಣ, ಇಂಗ್ಲಿಷ್‌ ಭಾಷೆ ಬೋಧಕರು ಯಲ್ಲಿ ಪೂರ್ಣ ಪಾಂಡಿತ್ಯವುಂಟಾಗಲನುಕೂಲಿಸು ವಂತೆ ಇಂಗ್ಲಿಷ್‌ ಭಾಷೆಯು ಮಾತೃಭಾಷೆಯಾಗಿರ ತಕ್ಕವರೇ ಅಲ್ಲಿ ಅದನ್ನು ಬೋಧಿಸಬೇಕೆಂದು ಶಿಕ್ಬಣ ವಿಜ್ಞಾನದಲ್ಲಿ ಸರಿಣತರಾದವರನೇಕರು ಸಲಹೆ ಮಾಡಿದರು. ಶ್ರೀ ಚಾಮರಾಜೇಂದ್ರ ಒಡೆಯರನರು ಆ ಸಲಹೆಯನ್ನು ಲಾಲಿಸಿ, ಮದರಾಸು ಸರ್ಕಾರದ ಪಬ್ಲಿಕ್‌ ವರ್ಕ್ಸ್‌ ಶಾಖೆಯಲ್ಲಿ ಎಗ್ಗೆ ಕ್ಯುಟಿವ್‌ ಇಂಜನಿಯರಾಗಿದ್ದ ಶ್ರೀಮಾನ್‌ ಜಿ. ಜೆ. ವ್ಹೈಟ್ಲ್ವ, ಎಂ.ಐ.ಸಿ.ಇ. ಅವರನ್ನು ಬೋಧಕ ರನ್ನಾಗಿ ನೇಮಕಮಾಡಿದರು. ಅವರು ಮೇಜರ್‌ ಮಾರ್ಟಿನ್‌ ಅವರ ಅಳಿಯ ೦ದಿರು. ಮೇಜರ್‌ ಮಾರ್ಟಿನ್‌ ಅವರು ಶ್ರೀ ಚಾಮರಾಜೇಂದ್ರ, ಒಡೆಯರವರಿಗೆ ಪ್ರೈವೇಟ್‌” ಸೆಕ್ರಿಟಿರಿಯವರಾಗಿದ್ದವರು; ಅಲ್ಲದೆ ಅದಕ್ಕೆ ಬಾಲ್ಯ ೪೧ ಹಿಂದೆ ಮೇಜರ್‌ ಮಾರ್ಟಿನ್‌ ಅವರು ಶ್ರೀ ಚಾಮರಾಜೇಂದ್ರ ಒಡೆಯ ರವರಿಗೆ ಅವರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರನರ ದತ್ತು ಪುತ್ರ ರಾಗಿ- ಸಂಸ್ಥಾ ನವನ್ನು ಹಿಂದಕ್ಕೆ ಪಡೆಯಲು ಪೂರ್ಣಾಧಿಕಾರ ವುಂಟೆಂದು ವಾದಿಸಿ “ಮುಂದಾಳುಗಳಾಗಿ ಹೋರಾಡಿದ್ದ ವರಲ್ಲೊಬ್ಬರು. ಆದಕಾರಣ, ಅವರ ಅಳಿಯಂದಿರಾದ ಶ್ರೀಮಾನ್‌ ಜೆ. ಜೆ. ಸಟ ಯವರೂ ಸಹ, ಮೈಸೂರು ಸಂಸ್ಥಾನದ ವಿಚಾರದಲ್ಲಿ ಅಭಿಮಾನವುಳ್ಳವ ರಾಗಿದ್ದರು. ಅವರು ೧೮೯ ೩ನೆಯ ಇಸನಿ ನನೆಂಬರು ತಿಂಗಳಿನಲ್ಲಿ ಮೈಸೂರಿಗೆ ದಯಮಾಡಿ "“ ರಾಯಲ್‌ ಸ್ಕೂಲ್‌'' ಆಡಳಿತವನ್ನು ವಹಿಸಿ ಕೊಂಡರು. ಆಳಿದ ಮಹಾಸ್ವಾಮಿಯವರಾದ ಶ್ರೀ ಚಾಮರಾಜೇಂದ್ರ ಒಡೆಯ ರವರಿಗೆ ಸಂಗೀತದಲ್ಲಿ ಪ್ರೇಮವೂ ಪರಿಶ್ರಮವೂ ಇದ್ದುವು. ಅವರು ಸುಶ್ರಾವ್ಯವಾಗಿ ಸಿಟೀಲನ್ನು ನುಡಿಸುತ್ತಿದ್ದರು. ಸಂಗೀತ ಶಿಕ್ಷಣ ಅವರಿಗೆ ಪಾಶ್ಚಾತ್ಯ ಸಂಗೀತದಲ್ಲಿ ಸಹ ಆದರ ನಿದ್ದಿತು: ಶ್ರೀ ಜಯಲಕ್ಕ್ಮ್ಮಮ್ಮಣ್ಣಿಯವರಿಗೆ ಕರ್ಣಾಟಕ ಸಂಗೀತದ ಜೊತೆಗೆ ಪಿಯಾನೊ ವಾದ್ಯವನ್ನು ನುಡಿಸುವುದನ್ನು ಕಲಿಸಲು ಏರ್ಪಾಡುಮಾಡಿದ್ದರು. ರಾಜಕಾರ್ಯ ಮಧ್ಮದಲ್ಲಿ ಅವಕಾಶ ಲಭಿಸಿದ ದಿನಗಳಲ್ಲೆಲ್ಲ ಮಹಾಪ್ರ ಭುಗಳು ಆಸ್ತಾನ ವಿದ್ವಾ ೦ಸರಿಂದ ನೀಣೆ, ಕೊಳಲು, ಪಿಟೀಲು, ಮೃದಂಗ- ಮುಂತಾದ ವಾದ ಗಳನ್ನು ನುಡಿಸಿಯೂ ಗಾಯನ ಮಾಡಿಸಿಯೂ ಆನಂದಿಸುತ್ತಿ ದ್ದರು. ಶ್ರೀ ಮಹಾರಾಜ್ಞೇ ವಾಣೀನಿಲಾಸ ಸನ್ನಿಧಾನದವರು ಶ್ರೀ ವಾಣೀನಿಲಾಸ ದವೇ ಅಂಕಿತದ ಅನ್ವರ್ಥಲಕ್ಸ ಜಾ NS ವೀಣಾನಾದನ ಚತುರರಾಗಿ ದರು. ಆದಕಾರಣ, ಮಹಾರಾಜ ದಂಸತಿಗಳ ಐವರು ಮಕ್ಕಳಿಗೂ ಸಂಗೀತದಲ್ಲಿ ಅಭಿರುಚಿಯುಂಬಾದುದರಲ್ಲಿ ಆಶ್ಚರ್ಯವೇನೂ ಇಲ್ಲ. ಬಾಲಕರಾಗಿದ್ದ ಪುಟ್ಟ ಮಹಾಸ್ವಾಮಿಯವರಾದ ಶ್ರೀ ಕೃಷ್ಣ ರಾಜೀಂದ್ರ ಒಡೆಯರವರು ಹಾಗೆ ಜನ್ಮತಃ ಲಭಿಸಿದ್ದ ಅಭಿರುಚಿಯ ಪ್ರಭಾವದಿಂದ ತಮ್ಮಾ; ರ್ವರು ಜೆ ಶ್ರೇಷ್ಟ ಶ್ರೀ ಜಯ ಲಕ್ಷ್ಮಮ್ಮಣ್ಣಿ ತ ಶ್ರೀಕ ಹ ಜಮ್ಮ ಣ್ಹಿಯವರಿಗ್ಕೂ, ಶ್ರೀಮಾನ್‌ ಸಂಗೀತ EN ಸುಪ್ರಸಿದ್ಧ ಸಂಗೀತ ವಿದ್ವಾಂಸರಿಂದ ಸಂಗೀತ ಪಾಠವು ನಡೆಯುತ್ತಿದ್ದಾಗ ಗಮನವಿಟ್ಟು ಕೇಳುತ್ತಿದ್ದರು. ನಾದ ಸ್ವರವನ್ನು (ಎಂದರೆ, ಓಲಗನನ್ನು ಸ) ಕೇಳುವುದರಲ್ಲಂತೂ, ಅವರಿಗೆ ತೀರ ಬಾಲ್ಯ ವಯಸ್ಸಿನಿಂದಲೂ ಪೂರ್ಣಾದರ. ಆಹಾರ ನಿದ್ರೆಗಳಿಗೆ ೪೨ ಆಳಿದ ಮಹಾಸ್ವಾಮಿಯ ನರು ವೇಳೆ ಮಾರಿದರೂ ಗಮನ ಕೊಡದೆ ಔತು್ಸುಕ್ಯದಿಂದ ನಾದ ಸ್ವರವನು ಕೇಳುತ್ತಿದ್ದರು. ಅಲ್ಲದೆ ಬಾಲ್ಯೋಚಿತ ರೀತಿಯಲ್ಲಿ ಕಾಗದವನ್ನು ಓಲ; ದಂತೆ ಸುತ್ತಿ ತಾವೂ ""ಊ?'' ಎಂದು ಊದುತ್ತ, ತಮ್ಮ ಜೊತೆಯನ ರಿಂದಲೂ ಅದೇ ರೀತಿಯ ಕಾಗದದ ಓಲಗಗಳನ್ನು ಊದಿಸುತ್ತಿದ್ದರು ಶ್ರೀ ಚಾಮರಾಜೇಂದ್ರ ಒಡೆಯರವರು, ತಮ್ಮ ಪುತ್ರಿಯರಿಗೆ ಸಂಗೀಃ ಶಿಕ್ಷಣಕ್ಕೆ ಉತ್ತಮವಾದ ಏರ್ಪಾಡನ್ನು ಮಾಡಿದ್ದಂತೆಯೇ ಮಹಾಸ್ವಾವಿ ಯವರಿಗೂ ಸಂಗೀತ ಶಿಕ್ಷಣಕ್ಕೆ ಉತ್ತಮವಾದ ಏರ್ಪಾಡನು ಮಾಡಬೇಕೆಂದು ಸಂಬಂಧಪಟ್ಟಿ ಅಧಿಕಾರಿಗಳಿಗೆ ಅಪ್ಪಣೆ ಮಾಡಿದರು. ಆಳಿದ ಮಹಾಸ್ವಾಮಿಯವರು ಸಂಗೀತ ಪ್ರವೀಣರಾಗಿ, ಪಾಶ್ಚಾತ್ಯ ಪೌರ್ವಾತ್ಯ ಸಂಗೀತಗಳೆಡರಲ್ಲಿಯೂ ಸರಿಣತರಾಗಿ "" ತಾಲಬ್ರಹ್ಮರೋ ಎಂಬಂತೆ ಅದ್ಭುತ ಸಾಮರ್ಥ್ಯವುಳ್ಳವರಾಗಿದ್ಳು ಪ್ರಥಮ ದನ್ನು ಸಂಗೀತ ವಿದ್ರಾಂಸರುಗಳಲ್ಲಿ ಅನೇಕರ. ಗುರುಗಳಾದ ವೀಣೆ ಬಲ್ಲರು. ವೀಣೆ ಶಾಮಣ್ಣನವರೆಂಬ ಘಃ ಶಾಮಣ್ಣನವರು ವಿದ್ವಾಂಸರು ಸಂಗೀತದಲ್ಲಿ ಮಹಾಸ್ವಾಮಿಯವರಿಃ ಪ್ರಥಮ ಗುರುಗಳು; ಅವರು ದಿವಂಗತರಾಃ ಬಳಿಕ, ವೈಣಿಕ ಶಿಖಾಮಣಿ ಶ್ರೀಮಾನ್‌ ಶೇಷಣ್ಣನವರಿಂದ ಮಹಾಸ್ವಾನಿ ಯವರಿಗೆ ಸಂಗೀತ ಪಾಠವಾಯಿತು. ಶ್ರೀಮಾನ್‌ ವೀಣೆ ಶಾಮಣ್ಣ ನವರು ಬೃಹಚ್ಚರಣ ಪಂಗಡ ದ್ರಾನಿಡರು. ವಂಶಾನುಗತವಾಗಿ ಬಂದ ಸಂಗೀತ ಪ್ರೌಢಿಮೆ; ತಾಳದಕ್ಲೆ ಅಸಾಧಾರಣ ಪ್ರತಿಭೆ ಸಾಮರ್ಥ್ಯಗಳು; ವಿದ್ವತ್ತಿನ ಕೆಚ್ಚಿನಿಂದ ಕೂಡಿ «ಜನ ಮುದ್ದು ಮಕ್ಕಳಾಗಿರದೆ?' ಪ್ರತಿಪಕ್ಸ್ನ ಭಯಂಕರರೆನಿಸುತ್ತಿದ್ದ ದರ್ಪ; ಇವೆರಡೂ ಅವರ ವಿಶೇಷ ಗುಣಗಳು. ಮುಮ್ಮಡಿ ಕೃಷ್ಣರಾಃ ಒಡೆಯರವರ ಕಾಲದಲ್ಲಿದ್ದ (ವೈಣಿಕ ಶಿಖಾಮಣಿ ಶ್ರೀಮಾನ್‌ ವೀಣ ಶೇಷಣ್ಣನವರ ತಂದೆಯವರಾದ) ಚಿಕ್ಕರಾಮಪ್ಪನವರು, (ವೈಣಿಕ ಪ್ರವೀಣ ಶ್ರೀಮಾನ್‌ ವೀಣೆ ಸುಬ್ಬಣ್ಣನವರ ತಂದೆಯವರಾದ) ಶೇಷಣ್ಣನವರು (ವೈಣಿಕ ಪ್ರವೀಣ ಶ್ರೀಮಾನ್‌ ವೆಂಕಟಗಿರಿಯಪ್ಪ ನವರ ಪಿತಾಮುಹರಾದ ದೊಡ್ಡ ಸುಬ್ಬರಾಯರು ಮುಂತಾದ ಘನ ವಿದ್ವಾಂಸರಿಗೆಲ್ಲ ಅವರಕ್ಕೆ ಆದರ ಗೌರವಗಳು. ಒಂದು ಸಲ್ಲ ಪ್ರಶಸ್ತಿ ಪತ್ರಗಳನ್ನೂ ಪರಿಚಯ ಪತ್ರಗಳನ್ನೂ ಪೃಡೆದಿದ್ದ ಪರದೇಶದ ನಿದ್ವಾಂಸರೊಬ್ಬರು ಮುಮ್ಮುಡಿ ಕೃಷ್ಣರಾಜ ಪ್ರಭುಗಳವರ ಸನ್ನಿಧಿಗೆ ಬಂದು, ತಾವು ಜಲತರಂಗಿನಲ್ಲಿ ಷಟ್ಕಾಲಗಳ( ಬಾ ಲ್ಕ ೪.೩ ಪಲ್ಲನಿ ಬಾರಿಸಲು ಮತ್ತು ಹಾಡಲು ಸಮರ್ಥರೆಂದೂ, ಸಂಗೀತಶಾಸ್ತ್ರ ಪ್ರನೀಣರೆಂದೂ ಮತ್ತು ತಮಗೆ "" ಜಯಭೇರಿ ಪತ್ರ''ವನ್ನು ಕರುಣಿಸಿ ಪ್ರ್ಯೋತ್ಸಾಹಿಸಬೇಕೆಂದೂ ಅರಿಕೆ ಮಾಡಿಕೊಂಡರಂತೆ. ಅವರು ಆ ಬಗೆಯ ಮೆಚ್ಚನ್ನು ಬೇಡುವರೆಂದು ನಿರೀಕ್ಲಿಸಿಲ್ಲದಿದ್ದ ದಾನವೀರ ಪ್ರಭುಗಳವರು “" ಜಯಭೇರಿ ಪತ್ರ''ವನ್ನು ಕೊಟ್ಟು ಆಸ್ಪಾನ ವಿದ್ವಾಂಸರಿಗೆಲ್ಲ ಅಸಮಾನ ಕರವಾಗುವಂತೆ ಮಾಡುವುದು ಸರಿಯಲ್ಲವೆಂದು ಯೋಚಿಸಿ, "" ಅಗತ್ಯ ವಾಗಿ ಕೊಡುವೆವು; ಆದರೆ ನಮ್ಮ ಆಸ್ಥಾನ ನಿದ್ವಾಂಸರುಗಳನ್ನೆಲ್ಲಾ ನೀವು ಮೊದಲು ಸೋಲಿಸಬೇಕು. ನಾಳೆಯೇ ಸ್ಪರ್ಧೆಯ ಏರ್ಪಾಡು” ಎಂದು ಅಪ್ಪಣೆ ಕೊಡಿಸಿದರು. ಮಾರನೆಯ ದಿನವೇ ಸಂಗೀತ ಸ್ಪರ್ಧೆ. ಆಸ್ಥಾನ ವಿದ್ವಾಂಸರುಗಳಲ್ಲಿ ಮೂರು ಮಂದಿಗಳು ವೀಣೆಗಳನ್ನು ಶ್ರುತಿ ಮಾಡಿ ತ್ರಿಕಾಲದಲ್ಲಿ ಪಲ್ಲವಿ ನುಡಿಸಿದಮೇಲೆ, ಶ್ರೀಮಾನ್‌ ನೀಣೆ ಶಾಮಣ್ಣ ನವರು ನಾಟಕುರಂಜಿ ರಾಗವನ್ನು ನುಡಿಸಿ, ಅದೇ ರಾಗದಲ್ಲಿ ""ಅನ್ನಿಟಕಿ ನೀವೇ ಅಧಿಕಾರಿಯ್ಯೈ ... «3 ಎಂಬ ಪಲ್ಲನಿಯನ್ನು ತ್ರಿಕಾಲದಲ್ಲಿ-- « ಬಾಯಲ್ಲಿ ಒಂದು ಗತಿ, ಕೈಯ್ಯಲ್ಲಿ ಒಂದು ಗತಿ, ಹೀಗೆ ಗತಿವೃತ್ಯಾಸ ಮಾಡಿಕೊಂಡು ಅಮೋಘವಾಗಿ? ನುಡಿಸಿದರು. ಅನಂತರ ಅವರು ಹೊರಗಿನ ಸಂಗೀತಗಾರರನ್ನುದ್ದೇಶಿಸಿ, ಮಹಾಸ್ವಾಮಿಯವರ ಸನ್ನಿಧಿ ಯಲ್ಲಿ ನಾವೆಲ್ಲರೂ ತ್ರಿಕಾಲ ಸಲ್ಲನಿ ನುಡಿಸಿ ಸೇವೆಯನ್ನು ಸಲ್ಲಿಸಿದ್ದೇವೆ. ತಾವು ಷಟ್ಟಾಲ ಸಲ್ಲವಿ ಹಾಡಿ ಜಲತರಂಗ್‌ ನುಡಿಸುತ್ತೀರಂತೆ; ಸಂಗೀತ ಶಾಸ್ತ್ರ ನಾರಂಗತರೂ ಆಗಿದ್ದೀರಂತೆ. ಸಂಗೀತ ಶಾಸ್ತ್ರ ಪಾರಂಗತರಾದ ತಮ್ಮಿಂದ, ಕಾಮವರ್ಧಿನಿ ರಾಗಕ್ಕೂ ಪಂತುವರಾಳಿ ರಾಗಕ್ಕೂ ಇರುವ ಪರಸ್ಪರ ವ್ಯತ್ಯಾಸವನ್ನು ತಿಳಿದುಕೊಂಡು, ಪಂತುವರಾಳಿ ರಾಗದ ಗಾಂಧಾರವು ಠಿಖರವಾಗಿ ಹೇಗಿರುವುದೆಂಬುದನ್ನು ಗೊತ್ತು ಮಾಡಿಕೊಳ್ಳುವ ಆಶೆ, ನಾನು ನುಡಿಸಿದ ನಾಟಕುರಂಜಿ ರಾಗದ ಸಲ್ಲನಿಯ ತ್ರಿಕಾಲದ ಮೇಲೆ ಮತ್ತೊಂದ: ಕಾಲ ಅಪ್ಪಣೆಯಾಗಬೇಕು ಎಂದು ಹೇಳಿದರು. ನಾಲ್ಕನೆಯ ಕಾಲದಲ್ಲಿಯೂ ಪಲ್ಲವಿ ಹಾಡುವುದಾಗಲಿ ಅಥವಾ ನುಡಿಸು ವುದಾಗಲಿ ಆತನಿಗೆ ಸಾಧ್ಯವಾಗದೆಹೋದುದನ್ನು ಕಂಡು ಪ್ರಭುಗಳಿಗೆ ಸಮಾಧಾನವಾಯಿತು. ಅದರ ಪರಿಜ್ಞಾನವೇ ಇಲ್ಲದೆ ವೀಣೆ ಶಾಮಣ್ಣ ನವರು ನಿಟ್ಟುಸಿರುಬಿಟ್ಟು — ತಾವಿದ್ದುದೆಲ್ಲೆಂಬುದನ್ನೂ ಪಮಕೆತು "ಅಯ್ಯೋ ಜಯಭೇರಿ ಪತ್ರವೆ! ಸರಸ್ವತೀ ಮಾತೆ! ನಿನ್ನ ಸೇವೆಯಲ್ಲಿ ಯಾರಮೇಲೆ ಯಾರಿಗೆ ಜಯಭೇರಿ, ನನ್ನಮ್ಮ? ನೀನೇ ವೀಣೆ ನುಡಿಸಿದರ್ಕೆ ಆಗ್ಗೆ ನಮ್ಮಲ್ಲಿ ಯಾರ ಗತಿಗಳು ಎಲ್ಲೆಲ್ಲಿ? ಯಾರ ಸ್ಥಾನಗಳು ಎಲ್ಲೆಲ್ಲಿ?” ೪೪ ಆಳಿದ ಮಹಾಸ್ವಾಮಿಯವರು ಎಂದು ಹೇಳಿ ಕಂಬನಿದುಂಬಿ, ಆ ಬಳಿಕ, ಪ್ರಭು ಸನ್ನಿಧಿಯಲ್ಲಿ ಹಾಗೆ ನುಡಿದುದಕ್ಕಾಗಿ ಕ್ಸಮೆ ಬೇಡಿದರು. ಅವರ ಪ್ರಿಯ ಶಿಷ್ಯರು, ಆಳಿದ ಮಹಾಸ್ವಾಮಿಯವರು. ಮಹಾಸ್ವಾಮಿಯನರೂ, ಶ್ರೀ ಜಯಲಕ್ಷ್ಮ್ಮನ್ಮುಣ್ಣಿಯವರೂ, ಶೀ ಕೃಷ್ಣಾ ಜಮ್ಮ ಣ್ಣ ಯವರೂ ಕಟ ಇಸವಿಯಲ್ಲಿ ಭಾದ್ರಪದ ಮಾಸದ ಶುದ್ಧ ತದಿಗೆಯ ದಿನ ಶ್ರಿ € ವಾಣೀವಿಲಾಸ ಸನ್ನಿಧಾನ ಪೂಜಾ ಕಾಲದ ದವರು ಗೌರೀ ವಣೆ ಮಾಡಿದಾಗ್ಗೆ ಭಕ್ತಿಯಿಂದ ಪರಮ ಸೇನೆ ಪುಟ್ಟದೊಂದು ಸಂಗೀತ ಗೋಷ್ಠಿಯನ್ನು ನೆರವೇರಿಸಿ ಪೂಜಾ ಕಾಲದಲ್ಲಿ ಸರಮ ಸೇವೆಯನ್ನು ಸಮರ್ಪಿ ಸಿದರು. ಅದರಿಂದ ಮಹಾರಾಜ ದಂಪತಿಗಳಿಗೆ ಉಂಟಾದ ಹರ್ಷಕ್ಕೆ ಪಾರವೇ ಇರಲಿಲ್ಲ. ಬ್ರಿಟಿಷ್‌ ಸೈನ್ಯದ ಮುಖ್ಯ ಸೇನಾಧಿವತಿಗಳಾಗಿ ೧೮೯೫ನೆಯ ಇಸವಿಯಲ್ಲಿ ದೊಡ್ಡ ಪದವಿಯನ ಶೈಲಂಕರಿಸುವವರಾಗಿದ್ದ ಫೀಲ್ಡ್‌ ಮಾರ್ಷಲ್‌ ಸರ್‌ ಜಾರ್ಜ್‌ ವುಲ್‌ಸ್ಲಿ ಅವರು ಸರ್‌ ಜಾರ್ಜ್‌ ೧೮೯೪ನೆಯ ಇಸವಿಯ ದಸರಾ ಮಹೋತ್ಸವವು ವುಲ್‌ಸ್ಲಿ ಅವರ ಮುಗಿದ ತರುಣದಲ್ಲಿ ಶ್ರೀ ಚಾಮರಾಜೇಂದ್ರ ವರ್ಣನಾವಾಣಿ ಒಡೆಯರವರ ಅತಿಥಿಗಳಾಗಿ ಮೈಸೂರು ನಗರಕ್ಕೆ ದಯಮಾಡಿದ್ದ ರು. ಅವರು ಮೈ ಸೂರು ನಗರದಲ್ಲಿ ತಾವು ಕಂಡ ವಿವರಗಳನ್ನು ವರ್ಣಿಸಿ ಇಂಗ್ಲಿಷ ಷ್‌ ಪತ್ರಿ ಕೆಯೊಂದಕ್ಕೆ ಬರೆದ ಲೇಖನದಲ್ಲಿ, ಶ್ರೀ ಜಯಲಕ್ಷ್ಮ್ಮನ್ಮಣ್ಣಿ ಯವರೇ ಆದಿಯಾದ ಐವರು ಮಕ್ಕಳ ವಿಷಯವಾಗಿ ಸೂಚಿಸಿದ್ದ ಅಗಳು ಗಮನಾರ್ಹವಾಗಿವೆ. ಅವರು ಸೂಚಿಸಿದ್ದುದೇನೆಂದರೆ: ಸಾನು ಮೈಸೂರು ನಗರಕ್ಕೆ ಹೋದ ಮಾರನೆಯ ದಿನ ಶ್ರೀಮನ್ಮಹಾರಾಜರವರೊಡನೆ ಕುದುರೆ ಬಂಡಿಯಲ್ಲಿ ಮ ಏರಿಯ ಮೇಲೆ ಹೊಸ ಕುದುರೆ ಜೂಜಿನ ಬಯಲಿಗೆ ("ನ್ಯೂ ಸ್‌ ಕೋರ್ಸ್‌'') ಹೋದೆ. ಶ್ರೀಮನ್ಮಹಾರಾಜರವರ ಐವರು MES ಮೂವರು ಪುತ್ರಿಯರನ್ನೂ ಈರ್ವರು ಪುತ್ರರನ್ನೂ ನಾನು ನೋಡಿದುದು ಆಗಲೇ. ಶ್ರೀಮನ್ಮಹಾರಾಜರವರ ಜ್ಯೇಷ್ಟ ಪುತ್ರಿ ಯವರು ಸುಮಾರು ಹದಿನಾಲ್ಕು ವರ್ಷ ವಯಸ್ಸಿನವರಾಗಿ ಪೌರ್ವಾತ್ಯ ಸಂಪ್ರದಾಯದ ಮೇರೆಗೆ ವಿವಾಹ ಯೋಗ್ಯವಾದ ವಯಸ್ಸಿನವರಾಗಿ ದ್ದಾರೆ Ss ಜಟ ಇಯ ಚಿತಿ ಜೂಜಿನ ಕುದುರೆಗಳ ಓಟವು ಪ್ರಾರಂಭವಾಗು ವುದಕ್ಕೆ ಸ್ವಲ್ಪ ಕಾಲ ಮುಂಚಿತವಾಗಿ ಆ ಐವರು ಮಕ್ಕಳೂ ತಮ್ಮನ್ನು ಬಾ ಲ್ಕ ನೋಡಿಕೊಳು ತ್ಲಿದ್ದ ಯೂರೋಪಿಯನ್‌ ಮಹಿಳೆಯೊಬ್ಬರೊಡನೆ ಅಲ್ಲಿಗೆ ಬಂದು ತಮ್ಮ ತಂದೆಯವರಿಗೆ ಸನಾಸವಾಗಿ ಕುಳಿತು, ತಾವುಗಳು ಅಲ್ಲಿದ್ದಷ್ಟು ಕಾಲವೂ ಆಕೆಯೊಡನೆ ಸಂಭ್ರಮದೊಡನೆ ಸಂಭಾಷಣ ಮಾಡುತ್ತಿದ್ದರು.......... ಮಹಾರಾಜಕುಮಾರಿಯರು ಮೂವರ ಕಬರೀದಾಮಗಳೂ ಮುಕ್ಕಾಸರಗಳಿಂದಲೂ, ರತ್ನಗಳ ಸರಗಳಿಂದಲೂ ಪರಿವೇಸ್ಟಿತಗಳಾಗಿ ಸಂಶೋಭಿಸುತ್ತಿದ್ದುವು. ಬಾಲಕರಿಬ್ಬರೂ ಬಹು ಚೆನ್ನಾಗಿ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರಿಬ್ಬರೂ ಕಿಂಕಾಸಿನ ಅಂಗಿಗಳನ್ನೂ ಅವಕ್ಕೆ ತಕ್ಕ ಷರಾಯಿಗಳನ್ನೂ ಧರಿಸಿದ್ದರು. ಅವರಿಬ್ಬರೂ ಧರಿಸಿದ್ದ ರುಮಾಲುಗಳಲ್ಲಿ ತುಂಬಿ ತೊಳಗುತ್ತಿದ್ದ ಮುತ್ತು ಗಳೂ ಪಚ್ಚೆಗಳೂ ಬಿಸಿಲಿನ ಕಾಂತಿಯು ಅವುಗಳಮೇಲೆ ಬಿದ್ದು ಥಳಥಳನೆ ಫಳಗುಟ್ಟುತ್ತಿದ್ದುವು. ಅವರಿಬ್ಬರು ಬಾಲಕರೂ, ಅವರ ಸೋದರಿಯರೂ ಪ್ರತಿಭಾಯುತರಾದ ಮೇಧಾನಿಗಳಾಗಿ ಚಟುವಟಕೆಯಿಂದಿದ್ದಾರೆ. ಅವರುಗಳೆಲ್ಲರೂ ಆರೋಗ.ವಂತರಾಗಿ ಸುಖಸಂತೋಷಗಳಿಂದಿರುವಂತೆ ತೋರಿತು.” ೪೫ * "(71116 day after I 1eached Mysore, I drove with His Highness round the lake (or properly speaking, the tank) to the new race course and it was on that occasion that I first saw his five children — three daughters and two sons. ‘The ellest prin:ess 1s of marriageabls age according to Eastern etiquette being nearly fourteen........ Just before the race began, the children joined their father and kept up a bnsk conversation all the time with their English governess by whom they were accompanied........ The young princesses had stings of pearls and other precious stones twisted in their dark ೬111] hair. The two little boys both of whom speak English very prettily were coats of richly brocaded silk and trousers to match, together with turbans thickly sprinkled with pearls and emeralds which glittered and sparkled bnghtly as the sun’s rays flashed upon them, Both they and their sisters looked bright and intelligent and they all seemed to be healthy and happy.” —Field-Marshal Sir George Wolsley (later Viscount) (Vdc pp. 153-154, 1101011 1118070 by Rajakaryaprasaktha Rao Bahadur M. Shama Rao, M.A.) ಮೂರನೆಯ ಅಧ್ಯಾಯ ಪಿತೃವಿಯೋಗ «« ಓಂ ನಮೋ ಭಗವತೇ ವೈವಸ್ವ ತಾಯ ಮೃತ್ಯನೇ ಬ್ರಹ್ಮನಿದ್ಯಾ ಚಾರ್ಯಾಯ.,.,,.,..*: ೧೮೯೪ನೆಯ ಇಸವಿ ಡಿಸೆಂಬರು ತಿಂಗಳಿನಲ್ಲಿ ಶ್ರೀ ಚಾಮರಾಜೇಂದ್ರ ಒಡೆಯರವರು ಕುಟುಂಬ ಸಮೇತರಾಗಿ ಕಲ್ಕತ್ತಾ ನಗರಕ್ಕೆ ಪ್ರಯಾಣ ಹೊರಡಲು ನಿಶ್ಚೈಸಿದರು. ಪ್ರಯಾಣದ ದಿನಗಳು ಕಲ್ಕತ್ತಾ ಪ್ರಯಾಣ ಸಮಾಾನಿಸಿದಂತೆ್ಲ, ಉತ್ಸಾಹದಿಂದ ಸಕಲ ಸನ್ನಾಹೆಗಳೂ ಸಿದ್ಧವಾದುವು. ಆದರೆ ಪ್ರಯಾಣದ ದಿನವು ಸನ್ನಿಹಿತವಾದಂತೆಲ್ಲ ಹಲವು ಅನಿಮಿತ್ತಗಳುಂಟಾಗಿ, ಅವುಗಳಲ್ಲಿ ನಂಬಿಕೆಯಿದ್ದವರು ವಿಶೇಷವಾಗಿ ಕಳವೆಳಸಟ್ಟರು. ಶ್ರೀ ಚಾಮರಾಜೇಂದ್ರ ಒಡೆಯರವರು ಕುಲದೈವವಾದ ಶ್ರೀ ಚಾಮುಂಡೇಶ್ವರೀ ದೇವಿಯವರಿಗೆ ಸಿಂಹ ವಾಹನೋತ್ಸವವೇ ಮುಂತಾದ ಸೇವೆಗಳನ್ನು ಸಮರ್ಪಿಸಿ, ಕೆಲವು ದಿನಗಳಮೇಲೆ ಪ್ರಯಾಣಮಾಡಿದರು. ೧೮೯೪ನೆಯ ಇಸವಿ ಡಿಸೆಂಬರ್‌ ೯ನೆಯ ತಾರೀಖಿನ ದಿನ ಮೈಸೂರು ನಗರದಿಂದ ಹೊರಟು ೧೧ನೆಯ ತಾರೀಖಿನ ದಿನ ಪುಣೆಯನ್ನು ತಲಪಿ, ಪಾರ್ವತೀ ಬೆಟ್ಟಕ್ಕೆ ಬಿಜಯಮಾಡಿ ಸೇವೆ ಮಾಡಿಸಿದರು. ಪುಣೆಯಿಂದ ಹೊರಟು ಜಬ್ಬಲ್ಲು ರಕ್ಕೆ ಹೋಗಿ ನರ್ಮದಾ ನದಿಗೆ ನಾಲ್ಕು ಮೈಲಿಗಳ ದೂರದಲ್ಲಿದ್ದ ಬಾ ಜ್‌ಜಿ ಸ್ಪ ಶೇ ಷನಿನಲ್ಲಿಳಿದು ನರ್ಮದಾತೀರಕ್ಕೆ ಹೋಗಿ ಬಿಡಾರಮಾಡಿದರು. ಅಲ್ಲಿ ಳು ೯ಗಳಲ್ಲಿಯೂ ಶುಭ್ರವಾದ ಅಮೃತಶಿಲೆಯ ಬಂಡೆಗಳ ಮಧ್ಯದಲ್ಲಿ, ತೀರ ಆಳದಲ್ಲಿ, ನರ್ಮದಾ ನದೀ ಜಲವು ಕಂಗೊಳಿಸುತ್ತದೆ. ಹಾಗೆ ಹರಿದುಬರುವ ನೀರು ಧುಮ್ಮಿಕ್ಕುವೆಡೆ ಯಲ್ಲಿಯ ಸೌಂದರ್ಯವೂ ಅಲ್ಲಿಯ ಸೂರ್ಯಾಸ್ಯದ ಸೊಬಗೂ ಎಷ್ಟು ಸಾರಿ ನೋಡಿದರೂ ತೃಪ್ತಿಯಾಗದಂತಿರುತ್ತ ವೆ. ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಮೈಸೂರಿನಿಂದ ಹೊರಡುವಾಗಲೇ ಕೆಮ್ಮೂ ಕೊಂಚ ಜ್ವರವೂ ಇದ್ದಾಗ್ಲೂ ಅವುಗಳನ್ನು ಲಕ್ಷ್ಯಮಾಡದೆ, ದೇಹವು ನಿತ್ರಾಣ ದಿಂದಲೂ ಆಯಾಸದಿಂದಲೂ ಬಳಲಿದ್ದುದನ್ನೂ ಮರೆತು, ಅಲ್ಲಿಯ ಸೌಂದರ್ಯವನ್ನು ಕಂಡು ಹರ್ಷಿಸಿದರು. ೪೮ ಆಳಿದ ಮಹಾಸ್ವಾಮಿಯವರು ಮಹಾಸ್ರಭುಗಳವರು ಪ್ರಯಾಗದ (ಅಲಹಾಬಾದಿನ) ಮೂಲಕವಾ? ಕಲ್ಕತ್ತಾ ನಗರಕ್ಕೆ ಸೇರಲು ಹನ್ನೊಂದು ದಿನಗಳು ಹಿಡಿದುವು. (ಎಂದ! ೧೮೯೪ನೆಯ ಇಸವಿ ಡಿಸೆಂಬರು ೧೧ನೆಯ ತಾರೀಖಿನ ದಿನ ಪುಣೆಯಿಂದ ಹೊರಟು ಅದೇ ತಿಂಗಳು ೨೧ನೆಯ ತಾರೀಖಿನ ದಿನ ಕಲ್ಕತ್ತಾ ನಗರವನು ಸೇರಿದರು.) ಅಲ್ಲಿ ಇಂಗ್ಲಿಷ್‌ ಅಧಿಕಾರಿಗಳೇ ಮುಂತಾದವರು ಮಹಾ ಪ್ರಭುಗಳನ್ನು ಸ್ವಾಗತಿಸಿ, ವಿಜಯನಗರದ ಮಹಾರಾಜರಿಗೆ ಸೇರಿದ್ದ “* ಷಿಯಾಲ್ಲಾ ಎಂಬ ಹೆಸರಿನ ಪ್ರಾಸಾದದಲ್ಲಿಳಿಸಿದರು. ಅದೇ ದಿನ ಮಹಾಪ್ರಭುಗಳಿಗೂ ವೈಸ್ರಾಯಿಯವರಾಗಿದ್ದ ಲಾರ್ಡ್‌ ಎಲ್ಲಿನ್‌ರವರಿಗೂ ಭೇಟ ನಡೆಯಿತು. ಆ ಬಳಿಕ ಎರಡು ದಿನಗಳನ್ನು ಮಹಾಪ್ರಭುಗಳವರ: ಸಂತೋಷದಿಂದ ಕಳೆದು, ಪ್ರೇಕ್ಷಣೀಯವಾದ ನಾನಾ ಸ್ಥಳಗಳಿಗೂ ತಮ್ಮ ಕುಟುಂಬ ವರ್ಗದವರೊಡನೆ ಚಿತ್ರೈಸಿ ಹರ್ಷಿಸಿದರು. ೧೮೯೪ನೆಯ ಇಸವಿ ಡಿಸೆಂಬರು ೨೪ನೆಯ ತಾರೀಖಿನ ದಿನ ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಜ್ವರವು ಕಾಣಿಸಿಕೊಂಡಿತು ಆ ದಿನ ಅಖಿಲ ಭಾರತೀಯ ವೈದ್ಯ ಸಮ್ಮೇಳನವ ಅಸ್ವಸ್ಸರಾದುದು ("ಆಲ್‌ ಇಂಡಿಯಾ ಮೆಡಿಕಲ್‌ ಕಾಂಗ್ರೆಸ್‌”? ನಡೆಯುವುದಾಗಿದ್ದಿತು. ಭರತಖಂಡದ ನಾನಾ ಪ್ರಾಂತಗಳಿಂದಲೂ ಬಂದಿದ್ದ ಒಂದು ಸಾವಿರ ಮಂದಿ ವೈದ್ಯರು (ಡಾಕ್ಟರ: ಗಳು) ಅದರಲ್ಲಿ ಭಾಗಿಗಳಾಗಿದ್ದರು. ವೈಸ್ಟ್ರಾಯಿಯವರಾದ ಲಾರ್ಡ್‌ ಎಲ್ಲಿನ್‌ರವರು ಸಮ್ಮೇಳನದ ಸಮಾರಂಭಣ ಮಹೋತ್ಸವವನ್ನು ನೆರವೇರಿಸಿದರು. ಮಾರನೆಯ ದಿನ, ಎಂದರೆ ೧೮೯೪ನೆಯ ಇಸವಿ ಡಿಸೆಂಬರು ತಿಂಗಳ: ೨೫ನೆಯ ತಾರೀಖಿನ ದಿನ ಬೆಳಗ್ಗೆ (ಆಗ್ಗೆ ದಿವಾನ್‌ ಹುದ್ದೆಯಲ್ಲಿದ್ದ` ಶ್ರೀಮಾನ್‌ ಫೆ, ಶೇಷಾದ್ರಿ ಐಯರವರು ತಮ್ಮ ಬಿಡಾರದಿಂದ ಬಂದು. ಮಹಾಪ್ರಭುಗಳವರ ದೇಹಸ್ಸಿತಿಯು ಹೇಗಿದ್ದಿತೆಂಬುದನ್ನು ವಿಚಾರಿಸ ಕೊಂಡರು. ದರ್ಬಾರ್‌ ಸರ್ಜನ್‌ರವರಾಗಿದ್ದ ಕರ್ನಲ್‌ ಬೆನ್ಸೆನ್‌ ರವರಿಗೂ, ಅಸಿಸ್ಟೆಂಟ್‌ ಸರ್ಜನ್‌ರವರಾಗಿದ್ದ ಡಾಕ್ಟರ್‌ ಹನುಮಾನ್‌ ಸಿಂಗ್‌ರವರಿಗೂ, ತಮ್ಮ ಹೆಡ್‌ಕ್ವಾರ್ಟರ್ಸ್‌ ಸರ್ಜನ್‌ರವರಾಗಿದ್ದ ಡಾಕ್ಟರ್‌ ಕೃಷ್ಣಸ್ವಾಮಿ ಐಯರವರಿಗೂ ಮಹಾಪ್ರಭುಗಳವರನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಆಜ್ಞಾಪಿಸಿದರು. ಆದರೆ, ಆದಿನ ಬೆಳಗ್ಗೆ ಜ್ವರವು ಸ್ವಲ್ಪ ಮಟ್ಟಿಗೆ ಕಡಮೆಯಾಗಿದ್ದು ದರಿಂದ ಮಹಾಪ್ರಭುಗಳು ಜೂಜಿನ ಕುದುರೆಗಳನ್ನು ನೋಡಿಕೊಂಡ: ಪಿತೃನಿಯೋಗ ೪೯ ಬರಲು ಚಿತ್ರೈಸಿದರು. ಬೆಳಗಿನ ತಂಗಾಳಿಯು ಬಲವಾಗಿ ಬೀಸುತ್ತಿದ್ದು ದನ್ನೂ ಗಮನಿಸದೆ ಉತ್ತಮಾಶ್ವಗಳನ್ನು ನೋಡುವ ಕುತೂಹಲದಿಂದ ಚಿತ್ರೈಸಿದುದನ್ನು ಕಂಡು ಡಾಕ್ಟರ್‌ ಹನುಮಾನ್‌ಸಿಂಗರವರು ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರೊಡನೆ ಮಹಾಸ್ವಾಮಿಯವರ ಮೈಯಲ್ಲಿ ಜ್ವರವಿದೆ. ಕೆಮ್ಮೂ ಬಿಟ್ಟಿಲ್ಲ. ಬೆಳಗಿನ ಈ ಕೊರತದ ಗಾಳಿಯಲ್ಲಿ ಹೊರಟಬದ್ದಾರೆ. ಗತಿಯೇನು?'' ಎಂದು ಮುಂತಾಗಿ ಹೇಳಿದರು; ಅವರಿಬ್ಬರೂ ಪೇಚಾಡಿಕೊಂಡರು. ಶ್ರೀ ಚಾಮರಾಜೇಂದ್ರ ಒಡೆಯರವರು ಬಿಡಾರಕ್ಕೆ ಹಿಂತಿರುಗಿದಾಗ ಬೆಳಗ್ಗೆ ಒಂಬತ್ತು ಘಂಟಿ. ಆಗ್ಗೆ ಮೈಯಲ್ಲಿ ಗಡಗಡನೆ ನಡುಕ ಹುಟ್ಟಿದ್ದು ದಲ್ಲದೆ, ಸರಿಯಾಗಿ ಉಸಿರಾಡಲು ಕೂಡ ಸಾಧ್ಯವಿರಲಿಲ್ಲ. ಮಹಾಪ್ರಭು ಗಳವರು ಅಂದು ತಮ್ಮ ದೇಹಸ್ಸಿತಿಯು ಪ್ರತಿಕೂಲವಾಗಿದ್ದೂ ಕೂಡ, ದರ್ಬಾರ್‌ ಸರ್ಜನ್‌ರವರಾದ ಡಾಕ್ಟರ್‌ ನ್ಸೆನ್‌ರವರೇ ಮುಂತಾದ ವೈದ್ಯರೆಲ್ಲರೂ ವೈದ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆ ದಿನವೂ ಹೋಗ ಬಹುದೆಂದು ಆ ಮೊದಲೇ ಅಸ್ಪ್ರಣೆಯನ್ನಿತ್ತು ಕೃಪೆತೋರಿದ್ದರು. ವೈದ್ಯರುಗಳು ಸಮ್ಮೇಳನಕ್ಕೆ ತೆರಳಿದ್ದ ಕಾರಣ, ಪ್ರಭುಗಳವರ ಸವಾರಿ ಚಿತ್ಪೆಸಿದಾಗ, ದರ್ಬಾರು ಬಸಕ್ಸಿಯವರಾದ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರೂ, ಶ್ರೀಮಾನ್‌ ಪೂರ್ಣ ರಾಘವೇಂದ್ರ ರಾಯರವರೂ ನಿನನ್ನು ಮಾಡುವುದಕ್ಕೂ ತೋರದೆ ದಿಗ್ಭ್ರಮೆ ಹಿಡಿದವ ರಾದರು. ಪ್ರತ್ಯುತ್ಸನ್ನಮತಿಗಳಾದ ಶ್ರೀಮಾನ್‌ ಪೂರ್ಣ ರಾಘವೇಂದ್ರ ರಾಯರವರು ಮಹಾಪ್ರಭುಗಳವರು ಉಸಿರಾಡಲು ಸ್ವಲ್ಪಮಟ್ಟಿಗಾದರೂ ಅನುಕೂಲವಾಗಲೆಂಬ ಉದ್ದೇಶದಿಂದ ಕಾಂಪೌಂಡರಿಂದ ಮಸ್ಟರ್ಡ್‌ ಪ್ಲ್ಯಾಸ್ಟರ್‌'' ಎಂಬ ಸಾಸಿವೆ ಮುಲಾಮನ್ನು ಮಾಡಿಸಿ ಕೊರಳಿಗೆ ಲೇಪಹಾಕಿಸಿದರು. ಫ್ರೀ ವಾಣೀವಿಲಾಸ ಸನ್ಸಿಧಾನದವರು ತಾವು ಪ್ರಾಣ ಕೈಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಹಾಪ್ರಭುಗಳವರ ಸಂಕಟವನ್ನು ನೋಡಿ ಕಂಬನಿದುಂಬಿ ಬಿಸಿಬಿಸಿಯಾಗಿ ಕೊಂಚ ಹಾಲನ್ನು ಕುಡಿಸಿದರೆ ವಾಸಿಯೋ ಏನೋ ಎಂದು ಭಾವಿಸಿ ತಾವೇ ಹಾಲನ್ನು ತಂದರು; ಅಲ್ಲದೆ ಒಂದೆರಡು ಗುಟುಕುಗಳಷ್ಟು ಹಾಲನ್ನು ಬಿಸಿಬಿಸಿಯಾಗಿ ಕುಡಿಸಿದರು. ಆದರೂ ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ತಿಳಿಸಿದ ಮೇರೆಗೆ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಡಾಕ್ಟರ್‌ ಬೆನ್ಸೆನ್‌ರವರನ್ನು ಕರೆದುಕೊಂಡು ಬರಲು-- ಅತ್ಯಂತ ವೇಗವಾಗಿ ಹೋಗತಕ್ಕ ಕುದುರೆಗಳನ್ನು ಕಟ್ಟಿಸಿದ್ದ 3 F ೫೦ ಆಳಿದ ಮಹಾಸ್ವಾಮಿಯವನರು ಬಂಡಿಯಲ್ಲಿ ಹೊರಟರು. ಭರತಖಂಡದ ನಾನಾ ಭಾಗಗಳಿಂದಲೂ ಬಂದಿದ್ದ ಸಾವಿರ ಮಂದಿ ವೈದ್ಯರುಗಳೂ ಕಲ್ಕತ್ತಾ ನಗರದ ವೈದ್ಯರುಗಳೂ ಸೇರಿದ್ದ ಸಮ್ಮೇಳನದಲ್ಲಿ ಡಾಕ್ಟರ್‌ ಬೆನ್ಸೆನ್‌ರವರನ್ನು ಸಮಾಪಿಸಿ ಕರೆದು. ಕೊಂಡುಬರುವುದು ಸುಲಭಸಾಧ್ಯವಾಗಿರಲಿಲ್ಲ. ಸಮ್ಮೇಳನ ಮಂದಿರ ದಿಂದ ಬಂದ ಡಾಕ್ಟರ್‌ ಬೆನ್ನೆನ್‌ರನರು ತಮ್ಮ ಬುದ್ದಿಯನ್ನೆಲ್ಲ ಉಪಯೋಗಿಸಿ ಚಿಕೆತ್ಸೆ ಮಾಡಿದರು. ಮಾರನೆಯ ದಿನದ ವೇಳೆಗೆ (ಎಂದರೆ, ೧೮೯೪ನೆಯ ಇಸವಿ ಡಿಸೆಂಬರು ತಿಂಗಳು ೨೬ನೆಯ ತಾರೀಖಿನ ವೇಳೆಗೆ) ಮಹಾಪ್ರಭುಗಳ ವರಿಗೆ ಸಂಭವಿಸಿದ್ದ ವ್ಯಾಧಿಯು ಉಲ್ಬಣನಾಗಿ, ಉತ್ಕಟ ಬಾಧೆ ಬಾಧೆಯು ಸಹಿಸಲಶಕ್ಯವಾಗಿ, ಉತ್ಕಟವಾಗಿ. ಪರಿಣಮಿಸಿತು.. ಅಂತಹ ಸ್ಥಿತಿಯಲ್ಲಿ ಕೂಡ, ಶ್ರೀ ಚಾಮರಾಜೇಂದ್ರ ಒಡೆಯರವರು, ಶ್ರೀ ಚಾಮುಂಡೇಶ್ವರೀ ದೇವಿಯವರ. ಅರ್ಚನೆ ಮುಂತಾದ ನಿತ್ಯಾನುಷ್ಠಾನವನ್ನು ಆಗ್ಗೆ ಸಾಧ್ಯವಾದ ಮಟ್ಟಿಗೂ ನೆರನೇರಿಸುತ್ತಿದ್ದರು. ಮಹಾಪ್ರಭುಗಳ ದೇಹೆಸ್ಥಿತಿಯು ಆತಂಕ ಜನಕವಾಗಿ ಪರಿಣಮಿಸಿದುದನ್ನು ಕಂಡು ದಿವಾನ್‌ರವರಾದ ಸರ್‌ ಕೆ. ಶೇಷಾದ್ರಿ ಐಯರವರು ಕಲ್ಕತ್ತಾನಗರದ ವೈದ್ಯಮಹಾಸಾಠಶಾಲೆಯಲ್ಲಿ (ಎಂದರೆ, ಮೆಡಿಕಲ್‌ ಕಾಲೇಜಿನಲ್ಲಿ) ಚಿಕಿತ್ಸಾಶಾಸ್ತ್ರ ಬೋಧಕರೂ ಮತ್ತು ಕಲ್ಕತ್ತಾ ನಗರದಲ್ಲೆಲ್ಲ ಸುಪ್ರಸಿದ್ಧ ವೈದ್ಯ ಶ್ರೇಷ್ಠರೂ ಆಗಿದ್ದ ಡಾಕ್ಟರ್‌ ಮೆಕ್ತೊನೆಲ್‌ರವರನ್ನು ಕರೆಯಿಸಿದರು. ಅವರು ಡಾಕ್ಟರ್‌ ಬೆನ್ಸೆನ್‌ರವರ ಸಹಾಯದಿಂದ ಮಹಾಪ್ರಭುಗಳವರ ದೇಹಸ್ಥಿತಿಯನ್ನು ಜಾಗರೂಕತೆಯಿಂದ ಪರೀಕ್ಷಿಸಿ, ಅವರಿಗೆ ಸಂಭವಿಸಿದ್ದುದು «ಡಿನೀರಿಯಾ''ಎಂಬ ಕ್ರೂರವ್ಯಾಧಿಯೆಂದು ನಿರ್ಧರಿಸಿದರು. ಗಂಟಲಿನ. ಸಂಬಂಧವಾದ ಆ ಘೋರ ಜಾಡ್ಯವು ಗುಣವಾಗುವುದು ವಿರಳವಾದರೂ, ಮಹಾಸ್ವಾಮಿಯವರ ಚಿಕ್ಕವಯಸ್ಸನ್ನೂ ದೃಢಕಾಯವನ್ನೂ ನೋಡಿದಕೆ ರೋಗಪರಿಹಾರದ ನಿರೀಕ್ಷೆಗೆ ಕಾರಣವುಂಟಿಂದು ಸೂಚಿಸಿ ವೈದ್ಯರಿಬ್ಬರೂ. ಧೈರ್ಯ ಹೇಳಿದರು. "ಡಿಸಿ ರಿಯಾ” ವ್ಯಾಧಿಯನ್ನು ಹಿಮ್ಮೆಟ್ಟಿ ಸುವ ಸೂಚೀ ಮುಖ ಚಿಕಿತ್ಸಾ ವಿಧಾನವನ್ನು (ಎಂದರೆ, ""ಇಂಜೆಕ್ಟನ್‌?' ಚಿಕಿತ್ಸಾ ನಿಧಾನವನ್ನು) ಆಗ್ಗೆ ಒಂದೆರಡು ವರ್ಷಗಳ ಜಂದೆ 4 ಪಾಸ್ಟ್ರ್ಯೂರ್‌ ಇನ್‌ಸ್ಟಿಟ್ಯೂಟ್‌?” ಎಂಬ ಸಂಶೋಧನ ಸಂಸ್ಥೆಯವರು ಕಂಡುಹಿಡಿದಿದ್ದರು. ಅದಕ್ಕೆ ಬೇಕಾದ ಔಷಧವನ್ನು ಸಿದ್ಧಮಾಡಿ ಅವರು ಮಾರಾಟಕ್ಕೆ ಕಳುಹಿಸುತ್ತಿದ್ದರು. ಪಿತೃನಿಯೋಗ ೫೦ ಆ ಚಿಕಿತ್ಸೆಯು ಮಹಾಪ್ರಭುಗಳಿಗೆ ನಡೆಯಬೇಕೆಂದು ನಿರ್ಧರನಾಗಿ, ಆ ಔಷಧವನ್ನು (ಎಂದರೆ, ಔಷಧ ದ್ರವವನ್ನು ತುಂಬಿದ್ದ ""ಆಂಟಿಟಾಕ್ಸಿನ್‌ ಕ್ಯಾಪ್ಸೂಲು''ಗಳನ್ನು) ಕೊಂಡು ತರಲು ೧೮೯೪ನೆಯ ಇಸವಿ ಡಿಸೆಂಬರು ೨೭ನೆಯ ತಾರೀಖಿನ ದಿನ ಬೆಳಗ್ಗೆ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯ ರವರಿಗೆ ದಿವಾನ್‌ರವರು ಅಪ್ಪಣೆ ಮಾಡಿದರು. ಆದರೆ ಬೆಳಗಿನಿಂದ ಮಧ್ಯಾಹ್ನದವರೆಗೂ ಆ ಮಹಾನಗರದಲ್ಲಿದ್ದ ವೈದ್ಯಶಾಲೆಗಳಲ್ಲೆಲ್ಲ ಮತ್ತು ಔಷಧದ ಅಂಗಡಿಗಳಲ್ಲೆಲ್ಲ ವಿಚಾರಿಸಿದರೂ ಆ ಔಷಧವು ದೊರೆಯಲಿಲ್ಲ. ಎಲ್ಲಿಯಾದರೂ ಔಷಧವು ದೊರೆತರೆ ಸಾಕೆಂದೂ ಅದರಿಂದ ಮಹಾಪ್ರಭುಗಳ ವರಿಗೆ ಆ ವ್ಯಾಧಿಯು ಗುಣವಾದರೆ ಸಾಕೆಂದೂ ಆತಂಕಸಡುತ್ತ ಎಷ್ಟು ಕ್ರಯವನ್ನಾದರೂ ಕೊಡಲು ಸಿದ್ಧವಾಗಿದ್ದೂ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಪ್ರಯತ್ನಸಟ್ಟುದೆಲ್ಲ ವ್ಯರ್ಥವಾಯಿತು. ಆ ರೋಗವು ಆಗಾಗ್ಗೆ ಒಂದೊಂದು ಸಲ ಕಲ್ಕತ್ತಾ ನಗರದಲ್ಲಿ ಒಬ್ಬೊಬ್ಬರಿಗೆ ವಿರಳವಾಗಿ ಬರುತ್ತಿದ್ದುದೇ ಅಲ್ಲಿ ಹೆಚ್ಚಾಗಿ ಆ ಔಷಧವನ್ನು ತರಿಸಿಟ್ಟಲ್ಲ ದಿದ್ದುದಕ್ಕೆ ಕಾರಣ. ಔಷಧಗಳ ಒಂದು ಅಂಗಡಿಯಲ್ಲಿ ಮಾತ್ರ ಆ ಔಷಧವನ್ನಿಟ್ಟಿ ದ್ವರೆಂದೂ, ಹಂದಿನ ದಿನ ಅದು ಪೂರ್ತಿಯಾಗಿ ವ್ಯಾಪಾರ ವಾಗಿಹೋಗಿದ್ದಿತೆಂದೂ ತಿಳಿಯಬಂದುದರಿಂದ್ಕ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ವಿಫಲ ಮನೋರಥರಾಗಿ ಕಳೆಗುಂದಿ ಹಂದಿರುಗಿದರು. ಔಷಧವು ದೊರೆಯದೆಹೋದುದಕ್ಕಾಗಿ ಡಾಕ್ಟರ್‌ ಮೆಕ್ಟೊನೆಲ್‌ ರವರಿಗೂ ಡಾಕ್ಟರ್‌ ಬೆನ್ನೆನ್‌ರವರಿಗೂ ಉಂಟಾದ ಉತ್ಸಾಹ ಭಂಗವನ್ನು ವರ್ಣಿಸಲಳವಲ್ಲ. ಆ ಔಷಧದ ಹೊರತು ಮತ್ತಾವುದನ್ನು ಪ್ರಯೋಗಿ ಸಿದರೂ ರೋಗವು ಗುಣವಾಗುವ ಸಂಭವವಿರಲಿಲ್ಲ. ಆದಕಾರಣ, ಅವರಿಬ್ಬರೂ ಹತಾಶರಾಗಿ ಮುಂದಿನ ಚಿಕಿತ್ಸಾ ನಿಧಾನವನ್ನು ಕುರಿತು ಮೆಲ್ಲಗೆ -ಮಾತನಾಡಿಕೊಳ್ಳಲಾರಂಭಿಸಿದರು. ಮಹಾಪ್ರಭುಗಳವರು ಅಲ್ಲಿಗೆ ಸ್ವಲ್ಪದೂರದಲ್ಲಿ ಮಂಚದಮೇಲೆ ಪವಳಿಸಿದ್ದರು. ಆಗಿನ ದುಸ್ಸಹವಾದ ಯಾತನೆಯ ಮಧ್ಯದಲ್ಲಿ ಕೂಡ, ಸಮಚಿತ್ತರಾಗಿ, ಮಹಾಪ್ರಭುಗಳವರು ಸರ್‌ ಕೆ. ಶೇಷಾದ್ರಿ ಐಯರವರೊಡನೆಯೂ, ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರೊಡನೆಯೂ, "ಏನು, ಡಾಕ್ಟರುಗಳು ಬಹಳ ಯೋಚನೆಯಲ್ಲಿದ್ದಾರೆ. ಅಪ್ಪಣೆ ಚೀಟ ಬರುವಹಾಗಿದೆಯೋ ಹೇಗೆ??? ಎಂದು ಕೇಳಿ ನಕ್ಕರು. ಆ ಪ್ರಶ್ನೆಯನ್ನು ಕೇಳಿ ಅವರಿಬ್ಬರೂ ಅಪ್ರತಿಭರಾಗಿ ಆ ಬಗೆಯ ಅಮಂಗಳ ವಚನಗಳ ನ್ಲಾಡಕೂಡದೆಂದು ಅವರನ್ನು ಬೇಡಿಕೊಂಡರು. ೫೨ ಆಳಿದ ಮಹಾಸ್ವಾಮಿಯನರು ೧೮೯೪ನೆಯ ಇಸವಿ ಡಿಸೆಂಬರು ೨೭ನೆಯ ತಾರೀಖಿನ ರಾತ್ರಿಯ ವೇಳೆಗೆ ವ್ಯಾಧಿಯು ಉಲ್ಬಣವಾಗಿ ಹಿಂಸೆಯನ್ನು ತಾಳುವುದು ಮಹಾ ಸ್ವಾಮಿಯವರಿಗೆ ಬಹಳ ಕ ಷ್ಟ ವಾಯಿತು. ನಿರ್ಯಾಣ ರೋಗದ ದೆಸೆಯಿಂದ ಸಂಭವಿಸಿದ್ದ ದೇಹ ಬಾಧೆಯ ಜೊತೆಗೆ, ಆದಿನ ಸ್ನಾನ ಸಂಧ್ಯಾ ವಂದನೆಗಳನ್ನ್ಯೂ ದೇವತಾರ್ಚನೆಯನ್ನೂ ಎಂದಿನಂತೆ ಮಾಡಲು ಸಾಧ್ಯ ವಿಲ್ಲದೆಹೋಗಿ ಅತ್ಯಂತ ಸೂಕ್ಷ್ಮವಾಗಿ ಕುಲದೇವತೆಯ ಅರ್ಚನೆಯನ್ನು ಪೂರೈ ಸಬೇಕಾಗಿಬಂದುದರ ದೆಸೆಯಿಂದುಂಬಾದ ಮನಸ್ಸಿನ ಯಾತ ನೆಯೂ ಡು ತು. ಮರಣವು ಸನ್ನಿಹಿತವಾಗುತ್ತಿ ದ್ದ ತೆ ತೋರುತ್ತಿ ದ್ದ ಅಂದಿನ ಸ್ಪಿತಿಯಲ್ಲಿ ಕೂಡ ಅವರು ಸಂತೋಷಚಿತ್ತ ರಾಗಿದ್ದು ದನ್ನು ಕಂಡು, ಶ್ರೀ ನಾಣೀವಿಲಾಸ ಸನ್ನಿಧಾನದವರು ಸ ಸಹಿಸಲಶಕ್ಯ ನಾದ ವೇದನೆ ಯನು ನುಭವಿಸಿದರು. ತಮ್ಮ ಪ್ರಾಣಾಧಿಕರೆಲ್ಲಿ ಕಣ್ಮಾರೆಯಾಗುವರೋ ಎಂದು ಶಂಕಿಸಿ ರೋದಿಸಿದರು. ಪರಿಜನರ ವಿಷಯದಲ್ಲಿ ಕರುಣಾಳು ಗಳಾಗಿ ಆಶ್ರಿತವತ್ಸಲರೆನಿಸಿದ್ದ ಮಹಾಪ್ರಭುಗಳವರು ರೋಗವು ಉಲ್ಬಣವಾಗಿದ್ದ Wa ಸ್ಲಿತಿಯಲ್ಲಿ ಕೂಡ, ಒಂದು ಔತಣ ಕೂಟಕ್ಕೆ ಹೋಗಲಿಚ್ಛಿಸಿದ ಡಾಕ್ಟ ರ್‌ ಬೆನ್ನೆನ್‌ರವರಿಗೆ ಅನುಮತಿಯನ್ನು ದಯ ಪಾಲಿಸಿದರು 4 ನಮಗೆ ಹಿಂಸೆಯಾದರೆ, ಅವರಿಗೆ ಬಂದಿರುವ ಆಹ್ವಾನಕ್ಕೆ ಮನ್ನಣೆಯನ್ನೀಯದೆ ಅಲಕ್ಬ 3ಮಾಡಬೇಕೆ? ಅವಶ್ಯ ವಾಗಿ ಹೋಗಿಬರಲಿ?' ಎಂದು ಅಸ ಣೆ ಕೊಡಿಸಿದನು. ಮಹಾಸ ತ್ರೀಭುಗಳವರ ಮೃದುಸ್ವಭಾವವನ್ನು ಸರ್‌ ಇ. ಶೇಷಾದ್ರಿ ಐಯರವರು ಪ್ರೀತಿ ಭಕ್ತಿ 'ಗಳಿಂದ ತಮ್ಮ ಸಂಗಡಿಗರೊಡನೆ ಕೊಂಡಾಡಿ ಶ್ಲಾಘಿಸಿದರಾದರೂ, ಡಾಕ್ಟರ್‌ ಬೆನ್ಸೆನ್‌ರವರು ತಮಗೆ ಹೇಳಿಹೋಗಲು ಬಂದಾಗ, "ನೋಡಿ ಡಾಕ್ಗ' ರವರೇ! ಇದು ಸಂತೋಷ ಕೂಟಗಳಲ್ಲಿ ಭಾಗವಹಿಸಲು ಸಮಯ ನ ನೀವು ಒಪ್ಪಿ ಕೊಂಡಿರುವ ಔತಣಕ್ಕೆ ಬರಲಾಗುವುದಿಲ್ಲವೆಂದು ಸೂಚಿಸಿ ನಿಮ್ಮ ಜನಾಬ್ದಾರಿಯನ್ನ ರಿತು ವರ್ತಿಸಿರಿ?* ಎಂದು ಹೇಳಿ ವೈದ್ಯರನ್ನು ನಿಲ್ಲಿಸಿಕೊಂಡರು. ಮಹಾಪ್ರಭುಗಳವರ ಬಾಧೆಯು ನಿಮಿಷ ನಿಮಿಷವೂ ಅಧಿಕವಾಯಿತು. ಅದನ್ನು ಕಂಡು, ಡಾಕ್ಟರ್‌ ಬೆನ್ಸೆನ್‌ರನರು ಅಂದು ರಾತ್ರಿ ತಾವು ಔತಣ ಕೂಟಕ್ಕೆ ಹೋಗದಂತೆ ಸರ್‌ ಕೆ. ಶೇಷಾದ್ರಿ ಐಯರವರು ತಪ್ಪಿಸಿದುದರಿಂದ ತಮಗೆ ಪರಮೋಪಕಾರ * “Well, 1200101, tlis is no time for participating in entertainments. You have to cry ೦" the enpagement, realising your responsibility. '' ಪಿತೃನಿಯೋಗ ೫೩ ಮಾಡಿದಂತಾಯಿತೆಂದು ಸೂಚಿಸಿ ಡಾಕ್ಟರ್‌ ಮೆಕ್ನೊನೆಲ್‌ರವರೊಡನೆ ಮಹಾಪ್ರಭುಗಳವರಿಗೆ ತಮ್ಮ ಅಂತಿಮ ಸೇವೆಯನ್ನು ಸಲ್ಲಿಸಿದರು. ಜಿವನ ವೈ ದೃನಾದ ಪರಮೇಶ್ವರನು ಜೀವಸಕ್ಸಿಯನ್ನು ತನ್ನೆಡೆಗೆ ಬರಮಾಡಿಕೊಳ್ಳುವಾಗ ವೈದ್ಯರಾರುತಾನೆ ಅದನ್ನು ದೇಹದಲ್ಲಿ ನಿಲ್ಲಿಸಿ ಕೊಳ್ಳಬಬ್ಲರು? ವೈದ್ಯರುಗಳ ಚಿಕಿತ್ಸೆಗಳಲ್ಲ ನಿಷ್ಕಲವಾದುವು. ಅವರು ಕೊಡಲಿಚ್ಚಿ ಸಿದ ಉತ್ತೇಜಕವಾದ ಔಷಧಗಳನ್ನು ಮೊದಲು ಬೇಡವೆಂದು ಸು ದರ್ಬಾರು ಬಕ್ಸಿಯವರ ಬಲವತ್ತರವಾದ ಪ್ರಾರ್ಥನೆಯನ್ನು ಲಾಲಿಸಿ ಮಹಾಸ್ರ ಟಗಳ ಅತಿ ಪ್ರಯಾಸದಿಂದ ಬಂಡು ತೊಟ್ಟು ಗಳನ್ನು ಸೇವಿಸಿದರು; ತಮ್ಮ ಸಕು ಸನ್ನಿ ಹಿತವಾಯಿತೆಂದು ನಿರುದ್ದಿಗ್ನಚಿತ್ತ ರಾಗಿಯೇ ಸೂಚಿಸಿ, ಇನ್ನು ಔಷಧಗಳಿಂದ ಪ್ರಯೋಜನ ವಾಗುವಂತಿರಲಿಲ್ಲವೆಂದು ತಿಳಿಸಿದರು. ಪ್ರಜ್ಞೆತಪ್ಪುವುದಕ್ಕೆ ಮುಂಚೆ ಅವರು ತೊದಲ್ನುಡಿಯಲ್ಲಿ "" ತಾಯಿ ಚಾನುಂದೇಶ್ವ ರಿ?' ಎಂಬ ಮಾತು ಗಳನ್ನು ಕೊನೆಯ ಸಾರಿ ಹೇಳಿ ಕಣ್ಣುಗಳನ್ನು ಮುಚ್ಚಿ ಕೊಂಡರು. ಒಡನೆಯೇ ಅಂತಿಮಕಾಲದ ಲಕ್ಲಣಗಳೆಲ್ಲ ಕಾಣಿಸಿಕೊಂಡು, ಶ್ವಾಸವು ಸೆಳೆಯಲಾರಂಭಿಸಿತು. ಆ ವೇಳೆಗೆ (೧೮೯೪ನೆಯ ಇಸನಿ ಡೆಸೆಂಬರು ೨೮ನೆಯ ತಾರೀಖು) ಪ್ರಾತಃಕಾಲ ಐದು ಘಂಟೆಯ ಸಮಯವಾಯಿತು. ಆ ಬಳಿಕ ಸ್ನಲ ಹೊತ್ತಿನೊಳಗಾಗಿ ಶ್ರೀ ಚಾಮರಾಜೇಂದ್ರ ಒಡೆಯರವರ ಇಹಲೋಕ ವ್ಯಾವಾರವು ಕೊನೆಮುಟ್ಟ, ಅವರು ಪರಲೋಕ ಯಾತ್ರೆ ಮಾಡಿದರು. ಸತಿನಿಯೋಗವು ಸಂಭವಿಸಿದುದಕ್ಕಾಗಿ ಮಹಾರಾಣಿಯವರಿಗುಂಟಾದ ದುಃಖವು ಅಷ್ಟಿ ಪ್ಟಲ್ಲ. ಅವರು ಶೋಕವಿಷ್ವ ಲರಾಗಿ ಥೊಪ್ಪನೆ ನೆಲದ ಮೇಲೆ ಬಿದ್ದು, ಮತ್ತೆ ಮತ್ತೆ ಮೂರ್ಛೆಹೊಂದಿ ಎಚ್ಚೆತ್ತು, ಆ ಬಳಿಕ ರೋದನ ಮಾಡತೊಡಗಿದರು. ದರ್ಬಾರು ಬಸ್ಸಿಯವರಾಗಿದ್ದ ರಾಯ್‌ ಬಹದ್ದೂರ್‌ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ದಿವಾನ್‌ರವರಿಗೆ ಪ್ರಭು ನಿಯೋಗದ ದುಃಖವಾರ್ತೆಯನ್ನು ತಿಳಿಸಿಬರಲು ಶೋಕ ಸಂತಾಪಗಳು ಶ್ರೀಮಾನ್‌ ಪ್ಪ ಪೂರ್ಣ ರಾಘವೇಂದ್ರ ರಾಯರವರನ್ನು ಹರರ: ದಿವಾನ್‌ರವರು ಇಳಿದುಕೊಂಡಿದ್ದ ಬಂಗಲೆಯು ಅಲ್ಲಿಗೆ ಐದು ಮೈಲಿಗಳ ದೂರದಲ್ಲಿದ್ದಿತಾದರೂ, ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ಸ್ವಲ್ಪ et ಚು 2031 ಗಾಗಿ ಅವರೇ ಎದುರಿಗೆ ಬರುತ್ತಿದ್ದುದನ್ನು ಕಂಡರು. ಉಭಯತ್ರರ ೫೪ ಆಳಿದ ಮಹಾಸ್ವಾ ಮಿಯವರು ಬಂಡಿಗಳೂ ನಿಂತಮೇಲೆ ಶ್ರೀಮಾನ್‌ ಪೂರ್ಣ ರಾಘವೇಂದ್ರ Kp ಮಹಾಪ್ರಭುಗಳ ಪ ಪರಲೋಕಯಾತ್ತೆ ಯ ಸುದ್ದಿಯನ್ನು ತಿಳಿಸಿದಾಗ ಸ ಕೆ. ಶೇಷಾದ್ರಿ ಐಯರವರು " ಶಿವ ಶಿವಾ?' ಎಂದು ಹೇಳಿ NA ಗಳಿಂದ *ೆವಿಗಳನ್ನು ಮುಚ್ಚಿಕೊಂಡರು. ದುಃಖಾವೇಗದಿಂದ ಅವರು ಒಂದೆರಡು ನಿಮಿಷಗಳ ಕಾಲ ಸ್ಮೃತಿ ತಪ್ಪಿದಂತಿದ್ದರು. ಮಹಾಪ್ರಭು ಗಳವರ ಮೃತಕಳೇಬರವಿದ್ದೆಡೆಗೆ ಶ್ರೀಮಾನ್‌ ಪೂರ್ಣ ರಾಘವೇಂದ್ರ ರಾಯರವರೊಡನೆ ದಯಮಾಡಿದಾಗ ಮಹಾರಾಣಿಯವರ ಪ್ರಲಾಪ ವನ್ನು ಕಂಡೊಡನೆಯೇ ಅವರು ಮಗುವಿನಂತೆ ರೋದಿಸಿದರು. ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರೂ ಮತ್ತು ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರೂ ಬಿಕ್ಕಿಬಿಕ್ಸೆ ಅಳುತ್ತ, " ಇವೊತ್ತು ತಂದೆಯಿಬ್ಲದ ತಬ್ಬಲಿಗಳಾದೆವು'' ಎಂದು ಹೆಂಬಲಿಸಿದರು. ಶ್ರೀಮಾನ್‌ ಶೇಷಾದ್ರಿ ಐಯರವರು ಕಲ್ಫತ್ತಾ ನಗರದಿಂದ ಹಿಂತಿರುಗಿದ ಬಾಕ ಎರಡು ಮೂರು ತಿಂಗಳುಗಳಾದಮೇಲೆ ಕೂಡ, ತಮ್ಮ ಸಮಾಸ ಬಂಧುಗಳೊಡನೆ ತಾವೆಷ್ಟು ಸಮಾಧಾನ ETA ಶೋಕವು ಕಡಮೆಯಾಗದೆಂದೂ, ಶ್ರೀ ಚಾಮರಾಜೇಂದ್ರ ಒಡೆಯರವರ ಚಿತ್ರವು ತಮ್ಮ ಹೈದಯದಿಂದ ಮರೆಯಾಗದೆಂದೂ ಹೇಳಿಕೊಂಡು ಕಣ್ಣೀರು ಸುರಿಸಿದರು. ಅವರುಗಳ ಸಿ _ತಿಯೇ ಹಾಗಿದ್ದ ಮೇಲೆ, ಇನ್ನು ಸ ರಾಣಿಯವರ ಮತ್ತು ಪಿತೃ ನಿಯೋಗ ದುಃ ಬಕ್ಕೆ ಗುರಿಯಾದ ಐವರು ಮಕ್ಕಳ ಶೋಕವನ್ನು ಬದ ರೆಯ ಸಾಧ್ಯ ವೆ? ಮಹಾಪ್ರಭುಗಳವರು ತಮ್ಮ ಸದ್ಗುಣಗಳ ಪ್ರಭಾವದಿಂದಲೂ, ರಾಜ್ಯಭಾರ ನಿರ್ವಹಣ ಸಾಮರ್ಥ್ಯದಿಂದಲೂ ಸ್ವದೇಶ ಪರದೇಶಗಳವರ ಮನಸ್ಸನ್ನೆಲ್ಲ ಸೆಳೆದಿದ್ದುದನ್ನು ಗಮನಿಸಿದರೆ, ಬಂಧುವರ್ಗದವರೂ ಹರಿ ಜನರೂ ದುಸ್ಸಹನಾದ ದುಃಖಕ್ಕೆ ಗುರಿಯಾದುದೇನೂ ಆಶ್ಚರ್ಯವಲ್ಲ. ಅಲಹಾಬಾದಿನ "" ಪಯನೀರ್‌? ಪತ್ರಿಕೆಯಲ್ಲಿ ಸೂಟಿ ಬಾಜೂ “ಚೆನ್ನಾಗಿ ವಿದ್ಯಾಭ್ಯಾಸ ಮಾಡಿದವರೂ, ಸ್ನೇಹಶೀಲರೂ, ಹರ್ಷ ಚಿತ್ತರೂ, ಆ ಇ ಸಮರ್ಥರೂ, ಉದಾರ ಮನಸ್ಸಿನವರಾದ ಸುಸಂಸ್ಕೃತರೂ ಆಗಿದ್ದ ಶ್ರೀಮನ್ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರವರು ತಮ್ಮ ಸಂಸ್ಥಾನದಿಂದ ಆಚೆಗೆ ಬಹು ದೂರದ ವರೆಗಿನ ಪ್ರಾಂತಗಳ ಜನಗಳ ಪ್ರೀತಿ ಗೌರವಗಳಿಗೆ ಪಾತ್ರ ರಾಗಿದ್ದರು.??* ೫." Well-educated, amiable, genial, a good spoitsman and high-mind- ed gentleman, Maharaja Chamarajyendra Wadiyar gained affection and esteem far beyond the limits of his own territories.” — 716 Proneer. ಸಿತೃವಿಯೋಗ ೫೫ ವಿದೇಶಗಳಲ್ಲಿ ಕೂಡ ಮಹಾಪ್ರಚಭುಗಳನರಿಗೆ ಅನೇಕ ಸನ್ಮಿತ್ರರಿದ್ದರು. ಮಹಾಪ್ರಭುಗಳ ಸ ಭಾವವನ್ನು ಚೆನ್ನಾಗಿ ಅರಿತಿದ್ದವರಾದ ಶ್ರೀಮಾನ್‌ ಶೈಸ 11) ಇಸು ಕೂಡ ಮನೋಜ್ಞ ನಾಗಿದೆ : ಗಾಂಭೀರ್ಯ ವುಳ್ಳನರೂ, ನಿಗರ್ನಿಗಳೂ ಆಗಿದ್ದ ಆಳಿದ "ನುಹಾಸ್ವಾಮಿಯವರ ನಡೆ 1.30 ಸುಸಂಸ್ಕೃತನಾದ ಇಂಗ್ಲಿಷ್‌ ದೊಡ್ಡ ಮನುಷ್ಯನ ನಡೆನುಡಿ ಗಳಂತಿದ್ದುವು. ಕುದುರೆ ಸನಾರಿಯಲ್ಲಿಯೂ, ಕುದುರೆ ಬಂಡಿಯನ್ನು ನಡೆಯಿಸುವುದರಲ್ಲಿಯೂ ಅವರು ಚತುರರಾಗಿದ್ದರು. ಆಟಪಾಟಗಳಲ್ಲಿ ಅವರಿಗೆ ತೀವ್ರಾಸಕ್ತಿ. ಕುದುರೆಯ ಜೂಜಿನ ವ್ಯವಸ್ಥೆಗೆ ಅವರು ಉದಾರವಾಗಿ ಧನ ಸಹಾಯ ಮಾಡುತಿ ಶ್ರೈದ್ದರು./. ಅತಿಥಿ ಸತ್ಯಾ ರದಲ್ಲಿ ವಿಶೇಷ ಧಾರಾಳ ಬುದ್ಧಿಯಿಂದಲೂ ಆದರಾತಿಶಯಗಳಿಂದಲೂ ವರ್ತಿಸು ತ್ತಿದ್ದರು. ಹಿಂದೂ ಸಂಪ್ರದಾಯಗಳನ್ನು ಬಹು ಜಾಗರೂಕತೆಯಿಂದ ಅನುಸರಿಸಿ ಆಚರಣೆಯಲ್ಲಿಟ್ಟುಕೊಂಡಿದ್ದರು. ಯೂರೋಪಿಯನ್‌ ಜನರಿಗೂ ಭಾರತೀಯರಿಗೂ ಅವರು ಅಚ್ಚುಮೆಚ್ಚಾಗಿದ್ದ ಸಸಯ ಇಂಗ್ಲೆಂಡಿನ ಸಮ್ರಾ ಜ್ಞ ಯವರ ಆಸ್ಟಾನವು ಕೂಡ ಘನತೆ ಗಾಂಭೀರ್ಯ ಗಳಲ್ಲಿಯೂ ಸೌಶೀಲ್ಯ ಸಭ್ಯವರ್ತನೆಗಳಲ್ಲಿಯೂ, ಆಳಿದ ಮಹಾಸ್ವಾಮಿ ಯವರಾದ ಶ್ರೀಮನ್ಮಹಾರಾಜರವರ ಆಸ್ಪಾನಕ್ಕಿಂತ ಬಗರಿ. ಆಳಿದ ಮಹಾಸ್ವಾಮಿಯವರಿಗೆ ತಮ್ಮ ಕುಟುಂಬದವರಕ್ಲಿ ನಿಶೇಷ ಸ್ರಿ ಅವರು ಸುಸಂಸ್ಕೃತರೂ, ಉತ್ತಮವಾದ ೩... ಆಗಿದ್ದರು. ಅವರಿಗೆ ಪಾಶ್ಚಾತ್ಯ ಸಂಗೀತದಲ್ಲಿಯೂ ಕಲಾಪೂರ್ಣ ವಸ್ತುಗಳಲ್ಲಿಯೂ ನಿಶೇಷಾದರ. ರಾಜ್ಯಾಡಳಿತವಿಚಾರ ಸಂಬಂಧವಾದ ಕಾರ್ಯಕಲಾಪಗಳಲ್ಲಿ ಅವರು ಉದ್ಯೋಗಶೀಲತೆಯಿಂದಲೂ ಅಂತರಾತ್ಮ ಸಾಕ್ಸಿಯಾಗಿಯೂ ಶ್ರಮಿಸುತ್ತಿದ್ದರು. ಮಳೆಗಾಲದಲ್ಲಿ ಸ್ವಲ್ಪ ಚೇ ವನ್ನು ಮೈಸೂರು ನಗರದಲ್ಲಿಯೂ ಉಳಿದ ಅವಧಿಯನ್ನು ಬೆಂಗಳೂರು ನಗರದಲ್ಲಿಯೂ ಕಳೆಯುತ್ತಿದ್ದರು. ಚಳಿಗಾಲದಲ್ಲಿ ಭರತಖಂಡದ ಇತರ ಭಾಗಗಳಲ್ಲಿ ಸಂಚರಿಸಿ, ಬೇಸಗೆಯಲ್ಲಿ ಉದಕಮಂಡಲದ ಅರಮಕೆ ಯಲ್ಲಿರುತ್ತಿದ್ದರು. ಆಳಿದ ಮಹಾಸ್ವಾಮಿಯವರು ಈರೀತಿ ಭರತ ಖಂಡದ ನಾನಾ ಪ್ರದೇಶಗಳನ್ನೂ ಪರಾಂಬರಿಸಿ, ಭರತಖಂಡದ ಸುಪ್ರಸಿದ್ಧರಾದ ಮಹನೀಯರಲ್ಲಿ ಬಹು ಮಂದಿಗಳ ಪರಿಚಯವನ್ನು ಪಡೆದಿದ್ದರು; ಅವರೆಲ್ಲರ ಮನಸ್ಸಿನನೇಲೂ ತಮ್ಮ ಸದ್ಗುಣಗಳ ವರ್ಚಸ್ಸನ್ನು ಖಚಿತಗೊಳಿಸಿ ಅವರ ಚಿತ್ತವನ್ನಾಕರ್ಷಿಸಿದ್ದರು. ೫೬ ಆಳಿದ ಮಹಾಸ್ವಾಮಿಯವನರು ಅಂತಹ ಪ್ರಭುಗಳನ್ನು ಕಳೆದುಕೊಂಡ ಪ್ರಭುಭಕ್ತರೂ, ಬಂಧು ಮಿತ್ರರೂ ಪತ್ನ್ನೀಪುತ್ರರೂ, ಮತ್ತು ಪುತ್ರಿಯರೂ ಶೋಕ ಸಂತಸ್ತರಾಗಿ ದೆಸೆಗೆಟ್ಟರು. ಸರ್‌ ಕೆ. ಶೇಷಾದ್ರಿ ಐಯರವರೂ, ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರೂ ಮಹಾರಾಣಿಯವರಿಗೆ ವಿಧ ವಿಧವಾಗಿ ಸಮಾಧಾನ ಹೇಳಿ, ದುಃಖಿಸಕೂಡದೆಂದು ಬೇಡಿಕೊಂಡರು. ಶ್ರೀ ಚಾಮರಾಜೇಂದ್ರ ಒಡೆಯರವರು ಕಾಲವಶರಾದ ವಾರ್ತೆ ಯನ್ನು ಕೇಳಿ, ವೈಸ್ರಾಯಿಯವರು ವಿಷಾದಿಸಿ ಸಾರಿನ್‌ ಸೆಕ್ರಿಬೆರಿಯವ ರನ್ನೂ, ತಮ್ಮ ಅಂಗರಕ್ಪಕರನ್ನೂ ಮಹಾರಾಣಿ ನೈಸ್ರಾಯಿಯನರ ಯವರಿಗೆ ತಮ್ಮ ಸಂತಾಪವನ್ನು ಸೂಚಿಸಿ ಸಹಾನುಭೂತಿ ಸಮಾಧಾನ ಹೇಳಲು ತಮ್ಮ ಪರವಾಗಿ ಕಳುಹಿಸಿ ಕೊಟ್ಟರು... ಆಗ ಮಹಾರಾಣಿಯವನರು ರೋದಿ ಸುತ್ತ, ದುಃಖಭರದಲ್ಲಿ ತಮ್ಮ ಮಕ್ಕಳನ್ನು ಅವರಿಗೊಪ್ಪಿಸಿ, ಶ್ರೀಚಾಮ ರಾಜೇಂದ್ರ ಒಡೆಯರವರು ಆ ಮಕ್ಕಳನ್ನು ನೈಸ್ರಾಯಿಯವರಿಗೆ ಒಪ್ಪಿಸುವುದಕ್ಕಾಗಿಯೇ ಕಲೃತಾ, ನಗರಕ್ಕೆ ಬಂದ ಹಾಗಾಯಿತೆಂದು ಸೂಚಿಸಿದರು. ಅಂದು ಕಪೂರ್ಥಲ ಮಹಾರಾಜರವರು ವೈಸ್ರಾಯಿಯವರ ಸಂದರ್ಶನಕ್ಕಾಗಿ ಬರುವಂತೆಯೂ ಆ ಸಂಬಂಧದಲ್ಲಿ ಕುಶಾಲು ಫಿರಂಗಿ ಗಳು ಹಾರುವಂತೆಯೂ ಗೊತ್ತಾಗಿದ್ದಿತು. ಶ್ರೀ ಚಾಮರಾಜೇಂದ್ರ ಒಡೆಯರವರು ನಿರ್ಯಾಣಹೊಂದಿದ ಆ ದುಃಖಸಮಯದಲ್ಲಿ ಅದು ನಡೆಯತಕ್ಕುದಲ್ಲನೆಂದು ವೈಸ್ರಾಯಿಯವರು ಅಪ್ಪಣೆ ಮಾಡಿದರು. ಮಹಾಪ್ರಭುಗಳವರ ಕಳೇಬರವನ್ನು ಕಾಶೀ ನಗರಕ್ಕೆ ತೆಗೆದು ಕೊಂಡುಹೋಗಿ ಅಲ್ಲಿ ಅಂತಿಮ ಸಂಸ್ಕಾರ ಮಾಡಬೇಕೆಂದು ಯೋಚನೆ ಹುಟ್ಟಿತು. ಶ್ರೀ ಮಹಾರಾಜ್ಞಿಯವರೂ, ಶ್ಮಶಾನಯಾತ್ರೆ ದಿವಾನ್‌ರವರೂ ತಾವೇ ಆರೀತಿ ಸಲಹೆ ಮಾಡಿದ್ದೂ ಕೂಡ ಆಗಲೇ ಮಧ್ಯಾಹ್ನಕಾಲ ವಾಗಿದ್ದುದರಿಂದ ಕಾಶೀ ನಗರಕ್ಕೆ ಹೋಗಬೇಕಾದರೆ ಮಕ್ಕಳು ಸೊರಗ ಬೇಕಾಗುನ್ರದೆಂಬ ಕಾರಣದಮೇಲೆ ಹೇಗೆ ಮಾಡಬೇಕೆಂದು ಯೋಚಿಸ ತೊಡಗಿದರು. ನಿರ್ಯಾಣ ನಡೆದ ನಗರದಲ್ಲಿ ಅಂತಿಮ ಸಂಸ್ಕಾರವಾಗ ಬೇಕಾದುದೇ ಉಚಿತವೆಂದು, ಕಲ್ಕತ್ತಾ, ಹೈ ಕೋರ್ಟನ ನ್ಯಾಯಾಧೀಶ ರಲ್ಲೊಬ್ಬರೂ ಧರ್ಮಶಾಸ್ತ್ರವೇತ್ತರೂ ಆಗಿದ್ದ ಶ್ರೀಮಾನ್‌ ಗುರುದಾಸ ಬ್ಯಾ ನರ್ಜಿಯವರು ಹೇಳಿಕಳುಹಿಸಿದುದರಮೇಲೆ ಕಾಶೀ ನಗರಕ್ಕೆ ಸಿತೃವಿಯೋಗ ೫೭ ಕಳೇಬರವನ್ನು ಸಾಗಿಸುವ ಯೋಚನೆಯನ್ನು ಬಿಟ್ಟರು. ಕಲ್ಕತ್ತಾ ನಗರದಲ್ಲಿ ಪಲ್ಲಕ್ಕಿ ದೊರೆಯದೆಹೋದಕಾರಣ, ಮಹಾಸ್ವಾಮಿಯವರು ಪವಳಿಸಿದ್ದ ಹೊಂಗೆಲಸದ ಮಂಚವೇ ಪಲ್ಲಕ್ಕಿಯಂತೆ ಕಾಣುವಹಾಗೆ ಅದನ್ನಲಂಕರಿಸಿ ಅದರಲ್ಲಿ ಪ್ರಭುಗಳವರ ಕಳೇಬರವನ್ನು ಶ್ಮಶಾನಯಾತ್ರೆಗೆ ತೆಗೆದುಕೊಂಡು ಹೋಗುವಂತೆ ನಿರ್ಧರವಾಯಿತು. ತಮ್ಮ ಪ್ರಭುಗಳ ದೇಹವನ್ನು ಅಲಂಕರಿಸುವುದು ಅದೇ ಕೊನೆಯ ಸಲನೆಂದು ಸೇವಕರೆಲ್ಲರೂ ಕಣ್ಣೀರಿಡುತ್ತ ತಮ್ಮ ಚರಮಸೇವೆಯನ್ನು ಸಮರ್ಪಿಸಿದರು. ಆಳಿದ ಮಹಾಸ್ವಾ ಮಿಯವರು ಕರ್ನಲ್‌?' ಬಿರುದನ್ನು ಸಡೆದವರಾಗಿದ್ದು ದರಿಂದ, ನೈಸ್ರಾಯಿಯವರ ಅಪ್ಪಣೆಯ ಮೇಕಿಗೆ ಸೈಸೆಕಿರೂ ಸೈನ್ಯ ಗೌರವಗಳೂ ಬರುವಹಾಗೆ ಗೊತ್ತಾ ಯಿತು. ವೈಸ್ರಾಯಿಯನರ ಪ್ರತಿನಿಧಿ ಗಳಾಗಿ ಬಂದಿದ್ದ ಫಾರಿನ್‌ ಸೆಕ್ರಿಟಿರಿಯವರೂ, ವೈಸ್ಟ್ರಾ ಯಿಯವರ ಅಂಗ ರಕ್ಬಕರೂ," ಆಳಿದ ನಾ ಮಿತ್ರರಾಗಿದ್ದ ಬಹು ಮಂದಿ ಯೂರೋಪಿಯನ್‌ ದೊಡ್ಡಮನುಸ್ಯರೂ, ತಮ್ಮ ಜನಾಂಗದ ಪದ್ಧತಿ ಗನುಸಾರವಾಗಿ ದುಃಖ ಸೂಚಕವಾದ ಕಪ್ಪು ಬಟ್ಟೆ ಗಳನ್ನು ಧರಿಸಿ ಶ್ಮಶಾನ ಯಾತ್ರೆಯ ಮೆರೆವಣಿಗೆಯೊಡನೆ ಹೊರಡಲು ಸಿದ್ಧವಾದರು. ಕಪೂರ್ಥಲ ಸಂಸ್ಥಾ ನದ ಮಹಾರಾಜರು ತಮ್ಮ ಪರವಾಗಿ “ಕಳುಹಿಸಿದ್ದ ದಿವಾನ್‌ ರವರಾದ ಶ್ರೀಮಾನ್‌ ದೌಲತ್‌ರಾಮ್‌ರವರೂ, ಕ್ಯಾಪ್ಟ ಸ್ಸನ್‌ ಸುಂದರ್‌ ಸಿಂಗ್‌ರವರೂ, ಮಹಾ ಪ್ರಭುಗಳವರೊಡನೆ ಕಲ್ಕತ್ತಾ ನ ನಗರಕ್ಕೆ ಹೋಗಿದ್ದ ದಿವಾನ್‌ರವರೇಮುಂತಾದ ಅಧಿಕಾರಿಗಳೂ ಶ್ಮಶಾನಯಾತ್ರೆಯ ಮೆರೆವಣಿಗೆ ಯೊಡನೆ ಹೊರಟರು. ಶ್ರೀಮಾನ್‌ ಪೂರ್ಣರಾಘವೇಂದ್ರರಾಯರವರು ಮಾತ್ರ, ಮಕ್ಕಳನ್ನು ಸಮಾಧಾನಮಾಡಿ ಸಂತೈಸುತ್ತ ಹಿಂದೆ ನಿಲ್ಲ ಬೇಕೆಂದು ದಿವಾನ್‌ರವರು ಅವ್ಬಣೆಮಾಡಿದರು. ಮಹಾರಾಣಿಯವ ರಂತೂ, ದುಸ್ಸಹವಾದ ಶೋಕಾಗ್ನಿ .ಬೇಗೆಗೆ ಗುರಿಯಾಗಿ ಪದೇ ಪದೇ ಮೂರ್ಛ ಹೊಂದುತ್ತಿದ್ದರು. ಶ್ರೀ ಚಾಮರಾಜೇಂದ್ರ ಒಡೆಯರವರ ಪಾರ್ಥಿವ ದೇಹದ ಮೆರೆವಣಿಗೆಯು ಹೋಗುವಂತೆ ಗೊತ್ತಾಗಿದ್ದ ಬೀದಿಗಳಲ್ಲೆಲ್ಲ ವೈಸ್ಟ್ರಾ ಯಿ ಯವರ ಅಪ್ಪಣೆಯ ಮೇರೆ ಅಶ್ವಾರೋಹಿಗಳಾದ ಪಾರ್ಥಿವ ದೇಹದ ಸೈನಿಕರ ಜು ಪೋಲೀಸಿನವರ ಕಾವಲು ಅಂತಿಮ ಸಂಸ್ಕಾರ ವ್ಯವಸ್ಥೆ ಯು ನಡೆದಿದ್ದಿ ತು. ನಾಲ್ಕು ಕುದುರೆ ಗಳನ್ನು ಕಟ್ಟಿದ ದಿವ್ಯ “ರಥದಂತಿದ್ದ ಬಂಡಿಯಲ್ಲಿ ಮಹಾಸ್ವಾಮಿಯವರ ಸುಂದರ ನನು. ಒಂದೆ ಹಲವು ಬಾರಿ ೨೫೮ ಆಳಿದ ಮ ಹಾಸ್ವಾಮಿಯವರು ನೋಡಿ ಹರ್ಷಿಸಿದ್ದ ಕಲ್ಕತ್ತಾ ನಗರ ನಿವಾಸಿಗಳಲ್ಲಿ ಅಸಂಖ್ಯಾತ ಮಂದಿ ಗಳು ಮಹಾಪ ಕ್ರಭುಗಳವರ ಅಕಾಲಮರಣಕ್ಕಾಗಿ ವಿಷಾದಿಸಿದರು. ಮಧ್ಯಾಹ್ನ ದ ಚಿ ಎರಡು ಘಂಟಿಗೆ ಹೊರಟ ಮೆರೆವಣಿಗೆಯು ಕಾಳೀ ಘಾಟಗೆ ಹೋಗಿ ಸೇರುವಾಗ್ಗೆ ಸಾಯಂಕಾಲ ಸುಮಾರು ಏಳು ಘಂಟಿಯ ವೇಳೆಯಾದುದರಿಂದಲೇ, ಮೆಕೆವಣಿಗೆಯ ಜೊತೆಯಲ್ಲಿ ನಡೆದು ದುಃಖ ವನ್ನೂ ಗೌರವವನ್ನೂ ಸೂಚಿಸಿದ ನಾಗರಿಕರ ಸಂದಣಿಯೆಷ್ಟೆಂಬುದನ್ನು ಊಹಿಸಬಹುದು. ಭರತಖಂಡದ ರಾಷ್ಟ್ರ ಮಹಾಸಭೆಯು ("ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌? ಸಭೆಯು) ಏರ್ಪಡುವುದ ಕೈಂತ ಮುಂಚಿತವಾಗಿಯೇ ಮತ್ತು ಇಂಡಿಯಾ ಸರ್ಕಾರದ ಆಡಳಿತ ವಿಧಾನದಲ್ಲಿ ಪ್ರಜೆಗಳ ಪ್ರತಿನಿಧಿಗಳ ಸಂಬಂಧವು ಏರ್ಪಡುವುದಕ್ಕಿಂತ ಮುಂಚಿತವಾಗಿಯೇ - ಮೈಸೂರು ಸಂಸ್ಥಾ ನದಲ್ಲಿ ಪ್ರಜಾಪ್ರತಿನಿಧಿ ಸಭೆ ಯನ್ನು ಸ್ಟಾ ಪಿಸಿದ ಕಾರಣಕ್ಕಾಗಿಯೂ” ಸ್ತ್ರೀ ವಿದ್ಯಾಭ್ಯಾಸ ವ್ಯವಸ್ಥೆ ಮುಂತಾದುವುಗಳನ್ನು ಅಖಿಲ 'ಭರತಖಂಡಕ್ಸೇ ಮಾರ್ಗದರ್ಶಕವಾದ ರೀತಿಯಲ್ಲಿ ಏರ್ಪಡಿಸಿದ ಕಾರಣಕ್ಕಾ ಗಿಯೂ ಸಹೆ, ಭರತಖಂಡದ ನಾನಾ ಪ್ರಾಂತಗಳವರೂ ಶ್ರೀ ದ ಒಡೆಯರವರನ್ನು ಶಕ ಪುರುಷ ರೆಂದು ಭಾವಿಸಿ ಗೌರನಿಸುತ್ತಿದ್ದುದೇ ಆ ಬಗೆಯ ಜನಸಂದಣಿಯು ಸೇರಿದ್ದುದಕ್ಕೆ ಮುಖ್ಯಕಾರಣ. ಆದಿಶಕ್ತಿಯಾದ ಶ್ರೀ ಚಾಮುಂಡಾಂಬಿಕೆಯ ಆರಾಧಕರಾಗಿದ್ದ ಶ್ರೀ ಚಾಮರಾಜೇಂದ್ರ ಒಡೆಯರವರ ಪಾರ್ಥಿವ ಶರೀರಕ್ಕೆ, ಭವತಾರಿಣಿ ಯಾದ ಆ ಆದಿಶಕ್ತಿಯೇ ಕಾಳಿಕಾದೇನಿಯೆಂಬ ನಾಮಧೇಯದಿಂದ ಅಧಿಷ್ಠಾತ್ರಿಯಾಗಿರುವ ಕಾಳೀ ಘಾಟನಲ್ಲಿ, ಗಂಗಾಮಾತೆಯ ಮಹಾ ಸಾನ್ಲಿಧ್ಯದ ಸನಿತ್ರ ಪ್ರದೇಶದಲ್ಲಿ ಅಂತಿಮ ಸಂಸ್ಕಾರವು ನಡೆಯಿತು. ಅಂದಿನ ಅಪರ ಕರ್ಮಗಳೆಲ್ಲ ಮಿಲಿಟರಿ ಬಕ್ಸಿ ರಾಜಸೇನಾಭೂಷಣ ಶ್ರೀಮಾನ್‌ ಬಸವಪ್ಪಾಜಿ ಅರಸಿನವರಿಂದ ಸಾಂಗವಾಗಿ ನೆರವೇರಿದುವು. ದಿವಾನ್‌ರವರಾದ ಸರ್‌ ಕೆ. ಶೇಷಾದ್ರಿ ಐಯರವರೇ ಮುಂತಾದವರೆಲ್ಲರೂ ತಮ್ಮ ಪ್ರಭುಗಳವರಿಗೆ ತಮ್ಮ ಕಡೆಯ ಸೇವೆಯನ್ನು ಸಲ್ಲಿಸಿ, ದುಃಖ ಭರವನ್ನು ತಾಳಲಾರದೆ ಕಡುಕಷ್ಟದಿಂದ ಹಿಂತಿರುಗಿ ಬಂದಾಗ ಸಮ ರಾತ್ರಿಯ ವೇಳೆಯಾಗಿದ್ದಿತು. ಮಾರನೆಯ ದಿನ (ಎಂದರೆ, ೧೮೯೪ನೆಯ ಇಸವಿ ಡಿಸೆಂಬರು ತಿಂಗಳು ೨೯ನೆಯ ತಾರೀಖು ಶನಿವಾರದ ದಿನ) ಇಂಡಿಯಾ ಸರ್ಕಾರದ ಪರವಾಗಿ. ವೈಸ್ರಾಯಿಯವರ ಕಡೆಯಿಂದ ಮುಹಾರಾಜ್ಞಿೇ ನಿತೃವಿಯೋಗ ೫೯ ಶ್ರೀ ವಾಣೀವಿಲಾಸ ಸನ್ನಿಧಾನದವರಿಗೆ ಸಂತಾಪ ಸಹಾನುಭೂತಿ ಸೂಚಕ ಪತ್ರವೂ, ಶ್ರೀ ಕೃಷ್ಣರಾಜೇಂದ್ರ ಒಡೆಯರವರು (ಆಳಿದ ಮಹಾಸ್ವಾಮಿ ಯವರಾದ ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ನೈಸ್ರಾಯಿಯವರ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರ್‌, ಸಂತಾಪ ಸೂಚಕ ಜಿಸಿ.ಎಸ್‌.ಐ., ಜಿ.ಬಿ.ಇ. ಮಹಾಪ್ರಭುಗಳವರು) ಪತ್ರ ಮೈ ಸೂರು ಸಂಸ್ಥಾನದ ಶ್ರೀಮನ್ಮಹಾರಾಜರವ ರೆಂದು ಅಂಗೀಕೃತವಾಗಿದ್ದ ವಿವರವನ್ನು ಸೂಚಿ ಸಿದ್ದ ಸಂದೇಶ ಪತ್ರವೂ ಬಂದು ತಲುಪಿದುವು. ಮುಂದೆ ಏರ್ಪಡಬೇಕಾದ ಆಡಳಿತ ವ್ಯವಸ್ಥೆಯು ನಿಷ್ಕರ್ನೆಯಾಗುವವರೆಗೂ ಸರ್‌ ಕೆ. ಶೇಷಾದ್ರಿ ಐಯರವರು ಬ್ರಿಟಷ್‌ ರೆಸಿಡೆಂಟಿರನರ ಸಲಹೆಯಂತೆಯೂ ಮತ್ತು ಸಾಧ್ಯನಾದಮಟ್ಟಗೂ ಶ್ರೀ ಮಹಾರಾಜ್ಞೀ ವಾಣೀನಿಲಾಸ ಸನ್ನಿಧಾನ ದವರ ಇಷ್ಟಾನುಸಾರವಾಗಿಯೂ ಸಂಸ್ಥಾನದ ಆಡಳಿತವನ್ನು ನಡೆಯಿಸು ತ್ರಿರಬೇಕೆಂದೂ ಸಹ ಆ ಸಂದೇಶ ಪತ್ರದಲ್ಲಿ ಸೂಚಿತವಾಗಿದ್ದಿತು. ಈ ಮಧ್ಯದಲ್ಲಿ ವೈಸ್ಟ್ರಾಯಿಯವರ ಫಾರಿನ್‌ ಸೆಕ್ರಿಟೆರಿಯವರು, ಮೈ ಸೂರು ಸಂಸ್ಥಾನದ ಬ್ರಿಟಿಷ್‌ ರೆಸಿಡೆಂಟಿರವರಾಗಿದ್ದ ಕರ್ನಲ್‌ ಹೆಂಡರ್ಸನ್‌ ಅವರಿಗೆ ಕಲ್ಕತ್ತಾ ನಗರದಿಂದ ರೆಸಿಡೆಂಟರ ತಂತಿವರ್ತಮಾನವನ್ನು ಸಳುಹಿಸಿ, ಶ್ರೀ ಚಾಮ ಭರವಸೆ ರಾಜೇಂದ್ರ ಒಡೆಯರವರು ಇಹಲೋಕವನ್ನು ತ್ಯಜಿಸಿದ ದುಃಖವಾರ್ತೆಯನ್ನು ತಿಳಿಸಿದರು. ರೆಸಿಡೆಂಟಿರವರು ಮೈಸೂರು ನಗರದ ಅರಮನೆಯಲ್ಲಿ ಮುಖ್ಯ ಮುಖ್ಯವಾದ ಅಂತಃಪುರಗಳೇ ಮುಂತಾದುವುಗಳ ಬಾಗಿಲುಗಳಿಗೆಲ್ಲ ಬೀಗಗಳನ್ನುಹಾಕಿಸಿ ಮೊಹರು ಮಾಡಿಸುವಂತೆ ಅರಮನೆಯ ಕಂಟ್ರೋಲರವರಿಗೆ ತಂತಿ ವರ್ತಮಾನವನ್ನು ಕಳುಹಿಸಿ, ಸರ್‌ ಕೆ. ಶೇಷಾದ್ರಿ ಐಯರವರು ಕಲ್ಕತ್ತಾ ನಗರದಲ್ಲಿದ್ದ ಕಾರಣ, ಆಗ್ಗೆ ದಿವಾನ್‌ ಹುದ್ದೆಯ ಕರ್ತವ್ಯಗಳನ್ನು ನೆರವೇರಿಸಿ ನೋಡಿಕೊಳ್ಳುತ್ತಿದ್ದ ಶ್ರೀಮಾನ್‌ ಓಟ. ಆರ್‌. ಎ. ತಂಬೂ ಚೆಟ್ಟಯವರೊಡನೆ ಮಾರನೆಯ ದಿವಸ (ಎಂದರೆ, ೧೮೯೪ನೆಯ ಇಸವಿ ಡಿಸೆಂಬರು ತಿಂಗಳು ೨೯ನೆಯ ತಾರೀಖಿನ ದಿನಸ) ಮೈಸೂರು ನಗರಕ್ಕೆ ತೆರಳಿದರು. ಮಹಾಪ್ರಭುಗಳವರು ಇಹಲೋಕವನ್ನು ತ್ಯಜಿಸಿದರೆಂಬ ದಾರುಣವಾರ್ಶೆಯನ್ನು ಕೇಳಿ ಶೋಕಗ್ರಸ್ತರಾದ ಮೈಸೂರು ನಗರ ನಿವಾಸಿಗಳು ಬಹು ಮಂದಿ ಅರಮನೆಯ ಎದುರಿಗೆ ತಂಡೋಪತಂಡವಾಗಿ ಖಂದು ಸೇರಿ, ಮುಂದೆ ಸಂಸ್ಥಾನದ ಗತಿಯೇನಾಗುವುದೋ--ಇಂಡಿಯಾ ೬೦ ಆಳಿದ ಮಹಾಸ್ವಾಮಿಯ ವರು ಸರ್ಕಾರದವರೆಲ್ಲಿ ತಮ್ಮ ಕಾರ್ಯನೀತಿಯನ್ನು ಮಾರ್ಸಡಿಸುವರೋ ಎಂದು ಮುಂತಾಗಿ ಕಳವಳಸಡುತ್ತಿದ್ದರು. ಆ ಸಭೆಯಲ್ಲಿ ಬ್ರಿಟಿಷ್‌ ರೆಸಿಡೆಂಟಿರವರು ಶ್ರೀ ಚಾಮರಾಜೇಂದ್ರ ಒಡೆಯರವರ ನಿರ್ಯಾಣದಿಂದ ತಮಗುಂಟಾಗಿದ್ದ ಅಪಾರವಾದ ವ್ಯಸನವನ್ನು ಸೂಚಿಸಿ, ದಿವಂಗತರ ಸದ್ಗುಣ ಕಥನ ಮಾಡಿ, ಅಸರ ಕರ್ಮಗಳು ಪೂರೈಸಿ ಶುಭಸ್ವೀಕಾರವು ನೆರವೇರಿದ ಬಳಿಕ ಶ್ರೀಮದ್ಯುವರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯ ರವರಿಗೆ ಪಟ್ಟಾಭಿಷೇಕ ಮಹೋತ್ಸವವು ನಡೆಯಬಹುದೆಂದು ತಿಳಿಸಿ, ಇಂಡಿಯಾ ಸರ್ಕಾರದವರ ಕಾರ್ಯನೀತಿಯಲ್ಲಿ ಮಾರ್ಪಾಟುಂಟಾಗುವ ಶಂಕೆಗೆ ಲೇಶಮಾತ್ರವೂ ಕಾರಣನಿರಲಿಲ್ಲವೆಂದು ಭರವಸೆಯಿತ್ತರು. ಶ್ರೀ ಚಾಮರಾಜೇಂದ್ರ ಒಡೆಯರವರ ನಿರ್ಯಾಣದಿಂದ ಒಟ್ಟು ಮೈ ಸೂರು ಸಂಸ್ಥಾನವೇ ಶೋಕಸಾಗರದಲ್ಲಿ ಮುಳುಗಿತು. ಕೋರ್ಟು ಕಚೇರಿಗಳನ್ನೂ, ವಿದ್ಯಾಸಂಸ್ಥೆಗಳನ್ನೂ, ಇತರ ಮೈಸೂರಿಗೆ ಸಮಸ್ತ ಸಾರ್ವಜನಿಕ ಸಂಸ್ಥೆಗಳನ್ನೂ, ದುಃಖ ಆಗಮನ ಸೂಚಕವಾಗಿ ಹದಿಮೂರು ದಿವಸಗಳು ಮುಚ್ಚು ವಂತೆ ಅಪ್ಪಣೆಯಾಯಿತು. ಬೆಂಗಳೂರು ಮೈ ಸೂರು ನಗರಗಳಲ್ಲಿ ಒಂದೊಂದು ನಿಮಿಷಕ್ತೊಂದರಂತೆ ದಿವಂಗತರ ವಯೋನು ಗುಣವಾಗಿ ಒಟ್ಟು ಮೂನತ್ತೆರಡು ಸಾರಿ ತೋಪುಗಳನ್ನು ಹಾರಿಸಿದರು. ಹನ್ನೆರಡನೆಯ ದಿನದ ಕರ್ಮಗಳು ಪೂರೈಸುವವರೆಗೂ ಸಾರ್ವಜನಿಕ ಸಂಸ್ಥೆಗಳೇ ಮುಂತಾದುವುಗಳಮೇಲಣ ಧ್ವಜಗಳನ್ನೆಲ್ಲ ಧ್ವಜಸ್ತಂಭಗಳ ಮಧ್ಯಭಾಗಕ್ಕಿಳಿಸಿರಬೇಕೆಂದು ಅಪ್ಪಣೆಯಾಯಿತು. ಶ್ರೀ ಮಹಾರಾಜ್ಞೀೀ ವಾಣೀವಿಲಾಸ ಸನ್ನಿಧಾನ, ಸಿ. ಐ. ಅವರೂ, ಮಕ್ಕಳೂ ಮತ್ತು ಇತರರೂ, ೧೮೯೪ನೆಯ ಇಸನಿ ಡಿಸೆಂಬರು ತಿಂಗಳು ೩೦ನೆಯ ತಾರೀಖಿನ ಸಂಚಯನಾದಿಕರ್ಮಗಳು ನೆರವೇರಿದಮೇಲೆ ಕಲ್ಕತ್ತಾ ನಗರದಿಂದ ಹೊರಡಲನುವಾದರು. ವೈಸ್ರಾಯಿಯವರ ಪ್ರತಿನಿಧಿಗಳಾಗಿ ಫಾರಿನ್‌ ಸೆಕ್ರಿಟೆರಿಯವರೂ, ಕ್ಯಾಪ್ಟನ್‌ ಪೊಲೆನ್‌ ಅವರೂ ಕಲ್ಕತ್ತಾ ನಗರದ ರೈಲ್ವೇ ಸ್ಪೇಷನಿನಲ್ಲಿ ಅವರನ್ನು ಬೀಳ್ಕೊಂಡರು. ಅವರುಗಳು ೧೮೯೫ನೆಯ ಇಸವಿ ಜನವರಿ ತಿಂಗಳು ೩ನೆಯ ತಾರೀಖಿನ ದಿನ ಮೈಸೂರು ನಗರಕ್ಕೆ ತಲುಪಿದರು. ಶ್ರೀ ಮಹಾರಾಜ್ಞಿ ವಾಣೀವಿಲಾಸ ಸನ್ನಿಧಾನದವರ ಘೋಷಾ ಬಂಡಿಯೂ, ಇತರರ ಬಂಡಿಗಳೂ ಮೈ ಸೂರು ನಗರದ ರೈಲ್ವೇ ಸ್ಟೇಷನಿನಿಂದ ರಾಜಮಾರ್ಗಗಳಲ್ಲಿ ಕಿಕ್ಕಿರಿದು ನೆರೆದಿದ್ದ ಜನಗಳ ರೋದನ ಮತ್ತು ಹಾಹಾಕಾರ ಮಧ್ಯದಲ್ಲಿ ಅರಮನೆಗೆ ಸಿತೃವಿಯೋಗ ೬೧ ಹೊರಟುವು. ಜನಗಳು ಶೋಕ ಸಂತಸ್ತರಾಗಿ ಪ್ರಲಾಪಿಸುತ್ತ, "" ಮಹಾತಾಯಿ! ಮಹಾಸ್ವಾಮಿ! ತಮಗೆ ಈ ಗತಿ ಬಂತೆ! ಈ ಎಳೆಯ ವಯಸ್ಸಿಗೇ ನಿತೃವಿಯೋಗ ದುಃಖ ಒದಗಿತೆ!'' ಎಂದು ಮುಂತಾಗಿ ಹೇಳುತ್ತ, ಕಂಬನಿದುಂಬಿ, ಮಹಾಸ್ವಾಮಿಯವರ ಬಂಡಿಗೆ ಅಡ್ಡಿಮಾಡಿ ಮಾರ್ಗ ಮಧ್ಯದಲ್ಲಿ ಸಾಲಿಟ್ಟು ನಿಂತರು. ಪೋಲೀಸಿನವರು ಜನರನ್ನು ಅತ್ತಿತ್ತ ತಳ್ಳಿ ದಾರಿಯನ್ನು ಬಿಡಿಸುವ ಪ್ರಯತ್ನಮಾಡಿದರು. ಮಹಾ ಸ್ವಾಮಿಯವರಿಗೆ ಅದು ಸರಿಬೀಳದೆ, ಪೋಲೀಸಿನವರು ಹಾಗೆ ತಳ್ಳ ಕೂಡ ದೆಂದು ಅಪ್ಪಣೆ ಮಾಡಿದುದಲ್ಲದೆ, ಬಂಡಿಯ ಕುದುರೆಗಳನ್ನು ಮೆಲುನಡೆ ಯಲ್ಲಿ ಬಿಡುವಂತೆ ಆಜ್ಞಾಪಿಸಿದರು. ಅದನ್ನು ಕಂಡು ಜನರು ದಾರಿ ಬಿಟ್ಟುದಲ್ಲದೆ, ಅವರಲ್ಲಿ ಕೆಲವರು ಮಕ್ಕಳಂತೆ ಬಿಕ್ಕಿಬಿಕ್ಕಿ ರೋದನ ಮಾಡಿದರು. ಅರಮನೆಯಲ್ಲಿ ತಮ್ಮ ಬಂಧುಗಳನ್ನು ಕಂಡಾಗ ಮಹಾ ಸ್ವಾಮಿಯವರು ಶೋಕಾವೇಗದಿಂದ ಕಂಬನಿದುಂಬಿ ನೀರವ ರೋದನ ಮಾಡಿದರಾದರೂ, ಅವರೆಲ್ಲರೂ ರೋದಿಸಲುಪಕ್ರಮಿಸಿ ಶೋಕನಿಹ್ವಲ ರಾದಾಗ, ತಾವು ತೀರ ಕಿರಿಯ ವಯಸ್ಸಿನವರಾಗಿದ್ದೂ ಹಿರಿಯರಾದ ಅವರೆಲ್ಲರಿಗೂ ಸಮಾಧಾನ ಹೇಳಿ ಅವರು ರೋದಿಸಕೂಡದೆಂದು ಕೇಳಿ ಕೊಂಡರು. ಶ್ರೀ ಚಾಮರಾಜೇಂದ್ರ ಒಡೆಯರವರ ನಿಧನ ವಾರ್ತೆಯು ಕೂರಲಗಿ ನಂತೆ ಅವರ ಬಂಧು ಮಿತ್ತರೆಲ್ಲರ ಕಿವಿಗಳನ್ನೂ ಇರಿದು ಸಂತಾಸವನ್ನುಂಟು ಮಾಡಿತು. ಭರತಖಂಡದ ರಾಷ್ಟ್ರ ಮಹಾಸಭೆಯ ಸಂತಾಪ ಸೂಚನೆ (ಎಂದರೆ, ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ಸಿನ) ಅಧಿವೇಶನವು ಆಗ ಮದರಾಸುನಗರದಲ್ಲಿ ನಡೆಯು ತ್ಲಿದ್ದಿತು. ಆಳಿದ ಮಹಾಸ್ವಾಮಿಯವರ ನಿಧನ ವಾರ್ತೆಯು ಅಲ್ಲಿಗೆ ತಲುಪಿದಾಗ ಆ ಅಧಿವೇಶನದ ಮಧ್ಯದಲ್ಲಿ ಸಂತಾಪ ಸೂಚಕ ನಿರ್ಣಯ ವೊಂದು ನಡೆದು ಮಹಾಸ್ರಭುಗಳವರಲ್ಲಿದ್ದ ಗೌರವವನ್ನು ಸೂಚಿಸು ವುದಕ್ಕಾಗಿ ಅಂದಿನ ಸಭಾಕಾರ್ಯಗಳು ಅಲ್ಲಿಗೇ ಮುಕ್ತಾಯವಾದುವು. ಅಂದು ಸಭೆಗೆ ದಯಮಾಡಿದ್ದ ಮಹಾದೇವ ಗೋವಿಂದ ರ್ಯಾನಡೆ ಮುಂತಾದ ಮಹನೀಯರೆಲ್ಲರೂ ಶೋಕ ಸಂತಪ್ತರಾಗಿ ಸಭೆಯಿಂದ ತೆರಳಿದರು. ಭರತಖಂಡದ ಸಮಸ್ತ ವರ್ತಮಾನ ಪತ್ರಿಕೆಗಳಲ್ಲಿಯೂ ಮತ್ತು ""ಲಂಡನ್‌ ಟೈಮಳ್ಸ'' ಮುಂತಾದ ಅನೇಕ ವಿದೇಶೀಯ ಪತ್ರಿಕೆ ಗಳಲ್ಲಿಯೂ ಸಂತಾಪ ಸೂಚಕ ಲೇಖನಗಳು ಪ್ರಕಟವಾದುವು. ರಾಜ ಗುರುಗಳಾದ ಶ್ರೀ ಬ್ರಹ್ಮತಂತ್ರ ಪರಕಾಲಮಠದ ಶ್ರೀ ಶ್ರೀಗಳವರು ೬೨ ಆಳಿದ ಮುಹಾಸ್ತಾನಿಯವರು ಯಥೋಚಿತವಾದ ಸಮಾಧಾನ ವಚನಗಳಿಂದ ಶ್ರೀ ಮಹಾರಾಜ್ಞೀ ವಾಣೀನಿಲಾಸ ಸನ್ನಿಧಾನದವರಿಗೆ ಧರ್ಮೋಪದೇಶ ಮಾಡಿದರು. ಮೈ ಸೂರು ನಗರದ ಮಹಾಜನರು ೧೮೯೫ನೆಯ ಇಸವಿ ಜನವರಿ ತಿಂಗಳು ೫ನೆಯ ತಾರೀಖಿನ ದಿನ ಸಂತಾಪ ಸೂಚಕ ಸಭೆಯನ್ನು ನಡೆಯಿಸಿ, ದಿವಾನ್‌ರವರ ಮೂಲಕ ಶ್ರೀ ಮಹಾರಾಜ್ಞೇ ವಾಣೀನಿಲಾಸ ಸನ್ನಿಧಾನ ದವರಲ್ಲಿಗೆ ನಿಜ್ಞಾಸನಾ ಪತ್ರಿಕೆಯನ್ನು ಸಮರ್ಪಿಸಿದರು. ಅದರಲ್ಲಿ ಅವರು ಗಳು ತನ್ಮು ಶೋಕ ಸಂತಾಸಗಳನ್ನು ವ್ಯಕ್ತಪಡಿಸಿದ್ದುದಲ್ಲದೆೆ, ಆಗ್ಗೆ ಹತ್ತುವರ್ಷ ವಯಸ್ಸಿನ ಬಾಲಕರಾಗಿದ್ದ ಶ್ರೀಮನ್ಮಹಾರಾಜ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್‌ ಮಹಾಪ್ರಭುಗಳವರು ಪ್ರಾಪ್ತವಯಸ್ಕರಾಗುವ ವರೆಗೂ ರಾಜ್ಯಭಾರವನ್ನು ವಹಿಸಿ ಮಾತೃವಾತ್ಸಲ್ಯದಿಂದ ಪ್ರಜೆಗಳನ್ನು ಪರಿಪಾಲಿಸಬೇಕೆಂದೂ ಭಕ್ತಿಯಿಂದ ಪ್ರಾರ್ಥಿಸಿದ್ದರು. ಮೈಸೂರು ಸಂಸ್ಥಾನದಲ್ಲೆಲ್ಲ ಅನೇಕ ಸ್ಪಳಗಳಲ್ಲಿ ಸಂತಾಪಸೂಚಕ ಸಭೆಗಳು ನಡೆದುವು. ಶ್ರೀ ಮಹಾರಾಜ್ಞೀ ವಾಣೀವಿಲಾಸ ಸನ್ನಿಧಾನದವರಲ್ಲಿ ಸಹಾನುಭೂತಿ ಯನ್ನು ಸೂಚಿಸಿ, ಸ್ವದೇಶ ವಿದೇಶಗಳಿಂದ ಅನೇಕ ಬಿನ್ನಹ ಪತ್ರಗಳು ಬಂದುವು. ಎಲ್ಲಕ್ಕೂ ಮಿಗಿಲಾಗಿ, ಭರತಖಂಡದ ಚಕ್ರವರ್ತಿನಿಯವ ರಾಗಿದ್ದ ಶ್ರೀ ವಿಕ್ಟೋರಿಯಾ ಮಹಾರಾಜ್ಞಿಯವರಿಂದ ಸಂತಾಪ ಸೂಚಕ ವಾದ ತಂತಿ ವರ್ತಮಾನವು ಬಂದು ತಲಪಿತು. ಶ್ರೀ ಚಾಮರಾಜೇಂದ್ರ ಒಡೆಯರವರ ನಿಧನದಿಂದ ಬ್ರಿಟಷ್‌ ಚಕ್ರಾಧಿಸತ್ಯಕ್ಕೊಂದು ದೊಡ್ಡ ನಷ್ಟ ವುಂಟಾಯಿತೆಂದು ಬ್ರಿಟಿಷ್‌ ಸರ್ಕಾರದವರು ನಿಷಾದಿಸಿದರು. ಮಹಾಪ್ರಭು ಗಳವರ ನಿಧನದಿಂದ ಒಟ್ಟು ಭಾರತೀಯ ಜನಾಂಗಕ್ಕೇ ಅಪಾರವಾದ ನಷ್ಟವುಂಟಾಯಿತೆಂದು ಭರತಖಂಡದವರು ವಿಷಾದಿಸಿದರು. ಶ್ರೀ ಶೃಂಗಗಿರಿ ಶ್ರೀಮಠದ ಶ್ರೀ ಶ್ರೀಗಳವರು ಶೋಕ ಸಂತಸ್ತರಾಗಿ ಕಂಬನಿ ಸುರಿಸಿದರು. ಮುಂಬಯಿ ಹೈ ಕೋರ್ಟನ ಸುಪ್ರಸಿದ್ಧ ನ್ಯಾಯಾಧೀಶರಲ್ಲೊಬ್ಬ ರಾಗಿದ್ದ ಶ್ರೀಮಾನ್‌ ಮಹಾದೇವ ಗೋವಿಂದ ರ್ಯಾನಡೆ, ಎಂ.ಎ. ಎಲ್‌ಎಲ್‌ಬಿ. ಸಿ.ಐ.ಇ. ಅವರ ಖ್ಯಾತಿಯನ್ನೂ, ಮಹಾದೇವ ಪ್ರಚಂಡ ಸಪಾಂಡಿತ್ಯವನ್ನೂ ಸೌ ಶೀಲ್ಯವನ್ನೂ ಗೋವಿಂದ ರ್ಕಾನಡೆ ಮತ್ತು ದೇಶಾಭಿಮಾನವನ್ನೂ ವರ್ಣಿಸ ಯವರ ಸಂತಾಪ ಬೇಕಾದುದೇ ಇಲ್ಲ. ಅವರು "ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌'' ಮಹಾಸಭೆಯ ಅಧಿ ವೇಶನದಿಂದ ಶೋಕಗ್ರಸ್ತರಾಗಿ (ಮೇಲೆ ಸೂಚಿಸಿದಂತೆ) ತಮ್ಮಬಿಡಾರಕ್ಕೆ ತೆರಳಿದಮೇಲೆ "ಹಿಂದು ಪತ್ರಿಕೆಯ ಸುದ್ದಿಗಾರರಾಗಿದ್ದ ಶ್ರೀಮಾನ್‌ ನಿತೃ ವಿಯೋಗ ೬೩ ಕೆ. ಸುಬ )ರಾಯರವರೊಡನೆ, 4 ಮೈ ಸೂರು ಸಂಸಾ ಸ್ಥಾನದ ಶ್ರಿ ಶ್ರೀಮನ್ಮಹಾ ಜ| ಮರಣದಿಂದ ನಮಗೆ ಸಂಭವಿಸಿರುವುದೇಕೆಂಬುದನ್ನು ನೀವು ಯೋಚಿಸಿ ಪೂರ್ತಿಯಾಗಿ ಗ್ರಹಿಸಿದ್ದೀರಾ?'' ಎಂದು ಕೇಳಿ, ನಿಟ್ಟುಸಿರು ಬಿಟ್ಟು ಆಲೋಚನಾಮಗ್ನರಾಗಿ ಕುಳಿತರು. ತಮಗೇ ಜಾ 20 ನಷ್ಟವುಂಟಾಗಿದ್ದಂತೆ ಸಂತಾಪಪಡುತ್ತ ನಿರುತ್ಸಾಹದಿಂದಲೂ ಮಾನ ದಿಂದಲೂ ಅವರು ದುಃಖಿಸುತ್ತಿದ್ದ ಆ ಸನ್ನಿವೇಶದಲ್ಲಿ ಅವರ ಪ್ರಶ್ನೆಗೆ ಉತ್ತರ ಕೊಡುವ ಬಗೆ ಹೇಗೆಂದು ಆಲೋಚಿಸುತ್ತ ಶ್ರಿ ಶ್ರೀಮಾನ್‌ ಕೆ. ಸುಬ್ಬ ಜೂ ಸುಮ್ಮನಿದ್ದರು. ಹಾಗೆ ಮಾನದಿಂದ ಸ್ವಲ್ಪಕಾಲ ಕುಳಿತಿದ್ದ ಬಳಿಕ ಶ್ರೀಮಾನ್‌ ಮಹಾದೇವ ಗೋವಿಂದ ರ್ಯಾ ನಡೆಯವರು ಮತ್ತೆ: ದೊಡ್ಡ ದಾಗಿ ನಿಟ್ಟುಸಿರು ಬಿಟ್ಟು, PS ಹುರುಪಿನಿಂದಲೂ ಸಂತಾಪದಿಂದಲೂ ಕೂಡಿ, ""ಈ ನಿಧನದ ದೆಸೆಯಿಂದ ಅಖಿಲ ಭರತ ಖಂಡದ ಪ್ರಗತಿಯೇ ಇನ್ನು ವಿಳಂಬವಾಗಿ ಹತ್ತಿಪ್ಪತ್ತು, ವರ್ಷಗಳು ಹಿಂದಕ್ಕೆ ಬಿದ್ದಂತಾಗುವುದು?' * ಎಂದರು. ಅನೇಕ ವಿಚಾರಗಳಲ್ಲಿ ಅಖಿಲ ಭರತಖಂಡಕ್ಕೇ ಮಾದರಿಯಾಗಿ ಶೀಘ್ರವಾಗಿ ೬೩... ತ್ತಿದ್ದ ಮೈ ಸೂರು ಸಂಸ್ಥಾನದ ಪ್ರಗತಿಯನ್ನು ನೋಡಿ ನೋಡಿ ಅಭಿವೃ ಕಾರ್ಯಗಳನ್ನು ನೆರವೇರಿಸುತಿ, ದ್ದ ಇತರ ಪ್ರದೇಶಗಳ ಮುನ್ಸ ಕುಂಠಿತವಾಗಿ ಮುಂದೆ ಆಲಸ್ತ ಕ್ರೈ ಡಂ ಹಾಗೆ ಮಂದಗತಿಯೊದಗುವುದರ ಫಲಿತಾಂಶವಾಗಿ ಒಟ್ಟು ಭರತಖಂಡದ ಪ್ರಗತಿಯೇ ಹೆತ್ತಿಸ ಪತ್ತು ವರ್ಷಗಳಷ್ಟು ಹಿಂದೆ ಬೀಳಬೇಕಾಗು ತ್ರಿದ್ದಿತೆಂದೂ ಅವರಶಂಕೆ. ಆ ಬಗೆಯ ಶಂಕೆಯು ನಿರಾಧಾರವಾಗಿ ಸಂಕದ ಮೈ ಸೂರು ಸಂಸ್ಥಾನದ ಮುಂದಿನ ಇತಿಹಾಸದಿಂದ ವ್ಯಕ್ತನಾಯಿತಾದರೂ, ಮಹಾಪ್ರ ಭುಗೆಳವರ ರಾಜ್ಯಭಾರ ವಿಚಾರದಲ್ಲಿ ಹ ಎಂತಹ ಅಭಿಪ್ರಾಯನಿದ್ದಿತೆಂಬುದು ಅವರ ಮಾತುಗಳಿಂದ ಸ್ವಷ್ಟವಾಗಿ ತಿಳಿಯುತ್ತದೆ. ಶ್ರೀಮನ್ಮಹಾರಾಜ ಶ್ರೀಚಾಮರಾಜೇಂದ್ರ ಒಡೆಯರ್‌ ಬಹದ್ದೂರ್‌, ಜಿ.ಸಿ.ಎಸ್‌.ಐ. ಮಹಾಪ್ರಭುಗಳವರ ಅದ್ಭುತವಾದ ರಾಜ್ಯ ಭಾರ ಸ ಸಾಮರ್ಥ್ಯದಿಂದಲೂ, ದಕ್ಬರಾದ ದಿವಾನರುಗಳ ಆಡಳಿತ ವಿಚಕ್ಸಣೆ ಯಿಂದಲೂ, ಕೇವಲ ಹದಿನಾಲ್ಕು ವರ್ಷಗಳ ಅವಧಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಮಾದರಿ ಸಂಸ್ಥಾನವೆಂದು ಹೆಸರು ಬರುವ ಮಟ್ಟಗೆ ಹ. means the progress of India as a whole has been thrown back Wy a decade or two.’ ೬೪ ಆಳಿದ ಮಹಾಸ್ವಾಮಿಯವರು ದೇಶೋನ್ನತಿ ಸಾಧನೆಯು ಮುಂದುವರಿಯಿತು. ೧೮೮೧ನೆಯ ಇಸವಿ ಯಿಂದ ಹಿಡಿದು ೧೮೮೬ನೆಯ ಇಸವಿಯವರೆಗೆ ನಡೆದಿದ್ದ ಅಭ್ಯುದಯ ಸಾಧನೆಯನ್ನು ಶ್ಲಾಘಿಸಿ ಆಗ್ಲೆ ವೈಸ್ರಾಯಿ ದೇಶೋನ್ಸತಿ ಯವರಾಗಿದ್ದ ಲಾರ್ಡ್‌ ಡಸ್ಸಿನ್‌ ಎಂಬವರು, ಸಾಧನೆ «ಶ್ರೀಮನ್ಮಹಾರಾಜರವರ ರಾಜ್ಯಭಾರದಲ್ಲಿ ಉತ್ತಮವಾದ ಆಡಳಿತ ವಿಚಕ್ಸಣೆಯೂ, ಸುಸಂಸ್ಕೃ ತವಾದ ಪ್ರಗತಿ ಸಾಧನೆಯೂ, ಸಾರ್ವತ್ರಿಕವಾದ ಪ್ರಜಾಶಾಂತಿಯೂ, ಸತ್ಸರಿಣಾಮಕರವಾದ ವಿದ್ಯಾಭ್ಯಾಸವೂ ಎಲ್ಲೆಲ್ಲಿಯೂ ಶೋಭಿಸುತ್ತಿವೆ. ಸುವಿಸ್ತರವಾದ ಭರತಖಂಡದಲ್ಲಿ ಬ್ರಿಟಿಷರು ತಮ್ಮ ರಾಜ್ಯಭಾರದ ಜೊತೆಗೆ ಭಾರತೀಯ ಸಂಸ್ಥಾ ನಾಧೀಶ್ವ ಗಾತ ರಾಜ್ಯಭಾರ ನಡೆಯಲು ಅವಕಾಶಕೊಟ್ಟರ ರುವ ವಿವೇಕಮಯನಾದ ಕಾರ್ಯನೀತಿಯು ಸಾರ್ಥಕ ವಾಗಿ ಪರಿಣಮಿಸಿರುವುದಕ್ಕೆ, ಭರತ ಭೂಮಿಯಲ್ಲಿ ಮೈಸೂರು ಸಂಸ್ಥಾ ನ ಕೈಂತ ಮಿಗಿಲೆನಿಸುವ ಮತ್ತಾವ ಸಂಸ್ಥಾನದ ನಿದರ್ಶನವೂ ಇಲ್ಲ” ಎಂದು ಹೇಳಿದರು. ಆಬಳಿಕ ೧೮೯೨ನೆಯ ಇಸನಿಯವರೆಗೆ ನಡೆದಿದ್ದ ಅಭ್ಯುದಯ ಸಾಧನೆಯನ್ನು ಮನಗಂಡು ಹರ್ಷಿಸಿ ಆಗಿನ ನೆ ಸ್ರಾಯಿಯವರಾದ ಲಾರ್ಡ್‌ ಲ್ಯಾನ್ಸ್‌ ಡೌನ್‌ ಅಫಗು "ಮೈಸೂರು ಸಂಸ್ಥಾ ನದಲ್ಲಿ ಶ್ರೀಮನ್ಮಹಾರಾಜರವರಿಗೂ ಪ್ರಜೆಗಳಿಗೂ ಇರುವ ಅನ್ಯೊ (ನೃತೆಗಿಂತ ಹೆಚಿ ಕಿನ ಅನ್ಯೋಸ್ಯತೆಯು ಪ್ರ ಗತ ಕ್ರಜೆಗಳಿಗೂ ಇರತಕ್ಕ ಮತ್ತಾ ವ ಸಂಸಾ ) ನವೂ ಭರತಖಂಡದಲ್ಲಿಲ್ಲವೆಂದು ಹೇಳಬಹುದಾಗಿದೆ. ಅಸ್ಟೆ ಸ್ಟೇ ಅಲ್ಲ. ಸರ್ಕಾರನಿರುವುದು ಪ ಪ್ರಜೆಗಳ ಸುಖಸಾದನೆಗಾಗಿಯೇ -- ಎಂಬ ಜೆ 1 ನಿಯಮವು ಮೈಸೂರು ಸ ಸಂಸ್ಥಾ ನದಲ್ಲಿ ಕಾರ್ಯತಃ ಪರಿಪಾಲಿತವಾಗಿರು ವುದಕ್ಕಿಂತ ಅಧಿಕವಾಗಿ ವರಿಪಾಲಿತವಾಗಿರುವ ಮತ್ತೊಂದು ಸಂಸ್ಥಾ ಶನವೂ ಭರತಖಂಡದಲ್ಲಿಲ್ಲವೆಂದೂ ಹೇಳಬಹುದಾಗಿದೆ?” ಎಂದು ಸೂಚಿಸಿ ಶ್ಲಾಘಿಸಿದರು. ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರರವರು ಪಟ್ಟಕ್ಕೆ ಬರಬಹುದೆಂದು ಇಂಡಿಯಾ ಸರ್ಕಾರದವರು ಅಂಗೀಕರಿಸಿದ್ದುದೇ ಮುಂತಾದ ಅಂಶಗಳನ್ನೊಳಗೊಂಡಿದ್ದ ವೈಸ್ರಾಯಿ ಸಿಂಹಾಸನಾಧಿಕಾರ ಯವರ ಸಂದೇಶ ಪತ್ರವು ೧೮೯೪ನೆಯ ಇಸವಿ ವ್ಯವಸ್ಥೆ ಡಿಸೆಂಬರು ತಿಂಗಳು ೩೦ನೆಯ ತಾರೀಖಿನ ದಿನ ಮೈಸೂರು ಗೆಜೆಟ್ಟನ ನಿಶೇಷ ಪತ್ರಿಕೆಯಲ್ಲಿ ಪ್ರಕಟವಾಯಿತು. ನಾಲ್ಕನೆಯ ಅಧ್ಯಾಯ ರೀಜೆಂಬಿರವರ ನೇಮಕ «« ಪ್ರಜಾನಾಂ ಭವಸಿ ಮಾತಾ ಆಯೆಂಷಸ್ಮಂತಂ ಕರೋತು ಮಾಂ? ಮೈಸೂರು ನಗರದಲ್ಲಿ ೧೮೯೫ನೆಯ ಇಸವಿ ಫೆಬ್ರವರಿ ೧ನೆಯ ತಾರೀಖಿನ ದಿನ ಶ್ರೀಮದ್ಯುವರಾಜ ಶಿೀ ಕೃಷ್ಣರಾಜೇಂದ್ರ ಒಡೆಯರವರ ವಟ್ಟಾಭಿವೇಕ ಮಹೋತ್ಸವವು ನಡೆಯಬೇಕೆಂದು ಪಟ್ಟಾಭಿಷೇಕ ನಿಷ್ಠರ್ವೆಯಾಯಿತು. ಶ್ರೀ ವಾಣೀವಿಲಾಸ ನನ್ನಿ ಮಹೋತ್ಸವ ಧಾನದವರು ತಮ್ಮ ಪತಿನಿಯೋಗ ದುಃಖವನ್ನು ಅತಿ ಕಷ್ಟದಿಂದ ದಮನಮಾಡಿ, ತಮ್ಮ ಕುಮಾರರ ಪಟ್ಟಾಭಿಷೇಕ ಮಹೋತ್ಸವಕ್ಕಾಗಿ ಸಕಲ ಸಂರಂಭಗಳೂ ಸಿದ್ಧವಾಗು ವಂತೆ ಆಜ್ಞಾ ಪಿಸಿ, ಉತ್ಸವ ದಿನವನ್ನೇ ಎದುರುನೋಡುತ್ತಿದ್ದರು. ಪಟ್ಟಾಭಿಷೇಕ ಮಹೋತ್ಸವದ ಆಹ್ವಾನ ಪತ್ರಿಕೆಯು ಸ್ವದೇಶ ಪರದೇಶ ಗಳಲ್ಲಿದ್ದ ಅನೇಕ ಮಹನೀಯರಿಗೂ ನಾನಾ ಸಂಸ್ಥಾನಾಧೀಶರುಗಳಿಗೂ ಹೋಯಿತು. ಮನೋಹರವಾಗಿರುವಂತೆ ನಗರ ಶೃಂಗಾರವು ನಡೆದು, ಆಹ್ವಾನಿತರಾಗಿದ್ದ ರಾಜ ಮಹಾರಾಜರುಗಳ ಪ್ರತಿನಿಧಿಗಳೂ, ಮರಾಧಿ ಪತಿಗಳ ಪ್ರತಿನಿಧಿಗಳೂ, ಇತರ ಅತಿಧಿಗಳೂ ಪಟ್ಟಾಭಿಷೇಕ ಮಹೋತ್ಸವ ಕ್ಳಾಗಿ ದಯಮಾಡಿದರು. ಒಂದೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರೂ, ಶ್ರೀ ಚಾಮ ರಾಜೇಂದ್ರ ಒಡೆಯರವರೂ ಸಿಂಹಾಸನಾಸೀನರಾಗಿ ದರ್ಬಾರು ಬಳೆಯು ತ್ತಿದ್ದ ಬಾಲಾಖಾನೆಯೇ ಪಟ್ಟಾಭಿಷೇಕ ಮಹೋತ್ಸವವು ನಡೆಯು ವುದಕ್ಕಾಗಿ ಅಲಂಕೃತವಾಗಿ ಮೈಸೂರು ಸಂಸ್ಥಾನದ ರತ್ನಸಿಂಹಾಸನವು ಪೂರ್ವಾಭಿಮುಖವಾಗಿ ವ್ಯಾಘ್ರಾಜಿನದಮೇಲೆ ಶೋಭಿಸುತ್ತಿದ್ದಿತು. ಸಿಂಹಾಸನದ ಬಲಗಡೆ ಯೂರೋಪಿಯನ್‌" ಅತಿಧಿಗಳೂ, ಸಿಂಹಾಸನದ ಎಡಗಡೆಯಲ್ಲಿ ರಾಜಬಂಧುಗಳೂ, ಭಾರತೀಯ ಅತಿಥಿಗಳೂ, ವೈದಿಕರೂ, ಇತರರೂ, ಅಧಿಕಾರಿಗಳೂ ಮಂಡಿಸಿದ್ದರು. ಬಾಲಾಖಾನೆಯ ಉತ್ತರ ಭಾಗದಲ್ಲಿ ಬಾರ್‌ ಸಿಪಾಯಿಗಳೂ, ಭಾಲೆಯವರ್ಕೂ ಜಿಲ್ಲೋದವರ್ಕೂ ಇಂಗ್ಲಿಷ್‌ ಬ್ಯಾಂಡ್‌, ನಾದಸ್ವರ ಮುಂತಾದ ಮಂಗಳವಾದ್ಯಗಳವರೂ, ಸಂಭ್ರಮದಿಂದ ನೆರೆದಿದ್ದರು; ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹೆಸು, ಮುಂತಾದುವುಗಳೆಲ್ಲ ದಿವ್ಯಾಲಂಕಾರ ಶೋಭಿತಗಳಾಗಿ ನಿಂತಿದ್ದುವು. 4 F ೬೬ ಆಳಿದ ಮ ಹಾಸ್ಕಾನಿ ಯವರು ಅರಮನೆಯ ಆನೆಬಾಗಿಲಿನ ಮುಂಭಾಗದಲ್ಲಿ ಸೈನಿಕರು ಶಿಸಿರಿಂದ ನಿಂತಿದ್ದರು. ಅಲ್ಲಿ ಗುಂಪು ಗುಂಪಾಗಿ ಕಿಕ್ಕಿರಿದು ತುಂಬಿದ್ದ ಪುರಜನರ ಉತ್ಸಾಹವನ್ನು ವರ್ಣಿಸಲಳವಲ್ಲ. ಆಳಿದ ಮಹಾಸ್ತಾಮಿಯವರಾದ ಶ್ರೀ ಕೃಷ್ಣರಾಜೇಂದ್ರ ಒದೆಯ ರವರು ಅಂದು ಶಾಸ್ತ್ರೋಕ್ತ ನಿಧಿಗಳನ್ನೂ, ಪೂಜಾದಿಗಳನ್ನೂ ನೆರವೇರಿಸಿ, ದಿವ್ಯವಸ್ತ್ರಾಭರಣ ಭೂಷಿತರಾಗಿ, ಸಿಂಹಾಸನಾರೋಹಣ ಮಹೋತ್ಸವ ಮುಹೂರ್ತವನ್ನು ನಿರೀಕ್ಸಿಸುತ್ತಿದ್ದರು. ಆಗ್ಗೆ ಬ್ರಿಟಿಷ್‌ ರೆಸಿಡೆಂಟಿರಾಗಿದ್ದ ರ್ನಲ್‌ ಹೆಂಡರ್ಸನ್‌ ಅವರು ಅರಮನೆಗೆ ದಯಮಾಡಿ, ಶ್ರೀ ಮನ್ಮಹಾ ಎ ರಾಜರವರಿಗೆ ಹಸ್ತಲಾಘವವನ್ನಿತ್ತು ಸಿಂಹಾಸನದ ಮುಂಭಾಗಕ್ಕೆ ಬಿಜಯ ದ್‌ ಟು dL ಮಾಡಿಸಿ, ವೈಸ್ರಾಯಿಯವರಿಂದ ಬಂದಿದ್ದ ಖರೀತಾ ವತ್ರಿಕೆಯನ್ನು ಓದಿ, ಶ್ರೀಮನ್ಮಹಾರಾಜರವರಿಗೆ ಒಪ್ಪಿಸಿದರು. ಶ್ರೀಮನ್ಮಹಾರಾಜರವರು ರಾಜ್ಯಭಾರ ಯೋಗ್ಯತೆಯನ್ನು ನಡೆದು ಪ್ರಾನ್ತವಯಸ್ಪರಾದ ನಂತರ ಮಹಾಸ್ವಾಮಿಯವರಗೆ ರಾಜ್ಯಸೂತ್ರಗಳನ್ನು ವದಿಸುವುದಾಗಿಯೂ, ಅದುವರೆಗೂ ಶ್ರೀ ವಾಣಿವಿಲಾಸ ಸನ್ನಿಧಾನ, ಸಿ.ಐ. ಅವರು “ರೀಜಿಂಟ್‌?' ಪದನಿಯನ್ನಲಂಕರಿಸಿ. ಬ್ರಿಟಿಷ್‌ ರೆನಿಡೆಂಟಿರ ಸಲಹೆಗಳನ್ನೂ ಕೇಳಿ ರಾಜ್ಯಭಾರವನ್ನು ನಿರ್ವಹಿಸಬೇಕೆಂಬುದೇ ತಮ್ಮ ಅಭಿಲಾನೆಯೆಂಬು ಶಂ ಸಾಯಿಯವರು ಸೂಚಿಸಿದ ರು. ಆ ವತಿಕೆಯ ೧೧ ಲ ಇಒ ವು ವಾಚನವು ಮುಗಿದ ತರುವಾಯ (ಮನ್ಮಹಾ — ಶಿ ಜರವರಿಗೆ ಹಸ್ತಲಾಘವವನ್ನಿತ್ತು ಮಹಾಸ್ವಾಮಿಯನರನ್ನು ಮಧ್ಯಾ ಇ ಇ. ೫.೦ — | 2 ಛಃ ತ್ರ ಟಿ ತ್ತಿ 20 ಹನ್ನೆರಡೂವರೆ ಘಥಂಟಯ ವೃಷಭ ಲಗ್ನದ ಉಚ್ಚಾಂಶದ ಶುಭ ಸ ಸಿಂಹಾಸನಾರೋಹಣ ಮಾಡಿಸಿದರು. ಮಂಗಳವಾದ್ಯಗಳು ಭೋಗ ದಿಕ್ಕುಗಳಿಂದಲೂ ಪ್ರಜೆಗಳು ಹೊಗಳನ್ನೆ ದರು, ಸೈನಿಕರು ಕ್ರಮಪ್ರಕಾರ ""ಸುರುಟು”? ೨1] Cb ಣಿ ರೆ ಯಧಾವಿಧಿಯಾಗಿ ವಟ್ಟಾಭಿಷೇಕದ ಶುಭ ಮಂಗಳಾಶೀರ್ವಾದ ಮಾಡಿದರು. ಆಬಳಿಕ ದರ್ಬಾ ರಾದ ರಾಯ್‌ ಬಹದ್ದೂರ್‌ ಐಯಂಗಾರ್ಯರವರು ರಾಜವಂಶಾವಳಿಯನ್ನೂ ಪ್ರಸಿ ವೈಸ್ರಾಯಿಯವರಿಂದ ಬಂದಿದ್ದ ಇಪ್ಪತ್ತೊಂದು ತಟ್ಟೆಗಳ ಖಲ್ಲತ್ತುಗಳನ್ನು ಸಹೋದರರು (ಆಳಿದ ಮಹಾಸ್ವಾಪಿಯವರು ಮತ್ತು ದಿವಂಗತರಾದ ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರನರಂ) ರೀಜೆಂಟಿರವರ ನೇಮಕ ೬೭ ಶ್ರೀಮನ್ಮಹಾರಾಜರವರಿಗೆ ಒಪ್ಪಿಸಿ, ಭಾರಿ ಮುತ್ತಿನ ಕಂಠಿಯೊಂದನ್ನು ಮಹಾಸ್ವಾಮಿಯವರ ಕಂಠಕ್ಕೆ ಹಾಕಿದರು. ಆ ಬಳಿಕ ಶ್ರೀಮನ್ಮಹಾ ರಾಜರವರು ವೈಸ್ರಾಯಿಯವರಿಗೆ ಕಳುಹಿಸುವುದಕ್ಕಾಗಿ ವಾಡಿಕೆಯಂತೆ ಇನ್ಸ ತ್ರೊಂದು ತಟ್ಟಿ ಖಿಸ್ಲತ್ತುಗಳನ್ನೂ ನೂರೊಂಡು ನೀಳೆಯ ಗಳನ್ನೂ ದಿವಾನ್‌ರವರ ಮೂಲಕ ಬ್ರಿಟಷ್‌ ರೆಸಿಡೆಂಟರವರಿಗೆ ಒಪ್ಪಿಸಿ ದರು. ಅನಂತರ ರಾಜಬಂಧುಗಳೂ, ಸರದಾರರೂ ಅಧಿಕಾರಿಗಳೂ ಶ್ರೀಮನ್ಮಹಾರಾಜರವರಿಗೆ ನಜರು ಮುಜರೆಗಳಿಂದ ರಾಜಭಕ್ತಿ ನಿಶ್ವಾಸ ದಿವಾನ್‌ರವರು ಬ್ರಿಟಿಷ್‌ ಶೆಸಿಜೆಂಟಿರವರಗೆ ಪುಷ್ಟಹಾರ ತಾಂಬೂಲ ು ಮಾಡಿ ೦೨ ಗಳನ್ನು ಕೊಟ್ಟು, ಮರ್ಯಾದೆ ಮಾ ಬಳಿಕ ಇಂಗ್ಲಿಷ್‌ ಸರದಾರರು ಗಳಿಗೆಲ್ಲ ರಾಜನೇನಾಭೂಷಣ ಶ್ರೀಮಾನ್‌ ಬಸ್ಸಿ ಬಸವಪ್ಪಾಜಿ ಅರಸಿನವರು ಮರ್ಯಾದೆ ಮಾಡಿದರು. ರೆಸಿಡೆಂಟಿರೇ ಮುಂತಾದ ಯೂರೋಪಿಯನ್‌ ಅತಿಧಿಗಳು ಶ್ರೀ ಮನ್ಮಹಾರಾಜರವರಿಗೆ ಮುಜರೆ ಮಾಡಿ ಅರಮನೆಯಿಂದ ಹ CS SS) ಹ ತರಿಳ೪ದಿರು ಮರಾಧಿಕಾರಿಗಳ ಕಡೆಯಿಂದ ಬಂದಿದ ವೈದಿಕ ಮಂಡಲಿ Ww ಯವರು ಶ್ರೀಮನ್ನಹಾರಾಜರವರಿಗೆ ವೇದೋಕಾಶೀರ್ವಾದ ಪೂರ್ವಕ ಸ ಶಿ ಮಮ ಇದ್ರ py ೨ ps) ವಿ ತ್‌ ಡು ಇ 9.0 ತ್‌ ಖಗ ಖಿಸ್ತತ್ತುಗಳನ್ನೂ ಫಲಮಂತ್ರಾಕ್ಸತೆಗಳನ್ನೂ ಒಪ್ಪಿಸಿದರು. ಉತ್ಸವಕ್ಕೆ ಬಂದಿದ್ದ. ಸಮಸ್ನರಿಗೂ ಪುಷ್ಪಮಾಲಿಕೆಗಳನ್ನು ಹಾಕಿ ಮಹಾಸ್ತ್ವಾಮಿಯವರಾದ ಪಟ್ಟಾಭಿಷೇಕ ಮಹೋತ್ಸವ ನಿಮಿತ್ತ ನೇಕ ಭೂರಿದಾನಗಳೂ ಸಂತರ್ಪಣೆಗಳೂ ಉತ್ಸವವರಂವರೆಗಳೂ ವಿಜೃಂಭಣೆಯಿಂದ ನಡೆದುವು. ಅವರಿಗೆ ಅನೇಕ ನಿಜ್ಞಾನನಾ ಪತ್ರಿಕೆಗಳು ಸಮರ್ನಿತವಾದುವು. ಆಹ್ಲಾ ನಿತರಾಗಿ ಬಂದಿದ್ದ ಅತಿಧಿಗಳಿಗೆಲ್ಲ ಅವರು ಖಿಬ್ಲತ್ತುಗಳನ್ನು ದಯ ವಾಲಿಸಿದರು. ದರ್ಬಾರು ಬಕ್ಬಿಯವರಿಂದ ಅವರುಗಳು ಆ ಖನ್ಲತ್ತುಗಳನ್ನು ಪಡೆದು, ಮಹತ್ತರವಾದ ಸಂತೋಷದಿಂದ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು. ಪ್ರಜೆಗಳ ಪ್ರಾರ್ಧನೆಯನ್ನೂ, ದಿನಾನ್‌ರವರೇ ಮುಂತಾದ ಅಧಿಕಾರಿಗಳ ನಿಜ್ಞಾನನೆಯನ್ನೂ, ಬಂಧುಗಳ ಬಿನ್ನಹನನ್ನೂ ಇಂಡಿಯಾ ಸರ್ಕಾರದವರ ಸಲಹೆಯನ್ನೂ ಲಾಲಿಸಿ, ಶ್ರೀ ವಾಣೀನಿಲಾಸ ಸನ್ನಿಧಾನ ೬೮ ಆಳಿದ ಮಹಾಸ್ವಾಮಿಯವರು ದವರು ದುಸ್ಸಹವಾದ ಪತಿನಿಯೋಗ ದುಃಖವನ್ನು ಸಹಿಸಿಕೊಂಡು, "" ರೀಜೆಂಟ್‌ ಪದವಿಯನ್ನು ವಹಿಸಲು ಸಮ್ಮತಿಸಿ ಕೃವೆಮಾಡಿದರು. ತಮ್ಮ ಮಕ್ಕಳ ಜೊತೆಗೆ ಮೈಸೂರು ಸಂಸ್ಥಾನದ $6 ರೀಜೆಂಟ್‌ ೨? ಪ್ರಜಾಕೋಟಯನ್ನೂ ಸಲಹುವ ಮಹಾಮಾತೃಶ್ರೀ ಪದನಿ ಯನರಾದರು. ರಾಜ್ಯಭಾರವನ್ನು ನಿರ್ವಹಿಸು ವುದರಲ್ಲಿ ಅವರು ವಿಸ್ಮಯಜನಕವಾದ ಸಾಮರ್ಥ್ಯ ವನ್ನು ಪ್ರದರ್ಶಿಸಿದರು. ಅವರು ರಾಜ್ಯಭಾರವನ್ನು ನಿರ್ವಹಿಸಿದ ವಿಚಕ್ಸಣೆಯನ್ನು ಕಂಡು ರಾಜ್ಯಾಡಳಿತ ನಿರ್ವಹಣ ದುರಂಧರರೆನಿಸಿದ ಮೇಧಾವಿಗಳು ಕೂಡ ವಿಸ್ಮಿತರಾಗಿ ಅವರನ್ನು ಶ್ಲಾಧಿಸಿದರು; ಯಾವ ಉದಾತ್ತ ಭಾವನೆಯಿಂದ ಅವರು ರಾಜ್ಯಭಾರ ಸೂತ್ರವನ್ನು ಸ್ವೀಕರಿಸಿ ದರೋ ಅದಕ್ಕನುಗುಣವಾದ ಕಾರ್ಯಸಿದ್ಧಿಯು ಲಭಿಸಿತು. ಶ್ರೀ ಶೃಂಗಗಿರಿ ಜಗದ್ದು ರುಗಳಾಗಿದ್ದ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತಿ ಸ್ವಾಮಿಗಳವರು (೧೮೯೫ನೆಯ ಇಸವಿಗೆ ಸರಿಯಾದ ಶಾಲಿವಾಹನ ಶಕ ೧೮೧೦ನೆಯ ಸಂವತ್ಸರವಾದ) ಜಗದ್ಗುರುಗಳ ಮನ್ಮಥನಾಮ ಸಂವತ್ಸರ ಜ್ಯೇಷ್ಟ ಬಹುಳ ಹಿತೋಪದೇಶ ಪಂಚಮಿಯ ದಿನ ಮೈಸೂರು ನಗರಕ್ಕೆ ದಯ ಮಾಡಿದರು. ಮಹಾಮಾತೃಶ್ರೀಯವರು ಕೋರಿ ದಂತೆ ಶ್ರೀ ಶ್ರೀಗಳವರು ಅರಮನೆಗೆ ಚಿತ್ಕೈಸಿದರು; ಸರ್ವದಾ ಮಂದ ಹಾಸದಿಂದ ಸಂಶೋಜಿಸುತ್ತಿದ್ದ ಶ್ರೀ ಶ್ರೀಗಳವರ ಮುಖಕಮಲವು ಪಟ್ಟಣ ಪ್ರವೇಶಕಾಲದಲ್ಲಿಯೂ ಅರಮನೆಯ ಸಮಾಸಕ್ಕೆ ಬರುವ ಕಾಲ ದಲ್ಲಿಯೂ ಅತ್ಯಂತ ವಿಕಾರವನ್ನು ಹೊಂದಿ ನೋಡುವವರ ಮನಸ್ಸುಗಳು ಕಲಕಿಹೋಗುವಂತೆ ಮಾಡಿತು. ಶ್ರೀ ಶ್ರೀಗಳವರ ಆಗಮನವನ್ನು ನಿರೀಕ್ಷಿಸುತ್ತಿದ್ದ ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯ ರವರನ್ನೂ, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯ ರವರನ್ನೂ ಕಂಡೊಡನೆಯೇ ಸಂಯಮಿ ಶ್ರೇಷ್ಠರಾದ ಶ್ರೀ ಶ್ರೀಗಳವರೂ ಕೂಡ ಉತ್ಕಂಠಿತರಾಗಿ ಕಂಬನಿದುಂಬಿದರು. ಅರಮನೆಗೆ ದಯಮಾಡಿಸಿ, ಮಹಾಮಾತೃಶ್ರೀಯವರಿಗೂ ಅವರ ಪುತ್ರ ವುತ್ರಿಯರಿಗೂ ಶ್ರೀ ಶ್ರೀಗಳವರು ವಿಧವಿಧವಾಗಿ ಹಿತೋಪದೇಶ ಮಾಡಿ ಸಂಶೈಸಿದರು. ಶ್ರೀ ಶ್ರೀಗಳವರು ಅದೇ ಮನ್ಮಥ ಸಂವತ್ಸರದ ಆಷಾಢ ಶುದ್ಧ ಸಸ್ಮಮಿಯ ಡಿಕ ಶೃಂಗಗಿರಿಗೆ ಹಿಂತಿರುಗಿದ ಬಳಿಕ ಶ್ರೀ ಶಾರದಾದೇನಿಯವರ ಸನ್ನಿಧಿ ಯಲ್ಲಿ ಆಗಿನ ಶ್ರೀಮನ್ಮಹಾರಾಜರವರ ಮತ್ತು ಶ್ರೀಮದ್ಯುವರಾಜರವರ ರೀಜೆಂಟಿರವರ ನೇಮಕ ೬೯ 4 ಮು ph ಲ ಲ್ಸ ಶ್ರೇಯಸ್ಸಿಗಾಗಿ ಪ್ರಾರ್ಥಿಸಿದರು. ಆಗ್ಗೆ ಶ್ರೀ ಶ್ರೀಗಳವರಿಂದ ರಚಿತವಾದ ಶ್ಲೋಕಗಳಲ್ಲಿ ಮೂರನ್ನು ಇಲ್ಲಿ ಕಾಣಿಸಲಾಗಿದೆ; «ಶ್ರೀ ರಾನುಲಕ್ಷ್ಮಣಾನಿವ ಸೌಹಾರ್ದಂ ಪ್ರಾಸ್ಕ ಸುಸ್ಮಿರಂ ಸುಚಿರಂ । ಶ್ರೀ ಚಾಮರಾಜಪುತ್ರೌ ಜೀಯಾಸ್ತಾಂ ಶಾರದಾಂಬ ತವ ಕೃಷಯಾ ॥ ಭಾರತಿ ಸಂಪದರಿತೌ ಬುದ್ಧ್ಯಾ ಚೈನಾತಿತೀಕ್ಟಯಾ ಪೂರ್ಣ । ಆಯುಸ್ಮನೌ ಸುಖಿನೌ ಭೂಯಾಸ್ತಾಂ ಚಾಮರಾಜ ಸುಕುಮಾರೌ ॥ ದೇವ ದ್ವಿಜಗುರು ಭಕ್ತಿಂ ಸುದ್ಮಢಾಂ ದತ್ವಾ ಚ ನಿನಯ ಸಂಪತ್ತಿಂ । ಪಾಲಯ ಪದ್ಮೆಜಮಾನಿನಿ ಸತತಂ ಶ್ರೀ ಚಾಮರಾಜ ಸುಕುಮಾರೌ?? ॥ ಐದನೆಯ ಅಧ್ಯಾಯ ವಿದ್ಯಾಭ್ಯಾಸ 6 ಸಹ ನಾವನತು ಸಪ ನೌ ಭುನಕ್ತು ಸಹವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿನಾವಹೈ '' ॥ ಒಂದಿನ ಅಧ್ಯಾಯದಲಿ ಸೂಚಿತವಾಗಿರುವಂತೆ ಮಹಾಮಾತ ಶ್ರೀ ನ ಅಧ್ಯಾ 9 ಯವರೇ ಮುಂತಾದವರು ಕಲ್ಲತ್ತಾ ನಗರದಿಂದ ಮೈಸೂರು ನಗರಕ್ಕೆ ಹಿಂತಿರುಗಿ, ಶ್ರೀ ಚಾಮರಾಜೇಂದ್ರ ಒಡೆಯರ KS) ಆ ಕಲ್ಕತ್ತಾ ನಗರದಿಂದ ನ ಒಂತಿರುಗಿದಮೇಲೆ ವಾರರಾಳೆಯ ೧. ಟು ನ್ನು ವಬಸಬೇಕಾಗಿದ ಆಳೆ v ಟು ಹಾರಾಜರವರಿಗೂ, ಶ್ರೀಮದ್ದುವ A ರಾಜ ಒಡೆಯರವರಿಗೂ, ಯುಕ್ತರೀತಿಯಲ್ಲಿ ಆ ಇಂಡಿಯಾ ಸರ್ಕಾರದವರೂ ಸಹ ಎ ಡು ಇ 0 ಸಿ ಅಂ ಇ ಸಿಮಿ ಎ ಎ) ಸಕ್ತ್ವಯನ್ನು ನಮಿಸಿ: ಬಿ ಓಕ್‌ ರಸಿಡಿಂಬ ವರ ಮೂಲಕ ಕಾಲ ತ್ರ ಗ NS) pA) Dd ಮ ಕಾಲಿ ಇಟು ಎ ದಾಹ J ಕಾಲಕ್ಕೆ ತಕ್ಕ ಸಲಹೆಗಳನ್ನು ಕೂಡುತ್ತಿದರು. ಮಹಾಸ್ತ್ವಾನಿಯವರ ಟು ಟು [0 ೦) ಮಿ ಆಲ ಮಿ 4 ಡಾ ತಾ) ಇಳದು ಎಧು ಮತ್ತು ನೋದರ ನೋದರಿಯರ ನಿದ್ಯಾಭ್ನಾಸನ್ರ ಸಮರ್ವಕವಾಗಿ ಹ ಪು ಮುಂದುವರಿಯಿತು. ಶ್ರೀಮಾನ್‌ ಪೂರ್ಣ ರಾಘನೇಂದ್ರರಾಯರನರು « ಅಸಿಸ್ಟೆಂಟ್‌ ಟ್ಯೂಟರ್‌'' ಎಂಬ ಸಹಾಯೋನಾಧ್ಯಾಯಾಧಿಕಾರಕ್ಕೆ ನಿಯೋಜಿತರಾಗಿ ಇಂಗ್ಲಿಷ್‌ ಭಾಷೆಯನ್ನೂ ವಿಜ್ಞಾನ ಶಾಸ್ತ್ರವನ್ನೂ ("ನೃನ್ಸ್‌'') ಕಲಿಸುತ್ತಿದ್ದರು; ಶಿಷ್ಯರಿಗೆ ಸಂತೋಷವಾಗುವಂತೆ ವೈಜ್ಞಾ ನಿಕ ಪ್ರಯೋಗಗಳನ್ನು ತೋರಿಸುತ್ತಿದ್ದರು; ಆಗಿನ ಕಾಲದಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು (€ಎಕ್ಸ್‌ವೆರಿಮೆಂಬ್ಸ್‌ '') ತೋರಿಸು ತ್ರಿದು ದೇ ಅತಿ ವಿರಳ. w ವಾಶಶಾಲೆಯ ಕೆಲಸವು ಪೂರ್ವಾಹ್ನ ಹನ್ನೊಂದು ಘಂಟಿಗೆ ೭೨ ಆಳಿದ ಮಹಾಸ್ವಾಮಿಯವರು ಪ್ರಾರಂಭವಾಗಿ ಅಪರಾಹ್ನ ಎರಡು ಘಂಟಿಗಳವರೆಗೂ ನಡೆಯುತ್ತಿದ್ದಿತು. ಅಸರಾಹ್ಮ ಎರಡು ಘಂಟೆಯಿಂದ ಮೂರು ಘಂಟೆಯವರೆಗೆ ವಿರಾಮ. ವಿರಾಮ ಕಾಲದಲ್ಲಿ ರುಚಿಕರವಾದ ಭೋಜ ಶಾಲಾಕಾರ್ಯ ನಿರಾಮವು ಕಳೆದ ಬಳಿಕ ಐದು ಘಂಟಿಯವರೆಗೆ ಮತ್ತೆ ವಾರಗಳು. ಅನಂತರ ಆಟ ವಾಟಗಳು ಅಧನಾ ಕವಾತು ನಡೆದು, ಆ ಬಳಿಕ ಮಹಾಸ್ವಾಮಿಯವರುಗಳಿಗೂ ಸಹವಾಠಿಗಳಾದ ನಿದ್ಯಾರ್ಧಿಗಳಿಗೂ ಫಲಾಹಾರವು ನಡೆಯುತ್ತಿದ್ದಿತು. ಆ ಬಳಿಕ ಮಹಾಸ್ವಾಮಿಯವರುಗಳು ಅರಮನೆಗ್ಳೂ ಉಳಿದವರು ತಮ್ಮ ತಮ್ಮ ಮನೆಗಳಿಗೂ ತೆರಳುತ್ತಿದ್ದರು. ಶ್ರೀಮಾನ್‌ ವ್ಲೈಟ್ಲಿ ಸಾಹೇಬರು ಪಾಠಗಳನ್ನು ಕಲಿಸುತ್ತಿದ್ದಷ್ಟೇ ಶ್ರದ್ಧೆಯಿಂದ ವ್ಯಾಯಾಮ ವಿಚಾರಕ್ಕೂ ಗಮನಕೊಟ್ಟು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು; ಕವಾತಿನ (""ಡ್ರಿಲ್‌'') ಕಾಲದಲ್ಲಿ ಬಾಲಕರಲ್ಲಿ ಒಬ್ಬರೂ ತಪ್ಪಿಸಿಕೊಳ್ಳದಂತೆ ನೋಡಿ ಕೊಳ್ಳುತ್ತಿದ್ದರು; ಶಿಷ್ಯರ ಕೈ ಬರೆಹವು ಸ್ಫುಟಿವಾಗಿಯೂ ಸುಂದರ ವಾಗಿಯೂ ಇರುವಂತೆ ಕುದುರಲೆಂಬ ಉದ್ದೇಶದಿಂದ ಪ್ರತಿ ದಿನವೂ "" ಮಾನೆ ಬರೆವಣಿಗೆ” (" ಕಾಪಿ”) ಬರೆಯಿಸುತ್ತಿದ್ದರು. ಚಿತ್ರಲೇಖನ ದಲ್ಲಿ ಶಿಕ್ಷಣವೂ ನಡೆಯುತ್ತಿದ್ದಿತು. ಬಾಲಕರು ಅವರಾಧ ಮಾಡಿದಾಗ ಶ್ರೀಮಾನ್‌ ನ್ನ್ಟೈಟ್ಲಿಯವರು ಮುಚ್ಚಿಯ ಕೆಲಸದಲ್ಲಿದ್ದ ಪುಟ್ಟಿ ಣ್ಣನವರಿಂದ ಏಟು ಕೊಡಿಸುತ್ತಿದ್ದರು; ಅಲ್ಲದೆ ಮಹಾಸ್ವಾಮಿಯವರ ಮಾದರಿಯ ನ್ನನುಸರಿಸುವಂತೆ ಬುದ್ಧಿ ಹೇಳುತ್ತಿದ್ದರು. ಮಳೆ ಬಂದ ದಿನಗಳಲ್ಲಿ ಚೆಂಡಾಟ ಮುಂತಾದುವುಗಳು ನಡೆಯುತ್ತಿರಲಿಲ್ಲ. ವಾಠಶಾಲೆಯೊಳಗೇ ಕುಳಿತು ಮಹಾಸ್ವಾಮಿಯವರೂ ಅವರ ಸಹವಾರಿಗಳೂ ಶ್ರೀಮಾನ್‌ ಟ್ರಿ. ಗುಂಡವ್ಸನವರೆಂಬೊಬ್ಬರು ಸಹವಾಠಿಯವರಿಂದ ಕಥಗಳನ್ನು ಕೇಳಿ ಹರ್ಷಿಸುತ್ತಿದ್ದರು. ಶ್ರೀಮಾನ್‌ ಟಿ. ಗುಂಡಪ್ಪನವರು ಹೇಳುತ್ತಿದ್ದು ವುಗಳೆಲ್ಲ ನಮ್ಮ ದೇಶದ ಕಥೆಗಳೇ. ಮಹಾಸ್ವಾಮಿಯವರು ಇತರರೊಡನೆ ಆದರದಿಂದ ಸಮಾನಸ್ಮಂಧರಾಗಿ ಕುಳಿತು ಕಧೆಗಳನ್ನು ಕೇಳುತ್ತಿದ್ದರು. (ಶ್ರೀಮಾನ್‌ ಓಟ. ಎನ್‌. ಅಲೀಖಾನ್‌ರವರು ೧೮೯೪ನೆಯ ಇಸವಿಯಲ್ಲಿ « ರಾಯಲ್‌ ಸ್ಕೂಲ್‌?” ಪಾಠಶಾಲೆಗೆ ಸೇರಿದರು. ಅಮಿಸಾನ್‌ - ಉಲ್‌ - ಮುಲ್ವ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರೂ ಶ್ರೀಮಾನ್‌ ಟ. ಎಸ್‌. ಅಲೀಖಾನ್‌ರವರಂತೆಯೇ ಆಳಿದ ಮಹಾಸ್ತಾಮಿಯವರ ಸಹಪಾಠಿಗಳು. ಅವರು ತಮ್ಮ ಹದಿಮೂರನೆಯ ವಯಸ್ಸಿನಲ್ಲಿ-- ಎಂದರೆ ೧೮೯೬ನೆಯ ಇಸವಿಯಲ್ಲಿ ಅವರ ಸಹಪಾಠಿ ವಿ ದ್ಯಾಭ್ಯಾ ಸ ೭೩ ಗಳಾಗಿ ಸೇರಿದರು. ಅವರ ತಂದೆಯನರಾದ ಶ್ರೀಮಾನ್‌ ಆಗಾಜಾನ್‌ ಸಾಹೇಬರವರು ಶ್ರೀ ಚಾಮರಾಜೇಂದ್ರ ಒಡೆಯರವರ ಅಂಗರಕ್ಷಕ ರಾಗಿದ್ದರು. ಅವರ ಮರಣಾನಂತರ ಪುಟ್ಟಿ ಮಹಾಸ್ವಾಮಿಯವರ ಅಂಗರಕ್ಬಕರಾಗಿ ಕೆಲಸ ಮಾಡಿದರು.) ಬೇಸಗೆಯಲ್ಲಿ “ ವರ್ನ್‌ ಹಿಲ್‌? ಎಂಬ ಹೆಸರಿನ ನೀಲಗಿರಿ ಅರಮನೆಯಲ್ಲಿ ವಾಶಶಾಲೆಯು ನಡೆಯು ಲಂ. ಲ್ನ ೧ ೨ sa ತ್ರಿದಿ ತು. ವರ್ಷದಲ್ಲಿ ಕೆಲವು ತಿಂಗಳುಗಳು ಬೆಂಗಳೂರು ಅರಮನೆಯಲ್ಲಿ — Ww [eo ೧೧ ಪಾಠಶಾಲೆಯು ನಡೆಯುತ್ತಿದ್ದಿತು. ಉಳದ ಕಾಲದನ್ಲಿ ಮೈಸೂರು ನಗರದ ಲೋಕರಂಜನ ಮಹಲಿನಲ್ಲಿ (ಈ ಮೊದಲೇ ತಿಳಿಸಿರುವಂತೆ) ನಡೆಯುತ್ತಿದ್ದಿತು. ಪಾಠಶಾಲೆಯಲ್ಲಿ, ಕುದುರೆಸವಾರಿ ಮಾಡುವುದು, ಈಜುವುದು ಮುಂತಾದುವುಗಳನ್ನೂ ಕಲಿಸುತ್ತಿದ್ದರು. ಮಹಾಸ್ವಾಮಿ ಯವರು ತಕ್ಕಷ್ಟು ದೇಹವುಷ್ಟಿಯನ್ನು ವಡೆದ ಬಳಿಕ ಬಂದೂಕನನ್ನು ಹೊಡೆಯುವುದೇ ಮುಂತಾದುವುಗಳಲ್ಲಿಯೂ ಶಿಕ್ಟಣವನ್ನು ನಡೆದು ಸಾಮರ್ಥ್ಯ ಹೊಂದಿದರು. pS ಅಜ ಈ eo ಆಳಿದ ಮಹಾಸ್ನಾಮಿಯವರು ಹತ್ತು ವರ್ಷ ವಯಸ್ಸಿನ ಬಾಲ್ಯದಲ್ಲಿ ವ ಬ ಪ.ಬಂಧ ರಚನೆಯಲಿ ತೋರಿಸಿದ ವೃತಿಬೆಯೂ ಸಾಮರ್ಥ್ಯವೂ ನು \ NL ನು ಹಾ | 05) ನು) ಹ ವಿ ೨ ಗ ಸ್ನ ಶ್ಲಾಘಾರ್ಹವಾಗಿವೆ. ಬಂಗಳೂರನ್ನೂ ಮೈಸೂ ಕ ಲ ಪ್ರಬಂಧ ರಚನೆಯ ರನ, ವರಸ್ನರವಾಗಿ ಹೋಲಿಸಿ ಇಂಗ್ಲಿಷ್‌ ಭಾಷೆ ಖ A €ಖ ೧೧ ಕೆ x ಎ ಪೃತಿಜೆ ಯಲಿ ಒಂದು ನ ಬಂದವನು ಬರೆಯಬೇಕೆಂದು ತ) [ed \ A pe, ಸ್ವಾಮಿಯವರು ಬರೆದ ಪ್ರಬಂಧವೇ ಆ ತರಗತಿಯ ವಿದ್ಯಾರ್ಥಿಗಳೆಲ್ಲ ಬಂಧಗಳಿಗಿಂತಲೂ ಉತ್ತಮವಾಗಿದ್ದು ಉಪಾಧ್ಯಾಯರಿಂದ ಶ್ಲಾಘ ನ್ನು ಪಡೆಯಿತು. ಆ ಚಿಕ್ಕವಯಸ್ಸಿನಲ್ಲಿ ಮಹಾನ ವ ಪರಿಶೀಲನ ಸಾಮರ್ಥ್ವವೆಷ್ಟು ಅಧಿಕವಾಗಿದಿ ತೆಂಬುದು ಆ ಸೂಚಿತವಾಗಿರುವ ಅಂಶಗಳಿಂದ ಗೊತ್ತಾಗುತ್ತದೆ. ಅಲ್ಲದೆ, ಮಾತೃ ಭಾನೆಯಲ್ಲದ ಇಂಗ್ಲಿಷ್‌ ಭಾಷೆಯಲ್ಲ ಅಷ್ಟು ಚಿಕ್ಕವಯಸ್ಸಿಗೇ ಸ್ವಾಮಿಯವರು ಎಷ್ಟು ಅಧಿಕವಾದ ಪರಿಶ್ರಮವನ್ನು ವಡೆದಿದ್ದರೆಂಬುದು ಮೂಲ ಪ್ರಬಂಧವನ್ನು ಓದಿದವರೆನ್ಲರಿಗೂ ಸ್ಪಷ್ಟವಾಗುತ್ತದೆ. (ಇನ್ನೂ ಚಿಕ್ಕನಯಸ್ಸಿನವರಾಗಿದ್ದಾಗಲೇ ಮಹಾಸ್ವಾಮಿಯವರು ಇಂಗ್ಲಿಷ್‌ ಭಾಷೆ ಯಲ್ಲಿ ಪ್ರದರ್ಶಿಸಿದ ಸಂಭಾಷಣ ಸಾಮರ್ಥ್ಯವನ್ನು ಕಂಡು ಅದು ಅನನ್ಯ ಸಾಧಾರಣವೆಂದು ಮುಂತಾಗಿ ಶ್ರೀಮಾನ್‌ ಜೆ. ನಿಯರ್‌ ಸಾಹೇಬರವರು ಶ್ಲಾಘಿಸಿದ್ದುದನ್ನು ಹಿಂದೆಯೇ ತಿಳಿಸಲಾಗಿದೆ.) ಮಹಾಸ್ವಾಮಿಯವರು (೭. | ತಿ L ೭೪ ಆಳಿದ ಮಹಾಸ್ವಾಮಿಯ ವರು ತರಗತಿಯಲ್ಲಿ ಕುಳಿತೇ ಬರೆದ ಆ ಆಶುಪ್ರಬಂಧದ ಸಾರಾಂಶವನ್ನು ೧೧ A pu ಇಲ್ಲಿ ಸೂಚಿಸಿ, ಮೂಲವನ್ನು ಅಡಿಟವ್ಪಣಿಯಲ್ಲಿ ಕಾಣಿಸಲಾಗಿದೆ.* «ಬೆಂಗಳೂರು ನಗರದಲ್ಲಿ ನಾವು ಬಹಳ ವೇಗವಾಗಿ ಕುದುರೆಸವಾರಿ ಮಾಡಲನುಕೂಲಿಸುವಂತೆ ನಯವಾದ ಪ್ರದೇಶವಿರುವ ಕಾರಣ, ಕುದುರೆ ಸವಾರಿಗೆ ಅದು ನೊಗಸಾಗಿದೆ. ಆದರೆ ಕುದುರೆಸವಾರಿಗೆ ಬೆಂಗಳೂರು ನಗರ ದಲ್ಲಿರುವಂತಹ ಪ್ರದೇಶವು ಮೈಸೂರು ನಗರದಲ್ಲಿಲ್ಲ. ಕುದುರೆಸವಾರಿಯಲ್ಲಿ ಶಿಕ್ಷಣ ಕೊಡುವುದಕ್ಕಾಗಿ ಏರ್ಪಟ್ಟಿರುವ ಶಿಕ್ಷಣರಾಲೆಯು ಬೆಂಗಳೂರಿನಲ್ಲಿ ಮೈಸೂರಿನದಕ್ಕಿಂತ ಕುಕ ದೊಡ್ಡದು. ಬೆಂಗಳೂರಿನಲ್ಲಿ ದೊಡ್ಡ "ಬ್ಯಾಂಡ ಕ್‌ ಮೆ/ಸೊಂನಲಿ ಅದರಷು, ದೊಡ ದಿಲ್ಲ. ೭ ತು « ವಾಗಿ ಬಹಳ ಸೊಗಸಾಗಿದೆ. ಬೆಂಗಳೂರಿನಲ್ಲಿ ಅನೇಕಮ ಮಿ 9 ಹ ಬಾ ನ ಅ ೩ ಅದ ಹ ನಿ. ಇ ಜಾ) ಲ) ೨ ೨ ರು ಇದಾರೆ ; ಮ್ಥ.ನೂೊರಿನಿಲ ಜಸು, ಮಂದಿಗಳಿಲ. ಒಂಗಳೂರಿ ಭೆ | ೨ Re) ಇಟ ಛಿ 0) ೦ ಹಾ ul 32 ಸ ಗಮದ ಬ್ಯಾ? ಗ ಲವ ದ ತಾ ಎ ಗತ ಮಿ. 0ನ 2 ಸಂಚಾರ ಮಾರ್ಗಗಳು ಬಹಳ ಸೊಗಸಾಗಿ ನಯವಾಗಿವೆ; ಅವುಗಳಲ್ಲಿ ky N ಎ Ap ಇಲಿ ಎ) ಗ ಎದು ಕೂಂಡಿಬ. ಆದರೆ ಅವು ಮೈಸೂರಿನಲ್ಲಿ ಅಷ್ಟು pS ಅವು ಬಹಳ ಗಡುಚಾಗಿ ಕಲಖುಗಳು dl 3 [ಈ ಹಾ J 4 ಛೂ 21 ಸ 2 21 ಕ್ತ ವಾ ಗ ಲ re) "2. 6) CU rd] ವ ಆ ೆ ಹಾ ನ ಟೆ pa ಈ €) [0] G * °° | (121010 15 a nie place for ling as there 1% 3 2 ಟು < ಗಾ ಇ 3 2 GY ಕಿ 22 xR ( 232 42 2 io BNI ಬಾಸ್‌ b SSN CRE Bp ಖಿ ಲಿ 3 3 p)) BB ೧ 3 a ಲಿ ಗ ನ ಜಾ 22 BBD 4 92 133 ಸ ೧ ೧೫೧% ಗ 2 a» 61 ಚ ದ ಯೆ 3 J ಛಿ ಜಃ o M ಲ ಎಂ ಇತಿ ಟ್ಟ ಬ ಸ ಜಗ 23 NE 17 ೫ ೧೨ 17 NE) ೫ ಲ ಟಬ ಇ ಚ್‌ ಟ್ವಜ 1 ೫11 C ದ್‌ 2 (ಎ ಉಬಿ ಸಭ as 3 ಬ್ರ ವ ಸ ಡೆ py ಎರಾ ಟೆ 1 Hy y ಸ 67) ೦ ಎಲಿ » ಅ | > ಣಾ ಸ ೧ ೧ ಬ್ರ ಪವ ಇ! Bada ED A SD c ಸ JC ಲಿ 1 ಬ 2 | 3c 1 DONE ದ್‌ ನ ಏ.ಸಿ 12 ಚತೆ'ಎ ಆ ಯ ರ ರ್‌ ಆಜಿ ಟಿ NT 12 ons ಳೀ ವ) H> > ಚ 13.೧ ಸ್ರ ಬು ಇ ಬ್ರಿ] 5 ಬಿ ತೆ ಖು as 3 ೫3 ಲ್ಲ 3 2 ಲ್‌ ಸ ಐ ಡೆ ೨ q [3 A ಚ ಟ್ಟಿ ಟ,ು ೫3 >» ೦ D೧ ೫ SD ON a ತ್ತದೆ SU 33 ಶಚಿ Le: ಟ್‌ ತ ೧3 32 ೮೭ Fe ಸ e\ ಇತಿ 1 ಎ ೧೭ 33 J ಹ 2 APP AF ಚ್ಟ ೨ ೦ 3- ತೆ್‌ 1೨.2.5) Tk ಶು I NT ಜಟಾ ಬ 2 ಜು SS JN ಸ್ಯ ಷ್ಟ 0 SS a 10. LA ಇ ಪತ್ತಿ ಇ ಹ” 6೩ hd 1c ಔಗಿ ಲ್ಲ ಇಬ. | » | ಚ್‌ ೨ ಸ. 0 SAN IO ND DTT %93 1ರ ೫ HK 32 12 2 ಜಿ ೫ 9ನ BY’ ೦ ನ್ನು ಅತಿಶಯೋಕ್ತಿ ಬುದಿ ಯ ಲ ಆ ಮರುದಿನ ಕನ್ನಡ ಕೆ, ಮೊದಲಾದ ಅಲಂಕಾರಗಳನ್ನು ಸಲಕ್ಸಣವಾಗಿ ಬೋಧಿಸಿದರು. ಆಮೇಲೆ ಒಂದು ದಿನ ಮಹಾರಾಜರವರು ಸಹವಾರಿಗಳೊಡನೆ ಮನೋವಿನೋದ J ಇದನ್ನು ಮುಂದೆ ವಿಶದವಾಗಿ ತಿಳಿಸಲಾಗುವುದು. ಸದ್‌ ವ್ಪ್‌ ಹ ಉತ ವಿದ್ಯಾರ್ಥಿಗಳ ಗಿ ಬಂದರು. ಸ್ಯಾ ಯರು ಹೊ ೧ "| ಕೈ ಇಧ ಊ eu ಉನಮ್ಮ್ಮ ಉ ಖಂಡೀ ಬೆಟಿ ಕೆ, ಖಲ ಬರುವ ಗೆ 0೨ ಗ ಇ ಡಾ, ಎನನ್ನು. ಎವ ಪಾಠವಾಗುವಾಗ ಗಳೂ ಕಾಗಿ ಚಾ ನಿಸನೀತವಾಂಯಿತು. ೭೬ ಆಳಿದ ಮಹಾಸ್ವಾಮಿಯ ವರು ಪರೀಕ್ಸಿಸಬೇಕೆಂದು ಯೋಚಿಸಿಕೊಂಡು ಚಾಮುಂಡೀ ಬೆಟ್ಟವನ್ನು ಕುರಿತು ಒಂದು ವಾಕ್ಯರಚನೆಯನ್ನು ಬರೆಯಿರಿ ಎಂದು ನೇಮಿಸಿದರು. ಆಗ ವಿದ್ಯಾರ್ಥಿಗಳು ಕೆಲವರು ಆ ಬೆಟ್ಟಿನನ್ನೇರುವ ಸಾವಿರಾರು ಕಲ್ಲುಹಂತಗಳ ಸೌಕರ್ಯ ಮತ್ತು ಅಲ್ಲಲ್ಲಿರುವ ಸ್ತಳ ವಿಶೇಷಗಳು ಮುಂತಾದ ತಾವು ನೋಡಿದ ವಿಷಯಗಳನ್ನು ತಮತಮಗೆ ತೋರಿದ ಮಟ್ಟಿಗೆ ಬರೆದರು. ನಮ್ಮ ಮಹಾರಾಜರವರು ತಾವು ಹಿಂದೆ ಕೇಳಿ ಅವಗಾಹನೆಗೆ ತಂದು ಕೊಂಡಿದ್ದ ಅಲಂಕಾರಗಳನ್ನು ಸ್ಮರಣೆಗೆ ತಂದುಕೊಂಡು" ಈ ಬೆಟ್ಟವು ಸಮಾಪದಲ್ಲಿರುವುದರಿಂದ ನಮ್ಮ ರಾಜಧಾನಿಗೆ ಒಂದು ಅಲಂಕಾರವಾಗಿ ರುವುದು; ಮತ್ತು ಶ್ರೀ ಚಾಮುಂಡೇಶ್ವರೀ ಅಮ್ಮನವರು ಈ ಬೆಟ್ಟಿವೆಂಬ ಸಿಂಹಾಸನದಲ್ಲಿ ಮಂಡಿಸಿ ಈ ಕರ್ಣಾಟಕ ರಾಷ್ಟ್ರವನ್ನು ಸಂರಕ್ಷಿಸುತ್ತಿರು ವರೋ-- ಎಂಬಂತೆ ತೋರುವರು; ಮತ್ತು ಅಮ್ಮನವರು ಈ ಬೆಟ್ಟವೇ ಮಹಿಷಾಸುರನು, ಇವನನ್ನು ಸಂಹರಿಸಿ ಮೆಟ್ಟಕೊಂಡಿದ್ದೇನೆ. ಇನ್ನು ನೀವು ಭಯಸಡಬೇಡಿರಿ ಎಂದು ಮೈಸೂರು ಜನಗಳಿಗೆ ಅಭಯಪ್ರದಾನ ಮಾಡುತ್ತಿರುವರೋ.-- ಎಂಬಂತೆ ಕಾಣುವರು? ಎಂದು ಬರೆದು ಕೆಲವು ಸ್ವಭಾವೋಕ್ತಿಗಳನ್ನೂ ಬರೆದಿದ್ದರು. ಈ ಲೇಖನವನ್ನು ನೋಡಿ ಉಪಾಧ್ಯಾಯರು ಇವರ ಪ್ರತಿಭಗೆ ಮನಸ್ಸಿನಲ್ಲಿ ಸಂತೋಷನಟ್ಟು, ಮೇಲ್ಪಟ್ಟಿವರುಗಳಿಗೆ ಈ ವಿಷಯವನ್ನು ಶ್ರುತವಡಿಸಲು ಅವರೆಲ್ಲರೂ ಆಗಲೇ ಅವರಲ್ಲಿ ಒಂದು ಶಕ್ತಿ ಗ್ರಹಣವನ್ನು ಮಾಡಿದರು. ನಮ್ಮ ಮಹಾರಾಜರನರ ಬುದ್ದಿಶಕ್ತಿಯು ರತ್ನಕಾಂತಿಯಂತೆ ಹುಟ್ಟಿನ ಗುಣ ವಾಗಿರುವುದು. ನಾಣೆಗಾರನು ಶುದ್ಧವಾದ ರತ್ನಕ್ಕೆ ಮಿರುಗಿಕ್ಕಿ ಅದರ ನಿಜವಾದ ಕಾಂತಿಯನ್ನು ಹೊರಪಡಿಸುವಂತೆ ಆಯಾ ಉಪಾಧ್ಯಾಯರು ವಿದ್ಯಾಬೋಧೆಯನ್ನು ಮಾಡಿ ಸ್ವಾಭಾವಿಕವಾದ ಆ ಬುದ್ಧಿಶಕ್ತಿಯನ್ನು ಹೊರಪಡಿಸಿದರು.?? ಮಹಾಪ್ರಭುಗಳು ಬಾಲ್ಯದಿಂದಲೂ ವ್ಯಾಸಂಗಕಾಲದಲ್ಲಿ ಏಕಾಗ್ರ ಚಿತ್ತದಿಂದ ಕೂಡಿ ಉವಾಧ್ಯಾಯರ ಬೋಧನೆಯನ್ನು ಗ್ರದಿಸುತ್ತ, ಉಪಾಧ್ಯಾಯರಲ್ಲಿ ವಿನಯ ನಮ್ರರಾಗಿ ವರ್ತಿ ವ್ಯಾಸಂಗ ಸುತ್ತ, ತಮ್ಮ ಮನಸ್ಸಿಗೆ ಅರ್ಧವಾಗದಿದ್ದ ಅಥವಾ ಪ್ರೌಢಿಮೆ ತಮಗೆ ಸಂದೇಹವಾಗಿದ್ದ ವಿಷಯಗಳನ್ನು ಉಪಾ ಧ್ಯಾಯರಿಂದ ಕೇಳಿ ತಿಳಿದುಕೊಳ್ಳುತ್ತ, ಸಹಪಾಠಿ ಗಳೊಡನೆ ನಾನಾ ವಿಚಾರಗಳನ್ನೂ ಚರ್ಚಿಸುತ್ತ, ತೀವ್ರಾಸಕ್ತಿಯಿಂದ ವ್ಯಾಸಂಗಮಾಡುತ್ತಿದ್ದರು. ವ್ಯಾಸಂಗಕಾಲದಲ್ಲಿ ಒಂದು ಕ್ಸಣವನ್ನೂ ಏದ್ಯಾಭ್ಯಾಸ ೭೭ ವ್ಯರ್ಥವಾಗಿ ಕಳೆಯದೆ ಸರಸ್ವತಿ ದೇವಿಯನ್ನು ಸೇವಿಸಿದುದರ ಸತ್ಸಲವಾಗಿ ಮಹಾಸ್ವಾಮಿಯವರು ತಮ್ಮ ಸಹಾಧ್ಯಾಯಿಗಳೆಲ್ಲರಿಗಿಂತಲೂ ಉತ್ತಮ ವರ್ಗದಲ್ಲಿ ಅಂಕಗಳನ್ನು ("" ನಂಬರು''ಗಳನ್ನು) ಪಡೆಯುತ್ತಿದ್ದರು. ಕೆಲ ಕೆಲವು ವಿಷಯಗಳಲ್ಲಿ ಒಂದೊಂದು ವೇಳೆ ಇತರ ವಿದ್ಯಾರ್ಥಿಗಳು ಅತ್ಯಧಿಕ ವಾಗಿ ಅಂಕಗಳನ್ನು ಪಡೆಯುತ್ತಿದ್ದುದು ನಿಜವಾದರೂ ಒಬ್ಬಿನಲ್ಲಿ ಮಾತ್ರ ಮಹಾಸ್ವಾಮಿಯವರೇ ಪ್ರತಿ ತಿಂಗಳೂ ತರಗತಿಯಲ್ಲಿ ಮೊದಲನೆಯವ ರಾಗಿರುತ್ತಿದ್ದರು. ಉದಾಹರಣೆಗಾಗಿ, ೧೮೯೬ನೆಯ ಇಸವಿ ಮಾರ್ಚಿ ತಿಂಗಳಿನಲ್ಲಿ ಮಹಾಸ್ವಾಮಿಯವರು ಇಂಗ್ಲಿಷ್‌, ಕನ್ನಡ, ಸಂಸ್ಕೃತ, ವಾಕ್ಯರಚನೆ ಉರ್ದು, ಚರಿತ್ರೆ, ಭೂಗೋಳ-- ಇವುಗಳಲ್ಲಿ ತಮ್ಮ ಜೊತೆಯ ಎಂಟು ಮಂದಿಗಳನ್ನೂ ಮಾರಿಸಿ, ತರಗತಿಯಲ್ಲಿ ಒಟ್ಟಿ ನಮೇಲೆ ಮೊದಲನೆಯವರಾಗಿಯೂ, ಗಣಿತವೊಂದರಲ್ಲಿ ಮಾತ್ರ ಮೂರನೆಯವ ರಾಗಿಯೂ ಇದ್ದರು. ಉರ್ದು ಭಾಷೆಯು ಮಾತೃಭಾಷೆಯಾಗಿಲ್ಲದಿದ್ದೂ ಮಹಾಸ್ವಾಮಿಯವರು ಅದರಲ್ಲಿ ಅದೇ ಮಾ ತೃಭಾ ಸೆಯಾಗಿದ್ದ ಮುಸಲ್ಮಾನ ಪಂಗಡದ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಅಂಕಗಳನ್ನು (""ನಂಬರು''ಗಳನ್ನು) ಪಡೆಯುತ್ತಿದ್ದರು. ತೀರ ಚಿಕ್ಕವಯಸ್ಸಿನಿಂದಲೇ ಆಳಿದ ಮಹಾಸ್ವಾಮಿಯವರಿಗೆ ಚಿತ್ರ ಲೇಖನದಲ್ಲಿ ತೀವ್ರಾಸಕ್ಕಿಯಿದ್ದಿತು; ಆದರೆ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರಿಗೆ ಚಿತ್ರಲೇಖನ ಚಿತ್ರಲೇಖನದಲ್ಲಿದ್ದಷ್ಟು ಮಟ್ಟಿಗಿರಲಿಲ್ಲ. ಕುತೂಹಲ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರಿಗೆ ಸಂಗೀತದಲ್ಲಿ ತೀವ್ರಾಸಕ್ತಿಯಿದ್ದಿ ತಾದರೂ ತಮ್ಮ ಸಹೋದರರಿಗಿದ್ದಷ್ಟು ಮಟ್ಟಗಿರಲಿಲ್ಲ. ಆಳಿದ ಮಹಾ ಸ್ವಾಮಿಯವರು ಚಿತ್ರಲೇಖನದಲ್ಲಿ ಪಡೆದುದಕ್ಕಿಂತ ಅಧಿಕತರವಾಗಿ ಅಪರಿಮಿತವಾದ ಪ್ರೌಢಿಮೆಯನ್ನು ಸಂಗೀತದಲ್ಲಿ ಪಡೆದರು. ಚಿತ್ರ ಲೇಖನದಲ್ಲಿ ಮಹಾಸ್ವಾಮಿಯವರಿಗೆ ತೀವ್ರಾಸಕ್ತಿಯಿದ್ದು ರೇಖಾಚಿತ್ರ ಲೇಖನ ಮುಂತಾದುವುಗಳಲ್ಲಿ ಶಿಕಣ ದೊರೆತು ಅಧಿಕ ಪರಿಶ್ರಮವುಂಟಾ ದುದರಿಂದ, ಮುಂದೆ ಅವರ ಶಿಲ್ಪಕಲಾ ಚಾತುರ್ಯವು ಪರಿಸ್ಫುಟಿ ವಾಗಲನುಕೂಲಿಸಿತು. ತೀರ ಬಾಲ್ಯದಿಂದಲೂ ಮಹಾಸ್ವಾಮಿಯವರು ಆಸ್ಥೆಯಿಂದ ಚಿತ್ರ ಗಳನ್ನು ಬರೆಯುತ್ತಿದ್ದರು. ಹೆತ್ತು ವರ್ಷ ವಯಸ್ಸಾಗಿದ್ದಾಗ ಅವರು ಬರೆದಿರುವ ಹೂಜಿಗಳು, ಲೋಟಗಳು, ಸುತ್ತಿಗೆ, ಹಾಲಿನ ಪಾತ್ರೆ, ಆಲ ಆಳಿ ಉಳ ಯಲಸಿಲ್ಯಯಬ ರುಪ ಚೂರಿ, ಚಮಚ, ಇಕ್ತಳ ಎಲೆಗುದ್ದಲಿ, ತುತ್ತೂರಿ, ಕ್ರಿಕೆಟ್‌ ಆಟದ ಸಾಮಾನುಗಳು, ದೊಡ್ಡ ಚೆಂಡು, ಗಿಡಗಳನ್ನು ಕತ್ತರಿಸುವ ದೊಡ್ಡ ಕತ್ತರಿಗಳು, ಗಿಡಬಳ್ಳಿಗಳು,-- ಮುಂತಾದುವುಗಳ ಚಿತ್ರಗಳು ಸುಂದರ ವಾಗಿಯೂ ಸೊಗನಾಗಿಯೂ ಇವೆ. ಮೇಲಾಗಿ ಕರಡು ಲೇಖನ ಪುಸ್ತಕ ಗಳ ("ರಫ್‌ ನೋಟ್‌ ಬುಕ್ತುಗಳ?') ಹಾಳೆಗಳಲ್ಲೆಲ್ಲ ಗಂಡಭೇರುಂಡ ಗಳು, ಹಸುಗಳು, ಸಮುದ್ರ, ಜಹಜುಗಳ್ಳು ದೋಣಿಗಳು, ಹೂವಿನ ಗಿಡಗಳು, ಪುಷ್ಪವಾಓಕೆಗಳ್ಳು ಉದ್ಯಾನ ವೃಕ್ಸೆಗಳು, ಲತೆಗಳು, ಚಾಮುಂಡೀ ಬೆಟ್ಟಿ, ಕುದುರೆಗಳು, ಆನೆಗಳು ದೇವತಾ ವಿಗ್ರದಗಳ್ಳು, —ಮೆುಂತಾದುವುಗಳನ್ನೆಲ್ಲ ಮನೋಹರವಾಗಿ ಬರೆದು ಕೊನೆಯಲ್ಲಿ ತಮ್ಮ ನಾಮಥೇಯವನ್ನು ಕೂಡ ಆಲಂಕಾರ ಲಿಪಿಗಳಲ್ಲಿ ಮುದ್ದಾಗಿ ಬರೆದಿದ್ದಾರೆ. ಅಲ್ಪಸ್ವಲ್ಪ ಅವಕಾಶದೊರೆತಾಗಲೆಲ್ಲ ಮಹಾಸ್ವಾಮಿಯವರು ಚಿತ್ರಗಳನ್ನು ಬರೆಯುತ್ತಿದ್ದರು. ಒಂದು ವುಟಿದಲ್ಲಂತೂ, ಒಂದು ಲೆಕ್ಟವನ್ನು ಮಾಡಿ ಮುಗಿಸಿ ಅಂಚಿನಲ್ಲೆಲ್ಲ ಕುದುರೆಗಳನ್ನು ಬರೆದಿದ್ದಾರೆ. ಅವರು ಬರೆದಿರುವ ಚಿತ್ರಗಳಲ್ಲೆಲ್ಲ ಕುದುರೆಗಳ ಚಿತ್ರಗಳ ಸಂಖ್ಯೆಯೇ ಅತ್ಯಧಿಕವಾಗಿದೆ; ಆನೆಗಳ ಮತ್ತು ನಾಯಿಗಳ ಚಿತ್ರಗಳ ಸಂಖ್ಯೆಯು ಅದಕ್ಕಿಂತ ಕಡಮೆ. ಆದುದರಿಂದ ಇತರ ವ್ರಾಣಿಗಳ ಮೇಲಿದ್ದುದಕ್ಕಿಂತ ಕುದುರೆಯ ಮೇಲೆ ಅವರಿಗೆ ಬಾಲ್ಯದಿಂದಲೂ ಅತ್ಯಂತ ಹೆಚ್ಚಿನ ಪ್ರೇಮವೆಂಬುದು ಗೊತ್ತಾಗುತ್ತದೆ. ೧೮೯೬ನೆಯ ಇನನಿ ಐನ್ರಿಲ್‌ ತಿಂಗಳು ೨೯ನೆಯ ತಾರೀಖು (ದುರ್ಮುಖಿ ಸಂವತ್ಸರದ ವೈಶಾಖ ಬಹುಳ ಬಿದಿಗೆ) ಬುಧವಾರದ ದಿನ ಎ ಉಪನಯನ ಹನ್ನೊಂದು ಘಂಟೆಯೊಳಗೆ ಮಿಥುನ ಲಗ್ನದಲ್ಲಿ, ಮಹೋತ್ಸವ ಆಳದ ಮಹಾಸ್ವಾಮಿ ಯವರ ಉವನಯನ ಮಹೋತ್ಸವವು ವೈಭನ ವಿಜೃಂಭಣೆಗಳಿಂದ ನಡೆಯಿತು. ಅದೇ ಸಮಯದಲ್ಲಿ ಮಹಾಸ್ವಾಮಿಯವರ ಜ್ಯೇಷ್ಟ ಸಹೋದರಿಯರಲ್ಲಿ ಎರಡನೆಯವರಾದ ರಾಜಕುಮಾರಿ ಶ್ರೀ ಕೃಷ್ಣಾ ಜಮ್ಮಣ್ಣೆಯವರಿಗೂ ಕರ್ನಲ್‌ ದೇಶರಾಜ ಅರಸಿನವರಿಗೂ ವಿನಾಹ ಮಹೋತ್ಸವವು ಬಳೆಯಿತು. ಈ ಮಹೋತ್ಸವಗಳಿಗೆ ಅನೇಕ ರಾಜ ಮಹಾರಾಜರುಗಳೂ, ಇತರ ಮಾನ್ಯ ಅತಿಧಿಗಳೂ ದಯಮಾಡಿದ್ದು ಆದರಪೂರ್ವಕವಾದ ಸತ್ವಾರನನ್ನೂ ಖಿಲ್ಲತ್ತುಗಳನ್ನೂ ಪಡೆದು ತಮ್ಮ ಸ್ಪಳಗಳಿಗೆ ತೆರಳಿದರು. ವಿದ್ಯಾಭ್ಯಾಸ ೭೯ ಆಳಿದ ಮಹಾಸ್ವಾಮಿಯವರು ತಮ್ಮ ಪಬ್ಬಾಭಿಷೇಕ ಮಹೋ ತವನು ನೆರವೇರಿದಾಗಿನಿಂದ ಮಹಾರಾಜ ಪದವಿಯ ಘನತೆಗೆ ತಕ್ಕಂತೆ ದರ್ನದಿಂದ ವರ್ತಿಸುತ್ತಿದ್ದರು. ಮಹಾಪ್ರಭುಗಳ ಅನೋಫ ಗುಣಗಳ ವರು ಸ್ವಭಾವತಃ ಮಿತಭಾಷಿಗಳಾಗಿದ್ದುದರಿಂದ ಅಂಕುರ ದಶೆ ತಮ್ಮದೇ ಆದೊಂದು ವೈತಿಷ್ಟ್ಯದಿಂದ ಕೂಡಿ, ಕೇವಲ ಸಂಜ್ಞೆಗಳಿಂದಲೇ ಸೇವಕರಿಂದ ಕೆಲಸ ಮಾಡಿಸುತ್ತಿದ್ದರು; ಸರಳ ಮನೋಹರವಾದ ಕೆಲವು ಮಾತುಗಳಿಂದಲೇ ತಮ್ಮ ಅಭಿಪ್ರಾಯವನ್ನು ಸ ಅವರು ತಮ್ಮ ಮಹಾ ಐ ಜಿ ೭. dd [6೦ ೩೬ CL ಓ ರಾಜ ವದವಿಯ ಘನತೆಗೆ ತಕ್ಕಂತೆ ವರ್ತಿಸುತ್ತಿದ್ದರಾದರೂ, ತಾವು ಇತರರಿ ಗಿಂತ ಶ್ರೇಷ್ಠರೆಂಬ ಭಾವನೆಯಿಂದ ಕೂಡಿ ಗರ್ವವನ್ನಾಗಲಿ ವಿನಯೋ ಲಂಘನವನ್ನಾಗಲಿಎಂದೂ ಪ್ರದರ್ಶಿಸಿದವರಲ್ಲ. ಅವರು ಗುರುಹಿರಿಯರಲ್ಲಿ ಪೂಜ್ಯಭಾವದಿಂದ ವರ್ತಿಸುತ್ತಿದ್ದುದೂ, ತಾವು ಪ್ರಭು ಇಗಿದ್ದೂ pe ಲನ ವನಿ ಅ ನ್‌ ತಮ್ಮ ಸಹವಾಠಿಗಳೂಡನೆ ಸಮ ನಸ್ತಂಧರಂತೆ ವರ್ತಿಸುತ್ತಿದ್ದು ದೂ ಗ ವ್‌ ವ ುಸ್ತರಿಗೂ ಆಶ್ಚರ್ಯವನ್ನುಂಟುಮಾಡುತ್ತಿದ್ದ ವಿದ್ಯಾಗುರುಗಳು ತಮ್ಮನಹಾಧ್ಯಾಯಿಗಳ ಂತೆ ಹೊರತು ತಮ್ಮ ವಿಷಯದಲ್ಲಿ ಯಾವ ನಕ್ಸೆನಾತವನ್ನೂ ತೋರಿಸಕೂಡ ಬಿ ಒಂದು ದಿನ ಉಪಾಧ್ಯಾಯರಲ್ಲೊಬ್ಬರು ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳದೆ ತಪ್ಪಿದ ಬಾಲಕರಲ್ಲಿ ಪ್ರತಿಯೊಬ್ಬರಿಗೂ ಬೆ ಎರಡೆರಡು ಏಟುಗಳನ್ನು ಕೊಟ್ಟು ಆ ಬಳಿಕ ಪ್ರಶ್ನೆಗಳನ್ನು ಹಾಕಿ ಅವರೂ ಉತ್ತರ ಹೇಳದೆ ತಪ್ಪಿದಾಗ ಸುಮ್ಮನಿದ್ದರು. ಮಹಾಸ್ವಾಮಿಯವರೇ ಕೈಯನ್ನು ಚಾಚಿ ಅಂಗೈಯನ್ನು ಮುಂದೆ ಹಿಡಿದು « ನನಗೂ ಎರಡು ಏಟು'' ಎಂದರು. ಉಪಾಧ್ಯಾಯರು ಅಪ್ರತಿಭ ರಾಗಿ ಮಹಾಸ್ವಾನಿಯವರಿಗೆ ಏಟು ಕೊಡುವುದುಂಟಿ? ಕೂಡದು ಕೂಡದು'' ಎಂದು ಉತ್ತರ ಹೇಳಿದರು. ಪ್ರಭುಗಳು, “ನಾನೂ ಅವರಂತೆಯೇ ಪ್ರಶ್ನೆಗಳಿಗೆ ಉತ್ತರ ಹೇಳದೆ ತಪ್ಪಿದೆ... ನನಗೂ ಅವರಂತೆಯೇ ಎರಡು ಏಟು ಬೀಳಬೇಕು. ನನಗೂ ಎರಡು ಏಟು ಕೊಡಿ'' ಎಂದರು. ಉಪಾಧ್ಯಾಯರು ಉಪಾಯ ಕಾಣದೆ, “ಇನ್ನು ಮೇಲೆ ಯಾರಿಗೂ ಏಟು ಕೊಡುವುದಿಲ್ಲ'' ಎಂದು ಹೇಳಿ ಬೆತ್ತವನ್ನೇ ಮುರಿದುಹಾಕಿದರು. ಆ ದಿನದ ಆ ಘಟನೆಯಿಂದ ಮಹಾಸ್ವಾಮಿಯವರ ಉವಾಧ್ಯಾಯರಿಗೂ ಸಹಾಧ್ಯಾಯಿಗಳಿಗೂ ಉಂಟಾದ ಸಂತೋಷವನ್ನು ಆಂ ಆಳಿದ ಮಹಾಸ್ವಾಮಿಯವರು ವರ್ಣಿಸಲಳವಲ್ಲ. ಮಹಾಮಾತೃಶ್ರಿ (ಯವನರು ಆ ಸಂಗತಿಯನ್ನು ಕೇಳಿ ಅತ್ಯ ತವಾಗಿ ಹರ್ಷಿಸಿ, ತಮ್ಮ ಪತಿಹೇವರು ಜೀವಿಸಿದ್ದು ಆ ಸದ್ವರ್ತನೆ ಯನ್ನು ಕಂಡು ಪುತ್ರಾ ಫಗ ಸೌಖ್ಯವನ್ನು ನಡೆದುದನ್ನು ನೋಡುವ ಸುಯೋಗವು ತಮಗಿಲ್ಲದೆಹೋಯಿತಲ್ಲಾ ಎಂದು ಕಂಬನಿ ದುಂಬಿದರು. ಕೇವಲ ಬಾಲ್ಯವಯಸ್ಸಿನಲ್ಲಿ ಕೂಡ, ಮಹಾಸ್ವಾಮಿಯವರು ಅನ್ಯಾದ್ಧಶವಾದ ಮಾತೃಭಕ್ತಿಯನ್ನೂ, ಸೋದರ ಸೋದರಿಯರಲ್ಲಿ ಅಮಿತವಾದ ಪ್ರೀತಿ ವಿಶ್ವಾಸಗಳನ್ನೂ ತೋರಿಸುತ್ತಿದ್ದರು. ತಾವು ಎಲ್ಲಿಗೆ ಚಿತ್ತೆ ಏಸಬೇಕಾದರೂ ಮಹಾಮಾತೃತ್ರಿ ಯವರಿಗೆ ಅತೆ ನಾಡ; ಅವರ ಅನುಜ್ಞೆ ಸ್ಲೆಯನ್ನು ಪಡೆದು, NEE; ಮುಂದಕ್ಕೆ ಹೆ ಹೆಜ್ಜೆ ಶೇ ಯನ್ಸಿಡುತ್ತಿ, ದ್ಹುದೇ ಮಹಾಸ್ವಾ ಮಿಯವರ ದಿನಚರಿ. ಪ್ರತಿ ಸಜಾ ನಡೆದ ನಾನಾ ಸಂಗತಿ ಗಳನ್ನೂ ಮಥಾವತ್ತಾಗಿ ಮಾತೃಶ್ರೀಯವರಿಗೆ ನಿಜ್ಞಾ ನಿಸಿದಲ್ಲದೆ ಮಹಾ ಸ್ವಾಮಿಯವರಿಗೆ ತೃಪ್ತಿಯಿರುತ್ತಿರಲಿಲ್ಲ. ಅಲ್ಲದೆ, ಅವರು ಪ್ರತಿಯೊಂದು ಸನ್ನಿವೇಶದಲ್ಲಿ ಸಹ ತಾವು ನಡೆದುಕೊಂಡುದು ಹೇಗೆಂಬ ವಿವರಗಳನ್ನೆಲ್ಲ ವಿಶದವಾಗಿ ಮಾತೃಶಿ ಯವರಿಗೆ ವಿಜ್ಞಾ ಸಿಸಿ, ¢ ಅಮ್ಮಯ್ಯ! ನಾನು ಮಾಡಿದ್ದು ಸರಿಯ??? ಎಂದು ಕೇಳಿ ಮಹಾಮಾತೃಶ್ರೀಯವರು ಒಪ್ಪದಿದ್ದ ಸಂಗತಿಗಳಾವುವಾದರೂ ಇದ್ದರೆ, ಸಂಕೋಚದಿಂದ ಕೂಡಿ ಜಮ ಯ್ಯ! ಇದು ತಪ್ಪು. ನಿಜ. ನೀವು ಹೇಳಿದ್ದು ಸರಿ. ನಾನು ಇನ್ನೆಂದೂ ಹೀಗೆ ಮಾಡುವುದಿಲ್ಲ? ಎನ್ನುತ್ತಿದ್ದರು. ಒಂದು ಸಲ, ““ ಮೊಹರಂ”? ಹಬ್ಬದಲ್ಲಿ ಜನರು ಮುಖಕ್ಕೆ ಕಟ್ಟಿಕೊಳ್ಳುವ ("ಅಳ್ಳೆ ಬಾಬಯ್ಯ?” ಎಂಬ ಹೆಸರಿನ) ವಿಕಟ ರೂಪಗಳ ಕಾಗದದ ಮೊಗವಾಡ ಗಳನ್ನು ದಾರದಿಂದ ಮುಖಕ್ಕೆ ಕಟ್ಟಿಕೊಂಡು ತಮ್ಮ ಸೋದರಿಯವರಾದ ಫ್ರೀ ಚೆಲುವಾಜಮ್ಮಣ್ಣಿಯವರನ್ನೂ ತಮ್ಮ ಸೋದರರನ್ನೂ ಅವರು ಹೆದರಿಸಿ ಹಿಗ್ಗಿದರು. ಮುಂದೆ ಹಾಗೆ ಮಾಡಕೂಡದೆಂದು ಮಹಾಮಾತೃ ಶ್ರೀಯವರು ಒಂದು ದಿನ ಅಪ್ಪಣೆ ಮಾಡಿದಾಗ, "ಅಮ್ಮಯ್ಯ! ಇನ್ನೆಂದೂ ಹೀಗೆ ಮಾಡುವುದಿಲ್ಲ? ಎಂದು ದೈನ್ಯದಿಂದ ಹೇಳಿದರು. ಆದಾಗ್ಲೂ, ತಮ್ಮ ಮೂವರು ಸಹೋದರಿಯವರೊಡನೆಯೂ ತಮ್ಮ ಸಹೋದರರೊಡನೆಯೂ ಆಟವಾಡಿ, ಲಲ್ಲೆಯಾಡುವುದರಲ್ಲಿ ಮಹಾ ಸ್ವಾಮಿಯವರಿಗೆ ವಿಪುಲವಾದ ಉತ್ಸಾಹ. ಮಹಾಸ್ರ್ರಭುಗಳವರು ತಮ್ಮಸಹಾಧ್ಯಾಯಿಗಳೊಡನೆ ವರ್ತಿಸುತ್ತಿದ್ದ ರೀತಿಯು ಆ ಬಾಲಕರ ಮಾತಾಸಿತೃಗಳಿಗೂ ಉಪಾಧ್ಯಾಯರಿಗೂ ವಿದ್ಯಾಭ್ಯಾಸ ೮೧ ಆಶ್ಚರ್ಯವನ್ನುಂಟುಮಾಡುತ್ತಿದ್ದಿತು. ಆ ಬಾಲಕರಲ್ಲಿ ತುಂಟರಾದ ಕೆಲವರು ವಿವಾದಕ್ಕೆ ಸರ್ವದಾ ಸಿದ್ಧವಾಗಿರುತ್ತಿದ್ದರು. ಬಾಲ್ಯದಲ್ಲಿ ಬಹು ಸುಲಭವಾಗಿ ಕೋಸಬರಬೇಕಾದುದು ಸಹಜವಾಗಿದ್ದ ಸನ್ನಿವೇಶಗಳಲ್ಲಿ ಕೂಡ ಮಹಾಸ್ವಾಮಿಯವರು ತಾಳ್ಮೆಯಿಂದ ವರ್ತಿಸುತ್ತಿದ್ದರು. ಅಲ್ಲದೆ, ತಮ್ಮೊಡನೆ ವ್ಯಾಸಂಗ ಮಾಡುತ್ತಿದ್ದ ಬಾಲಕರ ವಿವಾದಗಳನ್ನು ಕೂಡ ಸಮರ್ಪಕವಾಗಿ ವ್ಯವಸ್ಥೆ ತಾಡಿ ಅವರ ಕೋಪವನ್ನಿಳಿಸುತ್ತಿದ್ದರು. ಒಂದು ಸಲ, ಅವರು ತಮ್ಮಲ್ಲಿ ಸುಳ್ಳು ಹೇಳಿದ ಸಹಾಧ್ಯಾಯಿಗಳಿಬ್ಬ ರೊಡನೆ ಮಾತು ಬಿಟ್ಟರು. ಅನಂತರ ಒಂದೆರಡು ದಿನಗಳಮೇಲೆ ಮತ್ತಿ ೇೀರ್ವರು ಸಹಾಧ್ಯಾಯಿಗಳು ಪರಸ್ಪರವಾಗಿ ಜಗಳವಾಡಿ ಹೊಡೆದಾಡಿ ಮಾತು ಬಿಟ್ಟರು. ಅವರಿಬ್ಬರನ್ನೂ ಕುರಿತು ಮಹಾಸ್ವಾಮಿಯವರು “ ನೀವಿಬ್ಬರೂ ಹೀಗೆ ಮಾತುಬಿಟ ರುವುದು ಸರಿಯಲ್ಲ, ಸೆ ಸ್ನೇಹೆದಿಂದಿರಬೇಕು ೫ ಎಂದರು, ಅವರಲ್ಲೊಬ್ಬರು % ನೀವು ಮಾತ್ರ ಇಬ್ಬರಸ ಸಂಗಡ ಮಾತುಬಿಟ್ಟಲ್ಲ ಉವೇನೊ? ಅದು ಮಾತ್ರ ಸರಿಯೊ??? ಎಂದು ಜರು, ಮಸಾಜ "ಅವರು ಸುಳ್ಳು ಹೇಳಿದರು. ಮಾತು ಬಿಟ್ಟಿ. ನಾನೇನು ನಿಮ್ಮಹಾಗೆ ಜಗಳವಾಡಿ, ಗುದ್ದಾಡಿ ಮಾತು ಬಿಟ್ಟಿನೇನು??' ಎಂದು ಕೇಳಿದರು. ಅದಕ್ಕೂ ಅವರು ಉತ್ತರ ಹೇಳಲು ಸಿದ್ಧ ರಾಗಿ ಅದೆಲ್ಲಾ ನಮಗೆ ಬೇಡ. ಮಾತು ಬಿಟ್ಟಮೇಲೆ ಮಾತು ಬಿಟ್ಟ ಹಾಸೇ. ಹ್ಯಾಗೇ, ಏನೂ, ಏಕೇ, ಅನೊ ೀದೆಲ್ಲಾ ನಮಗೆ ಬೇಡ. ಅವೊತ್ತು ನೀನೇ ಹೇಳಲಿಲ್ಲವೇನೊ, ನಾವೆಲ್ಲರೂ ಸಮಾ ಅಂತ. ನಾವೆಲ್ಲಾ ಸಮ. ನಿಮ್ಮಂತೆಯೇ ನಾವೂ. ನೀವೂ ಇಬ್ಬರ ಕೈಲಿ ಮಾತು ಬಿಟ್ಟಿದ್ದೀರಿ. ನಾನಿಬ್ಬರೂ ಒಬ್ಬರೊಡನೆ ಮತ್ತೊಬ್ಬರು ಮಾತುಬಿಟ್ಟಿದ್ದೀನಿ > ಎಂದರು. ಒಡನೆಯೇ ಮಹಾಸ್ವಾಮಿ ಯವರು ತಾವು "ಮಾತು ಬಿಟ್ಟಿದ್ದ): ಇಬ್ಬರು ಬಾಲಕರ ಬಳಿಗೆ ಅವರಿಬ್ಬರನ್ನೂ ಕರೆದುಕೊಂಡುಹೋಗಿ, ಆ ಬಾಲಕರನ್ನು ತಾವೇ ಮಾತನಾಡಿಸಿ ಆ ಬಳಿಕ ಇಗೋ! ಇವರಿಬ್ಬರ ಜೊತೆ ಕಟ್ಟ ಮಾತನಾಡಿ ದ್ವೀನಿ. ನೀವೂ ಇನ್ನು ಒಬ್ಬರ ಸಂಗಡ ಮತ್ತೊಬ್ಬರು ಮಾತನಾಡಿ ಮತ್ತೆ'' ಎಂದರು. ಅವರಿಬ್ಬರೂ ಸಂತೋಷದಿಂದ ಒಬ್ಬರೊಡನೊಬ್ಬರು ಮಾತನಾಡಿದರು. ಮಹಾಸ್ವಾಮಿಯವರು ಜೇಬುಗಳಲ್ಲಿಟ್ಟುಕೊಂಡಿದ್ದ ಹಣ್ಣುಗಳನ್ನು ಅವರೆಲ್ಲರಿಗೂ ಕೊಟ್ಟು, ತಾವೂ ತಿಂದು ಹರ್ಷಿಸಿದರು. ಮಹಾಸ್ವಾ ವಮಿಯವರು ಅಕಾಲದ ದೆ ಗಳನ್ನೂ ಅತ್ಯು ತ್ಮಮನಾದ ಹಣ್ಣು ಗಳನ್ನೂ ತಂದು ತಂದು ತಮ್ಮ 'ಸಹಾಧ್ಯಾಯಿಗಳಿಗೆ ನೊಡು ತ್ರಿದ್ದರು. ಉತ್ತಮ ವಸ ಸತ್ತ ಕೈೈಸೇರಿದಾಗಲೂ ತಮ್ಮ 5 F ೮೨ ಆಳಿದ ಮಹಾಸ್ವಾಮಿ ಯವರು ಸಹಾಧ್ಯಾಯಿಗಳಿಗೆಷ್ಟು ಹೊತ್ತಿಗೆ ತೋರಿಸಲಾದೀತೋ ಎಂಬುದು. ಮಹಾಸ್ವಾಮಿಯವರಿಗಿರುತ್ತಿದ್ದ ಕುತೂಹಲ. ಆಟಗಳಲ್ಲಿ ಸಹ ಮಹಾಸ್ವಾಮಿಯನರು-- ವ್ಯಾಸಂಗದಲ್ಲಿ ಮೇಲಾ ಗಿದ್ದಂತೆಯೇ--ಮೇಲಾಗಿ ತಮ್ಮ ಸಹಾಧ್ಯಾಯಿಗಳನ್ನು ಮಿಠಾರಿಸಿದ್ದರು ; ಆದಾಗ್ಲೂ ಅವರುಗಳ ಮನಸ್ಸಿಗೆಲ್ಲಿ ಲಜ್ಜೆಯೂ ಹಜೀನಾಯವೂ ಆದಾವೋ ಎಂದು ಭಾವಿಸಿ ಪ್ರೀತ್ಯಾದರಗಳಿಂದ ವರ್ತಿಸುತ್ತಿದ್ದರು. ಸಹಾಧ್ಯಾಯಿ ಗಳಲ್ಲಾರಾದರೂ ತಮಗಿಂತ ಹಿಂದೆಬಿದ್ದ ಬಾಲಕರನ್ನು ಹಾಸ್ಯಮಾಡಿದರೆ ಮಹಾಸ್ವಾಮಿಯನರು ಹಾಗೆ ಹಾಸ್ಯ್ರಮಾಡಿದವರಗೆ ಬುದ್ದಿ ಹೇಳಿ ಹಾಗೆ ಹಾಸ ಕೈ ಗುರಿಯಾದವರನ್ನು ಪ್ರೋತ್ಸಾಹ ವಚನಗಳಿಂದ ಹುರಿದುಂಬಿಸು ತ್ತಿದ್ದರು... ಹೀಗೆಂದ ಮಾತ್ರವೇ ಮಹಾಸ್ವಾಮಿಯವರು ವಿನೋದ ಇ ಎ 9 ಪ್ರಿಯರಾಗಿರಲಿಲ್ಲವೆಂದೇನೂ ಅರ್ಥವಲ್ಲ. ಅವರ ವಯಸ್ಸು ಹೆಚ್ಚಿದಂತೆಲ್ಲ ಅವರ ವಿನೋದ ಪ್ರವೃತ್ತಿಯೂ ವೃದ್ಧಿಯಾಯಿತು. ಆದರೆ ಇತರರ ಮನಸ್ಸಿಗೆ ನೋವನ್ನುಂಟುಮಾಡುವ ಹಾಸ್ಯದಲ್ಲಿ ಅವರಿಗೆ ಅಸಹ್ಯಭಾವನೆ. ಅವರು ತಾವೇ ಇತರ ಸಹಾಧ್ಯಾಯಿಗಳನ್ನು ಹಾಸ್ಯಮಾಡುತ್ತಿದ್ದುದೂ, ತಮ್ಮನ್ನು ತಮ್ಮ ಸಹಾಧ್ಯಾಯಿಗಳು ಹಾಸ್ಯಮಾಡಿದಾಗ ತಾವೂ ಅವರೊಡನೆ ನಗುತ್ತಿದ್ದುದೂ ಸಹಜ ಪ್ಪ ಪ್ರವೃತ್ತಿ. ಹತ್ತು ಅಧವಾ ಹನ್ನೊಂದು ವರ್ಷ ವಯಸ್ಸಿನ ಬಾಲಕರು ತಮ್ಮನ್ನು ಹಾಸ್ಯಮಾಡಿದವರೊಡನೆ ತಾವೂ ಕಿಲಕಿಲನೆ ನಗುವುದು ತೀರ ವಿರಳವೆಂದು ಧಾರಾಳವಾಗಿ ಹೇಳಬಹುದು. ಮಹಾಸ್ವಾಮಿಯವರಿಗೆ ವಿಷಪೂರಿತವಾದ ಅಧವಾ ಕಟುವಾದ ಹೌಸ್ಯದಲ್ಲಿ ಅಸಹ್ಯ ; ಶುದ್ಧ ವಾದ ಮತ್ತು ಸರಳವಾದ ಹಾಸ್ಯದಲ್ಲಿ ವರಮಾದರ. ಒಂದು ದಿನ, ಮಹಾಸ್ವಾ ಮಿಯವರು ರಾಜಕುಮಾರಿಯರಲ್ಲಿ ಊಳಿಗ ಮಾಡಲು ನೇಮಕವಾಗಿದ್ದ ಬಾಲ್ಯವಯಸ್ಸಿನ ಒಬ್ಬ ಸೇವಕರಂತೆ ಉಡುವನ್ನುು ಧರಿಸಿ, ಮಂದಲಿಗೆಯೊಂದನ್ನು ಕೌಂಕುಳಿನಲ್ಲಿ ಇರುಕಿ ಕೊಂಡರು. ಅವನ ಧ್ವನಿಯನ್ನೂ ಅವನ ಮಾತಿನ ರೀತಿಯನ್ನೂ ಅನುಕರಣಮಾಡುತ್ತ, ತಮ್ಮಜೆ ಜ್ಯೇಷ್ಟ ಸಹೋದರಿಯವರು ಆ ಕತ್ತಲೆಯ ವೇಳೆಯಲ್ಲಿ ತಮ ನ್ನು ಸರು ಇಗೆ ಹೋದುದಕ್ಕಾಗಿ ಹರ್ಷಿಸುತ್ತ, ಅವರನು ದ್ದೇತಿಸಿ' ವಾದಾವಧಾನ ಹೇಳುತ್ತ " ಮಹಾಸ್ವಾಮಿ, ಹ ಬೆಳೆಯಬೇಕು. ಪಾದ ಬೆಳೆಯಬೇಕು. ಹೀಗೆ ಬೆಳೆಯಬೇಕು? * ಎಂದು ಮುಂತಾಗಿ ಹೇಳಿ, ಕೊನೆಗೆ ನಿಜಸ್ಥಿತಿಯು ಅವರಿಗೆ ಗೊತ್ತಾಗಿ * ಮಹಾರಾಜ ಕುಬಿ: ಂಬದವರೆಲ್ಲರನ್ನೂ, ಸ್ತ್ರೀ ಪ್ರರುಷಭೇದನಿಲ್ಲದೆ "" ಮಹಾಸ್ವಾಮಿ ?” ಎಂದು ಸಂಬೋಧಿಸುವುದು ಅರವು ನೆಯಲ್ಲಿ ಅನುನ ನಡೆದು ಬಂದಿರುವ ಸಂಪ್ರ ದಾಯ. ವಿದ್ಯಾ ಭ್ಕಾ ಸ ಲಪ ಅವರು ನಗುವುದಕ್ಕುಪಕ್ರಮಿಸಿದಾಗ ತಾವೂ ನಗಲಾರಂಭಿಸಿದರು. ಒಂದು ಸಲ ಮಹಾಸ್ವಾಮಿಯವರು ತನ್ಮುಉಡುಸನ್ನು ಮತ್ತೊಬ್ಬರಿಗೆ ಹಾಕಿ ನಿಲ್ಲಿಸಿದ್ದು, ಹಂದಿರಿಂದ ಬಂದ ಮಹಾಮಾತೃಶ್ರೀಯವರು ಅವರೇ ತಮ್ಮ ಪುತ್ರರೆಂದು ಭ್ರಮಿಸಿ ದೂರದಿಂದಲೇ "« ಅಯ್ಯಾಜಿ'' ಎಂದು ಕೂಗಿ ಮಾತನಾಡಿಸಿದಾಗ ದೊಡ್ಡ ನಿನೋದವಾಯಿತು. ಮೂವರೂ. ನಕ್ಕರು. ಮಹಾಮಾತೃಶ್ರೀಯವರು, «ನಾಟಕ್ಕ ನಾಟಕ ಮಾಡಿ ಬಿಡುತ್ತೀರಿ, ಅಯ್ಯಾಜಿ » ಎಂದು ಹೇಳಿ ನಕ್ಕರು. ತಮ್ಮ ಬಾಲ್ಯದಲ್ಲಿ ಮಹಾಸ್ವಾಮಿಯವರು ಈ ಬಗೆಯ ವಿವಿಧ ನಿನೋದಗಳಿಂದ ತಮ್ಮ ಸೋದರ ಸೋದರಿಯರನ್ನೂ, ಮಹಾಮಾತೃಶ್ರೀಯವರೇ ಮುಂತಾದ ವರನ್ನೂ ನಗಿಸಿ ನಗಿಸಿ ಉಲ್ಲಾ ಸನಡಿಸುತ್ತಿದ್ದುದು ವಾಡಿಕೆ. ವ್ರತಾಚರಣೆಯಲ್ಲಿಯೂ ಮತ್ತು ಪೂಜೆಯಲ್ಲಿಯೂ ಮಹಾಸ್ವಾಮಿ ಯವರಿಗೆ ಮೊದಲಿನಿಂದಲೂ ವಿಶೇಷವಾದ ಆಸಕ್ತಿ; ಅತ್ಯಂತವಾದ ಸಡಗರ; ಅತಿಶಯವಾದ ಶ್ರದ್ದೆ. ಹತ್ತೇ ವರ್ಷ ನಯಸ್ಸಿನವರಾಗಿದ್ದಾಗ ಕೂಡ ಬೆಳಗ್ಗೆ ಸ್ನಾನಮಾಡಿ, ಸ್ತೋತ್ರಗಳನ್ನು ಹೇಳಿಕೊಂ ದೇವತಾರ್ಚನೆ ಮಾಡಿದಲ್ಲದೆ ಅವರು ಕಾಶಿಯನ್ನು ಸೇವಿಸುತ್ತಿರಲಿಲ್ಲ. ಪುರಾಣೋಕ್ಕಗಳಾದ ಸತ್ಯಥೆಗಳ ಎಷ್ಟು ಕೇಳಿದರೂ ಅವರಿಗೆ ತೃಪ್ತಿಯೇ ಉಂಟಾಗುತಿ ನೋದವಾದ ಕಥೆಗಳನ್ನು ಕೇಳು ವುದರಲ್ಲಿದ್ದುದಕ್ಕಿಂತ ಅಧಿಕತರನಾದ ಅಭಿಲಾಷೆಯು ಭಕ್ತಿ ಪೂರಿತಗಳಾದ ಪುರಾಣೋಕ್ತ ಸಭೆಗಳನ್ನು ಕೇಳುವುದರಲ್ಲಿ ಮಹಾಸ್ವಾಮಿಯವರಿಗಿದ್ದಿತು. ಅವರ ಹೃದಯದಲ್ಲಿ ಆಗ್ಗೆ ಮೂಡಿದ್ದ ಭಕ್ತಿಯೇ ಮಹಾ ವೃಕ್ಸೃನಾಗಿ ಬೆಳೆಯಿತು. ವಸ್ತ್ರಾಭರಣಗಳ ವಿಷಯದಲ್ಲಿ ಸಹ ಅವರ ಅಭಿರುಚಿಯು ಸರಳ ಮನೋಹರವಾಗಿದ್ದಿತು. ನನರಾಪ್ರಿ ಮುಂತಾದ ಉತ್ಸವ ಕಾಲಗಳಲ್ಲಿ ಹೊರತು, ಉಳಿದ ವೇಳೆಗಳಲ್ಲೆಲ್ಲ ಕೆಂಕಾಪಿನ ವೋಷಾಕುಗಳನ್ನಾಗಲಿ ಅಥವಾ ರತ್ನಾಭರಣಗಳನ್ನಾಗಲಿ ಧರಿಸಲು ಮಹಾಸ್ವಾಮಿಯವರಿಗೆ ಆ ವಯಸ್ಸಿನಲ್ಲಿ ಕೂಡ ಸುತರಾಂ ಇಷ್ಟವಿರಲಿಲ್ಲ. ನಿದ್ಯಾರ್ಥಿದಶೆಯಲ್ಲಿ ದ್ಹಾಗ ಸಾಮಾನ್ಯ ವರ್ಗದ ಬಾಲಕರಂತೆ ಗಜಕ್ಕೆ ಆರಾಣೆಗಳ ಬೆಲೆಯ ಚೆಕ್ಕು ಬಟ್ಟಿಗಳ ಅಂಗಿ ಷರಾಯಿಗಳನ್ನೂ “ಫೆಲ್ಫ್ಸ್‌” ಟೋಪಿಯನ್ನೂ ಧರಿಸಲು ಅನರು ಬಹಳ ಇಷ್ಟಪಡುತ್ತಿದ್ದರು; ಸ್ವಲ್ಪ ವಯಸ್ಸು ಹೆಚ್ಚಿದ ಮೇಲೆ ರುಮಾಲನ್ನು ಧರಿಸಲಾರಂಭಿಸಿದರು. ಬಾಲ್ಯದಿಂದಲೂ ಸಾಮಾನ್ಯ ವಾದ ಆಹಾರದಲ್ಲಿ ಅವರಿಗೆ ಅಭಿಲಾಷೆಯೇ ಹೊರತು, ಬಗೆಬಗೆಯ gt [ತು ಆಳ ಆಳಿದ ಮಹಾಸ್ಟಾ ವೀಯೆವರು ಭಕ್ಕ್ಯ್ಯಾದಿಗಳಿಂದ ಕೂಡಿದ ಮಿಷ್ಠಾ ನ್ನ್ನ ಭೋಜನವು ಅವರಿಗೆ ಸೊಗಸು ತ್ರಿರಲಿಲ್ಲ. ಸರಳತೆಯ್ಕೂ ಸೌಜನ್ಯವೂ, ಸ್ನೇಹಸ್ರವೃತ್ತಿಯೂ, ಮಹಾ ಸ್ವಾಮಿಯವರ ವೈ ಶಿಸ್ಥ ಕ್ಸಗಳಂತಿದ್ದ ಸದ್ಗುಣಗಳಾಗಿ ಶೋಭಿಸುತ್ತಿದ್ದು ವು. ಮಹಾಸ ರುಗಳ ರಾಜ್ಯಭಾರ ನಿರ್ವಹಣ ಸಾಮಥ್ಯ ೯ವುಂಟಾಗು ವುದಕ್ಕೆ ತಕ್ಕಂತೆ ಸ್ತಿನಿಂದ ವಿದ್ಯಾಭ್ಯಾಸವು ತ ಹಾಗೆ 2... ಉದ್ದೇಶದಿಂದ ಇಂಡಿಯಾ ಶ್ರೀಮಾನ್‌ ಸರ್ಕಾರದವರು ಆಲೋಚನೆ ಹೇಳಿದರು. ಅದರ ಫ್ರೇಸರ್‌ ಅವರ ಪರಿಣಾಮವಾಗಿ, ರಾಜಕುಮಾರರ ಶಿಕ್ಷಣಕಲೆ ಆಗಮನ ಯಲ್ಲಿ ಪ್ರನೀಣರೆಂದು ಆ ಮೊದಲೇ ಪ್ರಖ್ಯಾತ ರಾಗಿದ್ದ ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌, ಐ.ಸಿ.ಎಸ್‌. ಅವರು ಮುಖ್ಯೋಪಾಧ್ಯಾಯರಾಗಿ ನೇಮಕವಾದರು. (ಅವರಿಗೆ ಆಗ್ಗೆ ಇನ್ನೂ ""ಸರ್‌'' ಪ್ರಶಸ್ತಿಯು ಲಭಿಸಿರಲಿಲ್ಲ.) ಅವರು ೧೮೯೬ನೆಯ ಇಸವಿ ಜೂನ್‌ ತಿಂಗಳಿನಲ್ಲಿ ಅಧಿಕಾರವಹಿಸಿ ""ರಾಯಲ್‌ ಸ್ಕೂಲ್‌?” ವಾಠಶಾಲೆಯ ಶಿಸ್ತಿನ ವ್ಯವಸ್ಪೆಯನ್ನು ಹೆಚ್ಚಿಸಿದುದಲ್ಲದೆ, ಮಹಾಸ್ವಾಮಿಯವರೂ ಮತ್ತು ಇತರ ಬಾಲಕರೂ ಪ್ರತಿ ದಿನವೂ ಪಾಠ ಶಾಲಾ ಕಾರ್ಯಗಳು ಪೂರೈಸಿದ ತರುವಾಯ ಲೋಕರಂಜನ ಮಹಲಿ ನಿಂದ ತೆರಳುತ್ತಿದ್ದುದು ತಪ್ಪಿ, ಅವರೆಲ್ಲರ ಭೋಜನ ವಸತಿಗಳಿಗೆ ಸಹ ತಮ್ಮ ಮೇಲ್ವಿಚಾರಣೆಯಲ್ಲಿ ಅದೇ ಕಟ್ಟಡದಲ್ಲಿ ಏರ್ನಾಡಾಗಬೇಕೆಂದು ಕೋರಿದರು. ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಅವರು ತಮ್ಮ ಅಧಿಕಾರವನ್ನು ವಹಿಸಿಕೊಂಡೊಡನೆಯೇ ಒಂದು ದಿನ ತಮ್ಮ ತಿಷ್ಯರವರನ್ನು ತಮ್ಮೊಡನೆ ಕುದುರೆ ಸವಾರಿಗೆ ಕರೆದುಕೊಂಡು ಹೋದರು. ಮಾತೃಹೃದಯದ ಅದರಿಂದ ಮಹಾಸ್ನಾಮಿಯವರಿಗೆ ಅಪರಿಮಿತ ಕಳವಳ ವಾದ ಸಂತೋಷವುಂಟಾಯಿತು. ಏಕೆಂದಕ್ಕೆ ಮಹಾಸ್ವಾಮಿಯವರನ್ನು ಕುದುರೆಯ ಮೇಲೆ ಕುಳ್ಳಿರಿಸಿ ಕುದುರೆಯನ್ನು ಬಿಟ್ಟು ಬಿಟ್ಟಿ ರೆ ಅಪಾಯವೆಲ್ಪಿ ಸಂಭನಿಸೀತೋ - ಎಂಬ ಭಯದಿಂದ ಸೇವಕರು "ಕುದುರೆಯನ್ನು ಹಿಡಿದುಕೊಂಡು ನಡಿಗೆ ಯಲ್ಲಿ ಅಥವಾ ಕುಲುಕು ಓಟದಲ್ಲಿ ಅವರನ್ನು. ಕರೆದುಕೊಂಡುಹೋಗು ತ್ತಿದ್ದರು; ಅವರೆಷ್ಟು ಬಯಸಿದರೂ ನಾಗಾಲೋಟದಲ್ಲಿ ಕುದುರೆ ಸವಾರಿ ಮಾಡುವ ಸ್ವಾತಂತ್ರ 3ಕ್ಕೆ ಅವಕಾಶನೇ ಅದುವರೆಗೆ ದೊರೆತಿರಲಿಲ್ಲ. ಆದಕಾರಣ, ಅಂದು ಮನವಾರೆ ಕುದುರೆ ಸವಾರಿ ಮಾಡಲು ಅವಕಾಶ ವಿದ್ಯಾಭ್ಯಾಸ ೮೫ ದೊರೆತುದಕ್ಕಾಗಿ ಸಾಹಸಪ್ರೇಮಿಗಳಾದ ಮಹಾಸ್ವಾಮಿಯವರು ಬಹಳ ವಾಗಿ ಹರ್ಷಿಸಿದರು. ಶ್ರೀಮಾನ್‌ ಎಸ್‌. ಎಂ. ಫ್ರೇನರ್‌ ಅವರು, ಮಹಾ ಸ್ವಾಮಿಯನರೊಡನೆ, ಮೈಸೂರು ನಗರದಿಂದ ಬಹು ದೂರದವರೆಗೂ ವೇಗವಾಗಿ ಕುದುರೆಯನ್ನು ಓಡಿಸಿಕೊಂಡು ಹೋಗಿದ್ದು ಆಬಳಿಕ ಹಿಂದಕ್ಕೆ ಬಂದರು. ಆ ವಾರ್ತೆಯನ್ನು ಕೇಳಿದಾಗಲೇ ಮಹಾಮಾತೃಶ್ರೀ ಯವರ ಚಿತ್ತಕ್ಕೆ ಬಹಳ ಆತಂಕವುಂಟಾಗಿದ್ದ ಕಾರಣ, ಮುಂಜಿ ತಮ್ಮ ಪುತ್ರರು ಅರಮನೆಯಲ್ಲಿರುವುದು ತಪ್ಪಿ ಹೋಗಿ-- ಲೋಕರಂಜನ ಮಹಲಿನಲ್ಲಿದ್ದು--ಪ್ರತಿದಿನವೂ ರಾತ್ರಿಯ ಭೋಜನದ ವೇಳೆಗೆ ಮಾತ್ರ ಅರಮನೆಗೆ ಚಿತ್ಕೈಸಿ ಮತ್ತೆ ಹಿಂದಕ್ಕೆ ದಯಮಾಡಬೇಕಾದ ಏರ್ಪಾಡು ನಡೆಯುವ ವಾರ್ತೆಯು ಬಂದಾಗ ಸ್ತ್ರೀಜನೋಚಿತನಾದ ಮಾತೃಹೈದ ಯದ ಕಳವಳಕ್ಕೀಡಾಗಿ ಮತ್ತಷ್ಟು ಪರಿತಪಿಸಿದರು. ದಾರುಣವಾದ ಪತಿನಿಯೋಗ ದುಃಖದಿಂದ ಸಂಕಟಪಡುತ್ತಿರುವಲ್ಲಿ-- ತಮ್ಮ ಪುತ್ರಪುತ್ರಿ ಯರೇ ತಮ್ಮ ಜೀವರತ್ನಗಳೆಂದು ಭಾವಿಸಿರುವಲ್ಲ--ಪ್ರಿಯ ಪುತ್ರರನ್ನು ಅರಮನೆಯಿಂದ ಹಾಗೆ ಕಳುಹಿಸುವುದು ಕಷ್ಟವೆನಿಸಿತು. ಅದಕ್ಕೆ ಹಿಂದೆ ಒಂದು ದಿನವೂ ಅವರು ತಮ್ಮ ಪ್ರಿಯ ಪುತ್ರಪುತ್ರಿಯರನ್ನು ಅಗಲಿರಲಿಲ್ಲ ವಾದ ಕಾರಣ, ಪುತ್ರವಾತ್ಸಲ್ಯಕ್ಕೆ ವಶರಾಗಿ ಅವರು ಅಸಮ್ಮತಿಯನ್ನು ಸೂಚಿಸಿದರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ರವರು ತಮ್ಮ ನಿದ್ಯಾಗುರುಗಳ ಕೋರಿಕೆಯೇ ಸಾಧುನೆಂದು ಅರಿಕೆ ಮಾಡಿ ಅನುಜ್ಞೆ ಕೊಡಬೇಕೆಂದು ಮಹಾಮಾ ತೃಶ್ರೀಯವರನ್ನು ಪ್ರಾರ್ಥಿಸಿದರು. ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಮಹಾ ಮಾತೃಶ್ರೀಯವರ ಸನ್ನಿಧಿಗೆ" ಹೋಗಿ, ಮಹಾಸ್ವಾಮಿಯವರು ಪ್ರಭು ಗಳು; ಮುಂದೆ ರಾಜ್ಯಭಾರವಹಿಸತಕ್ಕವರು. ಅವರಿಗೆ ಸಮರ್ಪಕವಾದ ಶಿಕ್ಚಣವಾಗದೆಹೋದರೆ ನಿರ್ವಾಹವೇ ಇಲ್ಲ. ಆದಕಾರಣ, ಸನ್ನಿಧಿಯ ಅನುಮತಿಗಾಗಿ ನಾವುಗಳೆಲ್ಲರೂ ಪ್ರಾರ್ಥಿಸುವೆವು?' ಎಂದು ಅರಿಕೆ ಮಾಡಿದರು. ಅನಂತರ ಮಹಾಮಾತ್ಮೃಶ್ರೀಯವರು, "ಹಾಗಾದರೆ ಅಯ್ಯಾಜಿಯವರನ್ನು ನಮ್ಮಿಂದ ಅಗಲಿಸಬೇಕೆಂದಿರುವಿರೇನು??' ಎಂದು ಪ್ರಶೆಮಾಡಿದರು. ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯ ರವರು ಸಮಾಧಾನೋಕ್ತಿಗಳನ್ನು ಅರಿಕೆಮಾಡಿ ಕೊನೆಗೆ, "" ಅವರಿಗೆ * ಅಧಿಕಾರಿಗಳೊಡನೆ ಮಾತನಾಡಬೇಕಾದಾಗ್ಗೆ ಮಹಾಮಾತೃಶ್ರೀಯವರು ಘೋಷಾ ಪದ್ಭತಿಗನುಸಾರವಾಗಿ ತೆರೆಯ ಹಿಂದೆ ಕುಳಿತು ಮಾತನಾಡುತ್ತಿದ್ದರು. ಆ೬ ಆಳಿದ ಮಹಾಸ್ವಾಮಿಯವರು ಈ ರೀತಿ ಶಿಕ್ಷಣವಾಗುವುದೇ ಉಚಿತವಾಗಿದೆ, ಮಹಾಸ್ವಾಮಿ. ವೈಸ್ರಾಯಿ ಪದನಿಗೂ ಗವರ್ನರ್‌ ನದನಿಗೂ ಬರುವವರೆಲ್ಲರೂ ಹೀಗೆ ಶಿಕಣ ವಡೆ ದವರೇ. ಪಾಶ್ಚಾತ್ಯ ದೇಶಗಳಲ್ಲಿ ರಾಜರಾಗತಕ್ಕವರಿಗೂ ಇದೇ ರೀತಿ ಶಿಕ್ಷಣವಾಗುತ್ತದೆ. ನಾನು ಮಹಾಸ್ವಾಮಿಯವರ ಅನ್ನವನ್ನು ತಿಂದು ಈ ಏರ್ವಾಡನ್ನೂ ಮಾಡಬೇಡವೆ? ಚಿತ್ತಕ್ಕೆ ಆಯಾಸವಾಗಕೂಡದೆಂದು ಪ್ರಾರ್ಥಿಸುತ್ತೇನೆ... ಈ ಏರ್ವಾಡನ್ನು ಮಾಡದೆಹೋದರೆ ನನಗೆ ನರಕ ವಾಗುತ್ತೆ. ಪ್ರಭುಗಳಿಗೆ ಸರಿಯಾದ ಶಿಕ್ಷಣ ಕೊಡಿಸಿ ಅವರು ಸಂಸ್ಥಾನದ ಕಲ್ಪವೃಕ್ಪವಾಗುವಂತೆ ಏರ್ವಾಡು ಮಾಡಿಯೇ ನಾನು ಉದ್ಭಾರವಾಗ ಬೇಕು? ಎಂದು ಅರಿಕೆ ಮಾಡಿದರು. ಶ್ರೀ ಚಾಮರಾಜೇಂದ್ರ ಒಡೆಯರವರ ವಿದ್ಯಾಗುರುಗಳಾಗಿದ್ದು, ಆ ಬಳಿಕ ಅವರ ದರ್ಬಾರು ಬಕ್ಸಿಯವರಾಗಿಯೂ ಮತ್ತು ಆಪ್ತಮಿತ್ರರಾಗಿಯೂ ಇದ್ದ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರ ವಥ್ಯವಚನಗಳನ್ನು ಲಾಲಿಸಿ ಮಹಾಮಾತೃಶ್ರೀಯವರು, “ನೀವು ಇಷ್ಟು ಹೇಳಿದಮೇಲೆ ಹಾಗೆಯೇ ನಡೆಯಲಿ. ನಾವು ಒಂದು ದಿನವೂ ಅಯ್ಯಾಜಿಯನರನ್ನು ಬಿಟ್ಟರಲಿಲ್ಲ. ಈಗ ಅವರೇ ಬೇರೆ ಸ್ಥಳದಲ್ಲಿದ್ದು ನಾವು ಅವರನ್ನಗಲಿರಬೇಕಾದುದು ಹೀಗೆ ಕಳವಳಕ್ಕೆ ಕಾರಣವಾಗಿದೆ? ಎಂದು ಅಪ್ಪಣೆ ಕೊಡಿಸಿದರು. ಮೆಹಾನ್ರಭುಗಳಿಗೂ ಅವರ ಸಹಾಧ್ಯಾಯಿಗಳಿಗೂ ಲೋಕರಂಜನ ಮಹಲಿನಲ್ಲಿ (ಎಂದರೆ, "" ಸಮ್ಮರ್‌ ವ್ಯಾಲೆಸ್‌'' ಭವನದಲ್ಲಿ) ಭೋಜನ ವಸತಿಗಳ ಏರ್ವಾಡೂ ನಡೆದು ಅವರ ಶಿಕ್ಷಣವು ಶ್ರೀಮಾನ್‌ ಫ್ರೇಸರ್‌ ಮುಂದುವರಿಯಿತು. ಮುಂದಿ ರಾಜ್ಯಭಾರವನ್ನು ಅವರ ಆಡಳಿತದಲ್ಲಿ ವಹಿಸಿ ವಿಚಕ್ಸೃಣೆಯಿಂದ ನಿರ್ವಹಿಸುವುದಕ್ಕೆ ಸಾಧಕವಾದ ಸಮಸ್ತ ವಿಚಾರಗಳಲ್ಲಿಯೂ ಮಹಾ ಸ್ವಾಮಿಯವರಿಗೆ ಶಿಕ್ಚಣಕೊಡಲು ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಅವರು ತೀವ್ರಾಸಕ್ತಿಯಿಂದ ಶ್ರಮಿಸಿದರು. ಶ್ರೀಮಾನ್‌ ಸೂರ್ಣ ರಾಘ ವೇಂದ್ರರಾಯರವರೇ ಮುಂತಾದ ಇತರ ಉನಾಧ್ಯಾಯರುಗಳೂ ಅವರಿಗೆ ಉರ್ದ ಭಾಷೆಗಳಲ್ಲಿ ಪಾಠಸ್ರವಚನಗಳು ನಡೆಯು ) ನಶಾಸ್ತ್ರ, ಚರಿತ್ರೆ, ರಾಜ್ಯಶಾಸ್ತ್ರ, ವ್ಯವಹಾರ ಅರ್ಧಶಾಸ ಮುಂತಾದುವುಗಳ ಬೋದಧನೆಯೂ ತು, ವಿದ್ಯಾರ್ಥಿಗಳು ಪಾಠವನ್ನೊಪ್ಪಿಸದೆ ತಪ್ಪಿದಕ್ಕೆ ನ ಔಂವೂಜಿಷರಿ' ಎಂಬ ಪುನರ್ರೆೇಖನ, ಬೆಂಚಿನಮೇಲೆ ನಿಲ್ಲಿಸುವುದು, ವಿದ್ಯಾಭ್ಯಾಸ ಳ೭ ಆಟಗಳಿಗೆ ಹೋಗದಂತೆ ತಡೆದು ನಿಲ್ಲಿಸುವುದು, ಮುಂತಾದ ಶಿಕ್ಷೆಗಳನ್ನು ನಿಧಿಸುತ್ತಿದ್ದರು. ಅಂಗಸಾಧನೆಯಾಗಲು “ರೌಂಡ್‌ ರೇಸ್‌, «ಕ್ರಿಕೆಟ್‌? “ವುಟ್‌ ಬಾಲ್‌, ""ಟಿನ್ಸಿಸ್‌?, (ರ್ಯಾಕೆಟ್ಸ್‌?', "ಪೋಲೊ? ಮುಂತಾದ ಚೆಂಡಾಟಿಗಳು; « ಜಿಮ್ನಾಸ್ಟಿಕ್ಸ್‌]; ಕುದುರೆ. ಸವಾರಿ; ಬೈಸಿಕಲ್‌ ಸನಾರಿ; ಮುಂತಾದುವುಗಳಲ್ಲೆಲ್ಲ ಶಿಕ್ಕಣ ನಡೆಯುತ್ತಿದ್ದಿತು. ಶ್ರೀಮಾನ್‌ ಫ್ರೇಸರ್‌ ಅವರ ಮೇಲ್ವಿಚಾರಣೆಯಲ್ಲಿ ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರು ವಿಜ್ಞಾನಶಾಸ್ತ್ರ ವಾಠ ಹೇಳುತ್ತಿದ್ದು ದರ ಜೊತೆಗೆ ವಾಠಶಾಲೆಯ ಆಡಳಿತ ನಿಚಾರಗಳನ್ನೂ ನೋಡಿಕೊಂಡು ನಿರ್ವಹಿಸುತ್ತಿದ್ದರು. ಶ್ರೀಮಾನ್‌ ಬಾದಾಮಿ ಭೀಮರಾಯರವರು ಭೋಜನ ವಸತಿಗಳಿಗೆ ಸಂಬಂಧವಟ್ಟ ಆಡಳಿತಗಳನ್ನು ನೋಡಿಕೊಳ್ಳುತ್ತ ಚರಿತ್ರೆಯನ್ನು ಬೋಧಿಸುತ್ತಿದ್ದರು. ಹೀಗೆ ಈ ವಾಠಶಾಲೆಯು ೧೮೯೬ನೆಯ ಇಸವಿ ಜೂನ್‌ ತಿಂಗಳಿನಿಂದ ೧೯೦೨ನೆಯ ಇಸವಿ ಜುಲೈ ತಿಂಗಳಿನವರೆಗೂ ನಡೆಯಿತು. ಮಹಾನ್ರಭುಗಳು ಪ್ರಾತಃಕಾಲ ಐದು ಘಂಟಿಗೆ ಸರಿಯಾಗಿ ನಿದ್ರೆ ಯಿಂಡೆಚ್ಚಿತ್ತು, ತಮ್ಮ ಸಹಾಧ್ಯಾಯಿಗಳೆಲ್ಲರೂ ಎಚ್ಚರಗೊಳ್ಳಲನು ಕೂಲಿಸುವಂತೆ ""ಬ್ಯೂಗಲ್‌?' ಎಂಬ ತುತ್ತೂರಿ ಮಹಾಸ್ವಾಮಿ ಯನ್ನು ಧ್ವನಿಗೈದು, ಪ್ರಾತರ್ನಿಧಿಗಳನ್ನು ಪೂರೈಸಿ ಯವರ ಪಾಠಶಾಲಾ (ಸ್ಟಾನ ಸಂಧ್ಯಾವಂದನೆಗಳೂ ದೇವತಾರ್ಚ ದಿನಚರಿ ನೆಯೂ ಮುಗಿದ ಬಳಿಕ), ಸಂಗೀತವನ್ನು ಅಭ್ಯಾಸಮಾಡುತ್ತಿದ್ದರು. ಅವರು ಪಿಯಾನೊ ವಾದ್ಯವನ್ನೂ ಪಿಟೇಲನ್ನೂ ನುಡಿಸಿ ಬ್ಯಾಂಡ್‌ ಮಾಸ್ಟರಾಗಿದ್ದ ಶ್ರೀಮಾನ್‌ ಡೆನ್ಸ್ರೀಸ್‌ ಅವರಲ್ಲಿ ಪಾಶ್ಚಾತ್ಯ ಸಂಗೀತವನ್ನೂ, ಕೊಳಲು, ಮ್ಹದಂಗ್ಯ ಪಿಟೀಲು ಮುಂತಾದುವುಗಳನ್ನು ನುಡಿಸಿ ಶ್ರೀಮಾನ್‌ ವೀಣೆ ಶೇಷಣ್ಣ ನವರಲ್ಲಿ ಭಾರತೀಯ ಸಂಗೀತವನ್ನೂ ಅಭ್ಯಾಸ ಮಾಡುತ್ತಿದ್ದರು. ಅನಂತರ ಕುದುರೆ ಸವಾರಿಗೆ ದಯಮಾಡುತ್ತಿದ್ದರು. ಕುದುರೆ ಸವಾರಿ ಮಾಡಿಕೊಂಡು ಹಿಂತಿರುಗುವಾಗ್ಗೆ ಬೆಳಗ್ಗೆ ಎಂಟೂವರೆ ಘಂಟಿಯಾಗು ತ್ತಿದ್ದಿತು. ಅನಂತರ ವ್ಯಾಸಂಗಮಾಡುತ್ತಿದ್ದು ಮತ್ತೆ ಸ್ನಾನಾಹ್ನಿಕಗಳನ್ನೂ ಭೋಜನವನ್ನೂ ನೆರವೇರಿಸಿ ಹನ್ನೊಂದು ಘಂಟಿಗೆ ಪಾಠಶಾಲೆಗೆ ದಯ ಮಾಡುತ್ತಿದ್ದರು. ಆಳಿದ ಮಹಾಸ್ವಾಮಿಯವರ ತರಗತಿಯು ಮಹಡಿಯ ಕೆಳಗೂ, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯ ೮೮ ಆಳಿದ ಮಹಾಸ್ವಾಮಿಯವರು ರವರ ತರಗತಿಯು ಮಹಡಿಯ ಮೇಲೂ ನಡೆಯುತ್ತಿದ್ದುವು. ತರಗತಿ ಯಲ್ಲಿ ಪಾಠಗಳು ಪ್ರಾರಂಭವಾಗ:ವುದಕ್ಕೆ ಮುಂಚೆ, ಕವಿತಿಲಕ ಸೋಸಲೆ ಅಯ್ಯಶಾಸ್ತ್ರಿಗಳು ಭಗವತ್ಪ್ರಾರ್ಥನೆಯ ಶ್ಲೋಕಗಳನ್ನು ಮಹಾಸ್ವಾಮಿ ಯವರಿಂದ ಹೇಳಿಸುತ್ತಿದ್ದರು. ಶಿವತಾಂಡವ ಸ್ತೋತ್ರ, ಮುಕುಂದ ಮಾಲಾ ಸ್ತೋತ್ರ ಮತ್ತು ಶ್ಯಾಮಲಾ ದಂಡಕ-- ಇವುಗಳನ್ನು ಕಂಡರೆ ಮಹಾಸ್ವಾಮಿಯವರಿಗೆ ಬಹಳ ಇಷ್ಟ. ಅವರು ಬಹಳ ಭಕ್ತಿಯಿಂದ ತರಗತಿಯಲ್ಲಿ ಆ ಶ್ಲೋಕಗಳನ್ನು ಹೇಳುತ್ತಿ ದ್ದರು... ಅವರ ಭಕ್ತಿಯು ಎಷ್ಟು 1 ಗಾಢವಾದುದೆಂಬುದಕ್ಕೆ ಅನಿರೀಕ್ಸಿತನಾಗಿ ಅವರು ಒಂದೊಂದು ವೇಳೆ ""ಸ್ವಾಮಿ, ನಂಜುಂಡೇಶ್ವರನು ನನ್ನನ್ನು ಸೇವೆಗೆ ಬರಬೇಕೆಂದು ಪ್ರೇರಿಸಿ ಅನುಗ್ರಹಿಸಿದ್ದಾನೆ. ಹೋಗಲು ಅನುಮತಿಯನ್ನು ಕೊಡ ಬೇಕೆಂದು ವಿಜ್ಞಾ ಸನೆ?' ಎಂದು ತಾತ್ಪ್ಫರ್ಯವಾಗುವಂತೆ ಇಂಗ್ಲಿಷಿನಲ್ಲಿ ಶ್ರೀಮಾನ್‌ ಫೈ ನರ್‌ ಕ ಬರೆದುಕಳುಹಿಸಿ, ಮತಾ ದೊಡನೆ ನಂಜನಗೂಡಿಗೆ ದಯಮಾಡಿ ಸೇವೆಯನ್ನು ಸಲ್ಲಿಸಿ ಒಂದಕ್ಕೆ ಚಿತ್ರೈಸುತ್ತಿದ್ದುದೇ ನಿದರ್ಶನ. ಆದರೆ ವಾಠಶಾಲೆಯಲ್ಲಿ ವಾಠಶಪ್ರವಚನ ಗಳಿಗೆ ತಪ್ಪಿಸಿಕೊಳ್ಳದೆಯೇ ವಾಠತಾಲೆಯು ನಡೆಯದ ವೇಳೆಗಳಲ್ಲಿ ಮಾತ್ರ ಅವರು ಆರೀತಿ ಮಾಡುತ್ತಿದ್ದರು. ಬೆಳಗ್ಗೆ ಹನ್ನೊಂದು ಘಂಟಿಯಿಂದ ಸಾಯಂಕಾಲ ಐದು ಘಂಟಿಯ ವರೆಗೆ ಪಾಠವ್ರವಚನಗಳು ನಡೆಯುತ್ತಿದ್ದುವು. ಮಧ್ಯದಲ್ಲಿ ಅಪರಾಹ್ನ ಎರಡು ಘಂಟೆಯಿಂದ ಮೂರು ಫಂಟಿಯವರೆಗೆ (ಹಿಂದೆಯೇ ಸೂಚಿತ ವಾಗಿರುವಂತೆ) ವಿರಾಮವಿದ್ದು, ಬಿಡದಿ ಬಕ್ಸಿಯವರ ಮೇಲ್ವಿಚಾರಣೆ ಯಲ್ಲಿ ಅಲ್ಪಾಹಾರ ಸೇವನೆಯು ನಡೆಯುತ್ತಿದ್ದಿತು. ಐದು ಘಂಟೆಯ ಮೇಲೆ ಆಟಪಾಟಿಗಳು ನಡೆಯುತ್ತಿ ದ್ದುವು. ಮಹಾಸ್ವಾಮಿಯವರು ತಮ್ಮಸಹಾಧ್ಯಾಯಿಗಳೊಡನೆ, “ಹಾರಿಸಾಂಟಲ್‌ ಬಾರ್‌”), “ಪ್ಯಾರಲೆಲ್‌ ಬಾರ್ಸ್‌'' ಮುಂತಾದುವುಗಳ ಮೇಲೆ ಸಾಧಕಮಾಡುತ್ತ, ಶಿಕ್ಷಕರಾದ ಶ್ರೀಮಾನ್‌ ವೀರಾಸಾಮಿಯವರನ್ನು ಕೂಡ ಬೆರಗುಮಾಡುತ್ತಿದ್ದರು. ಆ ಬಗೆಯ "ಜೆಮ್ಕಾಸಿ ಸ್ಟ್ರಿಕ್ಟ್‌? ಅಂಗಸಾಧನೆಯು ವಾರದಲ್ಲೆ ರಡು ದಿನ ಗಳೂ, ಕವಾತಿನ (ನ ಲ್‌?) ಅಂಗಸಾಧನೆಯು ವಾರದಲ್ಲೆರಡು ದಿನಗಳೂ ನಡೆಯುತ್ತಿದ್ದುವು. ಉಳಿದ ದಿನಗಳಲ್ಲಿ ೬. “ ಟೆನ್ಸಿಸ್‌?' ಮುಂತಾದುವು ನಡೆಯುತ್ತಿದ್ದುವು. ಈ ಆಟಪಾಟಗಳು ಅಥವಾ ಅಂಗಸಾಧನೆಯು ಸಾಯಂಕಾಲ ಆರೂವರೆ ಘಂಟೆಯ ತನಕ ನಡೆದ ಬಳಿಕ ಸ್ವಲ್ಪ ಹೊತ್ತು ವಿಶ್ರಾಂತಿ ಹೊಂದಿ ಅನಂತರ ರಾತ್ರಿ (೫೧ ೨ರಲ೦ಗೇಜರು “೦೮ ence sor ೧೧೫೮೧೯೦೮ ಔಣಜರಟೀರಾ ೦೧೦ಎ "Rue Pecos’ ಆಟೀ ಐಕಿಣ ಇ೧೧ಜಜೇಆನಿಳಾ ಣೀಂಜನಿಣ ಆ ಆ ತಬು ಲಂಬ ಕಂಂಜಬಳಂಣ ೫೬೧೫೦೬೩1 ಔಣ “೦ಆ ಎಬಿ 3೮೧೩ ೧೧೫೧೧೦೪೧೮೦೫ "ಜಂ ೨ಬ೮ಂ೧೪ತಿಛಾಕಾ "ಯಲ € ೧ಜಣಜಣಕಾ ಇಂಡ “ಆಜ 7೦೮ ಎಇ ಆ ಬೀರಾ cop ಬಂಬಲe ಔಂಜಜಂಣ೯೦೮ ಔಜಟೀಕಾ೦ಇ ೧೯ ಔಬಣಂe ೧೫೮೧೦೬ ಮೀಣ 5೧೧, ತ "ಇ ಬಲಿ" ೧೧೫೮೧೦೦ಅಐಎಂಲ್ಹ 6 ತ 9 ಲೀ ಧೀ ಔಜಟೀಯಯಉಾ ೮೧೫೮ಂ೦೮೮ಗಜಲಯಂ ೧ ಬಶಿಣಾ) 4 } ವಿದಾ ಭ್ಯಾ ಸ ೮೯ ಎಂಟೊವರೆ ಘಂಟಿಯವರೆಗೂ ಮಹಾಸ್ಟಾ ಮಿಯವರು ವ್ಯಾಸಂಗಮಾಡು ತ್ರಿದ್ದರು. ಅನಂತರ ಮತ್ತೆ ಸ್ಟಾನ ಸಂಧ್ಯಾವಂದನೆಗಳನ್ನು ನೆರವೇರಿಸಿ, ಭೋಜನ ಮಾಡಿ, ಸಹಾಧ್ಯಾಯಿಗಳೊಡನೆ ಸ್ವಲ್ಪಕಾಲ ವಿನೋದ ಗೋಷ್ಟಿ ಯಲ್ಲಿದ್ದು, ಆ ಬಳಿಕ ನಿದ್ರಿಸುತ್ತಿದ್ದರು. ಮಹಾಪ್ರಭು ಗಳವರ ವಯಸ್ಸು ಕೊಂಚ ಹೆಚ್ಚಿ ದೇಹಪುಷ್ಟಿಯು ಅಧಿಕವಾದಮೇಲೆ ಅವರಿಗೆ ಸೈನಿಕ ಶಿಕ್ಪಣ, ಯುದ್ಧಕಲೆಯ ಬೋಧನೆ, ""ವನೋಲೋ?? ಎಂಬ ಜೆಂಡಾಟದಲ್ಲಿ ಶಿಕ್ಷಣ, ಮುಂತಾದುನೆಲ್ಲ ನಡೆದುವು. ಈ ಬಗೆಯ ಸೈನಿಕೋದ್ಯೊ ಹ್ಲೋಗ ಶಿಕ ಕಣವು ನಡೆಯುವ ಕಾಲದಲ್ಲಿ ವಾರಕ್ಕೆರಡು ದಿನಗಳು ಸೈನ್ಯದ ಇ ೫ (5 ಮಿಲಿಟರಿ ಡಿ ಸಿಲ್‌?) ಎಂಬ ಶ ಶ್ರಮಸಾಧ್ಯವಾದ ಅಂಗಸಾಧನೆಯು ನಡೆಯುತ್ತಿದ್ದಿತು. ಅದಕ್ಕೆ ತಪ್ಪಿ )ಸಿಕೊಂಡವರನ್ನು ಬೆಂಚಿನಮೇಲೆ ನಿಲ್ಲಿಸುವುದೇ ಜ.28 ಶಿಶೆ ಗೆ ಗುರಿಮಾಡುತ್ತಿ, ದ್ವರು, ಒಂದು ಸಲ ಮಹಾಸ್ವಾಮಿಯವರ ಸಹಾಧ್ಯಾ ಯಿಯವರೊಬ್ಬ ರಿಗೆ ಮಂಡಿಯು ಹಿಡಿದುಕೊಂಡಿದ್ದು ಗುಣವಾದ ಮೇಲೆ ಸಹ ಸ ಕವಾತಿಗೆ ಹೋಗದೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮಂಡಿಯು ಇನ್ನೂ ನೋವೆಂದು ಹೇಳಿ ನಟಸುತ್ತ ಕುಂಟುತ್ತಿದ್ದರು. ಶಿಕ್ಚಕರು ಅವರ ಹೇಳಿಕೆಯನ್ನೇ ನಂಬಿ ಸುಮ್ಮನಿದ್ದರು. ಆಗ ಮಹಾಸ್ವಾಮಿ ಯವರು ಅವರನ್ನು "" ಹುಂಟಿ, ಕುಂಟ, ಸುಳ್ಳಿನ ಕುಂಟ, ಎಂದು ಕರೆದು ಹಾಸ್ಯಮಾಡಿದರು. ಅವರು ನಾಚಿಕೊಂಡು, ತಮ್ಮ ತಪ್ಪನ್ನೊಪ್ಪಿಕೊಂಡು ಕ್ರಮವಾಗಿ ಕವಾತಿಗೆ ಬರಲು ಪ್ರಾರಂಭಿಸಿದರು. ಆಗ್ಗೆ ಪಡೆದ ಸೈನಿಕ ಶಿಕ್ಚಣದಿಂದ ತಮಗೆ ಮುಂದೆ ಸೈನ್ಯಾಧಿಕಾರದಲ್ಲಿ ಬಹಳ ಉವಯೋಗವಾಯಿಶೆಂದು ಅವರು ಯಾವಾಗಲೂ ಉಪಕಾರ ಸ್ಮರಣೆ ಮಾಡುತ್ತಿರುತ್ತಾರೆ. ಯುದ್ಧೋದ್ಯಮದಲ್ಲಿ ಮಹಾಪ್ರಭುಗಳ ವರಿಗೆ ಪರಿಶ್ರಮವುಂಟಾಗುವಂತೆ ಮಾಡುವುದಕ್ಕಾಗಿ ನೂರು ಮಂದಿ ಯೋಧರನ್ನು ಕರೆಯಿಸಿ ಆ ಯೋಧರಿಗೆ ಅವರು ನಾಯಕರಾಗಿ ನಿಂತು ಸೈನ್ಯದ ಕಾರ್ಯಕಲಾಪಗಳನ್ನು ಅವರು ನೆರವೇರಿಸಬೇಕೆಂದೂ ಸಹ ಶಿಕ್ಷಕರು ಏರ್ಪಡಿಸಿದ್ದರು. ಗುರಿಗೆ ಸರಿಯಾಗಿ ಬಂದೂಕವನ್ನು ಹಾರಿಸುವ ಶಿಕ್ಷಣವೂ ಅವರಿಗೂ ಅವರ ಸಹಪಾಠಿಗಳಿಗೂ ದೊರೆಯಿತು. ಶ್ರೀ ರೀಜೆಂಟರವರಿಗೆ ಪ್ರೈವೇಟ್‌ ಸೆಕ್ರಿಟರಿಯವರಾಗಿದ್ದ ಕರ್ನಲ್‌ ಕ್ಯಾಂಬಲ್‌ ಅವರು ಕುದುರೆಯ ಬಂಡಿಯನ್ನು ಚತುರತೆಯಿಂದ ನಡೆಯಿಸುವ ಕಲೆಯನ್ನು ಮಹಾಸ್ವಾಮಿಯವರಿಗೆ ಬೋಧಿಸಿ, ಅದರಲ್ಲಿ ಮಹಾಸ್ವಾಮಿಯವರಿಗೆ ವಿಶೇಷ ಪರಿಶ್ರಮವನ್ನುಂಟುಮಾಡಿಕೊಟ್ಟರು. ೯೦ ಆಳಿದ ಮಹಾಸ್ವಾವಿಯವರು ಮತ್ತೊಬ್ಬರು ಯೂರೋಪಿಯನ್‌ ದೊಡ್ಡಮನುಷ್ಯರಿಂದ ಮಹಾ ಯವರು ಅದನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು. ಇಲ ಬಳಿಯ ಕಾಡುಗಳಲ್ಲಿ ಆಗ್ಲೆ ಚಿರತೆಗಳು ವಿಶೇಷವಾಗಿದ್ದ ಮಹಾಸ್ವಾಮಿಯವರೂ, ಶ್ರೀಮಾನ್‌ ಗೋಪಾಲರಾಜ ಅರಸಿ; ಶ್ರೀಮಾನ್‌ ಫ್ರೇಸರ್‌ ಅವರೂ ಆಗಾಗ್ಗೆ ಒಂದೊಂದು ಸಲ ಬೇಟೆಗೆ ದಯಮಾಡುತ್ತಿದ್ದರು. ಮಹಾಸ್ತ್ವಾಮಿಯವರಿಗೆ ಮೃ ವಿನೋದದ ಅಭಿರುಚಿಯುಂಬಾಗುವುದಕ್ಕೂ, ಬಾಲ್ಯದಿಂದಲೂ 1 ಸ್ಪೈರ್ಯಗಳೂ ನಾಹಸಬುದ್ಧಿ ಯೂ ಬಳೆವಣಿಗೆ ಹೊಂದುವು ಅದರಿಂದ ಬಹಳ ಸಹಾಯವಾಯಿತು. ವರ್ಷದಲ್ಲಿ ಕೆಲವು ತಿಂಗಳುಗಳ ಕಾಲ "ರಾಯಲ್‌ ಸು ಪಾಠಶಾಲೆಯು ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿದ್ದಿತು. ಪ್ರತಿ ಭಾನುವಾರ ಪ್ರಾತಃಕಾಲವೂ " ಪೇಪರ್‌ ಚೇರನ್‌?” ಎಂಬಆ ಆಡುತ್ತಿದ್ದುದು ವಾಡಿಕೆ. ಈ ಆಟದಲ್ಲಿ ಅವಿತುಕೊಳ್ಳುವವರೂ, ಆ ಹಿಡಿಯುವವರೂ, ಉಭಯತ್ರರೂ ಚಾತುರ್ಯವನ್ನು ಪ ಅವಕಾಶವುಂಟು. ಪ್ರತಿ ಶನಿವಾರವೂ ಶ್ರೀಮಾನ್‌ ಎಸ್‌. ಎಂ. ಫೆ ಅವರು ತಮ್ಮ ಶಿಷ್ಟ ರನ್ನೆಲ್ಲ ತಮ್ಮ ಮನೆಗೆ fe ಲ ತ್ತಿದ್ದರು, ಆಗ್ಗೆ ನ ಶ್ರ್ರೀಮನ್ಮಹಾ ಜ್‌ ಶ್ರಿ) ೇ ಕೃಷ್ಣ ಷ್ಣ ರಾಜೇಂದ್ರ ರವರೂ ಶ್ರೀಮದ್ಯುವರಾಜ ಶ್ರೀ ಕಂಠೀರವ ೫೫೫೫೬ ರವರೂ ತಮ್ಮ ಸಹಾಧ್ಯಾಯಿಗಳೊಡನೆ “ಜೋಕರ್‌?” ಎಂಬ ಇಸ್ಪೀಟಾಟ, ಪ್ರಾಣಿಗಳ ಕೂಗುಗಳನ್ನು ಅನುಕರಣ ಮಾಡಿ ಹಾಕುವ ಆಟ, ""ಆಕ್ಟೈಂಗ್‌ ಗೇವತ್‌?? ಎಂಬ ಅಭಿನಯ ಕೌಶಲ ಮುಂತಾದುವುಗಳಲ್ಲಿ ಉದ್ಯುಕ್ತ ರಾಗಿ ಹರ್ಷಿಸುತ್ತಿದ್ದರು. ಬೆಂ ಅರಮನೆಯಲ್ಲಿದ್ದ ತಿಂಗಳುಗಳಲ್ಲಿ ಮಹಾಸ್ವಾ ಜು ಅತು ವಿನೋ ವಾಗಿ ತೀವ್ರಾ ಬಿಲಾಷೆಯಿಂದ ನೆರವೇರಿಸುತ್ತಿ ದ್ದ ಕಾರ್ಯಗಳಲ್ಲೆ ಇಲ್ಲಿ ಸೂಚಿಸಬಹುದಾಗಿದೆ. ಅವರು ಪ್ರತಿ ದಿನವೂ ತೀರ ಗಂಟು ಗಿದ್ದ ಮರದ ತುಂಡುಗಳನ್ನು ಕೊಡಲಿಯಿಂದ ಸೀಳುತ್ತಿದ್ದು ಏಿನೋದಕ್ಕಾಗಿಯೂ ವ್ಯಾಯಾಮಕ್ಕಾಗಿಯೂ ಕೈಕೊಳ್ಳುತ್ತಿದ್ದ ೮ ದಲ್ಲಿ ತೀವ್ರಾಸಕ್ತಿಯನ್ನೂ ವಹಿಸುತ್ತಿದ್ದರು. ಬ್ರಿಟಿಷ್‌ ಸಾಮ್‌ ಮುಖ್ಯಾಮಾತೃರಾಗಿದ್ದ ಗ್ಲ್ಯಾಡ್ಕ್ಯನ್‌ ಎಂಬವರು ಪ್ರತಿ ಮರವನ್ನು ಕಡಿಯುತ್ತಿದ್ದುದು ಈ ಸಂಬಂಧದಲ್ಲಿ ನೆನಪಿಗೆ ಬರ. ಬೆಂಗಳೂರು ಅರಮನೆಯಲ್ಲಿದ್ದಾಗ ಮಹಾಸ್ವಾಮಿಯವರು e Se galow eek Es ಕಷಿ Gch 24% Nanded ACES ರ್ಸ್‌ ಸಿ we Mu ಇಯಂ 7-304, pal Rea ೫.ಟ್ಮ ೬.೬ CW ಕಾ ಕಾಗ MKhan , ಔಯಂಯಯಯ್ಯಂ- Hs ೧.೬ Sake Kas. ಊಂ Mak nN om ಭೋಜ ಯ soit Rea Jae «ಎಲ್ಲಿ a, ಆಯೆ ar ತೀಟ ಎಲಂಂ Rall: a ಡಿ someon ant. Hao ಇಲ್ಲ Jode lage ಎಂಬ aha ಒಂ par ಯು na ಸ Kua Rey Wado Hald mea al ಗೈಯೊಒ. otc ಟೂ ae ಲ್ಲ ಕಿ ಡಿಂ.. ೦.4 cud Bal wud Batt aaron Devaurdal oll aul ಹ Hep Cr Mekala Vanada Tg. he kad (ಒಟ ಒಲ Tefal ves Dy HU place arit ia st ತಲ್ಲ ತಳ್ಳು ಯೂ ra dered (ಟ್ಟ) mld Wu opnavel Tad Ghee Lume Lr V: Muay Codon ah Mena Cd pa SOF. ಆಳಿದ ಮಹಾಸ್ಥ್ವಾನಿಯನರ ಕೈ ಬರಹ (ದಿನಚರಿ ಪುಸ್ತಕದ ಒಂದು ಹಾಳೆಯ ಭಾನ ಚಿತ್ರ) ವಿದ್ಯಾ ಭ್ಯಾಸ ೯೧ ಉತ್ಸುಕತೆಯಿಂದ ನಡೆಯಿಸುತ್ತಿದ್ದ ಮತ್ತೊಂದು ಕಾರ್ಯವು, ಉತ್ತಮ ರೀತಿಯಲ್ಲಿ ಅಲಂಕೃತವಾಗಿದ್ದ ಎತ್ತಿನ ರಧದಲ್ಲಿ ತಮ್ಮ ಸಹೋದರ ಸಹೋದರಿಯರನ್ನು ಕುಳ್ಳಿರಿಸಿ, ತಾವೇ ಸಾರಥ್ಯವನ್ನು ವಹಿಸಿ ಅರಮನೆಯ ಆವರಣದ ಸಂಚಾರ ಮಾರ್ಗಗಳಲ್ಲಿ ಆ ರಥವನ್ನು ಬಿಟ್ಟು ಆನಂದಿಸು ತ್ಕಿದ್ದುದು. ನೀಲಗಿರಿಯ ಅರಮನೆಯಲ್ಲಿದ್ದಾಗಲೂ ಆಗಾಗ ಮಹಾಸ್ವಾಮಿ ಯವರು ಹಾಗೆಯೇ ಮಾಡುತ್ತಿದ್ದರಂತೆ. ತಮ್ಮ ಪ್ರಾರ್ಥನೆಯನ್ನು ಲಾಲಿಸಿ ಮಹಾಮಾತೃಶ್ರೀಯವರು ಎತ್ತಿನ ರಧದಲ್ಲಿ ಮಂಡಿಸಿ ತಾನು ಸಾರಧ್ಯವನ್ನು ವಹಿಸಲು ಅನುಮತಿಸಿದ ದಿನಗಳಲ್ಲ ಮಹಾಸ್ತಾ ಮಿಯವರಿಗೆ ಪರಮಾನಂದ. ಎತ್ತಿನ ರಧದ ಸಾರಧ್ಯವನ್ನು ವಹಿಸಲು ಅವರಿಗಿದ್ದ ಉತ್ಸಾಹಕ್ತೆ ಸರಿಯಾದ ತೀವ್ರಾಸಕ್ತಿಯೇ ಎತ್ತುಗಳ ಯೋಗಕ್ಸೆ| Mn ವನ್ನು ನೋಡಿಕೊಳ್ಳು ವುದರಲ್ಲೂ ಇದ್ದಿತು. ರಥಕ್ಕೆ ಕಟ್ಟುತ್ತ ತ್ರಿದ್ದ ಎತ್ತುಗಳ ನ ನೊಗವನ್ನಿ ಳಿಸಿದಮೇಲೆ ಅವಕ್ಕೆ" ತಾನೇ ಮೈ ತೊಳೆದು, ತಾವೇ ಹುಲ್ಲನ್ನು ಹಾಕೆ, ತಿರುವಿದ್ದ ಅವರೇಕಾಳು ಮತ್ತು ತೆಂಗಿನ ತುರಿ ಉಂಡೆಗಳನ್ನು ಸ ಸಹ್ಯ ಮಹಾಸ್ವಾಮಿಯವರು ಅವಕ್ಕೆ ತಾವೇ ತಿನ್ನಿಸು ತ್ತಿದ್ದರು. ಬೇಸಗೆ ಕಾಲದಲ್ಲಿ ನೀಲಗಿರಿಯ ಅರಮನೆಯಲ್ಲಿ ಪಾಠಶಾಲೆಯು ನಡೆಯುತ್ತಿದ್ದಿತು. ಆಗ್ಗೆ ಪ್ರತಿ ಭಾನುವಾರವೂ ನೀಲಗಿರಿಯ ಅತ್ಯುನ್ನತ ಶಿಖರವಾದ ದೊಡ್ಡ ಬೆಟ್ಟ ಶಕ್ಕಾಗಲಿ ಅಧವಾ ನೀಲಗಿರಿಯಮೇಲೆ ಮೈಸೂರು ಸಂಸ್ಥಾ ನದ ಕಡೆಗಿರುವ "ಕ ವೈಕಾರಾ'? ಜಲಪಾತದ ಸಮಿಾಪಕ್ಕಾಗಲಿ ಅಧವಾ «ಲಾರೆನ್‌ ನ ಅಸ್ಫೈಲಮ್‌” ಸರೋವರದ ಬಳಿಗಾಗಲಿ ವಿನೋದ ಕೂಟಕ್ಕಾಗಿ ಮಧಾಸ್ವಾಮಿಯವರು ತಮ್ಮ ಸೋದರ ಸೋದರಿಯ ರೊಡನೆಯೂ, ತಮ್ಮ ಸಹವಾರಿಗಳೊಡನೆಯೂ ದಯಮಾಡಿ ಅಲ್ಲಿ ನಲಾಹಾರಾದಿಗಳು ಮುಗಿದಮೇಲೆ ನೀಲಗಿರಿ ಅರಮನೆಗೆ ಹಿಂತಿರುಗು ತ್ತಿದ್ದರು, ವಿನೋದ ಕೂಟಕ್ಕಾಗಿ ಹಾಗೆ ಅಲ್ಲಿಗೆ ತೆರಳಿದಾಗ್ಗೆ, ಮಹಾ ಮಾತೃಶ್ರೀಯವರ ನವಮಾರಿ ಚಿತ್ರೈಸುತ್ತಿ, ದ್ದ ಕಾಲುದಾರಿಗಳಿಗೆಲ್ಲ 'ಬ್ಬಿಬ್ಬ ರು ಸಹವಾಠಿಗಳ ಸಹಾಯದೊಡನೆ ಭಕ್ತಿಯಿಂದ ಮಹಾಸ್ವಾಮಿಯರೇ ನೀರನ್ನು ಚುಮಕಿಸಿ, ಮಹಾಮಾತೃಶ್ರೀಯವರು ಮಂಡಿಸಲು ಒಂದು ಸಣ್ಣ ಡೇರೆಯನ್ನು ಹೊಡೆದು ನಿಕ್ಲಿಸುತ್ತಿದ್ದರು. ಅದನ್ನು ಕಂಡು ಮಹಾಮಾತೃಶ್ರೀಯವರಿಗೆ ಬಹಳ ಸಂತೋಷ. ವಿನೋದ ಕೂಟಗಳು ನಡೆದಾಗ್ಗೆ, ಮಹಾಸ್ವಾಮಿಯವರೇ ತಮ್ಮ ಸೋದರ ಸೋದರಿಯರಿಗೂ ಸಹಪಾಠಿಗಳಿಗೂ ಫಲಾಹಾರ ಸಾಮಗ್ರಿಗಳನ್ನು ಆದರ ವಿಶ್ವಾಸಗಳಿಂದ ೯೨ ಆಳಿದ ಮಹಾಸ್ವಾಮಿಯವನರು ವಿನಿಯೋಗಿಸುತ್ತಿದ್ದ ಬಗೆಯನ್ನು ' ಕಂಡು ಮಹಾಮಾತೃಶ್ರೀಯನರು ಹಿಗ್ಗುತಿ ತ್ರಿದ್ದರು, ಹೀಗೆ ಅವರು ಪಾಠಶಾಲಾ IE ಜೊತೆಗೆ ಇತರ ನಾನಾ ವಿಚಾರಗಳಲ್ಲಿ ಸಹ, ತೀವ್ರಾಸಕ್ಕಿಯನ್ನೂ ಔತ್ಸುಕ್ಯವನ್ನೂ ತೋರಿಸುತ್ತಿ ದ್ದ ರು. ಆಳಿದ ಮಹಾಸಾ _ಮಿಯವರಾದ ಶ್ರೀಮನ್ಮಹಾರಾಜರವರ Fe ಶ್ರೀಮದ್ಯುವರಾಜರವರ' ಸಹಾಧ್ಯಾಯಿಗಳಾಗಿದ್ದ ವರಲ್ಲಿ, ಕೆಲವರ ಹೆ ಗಳನ್ನು ಓಂದೆಯೇ ಸಲಾಕೆ ಶ್ರಿ (ಮಾನ್‌ ಸಹಾಧ್ಯಾಯಿಗಳು ತಿರುಮಲಸ್ತಾಮಿಯವರು, ಶ್ರೀಮಾನ್‌ ಗುಂಡಪ್ಪ ನನರು ಮುಂತಾದವರು ಆಳಿದ ಮಹಾಸ್ತಾಮಿ ವ ಯವರೊಡನೆ ಸ್ವಲ್ಪ ಸ್ವಲ್ಪ ಕಾಲ ವ್ಯಾಸಂಗ ಮಾಡುತ್ತಿದ್ದು ಪಾಠಶಾಲೆ ಯನ್ನು ಬಿಟ್ಟು, ಹೋದರು. "ರಾಯಲ್‌ ಸ್ಕೂಲ್‌?” ವಾಠಶಾಲೆಯು ನಡೆದ ವಶೆಗೂ. ಅವರೊಡನೆ ವ್ಯಾಸಂಗ ಮಾಡುತ್ತಿ, ದ್ಹವರು ಶ್ರೀಮಾನ್‌ ಓಟ. ಎಸ್‌. ಅಲೀಖಾನ್‌ರವರು; ಶ್ರೀಮಾನ್‌ ಎ. ಸಿ. ಬಸವರಾಜ ಅರ ನವರು; ಮತ್ತು ಶ್ರೀಮಾನ್‌ ಬಾದಾಮಿ ಶಂಕರರಾಯರು. Rl ಶ್ರೀಮಾನ್‌ ಬಾದಾಮಿ ಲಿಂಗೋಪಂತರನರು, ಶ್ರೀಮಾನ್‌ ಎಸ್‌. ಶಾಮಣ್ಣನವರು, ಶ್ರೀಮಾನ್‌ ಗಜಾನನ ಕರ್ವಿಯವರು ಮತ್ತು ಶ್ರೀಮಾನ್‌ ಬಿ. ವೆಂಕಟನು ಬ್ಬ ರಾಯರವರು- ಈ ನಾಲ್ವರನ್ನೂ ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಅವರು ಹೈ ಸ್ವೂಲು ವ್ಯಾಸಂಗಕ್ಕಾಗಿ ಕಳುಹಿಸಿ ಅವರಿಗೆ ವಿದ್ಯಾರ್ಥಿ ವೇತನಗಳನ್ನು ಕೊಡಿಸಿದರು. ಈಗಿನ ದಿವಾನ್‌ರವರಾದ ಅಮಿಾಾನ್‌-ಉಲ್‌-ಮುಲ್ಚ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರೂ, ಶ್ರೀಮಾನ್‌ ಎಂ. ಎಸ ರಾಮಚಂದ್ರ ಚಕಕ ಮತ್ತು ಶ್ರೀಮಾನ್‌ ೩.2೫೬: ೧೯೦೦ನೆಯ ಇಸವಿಯಲ್ಲಿ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಮುಂದೆ ಕಾಲೇಜು ವ್ಯಾಸಂಗಕ್ಕೆ ತೆರಳಿದರು. ಶ್ರೀಮಾನ್‌ ಸಿ. ವಿ. ಸುಬ್ರಹ್ಮಣ್ಯರಾಜ ಅರಸಿನನರೂ ಮತ್ತು ಶ್ರೀಮಾನ್‌ ಎಂ. ಸಿ. ಸುಬ್ಬರಾಜ ಅರಸಿನವರೂ ಸಹ ಮಹಾಸ್ವಾಮಿಯವರ ಸಹಾಧ್ಯಾಯಿ ಗಳಾಗಿದ್ದರು. ೧೯೦೧-೧೯೦೨ನೆಯ ವರ್ಷದಲ್ಲಿ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒದೆಯರವರ ಸಹಾಧ್ಯಾಯಿಗಳಾಗಿದ್ದವರು ಆರು ಮಂದಿ: ಅವರುಗಳಾರೆಂದರೆ: ಶ್ರೀಮಾನ್‌ ಎಂ. ಜಿ. ಮ್ಸೇಕ್ರಿ ಯವರು, ಶ್ರೀಮಾನ್‌ ಎಂ. ಚನ್ನರಾಜ ಅರಸಿನವರು, ಶ್ರೀಮಾನ್‌ ಕೆ. ಸುಬ್ಬ ರಾಯರವರು, ಶ್ರೀಮಾನ್‌ ಎಚ್‌. ಮಲ್ಲರಾಜ ಅರಸಿನವರು, ವಿದ್ಯಾ ಭ್ಯಾ ಸ ೯ಫ್ಲಿ ಶ್ರೀಮಾನ್‌ ಎಚ್‌. ಮುದ್ದರಾಜ ಅರಸಿನವರು ಮತ್ತು ಶ್ರೀಮಾನ್‌ ಬಿ. ದಾಸಪ್ಪ ನವರು. ಶ್ರೀಮಾನ್‌ ಕಾಶೀನಾಧ ಕರ್ನಿಯವರು, ಶ್ರೀಮಾನ್‌ ಎಫ್‌. ಸಿ. ದೇವರಾಜ ಅರಸಿನವರು, ಈಚೆಗೆ ದಿವಂಗತರಾದ ಶ್ರೀಮಾನ್‌ ಫ್ರೀ ಕೃಷ್ಣೇ ಅರಸಿನವರು ಮುಂತಾದವರು ಆ ಮೊದಲೇ ಕೆಲಕೆಲವು ವರ್ಷಗಳ ಕಾಲ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ಜೊಕಿಯಲ್ಲಿ ವ್ಯಾಸಂಗ ಮಾಡಿದ್ದರು. ಆಳಿದ ಮಹಾಸ್ವಾಮಿಯವರು ಹನ್ನೆರಡು ವರ್ಷದವರಾಗಿದ್ದಾಗಲೇ ಪ್ರಾಣಿದಯೆಯೂ ಅನುಕಂಪ ಬುದ್ಧಿಯೂ ಮೂರ್ತಿವೆತ್ತಂತೆ ವರ್ತಿಸು ತ್ತಿದ್ದರು. ಅವರು ತಮ್ಮ ಸಹಾಧ್ಯಾಯಿಗಳೊಡನೆ ನಿರೀಕ್ಷೆಗೆ ಮಾರಿದ ಲೋಕರಂಜನ ಮಹಲಿನಲ್ಲಿ ವಾಸಮಾಡಲು ವರ್ತನೆ ಪ್ರಾರಂಭವಾದ ತರುಣದಲ್ಲೊಂದುದಿನಗೌಳಿಗನು ಹಸುವಿನ ಹಿಂಗಾಲುಗಳನ್ನು ಹಗ್ಗದಿಂದ ಬಿಗಿದು, ಅದರ ಅಗಡುತನವನ್ನು ಅಡಗಿಸಲು ಅದನ್ನು ಹೊಡೆದು, ಕರುವನ್ನು ದೂರವಾಗಿ ಕಟ್ಟ, ಹಾಲನ್ನು ಕರೆಯುತ್ತಿದ್ದುದನ್ನು ನೋಡಿದರು. ಕಾರಣಾಂತರದಿಂದ ಹಸುವಿನ ಕಣ್ಣಿನಲ್ಲಿ ನೀರು ಸುರಿಯುತ್ತಿದ್ದುದನ್ನು ಕಂಡು ಅದು ದುಃಖಾವೇಗದಿಂದ ಸಂಕಟಪಡುತ್ತಿದ್ದುದಾಗಿ ಭಾವಿಸಿ, ಅಷ್ಟರಲ್ಲಿ ಕರುವು ಮುಂದಕ್ಕೆ ಬಂದು ಹಾಲು ಕುಡಿಯುವ ಪ್ರಯತ್ನ ಮಾಡಿ ಕೊರಳನ್ನು ಚಾಚಿದ ರಭಸದಲ್ಲಿ ಅದರ ಕೊರಳಿನ ಹಗ್ಗವು ಬೀರಿ ಕೊಂಡು ಬಾಧೆಯಾಗಿ ಕರುವು ""ಗೊರಗೊರ?' ಎಂದು ಶಬ್ದ ಮಾಡಿದು ದನ್ನೂ ಅವರು ಕಂಡರು. ಮಹಾಸ್ವಾಮಿಯವರ ಎಳೆಯ ಮನಸ್ಸಿನಲ್ಲಿ ಕರುಣೆಯ ಪ್ರವಾಹವು ಉಕ್ಕಿ, ಅವರು ಕಂಬನಿದುಂಬಿದರು. ಪರಿವಾರ ದವರು ಕಳವಳದಿಂದ ಓಡಿಬಂದು ಅದಕ್ಕೆ ಕಾರಣವನ್ನು ಕೇಳಿದಾಗ, «ಇಂಧಾ ಹಿಂಸೆಯ ಹಾಳು ಹಾಲನ್ನು ನಾವು ಕುಡಿಯಬೇಕೆ? ನಮ್ಮ ಹೊಟ್ಟಿ ಗಾಗಿ ಈ ಮೂಗು ಪ್ರಾಣಿಗಳಿಗೆ ಹೀಗೆ ಚಿತ್ರಹಿಂಸೆಯೆ?'' ಎಂದು ಕಷ್ಟದಿಂದ ಹೇಳಿ ಬಿಕ್ಕಿ:ಬಿಕ್ಕಿ ಅಳತೊಡಗಿದರು. ಪರಿವಾರದವರು ಬಗೆ ಬಗೆಯ ಸಮಾಧಾನೋಕ್ತಿಗಳನ್ನಾಡಿ ಸಂತೈಸಿ ಅದು ತುಂಟಿ ಹಸುವಾಗಿದ್ದ ಕಾರಣ ಹಾಗೆ ಮಾಡಬೇಕಾಯಿತೆಂದು ಹೇಳಿ ಸಾಧುವಾದ ಹಸುವಿನ ವಿಷಯದಲ್ಲಿ ಹಾಗೆ ಮಾಡುವುದಿಲ್ಲವೆಂದರು. ಅದಕ್ಕೆ ಉತ್ತರವಾಗಿ ಮಹಾಸ್ವಾಮಿಯವರು, "ಹಾಗೂ ಆಗಲಿ. ಕರುನಿಗೆ ಹಾಲು ಬಿಡದೆ ಬಡಕಲಾಗಿ ಮಾಡಿರುವುದೇಕೆ? ದೂರವಾಗಿ ಕಟ್ಟುವುದೇಕೆ? ಮೂಳೆ ಗಳನ್ನೆಣಿಸುವಂತೆ ಮಾಡಿರುವುದೇಕೆ?'' ಎಂದು ಕೇಳಿದರು. ಆ ಪ್ರಶ್ನೆ ೯೪ ಆಳಿದ ಮಹಾಸ್ವಾನವಿಯವರು ಗಳಿಗೆ, "" ಗೌಳಿಗನ ಬಡತನ, ಹಾಲನ್ನು ಮಾರಿ ಜೀವನಮಾಡುವ ಹೊಟ್ಟೆಯ ಆತುರ”? ಎಂದು ಪರಿಜನರು ಉತ್ತರ ಹೇಳಿದರು. ಅದಕ್ಕೆ ಮಹಾಸ್ವಾಮಿಯವರು, ""ಈ ಅನ್ಯಾಯದ ಹಾಲನ್ನು ನಮ್ಮ ಹೊಟ್ಟಿಗೆ ಹುಯ್ದುಕೊಳ್ಳಬೇಕೇನೊ?? ಎಂದು ಹೇಳಿ ಹಾಲನ್ನೆಲ್ಲ ಕರುವಿಗೇ ಕುಡಿಸಿಬಿಟ್ಟರು. ಅದನ್ನು ಕಂಡು ಅಲ್ಲಿದ್ದವರು, *" ಹೀಗೆ ಪ್ರತಿ ದಿನವೂ ಅಸ್ಟು ಹಾಲನ್ನೂ ಪೂರ್ತಿಯಾಗಿ ಕರುವೇ ಕುಡಿದರೆ ಅದಕ್ಕೆ ಅಜೀರ್ಣ ವಾಗುತ್ತದೆ. ಇದರಮೇಲೆ ತುಂಟಿ ಹಸುವಾದ್ದರಿಂದ ಕಾಲು ಕಟ್ಟಿ ಹಾಲು ಕರೆಯಬೇಕಾಯಿತು. ಮಾಫ್‌ ಮಾಡಬೇಕು, ಮಾಸ್ವಾಮಿ'' ಎಂದರು. ಆಗ ಮಹಾಸ್ವಾಮಿಯವರು, "ತುಂಟಿ ಹಸುವೋ ಗಿಂಟಿ ಹೆಸುಮೋ! ನಮಗೆ ಹೀಗೆ ಕರೆದ ಹಾಲು ಇನ್ನು ಬೇಡ. ಸಾಧುವಾದ ಹಸುವನ್ನು ತಂದು, ಹಿಂಸೆಯಿಲ್ಲದೆ ಹಾಲು ಕರೆದು ಕೊಟ್ಟಿರೆ ಆಗಬಹುದು. ಇಲ್ಲವಾದರೆ ಇನ್ನುಮೇಲೆ ಹಾಲೇ ಬೇಡ?” ಎಂದು ಅನ್ರಣೆ ಕೊಡಿಸಿದರು. ಮಾರನೆಯ ದಿನ ಬೇರೆ ಹಸುವು ಬಂದಾಗ ಮಹಾಸ್ವಾಮಿಯವರು, «ಕರುವನ್ನು ಹಗ್ಗ ದಲ್ಲಿ ಕಟ್ಟಿಹಾಕಕೂಡದು. ಅದು ಕೊರಳನ್ನು ಮುಂದಕ್ಕೆ ನೀಡಿದಾಗ ಬಾಧೆಯಾಗಲು ಅವಕಾಶ ಕೊಡಕೂಡದು. ಕರುವನ್ನು ಹೆಗ್ಗದಲ್ಲಿ ಕಟ್ಟಿದೆ ಕೈಯಲ್ಲಿ ಒಬಡಿದುಕೊಂಡಿರಬೇಕು. ಕರುವಿಗೆ ಅರ್ಧ ಹಾಲು ಬಿಡಬೇಕು?” ಎಂದು ಆಜ್ಞಾಪಿಸಿ, ಹಸುವಿಗೆ ಹಿಂಸೆ ಮಾಡದೆ ಹಾಲನ್ನು ಕರೆದುದನ್ನು ಕಣ್ಣಾರೆ ನೋಡಿ ಮನಸ್ಸಿಗೆ ಸಮಾಧಾನ ಮಾಡಿಕೊಂಡರು. ಅಷ್ಟಕ್ಕೇ ಅವರ ಮನಸ್ಸಿಗೆ ತೃಪಿ,ಯಾಗಲಿಲ್ಲ. ಆಗಾಗ ಇತರರಾರಿಗೂ ಗೋಚರವಾಗದಂತೈೆ ಎಲ್ಲಿ ಬಡಕಲು ಕರುವನ್ನು ಕಂಡರೂ ಅದನ್ನು ಆದರದಿಂದ ಮೈದಡನಿ, ಗರಿಕೆ ಹುಲ್ಲನ್ನು ತಿನ್ನಿಸಿ, ಒಂದು ಚೌಕದಲ್ಲಿ ರೂಪಾಯಿಗಳನ್ನು ಬಿಗಿದು ಅದರ ಕೊರಳಿಗೆ ಕಟ್ಟ, ಆ ಬಳಿಕ ನಂಬಿಕೆಗೆ ಪಾತ್ರರಾದ ಆಳುಗಳನ್ನು ಕರೆದು ಅದನ್ನು ಅದರ ಯಜಮಾನನ ಬಳಿಗೆಬಿಟ್ಟು ಬರುವಂತೆ ಹೇಳುತ್ತಿದ್ದರು. ಮಹಾಪ್ರಭುಗಳವರಿಗೆ ಬಾಲ್ಯದಿಂದಲೂ ಪ್ರಾಣಿಗಳಲ್ಲಿ ಅತ್ಯಂತ ಪ್ರೀತಿ. ಬಾಲ್ಯದಲ್ಲಿ ಮಹಾಸ್ತ್ವಾಮಿಯವರು ಕಂಚಿ ಹಸುಗಳನ್ನು ಕೊಳ್ಳಲು ಎಷ್ಟು ಹಣವನ್ನಾದರೂ ಕೊಟ್ಟು ಬಿಡುತ್ತಿದ್ದರು. ಕರುಗಳನ್ನು ಕಂಡರಂತೂ ಆಗ್ಗೆ ಅವರಿಗೆ ಬಹಳ ಪ್ರೀತಿ. ಒಂದುಸಲ ಅವರು ಸುಂದರ ವಾದ ಕರುವೊಂದನ್ನು ಕಂಡು ಅದನ್ನು ಕೊಂಡುಕೊಳ್ಳ ಲಿಚ್ಚಿಸಿದರು. ಆ ಕರುವು ಒಬ್ಬ ಅಗಸರವನಿಗೆ ಸೇರಿದ್ದ ಕಾರಣ, ಆತನನ್ನು ಕರೆಯಿಸಿ ಕೇಳಿದಾಗ, ಅರಮನೆಯಲ್ಲಿ ಮಹಾಸ್ವಾಮಿಯವರು ತನಗೊಂದು ವಿದ್ಯಾಭ್ಯಾಸ ೯೫ ಊಳಿಗವನ್ನು ವಂಶಪಾರಂಪರ್ಯವಾಗಿ ಕೊಡಿಸಿದರೆ ತಾನು ಅದನ್ನು ವಿಕ್ರೆಯಿಸುವುದಾಗಿ ಆತನು ಅರಿಕೆ ಮಾಡಿದನು. ಆ ರೀತಿ ಉದ್ಯೋಗ ವನ್ನು ಕೊಡಿಸುವುದಕ್ಕೆ ನಿದಾರ್ಧಿಗಳಾಗಿದ್ದ ತಮಗೆ ಅಧಿಕಾರವಿರಲಿಲ್ಲ ವೆಂದೂ, ಆ ಕರುವಿನ ಬೆಲೆಯ ಮೂರು ನಾಲ್ಕರಷ್ಟು ಮೊಬಲಗನ್ನು ಬೇಕಾದರೂ ತಾವು ಸಂತೋಷದಿಂದ ಕೊಡುವುದಾಗಿಯೂ ನಮುಹಾಸ್ಟಾವಿ ಯವರು ಅಪ್ಪಣೆ ಕೊಡಿಸಿದರು. ಆತನು ಅದಕ್ಕೆ ಸಮ್ಮತಿಸದೆಹೋಗಲು, ಅವರು ತಮಗೆ ಆಶಾಭಂಗವುಂಟಾದುದಕ್ಕಾಗಿ ಒಂದೆರಡು ದಿನಗಳು ಖಿನ್ನಮನಸ್ಕರಾಗಿದ್ದರು. ಹಸುಗಳಿಗೂ ಕರುಗಳಿಗೂ ಆರೈಕೆ ಮಾಡಿಸುವುದರಲ್ಲಿ ಮಹಾಸ್ವಾಮಿ ಯವರಿಗೆ ಬಾಲ್ಯದಿಂದಲೂ ತೀವ್ರಾಸಕ್ತಿ. ಗೋಕುಲಾಷ್ಟಮಿಯ ಮೆರೆವಣಿಗೆಯಲ್ರ ಅವರಿಗೆ ಆಸ್ಥೆ. ಆಗಿನ ಮೆರೆನಣಿಗೆಯಲ್ಲಿ ಮಹಾರಾಜರ ಹಸು, ಯುವರಾಜರ ಹಸು, ಶ್ರೀ ಜಯಲಕ್ಸನ್ಮುಣ್ಣಿಯನರ ಹಸು, ಶ್ರೀ ಕೃಷ್ಣಾಜಮ್ಮಣ್ಣಿಯನರ ಹಸು, ಶ್ರೀ ಚಲುನಾಜಮ್ಮಣ್ಣಿಯವರ ಹಸು, ಇವುಗಳೂ ಹೋಗುತ್ತಿದ್ದುವು. ಅರಮನೆಯ ವಸ್ತ್ರಾಭರಣ ಗಳಿಂದ ಅವುಗಳಿಗೆ ಅಂದವಾಗಿ ಅಲಂಕಾರ ಮಾಡಿಸುವುದರಲ್ಲಿ ಸೋದರ ಸೋದರಿಯರು ಪ್ರತಿಸ್ಸರ್ಧಿಗಳಾಗಿ ಸಡಗರನಡುತ್ತಿದ್ದುದನ್ನು ಕಂಡು ಮಹಾಮಾತೃಶ್ರೀಯವರು ಹರ್ಷಿಸುತ್ತಿದ್ದರು. ಬಾಲಕರಾಗಿದ್ದ ಮಹಾ ಪ್ರಭುಗಳವರು ಪಟ್ಟದ ಆನೆ ಮುಂತಾದುವುಗಳಿಗೆ“ ತಾವೇ ಎದುರಿಗೆ ನಿಂತು- ಅಂದವಾಗಿ ಬಣ್ಣ ಹಾಕಿಸುತ್ತಿದ್ದರು. ಆನೆಯಮೇಲೆ ಸವಾರಿ ಮಾಡುವುದರಲ್ಲಿಯೂ ಮಹಾಸ್ವಾಮಿಯವರಿಗೆ ಬಹಳ ಇಷ್ಟ. ಅವರು ತಮ್ಮ ಕುದುರೆಗಳ ಹೆಸರುಗಳನ್ನು ಯಾವ ಅನುಕ್ರಮದಲ್ಲಿ ಕೂಗಿದರೆ ಆ ಅನುಕ್ರಮದಲ್ಲಿ ಅವು ಓಡಿಬರುತ್ತಿದ್ದ ಮಟ್ಟಿಗೆ ಅವುಗಳ ಪ್ರೀತಿಯನ್ನು ಸಂಪಾದಿಸಿಕೊಂಡಿದ್ದರು. ಹಸುಗಳಿಗೂ, ಕುದುರೆಗಳಿಗೂ, ಆನೆಗಳಿಗೂ ಸ್ವಹಸ್ತದಿಂದ ಮೇವನ್ನು ತಿನ್ನಿಸಲು ಅವರಿಗೆ ಪರಮಾನಂದ. ಅವರು ಆಗ್ಗೆ ಅನೇಕ ನಾಯಿಗಳನ್ನೂ ಸಾಕಿದ್ದರು. ಅವುಗಳಲ್ಲಾರಾದರೂ ಕ್ರೌರ್ಯವನ್ನು ತೋರಿಸಿದರೆ, ತಮ್ಮ ಅಸಮಾಧಾನವನ್ನು ಅವರು ವ್ಯಕ್ತ ಗೊಳಿಸುತ್ತ, ಅವುಗಳನ್ನು ಆದರದಿಂದ ಪೋಸಿಸುತ್ತಿದ್ದರು. ಕುದುರೆ ಸವಾರಿ ಮಾಡುವಾಗ ಒಂದೇ ಕುದುರೆಯು ದಣಿಯುವವರೆಗೂ ಸವಾರಿ ಮಾಡದೆ, ಬೇರೆ ಬೇರೆ ಕುದುರೆಗಳನ್ನೇರಿ ಸವಾರಿ ಮಾಡುತ್ತಿದ್ದುದು ಮಹಾ ಸ್ವಾಮಿಯವರ ಪದ್ದತಿ. ಪಕ್ಸಿಗಳನ್ನು ಸಾಕುವುದರಲ್ಲಿ ಮಾತ್ರ ಅವರಿಗೆ ಆಶೆಯಿರಲಿಲ್ಲ. ೯೬ ಆಳಿದ ಮಹಾಸ್ವಾಮಿಯವರು ತರು ಗುಲ್ಮ ಲತಾದಿಗಳು ಸ್ಥಾವರವಾಗಿದ್ದರೂ ಅವಕ್ಕೂ ಜೀವ ವುಂಟಿಂದೂ, ಅವೂ ಆ ಮಟ್ಟಗೆ ಪ್ರಾಣಿಗಳೆಂದೂ ಮಹಾಸ್ವಾಮಿಯವರಿಗೆ ಅಚಲವಾದ ನಂಬಿಕೆ. ಆದಕಾರಣ, ಗಿಡ ಮರಗಳನ್ನು ನೋಡಿದರೇ ಅವರಿಗೆ ಆತ್ಮೀಯತೆಯ ಆನಂದ; ಹೂಗಳನ್ನು-- ಮುಖ್ಯವಾಗಿ ಗುಲಾಬಿ ಹೂಗಳನ್ನು ಕಂಡರೆ ಅಪಾರವಾದ ಪ್ರೇಮ. ಉದ್ಯಾನದಲ್ಲಿ ಮಹಾ ಜನರು ನೋಡಿ ಹರ್ಷಿಸುವ ಅವಕಾಶವು ತಪ್ಪುವಂತೆ ಯಾರಾದರೂ ಹೂಗಳನ್ನು ಕಿತ್ತರೆ, ಮಹಾಸ್ವಾಮಿಯವರು ಅಸಮಾಧಾನಸಡುತ್ತಿದ್ದರು. ತಮ್ಮ ಸಹಾಧ್ಯಾಯಿಗಳಲ್ಲಾ ರಾದರೂ ಉದ್ಯಾನದ ಹೂಗಳನ್ನು ಕಿತ್ತರೆ ಕೂಡ ಅವರಿಗೆ ಅಸಮಾಧಾನ. ಒಂದು ಸಲ, ತಮ್ಮ ಸಹಾಧ್ಯಾಯಿ ಗಳಲ್ಲೊಬ್ಬರು ಉದ್ಯಾನದಲ್ಲಿ ಹೂಗಳನ್ನು ಕಿತ್ತಾಗ, ಅವರು "" ಜೋಕೆ! ಇನ್ನುಮೇಲೇನಾದರೂ ಹೀಗೆ ಮಾಡಿದರೆ ಸ್ನೇಹವನ್ನೂ ಗಮನಿಸದೆ ಪೋಲೀಸಿನವರಿಗೆ ಹಿಡಿಸಿ ಕೊಟ್ಟು ಬಿಡುತ್ತೇನೆ? ಎಂದು ಹೇಳಿ ಹೆದರಿಸಿ ದರು. ಮಹಾಸ್ವಾಮಿಗಳ ಸಹಾಧ್ಯಾಯಿಗಳಲ್ಲಿ ಮತ್ತೊಬ್ಬರು ಒಂದು ದಿನ ಉದ್ಯಾನದಲ್ಲಿದ್ದ ಹೂಗಳನ್ನು ಕಿತ್ತು, "" ಪೂಜೆಗಾಗಿ ಹೂಗಳನ್ನು ಕಿತ್ತೆ” ಎಂದು ತಿಳಿಸಿದಾಗ ಅವರು, “ ಪೂಜೆಗೆ ಬೇರೆ ಹೂಗಳನ್ನು ತರಿಸಬೇಕೇ ಹೊರತು, ಉದ್ಯಾನದ ಹೂಗಳನ್ನು ಕಿತ್ತು ಉದ್ಯಾನದ ಸೊಬಗನ್ನು ಹಾಳು ಮಾಡಬಾರದು. ಉದ್ಯಾನದ ಸೌಂದರ್ಯವನ್ನು ಕಾವಾಡುವುದೂ ದೇವರಿಗೆ ಇಷ್ಟವೇ. ಆದಕಾರಣ, ಅದೂ ದೇವರ ಪೂಜೆಯೇ” ಎಂದರು. ಹೀಗೆಂದ ಮಾತ್ರವೇ ಅವರು ತಮ್ಮ ಸಹಾಧ್ಯಾಯಿಗಳನ್ನು ತಮಗೆ ಸಮಾನಸ್ಮಂಧರಂತೆ ಭಾವಿಸಿ ಪ್ರೀತಿಸುತ್ತಿರಲಿಲ್ಲವೆಂದು ಭಾವಿಸಲು ಕಾರಣವಿಲ್ಲ. ಅವರೂ ಅವರ ಸೋದರರೂ ತಮ್ಮ ಪದನಿಯನ್ನೇ ಗಮನಕ್ಕೆ ತಾರದೆ, ತಮ್ಮ ಸಹಾಧ್ಯಾಯಿಗಳನ್ನು ತಮಗೆ ಸಮಾನರಾಗಿಯೇ ಕಂಡು ಪೂರ್ಣವಾದ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ಉಪಾಧ್ಯಾಯರು ಗಳು ಅವರಲ್ಲಿ ಬೆಳೆಯಿಸಿ ಅಭಿವೃದ್ಧಿಗೊಳಿಸುತ್ತಿದ್ದುದು ಅದೇ ಮನೋ ಧರ್ಮವನ್ನೇ. ತಮ್ಮ ಸಹಾಧ್ಯಾಯಿಗಳಿಗೂ ತಮಗಿದ್ದಂತೆ ಊಳಿಗದವರಿರ ಬೇಕು; ತಮ್ಮ ಸಹಾಧ್ಯಾಯಿಗಳೂ ತಾವು ನೋಡಿದಂತೆ ನೋಟಗಳನ್ನು ನೋಡಬೇಕು; ಅವರೂ ತಾವು ಭುಂಜಿಸಿದಂತಹೆ ಆಹಾರವನ್ನು ಭುಂಜಿಸ ಬೇಕು ಎಂಬುದೇ ಮಹಾಸ್ವಾಮಿಯವರಿಗಿದ್ದ ಅಭಿಲಾಷೆ. ಅವರು ತಮ್ಮ ಸಹಾಧ್ಯಾಯಿಗಳಲ್ಲಿ ಕೆಲವರು ಹಲವು ಸನ್ನಿವೇಶಗಳಲ್ಲಿ ಬಹಳ ಅಸಭ್ಯತೆ ಯಿಂದ ವರ್ತಿಸಿ ರೇಗಿ ಬಿರುನುಡಿಗಳನ್ನಾಡಿದರೂ ಕೂಡ-- ಆ ರೀತಿ ದುಡುಕಿ ನಡೆದ:ದಕ್ಕಾಗಿ-- ನಗುತ್ತ ವಾಸ್ತವ ಸರಿಸ್ಸಿತಿಯೇನೆಂಬುದನ್ನು ವಿದ್ಯಾಭ್ಯಾಸ ೯೭ ವಿವರಿಸಿ ಹೇಳಿ, ಕೇಗಿದ್ದವರೇ ತಮ್ಮ ತಪ್ಪು ತಿಳಿವಳಿಕೆಯನ್ನು ಮನಗಂಡು ಅದಕ್ಕಾಗಿ ನಾಚುವಂತೆ ಮಾಡಿದ ನಿದರ್ಶನಗಳಿವೆ. ಮಹಾಸ್ವಾಮಿಯವರು ಯಾವ ಸನ್ನಿವೇಶದಲ್ಲಾಗಲಿ, ತಮ್ಮ ಸಹಾಧ್ಯಾಯಿಗಳಲ್ಲರಿಗಿಂತ ತಾವು ಶ್ರೇಷ್ಠರೆಂಬ ಮನೋಧರ್ಮವೇ ಇಲ್ಲದೆ, ಅವರಲ್ಲಾರಾದರೂ ತಮ್ಮನ್ನು ಅನ್ಯಾಯವಾಗಿ ಕಾಡಿದಾಗಲೂ ಶಾಂತರಾಗಿಯೇ ಇರುತ್ತಿದ್ದರು. ಒಂದು ಸಲ್ಕ ಮಹಾಸ್ವಾಮಿಯವರ ಜೊತೆಯ ನಿದ್ಯಾರ್ಥಿಗಳಲ್ಲೊಬ್ಬರು ಕಠಿನ ವಾದೊಂದು ಲೆಕ್ಕವನ್ನು ಇತರರಿಗಿಂತ ಮುಂಚೆಯೇ ಮಾಡಿ ಮುಗಿಸಿ ಶ್ರೀಮಾನ್‌ ಫ್ರೇಸರ್‌ ಅವರ ಶ್ಲಾಘನೆಯನ್ನು ಸಡೆದರು. ಆಗ ಮಹಾ ಸ್ವಾಮಿಯವರು ಆ ರೆಕ್ಕವನ್ನು ತೋರಿಸಬೇಕೆಂದು ಆತನನ್ನು ಕೇಳಿದಾಗ ಆತನು ತೋರಿಸುವುದಿಲ್ಲವೆಂದರು. ಉಪಾಧ್ಯಾಯರು, «« ನೀವು ಇವೊತ್ತು ಇತರರಿಗಿಂತ ಮುಂಚಿತವಾಗಿ ಎಂದಿನಂತೆ ಲೆಕ್ಕವನ್ನೇಕೆ ಮಾಡಲಿಲ್ಲವೋ ತಿಳಿಯದು. ಇದು ವಿಚಿತ್ರವಾಗಿದೆ. ಆತನನ್ನೇಕೆ ಕೇಳಬೇಕು? ನೀವೇ ಆ ಲೆಕ್ಟವನ್ನು ಮಾಡಬೇಕು?” ಎಂದು ಹೇಳಿದರು. ಮಹಾಸ್ವಾಮಿ ಯವರು ಲೇಶಮಾತ್ರವೂ ಅಸಮಾಧಾನಸಡದೆ ಲೆಕ್ಕವನ್ನು ಮಾಡ ಲುದ್ಯುಕ್ತರಾದರು. ಶ್ರೀಮಾನ್‌ ಫ್ರೇಸರ್‌ ಅವರ ಶ್ಲಾಘನೆಯನ್ನು ಆ ಮೊದಲೇ ಪಡೆದಿದ್ದ ವಿದ್ಯಾರ್ಥಿಯು ಕೊಂಚ ಗರ್ವದಿಂದ ಕೂಡಿ ಕೊರಳನ್ನು ಕೊಂಕಿಸಿ ಅಪಹಾಸ್ಯದ ದೃಷ್ಟಿಯಿಂದ ನೋಡುತ್ತ ಅಣಕದ ಚೇಷ್ಟೆ ಮಾಡಿದಾಗ ಕೂಡ, ಮಹಾಸ್ಟಾಮಿಯವರು ಪ್ರಸನ್ನ ಗಂಭೀರ ವಾದ ಮುಖ ಮುದ್ರೆಯಿಂದಿದ್ದರು. ಶ್ರೀಮಾನ್‌ ಫ್ರೇಸರ್‌ ಅವರು ಅದನ್ನು ಗಮನಿಸಿ ಅವರನ್ನು ತಮ್ಮ ಸಮಾಪಕ್ಕೆ ಕರೆದು, *" ಲ ಮನ್ಮಹಾ ರಾಜರವರ ವರ್ತನೆಗೂ ನಿಮ್ಮ ವರ್ತನೆಗೂ ಇರುವ ಅಂತರವನ್ನಾದರೂ ನೋಡಿ. ಅವರೆಷ್ಟು ತಾಳ್ಮೆಸೌಹಾರ್ದಗಳಿಂದಿದ್ದಾರೆ ! ನೀವೆಷ್ಟು ಗರ್ವದಿಂದ ಅಣಕ ಮಾಡುತ್ತಿದ್ದೀರಿ! ಸ್ರತಿ ದಿನವೂ ಮಹಾಸ್ವಾಮಿಯವರೇ ಎಲ್ಲರಿ ಗಿಂತಲೂ ಮುಂಚಿತವಾಗಿ ಲೆಕ್ಕಗಳನ್ನು ಮಾಡುತ್ತಿದ್ದಾಗ ನಿಮ್ಮ ಸೂಕ್ಷ್ಮ ಬುದ್ಧಿಯು ಎಲ್ಲಿ ಹೋಗಿರುತ್ತಿದ್ದಿತೋ ನಾನರಿಯೆ. ನೀವು ವಿನಯದಿಂದ ನಡೆದು ಒಳ್ಳೆಯ ಗುಣವನ್ನು ತೋರಿಸಬೇಡವೆ? ಶೀಲವು ಚೆನ್ನಾಗಿಲ್ಲದಿರುವ ಸಕ್ಬಕ್ಕೆ ನೀವು ಗಣಿತಶಾಸ್ತ್ರದಲ್ಲಿ ಮುಂದೆ "ಸೀನಿಯರ್‌ ರ್ಯಾಂಗ್ಸರ್‌'* ಪರೀಕ್ಸೆಯಲ್ಲಿ ತೇರ್ಗಡೆ ಹೊಂದಿ ಪ್ರಶಸ್ತಿಯನ್ನು ಸಡೆದರೆತಾನೆ ಏನು ಪ್ರಯೋಜನ? " ಇಲ್ಲವೆಂದು ಹೇಳುವುದನ್ನು ನಯವಾಗಿ ಹೇಳಬಹು Oo _ ಗಣಿತಶಾಸ್ತ್ರ ಬೋಧನೆಗೆ ಸುಪ್ರಸಿದ್ಧವಾದ ಕೇಂಬ್ರಿಡ್ಜ್‌ ವಿಶ್ವನಿದ್ಧಾ ನಿಲಯದ ಸರೀಕ್ಷೆಗಳಲ್ಲೆಲ್ಲ ಅತ್ಯಂತ ಶ್ರೇಷ್ಟವಾದ ಉಚ್ಛ ತರಗತಿಯ ಪರೀಕ್ಷೆ. 6 F ೯೮ ಆಳಿದ ಮಹಾಸ್ವಾಮಿಯನರು ದಾಗಿದ್ದಿತಲ್ಲವೆ? ಶ್ರೀಮನ್ಮಹಾರಾಜರವರು ಅವರ ವಯಸ್ಸಿಗೆ ಮಾರಿದಷ್ಟು ವಿನಯಸರರಾಗಿದ್ದಾರೆ. ಅವರಂತೆಯೇ ವಿನಯಶೀಲರಾಗಿರುವುದನ್ನು ನೀವೂ ಕಲಿತುಕೊಳ್ಳಬೇಕು? ಎಂದು ಬುದ್ಧಿ ಹೇಳಿದರು. ಒಂದು ದಿನ ಮಹಾಸ್ವಾಮಿಯವರು «ಫುಟ್‌ಬಾಲ್‌? ಚೆಂಡಾಟಿವನ್ನು ಆಡಲು ಹೊರಬಾಗ್ಗೆ ತಮ್ಮೊಡನೆ ಆಟಕ್ಕೆ ಹೋಗಲು ಅನನುಕೂಲತೆಯಿದ್ದ ಸಹಾಧ್ಯಾಯಿಯೊಬ್ಬರ ಕೈಗೆ ತಮ್ಮ ಕೈಯಿನ ಚಿನ್ನದ ಗಡಿಯಾರವನ್ನು ಕೊಟ್ಟು ಅದನ್ನು ಜೋಪಾನವಾಗಿಟ್ಟರಬೇಕೆಂದು ಹೇಳಿದ್ದರು. ಅನಂತರ ಎರಡು ಮೂರು ದಿನಗಳು ಕಳೆದರೂ ಅದನ್ನು ಕೇಳಿ ಹಿಂದಕ್ಕೆ ತೆಗೆದು ಕೊಳ್ಳಲಿಲ್ಲ. ಆಗ ಅವರೇ ಮಹಾಸ್ವಾನಿಯವರಲ್ಲಿಗೆ ಬಂದು, " ಚಿನ್ನದ ಗಡಿಯಾರ ನನ್ನಲ್ಲೇ ಉಳಿದುಹೋಗಿದೆ. ನೀವು ಕೇಳಿ ತೆಗೆದುಕೊಳ್ಳಲೇ ಇಲ್ಲ'' ಎಂದು ಹೇಳಿದಾಗ ಮಹಾಸ್ವಾಮಿಯವರು, ""ಕೇಳುವುದೇನು, ತೆಗೆದುಕೊಳ್ಳು ವುದೇನು? ಅದು ಯಾರಲ್ಲಿದ್ದರೂ ಆಯಿತು. ನೀವೇ ತೆಗೆದುಕೊ ಳ್ಳಿ” ಎಂದು ಉತ್ತರ ಹೇಳಿದರು. ಆಗ ಅವರು ನಕ್ಕು "« ನಾನು ತೆಗೆಡುಕೊಂಡಕೆ ಆಮೇಲೆ ದೊಡ್ಡವರು ಸುಮ್ಮನೆ ಬಿಟ್ಟಾಕಿ?” ಎಂದು ಕೇಳಲು ಮಹಾಸ್ವಾಮಿಯನರು, "ನನ್ನ ಗಡಿಯಾರ ನಾನು ಕೊಟ್ಟುಬಿಟ್ಟರೆ ಒರಿಯರೇನೂ ಮಾಡುವುದಿಲ್ಲ. ಆ ಯೋಚನೆ ನಿಮಗೇಕೆ? ಆ ಗಡಿಯಾರ ನಿಮ್ಮದೇ?” ಎಂದು ಹೇಳಿ ಅದನ್ನು ಅವರಿಗೇ ಕೊಟ್ಟು ಬಿಟ್ಟರು. ನೀಲಗಿರಿಯಲ್ಲೊಂದು ದಿನ ತಮ್ಮ ಜೊತೆಯ ನಿದ್ಯಾರ್ಥಿ ಯೊಬ್ಬರು ಎಡವಿ, ಕಾಲಿನಲ್ಲಿ ರಕ್ತ ಬಂದಾಗ ತ ಬಾಸ ತಮ್ಮ ಕರವಸ್ತ್ರವನ್ನು ಹರಿದು ಒದ್ದೆ ಮಾಡಿ ತಾನೇ ಅವರ ಬೆರಳಿಗೆ ಕಟ್ಟ ದರು. ಮಹಾಸ್ವಾಮಿಯವರು ಹೀಗೆ ತಮ್ಮ ಸಹಾಧ್ಯಾಯಿಗಳನ್ನೆಲ್ಲ ತಮಗೆ ಸರಿಸಮಾನರೆಂದೇ ಪ್ರೀತಿಯಿಂದ ಕಾಣುತ್ತಿದ್ದು ದರಿಂದ, ಅವರುಗಳಲ್ಲಿ ನರಸ್ಸರವಾಗಿ ವ್ಯಾಜ್ಯಗಳೂ ನಿನಾದಗಳೂ ಸಂಭವಿಸಿ ಶಾಂತಿ ಸ್ಥಾಪಕರು ದಾಗಲೆಲ್ಲ ಶಾಂತಿ ಸ್ವಾಪಕರಾಗಿ ವರ್ತಿಸಿ, ಅವರನ್ನು ಸಮಾಧಾನಸಡಿಸಿ, ಮತ್ತ ಸ್ನೇಹವನ್ನು ನೆಲೆ ಗೊಳಿಸಲು ಬಹಳ ಅನುಕೂಲವಾಯಿತು. ಅವರಲ್ಲಿ ಜಗಳಗಳೂ ಮನಃ ಕಷಾಯವೂ ಉಂಬಾದಾಗ್ಗೆ ಉಪಾಧ್ಯಾಯರುಗಳ ಅಧಿಕಾರ ವಾಣಿಗಳ ಜೊತೆಗೆ ಮಹಾಸ್ವಾಮಿಯನರ ಆಪ್ತ ನಾಕ್ಯ ಗಳೂ ಸೇರಿ ಶಾಂತಿ ಸ್ಟಾಸನೆಗೆ ಸಹಾಯವಾಗುತ್ತಿದ್ದಿತು. ರಾಯಲ್‌ ಸ್ಫೂಲ್‌” ಪಾಠಶಾಲೆಗೆ ಸೀರಿ ದಿದ್ದ ಮುಸಲಾ ನ ವಿದ್ಯಾರ್ಥಿಯೊಬ್ಬ ರು ಆಟಿಪಾಟಿಗಳಿಗೆ ಮಾತ್ರ ಲೋಕ ನಿದ್ಯಾಭ್ಯಾಸ ರ್ಳ ರಂಜನ ಮಹಲಿಗೇ ಹೋಗುತ್ತಿದ್ದರು. ಒಂದು ದಿನ "ರೌಂಡ್‌ ರೇಸ್‌' ಚೆಂಡಾಟವನ್ನಾಡುತ್ತಿದ್ದಾಗ್ಗೆ, ಅವರ ಕಾಲುಗಳ ಕೆಳಗೆ ಜೆಂಡು ಹೊರಟು ಹೋಯಿತು. ಕ್ಯಾಪ್ಟನ್‌ ಆಗಿದ್ದ ಅರಸಿನವರು, "ಹೀಗೇಕೆ ಚೆಂಡು ಕಾಲು ಕೆಳಗೆ ಬಿಟ್ಟಿದ್ದು? ಆಟ ಹೋಯಿಶಲ್ಲಾ! ಅದಕ್ಕೆ ಯಾರು ಹೊಣೆ??' ಎಂದು ಕೋಪಿಸಿಕೊಂಡು ಚೆಂಡಿನಿಂದ ಒಂದು ಏಟು ಹೊಡೆ ದರು. ಎಳೆಯ ವಯಸ್ಸಿನವರಾದ ಆ ಮುಸಲ್ಮಾನ ವಿದ್ಯಾರ್ಥಿಯವರು ಅಳುವುದಕ್ಕುಪಕ್ರಮಿಸಿದುದನ್ನು ಕಂಡು, ಅಧ್ಯಾಪಕರಲ್ಲೊಬ್ಬರಾಗಿದ್ದ ಶ್ರೀಮಾನ್‌ ಬಾದಾಮಿ ಭೀಮರಾಯರವರು ಅರಸಿನವರನ್ನು ಆಕ್ಟೇಪಿಸಿ "" ಚೆಂಡನ್ನು ಬಿಟ್ಟ ಮಾತ್ರಕ್ಕೇ ಹೊಡೆಯುವುದಕ್ಕೆ ಅಧಿಕಾರ ಕೊಟ್ಟವ ರಾರು? ಹೀಗೆ ಹೊಡೆಯಬಹುದೆ??' ಎಂದು ಕೇಳಿದಾಗ ಅರಸಿನನರು ಎಳೆಯ ತನದ ರಕ್ತದ ಕಾವಿನಿಂದ ಮೈಮರೆತು, "" ಹೊಡೆಯದೇ ಏನು! ನಾನು ಕ್ಯಾಪ್ಟನ್‌. ನನಗೆ ಹೊಡೆಯಲು ಅಧಿಕಾರವಿದೆ?” ಎಂದು ಎದುರು ಹೇಳಿದರು. ಅದಕ್ಕೆ ಶ್ರಿಮಾನ್‌ ಭೀಮರಾಯರವರು ಮುನಿದು, ಕೃಮಾಪಣೆ ಕೇಳಬೇಕೆಂದು ಅಸ್ಪಣೆ ಮಾಡಿದರು. ಇನ್ನೊಬ್ಬ ಅರಸು ಪಂಗಡದ ನಿದ್ಯಾರ್ಥಿಯವರು ಅರಸಿನವರನ್ನು ಸ್ವಲ್ಪ ಓರೆಯಾಗಿ ಕರೆದು ಕೊಂಡುಹೋಗಿ, "" ನಾವು ಅರಸುಗಳು. ಅವನು ಇಲ್ಲಿಯ ಹುಡುಗನಲ್ಲ. ಇದರಮೇಲೆ ಮಾಂಸ ತಿನ್ನುವ ಮುಸಲ್ಮಾನರ ಹುಡುಗ. ನೀನು ಖಂಡಿತ ಕೃಮಾಸಣೆ ಕೇಳಕೂಡದು?' ಎಂದು ಮಂತ್ರಾಲೋಚನೆ ಹೇಳಿಬಿಟ್ಟರು. ಅರಸಿನವರು (""ಕ್ಯಾಪ್ಟನ್‌?') ಕ್ಪಮಾಪಣೆ ಕೇಳುವುದಿಲ್ಲವೆಂದರು. ಶ್ರೀಮಾನ್‌ ಭೀಮರಾಯರವರು, ""ಅವರ ಕ್ಪಮಾಪಣೆ ಕೇಳದೆಹೋದರೆ ನೀವು ಇನ್ನು ಆಟಕ್ಕೇ ಬರಕೂಡದು? ಎಂದರು. ಮಹಾಪ್ರಭುಗಳು ಆಗ ಅರಸಿನವರನ್ನು ಸ್ವಲ್ಪ ದೂರಕ್ಕೆ ಕರೆದುಕೊಂಡುಹೋಗಿ, "" ತಪ್ಪು ಮಾಡಿದಮೇಲೆ ಕ್ಪಮಾವಣೆ ಕೇಳಿದರೆ, ಅದರಲ್ಲೇನು ಅನಮಾನ?'' ಎಂದರು. ಅರಸಿನವರು, "ನಾನು ಅರಸು ನಂಗಡಕ್ಕೆ ಸೇರಿದ್ದೂ ಮಾಂಸತಿನ್ನುವ ಮುಸಲ್ಮಾನ ಹುಡುಗನನ್ನು ಕ್ಬಮಾನಣೆ ಶಕೇಳಲೆ??' ಎಂದು ಉತ್ತರ ಹೇಳಿದರು. ಮಹಾಸ್ವಾಮಿಯನವರು ನಕ್ಕು, "ನಾವು ಒಬ್ಬರನ್ನೊಬ್ಬರು ಪ್ರೀತಿಸಿ ಅಣ್ಣ ತಮ್ಮಂದಿರಂತೆ ಅನ್ಯೋನ್ಯವಾಗಿರಬೇಕು. ಫ್ರೇಸರ್‌ ಸಾಹೇಬರೂ ಮಾಂಸವನ್ನು ತಿನ್ನುವವರಲ್ಲವೇನು? ಅದಕ್ಕೂ ನಾವು ಅವರಲ್ಲಿ ಗುರುಭಕ್ತಿಯನ್ನು ತೋರಿಸುವುದಕ್ಕೂ ಏನು ಸಂಬಂಧ?” ಎಂದು ಕೇಳಿ, ವಿಧವಿಧವಾಗಿ ವಿವೇಕವನ್ನು ಬೋಧಿಸಿದರು. ಅಲ್ಲದೆ ಉಪಾಧ್ಯಾಯರಲ್ಲೊಬ್ಬರಾದ ಶ್ರೀಮಾನ್‌ ಭೀಮರಾಯರಿಗೆ ಎದುರು ೧೦೦ ಆಳಿದ ಮಹಾಸ್ವಾಮಿಯವರು ಮಾತನಾಡಿ ಅನವಿಧೇಯತೆಯನ್ನು ತೋರಿಸಿದುದು ಸರಿಯಲ್ಲವೆಂದು ತಿಳಿಸಿದರು. ಆಗ ಅರಸಿನವರು, "" ನಾನು ಭೀಮರಾಯರಲ್ಲಿ ಕೃಮಾಪಣೆ ಬೇಡಿಕೊಳ್ಳುತ್ತೇನೆ. ಆದರೆ ಆ ಮುಸಲ್ಮಾನ ಹುಡುಗನಲ್ಲಿ ಬೇರೆ ಕ್ಪಮಾಪಣೆ ಕೇಳಲಾರೆ?' ಎಂದರು. ಅನ್ಯಾಯವಾಗಿ ಹೊಡೆದಮೇಲೆ ಶೃಮಾಪಣೆ ಕೇಳುವುದೇ ಭೂಷಣವೆಂದು ಮಹಾಸ್ವಾಮಿಯವರು ತಿಳಿಸಿದರು. ಅನಂತರ ಮೇಲಿನವರೊಬ್ಬರು ಕೂಲಂಕಷವಾಗಿ ವಿಚಾರಣೆ ನಡೆಯಿಸಿ, ಮಹಾಸ್ವಾಮಿಯವರು ಆಡಿದ್ದ ವಿವೇಕವಾಣಿಗಳನ್ನು ಶ್ಲಾಭಿಸಿ, ಅವಕ್ಕಿಂತ ಉಪಾದೇಯವಾದ ಉಪದೇಶವನ್ನು ಹೇಳು ವುದಾರಿಗೂ ಸಾಧ್ಯವಿಲ್ಲವೆಂದು ತಿಳಿಸಿದರು. ಅಲ್ಲದೆ, “ಟೆನ್ನಿಸ್‌ ಆಡುವಾಗ ಸರಿಯಾಗಿ ಹೊಡಿಯಜೆ ತಪ್ಪಿದರೆ ಕೂಡ ನಾನು ಮುಸಲ್ಮಾನ್‌ ಬಂಧುಗಳಾದ ನನ್ನ ಜೊತೆಯ ಆಟಗಾರರ ಕೃಮಾಷಣೆ ಎಷ್ಟೋ ಸಲ ಕೇಳಿದ್ದೇನೆ. ಹೀಗಿರುವಲ್ಲಿ ಅನ್ಯಾಯವಾಗಿ ಸೆಟ್ಟುಹೊಡೆದ ಅಪರಾಧ ಕಾಗಿ ಕ್ಲಮಾಪಣೆ ಕೇಳದೆ ಉಂಟಿ?'' ಎಂದೂ ಸಹ ಹ ಅವರು ಹೇಳಿದರು. ಮಹಾಸ್ವಾಮಿಯವರು ಸಹ ಕಿನಿಮಾತುಗಳನ್ನಾಡಿ, ಕ್ಷಮಾಪಣೆ ಬೇಡುವುದೇ ಸರಿಯೆಂದಮೇಲೆ ಅರಸಿನನರು ಶ್ರೀಮಾನ್‌ ಭೀಮರಾಯ ರವರಲ್ಲಿಯೂ, ಆ ಮುಸಲ್ಮಾನ್‌ ವಿದ್ಯಾರ್ಥಿಯವರಲ್ಲಿಯೂ ಕ್ಸೃಮಾಸಣೆ ಕೇಳಿದರು. ಮಹಾಸ್ವಾಮಿಯವರು ತಮ್ಮ ಸಹಾಧ್ಯಾಯಿಗಳಲ್ಲಿಯೂ ಇತರರಲ್ಲಿಯೂ ವಿಧವಿಧವಾಗಿ ಕರುಣೆ ತೋರುತ್ತಿದ್ದರು. ಒಂದುಸಲ, ಶ್ರೀಮಾನ್‌ ಫ್ರೋನರ್‌ ಸಾಹೇಬರವರು ಅಪರಾಧಿ ಕರುಣಾ ಪ್ರದರ್ಶನ ಯಾದೊಬ್ಬ ನಲ್ಲಿ ಆಗ್ರ ಹಗೊಂಡು ಎರಡು ಪೆಟ್ಟು ಗಳನ್ನು ಕೊಟ್ಟಾಗ ಅವರು ಸೂಟು ಇನ್ನೊಂದುಸಲ, ಲೋಕರಂಜನ ಮಹಲಿನಲ್ಲಿ ಸುವರ್ಣರಚಿತವಾದ ದೇವತಾವಿಗ್ರಹಗಳು ಕಳವಾಗಿ, ಶ್ರೀಮಾನ್‌ ಫ್ರೀನರ್‌ ಸಾಹೇಬರು ಅವುಗಳನ್ನು ಸತ್ತೆಮಾಡಿಸಿ ಅಸರಾಧಿಗಳನ್ನು ಕಾರಾಗ ಹಕ್ಕ ಸೇರಿಸುವ ಪ್ರಯತ್ನ ಮಾಡಿದಾಗ, ಆಳಿದ ಮಹಾಸ್ವಾಮಿಯನ ರು ಅವರನ್ನು ಷ್ಟ ಕ್ಚಮಿಸುನಂತೆ ಶ್ರೀಮಾನ್‌ ಫ್ರೇಸರ್‌ ನಾಹೇಬರವರಿಗೆ ಬಿನ್ನವಿಸಿದರು. ಮಹಾಸ್ವಾಮಿಯವರ ಸಹಾಧ್ಯಾ ಯಿಗಳಾಗಲಿ, ಅಧ್ಯಾಸಕರಾಗಲಿ ಅಥವಾ ಸನ್ನಿಧಿಯ BID ರೋಗಗ್ರಸ್ಮರಾದರೆ, ಅವರು ತಮ್ಮ ಮಹಾರಾಜ ಪದನಿಯನ್ನೇ ಮರೆತು ಸಾಮಾನ್ಯರಂತೆ ಅವರ ಬಳಿಗೆ ಹೋಗಿ, MRSS ಧೈರ್ಯಹೇಳಿ, ಅವರಿಗೆ ತಮಗೆ ವಿದ್ಯಾಭ್ಯಾಸ ಕಿ೦ಗಿ ನಡೆಯುತ್ತಿದ್ದಂತೆಯೇ ಉಪಚಾರಗಳು ನಡೆಯಲು ಏರ್ಪಡಿಸಿ, ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿದ್ದರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ, ಔಷಧವನ್ನು ಕುಡಿಸಿ ಅವರ ಸಮಿಾಪದಲ್ಲಿ ಕುಳಿತು, ಅವರ ಮನಸ್ಸಿಗೆ ಜತವಾಗಿರುವಂತೆ ಮಾತುಗಳನ್ನಾಡಿ ಬರುತ್ತಿದ್ದರು. ಅನೇಕ ರಾಜ ಕುಮಾರರುಗಳಿಗೆ ಶಿಕ್ಷಣಕೂೊಟ್ಟು ಬಂದಿದ್ದ ಶ್ರೀಮಾನ್‌ ಫ್ರೇನರ್‌ ನಾಹೇಬರು ಕೂಡ ಅದನ್ನು ಕಂಡು ಬೆರಗಾಗಿ ಅದು ಅನನ್ಯ ಸುಲಭವಾದ ಸದ್ವರ್ತನೆಯೆಂದು ಶ್ಲಾಫಿಸುತ್ತಿದ್ದರು. " ಮಹಾಪ್ರಭುಗಳ ವಿನೋದಪ್ರಿಯಶೆಯೂ ಮನೋಜ್ಞವಾಗಿದ್ದಿತು. ತಮ್ಮ ಸಹಾಧ್ಯಾಯಿಗಳೂಡನೆ ಸೇರಿ, ಬಗೆಬಗೆಯ ವಿನೋದಗಳಿಂದ ವಿರಾಮಕಾಲಗಳನ್ನು ಕಳೆಯಲು ಅವರಿಗೆ ನಿನೋದಪ್ರಿಯತೆ ತೀವ್ರಾಭಿಲಾಷೆಯಿ ದ್ದ ತು. ಅವರು ತಮ್ಮ ಸಹಾಧ್ಯಾಯಿಗಳಿಗೆ ಬಗೆಬಗೆಯ ಅಡ್ಡಹೆಸರು ಗಳಸ್ಸಿಟ್ಟು* ಕೂಗಿ, ತಾವೂ ನಕ್ಕು ಇತರರನ್ನೂ ನಗಿಸುತ್ತಿದ್ದರು. ತಮಗೇ ತಮ್ಮ ಸಹಾಧ್ಯಾಯಿಗಳು ಅಡ್ಡ ಹೆಸರನ್ನಿಟ್ಟು ಹೊಗಿ ಹಾಸ್ಯ ಮಾಡಿದಾಗ ಕೂಡ ಅವರು ತಾವೂ ತಮ್ಮ ಮಿತ್ರರೊಡನೆ ಸೌಹಾರ್ದ ದಿಂದ ನಗುತ್ತಿದ್ದರು. ಮಹಾಸ್ವಾಮಿಯವರು ಇತರರು ಮಾತನಾಡುತ್ತಿದ್ದ ರೀತಿಯನ್ನೂ, ಕೈಮುಗಿಯುತ್ತಿದ್ದುದನ್ನೂ, ಸಲಾಂ ಮಾಡುತ್ತಿದ್ದುದನ್ನೂ, ಮುಜರೆ ಮಾಡುತ್ತಿದ್ದುದನ್ನೂ, ಅನುಕರಣಮಾಡಿ ತಮ್ಮ ಸಹಾಧ್ಯಾಯಿಗಳನ್ನು ನಗಿಸುತ್ತಿದ್ದುದು ಮತ್ತೊಂದು ವಿನೋದ ವಿಧಾನ. ಅಂಗನಾಧನೆಗಾಗಿ ಅವರು ಮಳೆಗಾಲದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಅಲ್ಲಿಂದ ಲೋಕ ರಂಜನ ಮಹಲಿಗೆ ಓಡಿಬರುತ್ತಿದ್ದುದುಂಟು. ಒಂದುಸಲ ಹೀಗೆ ಓಡುತ್ತ ಒಂದು ಹೊಲದ ಮಧ್ಯದಲ್ಲಿ ಹಾಯ್ದು ಓಡಿಬರುತ್ತಿದ್ದರು. ಟೋಪಿ ಯನ್ಸಿಟ್ಟುಕೊಂಡು ಸಾಮಾನ್ಯ ಬಾಲಕರಂತಿದ್ದ ಅವರನ್ನು ಮಹಾರಾಜ ರೆಂದು ಅರಿಯದೆಹೋದ ಆ ಹೊಲದವನು, "" ಬೆಳೇ ಒಳಗೆ ಹೋಯ್ತಾನೆ; ಯಾನಾ, ಅವನು?” ಎಂದು ಕೀರಲು ಧ್ವನಿಯಿಂದ ಕೂಗಿದನು. ಮಹಾಸ್ವಾಮಿಯವರು ಮೌನದಿಂದ ಓಡುತ್ತಿರಲು, ಆತನು, "ಕಿವಿ ಕೇಳಾಕೆಲ್ವಾ? ಯಾನಾ ಅವನು, ಹಿಂಗೆ ಬೆಳೇ ಒಳಗೆ ಓಡಾವ?? * ತೀರ ಎತ್ತರವಇಗಿ ತೆಳ್ರಗಿದ ರೆ 4" ಜನರಲ್‌ ಸಿಕ್‌; ಗುಂಡಗೆ ದಪವಾಗಿದರೆ ಡಿ ಳೆ 0 ಬ ಇ = "" ಮೇಜರ್‌ ಡ್ರವರ್‌''; ಹಟಿವಾದಿಯಾಗಿದ ರೆ. 4 ಕೊಂಟು ?'; ಇತ್ಯಾದಿಯಾಗಿ ಬಗೆಬಗೆಯ w ಅಡ್ಡಹೆಸರುಗಳು. ಹಂಪಿ ಅಳಿದ ಮುಹಾಸ್ಟಾನಿಯವರು ಎಂದು ಗರ್ಜಿಸಿದನು. ಮಹಾಸ್ವಾಮಿಯವರು ಆ ರೈತನ ಧ್ವನಿಯನ್ನೇ ಅನುಕರಿಸಿ ಗ್ರಾಮ್ಯ ಭಾಷೆಯಲ್ಲಿ ಮಾತನಾಡುತ್ತ, ""ಯಾನಪ್ಪಾ, ಹಿಂಗೆ ಓಡಿದರೆ ಏನಾಯ್ಕದವ್ಪಾ! ಬೇರೇ ದಾರೀನೇ ಇಲ್ರೇಲ್ಲಯ್ಯಾ?” ಎಂದರು. ಅದಕ್ಕೆ ರೈತನು, " ಬೇರೇ ದಾರೀ ಇಲ್ದಿದ್ರೇ ಇದು ದಾರೀನಾ? ಥೊರೆಗೋಳ್ಗೆ ಹೇಳ್ಕೊಂಡೀ ನಿನ್ನೇ ಒಂದು ಬೇರೇ ದಾರೀ ಮಾಡೀ ಸ್ಕೊಳೋ ಮಾರಾಯಾ!) ಎಂದು ಹೇಳಿದನು. ಮಹಾಸ್ವಾಮಿ ಯವರು ಲೋಕರಂಜನ ನುಹಲಿಗೆ ದಯಮಾಡಿದಮೇಲೆ, ಆ ರೈತನನ್ನು ಅಶ್ವಶಾಲೆಯ ಕಟ್ಟಡಕ್ಕೆ (ಎಂದರೆ, ತಬೇಲಿಗೆ) ಕರೆಯಿಸಿ, " ಏನಯ್ಯ! ಈ ದಿನ ಯಾವನೋ ಹುಡುಗ ನಿನ್ನ ಹೊಲಕ್ಕೆ ಬಂದಿದ್ದನಂತೆ. ನೀನು " ಬೆಳೇ ಒಳಗೆ ಹೋಯ್ಕಾನೆ, ಯಾನಾ ಅವನು? ಎಂದೆಯಂತೆ. ನೀನು ಕೂಗುತ್ತಿದ್ದರೂ ಲಕ್ಷ್ಮ್ಯಮಾಡದೆ ಅವನು ಓಡಿಬಂದನಂತೆ. "ನೀನು ಕಿವಿ ಕೇಳಾಕಿಲ್ಹಾ? ಯಾನಾ ಅವನು' ಎಂದೆಯಂತೆ. ಇನ್ನುಮೇಲೆ ಅವನು ಬೆಳೇ ಒಳಗೆ ಓಡಿ ಬರಕೂಡದೆಂತ ಕಟ್ಟುಮಾಡಿದ್ದೇವೆ. ಇನ್ನು ಮುಂದೆ ಅವನು ಹಾಗೆ ಮಾಡುವಹಾಗಿಬ್ಬ'' ಎಂದರು. ರುಮಾಲನ್ನು ಧರಿಸಿ ಬೇಕೆ ಪೋಷಾಕನ್ನು ಹಾಕಿಕೊಂಡಿದ್ದ ಮಹಾಸ್ವಾಮಿಯವರನ್ನು — ಬೆಳಗಿನ ಮಬ್ಬಿನಲ್ಲಿ ಬೇರೆಯ ಸಾಮಾನ್ಯ ಉಡುಪಿನಲ್ಲಿ ದೂರದಿಂದ ನೋಡಿದ್ದುದು ನಿಜವಾದರೂ ಆ ರೈತನು ಗುರುತಿಸಲಾರದೆ, ಅದಾ ಬುದ್ದಿ! ಯಾನೋ ಹೈದ ಬೆಟ್ಟದ ಕಡೆಯಿಂದ ಓಡಿಬಂದ. ಯಾನೋ ಟೋಪೀ ಹೈದ, ಹೊಲಾ ತುಳಿದು ಹಾಳುಮಾಡಿ ಓಡಿ ಬೆಳೇ ಒಳಗೆ ಹಾಯ್ದ. "ಯಾನಾ ಅವನೂ’ ಅಂತ ನಾ ಕೂಗು ಹಾಕ್ಲೆ'' ಎಂದು ಉತ್ತರ ಹೇಳಿದನು. ಮಹಾ ಸ್ವಾಮಿಯವರು ಒಳಕ್ಕೆ ಹೋಗಿ ಪೋಷಾಕನ್ನು ಮಾರ್ಪಡಿಸಿ ಜೆಳಗಿನಂತೆ ಟೋಪಿ ಯನ್ನು ಧರಿಸಿ ಈಚೆಗೆ ಬಂದು, ""ಆ ಹುಡುಗ ಹೀಗಿದ್ದನೇನಯ್ಯ??? ಎಂದು ಕೇಳಿದಾಗ ಆ ರೈತ ದೃಷ್ಟಿಸಿ ನೋಡಿ, "ಹಂಗೇ ಇದ್ದದ್ದು. ಇವರೇ; ಇವರೇ? ಎಂದನು. ಅಲ್ಲಿದ್ದವರೆಲ್ಲರೂ ನಕ್ಕರು. ಮಹಾ ಸ್ವಾಮಿಯವರು ಆ ರೈತನಿಗೆ ಇಪ್ಪತ್ತೈದು ರೂಪಾಯಿಗಳನ್ನು ಕೊಟ್ಟು ಬೀಳ್ಕೊಟ್ಟರು. ರೈತನು ಸಂತೋಷಭರಿತನಾಗಿ ತೆರಳಿದನು. ಸರ್‌ ಅಸುತೋಷ್‌ ಮುಖರ್ಜಿಯವರ ಜೀವನದಲ್ಲಿ ನಡೆದ ಘಟನೆಯೊಂದು ಈ ಸನ್ನಿವೇಶದಲ್ಲಿ ನೆನಪಿಗೆ ಬರುತ್ತದೆ. ಅವರು ಚಡ್ಡಿಯನ್ನು ಧರಿಸಿ ಅಂಗಸಾಧನೆಗಾಗಿ ತಮ್ಮ ಭವನದ ಉದ್ಯಾನದಲ್ಲಿ ಗುದ್ದಲಿಯಿಂದ ಅಗೆಯುತ್ತಿದ್ದಾಗ ಹಿಂಭಾಗದ ಬಾಗಿಲಿನಿಂದ ಅಲ್ಲಿಗೆ ಬಂದ ವಿದ್ಯಾಭ್ಯಾಸ ೧೦೬೩ ಆಗಂತುಕರೊಬ್ಬರು «ಸರ್‌ ಅಸುತೋಷ್‌ ಮುಖರ್ಜಿಯವರು ಮನೆ ಯಲ್ಲಿದ್ದಾರೆಯೆ? ನಾನು ನೋಡಲಾದೀತೆ?'” ಎಂದು ಕೇಳಿದರಂತೆ. ಅವರು ಅದಕ್ಕೆ ಆ ಅಗತ್ಯವಾಗಿ ನೋಡಬಹುದು. ಅವರು ಮನೆಯಲ್ಲೇ ಇದ್ದಾರೆ. ನೀನು ಮುಂಭಾಗದ ಕೊಟಡಿಯಲ್ಲಿ ಕುಳಿತುಕೊಳ್ಳಿ. ನಾನು ಅವರನ್ನು ಅಲ್ಲಿಗೆ ಕಳುಹಿಸುತ್ತೇನೆ?” ಎಂದು ಉತ್ತರ ಹೇಳಿ, ಆತ ಹೊರಟುಹೋದಮೇಲೆ ಮನೆಯೊಳಕ್ಕೆ ಹೋಗಿ ಉಡುಪನ್ನು ಮಾರ್ಪಡಿಸಿಕೊಂಡು ಆತನು ಕುಳಿತಿದ್ದ ಕೊಟಡಿಗೆ ಹೋಗಿ, "" ಶೀವು ನನ್ನನ್ನು ನೋಡ ಬಯಸಿದರಂತೆ. ನಮ್ಮ ತೋಟಗಾರ ನನಗೆ ಹೇಳಿದ”? ಎಂದು ಹೇಳಿ ನಕ್ಟರಂತೆ. ಮಹಾಸ್ವಾಮಿ ಯವರು ಜೋಗದ ಜಲಪಾತವನ್ನು ನೋಡಲು ತಮ್ಮ ಸಹಾಧ್ಯಾಯಿಗಳೊಡನೆ ಬಿಜಯಮಾಾಡಿದ್ದಾಗ, ಅಲ್ಲಿದ್ದ ವೃಷ ಭಯ್ಯನೆಂಬ ವೃದ್ಧನೊಬ್ಬನು, ""ನನ್ನೊಡೆಯಾ, ಹಿಂದೆ ನಡೆದದ್ದು ಏನು ಹೇಳಾನೇ? ಹೊಳೇ ದಾಟ್ತಿಜೆ. ನೆರೆ ಬಂದು ಪೀರು ಉರುಳುರುಳೀ ತೆರೆತೆರೆಯಾಗಿ ಉಕ್ಕೀ ಉಕ್ಟೀ ಬಂತು. ಹಂಗೇ ಹೊಳೇ ಬಂದಾಗ ಕೊಚ್ಚಿಹೋಗ್ತಿದ್ದೆ. ದ್ಯಾವ್ರೇ ಕಾಪಾಡನ್ಪಾ, ದ್ಯಾವ್ರೇ ಉಳೀಸಿ ಕಾಪಾಡಪ್ಪ -- ಎಂದೆ. ಹೆಂಗೋ ದ್ಯಾವ್ರೇ ಕಾಪಾಡಿ ಉಳೀಸ್ಟ'? ಎಂದು ರಾಗರಾಗವಾಗಿ ಹೇಳುತ್ತಿದ್ದುದನ್ನು ಕೇಳಿದರು. ಅನಂತರ ಅವನನ್ನು ನದೇ ಪದೇ " ವೃಷಭಯ್ಯ, ಹೇಳಯ್ಯ. ನೀನು ಹೊಳೆದಾಟ ಬದುಕಿ ಬಂದ ಬಗೆ ಹೇಗೆ, ಹೇಳಯ್ಯ. ಎಷ್ಟು ಸಲ ನೇಳಿದರೂ ತೃಪ್ತಿಯಿಲ್ಲ? ಎಂದು ಹೇಳ್ಕಿ, ಅವನ ಮಾತುಗಳನ್ನು ಕೇಳಿ ಕೇಳಿ, ತಮ್ಮ ಸಹಾಧ್ಯಾಯಿಗಳೊಡನೆ ಅವರು ವಿನೋದ ಸುಖವನ್ನನುಭವಿ ಸುತ್ತಿದ್ದರು. ಮಹಾಸ್ವಾಮಿಯವರ ಊಳಿಗದವರಲ್ಲೊಬ್ಬನಾದ ಪುಟ್ಟನಂಜಪ್ಪ ನೆಂಬಾತನು, ಆಳಿದ ಮಹಾಸ್ವಾಮಿಯವರಾದ ಪ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರ ಕಾಲದಲ್ಲಿ ಹಿಂದೆ ತಾನು ಇಪ್ಪತ್ತನಾಲ್ಕು ಘಂಟಿಗಳ ಕಾಲ "" ಕುಮಂದಾರಿ?'' ಕೆಲಸ ಮಾಡಿದುದಾಗಿ (ಎಂದರೆ, "" ಕಮ್ಯಾಂಡರ್‌'' ಕೆಲಸ ಮಾಡಿದುದಾಗಿ) ಹೆಮ್ಮೆಯಿಂದ ಹೇಳುತ್ತಿದ್ದ ನಂತೆ. ಬಾಲಕರಾದ ಮಹಾಸ್ವಾಮಿಯವರು ತಮ್ಮ ಸಹಾಧ್ಯಾಯಿ ಗಳೊಡಗೂಡಿ ಆತನ ಮಾತುಗಳನ್ನು ಕೇಳಬೇಕೆಂಬ ವಿನೋದೋತ್ಸುಕತೆ ಯಿಂದ, "" ಪುಟ್ಟನಂಜಸ್ಪ! ಇಪೃತ್ತನಾಲ್ಕು ಘಂಟೆ "ನಾನೂ ಬೆಲ್ಸ್‌ ಹಾಕಿ ಕುಮಂದಾರಿ ಮಾಡಿದ್ದೀನಿ” ಅಂದೆಯಲ್ಲಾ! ಅದು ಹೇಗೆ, ನಿಂ೪ ಆಳಿದ ಮಹಾಸ್ವಾಮಿಯ ನರು ಕೊಂಚ ಹೇಳಯ್ಯಾ? ಎನ್ನುವರು. ಆತನು ಹೆಮ್ಮೆಯಿಂದ ಕಣ್ಣು ಗಳನ್ನರಳಿಸಿಕೊಂಡು "" ಕುಮಂದಾರಿ ಮಾಡಿದ್ದೀನಿ, ಮಾಸ್ಟಾಮಿ. ಮುಮ್ಮುಡಿ ಥೊರೆಗಳು ಬೆಲ್ಬೂ ಕತ್ತೀ ಸೊಂಟಕ್ಕೆ ಕಟ್ಟಿಸಿದ್ದು. ಒಂದು ದಿನವೆಲ್ಲಾ ಕುಮಂದಾರಿ ಮಾಡೆ. ಮಾರನೇ ದಿನ ಬ್ಯಾಡವೆಂದ್ರು. ನನ್ನ ಹಿಂದಿನ ಕೆಲ್ಸಕ್ಕೇ ಹಾಕಿಬಿಟ್ಟು. ಈಗಲೂ ಕುಮಂದಾರಿಮಾಡೇನು. ಅಂತೂವೇ ಇಪ್ಪತ್ನಾಲ್ಕು ಘಂಟಿ ಕುಮಂದಾರಿ ಮಾಡ್ದೋನು ನಾನು” ಎಂದು ಹೇಳಿ ಮುಗಿಸುವನು. ಅವನು ಹೊರಟುಹೋದ ಬಳಿಕ ಮಹಾ ಸ್ವಾಮಿಯವರೂ ಇತರ ವಿದ್ಯಾರ್ಥಿಗಳೂ ಗಹಗಹಿಸಿ ನಗುವರು. ಪುಟ್ಟ ನಂಜಪ್ಪ ನಿಗೆ ಹಣದ ರೂಪದ ಪಾರಿತೋಸಿಕವು ಲಭಿಸುತ್ತಿದ್ದುದನ್ನು ಹೇಳಬೇಕಾದುದೇ ಇಲ್ಲ. ಮಹಾಸ್ವಾಮಿಯವರಿಗೆ ಅಂಗಸಾಧನೆಯನ್ನು ಕಲಿಸುವುದಕ್ಕೆ ನೇಮಕವಾಗಿದ್ದವರಲ್ಲಿ ಒಬ್ಬರು ನದಾತಿ ಸೈನ್ಯದಲ್ಲಿ (""ಇನ್‌ನಂಟ್ರಿ'' ಯಲ್ಲಿ) ಕೆಲಸ ಮಾಡಿದ್ದವರು; ಮತ್ತೊಬ್ಬರು oe ಸೈನ್ಯ ದಲ್ಲಿ («ಕ್ಯಾ ವಲ್ರಿ''ಯಲ್ಲಿ) ಕೆಲಸ ಮಾಡಿದ್ದವರು. ಪದಾತಿ ಸೈನ್ಯವು ಅಶ್ವಾ ರೋಹಿ ಸೈನ್ಯಕ್ಕಿ ತ ಶ್ರೇಷ್ಟ ತಗ, ಅಶ್ವಾರೋಹಿ ಸನುವು ಸದಾತಿ ಸೈನ್ಯಕ್ಕಿಂತ ಹೆಚ್ಚೆ ೦ದೂ ಅವರಿಬ್ಬರಿಗೂ ಪದೇ ಪದೇ ಮಸಗು ತ್ರಿದ್ದ ಮ ಕೇಳಿ ಕೇಳಿ, ಮಹಾಸ್ಟಾ ನಿಯವರೂ ಅವರ ಜೊತೆ ಯವರೂ ನಕ್ಕು ಕಲಿಯುತ್ತಿದ್ದರು. ಮಹಾಸ್ವಾನಿಯವರು ಇತರ ರೀತಿಗಳಲ್ಲಿ ಸಹ ವಿನೋದಪ್ರಿಯ ರಾಗಿ ಉಲ್ಲಾ ಸಪಡುತ್ತಿದ್ದರು. ಉಷಃಕಾಲ ಐದು ಘಂಟೆಗೆ ಕ ಬ್ಯೂಗಲ್‌” ತುತ್ತೂರಿಯನ್ನು ಧೃನಿಗೈ ದಾಗ ಪ್ರತಿ ದಿನವೂ ಕ್ರಮವಾಗಿ ಏಳುತ್ತಿದ್ದವರಿಗೆ ಪಾರಿತೋಷಿಕವನ್ನು ಕೊಟ್ಟು ಏಳದೆ ನಿದ್ರಾಲೋಲ ರಾಗಿ ಗೊರಕೆ ಹೊಡೆಯುತ್ತಿದ್ದವರನ್ನು ಅವರು ಎಚ್ಚರಗೊಂಡ ಬಳಿಕ ಬಗೆಬಗೆಯಾಗಿ ಹಾಸ್ಯಮಾಡುವುದು ; ಈಜುವಾಗ ಜೊತೆಯವರನ್ನು ತಟಕ್ಕನೆ ನೀರಿಗೆ ತಳ್ಳಿ ಲಲ್ಲೆಯಾಡುವುದು; ಸಹಾಧ್ಯಾಯಿಗಳನ್ನು ತುಂಟಿ ಕುದುರೆಯ ಮೇಲೆ ಕುಳ್ಳಿರಿಸಿ ಕುದುರೆಯ ಅಡಗುತನದಿಂದ ಅವರು ಭೀತರಾಗಿ ಪಾಡುಪಡುವುದನ್ನು ನೋಡಿ ನಲಿಯುತ್ತ ಅವರು ಕೆಳಕ್ಕೆ ಬೀಳದಂತೆ ನೋಡಿಕೊಳ್ಳುವುದಕ್ಕಾಗಿ ಕುದುರೆಯೊಡನೆ -- ಅದರ ಪಾರ್ಶ್ವದಲ್ಲಿ ಓಡುವುದು; ಸಂಗಡಿಗರನ್ನು ಸರಿಸರಿಯಾಗಿ ಹಾಸ್ಯ ಮಾಡುವುದು; ಮುಂತಾದುವುಗಳೆಲ್ಲ ಮಹಾಸ್ವಾಮಿಯನರ ವಿನೋದ ಪ್ರಿಯತೆಯ ನಿದರ್ಶನಗಳು. ಸಿದ್ಯಾಭ್ಯಾಸ ಏಂಜ ಮಹಾಸ್ವಾಮಿಯವರು ವ್ಯಾಸಂಗ ನಿಚಾರದಲ್ಲಾಗಲಿ ಅಥವಾ ಇತರ ವಿಚಾರಗಳಲ್ಲಾಗಲಿ, ತಮ್ಮ ಜೊತೆಯವರೆಲ್ಲರಿಗಿಂತ ಶ್ರೇಷ್ಠರೆನಿಸ ಬೇಕೆಂಬ ಉದ್ದೇಶದಿಂದ ಶ್ರಮಿಸುತ್ತ, ಒಟ್ಟ ನಲ್ಲಿ ವೈಶಿಷ್ಟ್ಯ ತಮ್ಮ ಭೂ ಜಟ ಹೂ ಮೇಲೆನಿಸಿ ತರಗತಿಯಲ್ಲಿ ಪ್ರಥಮ ಸ್ಟಾ ನವನ್ನು ನಡೆದಿದ್ದ ಅಂಶವನ್ನು ಹಿಂದೆಯೇ ತಿಳಿಸಲಾಗಿದೆ. ತರಗತಿಯಲ್ಲಿದ್ದ ಅಂಕಗಳ ಪುಸ್ತಕವನ್ನು (" ಮಾರ್ಕ್ಸ್‌ ರಿಜಿಸ್ಟರ್‌?) ನೋಡಿದರೆ, ವ್ಯಾಸಂಗ ದಲ್ಲಿ ನಿಷ ಹಲಿಪಾತೆ ವಲದ ಶಿಸ್ತು ಏರ್ಪಟ್ಟಿದ್ದುದೂ, ವಿದ್ಯಾರ್ಥಿಗಳಲ್ಲಿ ತನಾ ಸ್ಪರ್ಧೆ ಮಸಗುತ್ತಿದ್ದುದೂ, ಕೆಲ ಕೆಲವು ದಿನಗಳಲ್ಲಿ ಮಹಾಸ್ವಾಮಿಯವರು ಅತ್ಯಂತ ಹೆಚ್ಚಾಗಿ ಅಂಕಗಳನ್ನು ಪಡೆದು ಪ್ರಥಮ ಸ್ಥಾನಕ್ಕೆ ಏರದೆಹೋಗಿದ್ದರೂ ಆ ಆ ತಿಂಗಳಿನ ಒಟ್ಟು ಅಂಕ ಗಳನ್ನು (« ನಂಬರು '' ಗಳನ್ನು) ಕೂಡಿದಾಗ ಮಾತ್ರ ತಕಕ ಗಿಂತಲೂ ಅಧಿಕವಾಗಿ ಅಂಕಗಳನ್ನು ಪಡೆದು ತರಗತಿಯಲ್ಲಿ ಪ್ರಥಮ ಸ್ಥಾನವನ್ನಲಂಕರಿಸುತ್ತಿದ್ದುದೂ ಸ್ಪಷ್ಟವಾಗಿ ವ್ಯಕ್ತವಾಗುತ್ತವೆ. ಭಾಷೆ ಗಳಲ್ಲಂತೂ ಅವರು ಇತರ ವಿಷಯಗಳಿಗಿಂತ ಹೆಚ್ಚಾಗಿ ಪರಿಶ್ರಮ ಹೊಂದಿ ತಮ್ಮ ಜೊತೆಯವರಿಗಿಂತ ವಯಸ್ಸಿನಲ್ಲಿ ಚಿಕ್ಕನರಾಗಿದ್ದೂ — ಅತ್ಯಂತ ಹೆಚ್ಚಾಗಿ ಅಂಕಗಳನ್ನು ಪಡೆಯುತ್ತಿದ್ದರು. ಅವರು ಇಂಗ್ಲಿಷ್‌, ಕನ್ನಡ, ಸಂಸ ಮತ್ತು ಉರ್ದು ಭಾಷೆಗಳಲ್ಲಿ ಪ್ರೌಢಿಮೆ ಯನ್ನು ಪಡೆದಿದ್ದು ದಲ್ಲದೆ, ವಾರ್ಸಿ ಮತ್ತು ತಮಿಳು ಭಾಷೆಗಳಲ್ಲಿ ಸಹ ತಕ್ಕಮಟ್ಟ ಗೆ ಪರಿಶ್ರ ಮ ಹ ಆ ಭಾಷೆಗಳಲ್ಲಿದ್ದ ಉತ್ತಮ ಗ್ರಂಥಗಳನ್ನು ವ್ಯಾಸಂಗಮಾಡಿ ಹರ್ಷಿಸುತ್ತಿದ್ದರು. ವಿಜ್ಞಾನದಲ್ಲಿ ಸಹ (ಎಂದರೆ, “ಸ್ಪೈನ್ಸಿ”ನಲ್ಲ ಸಹ), ಅವರಿಗೆ ಬಹಳ ಅಭಿರುಚಿ; ತರಗತಿಯ ಪಾಠಗಳಿಗೆ ಗಮನ ಕೊಡುತ್ತಿದ್ದುದು ಮಾತ್ರವೇ ಅಲ್ಲದೆ, ವಿಜ್ಞಾನ ಸಂಬಂಧ ನಿಚಾರಗಳಲ್ಲಿ ನೂತನ ಸಂಶೋಧನಗಳ ಫಲವಾಗಿ ಪ್ರಕಟವಾದ ಗಹನ ವಿಚಾರಗಳನ್ನೆಲ್ಲ ಶ್ರೀಮಾನ್‌ ಪಿ. ರಾಘವೇಂದ್ರ ರಾಯರವರಿಂದ ಅರಿತುಕೊಂಡು ಮನನ ಮಾಡುತ್ತಿ ದ್ದರು. ಅಷ್ಟು ಚಿಕ್ಕವಯಸ್ಸಿನಲ್ಲೇ ಅವರಿಗಿದ್ದ ಅಭಿಲಾಷೆಗಳಲ್ಲಿ, ಮೈಸೂರು ಸ ಸಂಸ್ಥಾ ನದ ಕೈಗಾರಿಕೆಗಳು ಹೆಚ್ಚಿ, ಪ್ರಜೆಗಳು ಸುಖವಾಗಿರಬೇಕೆಂಬುದೂ ಒಂದು. ಅವರು ಉದ್ಯೋಗಶೀಲರಾಗಿ, “ ಫ್ಲೈ ಟ್‌ವರ್ಕ್‌'' ಎಂಬ ಮರಗೆಲಸ ಮುಂತಾದುವುಗಳಲ್ಲಿ ಸಹ ಪ್ರಥಮ ಸ್ಥಾ ನವನ್ನು ನಿರಂತರವೂ ಪಡೆಯು ತ್ತಿದ್ದರು; ನಾನಾ ಕೈಗಾರಿಕೆಗಳ ಮತ್ತು. ಯಂತ್ರಗಳ ವಿಚಾರವನ್ನು ೦೬ ಆಳಿದ ಮಹಾಸ್ಥಾಮಿಯನರು ಸಂತತವೂ ತಿಳಿದುಕೊಳ್ಳುತ್ತಿದ್ದ ಉತ್ಸಾಹಿಗಳಾಗಿಯೂ ಇದ್ದರು. ಮಹಾಸ್ವಾಮಿಯವರು ಮರವನ್ನೂ ರಟ್ಟನ್ನೂ ತಗಡನ್ನೂ ತಂತಿಯನ್ನೂ ಉಪಯೋಗಿಸಿ, ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಕೈಲಿನ ಸ್ಟ್ರೀಂ ಎಂಜನ್ಸಿನ ಮಾದರಿಯೊಂದನ್ನು ರಚಿಸಿದ್ದರು. ಕೇವಲ ಬಾಹ್ಯಾಕೃತಿ ಯಲ್ಲಿ ಮಾತ್ರವೇ ಅಲ್ಲದೆ ಒಳಗಿನ ಯಂತ್ರಭಾಗಗಳು ಕೂಡ ಸಪ್ರಮಾಣ ದಲ್ಲಿ ಸರಿಯಾಗಿರುವಂತೆ ಜೋಡಣೆಗೊಳಿಸಿ ಅದನ್ನು ರಚಿಸಿದ್ದರು. (ಹದಿನಾಲ್ಕು ವರ್ಷಗಳ ಬಾಲಕರ ವಿಚಾರವು ಹಾಗಿರಲಿ. ನಿಜ್ಞಾನ ಕಲಾಶಾಲೆಗಳಲ್ಲಿ ವ್ಯಾಸಂಗ ಮಾಡುವ ಪ್ರೌಢ ತರಗತಿಗಳ ಯುವಕರಲ್ಲಿ ಕೊಡ ಎಷ್ಟು ಮಂದಿಗಳು ಅಂತಹ ಮಾದರಿಯನ್ನು ರಚಿಸಬಲ್ಲರು?) ಅದಲ್ಲದೆ, ಮಹಾಸ್ವಾಮಿಯವರು ಚಿತ್ರಲೇಖನ, ವಿವಿಧಾಕೃತಿ ರಚನಾ ನೈಪುಣ್ಯ, ಮತ್ತು ಹಸ್ಕಕೌಶಲ್ಯ-- ಇವುಗಳಲ್ಲಿ ಕೂಡ ಪರಿಶ್ರಮವನ್ನು ಪಡೆದಿದ್ದರು. ತೆಳುವಾದ ಮರದ ಹಲಗೆಗಳನ್ನು ಚಿತ್ರವಿಚಿತ್ರವಾದ ಆಕೃತಿ ಗಳಿಗೆ ಕೊರೆದು ನಾನಾ ವಸ್ತುಗಳನ್ನು ರಚಿಸುವ ಕಲೆಯನ್ನು ಕಲಿತು, ಆ ತರಗತಿಯಲ್ಲಿ ಸಹ ಅವರು ಪ್ರಥಮ ಸ್ಥಾನವನ್ನು ಸಡೆದಿದ್ದರು. ಕುದುರೆ ಸವಾರಿಯಲ್ಲಿ ಸಹ ಅವರು ತಮ್ಮ ಸಹಪಾಠಿಗಳನ್ನು ಮಾರಿಸಿದ್ದರು. ಕೆಲವುವೇಳೆ ಲಗಾಮನ್ನು ಕೂಡ ಕುದುರೆಯ ಕೊರಳಿನ ಮೇಲ್ಭಾಗಕ್ಕೇ ಕಟ್ಟ ಸವಾರಿಮಾಡುತ್ತಿದ್ದರು. ಆಗ ತಮ್ಮ ಕೈಯಲ್ಲಿದ್ದ ಚಿಕ್ಕ ಬೆತ್ತದಿಂದ ಕುದುರೆಯ ಕೊರಳನ್ನು ಸ್ಪರ್ಶಿಸಿದ ಮಾತ್ರಕ್ಕೇ ಕುದುರೆಯು ಅವರು ಬಯಸಿದ ಕಡೆಗೆ ತಿರುಗುವಂತೆ ಅದಕ್ಕೆ ಶಿಕ್ಷಣ ಕೊಟ್ಟಿದ್ದರು. ಎಂತಹ ತುಂಟು ಕುದುರೆಯ ಮೇಲಾದರೂ ಸವಾರಿ ಮಾಡುತ್ತಿದ್ದರು. ಎತ್ತರವಾದ ಬೇಲಿಗಳ ಮೇಲೂ, ಆಳವಾದ ಹಳ್ಳಗಳ ಮತ್ತು ಕಮರಿಗಳ ಮೇಲೂ ಕುದುರೆಯನ್ನು ಹಾರಿಸುತ್ತಿದ್ದರು. ಒಂದು ಸಲ ಒಂದು ದೊಡ್ಡ ಬೇಲಿಯ ಮೇಲೆ ಒಂದು ತುಂಟು ಕುದುರೆಯನ್ನು ಹಾರಿಸುವ ಪ್ರಯತ್ನಮಾಡಿ ತಲೆಕೆಳಕಾಗಿ ಬಿದ್ದುಬಿಟ್ಟರು. ಆಗ ಬಹಳ ಸೆಟ್ಟಾದುದನ್ನು ಸಹಿಸಿಕೊಂಡು, ಆ ಬಳಿಕ ಕೆಲವು ದಿನಗಳಮೇಲೆ ಮತ್ತೆ ಬಹಳ ಧೈರ್ಯದಿಂದ ಅದೇ ಪ್ರಯತ್ನವನ್ನು ಕೈಕೊಂಡು ಜಯಶಾಲಿ ಗಳಾದರು. ಕುದುರೆಯ ಮೇಲೆ ಕುಳಿತಾಗ, ಒಂದೊಂದು ಕಡೆಯಲ್ಲಿಯೂ ಮಂಡಿಯಿಂದ ಕುದುರೆಯ ಪಾರ್ಶ್ವವನ್ನು ಅಮುಕಿ ಹಿಡಿದರೆಂದರೆ ಮರ ಸುತ್ತಿನ ಹಿಡಿತದಂತಿರುತ್ತಿದ್ದಿತಂತೆ. ಮಂಡಿಗೂ ಕಾಟರಕ್ಕೂ ನಡುವೆ ಎರಡು ಕಡೆಗೂ ಒಂದೊಂದು ಅರ್ಧಾಣೆ ಬಿಲ್ಲೆಯನ್ನು* ಸಿಕ್ಕಿಸಿಕೊಂಡು * ಆಗ್ಗೆ ಕಾಲಾಣೆ ನಾಣ್ಯಗಳಿಗಿಂತ ದೊಡ್ಡ ವಾಗಿದ್ದ ಅರ್ಥಾಣೆ ನಾಣ್ಯಗಳೂ ಇದ್ದುವು. ಆಳಿದ ಮುಹಾಸ್ವಾಮಿಯವರಾದ ಶ್ರೀಮನ್ನಾಲ್ವಡಿ ಶ್ರೀಕೃಷ್ಣರಾಜೇಂದ್ರ ಒಡೆಯರವರು ಬೈಸಿಕಲ್‌ ಸವಾರಿಗೆ ಹೊರಡುತ್ತಿರುವರು ವಿದ್ಯಾಭ್ಯಾಸ ೧೦೬ ಮಂಡಿಗಳನ್ನು ಒತ್ತಿ ಹಿಡಿದು ಅನೇಕ ಮೈಲಿಗಳ ದೂರ ಕುದುರೆಯನ್ನು ಓಡಿಸಿಕೊಂಡು ಬಂದಮೇಲೆ ಸಹ, ಆ ಎರಡು ನಾಣ್ಯಗಳೂ ಮೊದಲಿದ್ದ ಸ್ಥಾನಗಳಲ್ಲೇ ಇದ್ದು, ಮಂಡಿಗಳ ಹಿಡಿತವನ್ನು ಸಡಲಿಸಿದ ಕೂಡಲೆ ಅವು ಕೆಳಕೆ ಬೀಳುತ್ತಿದ್ದುವು. ಒತ್ತಿ ಹಿಡಿದ ಕಾಲುಗಳನ್ನು ಅಲುಗಾಡಿಸದೆ-- ಬಾಲಕರು -- ಹೀಗೆ ಕುದುರೆ ಸವಾರಿ ಮಾಡುವುದು ಎಷ್ಟು ಕಷ್ಟನೆಂಬು ದನ್ನು ಕುದುರೆ ಸವಾರಿಯಲ್ಲಿ ಸರಿಶ್ರಮನಿರುವವರು ಮಾತ್ರವೇ ಗ್ರಹಿಸ ಬಲ್ಲರು. ಮಹಾಸ್ವಾಮಿಯವರು ಶ್ರಮಸಹಿಷ ಷ್ಣುತೆಯನ್ನು ಬಾಲ್ಗದಿಂದಲೇ ಪಡೆದಿದ್ದರು. ಒಂದು ಸಲ, ನೀಲಗಿರಿಯಲ್ಲಿದ್ದಾಗ ಆಗ್ಗೆ ಉಪಾಧ್ಯಾಯ ರಲ್ಲೊಬ್ಬರಾಗಿ ರಾಯಲ್‌ ಸ್ಕೂಲ್‌? ಮಾಠಶಾಲೆಯಲ್ಲಿ ಕೆಲಸಮಾಡು ತ್ರಿದ್ದವರೊಬ್ಬರು ಘಾತಕ. ಅವರಾಹ್ನ ನಾಲ್ಕು ಘಂಟಿಯ ಇಳಿ ಹೊತ್ತಿನಲ್ಲಿ ""ಕೇರ್ಸ್‌ ಹಿಲ್‌'' ಗುಡ್ಡಕ್ಕೆ ಹೋಗಿ ಬರಬೇಕೆಂದು ಮಹಾ ಸ್ವಾಮಿಯವ ರೂಡನೆಯೂ ಇತರ ವಿದ್ಯಾರ್ಥಿಗಳೊಡನೆಯೂ ಹೊರಟರು. ಅಂದು ಕುದುರೆ ಸವಾರಿಯಿಂದ ಮಹಾಸ್ವಾಮಿಯವರಿಗೆ ಬಹಳ ಆಯಾಸ ವಾಗಿದ್ದರೂ ಅವರೂ ಹೊರಟೇಬಿಟ್ಟರು. ಇಳಿದು ಇಳಿದು ಸಾಕಾಗಿ, ಕತ್ತಲಾದಮೇಲೆ ಮತ್ತೆ ಮೇಲಕ್ಕೆ ಹತ್ತಿಬರುವಲ್ಲಿ ದಾರಿ ತಪ್ಪಿ ಕಡಿದಾದ ಪ್ರದೇಶಗಳಲ್ಲಿ ಬಂಡೆಯಿಂದ ಬಂಡೆಗೆ ಹತ್ತಿ ಹತ್ತಿ ಎಲ್ಲರೂ ದಣಿದು ಹೋದರು. ಇತರ ವಿದ್ಯಾರ್ಥಿಗಳಲ್ಲರೂ ಉವಾಧ್ಯಾಯರೊಡನೆ ತಮ್ಮ ದಣಿವನ್ನೂ ಭಯವನ್ನೂ ಪರಿಪರಿಯಾಗಿ ಹೇಳಿಕೊಳ್ಳುತ್ತಿದ್ದರೂ, ಮಹಾ ಸ್ವಾಮಿಯವರು ಮಾತ್ರ ಅಸಾಧಾರಣವಾದ ತಾಳ್ಮೆಯಿಂದ ಕೂಡಿ ಮಾನ ವಾಗಿದ್ದರು. ಅದೇ ದಿನ ಸಾಯಂಕಾಲ ಮೈಸೂರಿನಿಂದ ನೀಲಗಿರಿಗೆ ಬಂದ ಮಹಾಮಾತೃಶ್ರೀಯವರು ಮಕ್ಕಳನ್ನು ಕಾಣದೆ ಕಳವಳಸಟ್ಟು ಲಾಂದ್ರಗಳೊಡನೆ ಕಳುಹಿಸಿದ ಆಳುಗಳು ಹುಡುಕಿ ಹುಡುಕಿ ಸಾಕಾಗಿ ಹಿಂತಿರುಗುವ ಹೊತ್ತಿಗೆ ಮಹಾಸ್ವಾಮಿಯವರೂ ಇತರರೂ ಅರಮನೆಗೆ ದಯಮಾಡಿ ಹರ್ಷವನ್ನು ೦ಟುಮಾಡಿದರು. ನೀಲಗಿರಿಯ ಅರಮನೆಯಿಂದ ಚಃ ಇಪ್ಪ ತ್ತು ಮೈಲಿಗಳ ದೂರವಿರುವ ಮುಕುರ್ತಿ ಬೆಟ್ಟ ಕ್ರೈ ಒಂದು ಲ ಪ್ರಯಾಣ. ಬಳೆಯಿತು. ಮಲಗಿರುವ ರಾಕ್ಸಸನ ಮೂಗಿನಂತಿರುವು ದೆಂಬ ಕಾರಣವನ್ನು ಕಲ್ಪಿಸಿ ಜನರು ಮುಕುರ್ತಿ ಬೆಟ್ಟವೆಂದು ಹೆಸರಿಟ್ಟಿರುವ ಆ ಬೆಟ್ಟಕ್ಕೆ ಹೋಗಬೇಕಾದರೆ, ಹತ್ತು ಮೈಲಿಗಳ ದೂರ ಮಾತ್ರ ಕುದುರೆಯ ಮೇಲೆ ಕುಳಿತು ಸವಾರಿ ಮಾಡಿಕೊಂಡು ಹೋಗಬಹುದು. ಉಳಿದ ಹತ್ತು ಮೈಲಿಗಳ ದೂರ ನಡೆದುಕೊಂಡುಹೋಗಿ ಆಮೇಲೆ ಬೆಟ್ಟ ಲ ಹಿ೦೮ ಆಳಿದ ಮಹಾಸ್ವಾಮಿಯವನರು ವನ್ನು ಹತ್ತಬೇಕು. ಮಹಾಸ್ರಭುಗಳವರೂ ಅವರ ಜೊತೆಯವರೂ ಆಹಾರ ಸಾಮಗ್ರಿಗಳನ್ನೂ ನೀರು ಮುಂತಾದ ಪಾನೀಯಗಳ ಕೂಜಾ ಗಳನ್ನೂ ಹಿಡಿದುಕೊಂಡು ಬೆಟ್ಟವನ್ನು ಹತ್ತಬೇಕಾಯಿತು. ಕೆಲವರು ಹತ್ತಲಾರದೆ ಬಳಲಿಹೋದರು. ಆಗ ಮಹಾಸ್ವಾಮಿಯವರು, "“ ತನ್ಸಿ ತನ್ನಿ, ನಾನು ತಂದುಕೊಡುತ್ತೇನೆ. ನೀವು ಹೊರೆಯಿಲ್ಲದೆ ಹತ್ತಿ ಬನ್ರ್ಟಿ?' ಎಂದು ಹೇಳಿ, ತಾವು ಹಿಡಿದಿದ್ದ ಸಾಮಾನುಗಳ ಜೊತೆಗೆ ಅವರು ಹಿಡಿದಿದ್ದುವುಗಳನ್ನೂ ತೆಗೆದುಕೊಂಡು ಇತರರೆಲ್ಲರಿಗಿಂತ ಮುಂಚಿತ ವಾಗಿಯೇ ಬೆಟ್ಟದ ಮೇಲಕ್ಕೆ ಹತ್ತಿಹೋದರು. ಹನ್ನೊಂದು ವರ್ಷ ವಯಸ್ಸಾಗಿದ್ದಾಗಲೇ ಮಹಾಸ್ವಾಮಿಯವರ ಮನಸ್ಸಿನಲ್ಲಿ, ಸರ್ವವ್ಯಾಪಕನಾದ ಪರಮೇಶ್ವರನು ರಕ್ಸೆಕನಾಗಿರುವುದ ರಿಂದ ಭೀತಿಗೇ ಅವಕಾಶನಿಲ್ಲವೆಂಬ ಅಚಲವಾದ ಶ್ರದ್ಧೆಯು ಮೂಡಿದ್ದಿತು. ಒಂದು ದಿನ್ನ ಅವರ ಪರಿವಾರಕ್ಕೆ ಸೇರಿದ್ದ ಸಣ್ಣ ಅಧಿಕಾರಿಯವರೊಬ್ಬರು, « ತಮಗೊಂದು ಉಪಕಾರ ಮಾಡಬೇಕಾಗಿದೆ. ಹೋಗೋಣ, ಬನ್ನಿ ಮಹಾಸ್ವಾಮಿ? ಎಂದು ಹೇಳಿ ಅವರನ್ನು ಬಂಡಿಯಲ್ಲಿ ಕುಳ್ಳಿರಿಸಿಕೊಂಡು ಮೈ ಸೂರು ನಗರದಿಂದ ಸುಮಾರು ಮೂರು ಮೈಲಿಗಳ ದೂರವಿರುವ ಶಿದ್ದಲಿಂಗಪುರದ ಶಿವದೇವಾಲಯಕ್ಕೆ ಚೆನ್ನಾಗಿ ಕತ್ತಲಾಗುವ ವೇಳೆಗೆ ಕರೆದುಕೊಂಡುಹೋದರು. “ದೇವರ ಧ್ಯಾನ ಮಾಡಿ, ಸ್ತೋತ್ರ ಹೇಳಿ ದಯಮಾಡಿ”? ಎಂದು ಹೇಳಿ ಆಳಿನ ಸಂಗಡ ಅವರನ್ನು. ದೇವಾಲಯಕ್ಕೆ ಕಳುಹಿಸಿ ತಾವು ಸ್ವಲ್ಪ ದೂರದಲ್ಲಿ ಹೊರಗೇ ಉಳಿದರು. ಆಳು ಮೇಣದ ಬತ್ತಿಯೊಂದನ್ನು ಹೊತ್ತಿಸಿ ಅವರನ್ನು ಕರೆದುಕೊಂಡುಹೋದ ಬಳಿಕ, ಅವರು ಶಿವಸ್ತೋತ್ರದ ಶ್ಲೋಕಗಳನ್ನು ಹೇಳುತ್ತ, ಉತ್ಸಾಹಭರದಲ್ಲಿ ಮೈಮರೆತು ನಿಂತರು. ಅವರಿಗೆ ಗೊತ್ತಿಲ್ಲದಹಾಗೆ ಮೊದಲೇ ಆಗಿದ್ದ ಸಂಕೇತದಂತೆ ಆ ಆಳು ಮೇಣದ ಬತ್ತಿಯೆನ್ನು ತಾನೇ ಆರಿಸಿ, ಅದು ಗಾಳಿಗೆ ಆರಿಹೋದಂತೆ ನೆವ ಹೇಳಿ ಅದನ್ನು ಹೊತ್ತಿಸಿಕೊಂಡುಬರು ವುದಕ್ಕೆಂದು ಹೊರಗೆ ಹೋದವನು ಮತ್ತೆ ಬರಲೇ ಇಲ್ಲ. ಮಹಾಸ್ವಾಮಿ ಯವರು ಸ್ತೋತ್ರಗಳನ್ನೆಲ್ಲ ಹೇಳಿ ಮುಗಿಯಿಸಿ ಶಿವಲಿಂಗಕ್ಕೆ ನಮಸ್ಕಾರ ಮಾಡಿ ದೇವಾಲಯವನ್ನು ಬಿಟ್ಟು ಹೊರಕ್ಕೆ ದಯಮಾಡಿದರು. ಆ ವೇಳೆಗೆ ಕುದುರೆ ಬಂಡಿಯು ಅಲ್ಲಿಂದ ಹೊರಟೀಹೋಗಿದ್ದಿತು. ಅತ್ತ ಅರಮನೆ ಯಲ್ಲಿ ಆರೋಗಣೆಯ ವೇಳೆಯು ಮಾರಿತು; ಮಹಾಸ್ಕಾಮಿಯವರಿರಲಿಲ್ಲ. ಮಹಾಮಾತೃಶ್ರೀಯವರು ವಿಚಾರಣೆ ಮಾಡಿದಾಗ ಅದಕ್ಕೆ ಕಾರಣರಾದ ಅಧಿಕಾರಿಯು, " ಹಸ್ತಾವಧಾನ ಪಾದಾವಧಾನದಲ್ಲಿದ್ದರೆ ಧೈರ್ಯ ವಿದ್ಯಾಭ್ಯಾಸ ೧೦೯ ಬರುವುದಿಲ್ಲವೆಂದು ಯೋಚಿಸಿ ಮಹಾಸ್ವಾಮಿಯವರಿಗೆ ಥ್ಲೈರ್ಯಬರುವಂತೆ ಮಾಡಲು”? ತಾವು ಕೈಕೊಂಡ ಕ್ರಮವನ್ನು ಅರಿಕೆ ಮಾಡಿದರು. ಕೃಷ್ಣ ಪಕ್ಸದ ಕಗ್ಗತ್ತಲಿನ ರಾತ್ರಿಯಲ್ಲಿ ಹನ್ನೊಂದು ವರ್ಷ ವಯಸ್ಸಿನ ಬಾಲಕರ ನಿಷಯದಲ್ಲಿ ಹಾಗೆ ಮಾಡಿದುದಕ್ಕಾಗಿ ಮಹಾಮಾತೃಶ್ರ್ರೀಯವರಿಗೆ ಅಸಮಾಧಾನವಾಯಿತು. ಲಾಂದ್ರಗಳೊಡನೆ ಕುದುರೆ ಬಂಡಿಯನ್ನು ತೆಗೆಯಿಸಿಕೊಂಡುಹೋದ ಜನರು ನಗರದಿಂದಾಚೆಗೆ ಸ್ವಲ್ಪ ದೂರ ಹೋದ ಮೇಲೆ, ಮಹಾಸ್ವಾಮಿಯವರು ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಮೃತ್ಯುಂಜಯ ಸ್ತೋತ್ರವನ್ನು ಹೇಳುತ್ತ ಬರುತ್ತಿದ್ದುದನ್ನು ಕಂಡರು. ಅರಮನೆಗೆ ಸವಾರಿ ಚಿತ್ರೈಸಿದಮೇಲೆ ಮಹಾಮಾತೃಶ್ರೀಯವರು, " ಅಯ್ಯಾಜಿ! ಭಯವಾಗಲಿಲ್ಲವೆ? ನಿಮಗೆ ಹೀಗೆ ಅನಕಾರಮಾಡಿ ದವರನ್ನು ಇನ್ನು ಕೆಲಸದಲ್ಲಿಡುವುದಿಲ್ಲ'' ಎಂದರು. ಆಗ ಮಹಾಸ್ವಾಮಿ ಯವರು, "ಅಮ್ಮಯ್ಯ, ಹಾಗೆಮಾತ್ರ ಮಾಡಬೇಡಿ. ಅವರು ನನಗೊಂದು ಉಪಕಾರ ಮಾಡುವುದಾಗಿ ಹೇಳಿ ಕರೆದುಕೊಂಡು ಹೋದರು. ನಾನು ಹೆದರುವೆನೋ ಏನೋ ಎಂಬುದನ್ನು ಪರೀಕ್ಷಿಸಲು ಹಾಗೆ ಮಾಡಿರಬೇಕು?” ಎಂದರು. ಮುಹಾಮಾತೃಶ್ರೀೀಯವರು, "" ನಿಮಗೆ ಭಯವಾಗಲಿಲ್ಲವೆ? ಅಲ್ಲಿ ಹಾವಿನ ಕಾಟ... ಹಾವುಗಳು ಬಂದಿದ್ದರೇನು ಗತಿ?” ಎಂದು ಕೇಳಿದಾಗ ಮಹಾಸ್ವಾಮಿಯವರು, «ಭಯವಾಗಲಿಲ್ಲ. ಬೆಳಕು ಕಡಮೆಯಾಗಿದ್ದ ಮಾತ್ರವೇ ಭಯವೇಕೆ? ಮೃತ್ಯುಂಜಯ ಸ್ತೋತ್ರ ಹೇಳುತ್ತಿದ್ದೆ. ನಿನ್ನೆ ಶಾಸ್ತ್ರಿಗಳು ಹೇಳಿಯೇ ಇದ್ದರು; ಶಿವನೇ ರಕ್ಸಕ, ಶಿವನೇ ಸರ್ವವೂ ಎಂತ. ಶಿವನು ಕಾವಲು ನೋಡಿಕೊಂಡಮೇಲೆ ಹಾವು ಚೇಳುಗಳು ಬರುವ ಬಗೆ ಹೇಗೆ??? ಎಂದರು. ಮಹಾಮಾತೃಶ್ರೀಯವರು ಆನಂದಬಾಪ್ಪದೊಡನೆ ಮಗನನ್ನು ಆಲಿಂಗಿಸಿ, "ಈ ಭಕ್ತಿ ಸರ್ವದಾ ಶಾಶ್ವತವಾಗಿರಲಿ, ಅಯ್ಯಾಜಿ'' ಎಂದು ಹರಸಿದರು. ಅವಾಯಗಳು ಸನ್ಲಿಹಿತವಾದಾಗಿನ ಸನ್ನಿವೇಶಗಳಲ್ಲಿ ಕೂಡ, ಮಹಾಪ್ರಭುಗಳು ಧೈರ್ಯ ಸ್ಟೈರ್ಯಗಳಿಂದ ಕೂಡಿ ಪ್ರಶಾಂತರಾಗಿಯೇ ಇರುತ್ತಿದ್ದರು. ಕೇವಲ ಹತ್ತನೆಯ ವರ್ಷ ವಯಸ್ಸಿನಿಂದ ಹೆದಿಮೂರ ನೆಯ ವರ್ಷ ವಯಸ್ಸಿನ ವರೆಗಿನ ಅವಧಿಯಲ್ಲಿ ನಡೆದ ಮೂರು ಫಟನೆ ಗಳನ್ನು ಇದಕ್ಕೆ ಉತ್ತಮ ನಿದರ್ಶನಗಳನ್ನಾಗಿ ಸೂಚಿಸಬಹುದಾಗಿದೆ: ಶ್ರೀ ಚಾಮರಾಜೇಂದ್ರ ಒಡೆಯರವರು ಕುಟುಂಬ ಪರಿವಾರ ಸಮೇತರಾಗಿ ೧೮೯೩ನೆಯ ಇಸವಿಯಲ್ಲಿ ಮುಂಬಯಿ ನಗರಕ್ಕೆ ದಯಮಾಡಿದ್ದರು. ೧೧೦ ಆಳಿದ ಮಹಾಸ್ಕಾನಿಂಯವರು ಆಗ್ಗೆ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು ಪುಟ್ಟ ಮಹಾಸ್ತಾನಿಯವರನ್ನೂ, ಅವರ ಜೊತೆಯ ವಿದ್ಯಾರ್ಥಿಗಳನ್ನೂ "" ಎಲೆಫ್ಯ್ಯಾಂಟಾ'' ಗುಹೆಗೆ ಕರೆದುಕೊಂಡು ಹೋಗುವುದಕ್ಕಾಗಿ ದೋಣಿ ಯಲ್ಲಿ ಕುಳ್ಳಿರಿಸಿದರು. ಅಲ್ಲಿಗೆ ಹೋಗಿ ಬರುವಾಗ್ಗೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿಯು ಬಹಳವಾಗಿ ಆಂದೋಳಿತವಾಗಲುಪಕ್ರಮಿಸಿತು. ಅದುವರೆಗೆ ಎಂದೂ ದೋಣಿಯಲ್ಲಿ ಕುಳಿತಿಲ್ಲದಿದ್ದ ಬಾಲಕನೊಬ್ಬನು ವಿಶೇಷವಾಗಿ ಭಯಪಟ್ಟು, "" ಅಯ್ಯೋ ಹೋದೆ, ಹೋದೆ?' ಎಂದು ಕೂಗಿಕೊಂಡಾಗ ಆತನಿಗಿಂತಲೂ ವಯಸ್ಸಿನಲ್ಲಿ ಕಿರಿಯರಾಗಿ ಆತನಂತೆಯೇ ಅದೇ ದಿನ ಮೊಟ್ಟ ಮೊದಲು ದೋಣಿಯಲ್ಲಿ ಕುಳಿತಿದ್ದ ಮಹಾಸ್ವಾಮಿ ಯವರೂ ಅವರ ಸೋದರರೂ ಒಡನೆಯೇ ಒಂದೇ ಉಸಿರಿನಲ್ಲಿ "" ನಾವಿ ದ್ದೇವೆ, ನಾನಿದ್ದೇನೆ. ಹೆದರಬೇಡ”? ಎಂದರು. ಅದನ್ನುಕಂಡು ಶ್ರೀಮಾನ್‌ ಅಂಬಿಲ್‌ ಕರಸಿಂಹ ಐಯಂಗಾರ್ಯರು ಕೂಡ ಬೆರಗಾದರು. ಅಂಬಿಗರ ಬುದ್ಧಿವಂತಿಕೆಯಿಂದಲೂ ಸಾಹಸದಿಂದಲೂ ಜೋಣಿಯಲ್ಲಿದ್ದವರೆಲ್ಲರೂ ಅಪಾಯದಿಂದ ವಾರಾದರು. ಆ ಬಳಿಕ ಮೂರು ನಾಲ್ಕು ವರ್ಷಗಳ ತರುವಾಯ, ಒಂದು ದಿನ ಹೆಣೆ ಸನುಗಳು ಓಡಿಸಿಕೊಂಡು ಕಡಿಯಲು ಬಂದಾಗ ಜನರೆಲ್ಲರೂ ಹಾಂ ಮಾಡುತ್ತ ಚದರಿ ಮನಸ್ತಿಯಾಗಿ ನುಗ್ಗಿ ದರೂ ಮಹಾಸ್ವಾಮಿಯವರು ಶಾಂತಚಿತ್ತರಾಗಿಯೇ ಇದ್ದು ಸರಸರನೆ ತ್ರಿನಯನೇಶ್ವರ ದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಒಂದೆರಡು ಘಂಟಿಗಳಕಾಲ ನಿಶ್ರಮಿಸಿಕೊಂಡು ಅರಮನೆಗೆ ಹಿಂತಿರುಗಿದ ಬಳಿಕ ಜೇನು ನೊಣಗಳು ಕಡಿದಿದ್ದ ಗಾಯಗಳಿಗೆ ಚಿಕಿತ್ಸೆ ನಡೆಯಿತು. ಒಂದು ಸಲ, ನೀಲಗಿರಿಯಲ್ಲಿದ್ದಾಗ, ಮಹಾಪ್ರಭುಗಳು ಶ್ರೀಮಾನ್‌ ಕ್ಯಾಂಬೆಲ್‌ ಸಾಹೇಬರನರೊಡನೆಯೂ ಅವರ ಮಗನೊಡನೆಯೂ ನಾಲ್ಕು ಅಶ್ಚ ಗಳನ್ನು ಕಟ್ಟಿದ್ದ ರಧದೊಳಗೆ ಕುಳಿತು ಚಿತ್ರೈಸುತ್ತಿದ್ದಾಗ್ಗೆ ಮಳೆ ಬಂದು ಸಿಡಿಲು ಹೊಡೆಯಿತು. ಆಗ್ಗೆ ಒಂದು ದೊಡ ಯೂಕ್ಷಿಸ ಸ್‌ ಮರವು ಧಗ್ಗನೆ ಹೊತ್ತಿಕೊಂಡು ಉರಿಯತೊಡಗಿತು. “ಚಕ ಶವ ನ ಉರುಳಿ ನಷ್ಟು ದೂರ ಬಂದಿದ್ದ ವಕ್ಸಕ್ಕೆ ಸಿಡಿಲಿಗೆ ಸಿಕ್ತ ಬೇಕಾಗಿದ್ದ ಸನ್ನಿವೇಶ ದಿಂದ ಪಾರಾದ ಸ ಆಗಲೂ ಮಹಾಸ್ತಾಮಿಯವರು ಉಡ್ವೇಗಹೊಂದಜಿ ಸಮಚಿತ್ತರಾಗಿದ್ದುದನ್ನು ಕಂಡು ಶ್ರೀಮಾನ್‌ ಕ್ಯಾಂಬಲ್‌ ಸಾಹೇಬರು ಆಶ್ಚರ್ಯಭರಿತರಾದರು. ಅಂದು ಅವರೆಲ್ಲರೂ ಮೃತ್ಯುನಿನ ಕರಾಳದಂಷ್ಟ್ರದಿಂದ ವಾರಾದರೆಂದು ಧಾರಾಳವಾಗಿ ಹೇಳಬಹುದು, ನಿದ್ಯಾಭ್ಯಾಸ ೧೧೧ ಮಹಾಸ್ವಾಮಿಯವರ ಜ್ಯೇಷ್ಠ ಸಹೋದರಿಯವರಾದ ಶ್ರೀ ಜಯ ಲಕ್ಷ್ಮನ್ಮುಣ್ಣಿಯವರಿಗೂ, ಶ್ರೀಮಾನ್‌ ಕಾಂತರಾಜ ಅರಸಿನವರಿಗೂ ೧೮೯೭ನೆಯ ಇಸವಿಯ ಫೆಬ್ರವರಿ ತಿಂಗಳು ಶ್ರೀ ಜಯಲಕ್ಷ್ಮನಮ್ಮುಣ್ಣಿ ವಿವಾಹ ಮಹೋತ್ಸವವು ನೆರವೇರಿ ಮೈಸೂರು ಯವರ ವಿವಾಹ ಸಂಸ್ಥಾನದ ಹೊರಗಿನಿಂದಲೂ, ಮೈಸೂರು ಮಹೋತ್ಸವ ಸಂಸ್ಥಾನದ ನಾನಾ ಪ್ರದೇಶಗಳಿಂದಲೂ ಬಂದಿದ್ದ ಮಾನ್ಯ ಅತಿಥಿಗಳೂ, ಮೈಸೂರು ನಗರ ನಿವಾಸಿಗಳೂ ಆನಂದಸಟ್ಟರು. ಆದರೆ, ವಿವಾಹ ಸಂಬಂಧವಾದ ಬೀಗರ ಉರುಟಣೆ ಮುಂತಾದ ಉತ್ಸವಗಳೆಲ್ಲ ಪೂರೈಸುವುದಕ್ಕಿಂತ ಮುಂಚಿತವಾಗಿ ಅರಮನೆಯು ಅಗ್ರಿ ದಗ್ಗವಾದ ಅನಾಹುತವು ಒದಗಿ ಸಮಸ್ತರಿಗೂ ಅಗ್ನಿಯ ಅನಾಹುತ ಹೃದಯವೇದನೆಯ ನ್ನುಂಟುಮಾಡಿತು. ಅರಮನೆಯ ಅವ್ವೆಯರ ಅಜಾಗರೂಕತೆಯಿಂದ ನಿವಾಹ ಮಂಟಿಸವು ಹೊತ್ತಿಕೊಂಡಕಾರಣ, ಅದರ ದೆಸೆಯಿಂದ ಅರಮನೆಯ ಕಟ್ಟಡಕ್ಕೆ ಉರಿಯು ವ್ಯಾಪಿಸಿತು. ಫೆಬ್ರವರಿ ೨೮ನೆಯ ತಾರೀಖು ಭಾನುವಾರದ ದಿನ ವ್ಯಾಪಿಸಿದ ಬೆಂಕಿಯ ಜ್ವಾಲೆಯಿಂದ, ಅರಗು ಮೆರುಗೆಣ್ಣೆಗಳಿಂದ ಕೂಡಿದ್ದ ಮರದ ತೊಲೆಗಳೇ ಮುಂತಾದ ನಾನಾ ಭಾಗಗಳೂ ಧಗಧಗನೆ ಉರಿಯಲಾರಂಭವಾದುವು; «ಬೆಂಕಿ, ಬೆಂಕಿ; ನೀರು, ನೀರು”? ಎಂಬ ಕೂಗಿಗೆ ಪ್ರಾರಂಭವಾಗಿ ಅರಮನೆಯ ಅಧಿಕಾರಿಗಳೂ ದಿವಾನ್‌ರವರೇ ಮುಂತಾದ ಅಧಿಕಾರಿಗಳೂ ಅಗ್ಗಿಜ್ಯಾಲೆ ಯನ್ನಾರಿಸಲು ಮಾಡಿಸಿದ ಸಮಸ್ತ ಪ್ರಯತ್ನಗಳೂ ವಿಫಲವಾದುವು. ಸೂಪರಿಂಟೆಂಡಿಂಗ್‌ ಇಂಜಥಿಯರವರಾಗಿದ್ದ ಶ್ರೀಮಾನ್‌ ಮೆಕಚಿನ್‌ ಸಾಹೇಬರವರ ಕೈಕೆಳಗೆ ಶ್ರೀಮಾನ್‌ ಅಟ್ಟಾಚಿ ವೆಂಕಟರಾಯರವರೂ, ಈಚೆಗೆ ದಿವಂಗತರಾದ ಶ್ರೀಮಾನ್‌ ಚೆಂಗಯ್ಯ ಶೆಟ್ಟಿಯವರೂ ಮತ್ತು ಮೈಸೂರು ತಾಲ್ಲೂಕಿನ ಆಗಿನ ಅಮಲ್ಪಾರರವರೂ ಬೆಂಕಿಯನ್ನಾರಿಸುವ ಉದ್ಯಮವನ್ನು ಹಿಡಿದರು. ಆದರೆ ನಿಧಿಯೇ ಪ್ರಕಿಕೂಲವಾದಾಗ ಮನುಷ್ಯ ಸ್ರಯತ್ನಕ್ಕೆ ಹೇಗೆತಾನೆ ಫಲವಾದೀತು? ನೀರನ್ಸೆರಚಲು ನೋಡುವ ವೇಳೆಗೆ ಆ ದಿನ ನಲ್ಲಿಗಳಲ್ಲಿ ನೀರೇ ಇರಲಿಲ್ಲ. ನಲ್ಲಿಗಳಿಗೆ ನೀರನ್ನೊದಗಿಸುವ ಯಂತ್ರಗಳು ಕೆಟ್ಟುಹೋಗಿದ್ದುದೇ ಅದಕ್ಕೆ ಕಾರಣ. ಜನರು ವಿಫಲಮನೋರಥರಾಗಿ ದೊಡ್ಡಕೆರೆಯ ಕೆಸರನ್ನು ತಂದು ಎರಚಿದರು. ೧೧೨ ಆಳಿದ ಮಹಾಸ್ವಾಮಿಯವರು ಅಗ್ನಿ ಜ್ವಾಲೆಯು ಹೆಚ್ಚುತ್ತಬಂದುದನ್ನು ಕಂಡು, ಶ್ರೀ ಮಹಾರಾಣಿ ರೀಜೆಂಟರವರ ಪ್ರೈವೇಟ್‌ ಸೆಕ್ರೆಟಔಿರಿಯವರಾಗಿದ್ದ ಶ್ರೀಮಾನ್‌ ಕ್ಯಾಂಬೆಲ್‌ ಸಾಹೇಬರವರೂ, ಶ್ರೀಮಾನ್‌ ಫ್ರೋನರ್‌ ಸಾಹೇಬರವರೂ, ಶ್ರೀಮಾನ್‌ ಕಾಂತರಾಜ ಅರಸಿನವರೂ, ಶ್ರೀಮಾನ್‌ ದೇಶರಾಜ ಅರಸಿನವರೂ ಮತ್ತು ರಾಜಸೇನಾಭೂಷಣ ಶ್ರೀಮಾನ್‌ ಬಕ್ಸೆ ಬಸವಪ್ಪಾಜಿ ಅರಸಿ ನವರೂ, ಇತರ ಅಧಿಕಾರಿಗಳೂ ಮಹಾಮಾತೃಶ್ರೀಯವರನ್ನೂ ಮಕ್ಕಳನ್ನೂ ಜಗನ್ಮೋಹನ ವ್ರಾಸಾದಕ್ಕೆ ಕಳುಹಿಸಿ, ಕರ್ಣಾಟಕ ರತ್ನ ಸಿಂಹಾಸನ, ವೈರಮುಡಿ, ನಟ್ಟದಕತ್ತಿ, ಚಾಮರಾಜಮುಡಿ, ಮುಂತಾದ ಸವಿತ್ರ ವಸ್ತುಗಳನ್ನೆಲ್ಲ ಮೊದಲು ಆರಮನೆಯಿಂದ ಸಾಗಿಸಿದರು. ಎರಡು ಮೂರು ಘಂಟೆಗಳ ಕಾಲದೊಳಗಾಗಿ ಉರಿಯು ದಕ್ಷಿಣದಲ್ಲಿ ಅಂಬಾ ನಿಲಾಸದ ಕಡೆಗೂ, ಉತ್ತರದಲ್ಲಿ ರಾಗಮಾಲು ಮಹಲು, ಸರಸ್ವತೀ ಭಂಡಾರ, ಆಯುದಶಾಲೆಗಳ ಕಡೆಗೂ ವ್ಯಾಪಿಸಿತು. ಅಲ್ಲಿಂದ ಉರಿಯು ಸೀತಾನಿಲಾಸ, ರಮಾವಿಲಾಸ ಮುಂತಾದ ತೊಟ್ಟಿಗಳ ಕಡೆಗೆ ವ್ಯಾಪಿಸಿತು. ಸಹಸ್ರಾರು ಜನರು ಪ್ರಯತ್ನಿಸಿ ರಶ್ತಾಭರಣಗಳನ್ನೂ ದಿವ್ಯ ದುಶೂಲ ಗಳನ್ನೂ ಅಮೂಲ್ಯ ವಸ್ತುಗಳನ್ನೂ ಅರಮನೆಯಿಂದ ಹೊರಕ್ಕೆ ತಂದು ಬಯಲಿನಲ್ಲಿ ರಾಶಿಹಾಕುವುದಕ್ಕೆ ಪ್ರಾರಂಭಿಸಿದರು. ಚಿನ್ನ ಬೆಳ್ಳಿಯ ಸಾಮಾನುಗಳೂ, ಅನರ್ಫ್ಯವಾದ ರತ್ತಾಭರಣಗಳೂ, ಥಳಥಳಿಸುತ್ತಿದ್ದ ಮುತ್ತಿನ ಕಂಠಿಗಳೂ, ಕಂಠೀರನ ನರಸರಾಜ ಒಡೆಯರವರ ಕತ್ತಿಗಳೂ, ವಿಕ್ಟೋರಿಯಾ ಮಹಾರಾಣಿಯವರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯ ರವರಿಗೆ ಕಳುಹಿಸಿದ್ದ ಬಂಗಾರದ ಬಂದೂಕ ಮತ್ತು ಬಂಗಾರದ ಒರೆಯ ಕತ್ತಿ ಮುಂತಾದುವುಗಳೂ, ರಾತಿ ರಾಶಿ ಸುವಸ್ತುಗಳೂ, ಅಸ್ತವ್ಯಸ್ತವಾಗಿ ಬಿದ್ದಿದ್ದುವು. ಮೂರನೆಯ ದಿನ ಮಧ್ಯರಾತ್ರಿಯಲ್ಲಿ ಅರಮನೆಯ ವಂಚ ಕಲಶಗಳು ಬಿದ್ದಾಗ ಅರಮನೆಯ ಮುಂಡೆ ನೆರೆದಿದ್ದ (ಎರಡು ಸಾವಿರಗಳಿ ಗಿಂತಲೂ ಅಧಿಕ ಸಂಖ್ಯೆಯ) ಪ್ರಜೆಗಳೆಲ್ಲ ರೋದಿಸಿದರು. ಕುದುರೆ ತೊಟ್ಟ, ಕನ್ನಡಿ ತೊಟ್ಟಿ, ಸರಸ್ತತೀ ಭಂಡಾರ ಮತ್ತು ಮದನನಿಲಾಸ ತೊಟ್ಟಿಯ ಕಲಕೆಲವು ಭಾಗಗಳೂ, ಬಾಲಾಖಾನೆ, ಅಂಬಾನಿಲಾಸ, ರಮಾವಿಲಾಸ, ಸೆಜ್ಜೆ ಮುಂತಾದುವುಗಳೂ ಅಗ್ನಿದಗ್ಗವಾಗಿ ಅವಾರವಾದ ನಷ್ಟವುಂಟಾಯಿತು. ಬೆಂಗಳೂರಿನಿಂದ ಸೈನಿಕರು ತಂದ ಬೆಂಕಿಯ ನ್ನಾರಿಸುವ ಯಂತ್ರಗಳ ಸಹಾಯದಿಂದ ಸಹಸ್ರಾರು ಮಂದಿಗಳು ಶ್ರಮ ವಹಿಸಿ ಉರಿಯನ್ನಾರಿಸಿದರು. ಅರಮನೆಗೆ ಬೆಂಕಿ ಹೊತ್ತಿದುದಕ್ಕೆ ಕಾರಣಗಳೇನೆಂಬುದನ್ನು ವಿಚಾರಮಾಡಿ ವರದಿಯನ್ನೊಪ್ಪಿಸಲು ಒಂದು ವಿದ್ಯಾಭ್ಯಾಸ ೧೧೩ ಸಮಿತಿಯು ನೇಮಕವಾಗಿ, ಅವ್ವೆಯರು ಪ್ರಮಾದವಶದಿಂದ ಕೆಂಡ ಗಳಿದ್ದ ಬೂದಿಯನ್ನು ಎರಚಿದ ಅಜಾಗರೂಕತೆಯೇ ಅದಕ್ಕೆ ಕಾರಣ ನೆಂದು ಗೊತ್ತಾಯಿತು. ಮುಂದೆ ಯಥಾಕಾಲದಲ್ಲಿ ಈಗಿನ ಹೊಸ ಅರಮನೆಯ ಕಟ್ಟಡವು ನಿರ್ಮಿತವಾಗಲು ಪ್ರಾರಂಭವಾಯಿತು. ಅರಮನೆಯು ಉರಿಯುತ್ತಿದ್ದಾಗ, ಮಹಾಪ್ರಭುಗಳವರು (ಹದಿಮೂರೇ ವರ್ಷ ವಯಸ್ಸಿನವರಾಗಿದ್ದೂ) ಚಿತ್ತ ದಮನದಿಂದ ಕೂಡಿ ಮಹಾಮಾತೃಶ್ರೀಯವರಿಗೂ ಸೋದರ ಸೋದರಿಯರಿಗೂ ಸಮಾಧಾನ ಹೇಳುತ್ತ ತಮ್ಮಮನಸ್ಸಿಗೆ ಖೇದವೇ ಇರಲಿಲ್ಲವೋ ಎಂದು ತೋರುವ ಮಟ್ಟಿಗೆ ನಿರುದ್ದಿಗ್ಗಮನಸ್ಮರಾಗಿ ವರ್ತಿಸಿದರು. ಅರಮನೆಗೆ ಬೆಂಕಿ ಹೊತ್ತಿದ ಮಾರನೆಯ ದಿನ ಅವರು ಅಶ್ವಾರೂಢರಾಗಿ ಪ್ರಾತಃಕಾಲ ಆರ ಘಂಟೆಗೆ ಅರಮನೆಯ ಬಳಿಗೆ ದಯಮಾಡಿದರು. ಆಗ ಹಲವರು ಸೇವ ಕರು ಬಿಕ್ಕೆ ಬಿಕ್ಕಿ ಅಳುತ್ತಿದ್ದುದನ್ನೂ ಮುಸಲ್ಮಾನ್‌ ಮತದ ವೃದ್ಧಸೇವಕ ನೊಬ್ಬನು ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ತಾನು ಸೇವೆಯನ್ನು ಸಮರ್ಪಿಸಿದ್ದ ಅರಮನೆಯು ಉರಿದುಹೋಯಿತೆಂದು ಪ್ರಲಾಸಿಸುತ್ತ ಗೋಳಿಡುತ್ತಿದ್ದುವನ್ನೂ ಕಂಡು, ಅವರು ತಮ್ಮ ಮನಸ್ಸಿನ ವಿಷಾದವನ್ನು ದಮನಮಾಡಿ ನಿಟ್ಟುಸಿರುಬಿಟ್ಟು, "" ಜೀವನದಲ್ಲಿ ಬೇವು ಬೆಲ್ಲ ಎರಡೂ ಉಂಟು, ದೇವರ ದಯದಿಂದ ಎಲ್ಲವೂ ಸರಿಹೋಗುವುದು. ಬಂದದ್ದ ನ್ನೆಲ್ಲಾ ಅನುಭವಿಸಲೇಬೇಕು. ಅಳಬೇಡಿ. ಸುಮ್ಮನಿರಿ?” ಎಂದು ಅವರೆಲ್ಲರಿಗೂ ಸಮಾಧಾನ ಹೇಳಿದರು. ಭರತಖಂಡದ ಚಕ್ರವರ್ತಿನಿಯವರಾಗಿದ್ದ ಶ್ರೀ ವಿಕ್ಟೋರಿಯಾ ಮಹಾರಾಜ್ಞಿಯವರ ರಾಜ್ಯಭಾರವು ಅರವತ್ತು ವರ್ಷಗಳ ಕಾಲ ಬೆಳಗಿದ ವಜ್ರೋತ್ಸವವು ೧೮೯೭ನೆಯ ಇಸವಿಯ ಜೂನ್‌ ಚಕ್ರವರ್ತಿನಿಯವರ ತಿಂಗಳಿನಲ್ಲಿ ಸಂಸ್ಥಾನದ ಸಮಸ್ತ ಪ್ರದೇಶ ವಜ್ರೋತ್ಸವ ಗಳಲ್ಲಿಯೂ ವಿಜೃಂಭಣೆಯಿಂದ ನೆರವೇರಿತು. ಅದರ ನಿಮಿತ್ತವಾಗಿ ಸಂಸ್ಥಾನದ ದೇನಾಲಯ ಗಳಲ್ಲಿಯೂ, ಮಸೀದಿಗಳಲ್ಲಿಯೂ, ಚರ್ಚುಗಳಲ್ಲಿಯೂ, ಪೂಜೆಗಳೂ ಪ್ರಾರ್ಥನೆಗಳೂ ನಡೆದುವು. ಕೆಲವು ಜನ ಸೆರೆಯಾಳುಗಳಿಗೆ ಕೃಪಾ ಪೂರ್ವಕೆವಾಗಿ ಬಿಡುಗಡೆಯಾಯಿತು. ಬಡವರಿಗೆ ಅನ್ನದಾನವೂ, ವಸ್ತ್ರ ದಾನವೂ ನಡೆದುವು. ವಿದ್ಯಾಶಾಲೆಗಳಲ್ಲಿ ಆಟಿಪಾಟಗಳೂ ಸಭೆಗಳೂ ನಡೆದು, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲಾಡುಗಳನ್ನೂ ಪಾರಿತೋಷಿಕ ಗಳನ್ನೂ ಹೆಂಚಲಾಯಿತು. ಶ್ರೀ ಮಹಾರಾಜ್ಞೀ ರೀಜೆಂಟರವರು 7 F ೧೧೪ ಆಳಿದ ಮಹಾಸ್ವಾವಿಂಿಯವರು ಶ್ರೀ ವಿಕ್ಟೋರಿಯಾ ಮಹಾರಾಜ್ಞಿಯವರ ನಾಮಾಂಕಿತದಮೇಲೆ ಜೆಂಗಳೂರು ನಗರದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ನಿರ್ಮಾಣ ಮಾಡಿಸಿ ಶಾಶ್ವತ ಕೀರ್ತಿಯನ್ನು ಗಳಿಸಿದರು. ನಾಟಕ ಪ್ರದರ್ಶನದಲ್ಲಿಯೂ ನಾಟಿಕಾನಲೋಕನದಲ್ಲಿಯೂ ಮುಹಾಸ್ವಾಮಿಯನರಿಗೆ ಬಾಲ್ಯದಿಂದಲೂ ಬಹಳ ಪ್ರೇಮ. ಅರಮನೆಯ ಕರಿಕಲ್ಲು. ತೊಟ್ಟಿಯಲ್ಲಿ ಮಹಾಸ್ಥ್ವಾಮಿಯವ ರಂಗಭೂಮಿಯ ರೀರ್ವರೂ ತಮ್ಮ ಸಹಾಧ್ಯಾಯಿಗಳೊಡನೆ ನಾಟಕ ಮೇಲಣ ಪ್ರೇಮ ಗಳನ್ನು ಪ್ರದರ್ಶಿಸಿ ಹರ್ಷಿಸುತ್ತಿದ್ದರು. ತುಲಸೀ ಪ್ರಹಸನ (ತುಲಸೀ ""ಫಾರ್ಸ್‌'') ಪ್ರದರ್ಶನ ದಲ್ಲಿಯೂ ರಂಗಭೂಮಿಯಮೇಲೆ ಪ್ರದರ್ಶನ ಯೋಗ್ಯವಾದ ರೂಪಕ್ಕೆ ತಿರುಗಿಸಿದ್ದ ನಿನೋದಾತ್ಮಕಗಳಾದ ಕೆಲವು ಕಥೆಗಳ ಪ್ರದರ್ಶನದಲ್ಲಿಯೂ ಮಹಾಸ್ವಾಮಿಯವರಿಗೆ ಬಹಳ ಇಷ್ಟ. ಕೆಲವುವೇಳೆ ಮಹಾಸ್ವಾಮಿ ಯವರೂ ಶ್ಲಾಘಾರ್ಹವಾದ ರೀತಿಯಲ್ಲಿ ಪಾತ್ರವನ್ನು ವಹಿಸುತ್ತಿದ್ದರು. ಉಳಿದ ಸಂದರ್ಭಗಳಲ್ಲಿ ಹಾರ್ಮೋನಿಯಂ ಅಥವಾ ಮೃದಂಗವನ್ನು ನುಡಿಸಿ ನಾಟಕ ಪ್ರದರ್ಶನಕ್ಕೆ ಸಹಾಯಮಾಡುತ್ತಿದ್ದರು. ಹಲವು ಶ್ರೇಷ್ಟ ನಾಟಕಗಳ ಪ್ರದರ್ಶನವು ನಡೆಯುತ್ತಿದ್ದುದೂ ಉಂಟು, ಮಹಾ ಸ್ವಾಮಿ ಯವರು ಬಾಲಕರಾಗಿ ದ್ದಾ ಗ್ಗೆ ನಟರನ್ನು ಪ್ರೋತ್ಸಾಹಿಸಿದ ಎರಡು ಸನ್ನಿವೇಶಗಳು ಅಪ್ರತಿಮ ಮನೋಹರವಾಗಿ ಅವರ ಔದಾರ್ಯಕ್ಕೂ ಥೈರ್ಯಕ್ಕೂ ಬಾಲ್ಯದಲ್ಲೇ ಪರಿಸ್ಸುಟವಾಗಿದ್ದ ಕಲಾಭಿಮಾನಕ್ಕೂ ನಿದರ್ಶನಗಳಾಗಿವೆ. ಸಾಂಗಲಿ ನಾಟಕ ಸಂಘದವರು ಮೈಸೂರು ಸಂಸ್ಥಾನಕ್ಕೆ ಬಂದು ಮರಾಟ ಭಾಷೆಯಲ್ಲಿ ನಾಟಕ ಪ್ರ ದರ್ಶನ ಮಾಡಿದಮೇಲೆ, ಕನ್ನಡದಲ್ಲಿ ಯಕ್ಪ್ಷಗಾನಗಳ ಬಯಲಾಟಗಳ ಹೊರತು ಉಚ್ಚಹಂತದ ನಾಟಕ ಪ್ರದರ್ಶನನಿಲ್ಲದಿದ್ದುದನ್ನು ಕಂಡು ಶ್ರೀ ಚಾಮ ಾಜೇಂದ್ರ ಒಡೆಯರವರು ನಂಸ್ಕೃತದಿಂದಲೂ, ಇಂಗ್ಲಿಷಿನಿಂದಲೂ ಶಾಕುಂತಲ, ರತ್ನಾವಳಿ, ಮೃಚ್ಛಕಟಕ, ಒಥೆಬೋ ಮುಂತಾದ ನಾಟಕ ಗಳನ್ನು ಕನ್ನಡಕ್ಕೆ ಭಾಷಾಂತರಮಾಡಿಸಿ ಅವುಗಳನ್ನಾಡಲು ಅರಮನೆಯ ಆಶ್ರಯದಲ್ಲಿ ""ಶ್ರೀ ಚಾಮರಾಜೇಂದ್ರ ಕರ್ಣಾಟಕ ನಾಟಕ ಸಭಾ” ಎಂಬ ನಾಟಕ ಮಂಡಲಿಯನ್ನು ಏರ್ಪಡಿಸಿ ಪ್ರೋತ್ಸಾಹಿಸಿದ್ದರು. ಅವರ ಮರಣಾನಂತರ ನಾಲ್ಕು ವರ್ಷಗಳ ಬಳಿಕ ನಟ ವರ್ಗದವರಿಗೆ ಸಂಬಳ ಗಳನ್ನು ಹೆಚ್ಚಿಸುವ ಸನ್ನಿವೇಶವು ಒದಗಿತು. ಅಧಿಕಾರಿಗಳು ಮಹಾರಾಜ್ಞೀ ರೀಜೆಂಟಿರವರಿಗೆ ನಟರ ನಾನುಧೇಯಗಳ ಸಟ್ಟಯನ್ನೊನ್ಸಿಸಿ, ಅದರಲ್ಲಿ ವಿದ್ಯಾಭ್ಯಾಸ ೧೧೫ ಒಬ್ಬೊಬ್ಬರು ನಟರಿಗೂ ಅವರನರ ಯೋಗ್ಯತೆಯ ಅನುಕ್ರಮದಲ್ಲಿ ಮೂರು ರೂಪಾಯಿ, ಎರಡು ರೂಪಾಯಿ, ಒಂದು ರೂಪಾಯಿ ಈ ಮೇರೆಗೆ ಸಂಬಳಗಳ ಹೆಚ್ಚು ವರಿಯನ್ನು ಸಲಹೆ ಮಾಡಿ ಅನುಮೋದನ ಕ್ಶಾಗಿ ಒಪ್ಪಿಸಿದ್ದರು. ಆಗ್ಗೆ ಕೇವಲ ಹದಿನಾಲ್ಕು ವರ್ಷ ನಯಸ್ಸಿನ ಬಾಲಕರಾಗಿದ್ದ ಮಹಾಸ್ವಾಮಿಯವರು, ಶ್ರೀ ಮಹಾರಾಜ್ಞೀ ರೀಜೆಂಟ ರವರು ಆ ಸಟ್ಟಯನ್ನು ಪರಿಶೀಲಿಸುವುದಕ್ಕೆ ಪೂರ್ವಭಾನಿಯಾಗಿ ಅದನ್ನು ಸರಾಂಬರಿಸಿ ಸಟ್ಟಯಲ್ಲಿದ್ದ ಆ ಹೆಚ್ಚುವರಿ ಸಂಖ್ಯೆಗಳನ್ನೆಲ್ಲಾ ಹೊಡೆದು ಹಾಕಿ ಆಆ ನಟರ ಯೋಗ್ಯ ತೆಗೆ ತಕ್ಕಂತೆ ಬಹಳ ಧಾರಾಳವಾಗಿ ಹೆಚ್ಚುವರಿ ಗಳನ್ನು ಕಾಣಿಸಿ ಸಂಬಳಗಳನ್ನು ಅಧಿಕಗೊಳಿಸಿ, ನೀಲಿಯ ಸೀಸದಕಡ್ಡಿ ಯಲ್ಲಿ ಅಂಕಿಗಳನ್ನು ಬರೆದು "" ನಾಟಕಗಳಲ್ಲಿ ಪಾತ್ರವಹಿಸಿ ಹಾಡುವವರಿಗೆ ತುಂಬ ಶ್ರಮ. ಅವರಿಗೆ ಜೀವನವಾಗಿ ಹಾಲಿಗೆ ಆಗುವಷ್ಟು ಹಣವ ನ್ನಾದರೂ ಕೊಡಬೇಡನೆ? ಹೊಟ್ಟೆಯ ತುಂಬ ಊಟವಾಗಿ ಹಾಲು ಬೀಳ ದಿದ್ದರೆ, ಅವರು ಸುಖವಾಗಿಲ್ಲದಿದ್ದರೆ, ಕಂಠದಿಂದ ಇಂಪಾಗಿ ಧ್ವನಿ ಯಾದರೂ ಹೊರಟೀತೆ? ಆದುದರಿಂದ ಈಗ ತಿದ್ದಿ ಬರೆದಿರುವುದೂ ಸಾಲದು. ಸದ್ಯಕ್ಕೆ ಇಷ್ಟನ್ನಾದರೂ ಕರುಣಿಸಿ ಅಸ್ಪಣೆಯಾಗಬೇಕೆಂದು ನ್ಟಾರ್ಥನೆ'' ಎಂದು ಬರೆದು ಮಹಾಮಾತೃಶ್ರೀಯವರಕ್ಲಿಗೆ ಒಪ್ಪಿಸಿದರು. ನೊದಲಿನ ಸಲಹೆಯನ್ನೊಬ್ಪಿಸಿದ್ದ ಅಧಿಕಾರಿಗಳು, ""ಮಹಾಸ್ವಾಮಿ ಯವರಿಗೆ ಎಳೆಯ ವಯಸ್ಸಿನ ಉತ್ಸಾಹ?” ಎಂದು ಹೇಳೆ, ಅನುಭವ ನಿ್ಲವವರ ಸಲಹೆಯೆಂಬುದನ್ನು ವ್ಯಂಗ್ಯವಾಗಿ ಸೂಚಿಸಿದರು. ಅದಕ್ಕೆ ಸ್ಪತ್ಯುತ್ತರವಾಗಿ ಮಹಾಮಾತೃಶ್ರೀಯವರು, "“ ಅಯ್ಯಾಜಿಯವರು ಪ್ರಭುಗಳು... ಅವರು ಉದಾರ ಹೃದಯದಿಂದ ಅದಕ್ಕೆ ತಕ್ಕಹಾಗೆ ಕೊಟ್ಟಿದ್ದಾರೆ” ಎಂದು ಹೇಳಿ ಹರ್ಷಿಸಿ, ತಾವು ಇನ್ನೂ ಐದ್ಭೆದು ಶೊಪಾಯಿಗಳನ್ನು ಸೇರಿಸಿ, " ಅದು ಎಳೆಯ ವಯಸ್ಸಿನ ಉತ್ಸಾಹ. ಇದು ರೀಜೆಂಟಿರನರ ಸಂತೋಷ? ಎಂದು ಅನ್ಬಣೆ ಕೊಡಿಸಿ ನಕ್ಕರಂತೆ; ಅಲ್ಲದೆ ಅಧಿಕಾರಿಗಳ ಮನಸ್ಸೆಲ್ಲಿ ನೋಯುವುದೋ ಎಂಬ ಮರುಕದಿಂದ `ನೀವು ಸಲಹೆಮಾಡಿರುವುದೂ ಸರಿ. ರಾಜಭಕ್ತರು ಅರಮನೆಯ ಸಣವೆಲ್ಲ ತಮ್ಮ ಹಣನೇ ಆಗಿದ್ದಂತೆ ಭಾವಿಸಿ ಹಿಡಿತಮಾಡಬೇಕಾದುದೇ ಯುಕ್ತ. ಅಯ್ಯಾಜಿಯವರು ತಾವು ಮಹಾರಾಜರೆಂಬುದನ್ನು ಮರೆಯದೆ ಕೊಡುಗೈಯಿಂದ ಹಾಗೆ ಕೊಟ್ಟಿರುವುದೂ ಯುಕ್ತ. ಆ ಬಡಪಾಯಿಗಳ ಸಂಬಳಗಳು ಬಹಳ ಕಡಮೆಯಾಗಿರುವ ಕಾರಣ, ಅವರು ಸುಖಜೀವನ ಮಾಡಿ ಕಲಾಸೇವೆಯನ್ನು ಸಮರ್ಪಿಸಲನುಕೂಲಿಸಲೆಂಬ ಉದ್ದೇಶದಿಂದ ೧೧೬ ಅಳಿದ ಮುಹಾಸ್ಕಾನಿಂಯನರು ನಾವು ಇನ್ನೂ ಕೊಂಚ ಹೆಚ್ಚು ಮಾಡಿದೆವು?” ಎಂದು ಅಪ್ಪಣೆ ಕೊಡಿಸಿದ ರಂತೆ. ಔದಾರ್ಯವು ಹುಟ್ಟಿನಿಂದಲೇ ಬರಬೇಕಾದ ಸಹಜ ಗುಣ. ಮಹಾಸ್ವಾಮಿಯವರು ಸ್ವಭಾವತಃ ಉದಾರಿಗಳಾಗಿದ್ದು ಮಹಾಮಾತೃ ಶ್ರೀಯವರ ಶಿಕ್ಷಣದಿಂದ ಮತ್ತಷ್ಟು ಧಾರಾಳಿಗಳಾದರು. ಒಂದು ದಿನ, ಚಾಮುಂಡೀ ಬೆಟ್ಟಿದ ಕಡೆಗೆ ಸಂಚಾರಾರ್ಥವಾಗಿ ದಯಮಾಡಿದ್ದಾಗ್ಗೆ ಮಹಾಸ್ವಾಮಿಯವರ ಕಿವಿಯಿಂದ ಬಿದ್ದುಹೋಗಿದ್ದ ವಜ್ರದ ಕಡುಕನ್ನು ತಂದು ಸಮರ್ಪಿಸಿದ ಪ್ರಾಮಾಣಿಕನಾದ ರೈತನಿಗೆ ಮುಕ್ತಹಸ್ತದಿಂದ ಪಾರಿತೋಷಿಕನನ್ನು ಕೊಟ್ಟುದಲ್ಲದೆ, ಮಹಾಮಾತೃಶ್ರೀಯವರಿಗೆ ಅರಿಕೆ ಮಾಡಿ ಅರಮನೆಯಲ್ಲಿ ಕೆಲಸ ಮಾಡಿಸಿಕೊಟ್ಟರು. ಆತನು ಈಗಲೂ ಅರಮನೆಯಲ್ಲಿ ಊಳಿಗದಲ್ಲಿದ್ದಾರೆ. ಅರಮನೆಯ ನಾಟಕ ಸಜೆಯ ನಟರು ಮಹಾಪ್ರಭುಗಳಿಂದ ದೊರೆತ ಪ್ರೋತ್ಸಾಹಕ್ಕೆ ಅರ್ಹತೆಯನ್ನೂ ಸಂವಾದಿಸಿದ್ದರು. ಶ್ರೀ ಚಾಮ ರಾಜೇಂದ್ರ ಒಡೆಯರವರು ಜೀವಂತರಾಗಿದ್ದಾಗಲೇ ಅವರುಗಳ ಸಂಬಳ ಗಳನ್ನು ಹೆಚ್ಚಿಸಬೇಕೆಂದಿದ್ದರು. ಅಲ್ಲದೆ, ರಂಗಭೂಮಿಯಲ್ಲಿ ನಾನಾ ದೃಶ್ಯ ಪ್ರದರ್ಶನಗಳಿಗನುಕೂಲಿಸುವಂ ತೆ ರಂಗಪರಿಕರಗಳಿಂದಲೂ ಯಂತ್ರಸಾಧನಗಳಿಂದಲೂ ಸುಸಜ್ಜಿತವಾದ ನಾಟಿಕಶಾಲೆಯೊಂದನ್ನು ಕಟ್ಟಸುವುದಕ್ಕಾಗಿ ನಕ್ಸೆ ಮುಂತಾದುವುಗಳನ್ನು ರಚಿಸುವಂತೆ ಅಪ್ಪಣೆ ಮಾಡಿದ್ದರು. ಕಲ್ಕತ್ತಾ ನಗರದಿಂದ ಬಂದೊಡನೆಯೇ ಆ ಕೆಲಸವನ್ನು ಪ್ರಾರಂಭಿಸಬೇಕೆಂದು ಉದ್ದೇಶಿಸಿದ್ದರು.. ಅರಮನೆಯ ನಾಟಕ ಸಭೆಯಲ್ಲಿ ಉತ್ತಮ ವರ್ಗದ ನಟರಿದ್ದರು. ರಾಜಾ ರನಿವರ್ಮರು “ ಶ್ರೀಮಾನ್‌ ಲಕ್ಷ್ಮೀಪತಿ ಶಾಸ್ತ್ರಿ ಗಳಷ್ಟು ಶ್ರೇಷ್ಟ ನಟರನ್ನು ನಾನು ಭರತಖಂಡದಲ್ಲಿ ಮತ್ತೆಲ್ಲಿಯೂ ನೋಡಿಲ್ಲ ಎಂದರಂತೆ. ಶ್ರೀಮಾನ್‌ ಲಕ್ಷ್ಮೀಪತಿ ಶಾಸ್ತ್ರಿಗಳ ಶಕುಂತಲಾ ನಾತ್ರಾಭಿನಯವು ಪ್ರೇಕ್ಬಕರನ್ನು ಮುಗ್ಧಗೊಳಿಸುತ್ತಿದ್ದಿತು; ಸರ್‌ ಕೆ. ಶೇಷಾದ್ರಿ ಐಯರವರು ಕೂಡ ಅವರ ಪಾತ್ರಾಭಿನಯವನ್ನು ನೋಡಿ ಮೆಚ್ಚಿ, ಅವರನ್ನು ಸರ್ಕಾರಿ ಉದ್ಯೋಗಕ್ಕೆ ನೇಮಕಮಾಡಿಕೊಳ್ಳು ವುವಾಗಿಯೂ, ಅತ್ಯಲ್ಪ ಕಾಲದೊಳಗಾಗಿ ಹೆಚ್ಚು ಸಂಬಳವನ್ನು ಮಾಡಿ ಕೊಡುವುದಾಗಿಯೂ ತಿಳಿಸಿದರು. ಆದರೆ ಕಲಾಭಿ ಮಾನದಿಂದ ಶ್ರೀಮಾನ್‌ ಲಕ್ಷ್ಮೀಪತಿ ಶಾಸ್ತ್ರಿಗಳು ಅದಕ್ಕೆ ಸಮ್ಮುತಿಸದೆ ಅರಮನೆಯ ನಾಟಕ ಸಭೆಯ ನಟರಾಗಿಯೇ ಉಳಿದರು. ನಾಟಕ ಶಿಕೋಮಣಿ ಶ್ರೀಮಾನ್‌ ಎ. ವಿ. ವರದಾಚಾರ್ಯರವರು ಕೂಡ ಶ್ರೀಮಾನ್‌ ಲಕ್ಷ್ಮೀಪತಿ ಶಾಸ್ತ್ರಿಗಳನ್ನು «ಗುರುಗಳೇ? ಎಂದು ವಿದ್ಯಾಭ್ಯಾಸ ೧೧೬೭ ಸಂಬೋಧಿಸಿ ಗೌರವ ತೋರುತ್ತಿದ್ದರು. ಶ್ರೀಮಾನ್‌ ಸುಬ್ಬಣ್ಣನವರ* ದುಷ್ಯಂತ ಪಾತ್ರಾಭಿನಯವೂ ಶ್ರೀಮಾನ್‌ ಲಕ್ಶ್ಮೀಪತಿ ಶಾಸ್ತ್ರಿಗಳವರ ಶಕುಂತಲಾ ಪಾತ್ರಾಭಿನಯವೂ ಆದರ್ಶಪ್ರಾಯವಾಗಿದ್ದುವಂತೆ. ಅರಮನೆಯ ನಾಟಕ ಸಭೆಯಲ್ಲಿ ಇತರ ಶ್ರೇಷ್ಟ ನಟರೂ ಇದ್ದರು. ಶ್ರೀ ವೀರರಾಘವನೆಂಬ ಯುನಕನೊಬ್ಬನು ಮಂದಾರವಲ್ಲಿಯ ಸಾತ್ರವನ್ನು ಧರಿಸಿ ತೋರ್ಪಡಿಸಿದ ಅಭಿನಯ ಕೌಶಲ್ಯವನ್ನು ಮೆಚ್ಚಿ ಶೀ ಚಾಮರಾಜೇಂದ್ರ ಒಡೆಯರವರು ಚಿನ್ನದ ಗಡಿಯಾರವನ್ನು ಸಾರಿತೋಷಿಕವಾಗಿ ದಯಪಾಲಿಸಿದರು. ಒಥೆರೋ ನಾಟಕದ ಭಾಷಾಂತರನಾದ ಶೂರಸೇನ ಚರಿತ್ರೆಯೆಂಬ ನಾಟಕದಲ್ಲಿ ಸರ್ಟನ್‌ ರಾಮರಾಯರ ಶೂರಸೇನ ನಾತ್ರಾಭಿನಯನವು ಸರ್ವಾದರಣೀಯವಾಗಿ ನಿತು. ಅರಮನೆಯ ನಾಟಕ ಸಭೆಯವರು ಬಳ್ಳಾರಿಗೆ ಹೋಗಿ ನಾಟಕಾ ಭಿನಯ ಮಾಡಿದಾಗ ಅಲ್ಲಿಯ ದಂಡಿನ ಪ್ರದೇಶದಿಂದ (ಎಂದರೆ, ಕಂಟೋನ್ಮೆಂಟನಿಂದ) ಬಂದಿದ್ದ ಲೈಸ್ಬನೆಂಟ್‌ ಕರ್ನಲ್‌ರವರು, " ಈತನ ಅಭಿನಯವು ಅಮೋಘವಾಗಿದೆ. ಇವರು ಇಂಗ್ಲೆಂಡಿನ ಶ್ರೇಷ್ಠ ನಟರ ಗುಂಪಿಗೆ ಸೇರಲು ಅರ್ಹರಾಗಿದ್ದಾರೆ. ಅಲ್ಲಿಯ ಅತ್ಯುತ್ತಮ ನಟ ಶ್ರೀಷ್ಟರು ಕೂಡ ಒಥೆಲೋ ವಾತ್ರಾಭಿನಯದಲ್ಲಿ ಈತನನ್ನು ಮಾರಿ ಸುವರೇ ಎಂಬುದು ಸಂದೇಹಾಸ್ಟದವಾಗಿದೆ?? ಎಂದು ಹೇಳಿ ನಟರಾದ ಸರ್ಟನ್‌ ರಾಮರಾಯರಿಗೆ ಮೆಚ್ಚನ್ನು ಕೊಟ್ಟು ಪ್ರೋತ್ಸಾಹಿಸಿದರು. ಅಲ್ಲದೆ, ಸರ್ಟನ್‌ ರಾಮರಾಯರ ಅಭಿನಯ ಕೌಶಲ್ಯವನ್ನು ಕಂಡು ಬೆರಗಾದ ಬಳ್ಳಾರಿಯ ಮಹಾಜನರು ಅವರಿಗೆ ಮೆರೆವಣಿಗೆ ಮಾಡಿಸಿದರು. ಆ ಮೆರೆವಣಿಗೆಯ ಕಾಲದಲ್ಲ ಹಲವು ಮನೆಗಳ ಸದ್ಗೃಹಸ್ಥರು ಅವರಿಗೆ ಆಗಿನ ಸಾಮಾಜಿಕ ಸಂಪ್ರದಾಯಕೃ್ಕನುಸಾರವಾಗಿ ತಮ್ಮ ತಮ್ಮ ಮನೆಯ ಮುಂದೆ ಆರತಿಮಾಡಿಸಿ, ತಮ್ಮ ಕಲಾಭಿಮಾನನನ್ನು ತೋರಿಸಿ, ನಟರಿಗೆ ಗೌರವ ಶೋರಿದರು. ಆಳಿದ ಮಹಾಸ್ವಾಮಿಯನರಾದ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರರವರು ಬಾಲಕರಾಗಿದ್ದಾಗ್ಗೆ ಒಂದು ದಿನ ಅರಮನೆಯಲ್ಲಿ ಹರಿಶ್ಚಂದ್ರ ನಾಟಕ ಪ್ರದರ್ಶನವು ನಡೆಯಿತು. ಕಾಪಾಲಿ ವೇಷವನ್ನು ಧರಿಸಿದ್ದ ಸರ್ಟನ್‌ ರಾಮರಾಯರು ಹಾವಾಡಿಗರಿಂದ ತಂದಿದ್ದ ನಾಗರ ಹಾವುಗಳನ್ನೇ ಮೈಗೂ, ತಲೆಗೂ, ತೋಳುಗಳಿಗೂ ಸುತ್ತಿಕೊಂಡು ಬಂದು * ಈಚೆಗೆ ಸ್ರೀ ಪಾತ್ರಗಳನ್ನೂ, ಶ್ರೀ ಕೃಷ್ಣನ ಪಾತ್ರ ಮು ಂತಾದುವುಗಳನ್ನೂ ಧರಿಸಿ ಪ್ರಸಿದ್ಧರಾಗಿದ್ದ ಶ್ರೀಮಾನ್‌ ಸುಬ್ಬಣ್ಣ ನವರಲ್ಲ ; ಅನರಿಗಿಂತಲೂ ಹಿಂದಿನನರು. ೧೨೮ ಆಳಿದ ಮಹಾಸ್ವಾನಿಯನರು ಸಭಿಕರನ್ನು ಸ್ತಂಭೀಭೂತರನ್ನಾಗಿ ಮಾಡಿದರು, ಆಗ ನುಡಿಸಿದ ನಾಗಸ್ವರ ವನ್ನಾಲಿಸಿ ಆ ನಾಗರ ಹಾವುಗಳೆಲ್ಲ ಹೆಡೆಗಳನ್ನು ಬಿಚ್ಚಿ ತಲೆದೂಗಿದ ಸೊಬಗನ್ನೂ ನಟನ ನರ್ತನವನ್ನೂ ಕಂಡು ಮಹಾಸ್ವಾಮಿಯವರು ಮೆಚ್ಚಿ, «ಇಲ್ಲೇ ಹಾವುಗಳು ಇಷ್ಟು ಚೆನ್ನಾಗಿವೆ. ಇನ್ನು ಶಿವನ ಮೈಮೇಲಿರುವ ಹಾವುಗಳೆಷ್ಟು ಚೆಕ್ನೋ! ನಾನು ಈ ಹಾವುಗಳನ್ನು ಮುಟ್ಟಬೇಕು” ಎಂದು ಅಸ್ಪಣೆ ಕೊಡಿಸಿದರು. ಸರಿಜನರು ನೇಪಥ್ಯಕ್ಕೆ ಕರೆದುಕೊಂಡುಹೋದಾಗ ಮುಹಾಸ್ತಾನಿ ಯವರು ಆ ಹಾವುಗಳನ್ನು ಮೈದಡವಿ, ""ಶಿವನ ಆಭರಣಗಳು. ಶಿವ ಶಿವ, ಶಂಭೋ, ಶಂಕರ?” ಎಂದು ಹೇಳಿ ಕಣ್ಣುಗಳನ್ನು ಮುಚ್ಚಿ ಆನಂದ ಪರವಶರಾಗಿ ನಿಂತಿದ್ದು ತಮ್ಮ ಪುಟ್ಟ ಬೆರಳಿನಲ್ಲಿದ್ದ ವಜ್ರದುಂಗುರವನ್ನು ಸರ್ಟಿನ್‌ ರಾಮರಾಯರಿಗೆ ಸಾರಿತೋಷಿಕವಾಗಿ ಅನುಗ್ರಹಿಸಿದರು. ಅದನ್ನು ಕೇಳಿ ಹರ್ಷಿಸಿದ ಮಹಾಮಾತೃಶ್ರೀಯವರು, ಮಾರನೆಯ ದಿನ ಸರ್ಟನ್‌ ರಾಮರಾಯರ ಕೈಬೆರಳಿಗೆ ಧರಿಸಲಾಗುವಂತಿದ್ದ ದೊಡ್ಡ ವಜ್ರ ದುಂಗುರವನ್ನು ಕಳುಹಿಸಿ ಮಹಾಸ್ತಾಮಿಯವರು ಕೊಟ್ಟಿದ್ದ ಉಂಗುರ ವನ್ನು ತರಿಸುವಂತೆ ಬಕ್ಸಿಯವರಿಗೆ ಅಪ್ಪಣೆ ಮಾಡಿದರು. ಮಹಾಸ್ವಾಮಿ ಯವರಿಗೆ ಅವರು ಆ ಉಂಗುರವನ್ನು ತೋರಿಸಿ, "" ಅಯ್ಯಾಜಿ! ಇಗೋ, ನಿಮ್ಮ ಉಂಗುರ! ಜೆರಳಿಗಿಟ್ಟುಕೊಳ್ಳ'' ಎಂದು ಅಪ್ಪಣೆ ಕೊಡಿಸಿದರು. ಮಹಾಮಾತೃಶ್ರೀಯವರ ಮಾತುಗಳನ್ನು ಕೇಳಿ, "ಇದು ನಿನ್ನೆ ರಾತ್ರಿ ಸರ್ಬನ್‌ ರಾಮರಾಯರಿಗೆ ಕೊಟ್ಟಿದ್ದ ಉಂಗುರ. ಅದೇಕೆ ಅವರು ಉಂಗುರಾ ಹಿಂದಕ್ಕೆ ಕಳುಹಿಸಿಬಿಟ್ಟರು? ಇದರ ಬೆಲೆ ಕಡಿಮೆಯೆಂದೆ? ಇನ್ನೇನನ್ನಾದರೂ ಕಳುಹಿಸೋಣವೆ?'' ಎಂದು ಮಹಾಸ್ಟಾಮಿಯವರು ಪ್ರಶ್ನೆ ಮಾಡಿದರು. ಆಗ ಮಹಾಮಾತೃಶ್ರೀಯವರು, "" ಅಯ್ಯಾಜಿ! ನಿಮ್ಮ ಪುಟ್ಟ ಬೆರಳಿನ ಉಂಗುರ ಅವರ ದೊಡ್ಡ ಬೆರಳಿಗೆ ಆಗುತ್ತದೆಯೆ?” ಎಂದರು. ಮಹಾಸ್ವಾಮಿಯವರು, ""ನಿಜ್ಕ ನಿಜ; ತೋರಲೇ ಇಲ್ಲ. ದೊಡ್ಡದೊಂದು ವಜ್ರದ ಉಂಗುರವನ್ನು ಕೊಡಬೇಕು. ಕೊಡಬೇಕು, ಅಲ್ಲವೆ?” ಎಂದರು. ಮಹಾಮಾತೃಶ್ರ್ರೀಯವರು ನಕ್ಕು, " ಕೊಡಬೇಕು, ಕೊಡಿ. ಕೊಡಿ. ಕೊಡುವುದಕ್ಕಾಗಿಯೇ ಭಗವಂತ ಈ ಮಹಾರಾಜ ಪದವಿಯನ್ನು ಕರುಣಿಸಿ ಜನ್ಮವನ್ನು ದಯಪಾಲಿಸಿದ್ದಾನೆ. ಅಯ್ಯಾಜಿ! ಬಕ್ತೆಯನರು ದೊಡ್ಡ ವಜ್ರದುಂಗರಾ ಕಳುಹಿಸಿಯೇ ಇದನ್ನು ಹಿಂದಕ್ಕೆ ತರಿಸಿದ್ದಾರೆ' ಎಂದು ಅಸ್ಪೃಣೆ ಕೊಡಿಸಿದರು. ಮಹಾಸ್ವಾಮಿ ಯವರಿಗೆ ಅತುಳ ಹರ್ಷವೂ ವಿಪುಲ ತೃಪ್ತಿಯೂ ಉಂಬಾದುವು. ನಿದ್ಯಾಭ್ಯಾಸ ಹರೀ ಅವರು ಆ ವಜ್ಜುದುಂಗುರವನ್ನು ಸ್ತೀಕರಿಸಿ ಮತ್ತೆ ತಮ್ಮ ಬೆರಳಿಗೆ ಧರಿಸಿದರು. ಮಹಾಸ್ವಾಮಿಯವರಿಗೆ ಬಾಲ್ಯದಲ್ಲಿ ಪಿತೃನಿಯೋಗವುಂಟಾದ ಕಾರಣ, ಮಹಾರಾಜ ವದವಿಯ ಗುರುತರವಾದ ಭಾರವನ್ನು ವಹಿಸಿ ಕರ್ತವ್ಯಗಳನ್ನು ಪಾಲಿಸುವ ಅರ್ಹತೆಯನ್ನು ತೀರ ಯಾಜಮಾನ್ಯದ ಅಲ್ಪಾವಧಿಯಲ್ಲ ಸಡೆಯಬೇಕಾಗಿದ್ದುದರಿಂದ, ಉತ್ಸಾಹಪರತೆ ಸ ದೃಷ್ಟಿಯಿಂದ ನೋಡಿದರೆ ನಿರಾತಂಕವಾದ ಸಾ ಸುಖವನ್ನನುಭವಿಸಲು ಅವರಿಗೆ ಅಧಿಕನಾದ ಅವಕಾಶವೇ ಉಳಿಯಲಿಲ್ಲ. ಶ್ರೀ ಮಹಾರಾಜ್ಞೇ ರೀಜೆಂಬಿರವರು ರಾಜ್ಯ ಭಾರವನ್ನು ನಿರ್ವಹಿಸುತ್ತಿದ್ದು ದೇನೋ ವಿಜ; ಆದರೂ, ತಮ್ಮ ಪುತ್ರ ರಾದ ಶ್ರೀಮನ್ಮಹಾರಾಜರನರಿಗೆ ಅವರು ತಮ್ಮ ಮೇಲ್ವಿಚಾರಣೆಯಲ್ಲಿ ಅನೇಕ ಕಾರ್ಯಗಳನ್ನು ವಹಿಸಿ ತಮ್ಮದೇ ಆದೊಂದು ವೈತಿಷ್ಟ್ಯದಿಂದ ತಿಕ್ಚಣ ಕೊಡುತ್ತಿದ್ದರು; ಆದಕಾರಣ, ಮಹಾಸ್ವಾಮಿಯವರು ನಿರ್ವಹಿಸಚೇಕಾವ ಕಾರ್ಯಗಳು ಅನೇಕವಾಗಿರು ತ್ರಿದ್ದು ವು. ಅವರು ಅವುಗಳನ್ನೆಲ್ಲ ವಿಚಕ್ಸಣೆಯಿಂದ ನಿರ್ವಹಿಸಿ ಸಮಸ್ತರ ತ್ಲಾಘನೆ ವಿಶ್ವಾಸಗಳಿಗೂ ಪಾತ್ರರಾಣರು. ಅದರ ಪರಿಣಾಮವಾಗಿಯೂ ಮಹಾಸ್ಟಾಮಿಯವರು ತಮ್ಮ ಸೋದರ ಸೋದರಿಯರಲ್ಲಿ ಪ್ರದರ್ಶಿಸು ತ್ತಿದ್ದ ನ್ರೀತಿಸರತೆಯ ಫಲಿತಾಂಶವಾಗಿಯೂ, ಮಹಾಸ್ವಾಮಿಯವರ ಸೋದರ ಸೋದರಿಯರೂ, ಇತರರನೇಕರೂ ತಮ್ಮ ಕೋರಿಕೆಗಳನ್ನು ಮಹಾಮಾತೃ ಶ್ರೀಯವರಲ್ಲಿ ಅರಿಕೆ ಮಾಡುತ್ತಿದ್ದು ದಕ್ಟಿಂತಲೂ ಹೆಚ್ಚಾ ಗಿ ಮಹಾಸ್ವಾಮಿಯವರಲ್ಲಿ ಸೂಚಿಸಿಯೇ ಸೆರವೇರಿಸಿಕೊಳ್ಳ ಲು ಪ್ರಾ ರಂಭಿ ಸಿದರು. ಅದನ್ನು ಕಂಡು, ಮಹಾಮಾತೃಪ್ರೀಯವರೂ ಹರ್ಷಿಸುತ್ತಿದ್ದರು. ಮಹಾಸ್ವಾಮಿಯವರಾದರೂ ಆ ಬಗೆಯ ಯಾಜಮಾನ್ಯವನ್ನು ದಾಕ್ಸಿಣ್ಯ ಬುದ್ಧಿಯಿಂದಲೂ, ಪ್ರೀತ್ಯುತ್ಸಾಹಗಳಿಂದಲೂ ನಿರ್ವಹಿಸುತ್ತಿದ್ದರು. ಒಂದು ಸಲ, ಅವರ ಜ್ಯೇಷ್ಠ ಸೋದರಿಯವರು (ಶ್ರೀ ಜಯಲಕ್ಷ್ಮಮ್ಮಣ್ಣಿ ಯವರು) ಅಶ್ವರಥದಲ್ಲಿ ಕುಳಿತು ಗಾಳಿ ಸವಾರಿಗಾಗಿ ಚಿತ್ರೈಸಲು ತಮಗೆ ಬಹಳ ಪ್ರಿಯವಾಗಿದ್ದ ಬಿಳಿಯ ಬಣ್ಣದ ದ ಉತ್ತಮಾಶ್ಚಗಳ ಜೊತೆಯೇ ಬೇಕೆಂದು. ಮಹಾಸ್ತಾ ನಿಯವರಿಗೆ 'ಹೇಳಿಕಳುಹಿಸಿದರು. ಆ ಮಾತು ಗಳು ಕಿನಿಗಳಿಗೆ ಬಿಡ್ಡೊ ಡನೆಯೇ ಮಹಾಸ್ವಾಮಿಯವರು ಚಿಂತಾಕುಲ ರಾಗಿ ಪೇಚಾಡಿದರು. ಎಂದೂ ಇಲ್ಲವೆಂದು ಹೇಳದಿದ್ದವರು ಅಂದು ಇಲ್ಲವೆಂದು ಪ್ರತ್ಯುತ್ತರ ಹೇಳಿಕಳುಹಿಸಿ ಉತ್ಸಾಹಭಂಗಮಾಡುವುದು 8೨6 ಆಳಿದ ಮಹಾಸ್ವಾವಿಿಯವರು ಹೇಗೆಂದು ಅವರು ವಿಷಾದಿಸಿದರು. ಆ ಉತ್ತಮಾಶ್ಚಗಳಲ್ಲೊಂದರ ಕಾಲಿಗೆ ಮೂಗುಪೆಟ್ಟು ಬಿದ್ದು ನೋವಾಗಿ ಅದಕ್ಕೆ ಚಿಕಿತ್ಸೆ ನಡೆಯು ತ್ರಿದ್ದಿತು. ಮಹಾಸ್ವಾಮಿಯವರು ಬೇರೆ ಜೊತೆಯ ಕುದುರೆಗಳನ್ನು ರಥಕ್ಕೆ ಹೂಡಲು ಕಳುಹಿಸಿ, ತಮ್ಮ ಜ್ಯೇಷ್ಟ ಸಹೋದರಿಯವರು ಹೇಳಿಕಳುಹಿಸಿದ್ದ ಜೊತೆಯನ್ನು ಕಳುಹಿಸಲು ಸಾಧ್ಯವಿಲ್ಲದೆ ಹೋದುದಕ್ಕಾಗಿ ತಾವು ಅತ್ಯ ಂತ ವಿಷಾದದಿಂದ ಕೂಡಿದ್ದು ದಾಗಿಯೂ, ತಮ್ಮನ್ನು ಕೃಮಿಸುವ ಗೊಡ್ಡ ಮನಸ್ಸು ಮಾಡಬೇಕೆಂದೂ ಅರಿಕೆ ಮಾಡಿಸಿದರು. ಆಗ ಶ್ರೀಜಯ ಲಕ್ಷ್ಮನ್ಮುಣ್ಣಿಯವರು, "" ತಮ್ಮಯ್ಯನ ಮನಸ್ಸು ಬೆಣ್ಣೆಯಂತೆ ಮ ದು ಎಂದರು. ೧೮೯೮ನೆಯ ಇಸವಿಯಲ್ಲಿ ಶ್ರೀ ಕಂಠೀರವ BE ಒಡೆಯರವರು ಅಶ್ವಾ _ರೋಹಿಗಳಾಗಿ ಚಿತ್ರೈಸುತ್ತಿದ್ದಾಗ್ನ ಆಯತಪ್ಪಿ ಬಿದ್ದು ಭುಜದ ಮೂಳೆಯು ಮುರಿದುಹೋಯಿತು. ಅವರು ಮೇಲಕ್ಕೆದ್ದು SANS ಸಾಧ್ಯವಿ ವಿಲ್ಲದೆ, ಚಿಕಿತ್ಸೆ ಹೊಂದಬೇಕಾಯಿತು. ಆಗ ಅವರ ಸೋದರರಾದ ಶಿ ಶ್ರೀಮನ್ರ ಸುಂ ಅವರಲ್ಲಿ ಪಿ ಪ್ರೀತ್ಯಾದರ ಗಳನ್ನು ತೋರಿಸಿ ನೋಡಿಕೊಂಡ ಬಗೆಯನ್ನು ಗಮನಿಸಿಡವಕೆಲ್ಲರೂ ಸಹೋದರರೀರ್ವರೂ ರಾಮ ಲಕ್ಷ್ಮಣರಂತೆ ಪ್ರೀತಿಯಿಂದಿದ್ದರೆಂದು ಹೇಳಿಕೊಂಡು ಆನಂದಿಸುತ್ತಿದ್ದರು. ತಮ್ಮ ಸೋದರರೇನಾದರೂ ನಿದ್ರಿಸುತ್ತಿದ್ದಾಗ ತಾವು ದಯಮಾಡಿದರೆ, ಲೇಶಮಾತ್ರವೂ ಶಬ್ದವಾಗ ದಂತೆ ಚಿತ್ರೈಸುತ್ತಿದ್ದುದಲ್ಲದೆ, ಊಳಿಗದವರೇನಾದರೂ ಬೇಗ ಬೇಗ ಹೆಜ್ಜೆಗಳನ್ನಿಟ್ಟರೆ ಸಂಜ್ಞೆ ಮಾಡಿ ದೂರವಾಗಿ ಕರೆದು, "" ನಿಡ್ಲೆ ಬಂದಿದೆ. ಮೆಲ್ಲಗೆ ಓಡಾಡಿ. ಎಚ್ಚರವಾದೀತು”? ಎಂದು ಮಹಾಸ್ವಾಮಿಯವರು ಎಚ್ಚರಿಕೆ ಹೇಳುತ್ತಿದ್ದರು. ೧೮೯೮ನೆಯ ಇಸವಿ ನವೆಂಬರು ತಿಂಗಳಿನಲ್ಲಿ ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಸಾಹೇಬರವರು ಮೈ ಸೂರು ಸಂಸ್ಥಾನದ ಪ್ರಕೃತಿ ಸೌಂದರ್ಯವನ್ನೂ ಶಿಲ್ಪ ಕಲಾ ಭಂಡಾರವನ್ನೂ ಸಂಸ್ಥಾನದಲ್ಲಿ ಮಹಾಪ್ರಭುಗಳಿಗೂ ಮತ್ತು ಅವರ ಸಹಾಧ್ಯಾಯಿ ಸಂಚಾರ; ಶೃಂಗೇರಿಗೆ NN = ತೋರಿಸುವುದಕ್ಕಾಗಿ ಶಿವಮೊ ಗ್ಗ ಪ್ರಯಾಣ ಕಡೂರು ಮತ್ತು ಹಾಸನ ಡಿಸ್ಟ್ರಿಕ್ಟುಗಳಿಗೆ ಸಂಚಾ ರಾರ್ಥವಾಗಿ ಕರೆದುಕೊಂಡುಹೋದರು. ಅವರು ಗಳು ಶಿವಮೊಗ್ಗಿ ಡಿಸ್ಟ್ರಕ್ಟಿನ ಜೋಗದ ಜಲಪಾತದ ಅದ್ಭುತ ಸೌಂದರ್ಯ ವನ್ನು ನೋಡಿ ಹರ್ಷಿಸಿದರು. ಅಲ್ಲದೆ ಸಾಗರ, ಕೊಡಚಾದ್ರಿ, ತೀರ್ಥ ಹಳ್ಳಿ, ಶೃಂಗೇರಿ, ಚಿಕ್ಕಮಗಳೂರು, ಬಾಬಾಬುಡನ್‌ ಬೆಟ್ಟ, ಬೇಲೂರು, ಪಿದ್ಯಾಭ್ಯಾಸ ೧೨ಓ ಹಳೇಬೀಡು-- ಮುಂತಾದುವಕ್ಕೆಲ್ಲ ದಯಮಾಡಿ ಅನಂತರ ಮೈ ಸೂರು ನಗರಕ್ಕೆ ಹಿಂತಿರುಗಿದರು. ಮಹಾಸ್ವಾಮಿಯವರು ಶೃಂಗೇರಿಗೆ ೧೮೯೮ನೆಯ ಇಸವಿ ಡಿಸೆಂಬರು ೭ನೆಯ ತಾರೀಖು (ಶಾಲಿವಾಹನ ಶಕ ೧೮೨೧ನೆಯ ವಿಳಂಬಿ ಸಂವತ್ಸರದ ಕಾರ್ತಿಕ ಬಹುಳ ನವಮಾ ಬುಧವಾರ) ಚಿತ್ರೈಸಿದರು. ಅಲ್ಲಿ ಶ್ರೀ ವಿದ್ಯಾರಣ್ಯಸ್ವಾಮಿಗಳವರು ನಿರ್ಮಿಸಿರುವ ಶ್ರೀ ನಿದ್ಯಾಶಂಕರ ದೇವಾಲಯಹೊಳಗಿನ ಹನ್ನೆರಡು ಶಿಲಾಸ್ತಂಭಗಳಲ್ಲಿ ಒಂದೊಂದರ ಮೇಲೆ ಒಂದೊಂದು ಸಂಕ್ರಮಣ ಕಾಲದಲ್ಲಿ ಬಿಸಿಲು ಬೀಳುವಂತಿರುವ ಶಿಲ್ಪರಚನಾ ಕೌಶಲ್ಯವನ್ನು ಕಂಡು ಮಹಾಸ್ವಾಮಿಯವರೂ ಅವರ ಸಹಾಧ್ಯಾಯಿಗಳೂ ಹರ್ಷಿಸಿದರು. ಶೃಂಗೇರಿ ಮಠದ ಸಂಪ್ರದಾಯ ವನ್ನನುಸರಿಸಿ ಮಠದ ಅಧಿಕಾರಿಗಳು ಮಾಡಿದ ಮರ್ಯಾಡೆಗಳನ್ನೆ ಲ್ಲ ಸ್ವೀಕರಿಸಿ, ತುಂಗಾ ನದಿಯನ್ನು ದಾಟ ಅವರುಗಳು ನರಸಿಂಹ ವನಕ್ಕೆ ತೆರಳಿದರು. ಮಹಾಸ್ವಾ ಮಿಯವರು ಅಲ್ಲ ಶ್ರೀ ಶ್ರೀಗಳವರ ಉಪದೇಶ ವಾಣಿಗಳನ್ನಾಲಿಸಿದ ಬಳಿಕ ಗುರುಗಳನ್ನಗಲಿ ಲಕ, "“ ಮನಸ್ಸೆಲ್ಲಾ ಇಲ್ಲೇ ಇದೆ. ಇಲ್ಲಿಂದ ಹೋಗಲಾರದೆ ಕಳವಳವಾಗುತ್ತಿದೆ?? ಎಂದರು. ಆಗ ಶ್ರೀ ಶ್ರೀಗಳವರು ಮಂದಸ್ಮಿತದಿಂದ, “ಇಲ್ಲಿಯೇ ಈ ದಿನ ನಿಲ್ಲು ವುದಾಗಿ ಶ್ರೀಮಾನ್‌ ನೇಸರ್‌ ಸಾಹೇಬರವರಿಗೆ ಹೇಳಿಬಿಡಬಹುದಲ್ಲವೆ? ಮಹಾರಾಜರವರು ಆಜ್ಞೆ ಮಾಡಿದರೆ ಅದೇನೂ ಅಸಾಧ್ಯವಲ್ಲವಷ್ಟೆ! ಮೇಲಾಗಿ ನಮಗೂ ಅಮಿತವಾದ ಸಂತೋಷವುಂಟಾಗುತ್ತದೆ'' ಎಂದು ಅಪ್ಪಣೆ ಕೊಡಿಸಿದರು. ಮಹಾಸ್ವಾಮಿಯವರು, “ಅವರು ನಮ್ಮ ನಿದ್ಯಾಗುರುಗಳು. ನಾನು ಈ ದಿನ ಇಲ್ಲಿ ನಿಲ್ಲುವುದಾಗಿ ಹೇಳುವುದು ಧರ್ಮವಲ್ಲ. ಅದನ್ನು ನಾನು ನಿಜ್ಞಾವಿಸಬೇಕಾದುದೇ ಅಲ್ಲ. ಅವರು ಅನುಜ್ಞೆ ಕೊಟ್ಟಿರ ಆಗಬಹುದೇ ಹೂರತು ಅನ್ಯಥಾ ಕೂಡದು?” ಎಂದು ಬಿನ್ನನಿಸಿದುದನ್ನು ಕೇಳಿ ಶ್ರೀ ಶ್ರೀಗಳವರು ಆಶ್ಚರ್ಯಭರಿತರಾಗಿ ತಾವೇ ಫ್ರೇಸರ್‌ ಸಾಹೇಬರವರಿಗೆ ಹೇಳಿ, ಅಂದಿನ ಪ್ರಯಾಣವನ್ನು ನಿಲ್ಲಿಸಿದರು. ಮಹಾಸ್ವಾಮಿಯವರು ಆಡಿದ್ದ ಮಾತುಗಳನ್ನು ಶ್ರೀ ಶ್ರೀಗಳವರು ಫ್ರೇಸರ್‌ ಸಾಹೇಬರವರಿಗೆ ತಿಳಿಸಿದಾಗ ಅವರೂ ವಿಶೇಷವಾಗಿ ಹರ್ಷಿಸಿದರು. ೧೯೦೦ನೆಯ ಇಸವಿ ಜನವರಿ ತಿಂಗಳು ೫ನೆಯ ತಾರೀಖಿನ ದಿನ, ಮಹಾಸ್ವಾಮಿಯವರು ತಮ್ಮ ಅಧ್ಯಾಪಕರುಗಳೊಡನೆಯೂ ಸಹಾಧ್ಯಾಯಿ ಗಳೊಡನೆಯೂ ಉತ್ತರ ಭಾರತದ ನಾನಾ ಪ್ರದೇಶಗಳನ್ನು ನೋಡಿ ೧೨೨ ಆಳಿದ ಮಹಾಸ್ವಾಮಿ ಯವರು ಕೊಂಡು ಬರಲು ಸಂಚಾರಹೊರಟಿರು ; "" ಡೂಪ್ಲೆ'' ಎಂಬ ಜಹಜಿನಲ್ಲಿ ಮದರಾಸು ನಗರದಿಂದ ಕಲ್ಕತ್ತಾ ನಗರಕ್ಕೆ ತೆರಳಿ, ವೈಸ್ರ್ರಾಯಿಯವರಾ ಗಿದ್ದ ಲಾರ್ಡ್‌ ಕರ್ನನ್‌ ಅವರನ್ನೂ ಸೈನ್ಯಾಧಿನತಿ ಉತ್ತರ ಭಾರತ ಗಳಾಗಿದ್ದ ಲಾರ್ಡ್‌ ಕಚನರ್‌ ಅವರನ್ನೂ ದಲ್ಲಿಯ ಸಂಚಾರ ಸಂದರ್ಶಿಸಿ, ಕುಚ್‌ಬಿಹಾರ ಸಂಸ್ಥಾನದ ಮಹಾ ರಾಜರ ಆತಿಥ್ಯವನ್ನು ಸಡೆದು, ಕಾಶೀ ನಗರಕ್ಕೆ ಚಿತ್ರೈನಿ ಅಲ್ಲಿಯ ಮಹಾರಾಜರನರಾದ ಪ್ರೀ ಪ್ರಭುನಾರಾಯಣ ಸಿಂಹ ರವರ ಅತಿಥಿಗಳಾಗಿದ್ದ ರು; ಕಲ್ಕತ್ತಾ ನಗರದಲ್ಲಿದ್ದಾ ಗ ಡಾರ್ಜೀಲಿಂಗ್‌ ನಗರಕ್ಕೆ ಪ್ರಯಾಣಮಾಡಿ, ಮೊಟ್ಟ ಮೊದಲನೆಯ ಸಾರಿ ಹಿಮಾಲಯ ಪರ್ವತಶ್ರೇಣಿಯನ್ನು ಸಂದರ್ಶಿಸಿ RR ; ಆಗ್ರಾ ನಗರಕ್ಕೆ ತೆರಳಿ ಜಗತ್ತ ಸಿದ್ದ ವಾದ ತಾಜಮಹಲ್‌ ಕಟ್ಟ ಡವನ್ನು RES ಅಲ್ಲಿಗೆ ಘನ ಪ್ರಭುಗಳಾಗಿರತಕ್ಕವರು. ಮಾತ್ರ ಕಾಲುಗಳಿಂದ ಜೋಡು ಗಳನ್ನು ತೆಗೆಯದೆಯೇ ತಾಜ್‌ಮಹಲಿನೊಳಕ್ಕೆ ಪ್ರವೇಶಿಸಿ ಸರಾಂಬರಿಸ ಬಹುದೆಂಬ ನಿಯಮವನ್ನರಿತಿದ್ದೂ ಮಹಾಸ್ವಾಮಿಯವನರು ಜೋಡು ಗಳನ್ನು ಹೊರಗೇ ಬಿಡುವ ಪ್ರಯತ್ನಮಾಡಿದರು. ಆಗ್ಗೆ ಪ್ರಭುಗಳವರು ಬರಿಯ ಕಾಲಿನಲ್ಲಿ ಪ್ರವೇಶಿಸ ಬೇಕಾದ ಆವಶ್ಯಕತೆಯಿನ್ಲವೆಂದು ಜೊತೆ ಯಲ್ಲಿದ್ದ ಆಗ್ರಾ ನಗರದ ಮಹಾಶಯರು ಅರಿಕೆ ಮಾಡಿದಾಗ ಮಹಾ ಸ್ನಾಮಿಯವರು, « ಲೋಕೋತ್ತರ ಸೌಂದರ್ಯ ನಿಧಿಯ ಎದುರಿಗೆ ಗೌರವ ತೋರಿಸಬೇಕಾದುದೇ - ನಮ್ಮೆಲ್ಲರ ಧರ್ಮ'' ಎಂದು ಅಪ್ಪ ಣೆ ಕೊಡಿಸಿದುದನ್ನು ಕೇಳಿ ಅಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾದರು. ಆ ಸಲದ ಪ್ರವಾಸದಲ್ಲಿ ಮಹಾಸ್ವಾಮಿಯವರು ಗೋಕುಲ ಬೃಂದಾವನ ಯಾತ್ರೆ ಮಾಡಿ, ಲಕ್ನೋ, ಕಾನ್ಫುರ, ದೆಹಲಿ, ಅಮೃ ತಸರ, ಲಾಹೋರ್‌ ಮುಂತಾದ ನಗರಗಳಿಗೆಲ್ಲ ದಯಮಾಡಿಸಿ, 1 ಜಾ ಸಂಸ್ಥಾನದಲ್ಲಿ ಶ್ರೀ ಸಯ್ಯಾಜಿರಾವ್‌ ಗಾಯಕವಾಡ ಮಹಾರಾಜರವರ ಆತಿಥ್ಯವನ್ನು ಸ್ವೀಕರಿಸಿದರು; ಆ ಬಳಿಕ ಮುಂಬಯಿ ನಗರಕ್ಕೆ ಪ್ರಯಾಣಮಾಡಿ, ಕೋಟ್ಯಧೀಶ್ವರರಾದ ಸರ್‌ ಟಾಟಾ ಅವರ ಆತಿಥ್ಯವನ್ನು ಸ್ವೀಕರಿಸಿ, ಬಿಜಾಪುರ, ಹಂಪೆ ಮುಂತಾದುವುಗಳಲ್ಲಿಯ ಶಿಲ್ಪಕಲಾ ಸಂಪತ್ತಿ “ಯನ್ನವ ಲೋಕಿಸಿ ಮೈ ಸೂರು ನಗರಕ್ಕೆ ಹಿಂತಿರುಗಿದರು. ಮಹಾಪ್ರ ಗಳವರ ತಮ್ಮ ಉತ್ತರ ಭಾರತ ಪ್ರವಾಸ ಕಾಲದಲ್ಲಿ ಪ್ರಾಢಿಮೆಯಿಂದ ಉರ್ದು ಭಾಷೆಯಲ್ಲಿ ಮಾತನಾಡಿದುದನ್ನು ಕಂಡ ಮಹಾಶಯರೊಬ್ಬರು ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರೊಡನೆ “ ತಮ್ಮ ಮಹಾರಾಜರನರು ಇ ಬಣ ೬೮ ೧೫೧೦೦೮ಗಜಂಜ ಐತಣ ಗ ಪಿದ್ಯಾಭ್ಯಾಸ ತತ್ತಿ ನಮ್ಮ ಭಾಷೆಯಲ್ಲಿ ಎಷ್ಟು ಚೆನ್ನಾಗಿ ಮಾತನಾಡುತ್ತಾರೆ, ನೋಡಿ!” ಎಂದು* ಹೇಳಿದರು. ಮಹಾಪ್ರಭುಗಳವರಿಗೆ ಹದಿನಾರು ವರ್ಷ ವಯಸ್ಸಾಗುವ ವೇಳೆಗೆ ವಿವಾಹ ಮಹೋತ್ಸವವು ಬಳೆಯಬೇಕೆಂಬುದು ಮಹಾಮಾತೃಶ್ರೀಯ: ವರಿಗಿದ್ದ ಅಭಿಲಾಷೆ. ಅವರಿಗೆ ಯಾವುದಾದರೂ ನಿವಾಹ ಉತ್ತರ ಭಾರತ ಸಂಸ್ಥಾನದ ರಾಜವಂಶದಿಂದ ಮಹೋತ್ಸವ ಕನ್ಯಾ ಪ್ರತಿಗ್ರಹಮಾಡಬೇಕೆಂಬ ಉದ್ದೇಶವು ಶ್ರೀ ಚಾಮರಾಜೇಂದ್ರ ಒಡೆಯರವರಿಗಿದ್ದುದನ್ನೂ ಮನಸ್ಸಿಗೆ ತಂದುಕೊಂಡು ಮಹಾಮಾತೃ ಶ್ರೀಯವರು ಕನ್ಯಾನ್ವೇಷಣ ಕ್ಕಾಗಿ ತಮ್ಮ ಸಹೋದರರಾದ ಶ್ರೀಮಾನ್‌ ಸರ್ದಾರ್‌ ಎಂ. ಕಾಂತರಾಜ ಅರಸಿನನರನ್ನೂ, ಶ್ರೀಮಾನ್‌ ಎ. ಎನ್‌. ಕೃಷ್ಣಮೂರ್ತಿಯವರನ್ನೂ ಉತ್ತರ ಭಾರತಕ್ಕೆ ಕಳುಹಿಸಿದರು. ಕಾಥ್ಯವಾಡ ಸಂಸ್ಕ್ಥಾನಗಳಲ್ಲೊಂದರ ವಾಣಾ ರಾಜವಂಶದ ರುೂಲಾ ರಾಣಾ ಸಾಹೇಬರವರಾದ ಶ್ರೀ ವಿನಯ ಸಿಂಹರವರ ಕುಮಾರಿಯವರಾದ ಶ್ರೀ ಪ್ರತಾಪಕುಮಾರಿದೇವಿಯವರನ್ನು (ಆಗ್ಗೆ ಅವರಿಗೆ ಹನ್ನೆರಡು ವರ್ಷ ವಯಸ್ಸು) ತಂದು ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರವರಿಗೆ ಶಾರ್ವರಿನಾಮ ಸಂವತ್ಸರ ಜ್ಯೇಷ್ಟ ಶುದ್ಧ ನವಮಾ ಬುಧವಾರದ ದಿನ (೧೯೦೦ನೆಯ ಇಸವಿ ಜೂನ್‌ ತಿಂಗಳು ಆರನೆಯ ತಾರೀಖನ ದಿನ) ಬೆಳಗ್ಗೆ ಸಿಂಹಲಗ್ನ ವೃಷಭ ಮಿಥುನಾಂಶಗಳಲ್ಲಿ ವಿವಾಹ ಮಹೋತ್ಸವವು ಅತ್ಯಂತ ವೈಭವ ವಿಜೃಂಭಣೆ ಗಳೊಡನೆ ಜಗನ್ಮೋಹನ ಪ್ರಾಸಾದದಲ್ಲಿ ನೆರವೇರಿತು. ಅನೇಕ ರಾಜ ಮಹಾರಾಜರುಗಳೂ ಇತರ ಮಹನೀಯರೂ, ಆಹ್ವಾನಿತರಾಗಿ ದಯ ಮಾಡಿದ್ದರು. ವನೈಸ್ತಾಯಿಯವರು ಕಳುಹಿಸಿದ್ದ ಖಿಲ್ಲತ್ತುಗಳನ್ನೊಪ್ಪಿಸಿ ಆ ನಿವಾಹದಿಂದ ಶ್ರೀ ವಿಕ್ಟೋರಿಯಾ ಮಹಾರಾಣಿಯವರಿಗೂ ವೈಸ್ರಾಯಿಯವರಿಗೂ ಉಂಟಾಗಿದ್ದ ಸಂತೋಷಾತಿಶಯಗಳನ್ನು ಮದರಾಸು ಆಧಿಪತ್ಯದ ಗವರ್ನರವರು ಶ್ರುತಪಡಿಸಿದರು. ಅನಂತರ ನಾನಾ ರಾಜಮಹಾರಾಜರುಗಳ ಕಡೆಯ ಮತ್ತು ನಾನಾ ಮಠಾಧಿಪತಿಗಳ ಕಡೆಯ ಖಿಲ್ಲತ್ತುಗಳು ಸಮರ್ಪಿತವಾದುವು. ಅದೇ ಸಮಯದಲ್ಲಿ, ಶ್ರೀಮಾನ್‌ ಸರ್ದಾರ್‌ ಲಕ್ಸ ಕಾಂತರಾಜ ಅರಸಿನವರಿಗೆ ಶ್ರೀ ಚೆಲುವಾಜನ್ಮುಣ್ಣಿ ಯವರನ್ನು ಕೊಟ್ಟು ವೈಭವ ವಿಜೃಂಭಣೆಗಳಿಂದ ನಿನಾಹ ಮಹೋತ್ಸವವು ನೆರೆವೇರಿತು. ೫ "ಅಸ್ಟೇ ಮಹಾರಾಜಾ ಸಾಹೇಬ್‌ ಕೈಸೀ ಬಾತ್‌ ಕರ್ತೆ (ಹೈ ಹೆಮಾರ ಸಬಾನ್ಮೇ. 33 ೧೨೪ ಆಳಿದ ಮಹಾಸ್ವಾ ವಿಯವರು ಮಹಾಪ್ರಭುಗಳ ವಿವಾಹ ಸಂಬಂಧವಾಗಿ, ಜೂನ್‌ತಿಂಗಳು ೧೩ನೆಯ ತಾರೀಖಿನ ದಿನ ಪ್ರಾತಃಕಾಲ ಚಿನ್ನದ ಗಣಿಯವರೂ, ಕೊಡಗು ಪ ಪ್ರಾಂತ ದವರೂ, ಯೂರೋಪಿಯನ್‌ ಪ್ಲಾಂಟಿರುಗಳೂ, ನಾನಾ ಸಂಘಗಳೇ ಮುಂತಾದುವುಗಳ ಪ್ರತಿನಿಧಿಗಳೂ, ನಿಜ್ಞಾಪನಾ ಪತ್ರಿಕೆಗಳನ್ನೊಫ್ಪಿಸಿ ದಾಗ, ಆಳಿದ ಮಹಾಸ್ವಾಮಿಯವರು ಅನೋಫಘವಾಗಿ ಆಶುಭಾಷಣ ಮಾಡಿ ಪ್ರತ್ಯುತ್ತರ ಹೇಳಿದುದನ್ನು ಕಂಡು ಬ್ರಿಟಿಷ್‌ ರೆಸಿಡೆಂಟರವರು, ಸರ್‌ ಕೆ. ಶೇಷಾದ್ರಿಐಯರವರು ಮುಂತಾದವರೆಲ್ಲ ಪರಮಾನಂದ ಭರಿತರಾಗಿ ಶ್ಲಾಘನೆ ಮಾಡಿದರು. ಚಿಕ್ಕವಯಸ್ಸಿನವರಾದ ಮಹಾಸ್ವಾಮಿ ಯವರು ಭಾಷಣ ಮಾಡಿದುದು ಅದೇಮೊಟ್ಟ ಮೊದಲನೆಯ ಸಲವಾದುದ ರಿಂದ, ಸಭಾಕಂಪವಿಲ್ಲದೆ ಭಾಷಣಮಾಡಿಯಾರೆ-- ಎಂಬ ವಿಷಯದಲ್ಲ ಸಂದೇಹಗ್ರಹಸ್ತರಾಗಿದ್ದ ಸರ್‌ ಕೆ. ಶೇಷಾದ್ರಿ ಐಯರವರ ಆಶ್ಚರ್ಯ ಸಂತೋಷಗಳು ಅತ್ಯಧಿಕವಾಗಿದ್ದುವು. ಜೂನ್‌ ತಿಂಗಳು ೧೪ನೆಯ ತಾರೀಖಿನ ದಿನ ಉಭಯ ದಂಪತಿಗಳೂ ದಿವ್ಯಾಭರಣ ಭೂಷಿತರಾಗಿ, ಅಲಂಕೃತವಾಗಿದ್ದ ಎರಡು ಆನೆಗಳಮೇಲೆ ಅಂಬಾರಿಗಳಲ್ಲಿ ಕುಳಿತು ವೈಭವದಿಂದ ಮೆರೆನಣಿಗೆ ಹೊರಟರು. ಪುರಜನರು ಬೀದಿ ಬೀದಿಗಳಲ್ಲಿಯೂ ಮಹಡಿಗಳಮೇಲೂ ಕಿಕ್ಕಿರಿದು ತುಂಬಿದ್ದರು. ಉತ್ಸವಾರ್ಥವಾಗಿ ಬಂದು ನೆರದಿದ್ದ ಲಕ್ಷಾಂತರ ಮಂದಿ ಪ್ರಜೆಗಳೂ ಮೆರೆವಣಿಗೆಯನ್ನು ನೋಡಿ ಹರ್ಷಿಸಿದರು. ವಾದ್ಯಗಾರ ರಿಂದಲೂ, ಸೈನಿಕರಿಂದಲೂ, ರಾಜಬಂಧುಗಳ ಮತ್ತು ಅತಿಥಿಗಳ ರಥಗಳಿಂದಲೂ, ಅಧಿಕಾರಿಗಳೇ ಮುಂತಾದ ಮಹಾಶಯರುಗಳಿಂದಲ್ಕೂ ಪರಿವೃತವಾಗಿ ವಿಜೃ ಂಭಣೆಯಿಂದ ನಡೆದ ಆ ಮೆರೆವಣಿಗೆಯು ರಾತ್ರಿ ಏಳು “ಅಂಟಿಗೆ ಹೊರಟು ನಗರದ ನಾನಾ ಮಾರ್ಗಗಳಲ್ಲಿಯೂ ಹೋಗಿ, ಮತ್ತೆ ಜಗನ್ಮೋಹನ ಪ್ರಾಸಾದಕ್ಕೆ ಹಿಂತಿರುಗುವ ಹೊತ್ತಿಗೆ ಬೆಳಗಿನ ಜಾವ ಐದು ಘಂಟಿಯ ವೇಳೆಯಾಯಿತು. ಮಹಾಪ್ರಭುಗಳ ನಿವಾಹಾನಂತರವೂ "ರಾಯಲ್‌ ಸ್ಟೂಲ್‌ ಪಾಠಶಾಲೆಯ ಗಲ ಮುಂದುವರಿದು, ಮಹಾಸ್ವಾಮಿಯವರು ತಮ ಒ್ರನಿದ್ಯಾಪ್ರೌ ಢಿಮೆಯಿಂದ ತಮ ಒ ಅಧ್ಯಾಪನ ಸದಾಚಾಕ ನಿಷ್ಠೆ ಕರುಗಳನ್ನು ಬೆರಗುಮಾಡಿದ್ದ ಷು. ತಮ್ಮ ಸದಾಚಾರ ನಿಷ್ಠ ಯಿಂದಲೂ ಅವರನ್ನು ಬೆರಗು ಮಾಡಿದರು. ಮಹಾಸ್ವಾಮಿಯವರು ಬಾಲ್ಯದಲ್ಲಿ pi ಎಂದೂ « ಸೋಡಾವಾಟರ್‌?' ಮುಂತಾದ ಪಾನೀಯಗಳನ್ನಾಗಲಿ, “ಬ್ರೈಡ್‌” ನಿದ್ಯಾಭ್ಯಾಸ ೧೨೫ ಮುಂತಾದುವುಗಳನ್ನಾಗಲಿ ಸೇವಿಸುತ್ತಿರಲಿಲ್ಲ. ಹಬ್ಬಗಳ ದಿನಗಳಲ್ಲಿಯೂ ವ್ರತಾದಿಗಳನ್ನಾಚರಿಸತಕ್ಕ ದಿನಗಳಲ್ಲಿಯೂ ಬಹಳ ಹೊತ್ತು ನಿರಾಹಾರ ದಿಂದಿದ್ದು ಭಕ್ತಿಯಿಂದ ದೇವತಾರ್ಚನೆ ಮುಂತಾದುವುಗಳನ್ನು ನೆರವೇರಿ ಸುತ್ತಿದ್ದರು. ಉಪಾಕರ್ಮ ಮುಂತಾದ ಕರ್ಮಗಳನ್ನು ಸಾಂಗವಾಗಿ ಆಚರಿಸುತ್ತಿದ್ದರು. ಒಂದುಸಲ ನೀಲಗಿರಿಯಲ್ಲಿದ್ದಾಗ್ಗೆ, ಫರ್ನ್‌ ಹಿಲ್‌'' ಅರಮನೆಗೆ ಇಪ್ಪತ್ತೈದು ಮೈಲಿಗಳಿಗಿಂತಲೂ ಅಧಿಕ ದೂರದಲ್ಲಿದ್ದ ಕೋಟಗಿರಿಗೆ ಹೋಗಿಬರಬೇಕೆಂದು ಶ್ರೀಮಾನ್‌ ಫ್ಲೇನರ್‌ ಸಾಹೇಬರವರು ಗೊತ್ತುಮಾಡಿದರು. ಪ್ರಯಾಣಕ್ಕೆ ನಿಶ್ಚಿತವಾಗಿದ್ದ ವೇಳೆಯು ಮಹಾ ಸ್ವಾಮಿಗಳ ಸ್ನಾನಾದಿ ಪ್ರಾತರಾಹ್ನಿಕಗಳು ಸೂರೈಸುವುದಕ್ಕೆ ಅಸಾಧ್ಯ ವಾಗಿದ್ದಂತಹುದು. ಆ ವಿಚಾರವು ಶ್ರೀಮಾನ್‌ ಫ್ರೇಸರ್‌ ಸಾಹೇಬ ರವರಿಗೆ ಗೊತ್ತಿರಲಿಲ್ಲ. ಮಹಾಸ್ವಾಮಿಯವರು ಅವರಿಗೆ ಅದನ್ನು ತಿಳಿಸ ಲಿಚ್ಛಿಸದೆ ಅನರೊಡನೆಯೂ ತಮ್ಮ ಸಹಾಧ್ಯಾಯಿಗಳೊಡನೆಯೂ, ಅಶ್ವಾ ರೋಹಿಗಳಾಗಿ ಹೊರಟೀ ಹೊರಟರು. ಬೆಟ್ಟಿ ಗುಡ್ಡಗಳ ಕಾಡು ಮೇಡುಗಳ-- ದಾರಿಯಲ್ಲಿ ಇಪ್ಪತ್ತೈದು ಮೈಲಿಗಳಿಗಿಂತ ಹೆಚ್ಚು ದೂರ ಹೋಗಿ ಬರಬೇಕಾಗಿದ್ದ ಆ ಪ್ರಯಾಣವು ಪೂರೈಸಿ ಅರಮನೆಗೆ ಹಿಂತಿರು ಗುವೆ ವೇಳೆಗೆ ಅಸರಾಹ್ನ ನಾಲ್ಕು ಘಂಟಿಯಾಯಿತು. ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಸಾಹೇಬರವರು ವಿಧವಿಧವಾಗಿ ಹೇಳಿದರೂ ಮಹಾ ಸ್ವಾಮಿಯವರು ಅಲ್ಫಾ ಹಾರವನ್ನಾಗಲಿ, ಹೆಣ್ಣುಗಳನ್ನಾಗಲಿ, ಪಾನೀಯ ಗಳನ್ನಾಗಲಿ ಸ್ವೀಕರಿಸಲು ಸಮ್ಮತಿಸಲಿಲ್ಲ. ಮಾರ್ಗ ಮಧ್ಯದಲ್ಲಿ ಅವರ ಜೊತೆಯವರು ಬಗೆಬಗೆಯ ಫಲಾಹಾರ ವಸ್ತುಗಳನ್ನೂ, ಪಾನೀಯ ಗಳನ್ನೂ ಸೇವಿಸಿ ವಿಶ್ರಮಿಸಿಕೊಂಡೂ ಸಹ, ಅರಮನೆಗೆ ಹಿಂತಿರುಗುವ ನೇಳೆಗೆ ದಣಿದು ತಟ್ಟಾದರು. ಮಹಾಸ್ವಾಮಿಯವರು ನೀರನ್ನು ಕೂಡ ಕುಡಿಯದೆ, ಅವರೆಲ್ಲರೊಡನೆಯೂ ವಿನೋದವಾಗಿ ಮಾತನಾಡುತ್ತ, ಸ್ತಕೃತಿ ಸೌಂದರ್ಯವನ್ನು ನೋಡಿ ಆನಂದಿಸುತ್ತ. ಹರ್ಷಚಿತ್ತದಿಂದಿದ್ದು ಸ್ರ ಯಾಣವನ್ನು ಪೂರೈಸಿದರು. ಅದೇ ರೀತಿಯಲ್ಲಿ, ಮಹಾಪ್ರಭುಗಳವರು ತಮ್ಮ ಸಾಹಸಪ್ರೇಮ ದಿಂದಲೂ ತಮ್ಮ ಅಧ್ಯಾಸಕರಿಗೆ ನಿಸ್ಮಮವನ್ನೂ, ಸಹಾಧ್ಯಾಯಿಗಳಿಗೆ ಆತಂಕವನ್ನೂ ಮಹಾಮಾತೃಶ್ರೀಯವರಿಗೆ ಸಾಹಸಪ್ರೇಮ ಕಳವಳವನ್ನೂ, ಸೋದರ ಸೋದರಿಯರಿಗೆ ಭೀತಿ ಯನ್ನೂ ಉಂಟುಮಾಡುತ್ತಿದ್ದರು. ಹದಿನಾರು ವರ್ಷ ವಯಸ್ಸೂ ಸೂರ್ತಿಯಾಗಿಲ್ಲದಿದ್ದಾಗ್ಗೆ, ಸರ್ಕಸ್ಸಿನವನೊಬ್ಬನು ೧೨೬ ಆಳಿದ ಮಹಾಸ್ವಾಮಿಯನರು ಮೇಲಿನಿಂದ ಹಿಂಗಣು ಹೊಡೆದು ಕೆಳಕ್ಕೆ ಬಂದು ನಿಂತುದನ್ನು ಕಂಡು, ಮಾರನೆಯ ದಿನ ಅದನ್ನು ಅನುಕರಣ i ಹಿಂಗಣ್ಣು ಹೊಡೆಯ ಲನುವಾದಾಗ, ಮಹಾಸ್ವಾ ಮಿಯವರ ಜ್ಯೇ ಸಹೋದರಿಯವರು, «ಮುಂದೇನು ಗತಿ! ತಾಯಿ ತಾಯತ ಜ್‌ ಕಾಪಾಡಬೇಕು” ಎಂದು ಭೀತಿಗೊಂಡರು. "ಗರಡಿ ಸಾಂ'' ಮಾಡಿದ್ದ ಮಹಾಸ್ವಾಮಿ ಯವರು ಅತ್ಯಂತ ಎತ್ತರದಿಂದ ಹಿಂಗಣ್ಣುಹೊಡೆದು ಸುರಕ್ಸಿತರಾಗಿ ಬಂದು ನಿಂತುದನ್ನು ಕಂಡಾಗ ಅವರು ಆನಂದಭರಿತರಾದರು. ಮೇಕೆಗಳು, ಕೋತಿಗಳು ಮುಂತಾದ ಪ್ರಾಣಿಗಳಿಗೆ ಬಗೆಬಗೆಯ ಶಿಕ್ಬಣಗಳನ್ನು ಕೊಟ್ಟು ಮಹಾಸ್ವಾಮಿಯವರು ಅವುಗಳ ಸಾಧಕಗಳನ್ನುಆಪ್ತರ ಮಂಜನ ದಶ ಸುತ್ತಿದ್ದರು. ತಾವು ಕುದುರೆಗಳಮೇಲೆ ಸವಾರಿಮಾಡುವಾಗ ಸಾಧಕಗಳನ್ನು ಮಾಡುತ್ತ, ಸರ್ಕಸ್ಸಿನವರನ್ನು ವಿತಾರಿಸುವ ನಾಹಸ ಪ್ರದರ್ಶನಗಳಿಂದ ಅಧ್ಯಾಪಕರುಗಳನ್ನೂ, ಮಹಾಮಾತೃ ಶಿ ಶ್ರೀಯವರನ್ನೂಮತ್ತು ಇತರರನ್ನೂ ಅವರು ಸಂತೋಷಸಡಿಸುತ್ತಿದ್ದರು. ತಮ್ಮ ಜೊತೆಯವರಲ್ಲಿ ಸಾಹಸ ಪ್ರಿಯರಾದ ಕೆಲವು ಮಂದಿಗಳೊಡನೆ ಏರ್ಪಡಿಸಿದ್ದ ಸರ್ಕಸ್ಸಿಗೆ ಮಹಾ ಸ್ವಾಮಿಯವರು "(ರಿಂಗ್‌ ಮಾಸ್ಟರ್‌?' ಆಗಿ ದಸರಾ ಉತ್ಸವವು ಪೂರೈಸಿದ ಮೇಲೂ ಕ್ರಿಸ್ಮನ್‌ ರಜಾ ಕಾಲಗಳಲ್ಲಿಯೂ ಮಹಾಮಾತೃಶ್ಥ ಯವರೇ ಸ ಸಮು ಒಖದಕ್ಷಿ ಸ್ರದರ್ಶನಗಳನ್ನೆ ರ್ವಡಿಸುತ್ತಿ ದ್ಬ ಶು ಕುದುರೆಗಳಿಗೂ ಇತರ ಪ್ರಾ EN ಶಿಕ್ಸ್ರ ಕೊಟ್ಟು ಸಾಹಸ ಕಾರ್ಯ ಗಳನ್ನು ಮಾಡಿಸುವುದರಲ್ಲಿ ಅವರು Ss “" ರಾಕೆಟ್ಸ್‌ ಚೆಂಡಾಟಿದಲ್ಲಿಯೂ, “ಸಪೋಲೋ'” ಚೆಂಡಾಟಿದಲ್ಲಿಯೂ ದಕ್ಷಿಣ ಭಾರತದಲ್ಲಿ ಪ್ರಖ್ಯಾತರಾಗಿದ್ದವರಲ್ಲಿ ಮಹಾಸ್ವಾಮಿಯವರು ಸ್ತ್ರಥಮ ಸಜಿ ಯವರು. ನೀಲಗಿರಿಯಲ್ಲಿ ಅಶ್ವಾರೋಹಿಗಳಾಗಿ ಬೇಟಿ ನಾಯಿ ಗಳನ್ನು ಮುಂದೆ ಬಿಟ್ಟುಕೊಂಡು ಯೂರೋನಿಯನ್‌ ಬೇಟೆಗಾರರೊಡನೆ ಹೊರಬಾಗ, ಪ್ರಾ ಣಾಪಾಯಕ್ಕೂ ಲಕ್ಷ್ಮಮಾಡದೆ ಹಳ ಕೊಳ್ಳೆ ಗಳಲ್ಲಿಯೂ, ಕಡಿದಾದ ನಾನಾ ಪ್ರದೇಶಗಳಲ್ಲಿಯೂ ಅಸೀಮ ಧೆ ಫ್ಲೈರ್ಯದಿಂದ ಕುದುರೆ ಯನ್ನು ಬಿಟ್ಟುಕೊಂಡು ನಾಯಿಗಳು ಹೋದಕಡೆಗೆ ಅದನ್ನು ಓಡಿಸುತ್ತ ಬೇಟೆಯನ್ನು ಹಿಂಬಾಲಿಸಿ ಹೊರಟು ಹೋಗುತ್ತಿದ್ದರು. ಸಮಸ್ತ ವಿಚಾರ ಗಳಲ್ಲಿಯೂ ಪ್ರಥಮಶ್ರೇಣಿಯಲ್ಲಿರಬೇಕೆಂಬುದು ಮಹಾಸ್ವಾಮಿಯವರಿ ಗಿದ್ದ ಮನೋಜ್ಞ ವಾದ ಥ್ಯೇಯ. " ಯಾರ ಕೀರ್ತಿಜ್ಯೋತಿಗಳಂತೆ ಇಂದು ವಿದ್ಯುಚ್ಛ ; ಕೀಯ ದೀವಗಳು po) ಮೈ ಸೂರು ಸಂಸ್ಥಾನದ ನಾನಾ ಪ್ರದೇಶಗಳಲ್ಲಿ | ಬೆಳಗುತ್ತಿವೆಯೋ ನಿದಾ ಖಭ್ಯಾಸ ೧೨೭ ಆ ಮಹಾಮಾತೃಶ್ರಿ € ವಾಣೀವಿಲಾಸ ಸನ್ಸಿಧಾನದವರು ರೀಜೆಂಟರಾಗಿ ರಾಜ್ಯಭಾರವನ್ನು ವಹಿಸಿದ್ದ ಅವಧಿಯಲ್ಲಿ ಪ್ರಚಂಡ ಮೇಧಾನಿಗಳಾದ ಸರ್‌ ಕೆ. ಶೇಷಾದ್ರಿ ಐಯರವರ ಸಲಹೆ ಸಾಹಸಗಳ ನಿದ್ಯುಚ್ಛಕ್ತಿ ಉತ್ಪತ್ತಿ ಫಲಿತಾಂಶವಾಗಿ ಶಿವನಸಮುದ್ರ ಜಲಪಾತದ ಬಳಿ ನರ್ಪಾಡಿಗೆ ಯಲ್ಲಿ ಕಾವೇರೀ ನದಿಯ ಜಲದಿಂದ ವಿದ್ಯುಚ್ಛಕ್ತಿ ಪ್ರೋತ್ಸಾಹ ಯನ್ನು ಉತ್ಪತ್ತಿಮಾಡುವ ಯಂತ್ರಗಳು ಸ್ಥಾ ಫಿತವಾದುವು. ಆ ಏರ್ಪಾಡು ನಡೆದುದಕ್ಕೆ ಹದಿನಾರು ವರ್ಷ ವಯಸ್ಸು ಕೂಡ ತುಂಬದ ಮಹಾಸ್ವಾ ಮಿಯವರೂ ಸಹ ಎಷ್ಟು ಮಟ್ಟಗೆ ಹಾಟ 01 ಬಹುಶಃ ಅನೇಕರಿಗೆ ತಿಳಿದಿರಲಾರದು. ಈ ನೆಚಾರವನ್ನು ಇಲ್ಲಿ ಸೂಚಿಸಿದರೆ, ಮಹಾಸ್ವಾಮಿಯವರಿಗಿದ್ದ ದೂರದೃಷ್ಟಿಯೂ, ಸ್ಫೂರ್ತಿಯೂ, ಸ್ರತಿಜೆಯೂ, ದೇಶಾಭಿಮಾನವೂ, ಹೃದಯಂಗಮವಾಗಿ ವ್ಯಕ್ತವಾಗುವುವೆಂದು ತೋರುವುದು. ವಿದ್ಯುಚ್ಛಕ್ತಿ ಯನ್ನು ಉತ್ಪತ್ತಿ ಮಾಡುವ ಏರ್ಪಾಡನ್ನು ಮೈಸೂರು ಸಂಸ್ಥಾ ಕರ ನೆರವೇರಿಸಬೇಕೆಂದು ಸರ್‌ ಕೆ. ಶೇಷಾದ್ರಿ ಐಯರನರು ಸಲಹೆಮಾಡಿದಾಗ್ಗೆ ನಿದ್ಯು ಚ್ಛಕ್ತಿಯನ್ನು ಉತ್ಪತ್ತಿಮಾಡಿ ದೂರ ಪ ಶ್ರ ದೇಶಗಳಿಗೆ ಸಾಗಿಸುವ ಏರ್ಪಾಡು ಅಮೆರಿಕಾ 22 ನಯಾಗರ ೫೫ 00% ಜಲಪಾತದ ಬಳಿಯಲ್ಲಿ ಹೊರತು ಪ್ರಪಂಚದ ಮತ್ತಾವ ದೇಶದಲ್ಲಿಯೂ ನಡೆದಿರಲಿಲ್ಲ. ಆದಕಾರಣ, ಸ್ರಸಂಚದಲ್ಲಿ ಎರಡನೆಯದಾದ ಅಂತಹದೊಂದು ಏರ್ಪಾಡು ಮೈ ಸೂರು ಸಂಸ್ಥಾ ನದಲ್ಲಿ ಜಿಯಾ ಸರ್‌ ಕೆ. ಶೇಷಾದ್ರಿ ಐಯರವರ ಸಲಹೆಯು ಅವರಂತೆ ಮೇಧಾನಿಗಳಲ್ಲದಿದ್ದ ಹಲವು ಮಂದಿ ಅಧಿಕಾರಿ ಗಳಿಗೆ ನಿಲಕ್ಸಣವಾಗಿ ತೋರಿತು. ಕೆಲವರು ಅವರನ್ನು ಅನಹಾಸ್ಯಮಾಡಿ ಆ ಏರ್ವಾಡನ್ನು "ಸರ್‌ ಕೆ. ಶೇಷಾದ್ರಿ ಐಯರನರ ಶುಷ್ಕ ಪ್ರತಿಷ್ಠೆಯ ವೃಧಾ ಭ್ರಾಂತಿ” ಎಂದು ಕರೆದು ಗಹಗಹಿಸಿ ನಕ್ಕು ತೃಪ್ಲಿಸಟ್ಟು ಕೊಂಡರು. ಆದರೆ, “ಸರ್‌. ಕೆ. ಶೇಷಾದ್ರಿ ಐಯರವರ ಶುಷ್ಕ ಪ್ರತಿಷ್ಠೆಯ ವೃ ಧಾ ಭ್ರಾ ಂತಿ''ಯುಂದಲೇ ಇಂದು ಮ್ಫೆ ಸೂರು ಸಂಸಾ ನ ದಲ್ಲಿ ನಿದ್ಯುಚ್ಚ ತೆ ಯ ದೀಪಗಳು ಬೆಳಗುತ್ತಿ ರುವುದು! ಮಾಶಾ ತ್ಯರಲ್ಲಿ ಅಮೆರಿಕಾ ೪೩101 ಹೊರತು. ಉಳಿದ ನಾನಾ ದೇಶಗಳವರಿಗೂ ಜಲಪಾತದಿಂದ ವಿದ್ಯುಚ್ಛಕ್ತಿಯನ್ನು ಉತ್ಪತ್ತಿಮಾಡುವ ವಿಷಯದಲ್ಲಿ ಪರಿಶ್ರಮವಾಗಲಿ ಭರವಸೆಯಾಗಲಿ ಇರಲಿಲ್ಲ. ಅದರಲ್ಲಿಯೂ ಭಾರತೀಯ ರೊಬ್ಬರ ಸಲಹೆಯಮೇಲೆ ಮೈ ಸೂರು ಸಂಸ್ಥಾ ನದಂತಹ ಸಂಸ್ಥಾ ನದಲ್ಲಿ ಚ ರೀತಿ ಮಾಡುವ ನಿಷಯದಲ್ಲಿ ಅವಿಶ್ಯಾಸವೇ ಆಗ ಭಾರಿ ಭಾರಿ ೧೨೮ ಆಳಿದ ಮಹಾಸ್ಥಾಮಿಯವನರು ಅಧಿಕಾರಗಳನ್ನಲಂಕರಿಸಿದ್ದ ಯೂರೋಪಿಯನ್‌ ಹುದ್ದೇದಾರರುಗಳ ಮನಸ್ಸಿನಲ್ಲಿ ಮೂಡಿದ್ದಿತು. ಆ ಉದ್ಯಮವು ಸಫಲನಾದೀತೆಂದು ಶ್ರೀಮಾನ್‌ ಎಡ್ಮಂಡ್‌ ಕ್ಯಾರಿಂಗ್ಟನ್‌, ಶ್ರೀಮಾನ್‌ ಹೋಮ್ಸ್‌, ಕರ್ನಲ್‌ ಸೆನಿಕ್ಟಿಕ್‌, ಕ್ಯಾಪ್ಟನ್‌ ಲೊಬಿನಿಯರ್‌ ಮುಂತಾದವರೆಲ್ಲರ ಭರವಸೆಯ ಮಾತುಗಳಿಂದ ಕೂಡ ಅವರಿಗೆ ನಂಬಿಕೆ ಹುಟ್ಟಿರಲಿಲ್ಲ. ಮೈ ಸೂರು ಸಂಸ್ಥಾನದ ಭಾರಿ ಭಾರಿ ಅಧಿಕಾರಿಗಳಲ್ಲಿ ಬಹು ಮಂದಿಗಳು ಶಿವನಸಮುದ್ರ ದಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪತ್ತಿಮಾಡಬೇಕೆಂದಿದ್ದ ಆ ಏರ್ಪಾಡಿಗೆ ವಿರೋಧಿಗಳಾಗಿ ಹಣವನ್ನು ಹೊಳೆಯಲ್ಲಿ ಮುಳುಗಿಸುವ ಪ್ರಯತ್ನಕ್ಕೆ ತಮ್ಮ ಮನಸ್ಸೊಪ್ಪದೆಂದು ತಮ್ಮ “ತ್ರಿಕರಣ ಶುದ್ಧವಾದ?” ಅಭಿಪ್ರಾಯ ವನ್ನು ಸೂಚಿಸಿದರು. ಸರ್‌ ಕೆ. ಶೇಷಾದ್ರಿ ಐಯರವರ ಅದ್ಭುತವಾದ ಶಿಲ್ಪಕಲಾ ನ್ರೌಢಿಮೆಯು ಅವರುಗಳಲ್ಲಿ ಅಭಾವನಾಗಿದ್ದುದೇ ಅದಕ್ಕೆ ಕಾರಣ. ಅನರಲ್ಲೊಬ್ಬರಂತೂ ಸರ್‌ ಕೆ. ಶೇಷಾದ್ರಿ ಐಯರವರು ತಮ್ಮ ಸ್ವಂತ ಹಣವನ್ನು ಬೇಕಾದರೆ ಲಕ್ಬ್ಪಗಟ್ಟಲೆಯಾಗಿ ಅವಶ್ಯವಾಗಿ ಹಾಳು ಮಾಡಬಹುದೆಂದೂ, ಸಂಸ್ಥಾನದ ಹಣವನ್ನು ಪೋಲು ಮಾಡುವುದು ಉಚಿತವಲ್ಲವೆಂದೂ ಕಂಠೋಕ್ತವಾಗಿ ಹೇಳಿಬಿಟ್ಟರು. ಸರ್‌ ಕೆ. ಶೇಷಾದ್ರಿ ಐಯರವರು ಮೇಧಾನಿ ಶ್ರೇಷ್ಠರೆಂಬ ನಂಬಿಕೆಯು ಮಹಾಮಾತೃಶ್ರ್ರೀ ಯವರಿಗಿದ್ದಿತಾದರೂ ಈ ಬಗೆಯ ಭಿನ್ನಾಭಿಪ್ರಾಯದ ದೆನೆಯಿಂದಲೂ ಆ ಏರ್ಪಾಡಿಗಾಗಿ ಅನೇಕ ಲಕ್ಸ್ಸ ರೂಪಾಯಿಗಳ ಭಾರಿ ಮೊತ್ತವನ್ನು ನೆಚ್ಚಮಾಡಬೇಕಾಗಿದ್ದುದರಿಂದಲೂ ಅದಕ್ಕೆ ಸಮ್ಮತಿ ಕೊಡುವುದೇ ಬಿಡುವುದೇ ಎಂಬುದನ್ನು ಕುರಿತು ಅವರು ಚಿಂತಿಸುತ್ತಿದ್ದರು. ಆ ಬಗೆಯ ಸಂಧಿಕಟ್ಟಿನ ಸಮಯದಲ್ಲಿ ಸರ್‌ ಕೆ. ಶೇಷಾದ್ರಿ ಐಯರವರ ಸಲಹೆಗೆ ಇನ್ನೂ ಅನ್ರಾಸ್ತನಯಸ್ವರಾಗಿದ್ದ ಶ್ರಿಮನ್ಮಹಾ ರಾಜರವರಿಂದ ಅನಿರೀಕ್ಷಿತವಾಗಿ ಪ್ರೋತ್ಸಾಹವೂ, ಶ್ಲಾಘನೆಯೂ ಲಭಿಸಿದುವು. ಅವು ಲಭಿಸಿದ ಸನ್ನಿವೇಶವೂ ಬಂದುರವಾದುದು: ಅಮೆರಿಕಾ ಖಂಡದಿಂದ ಭರತ ಖಂಡಕ್ಕೆ ಬಂದಿದ್ದ ಪ್ರವಾಸಿಯೊಬ್ಬರು ಮೈಸೂರು ಸಂಸ್ಥಾನಕ್ಕೂ ದಯಮಾಡಿದ್ದರು. ಅವರು ನಾನಾ ಪ್ರದೇಶ ಗಳನ್ನೂ ನೋಡಿ ಬಂದ ಬಳಿಕ, ಮಹಾಸ್ವಾಮಿಯವರು ಅವರನ್ನು ಕುರಿತು, " ತಮ್ಮ ದೇಶಕ್ಕೂ ನಮ್ಮ ಸಂಸ್ಥಾನಕ್ಕೂ ಸಾಮ್ಯವೇನಾದರೂ ಉಂಟಿ?” ಎಂದು ಪ್ರಶ್ನೆಮಾಡಿದರು. ಆಗ ಅವರು, "ದೊಡ್ಡ ದೊಂದು ಸಾಮ್ಯವಿದೆ. ನಮ್ಮ ದೇಶದಲ್ಲಿರುವಂತೆ ತಮ್ಮ ಸಂಸ್ಥಾನ ದಲ್ಲಿಯೂ ಜಲಪಾತಗಳಿವೆ. ಆದರೆ, ನಾವು ಧೈರ್ಯಮಾಡಿ ನಯಾಗರ ನಿದ್ಯಾಭ್ಯಾಸ ೧೨೯ ಜಲಪಾತದಿಂದ ವಿದ್ಯುಚ್ಛಕ್ತಿಯನ್ನು ಉತ್ಪತ್ತಿಮಾಡಿ ಲಾಭ ಹೊಂದು ತ್ತಿದ್ದೇನೆ. ತಮ್ಮಲ್ಲಿ ಮಾತ್ರ ಇನ್ನೂ ಹಾಗೆ ಥೈರ್ಯ ಮಾಡಿಲ್ಲ'' ಎಂದು ಉತ್ತರ ಹೇಳಿದರು. ಆ ಪ್ರತ್ಯುತ್ತರದಿಂದ, ಮಹಾಸ್ವಾಮಿಯವರ ಮನಸ್ಸಿನಮೇಲೆ ನಿಶೇಷವಾಗಿ ಪರಿಣಾಮವುಂಟಾಯಿತು. ವಿದೇಶದಲ್ಲಿ ಸಫಲವಾಗಿ ನೆರವೇರಿದ್ದ ಏರ್ಪಾಡು ಮೈ ಸೂರು ಸಂಸ್ಥಾನದಲ್ಲಿ ಸಹ ಏಕೆ ಸಫಲವಾಗಕೂಡದೆಂದು ತೀವ್ರಾಲೋಚನೆಗಾರಂಭಿಸಿದರು. ಅವರು ಶಿವನಸಮುದ್ರದ ವಿದ್ಯುಚ್ಛಕ್ತಿ, ಏರ್ಪಾಡನ್ನು ರಚಿಸಬೇಕೆಂದಿದ್ದ ವಿವರಗಳ ಸಮಾಲೋಚನೆಯನ್ನೂ, ನಯಾಗರ ನಿದ್ಯುಚ್ಛಕ್ತಿಯ ಏರ್ಪಾಡಿನ ವಿಷಯಗಳನ್ನೂ ತಮಗೆ ಬೋಧಿಸಬೇಕೆಂದು ಶ್ರೀಮಾನ್‌ ಎಸ್‌. ಎಂ. ಫ್ರೇಸರ್‌ ಸಾಹೇಬರವರಲ್ಲಿ ನಿಜ್ಞಾನಿಸಿಕೊಂಡರು. ಸರ್‌ ಕೆ. ಶೇಷಾದ್ರಿ ಐಯರವರೇ ಅದನ್ನು ಬೋಧಿಸಲು ತಕ್ಕವರೆಂದು ಭಾವಿಸಿ ಮಹಾಸ್ವಾಮಿ ಯವರ ವಿಜ್ಞಾ. ಸನೆಯು ಅವರಲ್ಲಿ ಸೂಚಿತವಾಯಿತು. ಅವರು ಸಂತೋಷ ದಿಂದ ನಯಾಗರ ವಿದ್ಯುಚ್ಛಕ್ತಿ ಏರ್ಪಾಡಿನ ಯಂತ್ರಾಲಯದ ನಿಶಿಷ್ಟ ವಿವರಗಳನ್ನೂ ಸಚಿತ್ರವಾಗಿ ನಿರೂಪಿಸಿದ್ದ ದೊಡ್ಡ ಗ್ರಂಥವನ್ನು ಶ್ರೀಮಾನ್‌ ಪೂರ್ಣ ರಾಘವೇಂದ್ರರಾಯರವರ ವಶಕ್ಕೆ ಕೊಟ್ಟು ಅದನ್ನು ಸಮಗ್ರವಾಗಿ ಓದಿ ಅದರಲ್ಲಿದ್ದ ವಿಷಯಗಳನ್ನೆಲ್ಲ ಮಹಾಸ್ವಾಮಿಯವರಿಗೆ ಅರಿಕೆ ಮಾಡಬೇಕೆಂದು ಅಪ್ಪಣೆ ಮಾಡಿದರು. ಆ ಕಾರ್ಯವು ನೆರವೇರಿದ ಮೇಲೆ ಸರ್‌ ಕೆ. ಶೇಷಾದ್ರಿ ಐಯರವರು ಮಹಾಸ್ವಾಮಿಯವರಿಗೆ ಅನೇಕ ಪ್ರಶ್ನೆಗಳನ್ನು ಹಾಕಿ ತಮಗೆ ದೊರೆತ ಉತ್ತರಗಳಿಂದ ಸಂತುಷ್ಟ ರಾದರು. ಈ ಮಧ್ಯದಲ್ಲಿ ಸರ್‌ಕೆ. ಶೇಷಾದ್ರಿ ಐಯರವರು ವಿದ್ಯುಚ್ಛಕ್ತಿಯ ಉತ್ಪತ್ತಿಯ ಯಂತ್ರಾಲಯದ ಸರಿಶೀಲನೆಗಾಗಿ ಅಮೆರಿಕಾ ಖಂಡಕ್ಕೆ ಕಳುಹಿಸಿದ್ದ ಶ್ರೀಮಾನ್‌ ಎ. ಜೆ. ಲೊಬಿನಿಯರವರು ಅಲ್ಲಿಂದ ಬಂದು ತಮ್ಮ ಸಲಹೆಗಳನ್ನೊಸ್ಪಿಸಿದರು. ಶಿವನಸಮುದ್ರದಲ್ಲಿ ವಿದ್ಯುಚ್ಛಕ್ತಿ, ಯನ್ನುತ್ಪೃತ್ತಿ ಮಾಡುವ ಏರ್ಪಾಡು ಲಾಭದಾಯಕವೆಂದೂ, ಅಮೆರಿಕಾ ಖಂಡದಲ್ಲಿ ಸಫಲವಾಗಿದ್ದ ಏರ್ಪಾಡು ಮೈಸೂರು ಸಂಸ್ಥಾನದಲ್ಲಿ ನೆರವೇರದೆ ವಿಫಲವಾಗುವುದು ಅಸಂಭವವೆಂದೂ, ಒಂದುವೇಳೆ ಅದರಿಂದ ನಷ್ಟವೇ ಆಗುವುದೆಂದು ಭಾವಿಸಿದರೂ ಅಷ್ಟು ದೊಡ್ಡ ಕೆಲಸಕ್ಕೆ ಕೈಹಾಕಿದ ಪ್ರಯತ್ನವೇ ಯಶಸ್ಕರನೆಂದೂ, ವಿಧವಿಧವಾಗಿ ಸರ್‌. ಕೆ. ಶೇಷಾದ್ರಿ ಐಯರವರು ಭಕ್ತಿ ವಿಶ್ವಾಸಗಳಿಂದ ಮಹಾಮಾತೃಶ್ರೀಯವರಿಗೆ ಅರಿಕೆ ಮಾಡಿದರು. ಮಹಾಸ್ವಾಮಿಯವರೂ ಸಹ ಅದೇ ವಿಚಾರವನ್ನು ಪ್ರಸ್ತಾವಿಸಿ ಶಿವನಸಮುದ್ರದಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಪತ್ತಿ ಮಾಡುವ 8 F ೧೩೦ ಆಳಿದ ಮಹಾಸ್ವಾಮಿಯವರು ವ್ಯ ವಸ್ನೆಯು ಮೈಸೂರು ಸಂಸ್ಕಾ ನಕ್ಕೇ ಭೂಷಣಪ್ರಾಯವೆಂದೂ, ಅದು ಮಾತ ಸಫಲನಾದಲ್ಲಿ ಮೈಸೂರು ಸಂಸ್ಥಾ ನದ ಅಭ್ಯು ದಯ ಸಾಧನೆಗೆ ಸ ಸಹಾಯವೆಂದೂ, ಅಮೆರಿಕಾ eS ಮೈ ಸೂರು ಸಂಸ್ಥಾನದವರೂ ಎಡೆಗಾರಿಕೆಯನ್ನು ತೋರಿಸಿ ಕಾರ್ಯಾರಂಭ ಮಾಡಲೇ ಬೇಕೆಂದೂ ಹೃದಯಂಗಮವಾಗಿ ಮಹಾಮಾತ ತೃಶ್ರೀಯವರಲ್ಲಿ ಅರಿಕೆ ಮಾಡಿದರು. ಅದರ ಪರಿಣಾಮವಾಗಿ ಮಹಾಮಾತೃಶ್ರೀಯವರು ಸಂತೋಷದಿಂದ ಅನುಜ್ಞೆಯನ್ನು ದಯಪಾಲಿಸಿದರು. ಈ ವಿಚಾರಕ್ಕೆ ಮಹಾಸ್ವಾಮಿಯವರು ಪ್ಪ ಶ್ರ ವೇಶಿಸದೆ ತಟಿಸ ರಾಗಿದ್ದ ಪಕ್ಬಕ್ಕೆ ಶಿವನ ಸಮುದ್ರ ನಲ್ಲ ವಿದ್ಯುಚ್ಛಕ್ತಿ ಕ ಯ ಉತ್ಪತ್ತಿ ತಿಯ ಏರ್ಪಾಡೇ “ಬಹುಶಃ ನೆರವೇರುತ್ತಿ "ರಲಿಲ್ಲವೆಂದು ಇಂತು ಚಟು ಮಹಾಸ್ರಭುಗಳವರು ವಯಸ್ಮರಾಗುತ್ತ ಬಂದಂತೆಲ್ಲ, ತಮಗೆ ತರಗತಿಯಲ್ಲಿ 'ಭಗವದ್ಗೀತೆ ಮುಂತಾದ ಗ್ರಂಥಗಳಿಂದ ನಡೆಯುತ್ತಿದ್ದ ಸಾಠಪ್ರವಚನಗಳಿಂದಲೇ ತೃಪ್ತರಾಗದೆ, ಸಂಡಿತ ಶ್ರದ್ಧಾ ಜ್ಯೋತಿಯ ರುಗಳನ್ನು ತಮ್ಮ ಬಳಿಗೆ ಏರ ಅವರು ತನಿ ಬೆಳಕು ಗಳಿಂದ ತತಾ. ರ್ಥಗಳನ್ನು ತಿಳಿದುಕೊಂಡು ಸಮಗ್ರವಾಗಿ ಚರ್ಚಿಸುತ್ತಿದ್ದರು. ಅವರ ಧರ್ಮ ಶ್ರದ್ಧೆ ಯು ದಿನದಿನವೂ ವ ದ್ವಿಗೊಂಡಿತು. ಒಂದು ಸಲ್ಲ ಮೇಧಾವಿ ಶ್ರೇಷ್ಠರಾದ ಸರ್‌. ಕೆ. ಶೇಷಾದ್ರಿ ಐಯರವರು ಶ್ರೀ ಶಂಕರಾಚಾರ್ಯ ರವರ ಬ್ರಹ್ಮಸೂತ್ರ ಭಾಷ್ಯವನ್ನು ವ್ಯಾಸಂಗ ಮಾಡಿದಾಗ್ಗೆ, ಜಟಲ ನಿಚಾರವೊಂದರಲ್ಲಿ ಆಚಾರ್ಯರ ವಾದ ಸರಣಿಯಲ್ಲು ಕುಂದುಂಟೆಂದು ಭಾವಿಸಿ ಆ ಘಟ್ಟದಲ್ಲಿ ಆಚಾರ್ಯರು ಮೋಸಹೋಗಿ ಎಡವನಿದ್ದರೆಂದೇ ನಂಬಿದ್ದರು. es ದಿನ ರಾತ್ರಿ ಶಿ )ೀೀಮನ್ಮಹಾರಾಜರವರ ಸಮಕ್ಸಮ ದಲ್ಲಿ ಸಂಡಿತರೊಬ್ಬರು ತತ್ತ್ವ್ವಾರ್ಥವನ್ನು ಬೋಧಿಸಲು ಪ್ರಾರಂಭಿಸಿದಾಗ ಅಲ್ಲಿಗೆ ದಯಮಾಡಿದ ಸರ್‌. ಕೆ. ಶೇಷಾದ್ರಿ ಐಯರವರು, “ಮಹಾಸ್ವಾಮಿ ಯವರ ಚಿತ್ತಕ್ಕೇಕೆ ಆಯಾಸಕೊಡುತ್ತೀರಿ? ಈ ದರ್ಶನಗಳು, ಈ ರಗಳೆ, ಇದೆಲ್ಲಾ ಸಾಕು. ಶಂಕರಾಚಾರ್ಯರೇ ಎಡವಿದ್ದಾರೆ. ಇನ್ನೇಕೆ, ಈ ನಾದಗಳು!” ಎಂದುಬಿಟ್ಟ ರು. ಅನ್ಬದೆ ತಮ್ಮ 'ಅನುನಾನವನ್ನೂ ಹೇಳಿದರು. ಆ ಪಂಡಿತರು ಸೈಚ್ಯಾನು ಸಂಧಾನ ಮಾಡುತ್ತ, ಬಲನಂತ ವಾಗಿ ನಗುತ್ತ, "" ನಾವು ಯಾರನ್ನು ಬೇಕಾದರೂ ವಾದದಲ್ಲಿ ಸೋಲಿಸ ಬಹುದು. ದಿಗ್ಗ ಜಪಂಡಿತರುಗಳನ್ನೂ ಒಪ್ಪದ ದಿನಾನರವರನ್ನು ಮಾತ್ರ ಮೆಚ್ಚಿಸುವಹಾಗಿಲ್ಲ'' ಎಂದರು. ಆಗ ಮಹಾಸ್ಕಾಮಿಯವರು ನಿದ್ಯಾಭ್ಯಾಸ ೧೩೧ "ಶೇಷಾದ್ರಿ ಐಯರವನರೇ! ತಾವು ದೊಡ್ಡವರು; ಬಹಳ ತಿಳಿದವರು. ಆದಾಗ್ಲೂ ತಮಗೆ ಪೂರ್ತಿಯಾಗಿ ಅರ್ಥವಾಗದೆಹೋಗಿರಬಹುದು. ಮತ್ತೊಂದುಸಾರಿ ಓದಿದರೆ ತಮಗೇ ಹೊಳೆಯಬಹುದು. ಆದ ಮಾತ್ರಕ್ಕೇ ಜಗತ್ತಿನಲ್ಲೇ ಸುಪ್ರಸಿದ್ಧರಾಗಿರುವ ಶ್ರೀ ಶಂಕರಾಚಾರ್ಯರಲ್ಲಿ ದೋಷ ವೆಣಿಸಬಹುದೆ?'”' ಎಂದರು. ಸರ್‌ ಕೆ. ಶೇಷಾದ್ರಿ ಐಯರವರು, ಮಹಾಸ್ವಾಮಿ! ನನಗೆ ಅರ್ಥವಾಗುವುದಿರಲಿ. ಉದ್ದಾಮ ಪಂಡಿತ ರೆಂದು ಖ್ಯಾತಿಯನ್ನು ಪಡೆದಿರುವ ವಿದ್ವಾಂಸರಿಗೂ ನನ್ನ ಸಂದೇಹವನ್ನು ನಿವೃತ್ತಿಮಾಡಲು ಸಾಧ್ಯವಾಗಿಲ್ಲ'' ಎಂದು ಉತ್ತರ ಹೇಳಿದರು. ಆಗ ಮಹಾಸ್ವಾಮಿಯನರು ನಕ್ಕು ಅಲ್ಲಿದ್ದ ದೀಪವೊಂದನ್ನು ತೋರಿಸಿ, «ಈ ದೀಪದಲ್ಲಿ ತುಂಬ ಬೆಳಕಿದೆ. ಆ ವಿದ್ವಾಂಸರು ಈ ದೀಪದಂತೆ, ಈ ದೀಪವು ಬಹಳ ಪ್ರಕಾಶಮಾನವಾಗಿದೆ. ಅದೆಲ್ಲಾ ಸರಿ. ಆದರೆ, ಈ ದೀಪದ ಬೆಳಕಿನಲ್ಲಿ ಕಾಣದೆ ಇರುವ ದೂರದ ವಸ್ತುಗಳೆಲ್ಲಾ ಸೂರ್ಯನ ಬೆಳಕಿನಲ್ಲಿ ಕಾಣುವುದಿಲ್ಲವೆ? ಈ ದೀಪದ ಬೆಳಕಿನಿಂದ ಸೂರ್ಯನ ಬೆಳಕನ್ನು ಅಳೆದು, ಅದೂ ಇಷ್ಟೇ ಎಂದುಬಿಡಬಹುದೆ? ಅದು ನ್ಯಾಯವೆನಿಸೀತೆ??' ಎಂದು ಕೇಳಿ ಮೃದುವಾಗಿ ನಕ್ಕರು; ಕೊನೆಗೆ ಅವರಿಗೆ ಅಸಮಾಧಾನ ನಾಯಿತೇನೋ ಎಂದು ಶಂಕಿಸ್ಕಿ, «ತಾವು ದೊಡ್ಡವರು. ಚಿಕ್ಕವನ ಮಾತಿಗೆ ಬೇಸರಪಡದೆ ಮನ್ನಿಸಬೇಕು?” ಎಂದರು. ಶ್ರೀಮಾನ್‌ ಶೇಷಾದ್ರಿ ಐಯರವರು ಆ ಮಾತುಗಳನ್ನು ಕೇಳಿ, "" ಈ ನಿನಯವೇ ಮಹಾಸ್ವಾಮಿ ಯವರಿಗೆ ಭೂಷಣ. ನಾನೆ್ಲರೂ ಮಹಾಸ್ವಾಮಿಯವರಲ್ಲಿ ಭಕ್ತಿ ವಿಶ್ವಾಸ ಗಳುಳ್ಳ ಪ್ರಜೆಗಳು'' ಎಂದು ಮುಂತಾಗಿ ಉತ್ತರ ಹೇಳಿ ಮನೆಗೆ ಹಿಂತಿರುಗಿ, ಅಂದು ರಾತ್ರಿ ಹನ್ನೊಂದೂವರೆ ಘಂಟಿಯ ತನಕ ಬ್ರಹ್ಮಸೂತ್ರ ಭಾಷೃವನ್ನುಓದುತ್ತ ಆಶೋಜಚನಾನಮಗ್ನರಾಗಿ ಕುಳಿತರು. ನೂತನ ನಿಚಾರ ನೊಂದು ಹೊಳೆದು ಸಂದೇಹ ನಿವೃತ್ತಿಯಾದಾಗ, ಅವರು ಘಟ್ಟಯಾಗಿ ತಮಿಳಿನಲ್ಲಿ ಮಾತನಾಡಿಕೊಳ್ಳುತ್ತ, " ಹುಡುಗ ವಿವೇಕದ ಸಂಗತಿ ಯನ್ನು ಹೇಳಿಬಿಟ್ಟನೇ! ಶಂಕರಾಚಾರ್ಯನೇ ಮೋಸ ಹೋಗುವಾತ? ಜಗದ್ಗುರೋ! ಸರ್ವಾಸರಾಧವಾಯಿತು; ಕ್ಪಮಿಸಬೇಕು?' ಎಂದರು; ಅವರ ಪತ್ಚಿಯವರಾದ ಧರ್ಮಾಂಚೆಯವರು ಆತಂಕದಿಂದ ಓಡಿಬಂದು ಮಾತನಾಡಿಸಿದಾಗ, “" ಪಂಡಿತರುಗಳನ್ನು ದೀಸಕ್ಕೂ ಶಂಕರಾಚಾರ್ಯ ರನ್ನು ಸೂರ್ಯನಿಗೂ ಹೋಲಿಸಿ ನನ್ನ ಕಣ್ಣಿಗೆ ಅಂಜನವನ್ನು ಹಾಕಿದ ಶ್ರೀಮನ್ಮಹಾರಾಜರ ಬಳಿಗೆ ಓಡಿಹೋಗಿ ಬಾಚಿ ತಬ್ಬಿಕೊಳ್ಳಲು ಅವರ ಪ್ರಭುಸದವಿಯು ಅಡ್ಡವಾಗಿದೆ?' ಎಂದರು, ೧೩೨ ಆಳಿದ ಮಹಾಸ್ವಾವಿಂಯವರು ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯ ರವರೂ ಸಹ, ತಮ್ಮ ಅಗ್ರ ಜರ ಮೇಲ್ಪಜ್ಕಯನ್ನೇ ಅನುಸರಿಸಿ ದಿನ ದಿನವೂ ವ್ಯಾಸಂಗದಲ್ಲಿ ಶ್ರದ್ಧೆಯನ್ನು ತೋರಿಸುತ್ತ, ಶ್ರೀಮದ್ಯುವರಾಜ ಕುದುರೆ ಸವಾರಿ, “ಪೋಲೋ? ಚೆಂಡಾಟ ಶ್ರೀ ಕಂಠೀರವ ಮುಂತಾಡ ನಾನಾ ಸಾಹಸಕಾರ್ಯಗಳಲ್ಲಿಯೂ ನರಸಿಂಹರಾಜ ಸಂಗೀತ, ಚಿತ್ರಲೇಖನ ಮುಂತಾದ ಲಲಿತಕಲೆ ಒಡೆಯರವರು ಗಳಲ್ಲಿಯೂ ತೀವ್ರಾಸಕ್ತಿಯನ್ನು ಪ್ರದರ್ಶಿಸುತ್ತ ಬಂದರು. ಮಹಾಸ್ತ್ವಾಮಿಯವರ ಗುರುಭಕ್ತಿಯೂ ವಿನಯಶೀಲತೆಯೂ ಅವರ ಸಹಾಧ್ಯಾಯಿಗಳಿಗೆಲ್ಲ ಆದರ್ಶಪ್ರಾಯ ವಾಗಿದ್ದುವು. ಅನರ ಮಾತುಗಳಿಗೆ ಅಪಾರ್ಥವನ್ನು ಕಲ್ಪಿಸಿ ಅವರ ಸಹಾಧ್ಯಾಯಿಯವರೊಬ್ಬರು. ಅಸಮಾಧಾನಮಾಡಿಕೊಂಡ ಒಂದು ಸಂದರ್ಭದಲ್ಲಿ ಮಹಾಸ್ವಾಮಿಯವರು, ಖಂಡಿತವಾಗಿಯೂ ನನ್ನ ಅರ್ಥವು ಅದಲ್ಲವೇ ಅಲ್ಲ. ಇಷ್ಟರಮೇಲೂ ಸಮಾಧಾನವಾಗದಿರುವ ಪಕ್ಸಕ್ಕೆ ದಯವಿಟ್ಟು ಕ್ಪಮಿಸಿ?' ಎಂದು ಹೇಳಿದರು. ಕುದುರೆಗಳ ಸಂಬಂಧವಾದ ಗ್ರಂಥಗಳನ್ನು ಎಷ್ಟು ಓದಿದರೂ ಅವರಿಗೆ ತೃಪ್ತಿಯಾಗು ತ್ರಿರಲಿಲ್ಲ. ಆಹಾರವಸ್ತುಗಳ ಗುಣಾವಗುಣಗಳನ್ನು ತಿಳಿಸುವ ಆಹಾರ ವಿಜ್ಞಾನ ಪುಸ್ತಕಗಳನ್ನೂ ಅನರು ತೀವ್ರಾಸಕ್ತಿಯಿಂದ ಓದುತ್ತಿದ್ದರು. ಶ್ರೀಮದ್ಯುವರಾಜ ಫ್ರೀ ಕಂಠೀರವ ನರಸಿಂಹರಾಜ ಒಡೆಯರವರು ತಮ್ಮ ಸಹಾಧ್ಯಾಯಿಗಳನ್ನು ತಮ್ಮ ಆತ್ಮೀಯರಂತೆ ಭಾವಿಸಿ ಸ್ನೇಹ ಮಮತೆಗಳನ್ನು ತೋರಿಸುತ್ತ, ತಮ್ಮ ಅಗ್ರಜರ ಮೇಲ್ಪಜ ಯನ್ನೇ ಅನುಸರಿಸುತ್ತಿದ್ದರು. ಒಂದು ಸಂದರ್ಭದಲ್ಲಿ, ಅವರು ತಮಗೆ ಪ್ರಾಣಾಪಾಯವುಂಟಾಗುವ ಸಂಭವನಿದ್ದುದನ್ನೂ ಲಕ್ಷ್ಮ್ಯಮಾಡದೆ, ತಮ್ಮ ಸಹಾಧ್ಯಾಯಿಗಳಲ್ಲೊಬ್ಬರ ಅಪಾಯವನ್ನು ತಪ್ಪಿಸಿದರು. ಇನ್ನೊಂದುಸಲ «ರೋಡ್‌ ಮಾರ್ಚ್‌?” ಮಾಡಲುದ್ಯುಕ್ತರಾಗಿ "« ಬ್ಯಾಂಡ್‌? ನುಡಿಸಿಕೊಂಡು ತೆರಳುತ್ತಿದ್ದಾಗ ಎಳೆಬಿಸಿಲಿನಲ್ಲಿ ಹೆಡೆ ಯಾಡಿಸುತ್ತಿದ ದೊಡ್ಡ ನಾಗರಹಾನಿನಿಂದ ತಮ್ಮ ಸಹಾಧ್ಯಾಯಿ ಯೊಬ್ಬರಿಗೆ ನಿಸತ್ತು ಒದಗುವಂತಿದ್ದುದನ್ನು ತಪ್ಪಿಸುವ ಪ್ರಯತ್ನದಲ್ಲಿ ತಮಗೇ ಪ್ರಾಣಾಪಾಯ ಸಂಭವಿಸುವಂತಿದ್ದುದನ್ನೂ ಲಕ್ಷ್ಯಮಾಡದೆ ವರ್ತಿಸಿ ಅವರು ಕೃತಕಾರ್ಯರಾದರು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರು ತಮ್ಮ ಬಾಲ್ಯದಲ್ಲಿ ನಟರಿಗೆ ಪಾರಿಶೋಷಿಕಗಳನ್ನು ಕೊಟ್ಟು ನಾಟಕ ps ೧೧೧೬೦೧೦೩ ೬ soe Tee ೧೫೫೩೧6 ನೀಂಬಭ “ಆ “ಡಲ ಜಲಜ ೧೫೦೧೯೦೮ ಇಂ c2eeeo 2) ce ಇ “೦ಆ ಬೀಜ ಇ ರಾಂ ೧೫೧೧೧ ಬಂಂಣಂಣನ ಅವಿಂಂ೩ ಇ ಬಲಲ pS ಇ ಐeಂ೯ಊuಂಬಲ್ಲ ಆ೧೧೫ಜಂ೧ ೧ IA `ಇ ಇ se ೨೧೦೫ ಗುಧ ಐ೬೦£8 ೦೫೬೮ :೧೧ಜಜ೧೧೯ಈೀಿ ವಿದ್ಯಾಭ್ಯಾಸ ದಿಪಿತ್ಲಿ ದರ್ಶನಗಳಿಗೆ ಪ್ರೋತ್ಸಾಹವನ್ನಿತ್ತು, ಕಲಾಭಿಮಾನವನ್ನು ತೋರಿಸು ಶರು. ೧೯೦೦ನೆಯ ಇಸವಿಯಲ್ಲಿ “"ಅಪ್ಪೂ ಕಂಸೆನಿ'” ಎಂಬ ಹೆಸರಿನ ಪಾರ್ಸೀ ನಾಟಕ ಸಂಘದವರು ಮುಂಬಯಿ ನಗರದಿಂದ ಮೈಸೂರು ನಗರಕ್ಕೆ ಬಂದರು. ಅರಮನೆಯಲ್ಲಿ ಅವರಿಂದ ಹನ್ನೆರಡು ನಾಟಕ ಪ್ರದರ್ಶನಗಳು ನಡೆದುವು. ಆಗ ಆ ನಾಟಕ ಸಂಘಕ್ಕೆ ಭಾರಿ ಮೊತ್ತವನ್ನು ಮಹಾಮಾತೃಶ್ರೀಯರು ದಯಪಾಲಿಸಿದುವಬ್ಲದೆ, ತಮ್ಮ ಜ್ಯೇಷ್ಟಪುತ್ರ ರಿಂದಲೂ, ಶ್ರೀಮದ್ಯುವರಾಜರವರಿಂದಲೂ ನಟರಿಗೆ ಶಾಲುಗಳು, ವಜ್ರದುಂಗುರಗಳು ಮುಂತಾದ ವಾರಿತೋಷಿಕಗಳನ್ನು ಕೊಡಿಸಿ ಪ್ರೋತ್ಸಾಹಿಸಿದರು. ಆಗ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹ ರಾಜ ಒಡೆಯರವರಿಗೆ ಹನ್ನೆರಡು ವರ್ಷ ವಯಸ್ಸು. " ಅಸ್ಪೂ ಕಂಪೆನಿ''ಯವರು ಮೈಸೂರು ನಗರದಿಂದ ಹೊರಟುಹೋದ ನಂತರ ಸ್ವಲ್ಪಕಾಲದ ಮೇಲೆ "“" ಪಟೇಲ್ಸ್‌ ಕಂಪೆನಿ” ಎಂಬ ಹೆಸರಿನ ಪಾರ್ಸೀ ನಾಟಕ ಸಂಘದವರು ಮೈಸೂರು ನಗರಕ್ಕೆ ಬಂದು ಪ್ರೋತ್ಸಾಹವನ್ನು ಪಡೆದರು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರನರು ಆ ಸಂಘದ ನಟನಾದ ಕೃಷ್ಣನೆಂಬೊಬ್ಬ ಬಾಲಕನ ಅಭಿನಯ ಕೌಶಲ್ಯವನ್ನು ಮೆಚ್ಚಿ ಅವನಿಗೆ ಬಹಳ ಬೆಲೆ ಬಾಳುವ ಪಾರಿ ತೋಷಿಕಗಳನ್ನು ಕೊಟ್ಟುದಲ್ಲದೆ, ತಮ್ಮ ಜೊತೆಯವರೊಡನೆ ಅವನ ಪ್ರಶಂನೆಗಾರಂಭಿಸಿದರು. ವರ ಜೊತೆಯವರು ಒಂದು ದಿನ ಕ್ರೈಸ್ತ ಶವಗಳನ್ನು ಮಲಗಿಸಿ ನಮಾಧಿಯೊಳಕ್ಕಿಳಿಸುವ ಪೆಟ್ಟಿಗೆಯ (**ಕಾಥಿನ್‌??) ಮಾದರಿಯಲ್ಲಿ ಚಿಕ್ಕದೊಂದು ಪೆಟ್ಟಿಗೆಯನ್ನು ಕಾಗದದ ರಟ್ಟನಲ್ಲಿ ಮಾಡಿ, ಮರದಲ್ಲಿ ರಚಿಸಿ ಸೀಸವನ್ನು ತುಂಬಿದ್ದ ವಾಶ್ಚ್ಯಾತ್ಯ ಚತುರಂಗದ ಕಾಯಿ ಯೊಂದನ್ನು ಅದರಲ್ಲಿ ಮಲಗಿಸಿ, ಮರಾಟಾವಂಗಡದವರು ಶವಗಳನ್ನು ಸಾಗಿಸುವಾಗ ಹೇಳುವ ಮಾತುಗಳನ್ನನುಕರಿಸುತ್ತ, ""ರಾಂರಾಂ ಸತ್ಯ ಹೈ. ಕೃಷ್ಣಾ ಕೃಷ್ಣಾ ಚಿಟ್‌ ಹೈ? ಎಂದು ಚೀರಿಡಲಾರಂಭಿಸಿದರು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರು, ತಾಪ ಮೆಚ್ಚಿದ್ದ ನಟನಾದ ಕೃಷ್ಣನೆಂಬ ಬಾಲಕನಿಗೆ ತಮ್ಮ ಸಹಾಧ್ಯಾಯಿ ಗಳೇ ಹಾಗೆ ಅಮಂಗಳವನ್ನು ಕೋರಿದರಲ್ಲಾ ಎಂದು ಅಸಮಾಧಾನ ಹೊಂದಿ ಮತ್ತೊಂದು ಚತುರಂಗದ ಕಾಯಿಯನ್ನು ತೆಗೆದುಕೊಂಡು ಆ ಅಸಹಾಸ್ಯಕೂಟದ ನಾಯಕರಾಗಿದ್ದ ತಮ್ಮ ಸಹಾಧ್ಯಾಯಿಯೊಬ್ಬರ ಕಡೆಗೆ ಅದನ್ನೆಸೆದರು. ಅದು ಅವರ ಕಪಾಲಕ್ಕೆ (ಕೆನ್ನೆಯ ಮೇಲ್ಭಾಗಕ್ಕೆ) ತಾಕಿ ವೆಟ್ಟಾದುದನ್ನು ಕಂಡಾಗ ಮಹಾಸ್ವಾಮಿಯವರು ವಿಷಾದಪಡುತ್ತ ನಿ ಅಳಿದ ಮಹಾಸ್ವಾಮಿಯನರು ತಮ್ಮ ಕರವಸ ಸ್ತವನ್ನು ನೀರಿನಲ್ಲದ್ದಿ ಅವರಿಗೆ ಶೈತ್ಯೋಪಚಾರಮಾಡಿ ತಮ್ಮ ಸಿವ ನ್ನು ಸೂಚಿಸಿದರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರು ೧೯೦೦ನೆಯ ಇಸವಿ ಸಜ ತಿಂಗಳಿನಲ್ಲಿ ತಮ್ಮ ಸಹಾಧ್ಯಾ ಯಿಗಳೊಡ ನೆಯೂ, ಅಧ್ಯಾ ಪಕರುಗಳಾಗಿದ್ದ ಸತ ಮಾನ್‌ ನವೆಂಬರು ಎಸ್‌. ಎಂ. ಚ ಸಾಹೇಬರೇ ಮುಂತಾದ ತಿಂಗಳಿನಲ್ಲಿ ವರೊಡನೆಯೂ ಸಂಸ್ಥಾ ನದ ನಾನಾ ಪ್ರದೇಶ ಗಳಿಗೂ ಸಂಚಾರಾರ್ಥವಾಗಿ ದಯಮಾಡಿ ಸಚ ದುರ್ಗ, ಮದ್ದಗಿರಿ: ದೇವರಾಯನದುರ್ಗ, ತುಮಕೂರು, ಶಿವಗಂಗೆ, ಕುಣಿಗಲಿನ ಅಶ್ವಪಾಲನ ಕ್ಷೇತ್ರ, ಮೇಲುಕೋಟೆ, ಮುಂತಾದ ಸ್ಪಳ ಗಳನ್ನು ನೋಡಿಕೊಂಡು ಬೆಂಗಳೂರಿಗೆ ಚಿತ್ರಿಸಿದರು. ಮಧುಗಿರಿಯ ಬೆಟ್ಟವು ಬಹಳ ಕಡಿದಾಗಿರುವ ಕಾರಣ, ಅದನ್ನು ಹತ್ತಿ ಕುಂಭಿಯನ್ನು ಸೇರುವುದು ಅನೇಕರಿಗೆ ಸಾಧ್ಯವಿಲ್ಲ. ಸಾಧ್ಯವಿರುವ ಕೆಲವರಿಗೂ ಅದರಿಂದ ವಿಶೇಷ ಶ್ರಮವುಂಟಾಗುತ್ತದೆ. ಮಹಾಸ್ವಾಮಿಯವರು ಮಧುಗಿರಿಗೆ ಚಿತ್ರೈಸಿದ್ದಾಗ್ಗೆ ನಿರಾಯಾಸವಾಗಿ ಜೊತೆಯವರೆಲ್ಲರಿಗಿಂತಲೂ ಮುಂಚೆ ಕುಂಭಿಯನ್ನೇರಿದುದನ್ನು ಸ್ಮರಿಸಿ ಸ್ಮರಿಸಿ ಅನಂದ ಸಡುವ ವೃದ್ಧರು ಈಗಲೂ ಮಧುಗಿರಿಯಲ್ಲಿದ್ದಾರೆ. ಶಿವಗಂಗೆ ಬೆಟ್ಟದ ಕುಂಭಿಯ ಮೇಲಿರುವ ಕಲ್ಲಿನ ಬಸವನನ್ನು ಪ್ರದಕ್ಸಿಣೆ ಮಾಡುವುದಂತೂ, ಪ್ರಾಣ ತ್ಯಾಗಕ್ಕೆ ಸಿದ್ಧವಾಗಿದ್ದೇ ಕೈಕೂಳ್ಳ. ಬೇಕಾದ ಸಾಹಸಕಾರ್ಯ. ಮಹಾ ಸ್ವಾಮಿಯವರು ಸಾಹಸಪ್ರೇಮದಿಂದ ಅದನ್ನು ಸಫಲ ರೀತಿಯಲ್ಲಿ ನೆರವೇರಿ ಸಿದರು. ಮಹಾಸ್ವಾಮಿಯವರು ತಮ್ಮ ಆ ಸಂಚಾರಕಾಲದಲ್ಲಿ ನಗರ ಗಳಲ್ಲಿಯ ಜನ ಜೀವನಕ್ಕೂ ಮತ್ತು ಗ್ರಾ )ಮಾಂತರಗಳೆ್ಲಿಯ ಜನ ಜೀವನಕ್ಕೂ ಸಾಮ್ಯ ವೈಸಮ್ಯಗಳನ್ನು ಗ ಒಸುತ್ತ, ಬಿಡಾರಮಾಡಿದ ಕಡೆಗಳಲ್ಲೆಲ್ಲ ದರ್ಬಾರುಗಳನ್ನು ನಡೆಯಿಸಿ ತನ್ನು ದಿವ್ಯ ದಶ ೯ನದಿಂದಲೂ ತಮ್ಮ ಭಾಷಣಗಳ ಸಿನುಡಿಗಳಿಂದಲೂ ಪ್ರ ತಿಗೆ ಆಹ್ಲಾದ ದವನ್ನುಂಟು ಮಾಡುತ್ತ, ಪಾಠಶಾಲೆಗಳಿಗೆ ಚಿತ್ರೈಸಿ ಬಾಲಕ ಬಾಲಕಿಯರಿಗೆ ಲಾಡು ಗಳನ್ನು ಹಂಚಿಸಿ ಅರ್ಹರಾದವರಿಗೆ ಪಾರಿತೋಷಿಕಗಳನ್ನು ದಯಪಾಲಿ ಸುತ್ತ, ದೇವಾಲಯಗಳಿಗೂ, ಮಸೀತಿಗಳಿಗೂ, ಜೈನ ಬಸ್ತಿಗಳಿಗೂ, ಚರ್ಚುಗಳಿಗೂ ದಯಮಾಡಿ ದೈವಭಕ್ತಿಯನ್ನು ತೋರುತ್ತ, ತಮ್ಮ ಅನುಭವವನ್ನು ವೃ ದ್ರಿ ಪಡಿಸಿಕೊಳ್ಳು ತಿ ತ್ರಿದ್ದರು. t ಆಗ್ಗೆ ಅದರ pi ಮದ್ದಗಿರಿಖ ಂದಿದು ಈಚೆಗೆ ಮಧುಗಿರಿಯೆ 2ದು ಮಾರ್ಪಟ್ಟಿದೆ. ನಿದ್ಕಾಭ್ಯಾಸ ೧೩8 ೧೯೦೦ನೆಯ ಇಸವಿಯ ಕೊನೆಯಲ್ಲಿ ಆಗ್ಗೆ ವೈಸ್ರಾಯಿಯವರಾಗಿದ್ದ ಲಾರ್ಡ್‌ ರ್ಕುನ್‌ರವರು ರಾಜಧಾನಿಗೆ ದಯಮಾಡಿ, ಶ್ರೀ ಮಹಾರಾಜ್ಞೀ ರೀಜೆಂಟಿರವರ ಮತ್ತು ಆಳಿದ ಮಹಾಸ್ವಾಮಿಯವ ಲಾರ್ಡ್‌ ಕರ್ಸನ್‌ ಕ ತ್‌ ಶ್ರ್ರೀಮನ್ಮಹಾರಾಜರವರ ಆದರಾತಿಥ್ಯಗಳನ್ನು ರವರ ಆಗಮನ ಸ್ವೀಕರಿಸಿದರು. “ಟೌನ್‌ಹಾಲ್‌” ಚೌಕದಲ್ಲಿ ಅವರು ಶ್ರೀ ಚಾಮರಾಜೇಂದ್ರ ಒಡೆಯರವರ ಲೋಸನ್ರತಿಮೆಯ ಅನಾವರಣ ಮಹೋತ್ಸವವನ್ನು ನೆರವೇರಿಸಿ, " ಜ್ಯೂಬಿಲಿ ಇನ್‌ಸ್ಟಿಟ್ಯೂಟ್‌ ಕಟ್ಟಡದಲ್ಲಿ ನಿರ್ವಡಿಸಿದ್ದ ವಸ್ತು, 0 ಪ್ರದರ್ಶನ ವ್ಯವಸೆ ಯನ್ನು ಸರಾಂಬರಿಸಿ ಹಿಂದಕ್ಕೆ 'ತೆರಳಿದರು. ಮಹಾಪ್ರಭುಗ ಳವರು ತಮ್ಮ ಅನುಜರಾದ ಶ್ರ್ರೀಮದ್ಯುವರಾಜರವ ರೂಡನೆಯೂ ತಮ್ಮ ಅಧ್ಯಾಪಕರು, ಸಹಾಧ್ಯಾಯಿಗಳು, ಪರಿಜನರು ವರೊಡನೆಯೂ ಬರ್ಮಾ ದೇಶಕ್ಕೆ ಬರ್ಮಾ ಪ್ರಯಾಣ ಪ್ರಯಾಣ ಮಾಡಲುದ್ಯುಕ್ತರಾದರು. ಮಹಾ ಶ್ರೀಯವರ ಅವೃಣೆಯನ್ನೂ ಆತೀರ್ಪಾದ ಗಳನ್ನೂ ನಡೆದು, ಅವರುಗಳು ೧೯೦೧ನೆಯ ಇಸವಿ ಜನವರಿ ತಿಂಗಳಿನ್ಲ ಮದರಾಸು ನಗರದಲ್ಲಿ *"ಜಬಿಂಗ್ಲಾ'' ಎಂಬ ಜಹಜನ್ನೇರಿದರು. ಬರ್ಮಾ ದೇಶದ ಮಹಾಜನರ ಪ್ರತಿಥಿಧಿಗಳೂ ಭಾರಿ ಭಾರಿ ಅಧಿಕಾರಿಗಳೂ ರಂಗೂನ್‌ ನಗರದಿಂದ ಹದಿನೆಂಟು ಮೈಲಿಗಳ ದೂರ ನಮುದ್ರಯಾನ ಮಾಡಿ ಬಂದು, ಪ್ರೀತಿ ಗೌರವಪುರಸ್ಸರವಾಗಿ ವ ದಿಂದಸ್ವಾಗತವನ್ನು ನೀಡಿದರು. ಸಮುದ್ರತೀರದಲ್ಲಿ ಚಿತ್ತಾಕರ್ಷಕವಾಗಿ ನಿರ್ಮಿತವಾಗಿದ್ದ ಸುವಿಶಾಲವಾದ ಸ್ವಾಗತ ಮಂಟಪಕ್ಕೆ ಮಹಾಸ್ವಾಮಿ ಯವರನ್ನೂ ಅವರ ಜೊತೆಯನರನ್ನೂ ಬಿಜಯಮಾಡಿಸಿದರು. ಆ ಸ್ವಾಗತ ಮಂಟವದ ಒಳಗೂ ಹೊರಗೂ ಹಲವು ಸಾವಿರ ಮಂದಿಗಳು ಕೈರಿದು ತುಂಬಿ ಆಕಾಶವನ್ನಣೆಯುವಂತೆ ಜಯಘೋಷ ಮಾಡಿದರು. ರಿ ಅಧಿಕಾರಿಗಳೂ, ಬರ್ಮಾ ಪ್ರಾಂತದ ಲೆಫ್ಟಿನೆಂಟ್‌ ರ ನಿಧಿಗಳೂ, ಪ್ರಜಾಪ್ರಮುಖರೂ ಸಭೆಯನ್ನಲಂ ಕರಿಸಿದರು. ಭರತಖಂಡದಿಂದ ಬರ್ಮಾ ದೇಶಕ್ಕೆ ಹೋಗಿ ನೆಲಸಿದ್ದ ಹಿಂದೂ ಮುಸಲ್ಮಾನರ, ಚೀಣರ ಮತ್ತು ಬರ್ನಯರ ಪರವಾದ ಪ್ರಮುಖ ಮಹನೀಯರು ಸದಸ್ಯರಾಗಿದ್ದ ಸ್ವಾಗತ ಸಮಿತಿಯವರು ಮಹಾಸ್ವಾಮಿಯವರಿಗೆ ಮನೋಹರವಾದ ರಜತ ಕರಂಡದಲ್ಲ ವಿಜ್ಞಾಸನಾ ಯನ್ನು ಸಮರ್ಪಿಸಿದರು. ರಾಯ್‌ ಬಹದ್ದೂರ್‌ ಪಿ. ಎಂ. ಮಧುರೆ ಳ dk ಬಿಪಿಒ ಆಳಿದ ಮಹಾಸ್ವಾವಿಯವರು ೦ ಪಿಳ್ಳೆಯವರು ಅದನ್ನು ಓದಿದ ತರುವಾಯ ಮಹಾಸ್ವ್ತಾಮಿಯವರು ತ್ಯುತ್ತರವಾಗಿ ಅನೋಫಘವಾದೊಂದು ಭಾಷಣ ಮಾಡಿದರು. ಮಹಾಸ್ವಾಮಿಯವರಿಗೆ ಸಮರ್ನಿತವಾದ ಆ ನಿಜ್ಞಾನನಾ ಪತ್ರಿಕೆಯು ಮೈ ಸೂರು ಸಂಸ್ಥಾ ನದವರೆಲ್ಲರೂ ನೋಡಿ ಹೆಮ್ಮೆನಡುವ ವಂತಿದೆ. ಶ್ರೀ ಚಾಮರಾಜೇಂದ್ರ ಸಟ ಮತ್ತು ಶ್ರೀ ವಾಣೀವಿಲಾಸ ಸನ್ನಿಧಾನ ದವರ ರಾಜ್ಯಭಾರದಲ್ಲಿ ನಿನು ಸಂಸ್ಥಾ ನವು ಇತರ ಸಮಸ್ತ ಸಂಸ್ಥಾನ ಗಳಿಗಿಂತಲೂ ಹೆಚ್ಚಾಗಿ ಪುರೋಭಿವೃ ನ ಹೊಂದಿ, ಜಾತಿ ಜನಾಂಗ ಭೇದವಿಲ್ಲದೆ ಸಮಸ್ತ ಪ್ರಜೆಗಳಿಗೂ ಸರಗ ಪ್ರೋತ್ಸಾಹ ಕೊಟ್ಟ -- ಪ್ರಪಂಚದಲ್ಲಿ ಅತ್ಯಂತ ನಾಗರಿಕನೆನಿಸಿದ್ದ ಜನಾಂಗಗಳವರು ಅನುಸರಿಸು ತ್ತಿದ್ದ ಅತ್ಯುತ್ತಮವಾದ ಕಾರ್ಯ ಥಿಯಮಗಳು ಆಚರಣೆಯಲ್ಲಿದ್ದ -- ಸುಖಾವಾಸವೆಂದು ಆ ನಿಜ್ಞಾ ನನಾ ವತ್ರಿಕೆಯಲ್ಲಿ ಸೂಚಿತವಾಗಿದೆ. ಮೈ ಸೂರು ಸಂಸ್ಥಾನವು ಭರತಖಂಡದ ರಮಣೀಯವಾದ ei ವೆಂದು ವರ್ಣಿತವಾಗಿದೆ. ಮುಂದೆ ಸ ಸ್ವಲ್ಪ ಕಾಲದಲ್ಲೇ ರಾಜ್ಯಭಾರ ಸೂ ಗಳನ್ನು ಸ್ವೀಕರಿಸುವವರಾಗಿದ್ದ ಮಹಾಸ್ವಾಮಿಯವರ ಗ ಮೈ ಸೂರು ಸಂಸ್ಥಾನವು ಮತ್ತಷ್ಟು ಪುರೋಭಿವ್ಠ ಪಾಂ ಮಹಾ ಸ್ವಾಮಿಯವರು ತಮ್ಮ ಪೂರ್ವಜರಾದ ಯದುವಂಶೀಯ ಮಹಾರಾಜರು ಗಳೆಲ್ಲರಿಗಿಂತಲೂ ತ ಖ್ಯಾತಿಯನ್ನು ಗಳಿಸುವ ಂತಾಗಬೇಕೆಂಬ ಶ್ರೇಯಃಪ್ರಾರ್ಥನೆಯಿದೆ. ಸ್ವಾಗತ ಸಭೆಯು ಪೂರೈಸಿದ. ಬಳಿಕ ಮಹಾಸ್ವಾಮಿಯವರು ತಮ್ಮ ಬಿಡ ಇರಕ್ಕೆ ಚಿತ್ರೈಸಿದರು. ಅನಂತರ ರೆಸ್ಬಿನೆಂಟ್‌ ಗವರ್ನರವರು ಜಾತು ಯವರ ಸಂದರ್ಶನಾರ್ಥವಾಗಿ ಅಲ್ಲಿಗೆ ಬಂದು ತೆರಳಿದ ಮೇಲೆ ಅವರ ಬಂಗಲೆಗೆ ಮಹಾಸ್ವಾಮಿಯವರೂ ಬಿಜಯಂಗೈದು ಹಿಂತಿರುಗಿದರು. ಅವರು ಆ ಬಳಿಕ ಒಂದು ದಿನ ಮಹಾಸ್ವಾಮಿಯವರ ಗೌರವಾರ್ಥವಾಗಿ ದೊಡ್ಡದೊಂದು ಸತ್ಕಾರ ಕೂಟವನ್ನೇರ್ಸ್ಪಡಿಸಿದ್ದರು. ಮಹಾಸ್ವಾಮಿಯವರೂ ಅವರ ಜೊತೆಯವರೂ ತಮ್ಮ ಬರ್ಮಾ ಪ್ರವಾಸ ಕಾಲದಲ್ಲಿ ಅಲ್ಲಿಯ ಪ್ರಸಿದ್ಧವಾದ ಬೌದ್ಧ ದೇವಾಲಯಗಳನ್ನೂ ಸೀಮೆಯೆಣ್ಣೆ ಬುಗ್ಗೆ ಗಳು ಉಕ್ಕುವ ಪ್ರದೇಶಗಳನ್ನೂ ಮನುಷ್ಯ ಸ್ರವೇಶಕ್ಕೇ ಅಸಾಧ್ಯ ವಾಗಿ ಪ್ರಾ ಚೀನ ಕಾಲದಿಂದಲೂ ಬೆಳೆದು ನಿಂತಿದ್ದ ಗಗನ ಸು ಮಹಾನೃತ್ಸ ಗಳಿಂದ ನಿಬಿಡವಾದ ಕಾನನಗಳನ್ನೂ, ನೋಡಿ ಹರ್ಷಿಸಿದರು. ಮಿಚಿನಾ ನಗರದಿಂದ ಹಿಂತಿರುಗಿ ಇವಾ ನದಿಯಮೇಲೆ . « ಸ್ಟೀಂ ಲಾಂಚ್‌? ನೌಕೆಯಲ್ಲಿ ಚಿತ್ರೈಸಿದಾಗಿನ (೩ ವಿದ್ಯಾಭ್ಯಾಸ ೧೩೭ ಪ್ರಯಾಣವು ಎದೆಯನ್ನು ರುಲ್ಲೆನಿಸುವಂತಹದಾಗಿದ್ದಿತು. ಏಕೆಂದರೆ, ನದಿಯ ಪ್ರವಾಹವು ಎದುರಿಗಿರುವ ಬೆಟ್ಟದ ಬುಡಕ್ಕೇ ಹೋಗಿ ಅಪ್ಪಳಿಸು ವುದೋ ಎಂದು ತೋರುತ್ತಿದ್ದು ಸರಕ್ಕನೆ ಮುಂದೆ ತಿರುಗುವ ಅಲ್ಲಿಯ ಭೀಕರ ದೃಶ್ಯವು ಹೃದಯವನ್ನು ನಡುಗಿಸುವುದು. ಆದರೆ ಪ್ರವಾಹವು ಬೆಟ್ಟಿದ ಬುಡಕ್ಕೆ ಹೋಗದೆ ಬೇರೆ ಕಡೆಗೆ ತಿರುಗಿದ ದೃಶ್ಯವನ್ನು ಕಂಡಾಗ ಮಾತ್ರ ಅದರ ಸೊಗಸು ಮನದಟ್ಟಾಗಿ ಉಲ್ಲಾ ಸವಾಗುವುದು. ಮಹಾಸ್ವಾಮಿಯವರು ತಮ್ಮ ಜೊತೆಯವರೊಡನೆ ಮಾಂಡಲೆ, ಮಿಚಿನಾ, ಭಾವೋ, ಪ್ರೋಮ ಮುಂತಾದ ನಗರಗಳನ್ನು ಸರಾಂಬರಿಸಿ, ಅಲ್ಲಲ್ಲಿ ದೊರೆತ ಸ್ವಾಗತ ಸತ್ಯಾರಗಳನ್ನೂ, ಆದರಾತಿಥ್ಯಗಳನ್ನೂ ಸ್ವೀಕರಿಸಿ ಹೆಕೋಕು ನಗರವನ್ನು ಸೇರಿದರು. ಅಲ್ಲಿಂದ ಮುಂದೆ ಮೋಗಾಕ್‌ ಎಂಬ ಸ್ಥಳಕ್ಕೆ ತೆರಳಿ ಮಾಣಿಕ್ಯದ ಗಣಿಗಳನ್ನು ನೋಡಬೇಕೆಂದಿರು ವಷ್ಟರಲ್ಲಿ, ವಿಕ್ಟೋರಿಯಾ ಮಹಾರಾಣಿಯವರು ಮೃತರಾದ ನಿಷಾದ ವಾರ್ತೆಯು ಬಂದುದರಿಂದ ಪ್ರೋಮ್‌ ನಗರಕ್ಕೆ ಹಿಂತಿರುಗಿ ಅಲ್ಲಿ ಇರವಾಡೀ ನದಿಯ ಜಹಜಿನಿಂದಿಳಿದು ರಂಗೂನಿಗೆ ರೈಲಿನಲ್ಲಿ ಪ್ರಯಾಣಮಾಡಿ, ಅಲ್ಲಿ ಜಹಜನ್ನು ಹತ್ತಿ, ಮಹಾಸ್ವಾಮಿಯವರೂ ಅವರ ಜೊತೆಯವರೂ ಮತ್ತೆ ಮದರಾಸು ನಗರವನ್ನು ಸೇರಿದರು. ಬರ್ಮಾದಲ್ಲಿರುವ ಸಿರಿಯಾ ದ್ವೀಪದಲ್ಲಿ ಸೀಮೆಯೆಣ್ಣೆಯನ್ನು ಶುದ್ಧೀಕರಿಸಿ ಪೆಟ್ರೋಲಿಯಂ, ವ್ಯಾಸೆಲೀನ್‌ ಮುಂತಾದುವುಗಳನ್ನು ತಯಾರಿಸುತ್ತಿದ್ದ ಯಂತ್ರಾಲಯ ಗಳನ್ನೂ ಮಹಾಸ್ವಾಮಿಯವರು ತೀವ್ರಾಸಕ್ತಿಯಿಂದ ಪರಾಂಬರಿಸಿದ್ದರು. ಬರ್ಮಾ ಸ್ತ್ರೀಯರು ವ್ಯಾವಾರ ಮುಂತಾದುವುಗಳಲ್ಲಿ ಉದ್ಯುಕ್ತ ರಾಗಿ ವಿಶೇಷ ಸ್ವಾತಂತ್ರ್ಯದಿಂದ ವ್ಯವಹರಿಸುತ್ತಿದ್ದು ದನ್ನು ಬರ್ಮಾ ಪ್ರವಾಸ ಕಾಲದಲ್ಲಿ ಕಂಡು ಮಹಾಪ್ರಭುಗಳೇ ಮುಂತಾದವರೆಲ್ಲರೂ ಆಶ್ಚರ್ಯಚಕಿತರಾದರು. ಅಲ್ಲಿ ಮಹಿಳಾ ಸ್ವಾತಂತ್ರ್ಯದ ಭಾವನೆಯು ಎಷ್ಟು ದೂರ ಮುಂದುವರಿದಿದ್ದಿತೆಂಬುದಕ್ಕೊಂದು ನಿದರ್ಶನವನ್ನೂ ಇಲ್ಲಿ ಸೂಚಿಸಬಹುದಾಗಿದೆ: ಬರ್ಮಾದಲ್ಲಿಯ ರೈಲುಗಳಲ್ಲಿ ಸ್ತ್ರೀಯರಿಗಾಗಿ ಪ್ರತ್ಯೇಕಿಸಿದ್ದ ಬಂಡಿಗಳೇ ಇರಲಿಲ್ಲ. ಹಿಂದೆ ಆರೀತಿ ಬಂಡಿಗಳ ನ್ನೇರ್ಪಡಿಸಿದಾಗ, ಅಲ್ಲಿಯ ಸ್ತ್ರೀಯರು ತಾವು ಅವುಗಳಲ್ಲಿ ಪ್ರಯಾಣ ಮಾಡುವುದಿಲ್ಲವೆಂದು ನಿರಾಕರಿಸಿದರು. ಅದಕ್ಕೆ ಕಾರಣವೇನೆಂದು ವಿಚಾರಣೆ ನಡೆದಾಗ ಅವರು "" ಪುರುಷರೊಡನೆ ಪ್ರಯಾಣಮಾಡಲು ನಮಗೆ ಅರ್ಹತೆಯಿಲ್ಲವೇನು?'' ಎಂದು ಕೇಳಿದರು. ಪ್ರತ್ಯೇಕವಾಗಿ ಪ್ರಯಾಣಮಾಡುವುದು ಕ್ಸೇಮಕರವೆಂದು ಕೇಳಿ ಅಲ್ಲಿಯ ಮಹಿಳೆಯರು ೧೩೮ ' ಆಳಿದ ಮಹಾಸ್ವಾಮಿಯವರು ನಕ್ಳು, “ ಓಹೋ ಹಾಗೇನು! ನಮಗೆ ಪುರುಷರೊಡನೆ ಪ್ರಯಾಣಿ ಮಾಡಲು ಭಯವೇನೂ ಇಲ್ಲವಲ್ಲಾ |» ಎಂದು ಉತ್ತರ ಹೇಳಿದರು. ಮ್ಸೆ ಸೂರು ದೇಶದಿಂದ ಸಾ ದೇಶಕ್ಕೆ ಹೋದವರು ಕಂಡ ಸೋಜಿಗ ವೆಂದರೆ ಅಲ್ಲಿಯ ಬಾಲಕರಲ್ಲಿ ಬಹು ಮಂಡಿ ದೊಡ್ಡ ದೊಡ್ಡ -- ಮೊಳ ದುದ್ದವ ಹೊಗೆ ಸುತ್ತು ಗಳನ್ನು (ಸಿಗಾರುಗಳನ್ನು )-ಸೇಡುತ್ತಿ ದ್ಚುದು. ಅವರು ಬರ್ಮಾ ದೇಶದಲ್ಲಿ ಕಂಡ ವಿಸ್ಮಯಜನಕವಾದ ವಸ್ತುವೆಂದರೆ ಗೋಟಕ್‌ ಗಾರ್ಜ್‌ ರೈಲ್ವೆ (ಸೇತುವೆ. ಅಲ್ಲಿ ಸ್ತಂಭಗಳನ್ನು ನಿರ್ಮಿಸುವುದೇ ಸಾಧ್ಯವಿಲ್ಲದ ೯೦೦ ಅಡಿಗಳ ಆಳದ ಕಮರಿಗೆ ಮೇಲ್ಭಾ ಗದಲ್ಲಿ ಸ್ತಂಭವೇ ಇಲ್ಲದೆ ಕಟ್ಟ ರುವ ಆ ಸೇತುವಿನ ಶಿಲ್ಪ ಇರಾ ವನ್ನೂ ಆದರ ಮೇಲೆ ಕೈಲುಗಳು ಹೋಗುತ್ತಿದ್ದುದನ್ನೂ ಕಂಡು ಅಶ್ಚರ್ಯ ಭರಿತರಾಗ ದವರಾರೂ ಇರಲಿಲ್ಲ. ಬರ್ಮಾ ದೇಶದ ಪ್ರವಾಸ ಕಾಲದಲ್ಲಿ ಜಹಜಿನ ಪ್ರಯಾಣವು ಬಳೆಯುತ್ತಿದ್ದಾಗ್ಗೆ ಒಂದು ದಿನ ಬಿಳಿಯ ಬಣ್ಣ ದ ಮೇಕೆಯೊಂದು ಮಹಾಸ್ಟಾ ಮಿಯವರ ಬಳಿಗೆ: ಓಡಿಬಂದು ಅವರನ್ನೇ ಪ್ರಾಣದಾನ ಹಿಂಬಾಲಿಸ ಸತೊಡಗಿತು. ಆ ಮೇಕೆಯು ಸೈನಿಕರ ಆಹಾರಕ್ಕಾಗಿ ವಧಿಸಲ್ಪಟ್ಟ ಇತರ ಮೇಕೆಗಳ ಗುಂಪಿನಿಂದ ಹೇಗೋ ನುಸುಳಿ ತಪ್ಪಿಸಿಕೊಂಡು ಒಡಿಬಂದಿದ್ದಿತೆಂದು ವಿಚಾರಣೆಯಿಂದ ತಿಳಿಯಲು, ಮಹಾ ಸ್ವಾಮಿಯವರು ಅದಕ್ಕೆ ಪ್ರಾಣದಾನ ಮಾಡುವ ಅಭಿಲಾಷೆಯಿಂದ ತಾವು ಅದನ್ನು ಕ್ರಯಕ್ಕೆ ತೆಗೆದುಕೊಳ್ಳು, ವುದಾಗಿ ಹೇಳಿದರು. ಜಹಜಿನ ಅಧಿಕಾರಿಯು ಮಾಂಸಾಹಾರಿಗಳಲ್ಲದ ಮಹಾರಾಜರಿಗೆ ಮೇಕೆಯ ಗೊಡವೆಯೇಕೆಂದು ಯೋಚಿಸಿ ಮಹಾಸ್ವಾಮಿ ಯವರು ಮೇಕೆಯನ್ನು ಕೊಳ್ಳು ವುದಾಗಿ ಸೂಚಿಸಿದುದು ಪ್ರಾಯಶಃ ಏನೋದಾರ್ಥವಾಗಿ ಮಾತ್ರವೇ ಎಂದು ಭಾವಿಸಿ-- ಜಹಜಿನಲ್ಲಿ ಮೇಕೆಗೆ ಬಹಳ ಕ್ರಯನೆಂದು ಅರಿಕೆಮಾಡಿ ಅತ್ಯಂತ ಭಾರಿ ಮೊತ್ತವನ್ನು ಸೂಚಿಸಿ ದರು. ಅವರು ವಿನೋದಕ್ಕಾಗಿ ಅಷ್ಟು ಹೆಚ್ಚು ಬೆಲೆಯನ್ನು ಹೇಳಿದ್ದರೂ, ಮಹಾಸ್ವಾಮಿಯವರು ಆ ಮೊತ್ತವನ್ನೂ, (ಮೇಕೆಯನ್ನು ತಮಗೆ ನಿಕ್ರಯಿಸಲು ಸಮ್ಮತಿಸಿದ ಉಪಕಾರಕ್ಕಾಗಿ) ಪಾರಿತೋಷಿಕವನ್ನೂ ಕೊಡು ವುದಾಗಿ ಹೇಳಿದರು. ಆತನು ಉಚಿತವಾಗಿಯೇ ಮೇಕೆಯನ್ನು ಸ್ವೀಕರಿಸಿ ಕೃ ಫೆಮಾಡಬೇಕೆಂದು ಕೇಳಿಕೊಂಡರೂ ಮಹಾಸ್ವಾಮಿಯವರು ಸಮ್ಮತಿಸ ಸದೆ ಅವುಗಳನ್ನು ಕೊಟ್ಟು ಮೇಕೆಯನ್ನು ಕ್ರಯಕ್ಕೆ ಪಡೆದರು. ಆ ಬಳಿಕ ಮಹಾಸ್ವಾಮಿಯವರು ಆ ಮೇಕೆಯನ್ನು ನಿರತಿಶಯ ನಿದ್ಮಾ ಭ್ಯಾ ಸ ದರ ಪ್ರೀತಿಯಿಂದ ಆದರಿಸುತ್ತ, ಮೈ ಸೂರು ನಗರಕ್ಕೆ ಒಂತಿರುಗಿದಮೇಲೆ ಸಹ, ಅದಕ್ಕೆ ತಾವೇ ಮೇವನ್ನು 'ಹಾಕಿ ನೋಡಿಕೊಳ್ಳು ತ್ತಿದ್ದರು. ೧೯೦೧ನೆಯ ಇಸವಿ ನವೆಂಬರು ತಿಂಗಳು ೧೮ನೆಯ ತಾರೀಖಿನ ದಿನ, ಮಹಾಸ್ವಾಮಿಯವರು ಹಾಸನ, ಬೇಲೂರು, ಗಂಗಾಮೂಲ, ಶೈಂಗಗಿರಿ (ಶೃಂಗೇರಿ), ಮುಂತಾದ ನಾನಾ ಪ್ರದೇಶ ಶಿಕ್ಷಣ ಸಂಬಂಧ ಗಳಲ್ಲಿಯೂ ಸಂಚರಿಸಿಕೊಂಡು ಬರಲು ಮೈಸೂರು ವಾಗಿ ಸಂಸ್ಥಾನದಲ್ಲಿ ನಗರದಿಂದ ಹೊರಟರು. ಸುಮಾರು ಎರಡು ಸಂಚಾರ ತಿಂಗಳುಗಳ ಕಾಲ ನಡೆದ ಆ ಸಲದ ಸಂಚಾರ ಕಾಲದಲ್ಲಿಯೂ, ಅದರ ಹಿಂದೆ ಎರಡು ಸಾರಿ ನಡೆದಿದ ಸಂಚಾರ ಕಾಲಗಳಲ್ಲಿಯೂ ಕೇವಲ ಉಲ್ಲಾ ಸಾರ್ಥವಾಗಿ ಪ್ರಯಾಣವು ಬಳೆಯಲ್ಲಿ. ಪ್ರಾಕೃತಿಕ ಸೌಂದರ್ಯವನ್ನೂ ತಿಲ್ಬಕಲಾ ಕೌಶಲ ವನ್ನೂ ಕೆಂಡು EE ಜೊತೆಗೆ ಪ್ರಜೆಗಳ ಸಿ ಸ್ಪಿತಿಯನ್ನು ಪ್ರತ್ಯಕ್ಷವಾಗಿ ನರಿಶೀಲಿಸಿ ಲೋಕಾನುಭವ ಕಾರ್ಯಾನುಭವಗಳನ್ನು ವ ೈದ್ಧಿ ಪಡಿಸಿಕೊಂಡು, ಪುಸ್ತ ಕದಲ್ಲಿ ವ್ಯಾಸಂಗಮಾಡಿದ್ದ ರಾಜ್ಯ ಶಾಸ್ತ್ರ ಮತ್ತು ರಾಜ್ಯಭಾರ ವಿಜ್ಞಾನಗಳ ನಿಯಮಗಳನ್ನು ಕಾರ್ಯರಂಗದಲ್ಲಿ ವ್ರಯೋಗಿಸುವ ಶಿಕ್ಷಣವನ್ನೂ ಪಡೆಯುವುದು ಒಟ್ಟು KEES ಮೈಲಿಗಳಿ ಗಿಂತಲೂ ಅಧಿಕವಾಗಿದ್ದ ಆ ಸಂಚಾರಗಳ ಉದ್ದೇಶ. ಆ ಉದ್ದೇಶವು ಮಹಾಸ್ವಾಮಿಯವರ ಪ್ರತಿಭಾವಿವೇಕಗಳ ಪರಿಣಾಮವಾಗಿ ಅಧ್ಯಾವಕರ ನಿರೀಕೈಗಿಂತಲೂ ಅತ್ಯಧಿಕವಾಗಿ ನೆರವೇರಿತು. ೧೯೦೧ನೆಯ ಇಸವಿಯಲ್ಲಿ ಶ್ರೀಮಾನ್‌ ಎಸ್‌. ಎಂ. ಫೈ ೀಸರವರು ರಾಜ್ಯಾಡಳಿತ ವಿಧಾನವನ್ನೂ ನ್ಯಾ ಯತಾಸನ ವಿಧಾನವನ್ನೂ. ಕಾರ್ಯ ಕ್ಸೇತ್ರ ದಲ್ಲಿ ಪ್ರ ಪ್ರತ್ಯಕ್ಸ್ಗವಾಗಿ FS ಕೋರ್ಟುಗಳಿಗೂ SSCA ನುಹಾಸ್ವಾಮಿಯನರನ್ನು ಅನೇಕಸಾರಿ ಕರೆದುಕೊಂಡುಹೋಗಿ ಅಲ್ಲಿ ಕೆಲಸ ಮಾಡಿಸಿದ್ದರು. ಬೆಂಗಳೂರು ನಗರದ ಸಿಟ ಮ್ಯಾಜಿಸ್ಟ್ರೇಟ್‌ ಕೋರ್ಟನಲ್ಲಿ ನಡೆಯುತ್ತಿದ್ದ ದೊಡ್ಡ ಮೊಕದ್ದಮೆಯೊಂದರ ವಿಚಾರಣೆ ಯನ್ನು ಮಹಾಸ್ವಾಮಿಯವರು ಪರಾಂಬರಿಸಿ ನಾನಾ ಅಂಶಗಳನ್ನೂ ಗುರುತುಹಾಕಿಕೊಂಡ ಬಳಿಕ ತೀರ್ಮಾನವನ್ನು ಬರೆಯುವಂತೆ ಶ್ರೀಮಾನ್‌ ಫನ್ರೇಸರವರು ಪ್ರಭುಗಳಿಗೆ ತಿಳಿಸಿದರು. ಆಗ ಅವರು ಸ್ವತಂತ್ರವಾಗಿ ಬರೆದ ತೀರ್ಪು ಅನುಭವಸ್ಪರಾದ ಸಿಟಿ ಮ್ಯಾ ಜಿಸ್ಟ್ರೇಟಿರವರು ಬರೆದು ತಂದಿದ್ದ ತೀರ್ಪಿನಂತೆಯೇ ಇದ್ದು ದನ್ನು ಕಂಡು ಫ್ರಿ ಬಾರ) ಪೀಸರವರೇ ಆಶ್ಚ ರ್ಯಚಕೆಕರಾಗಿ ತಲೆದೂಗಿದರು. ೧೪೦ ಆಳಿದ ಮಹಾಸ್ವಾಮಿಯವರು ೧೯೦೧ನೆಯ ಇಸವಿಯಲ್ಲಿ ನಡೆದ ಸಂಚಾರ ಕಾಲದಲ್ಲಿ ಒಂದು ಗ್ರಾಮದ ಚಾವಡಿಗೆ ಆಕಸ್ಮಿಕವಾಗಿ ದಯಮಾಡಿ ಅಲ್ಲಿದ್ದ ಒಬ್ಬ ರೈತನನ್ನು ಕುರಿತು ಅವನು ತನ್ನ ಸಟ್ಟಿಯನ್ನು ತರುವಂತೆ ಮಹಾಸ್ವಾಮಿಯವರು ಅಪ್ಪಣೆ ಮಾಡಿದರು. ಅವರು ರೆವೆನ್ಯೂ ಇಲಾಖೆಯ ಅಧಿಕಾರಿಗಳಲ್ಲೊ ಬ್ಬ ರಾಗಿರಬೇಕೆಂದು ಭಾವಿಸಿ ಆ ರೈತನು ವಟ್ಟಿಯನ್ನು ತಂದುಕೊಟ್ಟು ತಾನು ಪೂರ್ತಿಯಾಗಿ ಕಂದಾಯವನ್ನು ಪಾವತಿ ಮಾಡಿದ್ದರೂ ಶಾನುಭೋಗರು ಕಡಮೆ ಮೊತ್ತವನ್ನು ಪಟ್ಟಿಯಲ್ಲಿ ಕಾಣಿಸಿ ಅನ್ಯಾಯಮಾಡಿದ್ದುದೂ ಅಲ್ಲದೆ ಎಷ್ಟು ಕೇಳಿಕೊಂಡರೂ ನಟ್ಟೆಯನ್ನು ತಿದ್ದಿ ಸರಿಪಡಿಸಿಕೊಟ್ಟರಲಿಲ್ಲವೆಂದೂ ಅರಿಕೆ ಮಾಡಿದನು. ಆ ವೇಳೆಗೆ ಚಾವಡಿಯಲ್ಲಿ ಬಹು ಮಂದಿ ನೆರೆದರು. ಮಹಾಸ್ವಾಮಿಯವರು, ಸಮಸ್ತ, ಲೆಕ್ಕಗಳನ್ನೂ ತೆಗೆದುಕೊಂಡುಬರುವಂತೆ ಶಾನುಭೋಗನಿಗೆ ಹೇಳಿಕಳುಹಿಸಿದರು. ವದಂತಿಯಿದ್ದಂತೆ ಹಳೆಯ ಅಮಲ್ಲಾರರಿಗೆ ವರ್ಗವಾಗಿ ಹೊಸ ಅಮಲ್ದಾರರು ಬಂದಿರಬೇಕೆಂದು ಭಾವಿಸಿ ಶಾನುಭೋಗನು ಖಾತೆ, ಖಿರ್ದಿ ಮುಂತಾದ ಲೆಕ್ಬದ ಪುಸ್ತಕ ಗಳನ್ನು ತೆಗೆದುಕೊಂಡು ಬಂದನು. ಮಹಾಸ್ವಾಮಿಯವರು ಒಡನೆಯೇ ಖಿರ್ದಿಯನ್ನು ತೆಗೆದು ಪರಾಂಬರಿಸಲು ವಟ್ಟೆಯಲ್ಲಿ ಕಾಣಿಸಿದ್ದ ಮೊಬಲಗು ಕೂಡ ಆ ಶೈ ತನ ಲೆಕ್ಕಕ್ಕೆ ಖಿರ್ದಿಯಲ್ಲಿ ಸೇರಿರಲಿಲ್ಲ. ಅನಂತರ ಆ ನ್ಯೂನತೆಯು ಸರಿಹೋದುದನ್ನು ತಿಳಿಸಬೇಕಾದ ಅವಶ್ಯಕತೆಯೇ ಇಲ್ಲ. ಗ್ರಾಮ ಲೆಕ್ಕಗಳನ್ನು ಸರಾಂಬರಿಸುವುದರಲ್ಲಿ ಕೂಡ ಮಹಾಸ್ವಾಮಿ ಯವರಿಗೆ ವಿಶೇಷ ನರಿಶ್ರಮನಿದ್ದ ಅಂಶವು ಮಹಾಸ್ವಾಮಿಯವರು ತಟಕ್ಕನೆ ಖಿರ್ದಿಯನ್ನು ತೆಗೆದು ಪರಿಶೀಲಿಸಿದುದರಿಂದ ವ್ಯಕ್ತವಾಗುತ್ತದೆ. ಮತ್ತೊಂದು ಗ್ರಾಮಕ್ಕೆಮಹಾಸ್ವಾಮಿಯವರು ದಯಮಾಡಿದಾಗ್ಗೆ, ಆ ಗ್ರಾಮದ ನಕಾಶೆಯಲ್ಲಿ ಕೆಲವು ಹೊಲಗಳು ಎಲ್ಲಿ ನಕ್ಸೆಯಾಗಿದ್ದು ನೆಂಬುದನ್ನು ತೋರಿಸಬೇಕೆಂದು ಶ್ರೀಮಾನ್‌ ಫ್ರೇಸರವರು ಅಲ್ಲಿದ್ದ ಗ್ರಾಮಾಧಿಕಾರಿಗಳಿಗೆ ತಿಳಿಸಿದರಂತೆ, ಅವರು ಅವುಗಳನ್ನು ತೋರಿಸ ಲಾರದೆ ಹುಡುಕಲಾರಂಭಿಸಿದರು. ಮಹಾಸ್ವಾಮಿಯವರು ಒಡನೆಯೇ ಅವುಗಳನ್ನು ತೋರಿಸಿದರು. ನಕಾಶೆಯಲ್ಲಿರುವುದೇನೆಂಬುದರ ಅನುಭವವೇ ಇಲ್ಲದವರ ಗ್ರಾಮಾಡಳಿತವು ಬಹಳ ವಿಚಕ್ಸಣೆಯಿಂದಿರುವುದೆಂದು ಸೂಚಿಸಿ ಹಾಸ್ಯಮಾಡಿ, ಶ್ರೀಮಾನ್‌ ಫ್ರೇನರವರು ಆ ಅಧಿಕಾರಿಗಳ ಕಾರ್ಯದಕ್ಬತೆಯು ಹೆಚ್ಚುವ ಏರ್ಪಾಡನ್ನು ಮಾಡಿಸಿದರು. ಮಹಾಸ್ವಾಮಿಯವರು ಹಾಸನ ಡಿಸ್ಟ್ರಿಕ್ಚಿನ ಡಿಸ್ಬೆನ್ಸರಿಯೊಂದಕ್ಕೆ (೧೯೦೧ನೆಯ ಇಸವಿಯಲ್ಲಿ) ದಯಮಾಡಿದಾಗ "ಇಂಜೆಕ್ಸನ್‌'' ಬಾ ಲ್‌ ಜಿ (ಡೈಜಜಹ ಅಗಾ povee uecenocc RH fea Foro Reo) ೧೧೫೦೧೧೦೧ಆಗೇಜ ೧೧ ಐದ ೪೧ ವಿದ್ಯಾಭ್ಯಾಸ ೧ ಉಪಕರಣಗಳನ್ನು ತೆಗೆಯಿಸಿ ನೋಡಿ, ಅವುಗಳನ್ನು ತೋರಿಸಿದ ವೈದ್ಯರನ್ನು ಕುರಿತು, "" ಇವುಗಳಿಂದ ಹೇಗೆ ಚಿಕಿತ್ಸೆಯನ್ನು ಮಾಡುತ್ತೀರಿ? ಇವು ಚಿಕಿತ್ಸೆ ಮಾಡಬಹುದಾದ ಸುಸ್ಚಿತಿಯಲ್ಲಿವೆಯಷ್ಟೆ??' ಎಂದು ಕೇಳಿದರು. ವೈದ್ಯರು ಅವುಗಳನ್ನು ದೃಷ್ಟಿಸಿ ನೋಡಿ, “ಆಹೆ! ಸರಿಯಾಗಿವೆ. ಕುದಿಯುವ ನೀರಿನಲ್ಲಿಟ್ಟು ಹೊರಕ್ಕೆ ತೆಗೆದು ಔಷಧ ದ್ರವವನ್ನು ಸೂಜಿಯ ಮೂಲಕ ಒಳಕ್ಕೆ ಸೆಳೆದುಕೊಂಡು ಸೂಜಿಯ ಮೊನೆಯನ್ನು ತೋಳಿಗೆ ಚುಚ್ಚಿ ಔಷಧ ದ್ರವವನ್ನು ರಕ್ತಕ್ಕೆ ಸೇರಿಸಿದರಾಯಿತು. ಔಷಧವು ವ್ಯಾಪಿಸಿ ರೋಗವನ್ನು ಹೊಡೆಯುತ್ತದೆ?” ಎಂದರು. ಮಹಾಸ್ವಾಮಿ ಯವರು, " ಔಷಧವು ವ್ಯಾಪಿಸಿ ರೋಗನನ್ನೇನೊ ಹೊಡೆಯುತ್ತದೆ. ಆದರೆ ಅಷ್ಟರೊಳಗಾಗಿ ಸೂಜಿಯ ತುಕ್ಕು ರಕ್ತದೊಳಕ್ಕೆ ವ್ಯಾಪಿಸಿ ರೋಗಿಯ ಪ್ರಾಣವನ್ನು ಹಾರಿಸಿರುತ್ತದೆ' ಎಂದು ಹೇಳಿ, ತುಕ್ಕು ಹಿಡಿದು ಅಪ್ರಯೋಜಕವಾಗಿ ಸರಿಣಮಿಸಿದ್ದ ಆ ಸೂಜಿಯನ್ನು ಕಿಟಕಿಯಿಂದಾಚಿಗೆ ಬಿಸುಟಿರು. ಅನಂತರ, ಚಿಕಿತ್ಸೆಗಾಗಿ ಉಪಯೋಗಿಸುವ ವಿಷದ್ರವ್ಯ ಗಳನ್ನಿಟ್ಟು ಬೀಗಹಾಕಿದ್ದ ಅಲಮಾರಿನ ಬೀಗದ ಕೈಯನ್ನು ಕೊಡುವಂತೆ ವೈದ್ಯರನ್ನು ಮಹಾಸ್ವಾಮಿಯವರು ಕೇಳಿದರು. ಅದು ಸರ್ವದಾ ವೈದ್ಯರ ಬಳಿಯಲ್ಲಿ ಮಾತ್ರವೇ ಇರಬೇಕೆಂಬುದು ನಿಬಂಧನೆ. ಆದರೆ ಅದು ವೈದ್ಯರ ಬಳಿಯಲ್ಲಿಲ್ಲದೆ ಕಾಂಪೌಂಡರ ಬಳಿಯಲ್ಲಿದ್ದುದನ್ನು ಕಂಡು, "ಓಹೊ! ಇದೋ ಈ ವೈಧ್ಯಶಾಲೆಯ ನಿಬಂಧನೆ!” ಎಂದರು. ಅದೇ ಸಂವತ್ಸರದಲ್ಲಿ ಮಹಾಸ್ವಾಮಿಯನರು ಒಂದು ಪಾಠಶಾಲೆ ಯನ್ನು ಸರಾಂಬರಿಸಲು ಹೋಗಿದ್ದಾಗ, ಭೂಪಟದಲ್ಲಿ ಕೆಲವು ನಗರ ಗಳನ್ನೂ ನದಿಗಳನ್ನೂ ಉಪಾಧ್ಯಾಯರೇ ತೋರಿಸಲಾರದೆಹೋದರು. ಮಹಾಸ್ವಾಮಿಯವರು ಅವುಗಳನ್ನು ತೋರಿಸಿ, "" ಒಂದಿನ ದಿನವೇ ಮ್ಯಾಪು ನೋಡಿಯಾದರೂ ಮಾರನೆಯ ದಿನ ಪಾಠ ಹೇಳಬಾರದೆ!?' ಎಂದು ಅಪ್ಪಣೆ ಕೊಡಿಸಿ, ಭೂಪಟದಲ್ಲಿ ದಿಕ್ಕುಗಳನ್ನು ತೋರಿಸುವಂತೆ ಬಾಲಕ ರನ್ನು ಕೇಳಿದರು. ಅವರು ಅವುಗಳನ್ನು ಸರಿಯಾಗಿ ತೋರಿಸಿದಮೇಲೆ, “" ಎಲ್ಲಿ ಮ್ಯಾಪಿನಮೇಲೆ ಬೇಡ. ನಿಜವಾದ ದಕ್ಷಿಣದಿಕ್ಳು ಉತ್ತರದಿಕ್ಟು ಯಾವುದು, : ತೋರಿಸಿ'' ಎಂದು ಕೇಳಿದಾಗ, ಒಬ್ಬ ಬಾಲಕನೂ ಬ ಸರಿಯಾಗಿ ತೋರಿಸಲಿಲ್ಲ. ಒಬ್ಬ ಬಾಲಕನು, "" ಪೂರ್ವ ಪಶ್ಚಿಮವಾದರೆ ಸರಿಯಾಗಿ ಗೊತ್ತು, ಸಾರ್‌. ಸೂರ್ಯ ಹುಟ್ಟುವ ದಿಕ್ಕು ಪೂರ್ವ. ಸೂರ್ಯ ಮುಳುಗುವ ದಿಕ್ಕು ಪಶ್ಚಿಮ. ಅದಾದರೆ ತೋರಿಸ್ತೇನೆ. ಉತ್ತರ ದಕ್ಷಿಣ ಅದೆಲ್ಲಾ ಗೊತ್ತಿಲ್ಲ? ಎಂದಾಗಲೂ, ಮತ್ತೊಬ್ಬ ೧೪೨ ಆಳಿದ ಮಹಾಸ್ವಾಮಿಯವರು ಬಾಲಕನು ಭೂ ನಟದಲ್ಲಿ ತೋರಿಸಿದ ಕ್ರಮದಲ್ಲೇ ಆಕಾಶದ ಕಡೆಗೆ ಕೈತೋರಿಸಿ ಅದು ಉತ್ತರವೆಂದೂ, ನೆಲದ ಕಡೆಗೆ ಕೈ ತೋರಿಸಿ ಅದು ದಕ್ಷಿಣವೆಂದೂ ಹೇಳಿದಾಗಲೂ, ಮಹಾಸ್ವಾಮಿಯವರು ನಕ್ಕರು ೧೯೦೧ನೆಯ ಇಸವಿ ಸೆವೈಂಬರು ತಿಂಗಳಿನಲ್ಲಿ ಮಹಾಸ್ವಾಮಿ ಯವರು ಶಿವನಸಮುದ್ರ ದಲ್ಲಿ ನಿದ್ಯು ಚ್ಛಕ್ಕಿಯನ್ನು ಉತ್ಪತ್ತಿ ಮಾಡುವ ಯಂತ್ರಾಲಯಕ್ಕೆ ದಯಮಾಡಿದರು. ಆಗ್ಗೆ ಅದರ ಮುಖ್ಯಾಧಿಕಾರಿ ಯವರಾಗಿದ್ದ ಶ್ರೀಮಾನ್‌ ಎಕ್ಸ್‌ ತ್ರೋಮ್‌ ಎಂಬವರು ಅಮೆರಿಕಾಖಂಡದ ನಯಾಗರ (೫1೬8313) ಜಲಪಾತದ ವಿದ್ಯುಚ್ಛಕ್ತಿಯ ಯಂತ್ರಾಲಯದಲ್ಲಿ ಕೆಲಸಮಾಡಿ ಸ ಪ್ರಖ್ಯಾತರಾಗಿದ್ದವರು. ಮಹಾಸ್ವಾಮಿಯವರು ತಮ್ಮನ್ನು ಕೇಳಿದ ಪ್ರಶ್ನೆಗಳಿಂದಲೇ ವಿದ್ಯುಚ್ಛಕ್ತಿ ಕ್ರಿಯನ್ನುತ್ಸತ್ತಿಮಾಡುವ ಯಂತ್ರಗಳ ಜೋಡಣೆ ಮುಂತಾದ ವಿಚಾರಗಳಲ್ಲಿ ಕೂಡ ಅವರಿಗೆ ಎಷ್ಟು ಹೆಚ್ಚಿನ ನಿಷ್ಕೃಷ್ಟಜ್ಞಾ ನನಿದ್ದಿತೆಂಬುದನ್ನು ಗ್ರಹಿಸಿ ಆಶ್ಚರ್ಯಸಟ್ಟ ಆ ಮಹಾ ಶಯರು, ""ಮಹಾಸ್ವಾಮಿಯವರು ವಿಶದ ವಿವರಗಳನ್ನೆಲ್ಲ ಅರಿತಿದ್ದಾರೆ. ಪ್ರಭುಸದವಿಯಲ್ಲಿರುವ ತರುಣರೊಬ್ಬ ರಿಂದ ಸಿರೀಕ್ಷಿಸಬಹುದಾದು ದಕ್ಕಿಂತ ಅತ್ಯ ಂತ ಹೆಚ್ಚಿನ ಸಂಗತಿಗಳನ್ನು ಮಹಾಸ್ವಾ ನಿಯವರು ಅರಿತಿದ್ದಾರೆ. ಸ್ರಭುಗಳು ನನ್ನನ್ನು ಕೇಳಿದ ಪ್ರಶ್ನೆಗಳನ್ನು ಹಂಡು ನನಗೆ ಸರಮಾಶ ರ್ಯವುಂಬಾಗಿದೆ. ನಿದ್ಯುಚ್ಛ ಕ್ರಿಯ ಉತ್ಪತ್ತಿಗೆ ಸಂಬಂಧ ನಟ್ಟ ಸಮಸ್ತ ನಿಚಾರಗಳನ್ನೂ ಜ್‌ ಸಮಗ್ರ ಜಾ ಗೊತ್ತುಮಾಡಿ ಕೊಂಡಿರುವಂತಿದೆ” ಎಂದು. ಸಮ್ಮುಖದ ಭಂಗ ಊತ ಹೇಳಿದರು. ಶ್ರೀಮಾನ್‌ ಸರ್‌ ಕೆ. ಶೇಷಾದ್ರಿ ಐಯರವರು ೧೯೦೧ನೆಯ ಇಸವಿಯ ಮಾರ್ಚಿ ತಿಂಗಳಿನಲ್ಲಿ ತಮ್ಮ ಹುದ್ದೆ ಯಿಂದ ವಿಶ್ರಾಂತರಾಗಿ ಸೆಪ್ಟೆ ೦ಬರು ತಿಂಗಳಿನಲ್ಲಿ ಮ್ಳ ತ ಪಟ್ಟಿ ರು. ಅಶವನಸಮುದ್ರ ದಲ್ಲಿ ನಿದ್ಯು ಚ್ಛ ಕೆ ಯನ್ನು ಉತ್ಪತ್ತಿ ೨ ಮಾಡುವುದಕ್ಕಾಗಿ ಅವರು ಅಸರಿಮಿತವಾದ ಉತ್ಪ್ಪಾ ಹ ದಿಂದಲೂ fy ಶ್ರಷ್ಟೆಯಂದಲೂ ನೆರವೇರಿಸಿದ್ದ ಏರ್ಪಾಡು ಫಲಿಸಿ ಯಶಸ್ವಿ ಯಾದುದನ್ನು ಅವರು A RE. ಮಹಾಸ್ತಾಮಿಯವರು ವಿಷಾದಿಸಿದರು. ಮಹಾಪ್ರಭುಗಳವರ ಮತ್ತು ಅವರ ಸಹೋದರರ ವಿದ್ಯಾಭ್ಯಾಸ ಸಂಬಂಧನಾದ ವಿಚಾರಗಳನ್ನು ಕುರಿತು ಶ್ರೀಮಾನ್‌ ಫ್ರೋನರವರು ಬ್ರಿಟಷ್‌ ರೆಸಿಡೆಂಟಿರವರಿಗೆ ನಿಯತ ಕಾಲಗಳಲ್ಲಿ ವರದಿಗಳನ್ನೊಸ್ಸಿಸು ತ್ರಿದ್ದರು. ಆ ಕ್ರಮವ ನೃಮುಸರಿಸಿ: ಅವರು ೧೯೦೨ನೆಯ ಇಸವಿ ಜುಲೈ ತು ತಾರೀಖಿನ ದಿನ ಬ್ರಿಟಿಷ್‌ ರೆಸಿಡೆಂಟಿರವರಿಗೆ ತಮ್ಮ ಏಳನೆಯ ಆಳಿದ ಮಹಾಸ್ವಾವಿಿಯವರು ವಿದ್ಯಾಭ್ಯಾಸ ೧೪೩೩ ವರದಿಯನ್ನೊಬಪ್ಪಿಸಿದರು. ಅದೇ ಅವರು ಒಪ್ಪಿಸಿದ ಕೊನೆಯ ವರದಿ. ಶ್ರೀಮನ್ಮಹಾರಾಜರವರ ಪ್ರೌಢಿಮೆ ಸರಿಶ್ರಮಗಳ ವಿಷಯವಾಗಿ ಅನೇಕ ಸ್ವಾರಸ್ಯವಾದ ಸಂಗತಿಗಳು ಅದರಲ್ಲಿ ಸೂಚಿತ ಶ್ರೀಮಾನ್‌ ವಾಗಿವೆ. ಭಾಷೆಗಳು, ವಿಜ್ಞಾನ, ಚರಿತ್ರೆ, ಗಣಿತ ಫ್ರೇಸರವರ ಶಾಸ್ತ್ರ, ಚಿತ್ರಲೇಖನ, ದರ್ಶನಗಳು, ಮುಂತಾದ ಏಳನೆಯ ನರದಿ ವಿಷಯಗಳ ಜೊತೆಗೆ, ಖಗೋಳಶಾಸ್ತ್ರ, ವ್ಯವಹಾರ ನಿಜ್ಜಾನ, ಅಂತರ ರಾಷ್ಟ್ರೀಯ ಕಾನೂನು, ಭರತ ಖಂಡದ ರಾಜಕೀಯ ಕಾನೂನು, ರಾಜ್ಯಶಾಸನ ಸಿದ್ಧಾಂತಗಳು, ಮೈಸೂರು ಸಂಸ್ಥಾನದ ಜಮಾನು ಕಂದಾಯದ ಮತ್ತು ಸರ್ವೆ ಶಿಸ್ತಿನ ಇತಿಹಾಸ, ರೆವೆನ್ಯೂ ನಿಬಂಧನೆಗಳು, ಕ್ರಿಮಿನಲ್‌ ಮತ್ತು ಸಿವಿಲ್‌ ಕಾನೂನು, ಇನಾಂ ವ್ಯವಸ್ಥೆ, ಕಾಡುಗಳ ಆಡಳಿತ, ಕ್ಪಾಮನಿವಾರಣೆ ಕಾನೂನು, ಆಬ್ವಾರಿ ಕಾನೂನು, ತೆರಿಗೆಗಳ ವಿಚಾರ, ನ್ಟಾಂಪುಗಳ ಕಾನೂನು, ರಿಜಿಸ್ಟ್ರೇಷನ್‌ ಕಾನೂನು, ಹಿಂದೂ ಧರ್ಮಶಾಸ್ತ್ರ, ಮುಸಲ್ಮಾನರ ಧರ್ಮಶಾಸ್ತ್ರ, ಸರ್ಕಾರದ ನಾನಾ ಇಲಾಖೆಗಳ ಆಡಳಿತ-- ಇವೇ ಮುಂತಾದು ವುಗಳಲ್ಲಿಯೂ ಅತ್ಯಧಿಕ ಸರಿಶ್ರಮನುಂಬಾಗಿದ್ದ ಅಂಶವನ್ನೂ ಶ್ರೀಮಾನ್‌ ಫ್ರೇಸರವರು ಆ ವರದಿಯಲ್ಲಿ ಸೂಚಿಸಿದ್ದಾರೆ. ಮಹಾಸ್ವಾಮಿಯವರಿಗೆ ಶಿಕ್ಷಣ ಲಭಿಸಿದ್ದ ಸಮಸ್ತ ನಿಚಾರಗಳಲ್ಲಿಯೂ ಅವರ ವಯಸ್ಸಿನವರಿಂದ ನಿರೀಕ್ಷಿಸುವುದು ಸಾಧ್ಯವೇ ಇಲ್ಲ ದಷ್ಟುಮಟ್ಟಗೆ ಅವರ ಜ್ಞಾ.ನಾನುಭವಗಳು ಅತ್ಯಧಿಕವಾಗಿದ್ದುನೆಂದೂ, ಅವರು ರಾಜ್ಯಭಾರ ನಿರ್ವಹಣದಲ್ಲಿ ತಮಗೆ ಎಂತಹ ಕ್ಲಿಷ್ಟ ಸಮಸ್ಯೆಗಳೊದಗಿದರೂ ಅವುಗಳನ್ನು ಬಗೆಹರಿಸಿಕೊಂಡು ಸಮರ್ಪಕವಾಗಿ ದಕ್ಷತೆಯಿಂದ ಪ್ರಭುತ್ವಮಾಡಲು ಸಮರ್ಥರಾಗಿದ್ದ ರೆಂದೂ, ಅವರ ನಿದ್ಯಾಪ್ರೌಢಿಮೆಯೂ, ಲೋಕಾನುಭವವೂ, ವಿವೇಚನಾ ಶಕ್ತಿಯೂ, ಸಚ್ಚಾರಿತ್ರವೂ ಕಾರ್ಯಶ್ರದ್ಧೆಯೂ ಸಂಯಮ ಸೌಶೀಲ್ಯ ಗಳೂ--ಅಸಾಧಾರಣವಾಗಿದ್ದ ಕಾರಣ ಅವರು ಪ್ರಜಾರಂಜಕರಾಗಿ ಅನನ್ಯ ಸುಲಭವಾದ ರೀತಿಯಲ್ಲಿ ವನಿಚಕ್ಸಣೆಯಿಂದ ಪ್ರಭುತ್ವಮಾಡಬಬ್ಲವರಾಗಿದ್ದ ನಿಷಯವು ನಿಸ್ಸಂದೇಹವಾಗಿದ್ದಿತೆಂದೂ ಶ್ರೀಮಾನ್‌ ಫ್ರೇನರವರು ಮುಕ್ತಕಂಠದಿಂದ ತಮ್ಮ ಅಭಿಪ್ರಾಯವನ್ನು ಆ ವರದಿಯಲ್ಲಿ ತಿಳಿಸಿ ದ್ದಾರೆ. ಮಹಾಸ್ವಾಮಿಯವರ ನಯವಿನಯಗಳ್ಕೂ ಸದ್ವರ್ತನೆಯೂ, ಗಾಂಭೀರ್ಯವೂ, ಸುಸಂಸ್ಕೃತ ಸ್ವಭಾವವೂ ಯೂರೋಪಿಯನ್‌ ಜನರೆಸ್ಲ ರಿಂದಲೂ ಅವರಿಗೆ ಪ್ರೀತಿ ಗೌರವಗಳನ್ನು ಗಳಿಸಿಕೊಟ್ಟದ್ದುವೆಂದೂ ಸಹ, ಆ ವರದಿಯಲ್ಲಿ ಸೂಚಿತವಾಗಿದೆ. ೧೪೪ ಆಳಿದ ಮಹಾಸ್ವಾಮಿಯನರು ಶ್ರೀಮಾನ್‌ ಎಸ್‌. ಎಂ. ಫ್ರೇನರವರು ಮಹಾಸ್ವಾ ಚ್‌ ಉತ್ತಮ ರೀತಿಯಲ್ಲಿ ಶಿಕ್ಷಣ ಕೊಟ್ಟುದನ್ನು ಮೆಚ್ಚಿ, ಆಗ್ಗೆ ಚಕ್ರನ ನಾರ್ವಭೌಮರಾಗಿದ್ದ ಏಳನೆಯ ಎಡ್ವರ್ಡ್‌ ಪ ಪ್ರಭುಗಳವರು 1 «ನಿ,.ಐ.ಇ.?' ಎಂಬ ಘನವಾದ ಬಿರುದನ್ನು RN ೧೯೦೨ನೆಯ ಇಸನಿ ಆಗಸ್‌ "ತಿಂಗ ಳು ಎಂಟನೆಯ ತಾರೀಖಿನ ದಿನ ಮಹಾಸ್ವಾಮಿಯನರು ಮಹಾರಾಜ್ಹೀ ರೀಜೆಂಟರವರಿಂದ ರಾಜ್ಯಭಾರ ಸೂತ್ರಗಳನ್ನು ಸ್ವೀಕರಿಸ ಸಬೇಕೆಂದು 'ನಿಷ್ಟರ್ನೆಯಾಯಿತು. ಆರನೆಯ ಅಧ್ಯಾಯ 66 ಕಸ್ಕಾತ್ಕನ್ನಂ ಸುಖಮಂಪನತಂ ದುಃಖಮೇಕಾಂತತೋವಾ | ನೀಚೈರ್ಗಚ್ಛತ್ಯು ಪರಿಚ ದಶಾ ಚಕ್ರ ನೇಮಿ ಕ್ರಮೇಣ ;'? ಚಕ್ರಾರ ಪಜ್ಞರಿವ ಗಚ್ಛ ತಿ ಭಾಗ್ಯ ಪಜ, 8 33 ಅಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಶ್ರೀಮ ನ್ನಾಲ್ವಡಿ ಶ್ರೀ ಕೃಷ್ಣರಾಜೇಂದ್ರ ಒದೆಯರವರು ರಾಜ್ಯಭಾರ ಸ್ವೀಕಾರ ಮಾಡುವವೇಳೆಗೆ ಸಂಸ್ಥಾನದ ಸ್ಥಿತಿಯು ಹೇಗಿದಿ ಪೂರ್ವವೃತ್ತ ತೆಂಬುದನ್ನೂ, ಮಹಾಸ್ತ್ವಾನಿಯವರ ಪೂಜ್ಯ ಮಾತಾಪಿತ ಗಳು ಸಂಸ್ಥಾನದ ಭಾಗ್ಯ ವಬ್ತ್‌ಯು ಉಚ್ಚಗತಿಯನ್ನಾಶ್ರಯಿಸಿ ಮೇಲಕ್ಕೇರಲನುಕೂಲಿಸುವಂತೆ ರಾಜ್ಯಭಾರ ಮಾಡಿ ಆಡಳಿತ ನಿರ್ವಹಿಸಿದ್ದ ವಿಧಾನವನ್ನೂ ಅತಿ ಸಂಕ್ಷೇಪವಾಗಿ ಸೂಚಿಸುವುದು ಆವಶ್ಯಕ. ಆ ಹಿನ್ನೆಲೆಯ ಸರಿಸ್ಥಿತಿಯು ಹೇಗಿದ್ದಿತೆಂಬು ದನ್ನು ಸ್ವಲ್ಪ ಮಟ್ಟಿಗಾದರೂ ಮನದಟ್ಟುಮಾಡಿಕೊಂಡಲ್ಲದೆ, ಮಹಾ ಸ್ವಾಮಿಯವರ ರಾಜ್ಯಭಾರದಲ್ಲಿ ನೆರವೇರಿದ ದೇಶೋನ್ನತಿ ಸಾಧನೆಯ ಕಾರ್ಯಕಲಾಸಗಳ ಮಹತ್ವವನ್ನು ಗ್ರಹಿಸುವುದು ಕಷ್ಟ. ಆಳಿದ ಮಹಾಸ್ವಾಮಿಯವರಾದ ಶ್ರೀ ಚಾಮರಾಜೇಂದ್ರ ಒಡೆಯ ರವರಿಗೆ ಸಂಸ್ಥಾನದ ಸಿಂಹಾಸನಾಧಿಕಾರವು ಲಭಿಸಿದುದಕ್ಕೆ ಪೂರ್ವಭಾವಿ ಯಾಗಿ ನಡೆದಿದ್ದ ಐತಿಹಾಸಿಕ ಘಟನೆಗಳು ಕೂಡ ಅತ್ಯಂತ ಸ್ವಾರಸ್ಯವಾಗಿ ಗಮನಾರ್ಹವಾಗಿವೆ: ಮೈಸೂರು ಸಂಸ್ಥಾನದ ರಾಜಮನೆತನದ ಮೂಲ ಪುರುಷರಾದ ಯದುರಾಯರು, ಅವರ ಸಹೋದರರಾದ ಕೃಷ್ಣರಾಯ ರೊಡನೆ ಸಂಸ್ಥಾನಕ್ಕೆ ದಯಮಾಡಿ ಮಾರನಾಯಕನನ್ನು ನಿಗ್ರಹಿಸಿ ಚಾಮರಾಜರ ಕುಟುಂಬದವರಿಗೆ ಅವನ ದೆಸೆಯಿಂದ ಉಂಟಾಗಿದ್ದ ಕಿರುಕುಳವನ್ನು ನಿವಾರಣೆಮಾಡಿ. ಚಾಮರಾಜರ ಕುಮಾರಿಯವರಾದ ಶ್ರೀ ದೇವಾಜಮ್ಮಣ್ಣಿ ಯವರನ್ನು ವಿವಾಹ ಮಾಡಿಕೊಂಡು ವಿಚಕಣೆ ಯಿಂದ ರಾಜ್ಯಭಾರಮಾಡಿದುದು; ವೀರವರರಾಗಿದ್ದ ಆ ಮಹನೀಯರ ಮತ್ತು ಅವರ ಕಾಲಾನಂತರ ರಾಜ್ಯಭಾರವನ್ನು ವಹಿಸಿದ ಅವರ ಸಂತತಿಯವರನೇಕರ ಕ್ಸಾತ್ರ್ರ ತೇಜಸ್ಸಿನ ಮತ್ತು ಧಾರ್ಮಿಕತೆಯ 9 ೧೪೬ ಆಳಿದ ಮಹಾಸ್ವಾಮಿಯವರು ಫಲಿತಾಂಶವಾಗಿ ಮೈ ಸೂರು ಸಂಸ್ಥಾನವು ಪುರೋಭಿವೃದ್ಧಿ ಹೊಂದಿದುದು ; ರಾಜಒಡೆಯರವರು ಶ್ರೀರಂಗಪಟ್ಟಣ ಮುಂತಾದುವುಗಳನ್ನು ಸ್ವಾಧೀನ ಪಡಿಸಿಕೊಂಡು ರಾಜ್ಯವನ್ನು ವಿಸ್ತರಿಸಿ ವಿಜಯನಗರ ಸಾಮ್ರಾಜ್ಯವು ಊರ್ಜಿತಸ್ಥಿತಿಯಲ್ಲಿದ್ದಾಗ ಮೆರೆಯುತ್ತಿದ್ದ ಸತ್ಸಂಪ್ರದಾಯಗಳಿಗೆಲ್ಲ ಮೈ ಸೂರು ಸಂಸ್ಥಾನವು ಸಿರಿಬೀಡಾಗುವಂತೆ ಏರ್ಪಡಿಸಿದುದು; ಮಲ್ಲ ಯುದ್ಧದ ಸಂಬಂಧದಲ್ಲಿ ತಿರುಚನಾನಳ್ಳಿ ಯ ರಾಜನ ಗರ್ವವನ್ನಿಳಿಸಿದ ಸಾಹಸಧನರಾದ ಕಂಠೀರವನರಸರಾಜ ಒಡೆಯರವರು ಬಿಜಾಪುರದಿಂದ ಬಂದು ಮುತ್ತಿಗೆ ಹಾಕಿದ ರಣದುಲ್ಲಾಖಾನನ್ನು ಸೋಲಿಸಿ ಓಡಿಸಿ, ಅರಿಭಯಂಕರರೂ ಆಶ್ರಿತ ರಕ್ಷಕರೂ ಆಗಿ ನೆರವೇರಿಸಿದ ರಾಜ್ಯವಿಸ್ತರ ; ಮಧುರೆಯ ನಾಯಕನನ್ನು ಸೋಲಿಸಿ ಧಾರಾಪುರ ಮುಂತಾದುವುಗಳನ್ನು ಗೆದ್ದ ಪರರಾಯಭಯಂಕರ ದೊಡ್ಡ ದೇವರಾಜರ ರಣವಾಂಡಿತ್ಯ; ಮೇಧಾವಿಶ್ರೇಷ್ಟರಾದ ಚಿಕ್ಕದೇವರಾಜ ಒದೆಯರವರು ದುರಾರಾಧ್ಯನಾದ ಔರಂಗಜೇಬನ ಸಖ್ಯವನ್ನು ಕೂಡ ಪಡೆದು ಆತನಿಂದ ಜಗದೇವರಾಯ ನೆಂಬ ಬಿರುದನ್ನು ಗಳಿಸಿ ಸಂಸ್ಥಾನದ ಆಡಳಿತ ವಿಧಾನವನ್ನು ಪರಿಷ್ಕರಿಸಿ ಹದಿನೆಂಟು ಶಾಖೆಗಳನ್ನೇರ್ಸಡಿಸಿದುದು, ಪುಂಡರನ್ನು ಮೆಟ್ಟಿ ಸುವ್ಯವನ್ನ ಯನ್ನಳವಡಿಸಿ ರಾಜ್ಯಭಾರ ವೈಖರಿಯನ್ನು ಮೆರೆದುದು, ಸಂಸ್ಥಾನದ ವರಮಾನವನ್ನು ವೃದ್ಧಿ ಗೊಳಿಸಿ ಮಹಾಲಕ್ಷ್ಮಿಯನ್ನು ಸೇವಿಸಿದಂತೆಯೇ ಗ್ರಂಥ ರಚನೆಮಾಡಿ ಗ್ರಂಧರಚನೆಗೆ ಅನರಿಮಿತವಾದ ಪ್ರೋತ್ಸಾಹನನ್ನಿತ್ತು ಮಹಾಸರಸ್ವತಿಯನ್ನಾರಾಧಿಸಿ ಕೇರ್ತಿಭಾಜನರಾದುದು, ಅಲ್ಲದೆ ಅಷ್ಟು ಒಂದಿನ ಕಾಲದಲ್ಲೇ ವಿಚಕ್ಸಣೆಯಿಂದ ಅಂಚೆಯ ಶಾಖೆಯನ್ನೇರ್ಸಡಿಸಿ ಸಂಸ್ಥಾನವು ತನ್ನ ಮುನ್ನಡೆಯುಂದ ಪ್ರ ಖ್ಯಾತವಾಗುವಂತೆ ಮಾಡಿದುದು, ಈ ರೂಪಗಳಲ್ಲಿ ಮೆರೆದ ಶ್ರೇಷ್ಟ ರೀತಿಯ ರಾಜ್ಯಭಾರ ವಿಚಕ್ಟೃಣ ; ಇವುಗಳು ದೇಶಾಭಿಮಾನಿಗಳಾದವರೆಲ್ಲರನ್ನೂ ಹುರಿದುಂಬಿಸುತ್ತ ಚಿರಸ್ಮರಣೀಯ ವಾಗಿರುವುವೆಂಬ ಅಂಶವನ್ನು ಸೂಚಿಸುವುದು ಮಾತ್ರವೇ ಇಲ್ಲಿಯ ಸಳಾವಕಾಶದಲ್ಲಿ ಸಾಧ್ಯ. ಚಿಕ್ಕದೇವರಾಜ ಒಡೆಯರನರ ಕಾಲಾನಂತರ ದಟ್ಟಕ್ಕೆ ಬಂದವರ ಸಮರ್ಥರಾಗಿ್ಲದಿದ್ದ ಕಾರಣ, ಸಂಸ್ಥಾನದ ಆಡಳಿತ ಸೂತ್ರಗಳ ದಳವಾಯಿಗಳ ಕೈಸೇರುತ್ತಬಂದು, ಕೊನೆಗೆ ಹದಿನೇಳನೆಯ ಶತಮಾನದಲ್ಲಿ ಹೈದರಾಲಿಯವರ ಕೈಸೇರಿದುವು. ಅವರು ಮಹಾರಾಜರವರ ಸೇವಕ ರಾಗಿ ತಾವು ರಾಜ್ಯಾಡಳಿತವನ್ನು ನಿರ್ವಹಿಸುತ್ತಿದ್ದು ದಾಗಿ ಹೇಳುತ್ತ ಅತುಳ ಪರಾಕ್ರಮದಿಂದಲೂ ಅಸಾಧಾರಣ ಚಾತುರ್ಯದಿಂದಲೂ © Oe ಹಿನ್ನೆಲೆ ೧೪೭ ರಾಜ್ಯವನ್ನು ವಿಸ್ತರಿಸಿ, "" ಈಸ್ಟ್‌ ಇಂಡಿಯಾ ಕಂಪೆನಿ''ಯ ಕೈಕೆಳಗೆ ಕೆಲಸ ಮಾಡುತ್ತಿದ್ದ ಮದರಾಸು ಗವರ್ನರವರೇ ಮುಂತಾದವರು ಕೂಡ ಆಗಾಗ ಭೀತಿಯಿಂದ ತಲ್ಲಣಿಸುವಂತೆ ದಿಗ್ವಿಜಯಮಾಡತೊಡಗಿದರು. ಆತನ ದೂರದೃಷ್ಟಿಯಿಂದಲೂ ಪೂರ್ಣಯ್ಯನವರೇ ಮುಂತಾದವರ ವಿವೇಕ ನಿಚಕ್ಸಣೆಗಳಿಂದಲೂ ಸಂಸ್ಥಾನವು ದಿನ ದಿನವೂ ಅಭಿನೃದ್ಧಿಯನ್ಸೈದಿತು. ಆತನ ಕಾಲಾನಂತರ ರಾಜ್ಯಾಡಳಿತವನ್ನು ವಹಿಸಿದ ಟಿಪ್ಪೂ ಸುಲ್ತಾನರಿಗೆ ತಂದೆಯ ದೂರದೃಷ್ಟಿಯಾಗಲಿ, ಅನ್ಯಮತ ಸಹಿಷ್ಣುತೆಯಾಗಲಿ, ನಿವೇಕ ಕು ನಾಗಲಿ ಇಲ್ಲದೆ ಹೋದುವು. ಯುದ್ಧೋದ್ಯೋಗದಿಂದ ರಾಷ್ಟ್ರವೇನೊ ಅತ್ಯಂತ ನಿಸ್ತರವಾದರೂ ಪ್ರಬಲರಾದ ಇಂಗ್ಲಿಷರೊಡನೆ ನಿರೋಧವು ಸಂಘಟಸಿತು. «ಕ್ಷಿ ಸ್ಪೂಸುಲ್ತಾನ್‌'' ಎಂಬ ಹೆಸರು ಇಸ್ಲಾಂ ಮತದ ಸಾಧು ಮುಹಾಶಯನೊಬ್ಬನ ನಾಮಾಂಕಿತದಮೇಲೆ ಆತನಿಗಿಟ್ಟಿದ್ದ ಹುಟ್ಟು ಹೆಸರಾಗಿದ್ದ ಕಾರಣ, ಆತನು "" ಸುಲ್ತಾನ್‌? ಎಂದು ಸಾರಿಸಿ ತಾವೇ ರಾಜರೆಂದು ಉದ್ಭ್ಯೋಷಿಸಿದರೆಂಬ ಆಸಾದನೆಯು ಸತ್ಯವಲ್ಲ. ಆದರೂ ಮೈಸೂರು ಸಂಸ್ಥಾನದ ರಾಜಮನೆತನದವರಿಗೆ ವಿಧವಿಧವಾಗಿ ಕಿರುಕುಳಗಳು ಹೆಚ್ಚಿ ಅವರಿಗೆ ಆತನಿಂದುಂಟಾದ ಬಾಧೆಯು ಸಹಿಸಲಶಕ್ಯ ನಾಯಿತು. ಆತನು ತಾವೇ ರಾಜರೆಂಬ ಅರ್ಥಕ್ಕೆ «ಸುಲ್ತಾನ್‌? ಎಂಬ ನಾಮಥೇಯವನ್ನು ಸ್ತೀಕರಿಸದಿದ್ದರೂ ತಾನೇ ಮಹಾರಾಜ ರಾಗಿದ್ದರೆ ಹೇಗೋ ಹಾಗೆ ಸರ್ವಾಧಿಕಾರಗಳನ್ನೂ ಚಲಾಯಿಸಿ ರಾಜ್ಯ ಭಾರಮಾಡಲಾರಂಭಿಸಿದುದು ಸುಳ್ಳ ಲ್ಲ. ಟಸ್ಪೂಸುಲ್ರಾನರು ತಮ್ಮ ಅರಮನೆಯ ಎದುರಿಗೇ ಪ್ರೀರಂಗಸಟ್ಟಣದಲ್ಲಿ ಶ್ರೀರಂಗನಾಥಸ್ವಾಮಿ ಯವರ ದೇವಾಲಯವನ್ನು ಉಳಿಸಿದ್ದುದೂ, ನಾನಾ ದೇವಾಲಯಗಳಿಗೆ ತಮ್ಮ ನಿಳಾಸವನ್ನು ಕೆತ್ತಿಸಿದ ತೀರ್ಥದ ಬಟ್ಟಿ ಲುಗಳೇ ಮುಂತಾದು ವುಗಳನ್ನು ಸಮರ್ಪಿಸಿದುದೂ, ತಮಗೆ ಶುಭವನ್ನು ಕೋರಿ ಶ್ರೀ ಶಾರದಾ ಚಂದ್ರಮೌಳೀಶ್ವರರಿಗೆ ಸೇನಾರ್ಧನನ್ನು ನಡೆಯಿಸಬೇಕೆಂದು ವಿಜ್ಞಾ ಸಿಸಿ ಶ್ರೀ ಶೃಂಗಗಿರಿ ಮರದ ಶ್ರೀ ಶ್ರೀಗಳವರಿಗೆ ನತ್ರಗಳನ್ನು ಬರೆದಿದ್ದುದೂ ಸಹ, ಅವರಿಗೆ ಹಿಂದೂ ಮತದಲ್ಲಿ ಉತ್ಕಟ ದ್ವೇಷವಿದ್ದಿತೆಂಬ ಆಪಾದನೆಗೆ ಅಷ್ಟೇನೂ ಪ್ರಬಲವಾದ ಆಧಾರವಿಲ್ಲವೆಂಬುದನ್ನು ವ್ಯಕ್ತಗೊಳಿಸುವುದು ನಿಜ. ಆದರೂ ಅವರು ಅನೇಕರನ್ನು ಬಲಾತ್ಕಾರವಾಗಿ ಮುಸಲ್ಮಾನ ಮತಕ್ಕೆ ಸೇಂಸಿಕೊಂಡುದರ ದೆಸೆಯಿಂದಲೂ ಸಹ, ಅವರಲ್ಲಿ ಪ್ರಜೆಗಳ ಅಭಿಮಾನವು ಕ್ಸೀಣದೆಸೆಗೆ ಬರಲು ಕಾರಣನಾಯಿತೆಂಬುದು ಸುಳ್ಳಲ್ಲ. ೧೪೮ ಆಳಿದ ಮಹಾಸ್ವಾನಿಯನರು ಟಸ್ಪೂಸುಲ್ಲಾನರ ಹಿಂಸೆಯಿಂದ ಪಾರಾಗಿ ರಾಜ್ಯವನ್ನು ಹಿಂದಕ್ಕೆ ಸಡೆಯುವುದಕ್ಕ್‌ಗಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಯವನರು ತಮ್ಮ ಪತಿಯಾದ ಇಮ್ಮಡಿ ಕೃಷ್ಣರಾಜ ಒಡೆಯರವರ ಮಹಾರಾಣಿ ಮರಣಾನಂತರ ನಡೆಯಿಸಿದ ಅಸಮ ಸಾಹಸವು ಲಕ್ಷ್ಮಮ್ಮಣ್ಣಿ ಚಿರಸ್ಮರಣೀಯವಾಗಿ ಮೈಸೂರು ಸಂಸ್ಥಾನದ ಯವರ ಸಾಹಸ ಇತಿಹಾಸವನ್ನು ಬೆಳಗುತ್ತದೆ. ಅವರ ವಿದ್ಯಾ ನಿನೇಕಗಳೂ ಲೋಕಾನುಭವವೂ ಆಗಿನ ಜನ ಜೀವನದಲ್ಲಿ ಪ್ರಮುಖರೆನಿಸಿದ್ದ ಮೇಧಾನಿಗಳನ್ನೆಲ್ಲ ವಿಸ್ಮಯಗೊಳಿಸು ತ್ರಿದ್ದುವು. ಅವರ ಸ್ಥಿರಸಂಕಲ್ಪ, ಸಾಹಸ ಬುದ್ಧಿಗಳೆದುರಿಗೆ ನಿಘ್ಸುಗಳೆಲ್ಲ ಬಿಸಿಲಿನೆದುರಿನ ಮಂಜಿನಂತೆ ಮಾಯವಾಗುತ್ತಿದ್ದುವು. ತಿರುಮಲ ರಾಯರು ಮತು, ನಾರಾಯಣರಾಯರೆಂಬೀರ್ವರು ಸಹೋದರರಿಗೆ ರಾಯಭಾರವನ್ನು ವಹಿಸಿ ಅವರ ಮೂಲಕ ಮದರಾಸು ಗವರ್ನರವರ ಸಖ್ಯವನ್ನು ಪಡೆದು, ಇಂಗ್ಲಿಷರೊಡನೆ-- ಟಿಸ್ಪೂಸುಲ್ತಾನರಿಗೆ ಕೊಡ ಗೋಚರವಾಗದಷ್ಟು ಗೋಪ್ಯವಾಗಿ ಒಪ್ಪಂದವನ್ನು ಮಾಡಿಕೊಂಡು, ಕೈಬಿಟ್ಟುಹೋಗಿದ್ದ ರಾಜ್ಯವು ಮತ್ತೆ ರಾಜಮನೆತನಕ್ಕೆ ಬರುವಂತೆ ವಿವೇಕ ನಿಚಕ್ಸಣೆಗಳಿಂದ ಏರ್ಪಾಡುಮಾಡಿ ಪರಿಣಾಮದಲ್ಲಿ ಕಾರ್ಯಸಿದ್ಧಿಯನ್ನು ಸಡೆದ ಮಹಾರಾಣಿ ಲಕ್ಷ್ಮನ್ಮುಣ್ಣಿಯವರ ಸಾಹಸದಿಂದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ರಾಜ್ಯಲಕ್ಷ್ಮಿಯ ಕೃಪಾಕಟಾಕ್ಸಕೈ ಪಾತ್ರ ರಾದರು; ಆಗ್ಗೆ ಅವರಿಗೆ ಐದು ವರ್ಷ ವಯಸ್ಸು. ಇಂಗ್ಲಿಷರು ೧೭೯೯ನೆಯ ಇಸವಿಯಲ್ಲಿ ಶ್ರೀರಂಗಪಟ್ಟಿ ಣವನ್ನು ಗೆದ್ದು ಸ್ವಾಧೀನವಡಿಸಿ ಕೊಂಡು ಕದನದಲ್ಲಿ ಮೃತರಾಗಿದ್ದ ಟಪ್ಪೂಸುಲ್ತಾನರಿಗೆ ಅವರ ಮಾತಾ ಪಿತೃಗಳ ಸಮಾಧಿಗಳ ಬಳಿಯಲ್ಲಿ ಸಮಾಧಿ ಮಾಡಿಸಿ ಸೂರ್ವ ನಶ್ಚಿಮಕ್ಕೆ ತಿರುಪತಿ ಬೆಟ್ಟಿದಿಂದ ಸಶ್ಚಿಮಘಟ್ಟಗಳವರೆಗೂ, ದಕ್ಷಿಣೋತ್ತರಕ್ಕೆ ವಾಲ ಧಾಟರನಿಂದ ಆದವಾಥಿಯವರೆಗೂ ವ್ಯಾಪಿಸಿದ್ದ ಸುವಿಸ್ತರವಾದ ರಾಜ್ಯ ವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಅವುಗಳಲ್ಲಿ ಒಂದು ಭಾಗವನ್ನು ತಾವು ತೆಗೆದುಕೊಂಡು ಯುದ್ಧದಲ್ಲಿ ತಮ್ಮ ಸಕ್ಪವನ್ನು ವಹಿಸಿದ್ದ ಮರಾಟಿಯವರಿಗೆ ಒಂದು ಭಾಗವನ್ನೂ ಮತ್ತು ನೈಸಾಮರವರಿಗೆ ಒಂದು ಭಾಗವನ್ನೂ ಕೊಟ್ಟರು. ಉಳಿದ ಭಾಗವೇ ಇಂಗ್ಲಿಷರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರಿಗೆ ವಹಿಸಿದ ನಮ್ಮ ಮೈ ಸೂರು ಸಂಸ್ಥಾನ. ಬಪ್ಪ ಸುಲ್ತಾನರ ಮಕ್ಕಳು ಮಾಸಾಶನವನ್ನು ನಡೆದು ವೆಲ್ಲೂರಿಗೆ ಸೋಗಿ ವಾಸಮಾಡಬೇಕೆಂದು ಗೊತ್ತಾಯಿತು ಅಲ್ಲದೆ ಮೈಸೂರು ಹಿನ್ನೆಲೆ ೧೪೯ ಸಂ ಇ ೦ಬ ವರ್ಷಕ್ಕೆ ೨೪7 ಲಕ್ಷ್ಮ ರೂಪಾಯಿಗಳ ಪೊಗದಿಯು ಂಗ್ಲಿ ಷರಿಗೆ ಸಲ ಬಬೇಕೆಂದೂ, ಅದರ ಜೊತೆಗೆ ಇಂಗ್ಲಿಷರಿಗೆ ಯುದ್ಧವು 13 ವ ಮಹಾರಾಜರು ಅವರಿಗೆ ಸೈನ್ಯವನ್ನೊದಗಿಸಿ ಸಹಾಯ Fe ಗೊತ್ತಾಯಿತು. ಹೈದರಾಲಿಯವರು «ನಾನು ರಾಜ್ಯವನ್ನು ಕಟ್ಟಲು ಹುಟ್ಟ ದವನು. ನನ್ನ ಮಗ ಟಸ್ಪೂಸುಲ್ತಾನನು ರಾಜ್ಯವನ್ನು ಕಳೆದುಕೊಳ್ಳ ಲು ಹುಟ್ಟಿ ದ್ಹಾನೆ?' ಎಂದು ಹೇಳುತ್ತಿದ್ದರಂತೆ. ಅವರ ಭವಿ ಷ್ಯ ವಾಣಿಯು ದಿಟಿನಾಯಿತು. "ಮೈಸೂರು ರಾಜ ಮನೆತನಕ್ಕೆ ರಾಜ್ಯವು ಒಂದಕ್ಕೆ ಲಭಿಸಿತು. ಶ್ರೀ ಮುಮ್ಮಡಿ ಕೃಷ್ಣ ರಾಜ ಒಡೆಯ ರವರು ಪ್ರಾಪ್ಟ್ರಪಯಸ್ವರಾಗುವವರೆಗೂ ಪೂರ್ಣಯ್ಯನವರು ದಿವಾನ ರಾಗಿದ್ದು ರಾಜ್ಯಾಡಳಿತವನ್ನು ನೋಡಿಕೊಳ್ಳಬೇಕೆಂದು ವಿಧಾಯಕ ವಾಯಿತು. ದಿವಾನ್‌ ಸೂರ್ಣಯ್ಯನವರು, ಹೈದ ೬... ಪಾಮಾನು ಗಳನ್ನೊದಗಿಸಿ ಹ ಸ ನಡೆಯುತಿ. ದ ವರ್ತಕನೊಬ್ಬನ ಬಳಿಯಲ್ಲಿ ಮುತ್ತ ದ್ದಿಯಾಗಿ ಕೆಲಸಕ್ಕ ಸೇರಿದ್ದು ಕಾಲಕ್ರಮ ಪೂರ್ಣಯ್ಯನವರು ದಲ್ಲಿ ಡೈದರಾಲಿಯವರ ಸೇವಾವಕಾಶವನ್ನು ಕಲ್ಪಿಸಿಕೊಂಡು ತಮ್ಮ ಬುದ್ದಿ ಬಲದಿಂದಲೂ I 58 ಅವರ ಬಲ ಭುಜವೋ ಎನ್ನಿಸಿಕೊಳ್ಳುವ ಸ್ಪಿತಿಗೆ ಬಂದವರು. ಅವರ ನಿವೇಕ ವಿಚಕ್ಸಣೆಗಳಿಗೆ ಇಲ್ಲಿ ಮೂರು ನಿದರ್ಶನಗಳನ್ನು ಸೂಚಿಸಬಹುದಾಗಿದೆ. ಒಂದು ದಿನ ಕಾವೇರೀ ನದಿ ಯಲ್ಲ ದೊಡ್ಡದೊಂದು ಮರದ ದಿನಮ್ಮಿಯು ತೇಲಿಹೋಗುತ್ತಿದ್ದುದನ್ನು ಕಂಡು ಹೈದರಾಲಿಯವರು ತಮ್ಮ ಸುತ್ತಲೂ ಇದ್ದ ದೊಡ್ಡದೊಡ್ಡ ಅಧಿಕಾರಿಗಳನ್ನು ಕುರಿತು, "ಒಂದು ಸಣ್ಣ ಕಬ್ಬಿಣದ ಗುಂಡನ್ನು ನೀರಿ ನಲ್ಲಿ ಹಾಕಿದರೂ ಮುಳುಗಿಹೋಗುತ್ತದೆ. ಆದರೆ ಅತ್ಯಂತ ಭಾರವಾದ ಇಷ್ಟು ದೊಡ್ಡ ಮರದ ದಿಮ್ಮಿಯೇ ನೀರಿನ ಮೇಲೆ ತೇಲಿಹೋಗುತ್ತಿದೆ. ಇದಕ್ಕೇನು ಕಾರಣ?'` ಎಂದು ಕೇಳಿದರಂತೆ. ಅವರಲ್ಲಾರೂ ಅದಕ್ಕೆ ಉತ್ತರ ಹೇಳದಿರಲ್ಕು ಸಣ್ಣ ಅಧಿಕಾರದಲ್ಲಿದ್ದ ಪೂರ್ಣಯ್ಯನವರು, « ಖಾವಿಂದ್ಕ್‌ ಫೀರಿನ ಸಹಾಯದಿಂದಲೇ ಮರವು ಬೆಳೆದಿದೆ. ತಾನೇ ಬೆಳೆಯಿಸಿ ರಕ್ಷಿಸಿದ ಮರಕ್ಕೆ ವಿಪತ್ತು ಬಂದಿರುವ ಕಾರಣ, ನೀರು ಅದನ್ನು CS ತೇಲಿಸಿಕೊಂಡು ಫಿ ಪ್ರೀತಿಯಿಂದ ತನ್ನೊಡನೆ ಕರೆದಮುಕೊಂಡುಹೋಗುತ್ತಿದೆ"' ಎಂದು ಹೇಳಿ ಹೈದರಾಲಿಯವರ ಪ್ರೀತಿಗೆ ಪಾತ್ರರಾದರಂತೆ. ಆರ್ಕಿಮಿಡೀಸ್‌ ನಿಯಮ ಮುಂತಾದ ೧೫೦ ಆಳಿದ ಮಹಾಸ್ವಾಮಿಯನರು ವೈಜ್ಞಾನಿಕ ನಿಯಮಗಳನ್ನರತನರಿಗೆ ಆ ಉತ್ತರವನ್ನು ಕೇಳಿ ನಗು ಬರ ಬಹುದಾದರೂ, ಪೂರ್ಣಯ್ಯನವರು ಎಷ್ಟು ವಿವೇಕದಿಂದ ಭಾವಗರ್ಭಿತ ವಾದ ಉತ್ತರವನ್ನು ಹೇಳಿದರೆಂಬುದು ಮಾತ್ರವೇ ಈ ಸಂದರ್ಭದಲ್ಲ ನಾವು ಗಮನಿಸಬೇಕಾದ ಅಂಶ. ಅವರು ಆ ಬಳಿಕ ತಮ್ಮ ಬುದ್ದಿ ಬಲ ದಿಂದ ಭಾರಿಭಾರಿ ಅಧಿಕಾರಗಳಿಗೇರಿದರು. ಒಂದು ಸಲ ಹೈದರಾಲಿ ಯವರು ಚಾಡಿಯ ಮಾತುಗಳನ್ನು ನಿಜವೆಂದು ನಂಬಿದರು. ಅದರ ಪರಿಣಾಮವಾಗಿ ಒಬ್ಬನಿಗೆ" ಅನ್ಯಾಯವಾಗುವಂತಿದ್ದಾಗ, ಪೂರ್ಣಯ್ಯ ನವರು ಅದನ್ನು ತಪ್ಪಿಸುವ ಸಾಹಸಕ್ಕೆ ತೊಡಗಿ ಹೈದರಾಲಿಯವರನ್ನು ಕುರಿತು ಸುಳ್ಳಾವುದು ನಿಜವಾವುದೆಂಬ ಅಂತರವನ್ನು ತಿಳಿದುಕೊಂಡು ಕೆಲಸಮಾಡ ಬೇಕಾಮದೇ ಯುಕ್ತವೆಂದು ಮುಂತಾಗಿ ತಿಳಿಸಿದರಂತೆ. ಹೈದರಾಲಿಯವರು ಅವರ ವಾದವನ್ನು ಮನಸ್ಸಿನಲ್ಲಿ ಮೆಚ್ಚಿ ತಮ್ಮ ಅಭಿಪ್ರಾಯವನ್ನು ಮಾರ್ಬಡಿಸಿಕೊಂಡರಾದರೂ, ಅಸಹಾಸ್ಯಮಾಡಿದಂತೆ ನಟಿಸುತ್ತ, “ಓಹೋ! ಹಾಗೇನು? ಹಾಗಾದರೆ ಸುಳ್ಳಿಗೂ ನಿಜಕ್ಟೂ ಅಂತರವೆಷ್ಟು? ಸರಿಯಾಗಿ ಹೇಳುತ್ತೀರಾ?” ಎಂದು ಕೇಳಿದರು. ಪೂರ್ಣಯ್ಯನವರು ಅತ್ಯಂತ ಧ್ರೈರ್ಯದಿಂದಲೂ ಸಮಯಸ್ಫೂರ್ತಿ ಯಿಂದಲೂ, “ಹೇಳುತ್ತೇನೆ, ಖಾವಿಂದ್‌. ಸುಳ್ಳಿ ಗೂ ನಿಜಕ್ಕೂ ಸರಿಯಾಗಿ ನಾಲ್ಕೂವರೆ ಬೆರಳುಗಳ ಅಂತರ ಮಾತ್ರವೇ. ಕಿವಿಗಳಿಂದ ಕೇಳದ ಮಾತು ಸುಳ್ಳಾಗಿರಬಹುದು. ಕಣ್ಣಿನಿಂದ ನೋಡಿದಮೇಲೆ ನಿಶ್ಚಯಿಸಿದುದೆಲ್ಲಾ ನಿಜ. ಕಿವಿಯಿಂದ ಕಣ್ಣಿನವರೆಗೆ ಅವರವರ ಕೈಬೆರಳುಗಳ ಅಳತೆಯಲ್ಲ ಸರಿಯಾಗಿ ನಾಲ್ಕೂವರೆ ಬೆರಳುಗಳಷ್ಟೇ ಅಂತರ'' ಎಂದು ಉತ್ತರ ಹೇಳಿದ ರಂತೆ; ಆ ಮಾತುಗಳ ಇಂಗಿತವನ್ನರಿತು ಹೈದರಾಲಿಯವರು ತಾವು ಶಿಕ್ಸಿನ ಬೇಕೆಂದಿದ್ದ ಮನುಷ್ಯನು ನಿರಸರಾಧಿಯಾಗಿದ್ದುವನ್ನು ನಿರ್ಧರಿಸಿ ಹರ್ಷಿಸಿದರಂತೆ. ಹೈದರಾಲಿಯವರು ಯುದ್ಧಕ್ಕಾಗಿ ಶ್ರೀರಂಗಪಟ್ಟಿ ಣದಿಂದ ದಕ್ಷಿಣ ಆರ್ಕಾಟಗೆ ಸೇನಾ ಸಮೇತರಾಗಿ ಹೋಗಿ ಹಿಂತಿರುಗುತ್ತಿದ್ದ ಕಾಲದಲ್ಲಿ ತಮ್ಮ ಶಿಬಿರದಲ್ಲಿ ಬೆನ್ನುಫಣೆಯಿಂದ ಮೃತರಾದ ಅಂಶವನ್ನೇ ರಹಸ್ಯವಾಗಿಟ್ಟು, ಅವರ ಶವವನ್ನು ಗೋಪ್ಯವಾಗಿ ಶ್ರೀರಂಗಪಟ್ಟಣಕ್ಕೆ ಕಳುಹಿಸಿ ಐನೂರು ಮೈಲಿಗಳಿಗಿಂತ ಹೆಚ್ಚಿನ ದೂರದಲ್ಲಿದ್ದ ಓಟಪ್ಪೂ ಸುಲ್ತಾನರಿಗೆ ಮರಣ ವಾರ್ತೆಯನ್ನು ಕಳುಹಿಸಿ ಹೈದರಾಲಿಯವರು ಜೀವ ದಿಂದಿದ್ದು ಆಜ್ಞೆಗಳನ್ನು ದಯಪಾಲಿಸುತ್ತಿದ್ದರೆಂದೇ ತೋರುವಂತೆ ನಟನೆಯನ್ನು ಹೂಡಿ ದಂಗೆಯ ಮತ್ತು ಅನಾಯಕತೆಯ ಸಂಭವ ವನ್ನು ತಪ್ಪಿಸಿದ ಪೂರ್ಣಯ್ಯನವರ ರಾಜನೀತಿ ಚಾತುರ್ಯವನ್ನೂ ಸ್ವಾಮಿನಿಷ್ಠೆಯನ್ನೂ ಶ್ರೀಮಾನ್‌ ಜಿ. ಡಿ. ಬಿ. ಗ್ರಿಬ್ಸ್‌ ಮುಂತಾದ ಮಹಾಶಯರುಗಳೆಲ್ಲ ಶ್ಲಾಘಿಸಿದ್ದಾರೆ. ಪೂರ್ಣಯ್ಯನವರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವ ದಿವಾನರಾಗಿ ನೇಮಕವಾದ ಕೆಲವು ವರ್ಷಗಳಲ್ಲಿ ರಾಜ್ಯವನ್ನು ಅಭಿವೃದ್ಧಿ ಸ್ಥಿತಿಗೆ ತಂದ ಬಗೆಯನ್ನೂ, ಆರಂಭದಲ್ಲಿ (ಎಂದರೆ, ೧೭೯೯ನೆಯ ಇಸವಿ ಯಲ್ಲಿ) ಬರಿದಾಗಿದ್ದ ಭಂಡಾರದಲ್ಲಿ ವಾರ್ಷಿಕ ವೆಚ್ಚವು ಕಳೆದು ನಿಶೇಷ ವಾಗಿ ಧನನು ಶೇಖರವಾಗುವಂತೆ ಮಾಡಿದ ವಿಚಕ್ಸಣೆಯನ್ನೂ ಜನರಲ್‌ ವೆಲ್ಲೆಸ್ಸಿಯವರೇ ಮುಂತಾದ ಮೇಧಾನಿಗಳೆಲರೂ ಕೊಂಡಾಡಿ ಅಭಿ ನಂದಿಸಿದರು. ಪೂರ್ಣಯ್ಯನವರು ಒಟ್ಟು ಹನ್ನೊಂದು ವರ್ಷಗಳ ಕಾಲ ದಿವಾನ್‌ ನದನಿಯಲ್ಲಿದ್ದರು. ಆ ಅವಧಿಯಲ್ಲಿ ತೆರಿಗೆಗಳಾವುವನ್ನೂ ಹೆಚ್ಚಿಸದೆಯೇ ವಾರ್ಷಿಕ ವರಮಾನವು ಮೊದಲಿದ್ದುದರ ಒಂದೂವರೆ ಯಷ್ಟು ಹೆಚ್ಚುವಂತೆ ಸಂಸ್ಥಾನವನ್ನು ಅಭಿವೃದ್ದಿ ಸ್ಥಿತಿಗೆ ತಂದರು. ಅವರು, ಕೆರೆಗಳ ಮತ್ತು ನಾಲೆಗಳ ಕೆಲಸಗಳು, ಬಾವಿಗಳು, ಸೇತುವೆ ಗಳು, ಚತ್ರಗಳು, ಕಚೇರಿ ಕಟ್ಟಡಗಳು, ಸಂಚಾರ ಮಾರ್ಗಗಳು, ಮುಂತಾದುವುಗಳಿಗಾಗಿ ಎವ ತ್ತೇಳು ಲಕ್ಷದ ಇಪ್ಪತ್ತೊಂಬತ್ತು, ಸಾನಿರದ ಮುನ್ನೂರ ಹತ್ತು (೭೭,೨೯,೩೧೦) ರೂಪಾಯಿಗಳನ್ನು ವೆಚ್ಚ ಮಾಡಿದರು. ದೇ ಪ್ರಮಾಣದ ಸೇಕಡಾನಾರಿನಲ್ಲಿ ಆಗ್ಗೆ ಬ್ರಿಟಿಷ್‌ ಇಂಡಿಯಾದ ಲವು ಪ್ರಾಂತಗಳಲ್ಲಿ ಕೂಡ ಆ ಕೆಲಸಗಳಿಗಾಗಿ ಹಣವು ವೆಚ್ಚವಾಗು ಆಗಿನ ಮಾತೂ ಹಾಗಿರಲಿ. ಮುಂದೆ ಅನೇಕ ವರ್ಷಗಳಾದ 6 8 ಇಂಡಿಯಾ ನ್ರಾಂತವೊಂದರಲ್ಲಿ ಸಲಹೆ ಬಂದಾಗ, "ಸಂಚಾರ ಮಾರ್ಗ ಗಳಿಗಾಗಿ ಇಷ್ಟೊಂದು ಹಣವನ್ನು ನೆಚ್ಚಮಾಡುವುದು ಆವಶ್ಯಕವೆಂದು ಗವರ್ನರವರು ಭಾವಿಸಿಲ್ಲ. ಈ ಸಂಚಾರ ಮಾರ್ಗಗಳನ್ನುಸಯೋಗಮಾಡಿ ಕೊಳ್ಳುವಷ್ಟು ಬಂಡಿಗಳೇ ಈಗಿಲ್ಲ'' ಎಂದು ಉತ್ತರ ಹೋಯಿತು. ಹೀಗಿರುವಲ್ಲಿ, ಅದಕ್ಕಿಂತ ಎಷ್ಟೋ ಒಂದೆಯೇ ಪೂರ್ಣಯ್ಯನವರು ಪ್ರದರ್ಶಿಸಿದ ಆಡಳಿತ ನಿಚಕ್ಸಣೆಗಾಗಿ ಅಂದಿನ ರಾಜನೀತಿಕೋವಿದರೆಲ್ಲರೂ ಶ್ಲಾಘನೆಗಳನ್ನು ಸೂಚಿಸಿದುದರಲ್ಲಿ ಆಶ್ಚರ್ಯವಿಲ್ಲ. ಪೂರ್ಣಯ್ಯನವರನ್ನು ಪಡೆದ ಭಾಗ್ಯಕ್ಕಾಗಿ ಭರತಖಂಡವೇ ಹೆಮ್ಮೆಸಡುವುದು ಯುಕ್ತನೆಂದು* ರಾಜನೀತಿಜ್ಞರು ಅಭಿಪ್ರಾಯಪಟ್ಟುದರಲ್ಲಿ ಅಶ್ಚರ್ಯವೆಲ್ಲಿಯದು? ಇ 6 p This eminent statesman of whom India miy well bz proud." ೧೫೨ ಆಳಿದ ಮಹಾಸ್ವಾಮಿಯನರು ದಿವಾನ್‌ ಪೂರ್ಣಯ್ಯನವರ ಆಡಳಿತದಲ್ಲಿ ಮೈಸೂರು ಸಂಸ್ಥಾನವು ಆ ರೀತಿ ಮುನ್ನಡೆಯಿಂದ ಮುಂದುವರಿಯುವಂತಾದುದಕ್ಕೆ ಮಹಾರಾಣಿ ಲಕ್ಷ್ಮನ್ಮುಣ್ಣಿಯವರ ವಿವೇಕಮಯವಾದ ಪ್ರೋತ್ಸಾಹವೂ ಕಾರಣ ವೆಂಬುದನ್ನು ನಾವು ನೆನಪಿನಲ್ಲಿಡಬೇಕು. ಅಷ್ಟು ಒಂದಿನ ಕಾಲದಲ್ಲಿದ್ದ ಮಹಾರಾಣಿ ಲಕ್ಷ್ಮನ್ಮುಣ್ಣಿಯವರ ದೃಷ್ಟಿಯು ನಮ್ಮ ನಿರೀಕ್ಷೆಗೆ ಮಾರಿದಷ್ಟು ವಿತಾಲವಾಗಿದ್ದಿತು: ೧೮೦೬ನೆಯ ಇಸವಿಯಲ್ಲಿ ದೇವೀ ಹಾಕುವುದು ಭರತಖಂಡದಲ್ಲಿ ಮೊಟ್ಟಿ ಮೊದಲು ಪ್ರಚಾರಕ್ಕೆ ಬಂದಾಗ್ಗೆ, ಮೈಸೂರು ಸಂಸ್ಥಾನದ ಪ್ರಜೆಗಳು ಸಿಡುಬುಹಾಕೆಸಿಕೊಳ್ಳೆ. ಲು ಭರತ ಖಂಡದ ಇತರ ಭಾಗಗಳ ಪ್ರಜೆಗಳಂತೆ ಭಯಪಡದಿರಲೆಂಬ ಉದ್ದೇಶ ದಿಂದ ಅವರು ಮುಂದೆ ತಮ್ಮ ಸೊಸೆಯಾಗಿ ಸ್ವೀಕರಿಸಲು ಉದ್ದೇಶಿಸಿದ್ದ ಕುಮಾರಿಯವರಿಗೆ ಮೊಟ್ಟಮೊದಲು ದೇವೀ ಹಾಕಿಸಿದರು. ಘನವಾದ ಆ ಮೇಲ್ಪಜ್ತ್‌ಿಯಿಂದ ಮೈಸೂರು ಸಂಸ್ಥಾನದಲ್ಲಿ ದೇವೀ ಹಾಕುವ ಕಾರ್ಯವು ಸುಸೂತ್ರವಾಗಿ ನಡೆಯಿತು. ಅಷ್ಟೇ ಅಲ್ಲ. ಒಟ್ಟು ಭರತ ಖಂಡಕ್ಟೇ ಅದು ಮೇಲ್ಪ್ರಬಕ್ತಿಯಾಗಿ ಸ್ತ ಖ್ಯಾತವಾಯಿತು. ಪೂರ್ಣಯ್ಯ ನವರಿಂದ ಆ ವಿಚಾರವನ್ನು ಕೇಳಿ, ಮದರಾಸು ಆಧಿಪತ್ಯದ ಗವರ್ನರವ ರಾಗಿದ್ದ ಲಾರ್ಡ್‌ ವಿಲಿಯಂ ಬೆಂಟಂಕರವರೂ, ಅವರ ಮಂತ್ರಾಲೋಚನಾ ಸಭೆಯವರೂ ಘನವಾದ ಆ ಮೇಲ್ಪ್ಬಜ್ಕಯನ್ನು ಭಾರತೀಯರೆಲ್ಲರೂ ಅನುಸರಿಸಿ ದೇವೀ ಹಾಕೆಸಿಕೊಳ್ಳುವುದರಿಂದ ಅಪಾಯವೇನೂ ಆಗಲಾರ ದೆಂದು ಧ್ರೈರ್ಯದಿಂದಿರಬಹುದೆಂದು ಪ್ರಕಟಿಸಿದರು. ಲಾರ್ಡ್‌ ವಿಲಿಯಂ ಬೆಂಟಂಕರವರು, *"ಮಹತ್ತರವಾದ ಸುಧಾರಿತ ನಿಯಮಗಳಿಂದ ಆಡಳಿತ ನಡೆಯುತ್ತಿರುವ ಮೈಸೂರು ಸರ್ಕಾರದವರಂತಹ ಸುಸಂಸ್ಕೃತ ಸರ್ಕಾರ ದವರ ನಿದರ್ಶನದಿಂದ ಭರತಖಂಡದ ನ್ರಜೆಗಳ ಮನಸ್ಸಿನ ಮೇಲೆ ಸತ್ಸರಿಣಾಮವಾಗದಿರದು' ಎಂದು ಅಭಿಪ್ರಾಯಪಟ್ಟಿರು. ೧೮೦೭ನೆಯ ಇಸವಿಯಲ್ಲಿ ಮದರಾಸು ಆಧಿಪತ್ಯದ ಗವರ್ನರವರಾಗಿದ್ದ ಕರ್ನಲ್‌ ಮಾಕಂರವರ ಸಲಹೆಯನ್ನು ತಮ್ಮ ಚಿತ್ತಕ್ಕೆ ತಂದುಕೊಂಡು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ೧೮೦೭ನೆಯ ಇಸವಿ ಡಿಸೆಂಬರು ೨೭ನೆಯ ತಾರೀಖಿನ ದಿನ ನಡೆದ ದರ್ಬಾರಿನಲ್ಲಿ ದಿವಾನ್‌ ಪೂರ್ಣಯ್ಯನವರಿಗೆ ಯಳಂದೂರು ತಾಲ್ಲೂಕನ್ನು ಜಹಗೀರಿಯಾಗಿ ದಯಪಾಲಿಸಿದರು. . " ಈಸ್ಟ್‌ ಇಂಡಿಯಾ ಕಂಪೆನಿ''ಯವರ ಪರವಾಗಿ ಅವರಿಗೆ ಒಂದು ಆನೆಯೂ, ಒಂದು ಕುದುರೆಯೂ, ಖಲ್ಲತ್ತೂ ದೊರೆತುವು. ಹಿನ್ನೆಲೆ ೧೫೩ ೧೮೧೧ನೆಯ ಇಸವಿಯಲ್ಲಿ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರನರು ರಾಜ್ಯಭಾರಸೂತ್ರ ಸ್ವೀಕಾರಮಾಡಿದರು. ವೃದ್ಧರಾಗಿದ್ದ ಪೂರ್ಣಯ್ಯ ನವರು ಮುಂದೆ ಕೆಲಸಮಾಡುವ ಚೈತನ್ಯನಿಖ್ಲದೆ ಶ್ರೀ ಮುಮ್ಮಡಿ ಅದೇ ವರ್ಷದ ಡಿಸೆಂಬರು ತಿಂಗಳಿನಲ್ಲಿ ದಿವಾನ್‌ ಕೃಷ್ಣರಾಜ ಹುದ್ದೆಯಿಂದ ನಿಶ್ರಾಂತರಾದರು. ಅವರು ಆ ಬಳಿಕ ಒಡೆಯರವರ ಮೂರು ತಿಂಗಳುಗಳಮೇಲೆ (೧೮೧೨ನೆಯ ಇಸವಿ ರಾಜ್ಯಭಾರ ಮಾರ್ಚಿ ೨೭ನೆಯ ತಾರೀಖಿನ ರಾತ್ರಿ) ದಿವಂಗತ ರಾದರು ಇಂಡಿಯಾ ಗವರ್ನರ್‌ ಜನರಲ್‌ರವರೂ, ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರನರೂ ತಮ್ಮ ಸಂತಾಸವನ್ನು ಸೂಚಿಸಿದರು. ಆಶ್ರಿತಾಭಿಮಾನಿಗಳಾಗಿದ್ದ ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರವರು ಸೂರ್ಣಯ್ಯನವರಿಗೆ ಪ್ರತಿತಿಂಗಳೂ ಸಲ್ಲುತ್ತಿದ್ದ ಸುಮಾರು ಸಾವಿರ ರೂಪಾಯಿಗಳ ವಿಶ್ರಾಂತಿ ವೇತನವು ಅವರ ಮಕ್ಕಳಿಗೆ ಸಲ್ಲಬೇಕೆಂದು ಅಪ್ಪಣೆಮಾಡಿ ತಮ್ಮ ಔದಾರ್ಯವನ್ನು ತೋರಿಸಿದರು. ಪೂರ್ಣಯ್ಯನವರ ತರುವಾಯ ಬಾಲಾಜಿರಾಯರೂ, ಸವಾರ್‌ ಬಕ್ಸಿ ರಾಮರಾಯರೂ, ಬಾಬೂರಾಯರೂ, ಸಿದ್ದರಾಜ ಅರಸಿ ನವರೂ, ಇತರರೂ ದಿನಾನ್‌ ಹುಡ್ದೆಯನ್ನಲಂಕರಿಸಿದವರಲ್ಲಿ ಕೆಲವರು. ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ರಾಜ್ಯಭಾರಸೂತ್ರ ಸ್ವೀಕಾರ ಮಾಡಿದ ಬಳಿಕ ಕೆಲವು ವರ್ಷಗಳ ಕಾಲ ಸಂಸ್ಥಾನದಲ್ಲಿ ಶಾಂತಿಯು ನೆಲಸಿ ಪ್ರಜೆಗಳೆಲ್ಲರೂ ಸುಖ ಸಂತೋಷಗಳಿಂದಿರುವಂತೆ ವಿಚಕೃಣೆಯಿಂದ ರಾಜ್ಯಭಾರವು ನಡೆಯಿತು. ೧೮೧೭ನೆಯ ಇಸವಿಯಲ್ಲಿ ನಡೆದ ಮರಾಟಿ ಯುದ್ಧದ ಕಾಲದಲ್ಲಿ ಇಂಗ್ಲಿಷರ ಸಹಾಯಕ್ಕಾಗಿ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರನರು ಕಳುಹಿಸಿದ ಸೈನ್ಯವು ಸರಾಕ್ರಮವನ್ನು ತೋರಿಸಿ ಗವರ್ನರ್‌ ಜನರಲ್‌ರವರ ಶ್ಲಾಘನೆಯನ್ನು ಗಳಿಸಿತು. ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ಅನನ್ಯ ಸಾಧಾರಣವಾಗಿದ್ದ ತಮ್ಮ ಔದಾರ್ಯದ ಪರಿಣಾಮವಾಗಿ ಪ್ರಜೆಗಳ ಭಕ್ತಿನಿಶ್ವಾಸಗಳಿಗೆ ಪಾತ್ರರಾದರು; ವೈದ್ಯರು, ನಿದ್ವಾಂಸರು, ಶಿಲ್ಪಿಗಳು, ಕನಿಗಳು, ಕಲಾವಿದರು, ಸಂಗೀತಗಾರರು ಮುಂತಾದವರಿಗೆ ದಾನವೀರರಾಗಿ ಮಾನ್ಯ ಗಳನ್ನೂ ಸಂಭಾವನೆಗಳನ್ನೂ ಕೊಟ್ಟು ತಮ್ಮ ಯಶೋದುಂದುಭಿಯು ಮೊಳಗುವಂತೆ ಮಾಡಿಕೊಂಡರು. ದೇವಾಲಯಗಳನ್ನೂ ಅಗ್ರ ಹಾರಗಳನ್ನೂ ವಾಪೀಕೂಪ ತಟಕಾದಿಗಳನ್ನೂ ನಿರ್ಮಿಸಿ ತಮ್ಮ ಪ್ರಜಾವಾತ್ಸಲ್ಯವನ್ನು ತೋರಿಸಲು ಪೂರ್ಣಯ್ಯನವರ ಕಾಲದಲ್ಲಿ ವೆಚ್ಚವಾಗುತ್ತಿದ್ದುದಕ್ಕಿಂತಲೂ ೧೫೪ ಆಳಿದ ಮಹಾಸ್ವಾನಿಯವರು ೧೮೧೦ನೆಯ ಇಸವಿಯಿಂದ ಮುಂದಿನ ಇಪ್ಪತ್ತು ವರ್ಷಗಳ ಅವಧಿಯಲ್ಲಿ, ಸತಿ ವರ್ಷವೂ ಜನೋಸಯುಕ್ತ ಕಾಮಗಾರಿಗಳಿಗಾಗಿ ವೆಚ್ಚವಾಗುತ್ತಿದ್ದ ಮೊತ್ತವೇ ಸುಮಾರು ನಲವತ್ತೆರಡೂವರೆಸಾವಿರ ವರಹಗಳಿಗಿಂತಲೂ ಅಧಿಕವಾಯಿತು. ೧೮೨೦ನೆಯ ಇಸವಿಯಿಂದಾಜಿಗೆ ಮಳೆ ಬೆಳೆಗಳು ಸರಿಯಾಗಿ ನಡೆಯದೆಹೋದಕಾರಣ, ಸಂಸ್ಥಾನದ ವಾರ್ಷಿಕ ವರಮಾನವು ಎಂಬತ್ತೇಳು ಲಕ್ಷ್ಮ ರೂಪಾಯಿಗಳಿಂದ ಎಪ್ಪತ್ತಾರು ಕಾರ್ಮುಗಿಲು ಲಕ್ಷ ರೂಪಾಯಿಗಳಿಗೆ ತಗ್ಗಿತು. ೧೮೨೩ನೆಯ ಇಸನಿಯಲ್ಲಂತೂ, ಕ್ಪಾಮವೇ ಸಂಭನಿಸಿ ಆಯ ವ್ಯಯಗಳು ಸಮತೆ ತಪ್ಪಿದುವು. ಆಗ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ಪ್ರಜೆಗಳ ಕಷ್ಟಕಾರ್ವಣ್ಯಗಳಿಗಾಗಿ ಮನನೊಂದು, ಮುಕ್ತ ಹಸ್ತದಿಂದ ಧನವ್ಯಯಮಾಡಿ ಲಕ್ಟೋಪಲಕ್ಸ್ಸ ಮಂದಿಗಳ ವ್ರಾಣವನ್ನುಳಿ ಸಿದರು. ಅದರ ವರಿಣಾಮದಿಂದ ಅಪರಿಮಿತವಾಗಿ -ಧನವ್ಯಯವಾಯಿತು. ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರ ಆತ್ಞೆಯ ಮೇರೆಗೆ ಏಕ್ಸಿ ನರಸವ್ಪನವರೇ ಮುಂತಾದ ಅಧಿಕಾರಿಗಳು ಕ್ಪಾನು ಪೀಡಿತರಿಗೆ ಸಹಾಯ ಮಾಡಿದ ಏತರಣೆ ವಿಚಕ್ಷಣೆಗಳನ್ನು ಅಶೇಷ ಪ್ರಜಾನಿವಸವೇ ಕೊಂಡಾಡಿತು. ಆದರೆ ವಾರ್ಷಿಕ ವರಮಾನವು ಆ ಮೊದಲೇ ಹನ್ನೊಂದು ಆಕ್ಟ ರೂಪಾಯಿಗಳಷ್ಟು ಕಡಮೆಯಾಗಿ ಎಪ್ಪತ್ತಾರು ಲಕ್ಷ್ಮ ರೂವಾಯಿ ಗಳಿಗೆ ಇಳಿದಿದ್ದು ದರ ಜೊತೆಗೆ ವಾರ್ಷಿಕ ವೆಚ್ಚವು ತೊಂಬತ್ತು ಲಕ್ಷ ರೂಪಾಯಿಗಳಿಗೆ ಏರಿತು. ಅದರಮೇಲೋ ಆಗಾಗ ಇಂಗ್ಲಿಷರ ಸಹಾಯ ಕ್ಕಾಗಿ ಸೈನ್ಯವನ್ನು ಕೂಡಿಸಿ ಕಳುಹಿಸಬೇಕಾಗಿದ್ದುದರ ದಿನಯಿಂದ ಹಚ್ಚು ವೆಚ್ಚವು ಸಂಘಟಿಸಿತು. ಮಾರಿಕಾ ಜಾಡ್ಯವು (ಕಾಲರಾ ರೋಗವು) ಬೇರೆ ತಲೆಹಾಕಿ ಪ್ರಜೆಗಳಲ್ಲಿ ಹಾಹಾಕಾರ ಉಂಟಾಗಿ ಅದರ ಥಿವಾರಣೆಗಾಗಿಯೂ ಬಹಳ ಧನವು ವ್ಯಯವಾಯಿತು. ಆಗಿನ ಕಾಲದಲ್ಲಿ ಭೂ ಕಂದಾಯವನ್ನು ಬರಮಾಡಿಕೊಳ್ಳು ವುದಕ್ಕಾಗಿ "" ಷರತ್ತು?” ಶಿಸ್ತು ಆಚರಣೆಯಲ್ಲಿದ್ದಿತು. ಅದರ ಮೇರೆಗೆ ಪ್ರತಿ ವರ್ಷವೂ ಭೂಕಂದಾಯಕ್ಕಾಗಿ ಕ್ಲುಸ್ತವಾದೊಂದು ಮೊತ್ತ ವನ್ನು ಸುಬೇದಾರರುಗಳು ವ್ಯವಸಾಯಗಾರರಿಂದ ಬರಮಾಡಿಕೊಂಡು ಸರ್ಕಾರಕ್ಕೆ ಕಟ್ಟಬೇಕೆಂದ್ಕೂ ಹಣವು ಆಕ್ಚುಪ್ಪ ಮೊತ್ತಕ್ಕೆ ಕಡಮೆ pe ಯಾದರೆ, ಹಾಗೆ ಕಡಮೆಯಾದ ಮೊಬಲಗನ್ನು ಅವರು ತಮ್ಮ ಕೈಯಿಂದ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವೆಚ್ಚಮಾಡಲು ಪ್ರಾರಂಭಿಸಿದರು. ಚ ತಿವ ಹಿನ್ನೆಲೆ ೧೫೫ ಕೊಡಬೇಕೆಂದೂ ಗೊತ್ತಾಗಿದ್ದಿತು. ಈ ಗುತ್ತಿಗೆಯ "" ಇರತ್ತು'' ಶಿಸ್ತು ಧಿ ಮೈ,ಸೂರು ಸಂಸ್ಥಾನದಲ್ಲಿ ಮಾತ್ರನೇ ಅಖ್ಲದೆ, ಇಂಗ್ಲಿಷರ ಆಡಳಿತಕ್ಕೆ ಲ 4 ಟು ಎ [ao] foe fo ಸೇರಿದ್ದ ಅನೇಕ ನೆರೆಹೊರೆಯ ನಾಂತಗಳಲಿ ನಸ ಆಚರಣೆಯೆಲಿದು ಎ (4 NS ಣ್‌ ಣ್‌ ದನ್ನೂ ಗಮನಿಸಬೇಕಾದುದು ಆವಶ್ಯಕ. ಹೀಗೆ ಗುತ್ತಿಗೆ ವಹಿಸಿಕೊಂಡ ಸುಬೇವಾರರುಗಳು ವ್ಹವಸಾಯಗಾರರಿಗೆ ಒಂಸೆಯಾಗದಂತೆ ಯುಕ್ತ ವಾದಷ್ಟು ಮೊಬಲಗನ್ನು ಯುಕ್ತ ರೀತಿಯಲ್ಲಿ ಬರಮಾಡಿಕೊಳ್ಳಬೇಕೆಂದು ಕರಾರು ಪತ್ರದಲ್ಲಿ ಬರೆದಿರುತ್ತಿದ್ದುದೂ ವಾಡಿಕೆ. ಸುಬೇದಾರರು ಭೂತ ದಯಯುಳ್ಳವರಾಗಿದ್ದರೆ ಗಿಡಕ್ಕೆ ನೋವಾಗದಂತೆ ಹೂಗಳನ್ನು ಬಿಡಿಸಿ ಕೊಂಡು ಸ್ವಾಮಿಕಾರ್ಯ ಸ್ವಕಾರ್ಯಗಳರಡನ್ನೂ ಮಾಡಿಕೊಳ್ಳು ತ್ತಿದ್ದರು. ದುರಾರಾಗ್ರಸ್ತರಾದ ಸುಬೇದಾರರುಗಳು ಗ್ರ್ರಾಮ ಗ್ರ್ರಾಮ ಗಳಲ್ಲಿಯೂ ಮಿತಿಮಾರಿದಷ್ಟು. ಮೊಬಲಗು ಕೈಸೇರುವಂತೆ ತಮ್ಮ ಕ್ಲಕೆಳಗೆ ಗುತ್ತಿಗೆದಾರರುಗಳನ್ನು ನೀಮಕಮಾಡಿಕೊಂಡು ವ್ಯವಸಾಯ ಗಾರರಿಗೆ ಕೆರುಕುಳವಾಗಲು ಅವಕಾಶವನ್ನುಂಟುಮಾಡಿ ತಮ್ಮ ಮನೆ ಗಳಿಗೆ ಹೊನ್ನಿನ ಹೊಳೆಯನ್ನು ಪರಿಸಿಕೊಳ್ಳುತ್ತಿದ್ದರು. ಅವರ ಕೈಕೆಃಗಿನ ಗುತ್ತಿಗೆದಾರರು ವ್ಯವಸಾಯಗಾರರಿಗೆ ಚಿತ್ರ ಹಿಂಸೆಯನ್ನು ವಿಧಿಸುತ್ತಿದ್ದರು. ತಲೆಯಮೇಲೆ ಕಲ್ಲು ಹೊರಿಸಿ ಬಿಸಿ ಸೆಟ್ಟುಗಳನ್ನು ಹಾಕಿಸುವುದು, ಸೆರೆಮನೆಗಳ ಸ್ವತ್ತುಗಳನ್ನು ಹಿಡಿದು ನಿಕ್ರಯಿಸುವುದು ಮುಂತಾ ಪೀಡಿಸಿ ಗುತ್ತಿಗೆದಾರರು ಅತ್ಯಧಿಕವಾದ ಮೊಬಲಗುಗಳನ್ನು ಬರಮಾಡಿ ಕೂಳ್ಳುತ್ತಿದ್ದರು. ವ್ಯವಸಾಯಗಾರರಿಂದ ಹಣಗಳ ಸುಲಿಗೆಯು ಪ್ರಾರಂಭ ಜಿಲ್ಲೆಯ ನಗರ ಪ್ರಾಂತದಲ್ಲಿಯೂ ಇತರ ಪ್ರದೇಶ ೂ ಜನರಿಗೆ ಬಹಳ ಹಿಂಸೆಯಾಯಿತು. ಮಿತಿಮಾರಿದ ಆ ಹಿಂಸೆ ಸಹಿಸಲಾರಜಿ ಜನರು ದಂಗೆಯೆದ್ದರು. ಇತಿಹಾಸ ವ್ಯಾಸಂಗ ಮಾಡಿಲ್ಲದ ಅನೇಕ ಮಂದಿಗಳು ಇಂದಿಗೂ ಬುಂದಿನಿಂದ ಸಾಗಿಬಂದಿರುವ ಜನಶ್ರುತಿಯನ್ನೇ ನಿಜವೆಂದು ನಂಬಿಕೊಂಡು, ಅದಕ್ಕೆಲ್ಲ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರ ರಾಜ್ಯಭಾರವು ದಕ್ಬತೆಯಿಂದ ನಡೆಯದೆ ಹೋದುಡೇ ಕಾರಣವೆಂಬ ತಪ್ಪುಭಾವನೆಯನ್ನಿಟ್ಟುಕೊಂಡಿದ್ದಾರೆ. ಅಧಿಕಾರಿಗಳ ಕ್ರೂರ ವರ್ತನೆಗೆ ಅವಕಾಶ ಕೊಟ್ಟಿ ""ಷರತ್ತು'” ಶಿಸ್ತು ಪೂರ್ಣಯ್ಯನವರ ಕಾಲಕ್ಕಿಂತ ಮುಂಚಿನಿಂದಲೂ ಆಚರಣೆಯಲ್ಲಿದ್ದಿತು. ನಗರ ಪ್ರಾಂತ ಮುಂತಾದ ಪ್ರದೇಶಗಳಲ್ಲಿ ದಂಗೆಗೆ ಆಸ್ಪದನಾದ ಕಾರಣ ಗಳಿಂದಲೇ ಅದೇ ಸಮಯದಲ್ಲಿ ಕನ್ನಡ ಜಿಲ್ಲೆ ಮುಂತಾದ ಬ್ರಿಟಷ್‌ 2೬ ಲಿ [48 ಹಿ೫ಿ೬ ಆಳಿದ ಮಹಾಸ್ವಾ ಮಿಯವರು ಇಂಡಿಯಾ ಪ್ರಾಂತಗಳಲ್ಲಿ ಕೂಡ ದಂಗೆಗಳು ನಡೆದುದನ್ನೂ ನಾವು ಗಮನಿಸಬೇಕು. | ದಂಗೆಯ ಜ್ವಾಲೆಯು ಕಾಡುಗಿಚ್ಛೆ ನಂತೆ ಪ್ರಜ್ವ ಲಿಸಿ ವ್ಯಾಪಿಸಿ ುದಕ್ಕೆ ತರೀಕರೆ ವಾಳೆಯಗಾರ ಗ ಶೃ ನಾಯಕನ ದ್ರೋಹ ಇ ಬ ಆತನ ಮಿತ್ರನಾಗಿದ್ದ ಹೈಗಮಲ್ಲ ನೆಂಬ ಕೇಡಿಗನು ದರಾಲಿಯವರಿಂದ ಪರಾಜಿತವಾದ ವ ಸಂಸ್ಥಾ ನದ ಪ್ರಭುಗಳ ತ್ತ ಪುತ್ರನಾದ ಬೂದಿಬಸಪ್ಪನೆಂಬವನು ಸಷ ನಟನೆಯನ್ನು ಹೂಡಿದ ಹಗರಣವೂ ಕಾರಣಗಳಾದುವು. ಆ ವೇಷಧಾರಿ ಹೈಗಮಲ್ಲನು ನಗರ ಸಂಸ್ಟಾ ನದ ರಾಜನೆಂದು ಉದ್ಭೋಷಿಸಿ ಆವನಿಗೆ ೩ ಪಟ್ಟವನ್ನು ಕಟ್ಟದ ಸಂರಂಭ ವೊಂದು ೧೮೩೦ನೆಯ ಇಸವಿಯಲ್ಲಿ ನಡೆದು, “ಅದಕ್ಕೆ ಭಾರಿ ಸಾದ ಸುಬೇದಾರರು ಪಟೀಲರು ಮುಂತಾದವರ ಪ್ರೋತ್ಸಾಹ ಸಹಾಯಗಳು ದೊರೆತುವು. ಚನ್ನ ರಾಯಪಟ್ಟಣ, ದೊಡ್ಡ ಬಳ್ಳಾ ಪುರ, ಚನ್ನಗಿರಿ, ನಗರ ಮುಂತಾದ ad | ಛಗಳಲ್ಲಿ ದಂಗೆಗಳು ನಡೆದುವು. ದಂಗೆಯೆದ್ದ ಜನರು ಅನೇಕ ದಾಂಧಲೆಗಳನ್ನೂ ಅತ್ಯಾಚಾರ ಗಳನ್ನೂ ನಡೆಯಿಸಿ ಹಾವಳಿಮಾಡಿದರು. ಆಗಿನ ಬ್ರಿಟಷ್‌ ರೆಸಿಡೆಂಟರವರು ಯುಕ್ತವೆಂದು ಭಾವಿಸಿ ಸಲಹೆ ಮಾಡಿದ ಮೇರೆಗೆ, ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ಸೈನ್ಯ ಸಮೇತರಾಗಿ ಜ| ಹೊರಟು, ದಂಗೆಯನ್ನಡ ಪ್ರಭುಗಳ ಸಂಚಾರ ಗಿಸುವ ಪ್ರಯತ್ನ ಮಾಡಿದರು. ಆ ಸಮಯದಲ್ಲಿ ತಮ್ಮ ಸಹಾಯಕ್ಕಾ ಗಿ ಈಸ್ಟ್‌ ಇಂಡಿಯಾ ಕಂವೆನಿ''ಯಸ್ಸೆ ನ್ರವನ್ನು ಕಳುಹಿಸಬೇಕೆಂದು ಪ ಶ್ರಭುಗಳವರು ಕೇಳಿದರು. ಅದಕ್ಕೆ ಬ್ರಿಟಿಷ್‌ ಕೆ ಡೆಂಟ ರವರೂ ಮದರಾಸು ಸರ್ಕಾರದವರೂ ಗಮನ ಕೊಡದೆ ಮೈಸೂರು ಸರ್ಕಾರದ ಸೈನ್ಯ ಮುಂತಾದುವುಗಳೇ ದಂಗೆ ಯನ್ನಡಗಿಸಲು ಸಾಕಾಗಬಹುದೆಂದು ಭಾವಿಸಿದರು. ಶ್ರೀ ಮುಮ್ಮಡಿ ಪ್ರಭುಗಳವರು ೧೮೩೦ನೆಯ ಇಸನಿ ಡಿಸೆಂಬರು ೧೪ನೆಯ ತಾರೀಖಿನ ದಿನ ಮೈಸೂರಿನಿಂದ ದರಸುಗುಫ್ಪೆಗೆ ಚಿತ್ರೈಸಿ, ಅಲ್ಲಿಯ ವ್ಯವಸಾಯ ಗಾರರ ಕಷ್ಟ ಸುಖಗಳನ್ನು ವಿಚಾರಿಸಿ ಅನ್ಯಾಯವಾದ ಸುಂಕದ ತೆರಿಗೆ ಗಳನ್ನು ತಪ್ಪಿಸಿ ಸಹಾಯಮಾಡಿದರು. ಅದೇ ತಿಂಗಳು ೧೭ನೆಯ ತಾರೀಖಿನ ದಿನ ಬೂಕಿನ ಕೆರೆಯ ಶಿರಸ್ತೇದಾರನನ್ನೂ ಸುಬೇದಾರನನ್ನೂ ಅವರ ಅನ್ಯಾಯ ಪ್ರವರ್ತನೆಗಾಗಿ ಕೆಲಸದಿಂದ ತೆಗೆದುಹಾಕಿ ೧೮ನೆಯ ತಾರೀಖಿನ ದಿನ ಚನ್ನರಾಯಸಟ್ಟಣವನ್ನು ಸೇರಿದರು. ಆ ವೇಳೆಗೆ ₹೬ el ಪ ಹಿನ್ನೆಲೆ ೧೫೭ ಬ್ರಿಟಿಷ್‌ ರೆಸಿಡೆಂಟರವರೂ ಅಲ್ಲಿಗೆ ಬಂದಿದ್ದರು. ಪ್ರಭುಗಳು ಪ್ರಜೆಗಳ ಅರಿಕೆಗಳನ್ನು ಲಾಲಿಸಿ ಕಿಕ್ರೇರಿಯ ಸುಬೇದಾರನು ಪ್ರಜಾಹಿಂಸ ಸಕನಾಗಿದ್ದ ನೆಂಬ ಅಪರಾಧಕ್ಕಾಗಿ i ಕೆಲಸದಿಂದ ತೆಗೆದುಹಾಕಿದರು. ಅವನು ನೂರಾರು ಮಂದಿ ವ್ಯವಸಾಯಗಾರರನ್ನು ಬಂಧಿಸಿ ಸೆರೆಯಲ್ಲಿಟ್ಟು ಅವರಿಗೆ ಆಹಾರವನ್ನು ಕೊಸ ಕೊಡದೆ ಹಿಂಸಿಸುತ್ತಿದ್ದು ಡೆಕ್ಕಾಗಿ ನೃಥೆಸಟ್ಟು ಒಡನೆಯೇ ಖಾಸಾ ಬಿಡದಿಯಿಂದ ಮೊಸರವಲಕ್ಕೆ ಯನ್ನೂ ಇತರ ಆಹಾರ ವಸ್ತುಗಳನ್ನೂ ತರಿಸಿಕೊಟ್ಟು ಅವರನ್ನು ಬಂಧನದಿಂದ ಬಿಡಿಸಿದರು. ಶ್ರೀ ಮುನ್ಮುಡಿ ಕೃ ಷ್ಟ ರಾಜ ಒಡೆಯರವರ ಕಾರುಣ್ಯ ಪ್ರವೃತ್ತಿಯು ಅದೇ ಮೇಕೆಗೆ ಕಾ 2 ಕ್ಕೆ ಬರುತ್ತಾ ಹೋಗಿದ್ದರೆ, ಅತಿ ಶೀಘ್ರ ವಾಗಿ ಶಾಂತಿಸ್ಟಾಪನೆಯಾಗುತ್ತಿ ದುದು ನಿರ್ವಿವಾದವಾದ ನ ಅವರ ಕಾರುಣ್ಯ ದಿಂದ ಕಾರ್ಯವು ಹರಗಡುತ್ತಿ ದ್ವಿತೆಂದೂ ನಿರ್ದಾಕ್ಸ ಣ್ಯ ದಿಂದ ಪುಂಡರನ್ನು ನೆಗ್ಗ ಬೇಕಾದುದು ಶ್ರಕವೆಂದೂ ಬ್ರಿಟಷ್‌ ರೆಸಿಡೆಂಟಿರು ಅಭಿಪ್ರಾ ಯಪಟ್ಟ ರು. ಎ SN ದಿವಾನ್‌ ವೆಂಕಟೇ ಅರಸಿನನರೂ ಸ ಮುತ್ತದ್ದಿಗಳೂ ನಿಚಾರಣೆ ನಡೆಯಿಸಿ ಬ್ರಿಟಿಷ್‌ ರೆಸಿಡೆಂಟರ ಸಲಹೆಯಂತೆ ಚನ್ನ ರಾಯಸಟ್ಟಿಣದಲ್ಲಿಬ್ಬರನ್ನೂ ಹೊಳೆನರಸೀಪುರದಲ್ಲಿಬ್ಬರನ್ನೂ ಸಂ ಗು ವ ಸಡಿಸಿದರು. ಈಬಗೆಯ ಕ್ರೂರ ದಂಡನೆಗಳಂದ ಸ ಪ್ರಜೆಗಳ ಮನಸು ಕ್ಸೋಭೆಗೊಂಡು ದಂಗೆಯ ಘಾ ಹೆಚ್ಚಿ 3 ಮವು. ಪ್ರಭುಗಳವರು ಚನ್ನರಾಯ ಸಟ ಸಿಣದಲ್ಲಿದ್ದಾಗಲೇ ದಂಗೆಯು ಕುಂಸಿ, ಆನಂದಪುರ ಮುಂತಾದ 1 ವ್ಯಾಪಿಸುತ್ತಿ ದ್ಹುದಾಗಿ ನಾರ್ತೆಯು ಬಂದಿತು. ದಂಗೆ ಯನ್ನಡಗಿಸಲು ಸಾಹಸಿಯೂ ಧ್ರ ರ್ಯರಾಲಿಯೂ ಆಗಿದ್ದ ಅಣ್ಣಪ್ಪ ನೆಂಬಾತನನ್ನು ಅವರು ಸೈನ್ಯ ದೊಡನೆ ಕಳುಹಿಸಿದರು. ಅವರು ಮೊದಲೇ ಸಲಹೆಮಾಡಿದ್ದ ಂತೆ ಈಸ್‌ ಇಂಡಿಯಾ ಕಂಸೆನಿ”'ಯಸನಿ ಸ್ಕೈ ನ್ವ ವನ್ನುಕರೆಯಿಸ ಬೇಕಾಗಿಮ್ಮದೇ ಚನ ಜಾ ಹಾಗೆ ಮಾಡವೆಯೋದರೆ ನೆ ಹೊರೆಯ ಬ್ರಿಟಿಷ್‌ ವ್ರಾಂತಗಳಿಗೂ ದಂಗೆಯು ಹರಡಬಹುದೆಂದೂ ಆಗ ಬ್ರಿಟಿಷ್‌ ರೆಸಿಡೆಂಟರಿಗೆ ತೋರಿತು. ಕರ್ನಲ್‌ ಇವ್ಯಾನ್ಸ್‌ ಅವರ ಕೈ ಕಳಗೆ ಸೈನ್ಯ ವನ್ನು ರೆಸಿದೆಂಟಿರು ಬೆಂಗಳೂರಿನಿಂದ ತಿವಮೊಗ್ಗಿಗೆ ಕಳುಹಿಸಿದರು. ಪ ಪ್ರಭು ಗಳವರು ನಾನಾ ಸ್ಥಳಗಳಿಗೂ ಹೋಗಿ ೧೮೩೧ನೆಯ ಇಸವಿ ಜನವರಿ ೧೦ನೆಯ ತಾರೀಖಿನ ದಿನ ಮೈಸೂರು ನಗರಕ್ಕೆ ಚಿತ್ರೈಸಿದರು. ಅವರು ದಯಮಾಡಿದ್ದ ಸ ಸೈ ಳಗಳಲ್ಲೆ ಲ್ಲ ಶಾಂತಿ ಸ್ಟಾ ನನೆಯಾಯಿತಾದರೂ, ರಂಗಪ್ಪ ನಾಯಕನೂ ಫೈಗನುಲ್ಲನೂ ಹೂಡಿದ ಹಾವಳಿಯು ಅಡಗಲಿಲ್ಲ. ೧೫೮ ಆಳಿದ ಮಹಾಸಾ,ಮಿಯವರು ಹೊನ್ನಾಳಿಯ ಸುಬೇದಾರರೇ ಮುಂತಾದ ಸರ್ಕಾರಿ ಅಧಿಕಾರಿಗಳೇ ರಹಸ್ಯ ವಾಗಿ ಅವರಿಗೆ ಸಹಾಯಮಾಡುತ್ತ ಕರ್ತನ್ಯಭ್ರ ಷೃರಾಗಿ ರಾಜದ್ರೋಶಹಿ ಗಳಾಗಿದ್ದ ಕಾರಣ, ದಂಗೆಯನ್ನಡಗಿಸುವುದು. ಶೀಘ್ರವಾಗಿ ಸಾಧ್ಯ ವಾಗಲಿ್ಲ. ಈ ಮಧ್ಯದಲ್ಲಿ ಮದರಾಸು ಆಧಿಪತ್ಯದ ಗವರ್ನರನರು, ೧೮೩೧ನೆಯ ಇಸನಿ ಏಪ್ರಿಲ್‌ ೧೨ನೆಯ ತಾರೀಖಿನ ದಿನ. ಆಗ್ಲೆ ಇಂಡಿಯಾ ಗವರ್ನರ್‌ ಜನರಲ್‌ ರವರಾಗಿದ್ದ ಜ್‌ ವಿಲಿಯಂ ಬೆಂಟಿಂಕ ಆಡಳತ ಸೂತ್ರಗಳು ರವರಿಗೆ ಬರೆದ ವತ ದಲ್ಲಿ ಮೈಸೂರು ಸಂಸ್ಥಾನ ಕೈಬಿಟ್ಟುಡು ದಿಂದ ಬರಬೇಕಾಗಿದ್ದ ಪೊಗದಿಯ ಸಪಣವು ಒವ್ಪುಂದದ ರೆಗೆ ಕಾಲಕ್ಕೆ ಸರಿಯಾಗಿ ತಿಂಗಳು ತಿಂಗಳಿಗೂ ಬರಲಿಬ್ಲವೆಂದೂ, ಅದರಿಂದಸೆ ಸೈನಿಕರಿಗೆ ಸಂಬಳಗಳು ಸಕಾಲ ದಲಿ ವಾವತಿಯಾಗಲು ಅವಕಾಶತನ್ಸಿ ನ ದಂಗೆಯೇಳುವ ಸಂಭವ ವುಂಬಾಗಿದ್ದಿತೆಂದೂ ಸೂಚಿಸಿದ್ದರು. ಅದು ಪ್ರಮಾದವಶದಿಂದ ನಡೆದ ಚು ಆರೋನಣೆ, ಏಕೆಂದರೆ, ವೊಗದಿಯ ಹಣವನ್ನು ಸಕಾಲದಲ್ಲಿ ಪಾಪತಿಮಾಡಡೆ ಶ್ರೀ ಮುಮ ಡಿ ಕೃಷ್ಣ ರಾಜ ಜು ರವರು ಬೂದ! ತಿಂಗಳೂ ನಿಲ್ಲಿಸಿಕೊಂಡಿರಲಿನ್ಲಹೆಂದು ಜಿ ಸನ್‌ ಇಂಡಿಯಾ ಕಂಪೆನಿ''ಯವರ ಲೆಕ್ಕದಿಂದಲೇ ವ್ಯಕ್ತವಾಯಿತು. ಲಾಡ್‌ ನ ನಿಲಿಯಂ ಬೆಂಟಿಂಕರವರು ಮದರಾಸು ಗವರ್ನರವರ ಹೇಳಿಕೆಯನ್ನೇ ನಂಬಿ ೧೮೩೧ನೆಯ ಇಸವಿ ಸೆಪ್ಟೈಂಬರು ಏಳನೆಯ ತಾರೀಖಿನ ದಿನ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರಿಗೆ ಒಂದು ಪತ್ರವನ್ನು ಬರೆದರು. ಆಳಿದ ಮಹಾಸ್ವಾಮಿಯವರು ಒಪ್ಪಂದದ ಮೇರೆಗೆ ಕಾಲಕ್ಕೆ ಸರಿಯಾಗಿ ಪೊಗದಿ ಹಣವನ್ನು ಸಲ್ಲಿಸಲಿಲ್ಲವೆಂದೂ, ದಂಗೆಯೆದ್ದವರ ಕೊಲೆಗಳು ಅಭೂತಪೂರ್ವವಾಗಿ ಅಸರಿಮಿತನೆನಿಸುವ ಮಟ್ಟಿ ಗೆ ನಡೆದು ವೆಂದೂ ಆಳಿದ ಮಹಾಸ್ತಾ 1... ತಮ್ಮ ಸೈನ್ಯ ದಿಂದ ದಂಗೆಗಳನ್ನಡ ಗಿಸಲಾರದೆ ಹೋದಕಾರಣ ಬಿ ೯ ಸೈನ್ಯ ನನ್ನು ES ತೆಂದ್ಕೂ ಸಂಸ್ಥಾ ನನು ಸುರಕ್ಕೆ ೫. ಕಾರಣ ಆ ಪತ್ರವ್ರ ತಲಪಿದ ತರುನಾಯ ಹತ್ತು ದಿನಗಳೊಳಗಾಗಿ ಬ್ರಿಟಷ್‌ ಕಮಾಷನರು ಗಳಿಗೆ ರಾಜ್ಯಾಡಳಿತ ಸೂತ್ರಗಳನ್ನೊಸ್ಪಿಸುವಂತೆ ಸ ಗ್ರಧುಗಳವರು ಅಧಿಕಾರಿ ಗಳಿಗೆ ಅಸ್ಪಣೆಮಾಡಿ ರಾಜಶಾಸನ 'ಸತ್ರಿಕೆಯನ್ನು ಪ ಪ್ರಕಟಸಬೇಕೆಂದೂ ಪತ್ರದಲ್ಲಿ ಸೂಚಿತವಾಗಿದ್ದಿತು. ಪೊಗದಿಯ ಹಣವು ಕಾಲಕಾಲಕ್ಕೆ ಪಾವತಿಯಾಗಿದ್ದ ಕಾರಣ, ಮೊದಲನೆಯ ಆಪಾದನೆಗೆ ಆಧಾರನಿರಲಿಲ್ಲ, ಹಿನ್ನೆಲೆ ೧೫೯ ಸೈನ್ಯಾಧಿಕಾರಿಗಳಾದ ಅಣ್ಣಸ್ಸ ಮುಂತಾದವರು ದಂಗೆಯೆದ್ದವರನ್ನು ಸೋಲಿಸಿ ಅವರಲ್ಲನೇಕರನ್ನು ನೇಣುಹಾಕಿಸಿದುದು ನಿಜ. ಆದರೆ ತರೀಕೆರೆ .ಪಾಳೆಯಗಾರನೇ ಮುಂತಾದವರು ಅಸಂಖ್ಯಾತ ಮಂದಿ ಅಧಿಕಾರಿಗಳನ್ನು ಕೊಲೆಮಾಡಿದ ಘೋರ ಕೃತ್ಯಕ್ಕೆ ಆ ಬಗೆಯ ಸ ಪ್ರತೀಕಾರವು ನಡೆಯಿತು. ಅಳಿದ ಮಹಾಸ್ವಾಮಿಯವರು ಚನ್ನರಾಯಸಟ್ಟಿಣದಲ್ಲಿ ಅಪರಾಧಿಗಳಿಗೆ ಕೃ ಸೆತೋರಿದ ಬಗೆಯನ್ನು ನೋಡಿ ಅದು ಉಚಿತವಲ್ಲವೆಂದು ಬ್ರಿಟಷ್‌ ಕಿಜಿಂಟರವರು ಅಭಿಪ್ರಾಯಪ ಫಿಬ್ಬುನರ ನರಿಣಾಮವಾಗಿ ಮರಣದಂಡನೆ ಗಳಾದುನು. ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ಸೂಚಿಸಿದ್ದಂತೆ ಬ್ರಿಟಿಷ್‌ ರೆಸಿಡೆಂಟಿರವರು ಸಕಾಲದಲ್ಲಿ ಸೈನ್ಯವನ್ನೊದಗಿಸಿದ್ದರೆ. ದಂಗೆ ಯೆದ್ದವರಿಗೆ ಮರಣದಂಡನೆ ಮೊದಲಾದ ಕ್ರೂರ ಶಿಕ್ಸೆಗಳಾಗಬೇಕೆಂದು ಭಲಹಿಡಿಯದೆಯೂ ಹೋಗಿದ್ದರೆ ದಂಗೆಯು ಶಾಂತವಾಗುತ್ತಿ ತ್ರಿದ್ದಿತೋ ಏನೋ! ಏನೇ ಆಗಲಿ, ಬಿ ಟರ್‌ ಸೈನ್ಯದಿಂದಲೂ ದಂಗೆಯನ್ನ ಡೆಗಿಸಲು ಸಾಧ್ಯವಿಲ್ಲದೆಹೋ ಗಿದ್ದ 14 ಡಗಿನದೆ ಹೋದುದಕ್ಕೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವ ಉತ್ತ ರವಾದಿಗಳೆಂದು ಭಾವಿಸಿದುದು ದುಡುಕೆನ ವರ್ತನೆಯೇ ೯ ೧೮೩೧ನೆಯ ಇಸವಿ ಅಕ್ಟೋಬರು ೧೯ನೆಯ ತಾರೀಖಿನಿಂದ ರಾಜ ಭಾರವು ಶ್ರೀ ಮುಮ್ಮಡಿ ಕೃ ತ ರಾಜ ಒಡೆಯರನರಕ್ಕೆ ತಪ್ಪಿ ಕನಿನಾಷನರೀರ್ವರಿಗೆ oT ಭಂ ್ಲಬ್ಬರಾದ ಕರ್ನಲ್‌ ಬ್ರ ಗ್ಸ್‌ರವರು ದಂಗೆಯನ್ನಡಗಿಸಿ ಶಾಂತಿ ಯನ್ನು ಸ್ಟಾಪಿಸಲು ಏರ್ವಾಡನ್ನು ಮಡಿದರು. ಹೈಗಮಭ ಮುಂತಾದವರ ತಟ ಅಡಗಲು ೧೮೩೩ pe ಇಸನಿ ಜನವರಿ ತಿಂಗಳಿನವರೆಗೂ ಹಿಡಿಯಿತು. ಸಂಸ್ಥಾ ನದ ೬... ಕಮಾಷನರುಗಳೀರ್ವರ ಆಡಳಿತಕ್ಕೆ ವಹಿಸಿಕೊಂಡೆನಂತರ ಲಾರ್ಡ್‌ ವಿಲಿಯಂ ಬೆಂಟಂಕರವರು ದಂಗೆಯ ಕಾರಣಗಳೇನೆಂಬುದೇ ಚ ವಿವರಗಳನ್ನು ನಿರ್ಧರಿಸಿ ವರದಿ ಮಾಡಲು ಒಂದು ಸಮಿತಿಯನ್ನು ನೇಮಕಮಾಡಿದರು ಸಮಿತಿ ಯವರ ವರದಿಯನ್ನು ನೋಡಿದಾಗ ತಾವು ದುಡುಕಿ ನರ್ತಿಸಿದುದು ಅನ್ಯಾಯವಾಯಿತೆಂದು ಅವರಿಗೆ ತೋರಿರಲೇಬೇಕು. ಶ್ರೀ ಮುಮ್ಮಡಿ ಕ ೈಷ್ಟರಾಜ ಒಡೆಯರವರು ಲೇಶವಾದರೂ ಅಸಮಾಧಾನವನ್ನು ತೋರದೆ ರಾಜ್ಯಭಾರವಸ್ನೊಪ್ಪಿಸಿ ಸಿ ಪ್ರದರ್ಶಿಸಿದ ತಾಳ್ಮೆ ಯು ಅವರ ಮನಸ್ಸನ್ನು ಮಿಡಿದಿರಬೇಕು. ಶ್ರೀ ಸ ಡಿ ಕೃ ಷ್ಣ ರಾಜ ಒಡೆಯರವರು ಮೇಧಾವಿ ಗಳೆಂದೂ ಸರಮ ತು ಅವರೇ ಶ್ಲಾಘಿಸಿದರು. ಲಾರ್ಡ್‌ ೧೬೦ ಅಳಿದ ಮಹಾಸ್ವಾಮಿಯವರು ವಿಲಿಯಂ ಬೆಂಟಂಕರವರು ಸಮಿತಿಯ ವರದಿಯನ್ನು ಪರಿಶೀಲಿಸಿ ೧೮೩೪ ನೆಯ ಇಸನಿ ಏಪ್ರಿಲ್‌ ತಿಂಗಳಿನಲ್ಲಿ ಶ್ರೀ ಮುಮ್ಮಡಿ ಪ್ರಭುಗಳವರನ್ನು ಸಂದರ್ಶಿಸಿದ ತರುವಾಯ «" ಈಸ್ಟ್‌ ಇಂಡಿಯಾ ಕಂಪೆನಿ''ಯ ಡೈರೆಕ್ಟರು ಗಳಿಗೆ ಬರೆದ ಪತ್ರದಲ್ಲಿ, ಮೈಸೂರು, ಮಂಜರಾಬಾದು ಮತ್ತು ಅಷ್ಟ ಗ್ರಾಮ ಡಿನಿಜನ್ನು ಗಳನ್ನು ಕೂಡಲೆ ಒಂದಕ್ಕೆ ಕೊಟ್ಟು ಸಂಸ್ಥಾ ಎ ಉಳಿದ ಭಾಗವನ್ನು ಕಂಪೆನಿಯ ಆಡಳಿತಕ್ಕೆ ಸೇರಿಸಿಕೊಳ್ಳ ಬೇಕೆಂದು ಸಲಹೆ ಮಾಡಿದರು. ಆ ಸಲಹೆಗೆ ಪುರಸ್ಕಾರ ದೊರೆತಿದ್ದರೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರಿಗೆ ಮತ್ತೆ ಇ... ಸೂತ್ರ ಗಳೇನೊ A ತ್ಲಿದ್ದುವಾದರೂ ಸಂಸ್ಥಾನ ನದ ವಿಸಿ ಇರ್‌ ಮಾತ್ರ pf ಕಡಮೆಯಾಗಿ ಈಗಿನ. ಉಚ್ಛಾ ವಯಸಿ ಸತಿಯ ಮೇಲ್ಮೈ ಯನ್ನು ಕಾಣುವ ಭಾಗ್ಯವೇ ಮೈಸೂರಿನ ಸ ನ್ರಡ್ರಗಳಿಗಿರುತ್ತಿ, ರಲಿಲ್ಲವೆನ್ನ ಸಚ ಲಾರ್ಡ ವಿಲಿಯಂ ಬೆಂಟಂಕರವರು. ತಮ್ಮ ಆಶ್ರಿತರಲ್ಲೊಬ್ಬರಾಗಿದ್ದ ಆಗಿನ ಬ್ರಿಟಷ್‌ ರೆಸಿಡೆಂಟಿರವರನ್ನು ಅನಖ್ಯಾತಿಯಿಂದುದ್ದರಿಸುವ "ಪ್ರಯತ್ನದಲ್ಲಿ ಆಳಿದ ಮಹಾಸ್ವಾಮಿಯವರಿಗೆ ಅನ್ಯಾ ಯಮಾಡಿದರೆಂಬುದು ಮೊಟ್ಟ ಮೊದಲ ನೆಯ ಬಿ ಬರ್‌ ಕಮಾ :ಸನರವರಾದ ಕರ್ನಲ್‌ ಬ್ರಿಗ್ಸ್‌ ರವರ ತ ಸಳ ವಾತ ವಡ! ಸ್ಪಷ್ಟವಾಗಿ ಗೋಚರವಾಗುತ್ತದೆ. ಅಲ್ಲದೆ ಕಿಸಿಡೆಂಟಿರವರ ಅನ್ಯಾಯವನ್ನು ಹೊರಗೆಡುಹಲು ಪ್ರಯತ್ನಿಸಿದ ಆ ಮಹಾಶಯರಿಗೆ ಲಾರ್ಡ್‌ ವಿಲಿಯಂಬೆಂಟಂಕರವರು ಅಡಚಣೆಯನ್ನು ತಂದೊಡ್ಡಿದ ರೆಂಬುದೂ ವ್ಯಕ್ತವಾಗುತ್ತದೆ. ಶ್ರೀ ಮುಮ್ಮಡಿ ಕೃಷ್ಣ ರಾಜ ಒಡೆಯರವರು ರಾಜ್ಯಭಾರ ಸ ಸೂತ್ರ ಜಾ ಟ್ರ ಬಳಿಕಲೂ ಇಂಗ್ಲಿಷರಲ್ಲಿ ದ್ರೆ (ಷಾಸೂಯಗಳ ಲವಲೇಶವನ್ನೂ ಮನಸ್ಸಿ ನಲ್ಲಿಟ್ಟು ಕೊಳ್ಳ ದೆ, ಮುಮ್ಮಡಿ ಪ್ರಭುಗಳ ತ್ರಿಕರಣಶುದ್ಧ ವಾದ ಮೈತ್ರಿಯಿಂದ wns ಸಿದರು. ಪ್ರಜೋಪಕಾರಗಳು ತು ' ಇಸವಿಯಲ್ಲೇ, ಎಂದರೆ ತಾವು ರಾಜ್ಯಭಾರಸೂತ್ರಗಳನ್ನು ವಹಿಸಿದ ಮಾರನೆಯ ರ್ಷದಲ್ಲೇ, ಅವರು ಮೈ ಸೂರು ಸಂಸ್ಥಾನದಲ್ಲಿ ಮೊಟ್ಟಮೊದಲನೆಯ ಮಿ ಗಳನ್ನೂನಪ್ಬಿಸಿ * 4* The Governor-General, as I dil not undeistand till lately, was excessively anxious from the first an‘! all through the business to screen the Resident Casamayor an old protege and favourite of his own, so that while his despatches demonstrated that gentleman’s incapacity to the perception of the Court of Directors, he still supporte:l him both publicly and privately and was glad to get me out of the way, be-ause I frankly avowed my aversion to the Residency party and my conviction that they were answerable for the misrule of Mysore.” — Mode u Alysort, page 469. ಹಿನ್ನೆಲೆ ೧೬೧ ಸ್ಪತ್ರೆಯನ್ನು ಸ್ಥಾಪಿಸಿದರು. ರಾಜ್ಯಭಾರಸೂತ್ರಗಳು ಕೈಬಿಟ್ಟುಹೋದ ಮೇಲೆ ಸಹ, ಪ್ರಭುಗಳವರು ೧೮೪೦ನೆಯ ಇಸವಿ ಅಕ್ಟೋಬರು ೧ನೆಯ ತಾರೀಖಿನ ದಿನ ಮೈ ಸೂರು ನಗರದಲ್ಲಿ ಮೊಟ್ಟ ಮೊದಲನೆಯ ಇಂಗ್ಲಿಷ್‌ ಪಾಠಶಾಲೆಯನ್ನು ಸ್ಥಾಪಿಸಿ ಪ್ರೋತ್ಸಾ ಸ ಗ ಅದೇ ಮೇಲ್ಪಜತ್ತಿ ಯನ್ನು ನೋಡಿಕೊಂಡು ಕಮಿಾಷನರವರು ವೆಸ್ಲಿಯನ್‌ ಮಿಷಸಿಗೆ ಸೇರಿದ್ದ ರೆವರೆಂಡ್‌ ಜೆ. 1 JE ಬೆಂಗಳೂರು ನಗರದಲ್ಲಿ ಸ್ಟಾ ನಿತವಾಗಿದ್ದ ಇಂಗ್ಲಿಷ್‌ ಪಾಠಶಾಲೆಗೆ ಪ್ರೋತ್ಸಾಹವನ್ಸ್ಬಿತ್ತರು. ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ನೆರವೇರಿಸಿದ ಧರ್ಮಕಾರ್ಯಗಳು ಅಸಂಖ್ಯಾತ ವಾಗಿದ್ದುವು. ರಾಜ್ಯಭಾರಸೂತ್ರಗಳು ಕೈಬಿಟ್ಟ ಬಳಿಕ, ಅವರಿಗೆ ವರ್ಷಕ್ಕೆ ೧೩ ಲಕ್ಷ್ಮ ರೂಪಾಯಿಗಳು ಮಾತ್ರವೇ ಸಂದಾಯವಾಗುತ್ತಿ ದ್ದಾಗ ಗ ಕೂಡ, ಅನರು 3 ಮಿತವ್ಯಯದಿಂದ ಸ್ವಂತ ವೆಚ್ಚಗಳನ್ನು ನೆರವೇರಿಸಿ ಪ್ರಜೆಗಳ ಒತಸಾದನೆಗಾಗಿ ಅನೇಕ ಧರ್ನುಕಾರ್ಯಗಳನ್ನಾ ಚರಿಸಿದರು. ಸಂಸ್ಥಾನದ ಆಡಳಿತ ಸೂತ್ರ ಗಳನ್ನು ಮತ್ತೆ ಹಿಂದಕ್ಕೆ ಸ ಸಡೆಯಲು ಶ್ರೀ ಮುಮ ಡಿ ಕೃಷ್ಣರಾಜ ಡಹ ಪ್ರಬಲನಾಗಿ ಪ್ರಯತ್ನ ಮಾಡಲಾರಂಭಿಸಿದರು. ೧೮೩೪ನೆಯ ಇಸವಿ ರಾಜ್ಯ ಲಾಭಕ್ಕಾಗಿ ಜೂನ್‌ ತಿಂಗಳಿನಲ್ಲಿ ಮ್ಳೈ ಸೂರು ಸಂಸ್ಥಾ ನದ ಸಂತತ ಪ್ರಯತ್ನ ಬ್ರಿಟಷ್‌ ರೆಸಿಡೆಂಟ್‌ ಮತ್ತು ಕಮಾಷನರವರಾಗಿ ನೇಮಕವಾದ ಕರ್ನಲ್‌ ಜೆ. ಎಸ್‌. ಫ್ರೇಸರವರು ಆ ತರುವಾಯ ಎರಡು ವರ್ಷಗಳಮೇಲೆ ಮದರಾಸು ಗವರ್ನರವರಿಗೆ ಬರೆದ ಪತ್ರದಲ್ಲಿ, “ತೀರ ತಾಟಸ್ಪ ವನ್ನು ವಹಿಸಿದ್ದ ನಮ್ಮ ಕಾರ್ಯ ನೀತಿಯ ಅಥವಾ ಕೊನೆಯಸಸ್ತ, ಮಹಾರಾಜರು ಚಿಕ್ಕ ವಯಸ್ಸಿ ನವರಾಗಿದ್ದಾಗ್ಗೆ ದೀರ್ಫಾಲೋಚನೆಯಿಂದ ಕ್ರಮವಾದ ಮಾರ್ಗದರ್ಶನ ಮಾಡದೆ ಸುಮ್ಮನಿದ್ದ ತ ಊಟಾ ರಗಳೆ ಯಾಯಿತು. ಅನಂತರ ನಮ್ಮ ಕಾರ್ಯನೀತಿಯ ಫಲಿತಾಂಶವಾಗಿಯೇ ಅವರು ತೊಂದರೆಗೆ ಸಿಕ್ಕಿದ ಸಮಯದಲ್ಲಿ ರಾಜ್ಯವನ್ನು ಕಸಿದುಕೊಂಡೆವು. . ವಿವಾಹ, ದತ್ತುಸ್ತೀಕಾರ ಮುಂತಾದ ಮತಧರ್ಮಾಚರಣೆಗಳ ವಿಷಯದಲ್ಲಿ ಅವರಿಗೆ ಪೂರ್ಣಾಧಿಕಾರವಿದೆಯೆಂಬುದರಲ್ಲಿ ಸಂದೇಹವೇ ಇಲ್ಲವೆಂದು ನನಗೆ ತೋರುತ್ತಿದೆ... ಅವರಿಗೆ ಮುಂದೆ ಯಾವಾಗ ಲಾದರೂ ಸಂಸ್ಥಾನಾಧಿಪತ್ಯವನ್ನು ಹಿಂದಕ್ಕೆ ವಹಿಸಬೇಕೆ ಅಥವಾ ಬೇಡವೆ? ನಾವುಗಳು, ಅವರೇ ನ್ಯಾಯವಾದ ರಾಜ್ಯಾಧಿಕಾರವುಳ್ಳ ಪ್ರಭು ಗಳೆಂಬ ಭಾನನೆಯನ್ನಿಟ್ಟುಕೊಂಡು ರಾಜ್ಯದಲ್ಲಿ ಪ ತ್ರಜಾನೆನ್ಮುದಿಯನ್ನು 10 F ೧೬೨ ಆಳಿದ ಮಹಾಸ್ವಾಮಿಯವರು ಸ್ಥಾಪಿಸಿ ಮುಂದೆ ನಮಗೆ ವೊಗದಿಯು ನಷ್ಟವಾಗದಂತಿರುವುದು ದೃಢವಾಗುವನರೆಗೂ ರಾಜ್ಯಾಡಳಿತವನ್ನು ನಿರ್ವಹಿಸುತ್ತಿರುವುದಾಗಿ ಹೇಳುತ್ತಿದ್ದೇವೆಂದು ನಾನು ನಂಬಿದ್ದೇನೆ. ಆದಕಾರಣ, ತಾವು ಸೂಚಿ ಸಿರುವ ವಿಚಾರದಲ್ಲಿ ಅವರಿಗೆ ವೂರ್ಣಾಧಿಕಾರವಿರುವುದೆಂಬುದನ್ನು ನಾವು ಅಂಗೀಕರಿಸಬೇಕೆಂದು ಹೇಳುವುದರಲ್ಲಿ ನನಗೆ ಯಾವ ಸಂದೇಹವೂ ಉಳಿದಿಲ್ಲ?' ಎಂದು ಬರೆದಿದ್ದರು. ಆದರೆ ಆ ರೀತಿ ನಿಷ್ಟ ಕ್ಲಪಾತನಾದ ಅಭಿಪ್ರಾಯವ ನ್ನಿಟ್ಟುಕೊಂಡಿದ್ದ ಮಹನೀಯರ ಸಂಖ್ಯ ರ ತೀರ ಸರಿಮಿತವಾಗಿದ್ದು ಅದಕ್ಕೆ ನಿರುದ್ಧಾ ಭಿಷ್ಟಾಯವುಳ್ಳ ವರೇ ಅಸಂಖ್ಯಾತ ಮಂದಿಗಳಿದ್ದುದರಿಂದ ಪ್ರಭುಗಳ ಪ್ರಯತ್ನಕ್ಕೆ ಫಲವಾಗದೆ, ಅದು ಮತ್ತೆ ಮತ್ತೆ ಪ್ರತಿಹತವಾಯಿತು. ಆದಾಗ್ಲೂ ಅವರು ಧೃತಿಗೆಡದೆ ಸ್ತುತ್ಯವಾದ ರೀತಿಯಲ್ಲಿ ತಮ್ಮ ಸ್ಪಯತ್ನಗಳನ್ನು ಮುಂದುವರಿಸಿದರು. ಕಮಾಷನರುಗಳು ಸಂಸ್ಥಾ ನದಿ ಅಚ್ಚು ಕಟ್ಟಾ ದ ಶಿನ ನನ್ನು ನೆಲೆಗೊಳಿಸಿ ನಿಚಕ್ಸಣೆಯಿಂದ ನಾವ ರಾಸ ಛ “ಆಡಳಿತವನ್ನೂ ನಡೆಯಿಸಲುಪ ಕ್ಟ ಮಿಸಿದುವ ನ್ನು ಮೆಚ್ಚಿ ಹರ್ಷಿಸಿದರು. ೧೮೫೭ನೆಯ ಇಸವಿಯಲ್ಲಿ ಘೋರವಾದ ಸಿಪಾಯಿ ಗ ನಡೆದ ಕಾಲದಲ್ಲಿ ಅವರು ಬ್ರಿಟಿಷರಿಗೆ ಸಹಾಯಮಾಡಿದರು. ಅದಕ್ಕೆ ಕೆಲವು ವರ್ಷಗಳ ಹಿಂದೆ ಮೈಸೂರಿಗೆ ಬಂದಿದ್ದ .. ಸಟಕ್‌ ಯವರು ಪರಿಣಾಮದಲ್ಲಿ ಮೈಸೂರು ಸಂಸಾ ನವು ಬ್ರಿ * ಇಂಡಿಯಾಕ್ಕೆ ಸೇರಿಹೋಗಬೇಕೆಂಬ SEE ಅಭಿಮತವನ್ನು. pw ಪ 'ಭುಗಳವರು ಆರೀತಿ ಮಾಡಿ, ಆಗಿನ ಕಮಾಷನರವರಾದ ಸರ್‌ ಹ ಕಬ್ಬನ್‌ ನಾಹೇಬರವರು ಆಶ್ಚರ್ಯ ಸಂತೋಷಗಳಿಂದ ಬೆರಗಾಗುವಂತೆ ವರ್ತಿಸಿದುದು ಸಾಮಾನ್ಯ ವಿಚಾರ ವಲ್ಲ. ಹಾಗಿದ್ದೂ ಆಗಿನ ಗವರ್ನರ್‌ ಜನರಲ್‌ರವರಾಗಿದ್ದ ಲಾರ್ಡ್‌ ಕ್ಯಾನಿಂಗ್‌ ರವರು ಶುಷ್ಕೋವಚಾರದ ಶ್ಲಾಘನೆಯ ಮಾತುಗಳನ್ನು ಸೂಚಿಸಿ ಸಂಸ್ಥಾನವನ್ನು "ಹಿಂದಕ್ಕೆ ಕೊಡಕೂಡದೆಂದೇ ಸಲಖೆಮಾಡಿ ಶೂನ್ಯ ಹಸ್ತ ನನ್ನೇ ತೋರಿಸಿದರು. ರಾಜ ಮಹಾರಾಜರುಗಳು ದತ್ತು ಮಾಡಿಕೊಂಡರೆ ಆ ಮಕ್ಕಳು ಸಿಂಹಾಸನಕ್ಕೆ ಬರಬಹುದೆಂಬ ನಿಯಮವು ೧೮೫೮ನೆಯ ಇಗ ಸ್ರಭುತ್ತ ಮಾಡುತ್ತಿದ್ದವರಿಗೆ ಮಾತ್ರ ಅನ್ವಯಿಸ ಬೇಕೆಂದು ಅಧಿಕಾರಿಗಳು 'ಅರ್ಥಷ್ಯಾಡಿದರು. ಭರತಖಂಡದ ಆಡಳಿತ ವನ್ನು "ಈಸ್ಟ್‌ ಇಂಡಿಯಾ ಕಂಪೆನಿ''ಯಿಂದ ಬ್ರಿಟಷ್‌ ಸರ್ಕಾರಕ್ಕೆ ವಹಿಸಿಕೊಂಡ ಬಳಿಕ ವಿಕ್ಟೋರಿಯಾ. ಮಹಾರಾಜ್ಞಿಯನರು ಪ್ರಭುಗಳಿಗೆ * ಜ್ಞಸಿ.ಎಸ್‌,ಐ. ಬಿರುದನ್ನೂ ರತ್ನಖಚಿತವಾದ ಗಡಿಯಾರ ಮುಂತಾದ ಹಿನ್ನೆಲೆ ೧೬೬೩ ಸುವಸ್ತುಗಳನ್ನೂ ಕೊಟ್ಟು ಗೌರವಿಸಿದರು. ಅದರಿಂದ ಉತ್ತೇಜನ ಹೊಂದಿ ಪ್ರಭುಗಳವರು ತಮ್ಮ ಸ್ರಯತ್ನವನ್ನು ಮುಂದುವರಿಸಿದರು. ಅವರು ಕೈಕೊಂಡ ಸ್ರಯತ್ನದಲ್ಲಿ ಶ್ರೀಮಾನ್‌ ಅಲೀ ಆಸ್ಕರ್‌ ಎಂಬ ಮಹಾಶಯರಿಂದ ಲಭಿಸಿದ ಸೇನೆಯೂ ಸಹಾಯವೂ ಅಸ್ಟಿಷ್ಟಲ್ಲ. ರಹಸ್ಯವಾಗಿ ಪತ್ರಗಳನ್ನು ಕಳುಹಿಸುವುದು ಮೊದಲಾಗಿ ಭಾರಿ ಭಾರಿ ಇಂಗ್ಲಿಷ್‌ ಅಧಿಕಾರಿಗಳೊಡನೆ ಸಂಧಾನಮಾಡುವುದರ ವರೆಗೂ ಅನೇಕ ಕಾರ್ಯ ಗಳು ಅವರಿಂದ ನಡೆದುವು. ಅವರು ಈಗಿನ ದಿವಾನ್‌ರವರಾದ ಅಮಾನ್‌ - ಉಲ್‌ - ಮುಲ್ಕ್‌. ನರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರ ಪಿತಾಮಹರು. ಸಂಸ್ಥಾ ನದ ಸ ಸುಪ್ರ ಸಿದ್ಧ ರಾದ ವರ್ತಕರಲ್ಲೊಬ್ಬರಾಗಿ ಅವರು ಸಂಸ್ಥಾ ನದ “ಪ್ರಜೆಗಳ ಆದರ ಗೌರವಗಳಿಗೆ ಪಾತ್ರರಾಗಿದ್ದರು. ಶ್ರೀ ಮುಮ್ಮಡಿ ಕೃ ಷ್ಣ ರಾಜ ಒಡೆಯ ರವರಿಗೆ ಅವರಲ್ಲಿ ಪೂರ್ಣವಿಶ್ಚಾಸ. ಪ್ರಭುಗಳವರು ಇಂಗ್ಲೆಂಡಿಗೆ ಹೋಗ ' ಬೇಕಾಗಿದ್ದ ಪತ್ರಗಳನ್ನು ಅವರ ದ ಮದರಾಸು ಅಧಿಪತ್ಯಕ್ಕೆ ಸೇರಿದ ಹೊಸೂರಿನಲ್ಲಿ ರಹಸ್ಯವಾಗಿ ಅಂಚೆಗೆ ಹಾಕಿಸುತ್ತಿದ್ದರು. ೧೮೬೪ನೆಯ ಇಸವಿಯಲ್ಲಿ ಮೈಸೂರು ಪ್ರಜೆಗಳಲ್ಲಿ ಗಣ್ಯರಾಗಿದ್ದ ಏಳು ನಾವಿರ ಮಂದಿಗಳು ರುಜುಹಾಕೆದ್ದ ರ್ಜ ಬೂಟು ವೆ ಯಿಯವರಿಗೆ ತಲನಿತು. ರಾಜ್ಯಭಾರವನ್ನು ಪ್ರಭುಗಳಿಗೆ ವಹಿಸಬೇಕೆಂದು ಅವರುಗಳು ಅದರಲ್ಲಿ ವಿಜ್ಞಾ ಿಸಿಕೊಂಡಿದ್ದ ರು. ಡಾಕ್ಟರ್‌ ಕ್ಯಾಂಬೆಲ್‌ರವರೂ, ಮದರಾಸು ನ್ಯಾಯನಿಧಾಯಕ ಸಭೆಯ ಸದಸ್ಯರಾಗಿದ್ದ ಶ್ರೀಮಾನ್‌ ಜಿ. ಲಕ್ಷ್ಮೀನರಸ ಶೆಟ್ಟಿಯವರೂ, ಇತರ ಕೆಲವು ಮಂದಿಗಳೂ ಪ್ರಭು ಗಳವರ ಸಕ್ಸವನ್ನು ವಹಿಸಿ ಹೋರಾಡತೊಡಗಿದರು. ಆತಂಕ ವಿಷಾದ ಗಳಿಗೆ ಕಾರಣವಾಗಿದ್ದ ಅಂತಹ ಸಮಯದಲ್ಲಿ ಕೂಡ ಪ್ರಭುಗಳವರ ಮನಸ್ಸು ಸಮತೆಗೆಡದೆ' ನ ಶ್ರಶಾಂತವಾಗಿದ್ದಿತು; "ಅವರು ಸರ್‌ ಮಾರ್ಕ್‌ ಕಬ್ಬನ್‌ರವರ ಲೋಹ ಪ ಪ ಸ್ರತಿಮೆಯ ಸ್ಟಾ ಸನೆಗಾಗಿ ಹತ್ತು ಸಾವಿರ ರೂಪಾಯಿಗಳ ಸಹಾಯ ದ್ರ ವ್ಯ ವನ್ನು ಅನುಗ್ರ ಹಿಸಿದರು. ೧೮೬೫ನೆಯ ಇಸವಿಯಲ್ಲಿ ದತ್ತುಸಿ ಕಾಕನು ನಡೆದಮೇಲೆ ಪ ಸ್ರಭುಗಳವರ ಪುತ್ರರಾದ ಶ್ರಿ ( ಚಾಮರಾಜೇಂದ್ರ ಒಡೆಯರವರು ಪಿತ್ರಾ ಚತರದ ಸ್ವತ್ತುಗಳಿಗೆ ಮಾತ್ರವೇ ಅಧಿಕಾರಿಗಳಾಗಬೇಕೇ ಹೊರತು ರಾಜ್ಯಾಧಿಕಾರಿಗಳಲ್ಲವೆಂಬ ತೀರ್ಮಾನವು ನಡೆದುದರಿಂದ ಪ್ರಭುಗಳಿಗೆ ಬಹಳ ನಿಷಾದವುಂಬಾಯಿತು. ಅವರು ತಮಗೆ ನ್ಯಾಯವು ದೊರೆಯಬೇಕೆಂದು ನಿರ್ಭಯವಾಗಿ ವಾದಿಸಿ ನುತ್ತೊಂದು ಸತ್ತ್ರವನ್ನು ವೈಸ್ತಾಯಿಯವರಿಗೆ ಬರೆದರು. ಮೈಸೂರು ೧೬೪ ಆಳಿದ ಮಹಾಸ್ವಾವಿಯನರು ಸಂಸ್ಥಾನವನ್ನು ಒಂದಕ್ಕೆ ಕೊಡದೆ ಬ್ರಿಟಷ್‌ ಇಂಡಿಯಾಕ್ಕೆ ಸೇರಿಸಿ ಕೊಳ್ಳುವುದು. ನಾಚಿಕೆಕೇಡೆಂದು ಸ್ವದೇಶ ವಿದೇಶಗಳ ಪತ್ರಿಕೆಗಳು ಪ್ರಕಟಸಿದುವು. ರಾನ್‌ ಸಾಹೇಬ್‌ ವಿಶ್ವನಾಥ ಮಾಂಡಲಿಕರು, ಲಾರ್ಡ್‌ ಮಾರ್ಲಿಯವರು ಮುಂತಾದ ಪ್ರಸಿದ್ಧ ಪುರುಷರು ಪ್ರಭುಗಳವರ ಸಕ್ಸ ವನ್ನು ಹಿಡಿದು ವಾದಿಸತೊಡಗಿದರು. ಬ್ರಿಟಷ್‌ ಸರ್ಕಾರದಲ್ಲಿ ಸಂಕುಚಿತ ಮನೋಧರ್ಮದ ಮಂತ್ರಿಮಂಡಲವು ಮುಕ್ತಾಯವಾಗಿ ಬೇರೆ ಮಂತ್ರಿ ಮಂಡಲವು ಏರ್ಪಟ್ಟು ರಿಂದಲೂ ಅನುಕೂಲವಾಯಿತು. ಕೊನೆಗೆ ಬ್ರಿಟಷ್‌ ಸರ್ಕಾರದವರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರಿಗೆ ರಾಜ್ಯಾಡಳಿತವನ್ನೊಪ್ಪಿ ಸಬೇಕಾದುದಿಲ್ಲವೆಂದೂ, ಆದರೆ ಶ್ರೀ ಚಾಮರಾಜೇಂದ್ರ ಒಡೆಯರವರು ಪ್ರ್ರಾವ್ತ ಫಲಪ್ರಾಪ್ತಿ ವಯಸ್ಕರಾದಮೇಲೆ ರಾಜ್ಯಭಾರವನ್ನು ಅವರಿಗೆ ಒಪ್ಪಿ ಸುವುದಾಗಿಯೂ, ಮುಂದೆ ಸಂಸ್ಥಾನದಿಂದ ಸಲ್ಲಬೇಕಾದ ಪೊಗದಿಯು ಇವ್ಸತ್ತನಾಲ್ಯೂವರೆ ಲಕ್ಷ್ಮ ರೂಪಾಯಿಗಳಿಗೆ ಪ್ರತಿಯಾಗಿ ಮೂವತ್ತೈದು ಲಕ ರೂವಾಯಿಗಳಾಗಿರಬೇಕೆಂದೂ ತೀರ್ಮಾ ನಿಸಿದರು. ರಾಜ್ಯಭಾರ ಸೂತ್ರಗಳು ಮತ್ತೆ ತಮ್ಮ ಕೈಗೆ ಬಾರದೆಹೋದು ದಕ್ಕಾಗಿ ಆಳಿದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ವ್ಯಸನಾ ಕ್ರಾಂತರಾದರೂ ಮುಂದೆ ಅವು ತಮ್ಮ ಸ್ವೀಕೃತಪುತ್ರರಿಗಾದರೂ ಲಭಿಸು ವಂತಾಯಿತಲ್ಲಾ ಎಂದು ಸಮಾಧಾನಮಾಡಿಕೊಂಡರು. ಆ ಬಳಿಕ ಸ್ವಲ್ಪ ಕಾಲದಲ್ಲಿ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು (೧೮೬೮ನೆಯ ಇಸವಿ ಮಾರ್ಚಿ ೨೭ನೆಯ ತಾರೀಖಿನ ರಾತ್ರಿ ಹನ್ನೊಂದು ಘಂಟಿಯ ವೇಳೆಗೆ) ದಿವಂಗತರಾದರು. ಆಗ್ಲೆ ಅವರಿಗೆ ಎನ್ಸತ್ತನಾಲ್ಕು ನರ್ಷ ವಯಸ್ಸು. ಉದಾರಿಗಳೂ, ಧರ್ಮಾಭಿಮಾನಿಗಳೂ, ವಿದ್ವತ್ಛಕ್ಟಪಾತಿಗಳೂ, ಪ್ರಜಾ ನತ್ಸಲರೂ ಆಗಿದ್ದ ಶ್ರ ಮುಮ್ಮಡಿ ಕೃಷ್ಣರಾಜ ಪ್ರಭುಗಳ ಮರಣದಿಂದ ಮೈ ಸೂರು ಸಂಸ್ಥಾನವೇ ಶೋಕದಲ್ಲಿ ಮುಳುಗಿತು; ತಾವು, "" ಕೃಷ್ಣರಾಜ ಭೂಪ, ಬೀದೀಲೆಲ್ಲ ದೀಪ''* ಎಂದು ಮುಂತಾಗಿ ಹಾಡಿ ಕೊಂಡಾಡು ತ್ತಿದ್ದ ಪ್ರಭುಗಳನ್ನು ಇನ್ನು ಕಾಣುವಂತಿಲ್ಲದೆ ಹೋಯಿತಲ್ಲಾ ಎಂದು ನಿಷಾದಿಸಿ ಪ್ರಜೆಗಳು ಸಂಕಟಸಟ್ಟರು. * ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರು ಬೀದಿ ಬೀದಿಗಳಿಗೂ ಪ್ರಕಾಶಮಾನವಾದ ದೀಪಗಳನ್ನಿಡಿಸಿದುದನ್ನು ಕಂಡು ಆರೀತಿ ಹಾಡನ್ನು ಕಟ್ಟ ಪ್ರಜೆಗಳು ಹಾಡುತ್ತಿದ್ದರಂತೆ. "" ಕೃಷ್ಣರಾಜ ಭೂಪ, ಮುನೆಗ್ಲೊ ದೀಪ'' ಎಂಬ ಹೇಳಿಕೆಯೊಂದೂ ಆಗಿನ ಕಾಲದಲ್ಲಿದ ತೆ ಛ್ಯ ತೋರು ತ್ತದೆ. ಹಿನ್ನೆ ಲೆ ೧೬೫ ಇಂಡಿಯಾ ಸರ್ಕಾರದವರ ಅಪೇಕ್ಷೆಯಂತೆ ಶ್ರೀ ಚಾಮರಾಜೇಂದ್ರ ಒಡೆಯರವರ ವಿದ್ಯಾಭ್ಯಾಸಕ್ಕೆ ತಕ್ಕ Ms ನಡೆದುವು. ಅವರಿಗೆ ಹದಿನಾರು ವರ್ಷ ವಯಸ್ಸಾದ ತರುವಾಯ ಶ್ರೀ ಮಂಗಳ ಸಿರಿ ನಾಣೀವಿಲಾಸ ಸನ್ನಿಧಾನ ಶ್ರೀ ಕೆಂಪನಂಜಮ್ಮಣ್ಣಿ ಯವರೊಡನೆ ವಿವಾಹವು ಬಳೆಯಿತು. . ಮಹೋತ್ಸವದ ಆ ಶುಭ ಸಮಯದಲ್ಲಿ ಸುವೃಷ್ಟಿಯಾಗಿ ಅನಾವೃಷ್ಟಿ ದೆಸೆಯಿಂದ ಕಂದಿಹೋಗಿದ್ದ ಸಂಸಾ ಕಕ್ಕ A ಮಂಗಳದ ಸಿರಿಯು ಮೆರೆಯಿತು. ಹಿಂದೆಯೇ ಸೂಚಿತವಾಗಿರುವಂತೆ ೧೮೮೧ನೆಯ ಇಸವಿಯಲ್ಲಿ ರಾಜ್ಯಭಾರಸೂತ್ರಗಳು ಶ್ರೀ ಚಾಮರಾಜೇಂದ್ರ ಒಡೆಯರವರ ಕೈಸೇರಿದುವು. ಆಳಿದ ಮಹಾಸ್ವಾಮಿಯವರಾದ ಶ್ರೀ ಚಾಮರಾಜೇಂದ್ರ ಒಡೆಯ ರವರು ರಾಜ್ಯಭಾರವನ್ನು ವಹಿಸಿದಾಗಿನ ವಿಷಮ ಸನ್ನಿವೇಶದಲ್ಲಿಯೂ ಅವರೂ ಅವರ ದಿವಾನರುಗಳೇ ಮುಂತಾದವರೂ ಆಗಿನ ಸನ್ನಿನೇಶ ವಿಚಕ್ಸಣೆಯಿಂದ ರಾಜ್ಯಾಡಳಿತವನ್ನು ನಿರ್ವಹಿ ಸಿದುದರ ಪರಿಣಾಮವಾಗಿ ಕೇವಲ ಹದಿನಾಲ್ಕು ವರ್ಷಗಳ ಅಲ್ಫಾ ವಧಿಯಲ್ಲಿ ಮೈಸೂರು ಸಂಸ್ಥಾನವು ಮಾದರಿ ಸಂಸ್ಥಾ ನ ವೆಂದು ಪ ಪ್ರಖ್ಯಾತವಾಯಿತು. ಆಗ್ಗೆ ಇತರ ಭಾರತೀಯ ಸಂಸ್ಥಾ ನಗಳಿದ್ದ ಪರಿಸ್ತಿ ತಿಯನ್ನು ನೋಡಿದವರೆಲ್ಲರೂ ಮೈ ಸೂರು ಸಂಸ್ಥಾನದ "ಮುನ್ನ ಡೆ ಮಂ ಅಚ್ಚ ರಿಗೊಂಡು ಅದನ್ನು ಶ್ಲಾಫಿಸುವವರೇ ಅದರು. ಬ್ರಿ ಟರ್‌ EE 1॥ ಆಡಳಿತವು (೧೮೩೧ರಿಂದ ೧೮೮೧ರ ವರೆಗೆ) ಐನತ್ತು ಸ ಕಾಲ ನಡೆದು ಸಂಸ್ಥಾನದಲ್ಲಿ ಸರ್ಕಾರದ ಶಿಸ್ತು ಸುಸಜ್ಜಿತ ಪಕ್ಕೆ ಬಂದು ನರಮೋಪಕಾರವಾಗಿದ್ದು ದೇನೋ ನಿಜ ಆದರೆ ಮ ವಶದಿಂದ ೧೮೭೬, ೧೮೭೭, ೧೮೭೮ ಈ ಮೂರು ಸಂವತ್ಸರ ಗಳಲ್ಲಿ ಅಭೂತಪೂರ್ವವಾದ ಘೋರ ಕ್ಲಾಮವು ಸಂಭನಿಸಿದ್ದಕಾರಣ, ೧೦,೫೦,೦೦೦ ಮಂದಿಗಳು (ಎಂದರೆ ಸಂಸ್ಥಾನದಲ್ಲಿಯ ಆಗಿನ ಜನಸಂಖ್ಯೆ ಯಲ್ಲಿ ನಾಲ್ಕರಲ್ಲೊ ೦ದು ಭಾಗದ ಜನರು) ಮೃತರಾಗಿದ್ದರು; ಒಟ್ಟು ಹತ್ತು ಕೋಟ ರೂಪಾಯಿಗಳ ಸ್ವತ್ತುಗಳು ನಷ್ಟ ವಾಗಿದ್ದ ವು. ಚಾ ದಲ್ಲಿ ಶೇಖರವಾಗಿದ್ದ ಸುಮಾರು ಒಂದು ಕೋಟ ರೂಪಾಯಿಗಳಷ್ಟು ಧನವೂ ಕ್ಸಾಮಪೀಡಿತರ ಸಹಾಯಕ್ಕಾಗಿ ವಿನಿಯೋಗವಾಗಿದ್ದುದಲ್ಲದೆ, ಬ್ರಿಟಿಷ್‌ ಸರ್ಕಾರದಲ್ಲಿ ೮೦ ಲಕ್ಷ್ಮ ರೂಪಾಯಿಗಳ ಸಾಲವೂ ಆಗಿದ್ದಿತು. ನಾನಾ ಬಾಬುಗಳ ವರಮಾನಗಳೂ ಇಳಿದುಹೋಗಿದ್ದುವು. ಪೊಗದಿಯ ೧೬೬ ಆಳಿದ ಮಹಾಸ್ವಾಮಿಯನರು ಹಣದ ಭಾರವು ವರ್ಷಕ್ಕೆ ಹತ್ತೂವರೆ ಲಕ್ಷ ರೂಪಾಯಿಗಳಷ್ಟು ಅಧಿಕ ವಾಗಿದ್ದಿತು. ಆದರೆ ಇಂಡಿಯಾ ಸರ್ಕಾರದವರ: ಮೈ ಸೂರು ಸಂಸ್ಥಾನ ದಲ್ಲಿ ಒದಗಿದ್ದ ಕಷ್ಟಗಳನ್ನು ಮನಗಂಡು ೧೮೯೬ನೆಯ ಇಸವಿಯವರೆಗೂ ಆ ಹೆಚ್ಚಿಗೆ ಮೊತ್ತವನ್ನು ಕೊಡಬೇಕಾದುದಿಲ್ಲವೆಂದು ಸಮ್ಮತಿಸಿದರು. ನಿಷ್ಟ ಕ್ಟಪಾತದೃಸ್ಟಿಯಿಂದ ನಿಜವನ್ನು ನುಡಿಯುತ್ತಿದ್ದ ಯೂರೋಪಿಯನ್‌ ದೊಡ್ಡ ಮನುಷ್ಯರು ಕೆಲವರಿದ್ದರಾದರೂ, ಬಹು ಮಂದಿ ಯೂರೋಪಿ ಯನ್ನರಿಗೆ ರಾಜ್ಯಭಾರವು ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಸಮರ್ಪಿತವಾದುದೇ ಇಷ್ಟವಿರಲಿಲ್ಲ. ಅದನ್ನು ಬಹಳ ಚೆನ್ನಾಗಿ ವ್ಯಕ್ತ ಗೊಳಿಸುವ ನಿದರ್ಶನವೊಂದನ್ನೂ ಇಲ್ಲಿ ಸೂಚಿಸಬಹುದಾಗಿದೆ: ಶ್ರೀ ಚಾಮರಾಜೇಂದ್ರ ಒಡೆಯರು ರಾಜ್ಯಭಾರಸೂತ್ರಗಳನ್ನು ಸ್ವೀಕರಿಸಿದ ಪ್ರಾರಂಭದಲ್ಲಿ ಒಂದು ದಿನ, ದಿವಾನ್‌ರೊಡನೆಯೂ ದರ್ಬಾರು ಬಕ್ಸಿಯವ ರೊಡನೆಯೂ ಮತ್ತು ಒಬ್ಬರು ಯೂರೋಪಿಯನ್‌ ದೊಡ್ಡ ಮನುಷ್ಯ ರೊಡನೆಯೂ "ವಿಕ್ಟೋರಿಯಾ? ಬಂಡಿಯಲ್ಲಿ ಕುಳಿತು ಚಿತ್ರೈಸುತ್ತಿದ್ದರು. ಪ್ರಕೃತಿ ಸೌಂದರ್ಯದ ದೃಶ್ಯವೈಖರಿಗೆ ಮನಸೋತು, ತಂಗಾಳಿಯ ಸೊಬಗಿಗೆ ಹೈದಯವನ್ನು ಸೂರೆಗೊಟ್ಟು, ಸ್ವಂತ ಜನಾಂಗದ ಅಭ್ಯುದಯ ದೃಷ್ಟಿಯ ಸಮಾಲೋಚನೆಯ ಆವೇಶಭರದಲ್ಲಿ ಮೈಮರೆತು ಆ ಯೂರೋಪಿಯನ್‌ ದೊಡ್ಡಮನುಷ್ಯರು, «ಸಾಧನ ಸಂಪತ್ತುಗಳಿಂದ ತುಂಬಿ ಜಗಜಗಿಸುತ್ತಿರುವ ಇಂತಹ ಮೈ ಸೂರು ಸಂಸ್ಥಾನವನ್ನು ದೇಶೀ ಯರ ಆಡಳಿತಕ್ಕೆ ಬಿಟ್ಟುಕೊಟ್ಟ ಬ್ರಿಟಷ್‌ ರಾಜನೀತಿಕೋನಿದರೆಷ್ಟು ಪೆದ್ದರು'?* ಎಂದು ಗಟ್ಟಿಯಾಗಿ ಹೇಳಿದರಂತೆ. ದಿವಾನ್‌ರವರೂ ದರ್ಬಾರು ಬಕ್ಸಿಯವರೂ ಅತಿ ಕಷ್ಟದಿಂದ ನಗುವನ್ನು ತಡೆದು ಕೊಂಡರಂತೆ. ಮಂದಸ್ಮಿತವದನರಾಗಿ ಒಂದು ಪಾರ್ಶ್ವಕ್ಕೆ ಮುಖವನ್ನು ಶ್ರೀ ಚಾಮರಾಜೇಂದ್ರ ಒಡೆಯರವರು ತಿರುಗಿಸಿ ಅನ್ಯಾಕ್ರಾಂತಚಿತ್ರ ರಾಗಿದ್ದಂತೆ ನಟಸಿದರಂತೆ. ಪ್ರಭುಸನ್ಸಿಧಿಯಲ್ಲಿದ್ದುದನ್ನೂ ಮರೆತು ಗಟ್ಟಿಯಾಗಿ ಆ ರೀತಿ ಮಾತನಾಡಿದ ಆ ಯೂರೋಪಿಯನ್‌ ದೊಡ್ಡ ಮನುಷ್ಯರ ತೊಡೆಯನ್ನು ಚಿವುಟಿ ದರ್ಬಾರು ಬಕ್ಸಿಯವರು ಅವರನ್ನು ಎಚ್ಚರಿಸಿದರಂತೆ. ಕಾರ್ಯದಕ್ಸೃತೆಯಿಂದಲೂ ವಿಚಕ್ಪಣೆಯಿಂದಲೂ ರಾಜ್ಯಭಾರಮಾಡಿ ಪ್ರಜಾಹಿತವನ್ನು ಸಾಧಿಸುವುದು ಭಾರತೀಯರಾದ ೫ (4 What fools, these British Statesmen to hand over to Native rule such a prosperous rattling country like Mysore!’ — Revised Memories. ಹಿನ್ನೆಲೆ ೧೬೭ ಪ್ರಭುಗಳಿಗೆ ಸಾಧ್ಯವೆ ಎಂದು ಕೂಡ ಅನೇಕ ಮಂದಿ ಯೂರೋಪಿ ಯನ್‌ ಹೊ ಮನುಷ್ಯರಿಗೆ ಸಂಡೇಹವಿದ್ದಿತು. ಅದರನೇಯಬೋ, ಭಾರಿ ುದ್ದೈಗಳನ್ನಲಂಕರಿಸಿ ಆಡಳಿತವನ್ನು ನಿ ರಾದ ಬ್ರಿಟನ್‌ ಅಧಿಕಾರಿಗಳಿಗೆ'ಸರಿದೂಗುವಷ್ಟು ಶ ಅವಕ್ಕೆ ನೇಮಕಮಾಡಬೇಕಾದ ಸುಲಭಸಾಧ್ಯವಲ್ಲದ ಕಾರ್ಯವೂ ಇದ್ದಿತು. ಎಲ್ಲಕ್ಕೂ ಮಿಗಿಲಾಗಿ. ದ್ರನಾನುಕೂಲತೆಯು ಬಸಳ ಕಡಮೆ ಯಾಗಿದ್ದ ಆಗಿನ ಸಮಯದಲ್ಲಿ ರಾಜಾಸ್ಪೂನದ ಅಟ್ಟಿ ಹಾಸವನ್ನೂ ನಿಜೃಂಭಣೆಯನ್ನೂ ಹಿಂದಿನಂತೆಯೇ ನಡೆಯಿಸಿಕೊಂಡುಬರಬೇಕಾಗಿದ್ದ ಆವಶ್ಯಕತೆಯೂ ಇದ್ದಿತು. ಆ ಬಗೆಯ ವಿಷಮವರಿಸ್ತಿತಿಯಲ್ಲಿ ಶ್ರೀಮನ್ಮಹಾರಾಜ ಶ್ರೀ ಚಾಮ ರಾಜೇಂದ್ರ ಒಡೆಯರ್‌ ಬಹದ್ದೂರರವರು ರಾಜ್ಯಾಡಳಿತ ಫಿರ್ವಹಣದ ಗುರುತರವಾದ ಕಾರ್ಯಭಾರವನ್ನು ವಹಿಸಿ ಶ್ರೀ ಚಾಮರಾಜೇಂದ್ರ ದರು. ಅವರು ಅದೇ ವರ್ಷವೇ ಪ್ರಜಾಪ್ರತಿನಿಧಿ ಒಡೆಯರವರ ನೆಭೆಯನ್ನೂ ಬಾಲಿಕಾ ಪಾಠಶಾಲೆಯನ್ನೂ ರಾಜ್ಯಭಾರ ಕೌಶಲ್ಯ ಸ್ಥಾನಿಸಿದುದನ್ನು ಹಿಂದೆಯೇ ಸೂಚಿಸಲಾಗಿದೆ. ಅವೆರಡು ಮಹತ್ತರ ಕಾರ್ಯಗಳ ಜೊತೆಗೆ ಅನೇಕ ಹೊಸ ಹೊನ ಇಲಾಖೆಗಳನ್ನೇರ್ಪಡಿಸಿದುದರಿಂದಲೂ, ಬಾಲ್ಯ ವಿವಾಹ ನಿಷೇಧ ಮುಂತಾದ ಸಾಮಾಜಿಕ ವಿಚಾರಗಳಲ್ಲಿ ಕಾನೂನು ಗಳನ್ನು ಮಾಡಿದುದರಿಂದಲೂ, ಇತರ ಅಭಿವೃದ್ಧಿ ಕಾರ್ಯಗಳನ್ನಾಚರಿಸಿ ದುದರಿಂದಲೂ, ಮಹಾಪ್ರಭುಗಳವರ ಕೀರ್ತಿಯು ದಿನದಿನವೂ ಅಧಿಕ ವಾಗಲುವಕ್ರಮಿಸಿತು. ಅವರ ರಾಜ್ಯಭಾರವು ಉಪಕ್ರಮವಾದ ನಾಲ್ಕೇ ವರ್ಷಗಳಲ್ಲಿ ನಡೆದ ಅಭ್ಯುದಯಸಾಧನೆಯನ್ನು ಕಂಡು, ಭಾರತೀಯರೂ ಬ್ರಿಟಿಷರೂ ಬೆರಗಾದರು. ಆಡಳಿತ ನಿರ್ನಹಣಕೋನಿದರಾದ ಬ್ರಿಟಷ್‌ ಅಧಿಕಾರಿಯನರೊಬ್ಬರು ಮಹಾಪ್ರಭುಗಳ ರಾಜ್ಯಭಾರವು ಉಪಕ್ರಮ ರದ ಬಳಿಕ ನಾಲ್ಕು ವರ್ಷಗಳಾದಮೇಲೆ ಪತ್ರಿಕೆಗೆ ಬರೆದ ಲೇಖನದಲ್ಲಿ, ಸರಳಸುಂದರವಾಗಿದ್ದ ಅವರ ನಡೆನುಡಿಗಳು ಅವರ ಶಿಕ್ಬಣಕ್ಕೆ ಗೌರವ ತರುವಂತಿದ್ದುವನ್ನೂ, ಅವರ ರಾಜ್ಯಭಾರದ ಆರಂಭದಲ್ಲೇ ನಡೆದ ಮಹತ್ತರವಾದ. ಕಾರ್ಯಸಾಧನೆಯನ್ನೂ ಕೊಂಡಾಡಿ ಕೊನೆಗೆ, “ ಮಹಾಸ್ವಾಮಿಯವರು ರಾಜ್ಯಭಾರಮಾಡುತ್ತಿರುವ ಸಂಸ್ಥಾನವು ಸೊಗಸಾಗಿದೆ. ಮತ್ತೆ ಪುರೋಭಿವೃದ್ಧಿ ಸಾಧನೆ ಮಾಡುವ ಸುಯೋಗವು ಅವರದಾಗುವ ಸಕ್ಸಕ್ಕೆ, ಶಕ್ಷರಾದನರು ಕಾರ್ಯಭಾರವನ್ನು ವಹಿಸಿದಾಗ್ಗೆ HN HA ಸ್ಯ ೆ pe) ರ್ವಡಿಸುತ್ತಿದ ನಮರ್ಥ ಕೃರಾದ ಭಾರತೀಯ ಇತ ಛೆ {Lo el ಲ ಸ್ರ ೧೬೮ ಅಳಿದ ಮಹಾಸ್ವಾನಿಯನರು ಭಾರತೀಯರ ಆಡಳಿತವು ಇಂಗ್ಲಿಷರ ಆಡಳಿತಕ್ಕೆ ಸರಿದೂಗಬಲ್ಲುದೆಂಬು ದನ್ನು ಅವರು ದ ಢಸಡಿಸಿಕೊಡುವುದು ಖಂಡಿತ''* ಎಂದು ಬರೆದಿದ್ದರು. ದಿವಾನ್‌ ಹುದ್ದೆ ಯನ್ನ ಲಂಕರಿಸಿದ್ದ ಸರ್‌ ಕೆ. ಶೇಷಾದ್ರಿ ಐಯರವರ ಆವ್ತ ನುತ ರೊಬ್ಬ ಶು ಮತ್ತೊ ೦ದು ಸಂಸ್ಥಾನದ ಮಹಾರಾಜರ ವಿಚಾರವನ್ನು ಪ್ರಸ್ತಾ ತ «ಅವರ ಸಂಸ್ಥಾ ನದಲ್ಲಾ. ಗಲಿ ಅಥವಾ ಇತರ ಮತ್ತಾವು ಜಾ ಸಂಸ್ಥಾನದಲ್ಲಾಗಲಿ "ಮಗೆ ದಿವಾನ್‌ ವದವಿ ದೊರೆತಿದ್ದರೊ?? ಎಂದು ಕೇಳಿ ಡರು. ಆಗ ಅವರು ಗಹಗಹಿಸಿ ನಕ್ಕು, "" ಅಲ್ಲಿ ಮೂರೇ ಮೂರು ತಿಂಗಳು ಕೆಲಸಮಾಡುವುದೂ ಸಾಧ್ಯವಾಗುತ್ತಿರಲಿಲ್ಲ. ಮೈ ಸೂರು ಸಂಸ್ಥಾ ನವೆಪ್ಸಿ, ಅದೆಲ್ಲಿ? ಮೈ ಸೂರು ಸಂಸ್ಥಾ ನದಲ್ಲಿ ಮಾತ್ರ ವೇ ಇಲ್ಲಿಯ ಪ ಪ್ರಭುಗಳ ಆದರ ವ್ರ್ರೋತ್ಸಾಹಗಳ ಮತ್ತು ಕಾರ್ಯದಕ್ಷ. ತೆಯ ಶ್ರೇಷ್ಠ ಸನ್ನಿವೇಶದಿಂದ ಮಾತ್ರನೇ ನಾನು ಇಷ್ಟು ಮಟ್ಟಿಗೆ "ಲಸ ಮಾಡುವುದು ಸಾಧ್ಯವಾಯಿತು” ಎಂದರು. ಆಳಿದ ಮಹಾಸ್ವಾಮಿ ಯವರ ರಾಜ್ಯಭಾರ ಕೌಶಲ್ಯವೆಷ್ಟು ಶ್ರೇಷ್ಟವಾಗಿದ್ದಿತೆಂಬುದಕ್ಕೆ ಈ ಇಬ್ಬರು ಮಹನೀಯರ ನಾಣಿಗಳಿಗಿಂತ ಹೆಚ್ಚಿನ ಸಾಕ್ಸ್ಯ್ಯವಾವುದೂ ಬೇಡ. ಶ್ರೀ ಚಾಮರಾಜೇಂದ್ರ ಒಡೆಯರವರು ಆಡಳಿತವಿಧಾನ ದಲ್ಲೊಂದು ದೊಡ್ಡ ಸುಧಾರಣೆಯಾಗಿ ಒಂದು ಮಂತ್ರಾಲೋಚನಾ ಸಭೆಯನ್ಸೇರ್ಸಡಿಸಿಕೊಂಡು, ಅದರ ಸಲಹೆಗಳನ್ನು ಲಾಲಿಸಿ ಪ್ರಭುತ್ವ ಮಾಡಲು ಪ್ರಾರಂಭಿಸಿದರು. ದಿವಾನ್‌ ರಂಗಾಚಾರ್ಯರವರು ಅದರ ಅಧ್ಯಕ್ಷರಾಗಿಯೂ, ಸ್ಯಾಯಾಧಿವತಿಗಳಾಗಿದ್ದ ಶ್ರೀಮಾನ್‌ ಟ್ರಿ ಆರ್‌. ಎ. ತಂಬೂ ಚೆಟ್ಟಯವರು ಅದರ ಸದಸ್ಯರಾಗಿಯೂ ನೇಮಕ ವಾದರು. ಅವರ ಜೊತೆಗೆ ಶ್ರೀಮಾನ್‌ ಪೂರ್ಣ ಕೃಷ್ಣರಾಯರು ಮತ್ತು ಶ್ರೀಮಾನ್‌ ರತ್ಸನಸಭಾಸತಿ ಮೊದಲಿಯಾರರು ಅದರ ಸದಸ್ಯರಾಗಿ ನೇಮಕವಾದರು. ಮಂತ್ರಾಲೋಚನಾ ಸಭೆಯವರು ಕಾನೂನು, ತೆರಿಗೆಗಳು ಮತ್ತು, ಇತರ ಮುಖ್ಯ ಮುಖ್ಯ ವಿಚಾರಗಳ ಸಂಬಂಧವಾಗಿ ಪ್ರಭುಗಳಿಗೆ ಸಲಹೆ ಹೇಳಬೇಕೆಂದು ಗೊತ್ತಾಯಿತು. ಅರಮನೆಯ ವೆಚ್ಚಗಳಿಗಾಗಿ ಪ್ರತಿ ವರ್ಷವೂ ಖಾಸಾಭಂಡಾರಕ್ಕೆ (ಸಂಸ್ಥಾ ನದ ಸರಾಸರಿ ಹುಟ್ಟುವಳಿಯಲ್ಲಿ ಐದನೆಯ ಒಂದು ಭಾಗದ ಮೊತ್ತವೆಂಬ ನಿಯಮದಮೇಲೆ) ಹದಿಮೂರು ಲಕ್ಷ್ಮ ರೂಪಾಯಿಗಳು ಸಲ್ಲಬೇಕೆಂದು * “In hw 2೮1೨೦೧೩! life the Maharajah does credit to the careful traning which he received. ..11೮ has a fine Province to rule over, and should jt be his:good foitune to! ಟ್‌ it again to a state of ॥108[೮11(), he will do much to establish the fact that in good hands native government can compare well wth Englhsh administration.” ಹಿನ್ನೆಲೆ ಎ೬೯ ತೀರ್ಮಾನವಾಯಿತು. ಆದರೆ ಆ ಇಸವಿಯಲ್ಲಿ ಒದಗಿದ್ದ ಕಷ್ಟ ದಾಯಕವಾದ ಪರಿಸ್ಥಿ ತಿಯನ್ನು ಶ್ರೀ ಚಾಮರಾಜೇಂದ್ರ ಒಡೆಯ ರವರು ತಮ್ಮ ಚಿತ್ತ ಕ್ರೈ ಜನದ ಆಗಿನಿಂದ ಐದು ವರ್ಷಗಳ ಪ್ರತಿ ವರ್ಷವೂ ಹತ್ತು ಲಕ್ಷ ರೂಪಾಯಿಗಳನ್ನು ಮಾತ್ರ ಹಲ ಶಿ pais ಪ್ರದಾಗಿ ಸಮ್ಮತಿಸಿ ಕ್ಸಪೆತೋರಿದರು. ಅವರು ಮೇಧಾವಿಕೇಷ್ಠರೂ ಕಾರ್ಯದಕ್ಟರೂ ಆಗಿದ್ದ ಮಹಾಶಯರುಗಳನ್ನೇ ದೊಡ್ಡ ದೊಡ್ಡ ಹುದ್ದೆ ಗಳಿಗೆ ನೇಮಿಸಿದ್ದರು. ಮೊದಲು ಶ್ರೀಮಾನ್‌ ರಂಗಾಚಾರ್ಯರೂ, ಅವರ ಮರಣಾನಂತರ ಶ್ರೀಮಾನ್‌ ಶೇಷಾದ್ರಿ ಐಯರವರೂ ದಿವಾನ್‌ ಪದವಿಗೆ ನೇಮಕವಾದುದು ಮ್ಳ ಸೂರು ಸಂಸ್ಥಾ ನದ ಸುಯೋಗ. ಅವರಷ್ಟು ಮಟ್ಟಗೆ ರಾಜ್ಯಾಡಳಿತ. ನಿಪುಣರಾದ ಕತಯ ಸಂಖ್ಯೆಯು ಆಗ ತೀರ 'ಕಡಮೆಯಾಗಿದ್ದಿತೆಂದು ಧಾರಾಳವಾಗಿ ಹೇಳಬಹುದು. ಶ್ರೀಮಾನ್‌ ರಂಗಾಚಾರ್ಯರವರ ದೇಶಾಭಿಮಾನವೂ ರಾಜ ನಿಷ್ಠೆಯೂ ಸ್ಮುತ್ಯವಾಗಿದ್ದುವು. ಅವರು ಕೊನೆಯಸಾರಿ ರೋಗಗ್ರಸ್ತ ರಾಗಿ ತಮಗೆ ರೋಗವು ಗುಣವಾಗುವಂತಿರಲಿಲ್ಲ ದಿವಾನ್‌ ವೆಂದು ತೋರಿದಾಗ, ತಮ್ಮ ಅವಸಾನ ಕಾಲವು ರಂಗಾಚಾರ್ಯರು ಸಮಾಷಿಸಿದ್ದುದಕ್ಕಾಗಲಿ ಅಥವಾ ತಮ್ಮ ಪತ್ನೀ ಪುತ್ರರು ಅನಾಥರಾಗುವಂತಿದ್ದು ದಕ್ಕಾಗಲಿ ದುಃಖಿಸದೆ ತಮ್ಮಲ್ಲಿ ಸೂರ್ಣನಿಶ್ವಾಸವನ್ನಿಟ್ಟು ಕೊಂಡಿದ್ದು ಕೃಪೆತೋರಿದ್ದ ಸ್ರಭುವರ್ಯರಿಗೆ ತಾವು ಉಜ್ಜೀಶಿಸಿದ್ದಷ್ಟು ಮಟ್ಟ ಗೂ ಸೇವೆಯನ್ನು ಸಮರ್ಪಿಸುವುದಕ್ಕಿಲ್ಲದೆ ಹೋಯಿತೆಂದು 1 ಶ್ರೀಮಾನ್‌ ರಂಗಾಚಾರ್ಯರವರು ಅರಮನೆಯ ಕಂಟ್ರೋಲರವ ರಾಗಿದ್ದಾಗ್ಗ ಅರಮನೆಯಲ್ಲಿ ನಡೆಯುತ್ತಿದ್ದ ಅನವಶ್ಯವಾದ ವೆಚ್ಚ ವನ್ಸೆಲ ತಪ್ಪಿಸಿ ಅಲ್ಲಿಯ ಆಡಳಿತವು ಶಿಸಿ ನಿಂದ ನಡೆಯುವಂತೆ ಏರ್ಪಡಿ ಸಿದ್ದರು. ದಿವಾನ್‌ ಪದವಿಗೆ ಬಂದಮೇಲೆ, ಅವರು ಕೇವಲ ಒಂದು ವರ್ಷ ಹತ್ತು ತಿಂಗಳುಗಳ ಕಾಲ ಮಾತ್ರವೇ ಜೀವಿಸಿದ್ದರು. ಆ ಅಲ್ಪಾವಧಿ ಯಲ್ಲ ಅವರು ಸಾಧಿಸಿದ ಮಹತ್ತರ ಕಾರ್ಯಗಳು ವಿಸ ಉಯಜನಕವಾಗಿವೆ. ಮುಂಜಿ ಕ್ಸಾಮ ಸಂಭವಿಸಿದ ಪಕ್ಷದಲ್ಲಿ ಇತರ ಪ್ರದೇಶಗಳಿಂದ ಆಹಾರ ವಸ್ತುಗಳನ್ನು ತರಿಸಿ ಸ್ಥಳದಿಂದ ಸ್ಥಳಕ್ಕೆ ಸಾಗಿಸಲನುಕೂಲಿಸುವಂತೆ ೧೮೮೨ನೆಯ ಇಸವಿ ಫೆಬ್ರವರಿ ತಿಂಗಳಿನನೇಳೆಗೇ ಬೆಂಗಳೂರಿನಿಂದ ಮೈಸೂರಿನವರೆಗೆ ರೈಲುಹಾಕಿಸಿ, ಬೆಂಗಳೂರಿನಿಂದ ತಿಸಟೂರಿನವರೆಗೆ ರೈಲುಹಾಕಿಸಲು ಹ ವರ್ಷ ಇಪ್ಪತ್ತು ಲಕ ರೂಪಾಯಿಗಳ ಸರ್ಕಾರಿ ೧೬೦ ಆಳಿದ ಮಹಾಸ್ವಾಮಿಯನರು ಸಾಲವನ್ನೇರ್ಪಡಿಸಿದುದು ಅವುಗಳಲ್ಲೊಂದು. ಆಗ್ಗೆ ನಾಲ್ಕು ವರ್ಷಗಳಿಗೆ ಹಿಂದೆ ಸಂಭವಿಸಿದ್ದ ಧಾತು ಈಶ್ವರ ಸಂವತ್ಸರಗಳ ಹೋರ ಕ್ಸ್ರಾಮದಲ್ಲಿ ಸ್ಥಳದಿಂದ ಸ್ಥಳಕ್ಕೆ ಧಾನ್ಯಗಳನ್ನು ಸಾಗಿಸಲು ರೈಲ್ವೇ ನೌಕರ್ಯನಿಲ್ಲದಿದ್ದ ಕಾರಣದಿಂದಲೇ ಮರಣ ಸಂಖ್ಯೆಯು ಮಿತಿಮಾರಿ ಹೆಚ್ಚಾಗಿದ್ದುದು. ೧೮೮೧ನೆಯ ಇಸವಿ ಅಕ್ಟೋಬರು ೭ನೆಯ ತಾರೀಖಿನ ದಿನ, ಸ್ರಜಾಸ್ರತಿ ನಿಧಿಯ ಮೊಟ್ಟಮೊದಲನೆಯ ಅಧಿವೇಶನದ ಭಾಷಣದಲ್ಲಿ ದಿವಾನ್‌ ರಂಗಾಚಾರ್ಯರು, "ಪ್ರಜೆಗಳ ಬಳಕೆಗೆ ಸಾಕಾಗುವಷ್ಟಕ್ಕಿಂತಲೂ ಹೆಚ್ಚಾಗಿ ಆಹಾರವಸ್ತುಗಳನ್ನು ಬೆಳೆದಲ್ಲಡೆ, ಸಂಸ್ಥಾನದ ಅಭ್ಯುದಯ ಸಾಧನೆಗೆ ಪೂರ್ಣಾವಕಾಶವಿರದೆಂಬ ಸತ್ಯವಾದ ಅಂಶವನ್ನೂ ನಿಮ್ಮ ಗಮನಕ್ಕೆ ತರಬೇಕಾಗಿದೆ. ನಮ್ಮ ಸಂಸ್ಥಾನದ ರೈತರು ತಮ್ಮ ಅಹನ್ಯಹನಿ ಕಾಲಕ್ಟೇನಕ್ಟೂ ಸಾಕಾಗದಷ್ಟು ಧಾನ್ಯಗಳನ್ನು ಬೆಳೆದು ತೃಸ್ತರಾಗು ತ್ರಿರುವವರೆಗೂ, ಕ್ಪಾಮಡಾಮರಗಳು ಸಂಭವಿಸಿದೊಡನೆಯೇ ಅವರು ವಿಸತ್ತಿಗೊಳಗಾಗುವುದು ತಪ್ಪುನಂತೆಯೇ ಇಲ್ಲ'' ಎಂದು ಹೇಳಿದ್ದಾರೆ. ಅದರ ಮಾರನೆಯ ವರ್ಷದ ಅಧಿವೇಶನದ ಭಾಷಣದಲ್ಲಿರುವ ಮಾತು ಗಳಿವು: * ಪ್ರಪಂಚದ ಇತರ ದೇಶಗಳ ಜನರೆಲ್ಲರೂ ಆಶ್ಚರ್ಯಕರವಾದ ರೀತಿಯಲ್ಲಿ ಮುಂದುವರಿಯುತ್ತಿರುವಾಗ ಭರತಖಂಡದ ಇವ್ಬತ್ತು ಕೋಟ ಜನರೂ ಎರಡು ಸಾವಿರ ವರ್ಷಗಳ ಒಂದಿದ್ದ ತಮ್ಮ ಪೂರ್ವಿಕರ ಸಂಪ್ರದಾಯಗಳನ್ನೇ ಅನುಸರಿಸಿಕೊಂಡು ಕಾರ್ಪಣ್ಯದಿಂದ ಹೊಟ್ಟ ಹೊರೆಯುತ್ತ, ಕ್ಸಾಮವೋ ರೋಗಾದಿಗಳೋ ಸಂಭವಿಸಿದ ಮರುಕ್ಸಣ ದಲ್ಲೇ ಪ್ರಾಣವನ್ನೊನ್ಪಿ ಸಲು ಸಿದ್ಧರಾಗಿ ಒಗೆ ಇನ್ನು ಹೆಚ್ಚುಕಾಲ ನಿದ್ರಿಸುವುದು ಯುಕ್ತ್ಕವಮಲ್ಲ. ಯಂತ್ರ ಚಾಲನ ಶಕ್ತಿಗಾಗಿ ನೀರಿನ ಆವಿ ಯನ್ನುವಯೋಗಿಸಲು ಯೂರೋಪು ಖಂಡದನರು ಈ ಹತ್ತೊಂಬತ್ತನೆಯ ಶತಮಾನದ ಆದಿಭಾಗದಲ್ಲಿ ಮಾತ್ರವೇ ಪ್ರಾರಂಭಿಸಿದರು. ಆಗ ಭರತಖಂಡದಿಂದ ಇಂಗ್ಲೆಂಡಿಗೆ ಬಟ್ಟೆಗಳು ರಫ್ತಾಗುತ್ತಿದ್ದುವು. ಅದೇ ಇಂಗ್ಲೆಂಡ್‌ ದೇಶವೇ ಯೂರೋಪಿನ ಇತರ ದೇಶಗಳಿಂದಲೂ ಅಮೇರಿಕಾ ಖಂಡದಿಂದಲೂ ಪ್ರಬಲವಾದ ಪೈಪೋಟಓಯಿದ್ದೂ ಸಹ ಒಟ್ಟು ಪ್ರಪಂಚದ ಅಧಿಕ ಭಾಗಕ್ಕೇ ಬಟ್ಟೆಗಳನ್ನೂ ಇತರ ವಸ್ತುಗಳನ್ನೂ ಈಗ ಒದಗಿಸುತ್ತಿದೆ. ಯಾರೋ ಒಬ್ಬಿಬ್ಬರು ಸಂಶೋಧನ ನಡೆಯಿಸಿ ಭಾರಿ ಭಾರಿ ವಿಷಯಗಳನ್ನು ಕಂಡುಹಿಡಿದ ಫಲಿತಾಂಶವಾಗಿ ಮಾತ್ರವೇ ಇದಿಷ್ಟೂ ನಡೆದಿಲ್ಲ. ಅನೇಕ ಮಂದಿಗಳು ತಮ್ಮ ಬುದ್ಧಿ ಯನ್ನುಪಯೋಗಿಸಿ ಸಣ್ಣ ಪುಟ್ಟ ನೂತನ ನಿಚಾರಗಳನ್ನು ಕಂಡುಹಿಡಿದು ತಮ್ಮ ತಮ್ಮ ಹಿನ್ನೆಲೆ ೧೬೧ ವೃತ್ತಿಗಳಲ್ಲಿ ಕೆಲ ಕೆಲವು ಮೇಲಾ,ಟುಗಳನ್ನು ಮಾಡಿಕೊಳ್ಳಲು ಪ್ರಯತ್ನಿ ಸಿದುಡರ ಒಟ್ಟು ಫಲಿತಾಂಶವಾಗಿ ಇದಿಷ್ಟೂ ನಡೆದಿದೆ. ಅಸಂಖ್ಯಾತ ಮಂದಿಗಳು ಹ ಹಾಗೆ ವಪ್ರಯತ್ನಿಸಿದುದರ ಪರಿಣಾಮವಾಗಿ ಅದ್ಭುತ ರೀತಿಯಲ್ಲಿ ಸಂವದಭ್ಯುದಯವಾಗಿ ಪ್ರಗತಿಸಾಧನೆಯು ಮುಂದುವರಿ ಯುತ್ತಿದೆ . ಭರತಖಂಡದ ಅಸಂಖ್ಯಾತ ಜನ ನರೂ ಆ ಬಗೆಯ ಪುರೋಭಿ ವೃದ್ಧಿಯ ಪ್ರಯತ್ನ ಮಾಡಿದರೆ ಯಾನ ಮಹತ್ತರ ಕಾರ್ಯವನ್ನುತಾನೆ Be ಗ ವೆಚ್ಚ ವನ್ನು ಕಡಮೆಮಾಡುವ ಉದ್ದೇಶದಿಂದ ದಿವಾನ್‌ ರಂಗಾ ಚಾರ್ಯರವರು ಎರಡು ಡಿಸ್ಪ್ರಿ ಕ್ಚು ಗಳನ್ನೂ, ಒಂಬತ್ತು ತಾಲ್ಲೂಕುಗಳನ್ನೂ) ಕೆಲವು ಸಬಾರ್ಡಿನೇಟ್‌ ಚಡ್ಡಿ ಹ ಕೋರ್ಟುಗಳನ್ನೂ ತೆಗೆದುಹಾಕಿದರು. ಮುಂದೆ ಅತ್ಯಾನಶ್ಯಕವೆಂದು. ಕಂಡುಬಂದಾಗ ಮತ್ತೆ ಎಂಬು ಡಿಸ್ಟ್ರಿಕ್ಟುಗಳೇ ಯಥಾಪ್ರಕಾರ ಏರ್ವಟ್ಟುವು. ಅವರು ಕಾರಾಗೃಹಗಳ ಸಂಖ್ಯೆಯನ್ನು. ಒಂಬತ್ತರಿಂದ ಮೂರಕ್ಕೆ ತಗ್ಗಿಸಿದರು. ಆನೇಕ ಭಾರಿ ಭಾರಿ ಹುದ್ದೆಗಳನ್ನು ತೆಗೆದುಹಾಕಿ ಅವುಗಳ ಕರ್ತವ್ಯಗಳನ್ನು ಇತರ ಹುದ್ದೇದಾರರುಗಳೇ ನೆರವೇರಿಸುವಂತೆ ಹಂಚಿಹಾಕಿದರು. ಸಿಲೇದಾರಿ ರೆಜಿಮೆಂಟುಗಳ ಸಂಖ್ಯೆ ಯನ್ನು ಮೂರರಿಂದ ಎರಡಕ್ಕೆ ತಗ್ಗಿಸಿದರು. ಈ ಬಗೆಯ ಮಾರ್ಪಾಡು ಗಳಿಂದ ಹಲವರಿಗೆ ಅಸ ಸಮಾಧಾನವಾಯಿತಾದರೂ ಒಟ್ಟಿನಲ್ಲಿ ಸಂಸ್ಥಾನಕ್ಕೆ ಒಳ್ಳೆಯದಾಯಿತು. ದಿವಾನ್‌ SRE ಅಧಿಕಾರಿಗಳ ಅಲಸತನವನ್ನೂ, ಲಂಚ ಮುಂತಾದ ಅಕ್ರಮಗಳನ್ನೂ “ಅಡಗಿಸಿ, ಭಾರತೀಯರಾದ ಅಧಿಕಾರಿಗಳು ಇಂಗ್ಲಿಷ್‌ ಅಧಿಕಾರಿಗಳಿಗೆ ಕಡಮೆ ಯಿಲ್ಲದೆ ಕಾರ್ಯ ವಿಚಕ್ಸೈೆಣೆಯನ್ನು ತೋರಿಸುವಂತೆ ಮಾಡಿದರು. ರಂಗಾಚಾರ್ಯರೆಂದರೆ ಅಧಿಕಾರಿಗಳಿಗೆ ಸಿಂಹಸ್ವಪ್ಟ. ತಮ್ಮ ಕಾರ್ಯದಕ್ಸತೆಯಿಂದಲೂ, ಸೌಶೀಲ್ಯದಿಂದಲ್ಕೂ ದಯಾದ್ರ ಹೃ ದಯದಿಂದಲೂ, ಸರ್ವರ ಗೌರವಕ್ಕೂ 'ಪಾತ್ರ ರಾಗಿದ್ದ ದಿವಾನ್‌ ತ ಬಾಜಾ ೧೮೮೩ನೆಯ ಇಸವಿ ಬಾ. ತಿಂಗಳು ೨೦ನೆಯ ತಾರೀಖಿನ ದಿನ ದಿವಂಗತರಾದರು. ಆಗ್ಗೆ ಅವರಿಗೆ ಐವತ್ತೆರಡು ವರ್ಷ ವಯಸ್ಸು. ಅವರ ಮರಣದಿಂದ ಸಂತಪ್ತರಾದ ಪ್ರಭುಗಳವರು ಅವರ ಕುಟುಂಬದವರಿಗೆ ಒಂದು ಲಕ್ಸ ರೂಪಾಯಿಗಳನ್ನು ದಯಪಾಲಿ ಸಿದರು. ಅವರ ಸ್ಮಾರಕವಾಗಿ ಮೈಸೂರು ನಗರದಲ್ಲಿ "" ರಂಗಾಚಾರ್ಲು ಮೆಮೋರಿಯಲ್‌ ಹಾಲ್‌'' ಎಂಬ ಭವ್ಯ ಮಂದಿರವು ಮಹಾಜನರ ಚಂದಾ ಹಣಗಳಿಂದ ಸಿರ್ಮಿತವಾಯಿತು. ಮೈ ಸೂರು ಸಂಸ್ಥಾನದ ೧೭೨ ಆಳಿದ ಮಹಾಸ್ವಾಮಿಯವರು ಅಭ್ಯುದಯ ಸಾಧನೆಗೂ ಸಾರ್ವಜನಿಕ ಕಾರ್ಯಕಲಾಪಗಳ ಪುರೋಭಿ ವೃದ್ಧಿಗೂ ಪ್ರಬಲವಾದ ಅಸ್ತಿಭಾರವನ್ನು ಹಾಕಿದವರೇ ಶ್ರೀಮಾನ್‌ ರಂಗಾಚಾರ್ಯರು. ದಿನಾನ್‌ ರಂಗಾಚಾರ್ಯರು ಮೃತಸಡುವುದಕ್ಕೆ ಮುಂಚೆ, ಶ್ರೀಮಾನ್‌ ಕೆ. ಶೇಷಾದ್ರಿ ಐಯರವರನ್ನೇ ದಿವಾನ್‌ ನದನಿಗೆ ನೇಮಿಸು ನಂತೆ ಪ್ರಭುಗಳಿಗೆ ವಿಜ್ಞಾನನಾ ಪತ್ರಿಕೆಯನ್ನು ಬರೆದುಕೊಂಡಿದ್ದರು. ಅವರ ಮರಣಾನಂತರ, ಆಗ್ಗೆ ಡೆಪ್ಯುಟಿ ಕೆಮಾಷನರ ಹುದ್ದೆಯಲ್ಲಿದ್ದ ಶ್ರೀಮಾನ್‌ ಕೆ. ಶೇಷಾದ್ರಿ ಐಯರವರೇ ದಿವಾನ್‌ ಪದವಿಗೆ ನೇಮಕ ನಾದರು. ಶ್ರೀಮಾನ್‌ ಕೆ. ಶೇಷಾದ್ರಿ ಐಯರವರು ದಿವಾನ್‌ ಪದವಿಗೆ ನೇಮಕ ನಾದಾಗ ಅವರಿಗೆ ಮೂವತ್ತೆಂಟೇ ವರ್ಷ ವಯಸ್ಸು. ಅವರು ಪ್ರಚಂಡ ಮೇಧಾನಿಗಳಾಗಿದ್ದುದು ನಿಜವಾದರೂ, ತಮಗಿಂತ ಶ್ರೀಮಾನ್‌ ಶೇಷಾದ್ರಿ ಹಿರಿಯರಾಗಿದ್ದ ಅಧಿಕಾರಿಗಳನ್ನೆ ಲ್ಲ ಬಿಟ್ಟು ಡೆಪ್ರ್ಯುಟ ಐಯರವರು ಕಮಾಾಷನರವ ರಾಗಿದ್ದ ಚಿಕ್ಕ ವಯಸ್ಸಿ ನವರಾದ ತಮಗೆ ದಿವಾನ್‌ ಪದವಿಯನ್ನು ಪ್ರಭುಗಳವರು ತಿನುಗ್ರಹಿಸಿದುದನ್ನು ಕೆಂಡು ಅವರಿಗೇ ಆಶ್ಚರ್ಯವಾಯಿತು. ಪ್ರಭುಗಳ ಸರಮಾನುಗ್ರಹಕ್ಕಾಗಿ ಅವರು ರಾಜ ಭಕ್ತಿ ನಿಶ್ವಾ ಸಗಳಿಂದ ಕೂಡಿದ್ದ ಗಾದರೂ, ಸು ವರ್ಷಗಳ ಅಥವಾ ಐದು ಗು ಮೇಲೆ ದಿವಾನ್‌ ಕುದ್ದೆಯಿ ಮುಕ್ತಾಯವಾಗಿ “ ಪೆನ್ಸ್ಟನ್‌'' ಸಡೆಯಲು ಹಕ್ಕೇ ಬರದೆ ಕೋದರೆ ತಮ್ಮ ಗತಿಯೇನೆಂದು ಆತಂಕನಟ್ಟರು. ದಯಾಳುಗಳಾದ ರ್ಮ ಪ್ರಭುಗಳವರು ಅದನ್ನು ಕೇಳಿ ಅವರು ಆ ನಿಚಾರವನ್ನೆ ಬ್ಲ ಲ ತಮಗೇ ಟ್ಟು ನಿರಾತಂಕವಾಗಿ ಕೆಲಸಮಾಡಬಹುದೆಂದು ಅಭಯನನ್ನಿತ್ತ ರು. ) ಮಾನ್‌ ಶೇಷಾದ್ರಿ ಐಯರವರೆಷ ಸಹೃ ದಯರಾದ ಸರಳ ಳನ್ವಭಾವ $ವರಾಗಿದ್ದರೆಂಬುದನ್ನು ಬ ಉ ಹ್‌ ಸಂಗತಿಗಳನ್ನು ಇಲ್ಲಿ ೂಚಿಸಬಹುದಾಗಿದೆ. ಅವರು ದಿವಾನ್‌ ಹುದ್ದೆಯನ್ನಲಂಕರಿಸಿದ ಾರನೆಯ ದಿನ ಹರ್ಷಚಿತ್ತರಾಗಿರದೆ, ಚಿಂತಾಕ್ರಾಂತರಾಗಿ ಮುಖವನ್ನು ಸೋಲು ಹಾಕೆಕೊಂಡಿದ್ದರಂತೆ. ಶ್ರೀಮಾನ್‌ ಅಂಬಿಲ್‌ ನರಸಿಂಹ »ಯಂಗಾರ್ಯರವನರು ಅದನ್ನು ಕಂಡು ಆಶ್ಚ ಶಿ ರ್ಯಚಕೆತರಾಗಿ, "« ಅತ್ಯ ೂರ್ವವಾದ ಸೇವಾವಕಾಶವು ಲಭಿಸಿರುವ ಈ ಸಂತೋಷ ಸಮಯದಲ್ಲಿ ಗೇಕೆ ವಿಷಾದ??? ಎಂದು ಕೇಳಿದರಂತೆ. ಆಗ ಶ್ರೀಮಾನ್‌ ಶೇಷಾದ್ರಿ ಯರವರು ನಿಟ್ಟುಸಿರುಬಿಟ್ಟು, ನಿಷಾದಪೂರಿತವಾದ ಧ್ವನಿಯಲ್ಲಿ, ಹಿನ್ನೆಲೆ ೧೭೬೩ "" ನಿನ್ನೆಯವರೆಗೂ ನಾನೂ ನಿಮ್ಮಲ್ಲೊಬ್ಬನಾಗಿ ನಿಮ್ಮ, ಜೊತೆಯವ ನಾಗಿದ್ದೆ. ನಾನು ನನ್ನ ಅಧಿಕಾರದ ಲಾಂಛನ ಮುಂತಾದುವುಗಳನ್ನು ಪಡೆದು ಅರಮನೆಯಿಂದ ಹಿಂತಿರುಗಿದಾಗ ನೀವುಗಳೆಲ್ಲರೂ ಬೇರೆ ನಿಂತಿರಿ. ನಿಮ್ಮಲ್ಲೊಬ್ಬರೂ ನನ್ನ ಬಳಿಗೇ ಬಾರದೆಹೋದಿರಿ. ನನಗೆ ಸಮಾನರಾದ ಸಂಗಡಿಗರಿಲ್ಲವಾಯಿತು. ಹೀಗೆ ಸಮಾನಸ್ಯಂಧರಾದ ಜೊತೆಯವರೇ ಇಲ್ಲದೆ ಏಿಕಾಕಿಯಾಗಿರುವ ವೈಭವವು ನನ್ನದಾಗಿರುವುದರಿಂದಲೂ, ಹೊಸ ಹುದ್ದೆಯ ಕರ್ತವ್ಯಗಳು ಗುರುತರವಾಗಿರುವುದರಿಂದಲೂ ನಿಷಾದ ವುಂಟಾಗಿದೆ. ಮಹಾಸ್ತ್ವಾಮಿಯವರ ವಿಶ್ವಾಸವನ್ನೂ, ಅವರ ಪ್ರಜೆಗಳ ಸೌಹಾರ್ದವನ್ನೂ, ನನ್ನ ಕೆಳಗಿನ ಅಧಿಕಾರಿಗಳ ಸೌಮನಸ್ಯವನ್ನೂ ಗಳಿಸಿ ಉಳಿಸಿಕೊಳ್ಳುವ ಬಗೆ ಹೇಗೆಂದು ಆತಂಕಸಡುತ್ತಿದ್ದೇನೆ?' ಎಂದರು. ಅದಕ್ಕೆ ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು, "" ಈಗ ನೀವು ನಮ್ಮೆಲ್ಲರಿಗಿಂತಲೂ ಬಹಳ ಮೇಲಿದ್ದೀರಿ. ನಿಮ್ಮನ್ನು ಗೌರವಿಸಿ ದೂರದಲ್ಲಿ ನಿಂತಿರುವುದೇ ನಮ್ಮ ಪ್ರಥಮ ಕರ್ತವ್ಯ. ನಾವೇ ಹಾಗೆ ಮಾಡದೆಹೋದರೆ ಜನಸಾಮಾನ್ಯಡವರು ನಿಮ್ಮಲ್ಲಿ ಗೌರವ ತೋರುವಂತೆ ನಿರೀಕ್ಷಿಸುವ ಬಗೆ ಹೇಗೆ? ಕಾಲವು ಕಳದಂತೆಲ್ಲಾ ನಿಮ್ಮ ಕಾರ್ಯಗೌರವ ದಲ್ಲಿ ಮಗ್ನರಾಗಿ, ನಿಮ್ಮ ಪ್ರಜೋಪಕಾರಗಳ ಪ್ರಭಾವವು ಪಸರಿಸುತ್ತಾ, ಬರುವುದನ್ನು ಕಂಡು ನೀವೇ ಹರ್ಷಿಸುವಿರಿ?' ಎಂದು ಹೇಳಿ ಅವರ ಮನಸ್ಸಿನ ಚಿಂತೆಯನ್ನು ಸರಿಹಾರಮಾಡಿದರು. ಒಂದು ದಿನ ಅವರೀರ್ವರೂ ಮತ್ತೆ ಕೆಲವರೂ ಬಿಳಿಗಿರಿರಂಗನ ಬೆಟ್ಟಿ ಚ ಹೋಗಿದ್ದಾಗ್ಗೆ, ದೀರ್ಫ್ಥ ಕಾಯನೂ ಬಲಶಾಲಿಯೂ ಆದ ಶ್ರೀವೈ ಸ್ಣನ ಬ್ರಾ ಹ್ಮಣನೊಬ್ಬನು ಬಾಳೆಯ ಎಲೆಗಳನ್ನೂ, ಹಣ್ಣುಗಳನ್ನೂ ಬೆಸ್ಟಿಗೆ ಬಿಗಿದುಕೊಂಡು, ತಲೆಯ ಮೇಲೆ ಉಪಾಹಾರ ಸಾಮಗ್ರಿಗಳಿಂದ ತುಂಬಿದ ಎರಡು ದೊಡ್ಡ ವಾತ್ರೆ ಗಳನ್ನು ಹೊತ್ತುಕೊಂಡು, ಎರಡು ತುಂಬಿದ ಪಾತ್ರೆಗಳನ್ನು ಕೈಗಳಲ್ಲಿ ಹಿಡಿದುಕೊಂಡು, ಮೆಬ್ಲಮೆಬ್ಬಗೆ ಮೆಟ್ಟಿಲುಗಳನ್ನು ಹತ್ತುತ್ತ, ಶ್ರಮದಿಂದ ಮೇಲಕ್ಕೇರಿ ಬರುತ್ತಿದ್ದು ದನ್ನು ಶ್ರೀಮಾನ್‌ ಶೇಷಾದ್ರಿ ಐಯರವರು ಕಂಡರು. ಆಗ ಅವರು ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯ , ರೊಡನೆ, "ಇಲ್ಲಿ ನೋಡಿ, ನರಸಿಂಹ ಐಯಂಗಾರ್ಯರೆ! ಇಂಗ್ಲಿಷ್‌ ನಿದ್ಯಾಭ್ಯಾಸದಿಂದ ನಮ್ಮ ಜೀವನದಲ್ಲೆಷ್ಟು ವ್ಯತ್ಯಾಸವುಂಟಾಗಿದೆ, ನೋಡಿ. ಇಂಗ್ಲಿಷ್‌ ವಿದ್ಯಾಭ್ಯಾಸವನ್ನು ನಾನೂ ನೀವೂ ಮಾಡದೆ ಹೋಗಿದ್ದರೆ ಕೈ ತುಂಬ ಸಂಬಳ ಬಂದು ನಮ್ಮದೇ ಮೇಲುಗೈ ಯಾಗಿರುವ ಅಧಿಕಾರಗಳನ್ನು ನಾವು ಪಡೆಯುತ್ತಲೇ ಇರಲಿಲ್ಲ. ಒಂದುವೇಳೆ ನಾವು [us ೧೭೪ ಆಳಿದ ಮ ಹಾಸ್ವಾಮಿ ಯವರು ಪಂಡಿತರೋ ಯೋಗಿಗಳೋ ಆಗುತ್ತಿದೆ ದ್ಹೈವೋ ಏನೊ! ಏನೇ ಆಗಲಿ, ಆಗ್ಗೆ ನಾವು ಮೈಸೂರು ಸಂಸ್ಥಾ ನದಲ್ಲಿ ಅಧಿಕಾರಿಗಳೇನೊ ಆಗಿರು ತ್ತಿರಲಿಲ್ಲ. ಹೊರೆಯನ್ನು ಹೊತ್ತು ಅತಿ ಕಷ್ಟಪಡುತ್ತಿರುವ ಆ ನಮ್ಮ ಸಹೋದರನನ್ನು ನೋಡಿ. ಆತನು ಚ ",ವುದರಲ್ಲಿ ನೋಡಿದರೂ ನಮಗೆ ಸಮಾನವಾಗಿಯೇ ಇದ್ದಾನೆ. ಆದರೆ ಇಂಗ್ಲಿಷ್‌ ನಿದ್ಯಾಭ್ಯಾಸ ಮಾಡಿ, ಪರೀಕ್ಷೆ ಗಳಲ್ಲಿ ತೇರ್ಗಡೆ ಹೊಂದದೆಹೋಗಿರುವ ಕಾರಣವೊಂದ ರಿಂದ ಈ ಹೀನಸಿ. ತಿಯಲ್ಲುಳಿದು ನಮಗಾಗಿ ಭಾರವನ್ನು ಹೊರುತ್ತಿದ್ದಾನೆ” ಎಂದು ಹೇಳಿದರಂತೆ. ಅವರ ಸ ಸರಳಸ್ವಭಾವವೂ ದಯಾದ ರ್ಯ ಚಿತ್ರವೂ ಆ ಮಾತುಗಳಿಂದ ನಮ್ಮ ಕಣ್ಣೆದುರಿಗೇ ನಿಲ್ಲುವಂತಾಗುತ್ತವೆ. ಶ್ರೀಮಾನ್‌ ಅಂಬಿಲ್‌ ನರಸಿಂಹ ಐಯಂಗಾರ್ಯರವರು, "" ಬಲಿಷ್ಠ ನಾಗಿರುವ ಆ ಬಡ ಬ್ರಾಹ್ಮಣನ ಕಷ್ಟಗಳನ್ನು ಕುರಿತು ನೀವು ಈ ರೀತಿ ತತ್ತ್ವಜಿಜ್ಞಾಸೆ ಮಾಡುತ್ತಿರುವುದೇನೋ ಸರಿ. ಅವನಿಗೆ ಯೋಗ್ಯತೆಯಿರುವ ಯಾವುದಾ ದರೂ ಸಣ್ಣ ಕೆಲಸವನ್ನಾದರೂ ಕೊಟ್ಟರೆ ಅವನಿಗೆ ಸಂತೋಷವಾದೀತು. ಅವನ ದುರ್ದತೆಯನ್ನು ಕಂಡು ಮರುಕಸಟ್ಟುದಕ್ಕೆ ಆಗ ಸಾರ್ಧಕ?' ಎಂದರು. ಮಾರನೆಯ ದಿನದಿಂದಲೇ ಅವನಿಗೆ ತಿಂಗಳಿಗೆ ಹದಿನೈದು ರೂಪಾಯಿಗಳ ಸಂಬಳದ ಕೆಲಸವಾಯಿತು. ಶ್ರೀಮಾನ್‌ ಶೇಷಾದ್ರಿ ಐಯರವರಿಗೆ ಗಣಿತಶಾಸ್ತ್ರ ದಲ್ಲಿಯೂ, ಜ್ಯೋತಿಷದಲ್ಲಿಯೂ, ಅಸೀಮ ವಾಂಡಿತ್ಯು. ಸರ್ಕಾರದ ಸಮಸ್ತ ಇಲಾಖೆ ಗಳ ಆಡಳಿತವೂ ಅವರಿಗೆ ಕರತಲಾಮಲಕ. ಸುಪ್ರ ಸಿದ್ಧ ರಾದ "ರಾಯಲ್‌? ಇಂಜನಿಯರುಗಳು ಕೂಡ ಅವರೆದುರಿಗೆ ಸೋಲನ್ಸೊಪ್ಪಿ ಕೊಳ್ಳ ಬೇಕಾಗು ತ್ತಿದ್ದ ಮಟ್ಟ ಗೆ ಅವರಿಗೆ ಶಿಲ್ಪ ಕಲಾ ಪರಿಶ್ರಮ; By ಲಕ್ಬ ರೊಪಾಯಿ ಗಳು ವೆಚ್ಚ ವಾಗುವಂತಿದ್ದ ಶಿಲ್ಪಕಾರ್ಯಗಳ ಅಂದಾಜನ್ನಾದರೂ ಅವರು ಲೀಲಾಜಾಲವಾಗಿ ಸಿದ್ಧ ಪಡಿಸಲು ಸಮರ್ಥರಾಗಿದ್ದರು. ಹೆಸರಘಟ್ಟದ ಕೆರೆಯಿಂದ ಬೆಂಗಳೂರಿಗೆ ನೀರನ್ನು ಸಾಗಿಸಿ ತರುವುದು ಸಾಧ್ಯವಿಲ್ಲವೆಂದು ಅನೇಕ ಮಂದಿ ಇಂಜನಿಯರುಗಳೇ ಹೇಳಿದ್ದರೂ ಅವರು ಧೈರ್ಯವಾಗಿ ಕಾರ್ಯಾರಂಭಮಾಡಿ, ತಾವು ಹೇಳಿದಂತೆ ಕೆಲಸ ಗಳನ್ನು ನಡೆಯಿಸಿದರೆ ಸಾಕೆಂದು ತಮ್ಮ ಕೈಕೆಳಗಿನ ರಾಯಲ್‌ ಇಂಜನಿಯ ರವರಿಗೆ ಬೆಸಸಿ ತಮ್ಮ ಪ್ರಯತ್ನದಲ್ಲಿ ಕೃತಕಾರ್ಯರಾದರು. ಆ ಇಂಜನಿಯ ರವರು ತೃಪಿ ಕ ಕೆಲಸಮಾಡಿದುವಲ್ಲರೆ, ಸರ್‌ ಕೆ. ಶೇಷಾದ್ರಿ ರುಕ್‌ ಕೈಕೆಳ ಗಿ ಕೆಲಸಮಾಡಿದಮೇಲೆ ಮತ್ತೊಬ್ಬ ರ ಕೈಕೆಳಗೆ ಕೆಲಸಮಾಡುವುದಿಲ್ಲವೆಂದು ತಮ್ಮ ಆಸ್ತರೊಡನೆ TA ENS ಹಿನ್ನೆಲೆ ೧೭೫ ಚಾಮುಂಡೀ ಬೆಟ್ಟಕ್ಕೆ ಮಾರ್ಗವನ್ನು ಮಾಡಿಸುವುದು ಸಾಧ್ಯವಿಲ್ಲವೆಂದು ಇಂಜನಿಯರುಗಳೇ ಹಲವರು ಅಭಿಪ್ಟಾಯಸಟ್ಟಾಗ, ಕೇವಲ ಸಾಮಾನ್ಯ ಸರ್ವೇಯರೊಬ್ಬರ ಸಹಾಯದಿಂದ ಶ್ರೀಮಾನ್‌ ಶೇಷಾದ್ರಿ ಐಯರವರು ಬೆಟ್ಟಿದಮೇಲೆ ನಾನಾ ಮಟ್ಟಗಳನ್ನು ದಿನ ದಿನವೂ ನಿರ್ಧರಿಸಿ, ಇಂಜನಿ ಯರುಗಳಿಗೇ ತಿಳಿವಳಿಕೆ ಹೇಳಿ, ಸುಗಮವಾದ ಸಂಚಾರ ಮಾರ್ಗವನ್ನು ಮಾಡಿಸಿದರು; ಮೊದಲು ಶ್ರೀ ಚಾಮರಾಜೇಂದ್ರ ಒಡೆಯರನರೇ ಅಶ್ವ ರಥಾರೂಢರಾಗಿ ಬೆಟ್ಟದಮೇಲಕ್ಕೆ ಚಿತ್ರೈಸುವಂತೆ ಪ್ರಾರ್ಥಿಸಿ ಹರ್ಷಿಸಿದರು. ಮೇಜರ್‌ ಹ್ಯಾನ್‌ಕಾಕ್‌ ಎಂಬವರು ನರಿಚಯಮಾಡಿಸಿಕೊಟ್ಟ ಇಟಲಿಯ ಗಣಿಗಳ ಕಾರ್ಯನಿಷ್ಠಾತನೊಬ್ಬನು ಸರ್‌ ಕೆ. ಶೇಷಾದ್ರಿ ಐಯರವರ ಪ್ರಶ್ನೆಗಳ ರೀತಿಯನ್ನೂ ವ್ಯಾಪ್ತಿಯನ್ನೂ ಕಂಡು ಬೆರಗಾಗಿ, "" ಇವರು ಗಣಿಗಳಲ್ಲಿ ಕೆಲಸಮಾಡಿರಬೇಕಲ್ಲವೆ?'' ಎಂದು ಕೇಳಿದನಂತೆ. ಶಿವನ ಸಮುದ್ರದಲ್ಲಿ ವಿದ್ಯುಚ್ಛಕ್ತಿಯನ್ನು ಉತ್ಸತ್ತಿಮಾಡುವ ಕಾರ್ಯವಿಧಾನ ವನ್ನೂ, ಮಾರಿಕಣಿವೆಯ ವಾಣೀನಿಲಾಸ ಸಾಗರ ಜಲಾಶಯ ನಿರ್ಮಾಣ ವಿಧಾನವನ್ನೂ, ನಿರ್ಧರಿಸಿ ಗೊತ್ತುಮಾಡಿದ ಅದ್ಭುತವಾದ ಶಿಲ್ಪಕಲಾ ವ್ರೌಢಿಮೆಯೂ ಕಾರ್ಯವಿಚಕ್ಪಣೆಯೂ ಅವರವು. ಬ್ರಿಟಿಷ್‌ ಇಂಡಿಯಾ ದಲ್ಲಿ ಪ್ರಖ್ಯಾತರಾಗಿದ್ದ ರಾಯಲ್‌ ಇಂಜನಿಯರುಗಳು ಒಪ್ಪಿಸಿದ ಅಂದಾಜು ಗಳಲ್ಲಿ ಕೂಡ ನ್ಯೂನತೆಗಳನ್ನು ಕಂಡುಹಿಡಿದು ತಿದ್ದುತ್ತಿದ್ದ ಕಾರ್ಯ ಸಾಮರ್ಥ್ಯವು ಅವರದು. ಪಾಶ್ಚಾತ್ಯ ನೈದ್ಯ ವಿಚಾರದ ಸ್ಥೂಲಾಂಶ ಗಳಾಗಲಿ, ಆಯುರ್ವೇದ ವೈದ್ಯ ನಿಚಾರದ ಸ್ಫೂಲಾಂಶಗಳಾಗಲಿ ಅವರಿಗೆ ಹೊಸವಾಗಿರಲಿಲ್ಲ. ಒಂದು ದಿನ ವೈದ್ಯಶಾಖೆಯ ಆಗಿನ ಮುಖ್ಯಾಧಿಕಾರಿ ಗಳಾಗಿದ್ದ ಯೂರೋಪಿಯನ್‌ ದೊಡ್ಡ ಮನುಷ್ಯರು ಕೇವಲ ವೈದ್ಯರಿಗೆ ಮಾತ್ರವೇ ಮನವರಿಕೆಯಾಗುವಂತಿದ್ದ ತಮ್ಮ ಸಲಹೆಗಳಿಗೆ ದಿವಾನ್‌ ಶೇಷಾದ್ರಿ ಐಯರವರನ್ನು ಅತಿ ಸುಲಭವಾಗಿ ಒಪ್ಪಿಸಿಕೊಂಡು ಬರುವ ಭರವಸೆಯಿಂದ ಅವರ ಬಳಿಗೆ ಹೋದವರು ಸೆಚ್ಚುಮುಖದಿಂದ ಹಿಂತಿರುಗಿ, "" ಈ ಮಹಾರಾಯ ವೈದ್ಯ ಸಂಬಂಧದ ವಿಚಾರಗಳನ್ನೂ ಇಷ್ಟು ಕೂಲಂಕಷವಾಗಿ ಬಲ್ಲ ವೆಡಂಭೂತದಂತಿರುವುದನ್ನು ನಾನು ಅರಿತಿರಲಿಲ್ಲ; ನಾನು ಅರಿತಿರಲಿನ'' ಎಂದು ಗಟ್ಟಿಯಾಗಿ ಹೇಳುವಮಟ್ಟಗೆ ಭಾವವಾರವಶ್ಯದಿಂದ ಮೈಮರೆತರು. ವೈದ್ಯರಾಗಲಿ, ಪಂಡಿತರುಗಳಾಗಲಿ, ಲಾಯರುಗಳಾಗಲಿ, ನ್ಯಾಯಾಧಿಸತಿಗಳಾಗಲಿ, ಇಂಜನಿಯರುಗಳಾಗಲಿ, ಶಾಸ್ತ್ರನಿಪುಣರಾಗಲಿ, ಭಾರಿ ಅಧಿಕಾರಿಗಳಾಗಲಿ, ವ್ಯವಸಾಯಗಾರರಾಗಲಿ, ಇತರ ನಾನಾ ವೃತ್ತಿಗಳವರಾಗಲಿ-- ಯಾರೇ ದಿವಾನ್‌ ಶೇಷಾದ್ರಿ ೧೭೬ ಆಳಿದ ಮಹಾಸ್ವಾಮಿಯನರು ಐಯರವರ ಬಳಿಗೆ ಹೋದರೂ ತಮ್ಮ ವೃತ್ತಿಯ ಸಂಬಂಧದ ಸಮಗ್ರ ನಿಚಾರಗಳೂ ಅವರಿಗೆ ತಿಳಿದಿದ್ದುವೆಂಬುದನ್ನು ಅನುಭವಮಾಡಿಕೊಂಡು ಹಿಂತಿರುಗುತ್ತಿದ್ದರು. ಅವರ ಬರೆವಣಿಗೆಯನ್ನು ನೋಡಿ ಮೇಧಾವಿ ಶ್ರೇಷ್ಠರಾದ ಇಂಗ್ಲಿಷ್‌ ಅಧಿಕಾರಿಗಳು ಕೂಡ ಮುಗ್ಗರಾಗುತ್ತಿದ್ದರು. ಲಾರ್ಡ್‌ ಕರ್ನನರವರೇ ಮುಂತಾದ ಪ್ರಚಂಡ ಮೇಧಾವಿಗಳು ಕೂಡ ಅವರನ್ನು ಬಾಯಿತುಂಬ ಹೊಗಳುತ್ತಿದ್ದರು. ಅವರ ಕಾರ್ಯದಕ್ಸತೆ ಯನ್ನು ಚೆನ್ನಾಗಿ ಬಲ್ಲವರಾಗಿದ್ದ ಬ್ರಿಟಷ್‌ ರೆಸಿಡೆಂಟರವರೊಬ್ಬರು «ಕರಿಯ ಜನರಾಗಲಿ, ಬಿಳಿಯ ಜನರಾಗಲಿ, ಶೇಷಾದ್ರಿ ಐಯರವರಿಗೆ ಸಮಾನರಾದವರಾರೂ ಇಲ್ಲ''* ಎಂದು ಹೇಳಿದರು. ಶ್ರೀಮಾನ್‌ ಶೇಷಾದ್ರಿ ಐಯರವರು ನಿರ್ಭೀತಿಯಿಂದ ಕೆಲಸ ಮಾಡುತ್ತಿದ್ದರು. ರಾರ್ಯಬಹದ್ದೂರ್‌ ಅಂಬಿಲ್‌ ನರಸಿಂಹ ಣಐಯಂಗಾರ್ಯ ರವರ ಮಾತುಗಳನ್ನು ಉದಾಹರಿಸುವುದಕ್ಕಿಂತ ಉತ್ತಮ ರೀತಿಯಲ್ಲಿ ಇದನ್ನು ಸ್ಪಷ್ಟಸಡಿಸುವುದು ಸಾಧ್ಯವೇ ಇಲ್ಲ. , ಒಂದು ಸಂದರ್ಭದಲ್ಲಿ ಅವರು ಹೇಳಿದುದೇನೆಂದರೆ: "ಶೇಷಾದ್ರಿ ಐಯರವರು ಯಾವ ಭಾರತೀಯನಿಗಾಗಲಿ ಅಧವಾ ಐರೋವ್ಯನಿಗಾಗಲಿ ಹೆದರುತ್ತಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ಸ್ವಲ್ಪ ಕಾಲ ಕೆಲಸಮಾಡಲು ಬ್ರಿಟಷ್‌ ಇಂಡಿಯಾದಿಂದ ಬಂದಿದ್ದ ಐರೋಪ್ಯರಾದ ಇಲಾಖಾ ಮುಖ್ಯಾಧಿಕಾರಿ ಯೊಬ್ಬರು ಬಹು ಮುಖ್ಯವಾದೊಂದು ದೊಡ್ಡ ಕೆಲಸವನ್ನು ನಿರ್ದಿಷ್ಟ ವಾದೊಂದು ಅವಧಿಯಲ್ಲಿ ಪೂಕೈಸುವುದಾಗಿ ಒಪ್ಪಿದ್ದರು. ಆದರೆ ಕೆಲಸವು ನಿಧಾನವಾಯಿತು; ಆ ಅವಧಿಯು ಮುಗಿಯುವುದರನ್ಲಿದ್ದಿತು. ಶ್ರೀಮಾನ್‌ ಶೇಷಾದ್ರಿ ಐಯರವರು, ಆ ಕೆಲಸವು ಎವ್ಟೆಷ್ಟು ಮುಂದುವರಿಯ ತೆಂಬುದನ್ನು ಪ್ರತಿ ದಿನವೂ ನರಿಶೀಲಿಸುತ್ತಿದ್ದರು. ಒಂದು ದಿನ ಅವರು ಆ ಅಧಿಕಾರಿಗಳನ್ನು ಕುರಿತು, ಕ್ಲು ಸ್ತ ಕಾಲದೊಳಗೆ ಅವರು ತಮ್ಮ ಕೆಲಸ ನನ್ನು ಮುಗಿಸದೆಹೋದರೆ ವರಿಣಾಮವಾಗಲಾರದೆಂದು ಎಚ್ಚರಿಕೆ ಕೊಟ್ಟರು. ಆತನು ತಮ್ಮ ಕೈಯಲ್ಲಾದಷ್ಟು ಮಟ್ಟಿಗೂ ಶ್ರದ್ಧೆಯಿಂದ ಕೆಲಸಮಾಡುತ್ತಿದ್ದುದಾಗಿಯೂ, ತಮ್ಮಿಂದ ಸಾಧ್ಯವಿರುವ ಸ್ರಯತ್ನ ಗಳನ್ನು ಮಾಡಿಯೂ ಕಾಲಕ್ಕೆ ಸರಿಯಾಗಿ ಕೆಲಸ ಮುಗಿಯದಿದ್ದರೆ ತಮ್ಮ ತಪ್ಪೇನೂ ಅಲ್ಲವೆಂದೂ, ದಿನಾನ್‌ರವರು ಕೋರಿದಲ್ಲಿ ತಾವು ತಮ್ಮ ಕೆಲಸಕ್ಕೆ ಬ್ರಿಟಿಷ್‌ ಇಂಡಿಯಾಕ್ಕೆ ಹೊರಟುಹೋಗುವುದಾಗಿಯೂ ಉತ್ತರ ಹೇಳಿದರು. ಆ ಬಗೆಯ ಪ್ರತ್ಯುತ್ತರಕ್ಕೆ ಶ್ರೀಮಾನ್‌ಶೇಷಾದ್ರಿ ಐಇಐಯರವರು * “ Black or white there |: no 601181 to Seshatln.” ಹಿನ್ನೆಲೆ ೧೭೭ ಸಡ್ಜೆಮಾಡುವವರಾಗಿರಲಿಬ್ಲ. ಅವರು ಒಡನೆಯೇ " ಎಚ್ಚರಿಕೆ! ನೀವು ಒತ್ತಡವೆಗೇ ಕೆಲಸವನ್ನು ಕಳೆದುಕೊಳ್ಳುವಿರಿ. ನೀವು ಇಲ್ಲಿ ಮಾಡಿದ ತಪ್ಪುಗಳನ್ನು ಬ್ರಿಟಷ್‌ ಸರ್ಕಾರದವರು ಕ್ಪಮಿಸದಂತೆ ನಾನು ನೋಡಿ ಕೊಳ್ಳುತ್ತೇನೆ. ನೀವು ಬೇಕಾದರೆ ವಿಲಾಯಿತಿಗೆ ಹೊರಟುಹೋಗಬಹುದು. ಆದರೆ ಬ್ರಿಟಷ್‌ ಇಂಡಿಯಾದಲ್ಲಾಗಲಿ ಅಥವಾ ಮತ್ತಾವ ಸಂಸ್ಥಾನ ದಲ್ಲಾಗಲಿ ಈ ಭರತ ಭೂಮಿಯಲ್ಲಿ ಬೇಕೆ ನೀವು ಕೆಲಸದಲ್ಲಿರುವುದು ಸಾಧ್ಯವಾಗುವುದಿಲ್ಲ' ಎಂದು ಹೇಳಿ ಒಂದು ಕಣವೂ ಅಲ್ಲಿ ನಿಲ್ಲದೆ ಬಂಡಿಯಲ್ಲಿ ಕುಳಿತು ಮನೆಗೆ ತೆರಳಿದರು. ಅವರ ಮಾತುಗಳಿಂದ ತಕ್ಕ ಸರಿಣಾಮವಾಗದೆಹೋಗಲಿಬ್ಬ. ಆ ಅಧಿಕಾರಿಯು ವಿಶೇಷವಾಗಿ ಶ್ರಮಿಸಿ ಸಕಾಲದಲ್ಲಿ ಆ ಕೆಲಸವನ್ನು ಪೂರೈಸಿದರು. ದಿವಾನ್‌ ಶೇಷಾದ್ರಿ ಐಯರವರು ಅದರಿಂದ ಸುಪ್ರೀತರಾಗಿ ಆತನಿಗೆ ತಕ್ಕ ಪುರಸ್ಕಾರವನ್ನು ಕರುಣಿಸಿ ಸಂಭಾವಿಸಿದರು.??* ಐರೋಪ್ಯ ಜನಾಂಗಕ್ಕೆ ಸೇರಿದವರೂ ಪ್ರಖ್ಯಾತರಾದ ಇಂಜನಿಯರೂ ಆಗಿದ್ದ ಮಹಾಶಯರೊಬ್ಬರು, "ಸರ್‌ ಶೇಷಾದ್ರಿ ಐಯರವರು ದಿವಾನ್‌ ಪದವಿಯಲ್ಲಿರುವವರೆಗೂ ಮೈ ಸೂರು ಸಂಸ್ಥಾನದಲ್ಲಿ ಚೀಫ್‌ ಇಂಜನಿಯ ರೊಬ್ಬರು ಇರಬೇಕಾದ ಆವಶ್ಯಕತೆಯೇ ಇಲ್ಲ” ಎಂದು ಹೇಳಿದರು. ಸರ್‌ ವಿಲಿಯಂ ಹಂಟರ್‌ ಎಂಬ ಮಹಾಶಯರು, "ಸರ್‌ ಶೇಷಾದ್ರಿ ಐಯರವರು ತಮ್ಮ ಮೆದುಳನ್ನು ಹರ್ಬಟ್‌ ಸ್ಪೆನ್‌ಸರನ ಗ್ರಂಥಗಳಿಗೂ ತಮ್ಮ ಹೃದಯವನ್ನು ನರಬ್ರಹ್ಮನಿಗೂ ಮಾಸಲಾಗಿಟ್ಟಿದ್ದ ರಾಜನೀತಿ ಕೋವಿದರು'' ಎಂದು ಕೊಂಡಾಡಿದರು. ಶ್ರೀಮಾನ್‌ ಪೂರ್ಣ ಕೃಷ್ಣರಾಯರು, ಶ್ರೀಮಾನ್‌ ಅಂಬಿಲ್ಲ್‌ ನರಸಿಂಹ ಐಯಂಗಾರ್ಯರ್ಕ ಶ್ರೀಮಾನ್‌ ಚನ್ಸಲರಾಯರು, ಶ್ರೀಮಾನ್‌ ಟಿ, ಆರ್‌. ಎ. ತಂಬೂ ಚೆಟ್ಟಿಯವರು, ಮುಂತಾದ ಮಹಾಶಯರುಗಳ ಸಲಹೆ ಸಹಕಾರಗಳು ವಿಪುಲವಾಗಿ ದೊರೆತು ಶ್ರೀಮಾನ್‌ ಶೇಷಾದ್ರಿ ಐಯರವರ ಆಡಳಿತವು ಸುಸೂತ್ರವಾಗಿ ನಡೆಯಿತು. ಎಲ್ಲಕ್ಕೂ ಮಿಗಿಲಾಗಿ, ಶ್ರೀ ಚಾಮರಾಜೇಂದ್ರ ಒಡೆಯರವರ ಕೃಪಾವಲಂಬನವು ಲಭಿಸಿದುದ ರಿಂದ ಅವರ ಪ್ರಯತ್ನಗಳು ಅಪ್ರತಿಹತವಾಗಿಯೂ ಸಾಂಗವಾಗಿಯೂ * Vd pages 349-50, Acvized Memories. 1 "" As an eminent European remarked, Mysore did not require a Chief Engineer ೨೦ long a» Sir Seshadn Iyer was Dewan ’’—/adras Standard (27th September, 1902) ¥ “In the happy phrase which the late Sir William Hunter applied to ham nine years ago, Sir Seshadri was a Statesman who gave his head to Herbert Spencer and his heart 10 Parabrahk man. 11 F ೧೭೮ ಅಳಿದ ಮಹಾಸ್ವಾಮಿಯವರು ಮುಂದುವರಿದು ಸಫಲವಾದುವು. ಶ್ರೀ ವಿಕ್ಟೋರಿಯಾ ಮಹಾರಾಣಿ ಯವರು ಅವರಿಗೆ ೧೮೮೭ನೆಯ ಇಸವಿಯಲ್ಲಿ "" ಸಿ.ಎಸ್‌.ಐ.?' ಬಿರುದನ್ನೂ, ೧೮೯೩ನೆಯ ಇಸವಿಯಲ್ಲಿ “ ಕೆ.ಸಿ.ಎಸ್‌.ಐ.” ಬಿರುದನ್ನೂ ದಯಪಾಲಿ ಸಿದರು. ಆಳಿದ ಶ್ರೀ ಚಾಮರಾಜೇಂದ್ರ ಒಡೆಯರವರು ದಿವಂಗತರಾದ ಕಾಲದವರೆಗೆ ಹನ್ನೊಂದು ವರ್ಷಗಳೂ, ಆ ಬಳಿಕ ಶ್ರೀ ಮಹಾರಾಣಿ ರೀಜೆಂಟಿರವರ ಕಾಲದಲ್ಲಿ ಏಳು ವರ್ಷಗಳೂ ಅವರು ದಿವಾನ್‌ ಪದವಿ ಯನ್ನಲಂಕರಿಸಿದ್ದರು. ಶ್ರೀ ಚಾಮರಾಜೇಂದ್ರ ಒಡೆಯರವರ ರಾಜ್ಯಭಾರವು ಚೂ ಹದಿಮೂರು ವರ್ಷಗಳ ಅವಧಿಯಲ್ಲಿ ಉಂಟಾದ ಪುರೋಭಿವೃ ಯನ್ನು ಅತ್ಯಂತಸಂಕ್ಸೇಪವಾಗಿ ಇಲ್ಲಿ ಸ ಶ್ರೀ ಚಾಮರಾಜೇಂದ್ರ ಲಾಗುವುದು. ಅವರು ರಾಜ್ಯಭಾರವನ್ನು ವಹಿಸಿದ ಒಡೆಯರವರ ಕಾಲದ ಕಾಲದಲ್ಲಿ ಸಂಸ್ಥಾ ನಕ್ಕೆ ಎಂಬತ್ತು, ಲಕ್ಷ ರೂಪಾಯಿ. ಪುರೋಭಿನೃದ್ಧಿ ಗಳ ಸಾಲನಿದ್ದಿ ಡು. ಸಂಸ್ಥಾ ತ ಆಸ್ತಿಗಳ ಸಾಧನೆ ರೂಪದ ಸ್ವತ್ತು ಗಳ ಮೂಲ್ಯವು ನಲವತ್ತೊ, ೦ಬತ್ತೂ ಕಾಲು ಲಕ್ಷ್ಮ ರೂಪಾಯಿಗಳು ಮಾತ್ರವೇ. ಆದ ಕಾರಣ, ಒಟ್ಟಿ ನಲ್ಲಿ ಧನ ಭಾಗಕ್ಕಿಂತ ಖುಣ ಭಾಗವೇ "ಮೂವತ್ತೂ ಮುಕ್ಕಾಲು ಲಕ್ಸ ರೂಪಾಯಿಗಳಷ್ಟು ಹೆಚಾ ಗಿದ್ದಿ ತು. ಶ್ರೀ ಚಾನು ರಾಜೇಂದ್ರ ಜ್‌ ದಿನಂಗತರಾದವೇಳೆಗೆ (ಎಂದರೆ ೧೮೯೪ನೆಯ ಇಸವಿಯ ಕೊನೆಯ ವೇಳೆಗೆ) ಖುಣಭಾಗವು ಕಳೆದು ಕೇವಲ ಧನ ಭಾಗವೇ ಎರಡು ಕೋಟ ಎಪ್ಪತ್ತಾರೂವರೆ ಲಕ್ಷ್ಮ ರೂಪಾಯಿಗಳಿಗೆ ಏರಿದ್ದಿತು. ಇಷ್ಟು ಮಟ್ಟನ ಉಚ್ಚಾ ್ಸಿ೨ಯಸ್ಸಿ ತಿಯನ್ನು, ಇದ್ದ ತೆರಿಗೆ ಗಳನ್ನು ಹೆಚ್ಚಿ ಸಜಿಯೂ ಹೊಸ ತಿಂಸೆಗಳನ್ನು ನಿಧಿಸದೆಯೂ ಸಂಸ್ಥಾನದ ದಸ ಸಂಪ ಸತು ಮಗಳನ್ನು ರೂಢಿಸುವುದರಿಂದಲೇ ಅವರು ಸಾಧಿಸಿದರು. ೧೮೮೧ನೆಯ ಇಸವಿಯಿಂದ ೧೮೯೪ನೆಯ ಇಸವಿಯ ಕೊನೆಯ. ವರೆಗಿನ ಅವಧಿಯಲ್ಲಿ ಮೊದಲಿದ್ದ ರೈಲ್ವೇ ಮಾರ್ಗದ ಜೊತೆಗೆ ಸದರನ್‌ ಮರಾಟಾ ರೈಲ್ವೇ ಕಂಪೆನಿಯವರ ಸಹಾಯದಿಂದಲೂ, ಸರ್ಕಾರಿ ಸಾಲದ ಇಪ್ಪತ್ತು ಲಕ್ಷ್ಮ ರೂಪಾಯಿಗಳಿಂದಲೂ ೩೧೫ ಮೈಲಿಗಳ ದೂರದ ಹೊಸ ರೈಲ್ತೇ ಮಾರ್ಗಗಳೂ, ಮೊದಲಿದ್ದ ಸಂಚಾರ ಮಾರ್ಗಗಳ ಜೊತೆಗೆ ೧,೧೦೦ ಮೈಲಿಗಳ ದೂರದ ಸಂಚಾರ ಮಾರ್ಗಗಳೂ ನಿರ್ಮಿತವಾದುವು. ಕೆರೆಗಳ ಕಾಮಗಾರಿ, ನಾಲೆಗಳ ಕಾಮಗಾರಿ, ಮುಂತಾದ ನೀರಾವರಿ ಕಾರ್ಯಗಳಿಗಾಗಿ ಮುಟ್ಟುತ್ತಿದ್ದ ವಾರ್ಷಿಕ ವೆಚ್ಚವು ಮೂರು ಲಕ್ಷ್ಮ ಹಿನ್ನೆಲೆ ೧೭೯ ರೂಪಾಯಿಗಳಿಂದ ಹದಿಮೂರೂನರೆ ಲಕ ರೂಪಾಯಿಗಳಿಗೆ ಏರಿತು. ಭಾರಿ ಭಾರಿ ಜಲಾಶಯಗಳ ನಿರ್ಮಾಣದ ಹೊಸ ಕಾಮಗಾರಿಗಳಾಗಿ ಒಂದು ಕೋಟ ರೂಪಾಯಿಗಳ ಷ್ಟು ಧನವ್ಯ ಯವಾಗಿ, ಮುನ್ನೂ ರೆ, ೈವತ್ರೈದು ಚದರ ಮೈಲಿಗಳಷ್ಟು ವಿಸ್ಲಿ 1 0/10! ನೀರಾವರಿ ಸಾಗುವಳಿಗೆ ಬಂದುವು. ಆ ಅವಧಿಯಲ್ಲಿ ವ್ಯವಸಾಯ ನಡೆಯುತ್ತಿದ್ದ ಭೂವಿಸ್ತೀರ್ಣವು ಸೇಕಡ ಅರವತ್ತರಷ್ಟು 1. ಭೂಕಂದಾಯದ ವರಮಾನವು ಸೇಕಡ ಮೂವತ್ತೊಂಬತ್ತರಷ್ಟು ಅಧಿಕವಾಯಿತು. ಸರ್ಕಾರಕ್ಕೆ ಬರುತ್ತಿದ್ದ ವಾರ್ಷಿಕ ಹುಟ್ಟು ಚ ಒಂದುಕೋಟ ಮೂರು ಲಕ್ಷ್ಮರೂಪಾಯಿಗಳಿಂದ ಒಂದು ಕೋಟಿ pA ಲಕ್ಬ ರೂಪಾಯಿಗಳಿಗೆ ಹೆಚ್ಚ ತು. ವಾರ್ಷಿಕ ವೆಚ್ಚವು ಒಂದು ಕೋಟ ಸ ಲಕ್ಬ್ನ ಹಗೂ ಒಂದುಕೋಟ ಅರಡತ್ತ ಮೂರು ಲಕ್ಷ್ಮ ಜೋಡಿ? ಹೆಚ್ಚಿ ತು. ಸರ್ಕಾರಿ ಇ ಸಂಸ್ಥೆಗಳ ಮತ್ತು ಸರ್ಕಾರಿ ದ್ರವ್ಯಸೋಷಿತವಾದ ವಿದ್ಯಾಸಂಸ್ಥೆ ಗಳ ಸಂಖ್ಯೆಯು ಸಾನಿರದ ನಲವತ್ತೇಳರಿಂದ ಮೂರು ಸಾವಿರದ ತೊಂಬತೆ ತ್ರೇಳಕ್ಕೆ ಏರಿತು. ಸ್ಪಳದ ಕೈಗಾರಿಕೆಗಳಿಗೆ ನಿಶೇಷ ವ್ರೋತ್ಸಾಹವು ದೊರೆಯಿತು. ೧೮೮೪ನೆಯ ಇಸವಿಯಲ್ಲಿ ಚೀಸ್‌ ಕೋರ್ಟಗೆ ಮೂವರು ನ್ಯಾಯಾಧೀಶರು ಗಳು ನೇಮಕವಾದರು. (ಅದೇ ಈಗ ಹೈ ಕೋರ್ಟಾಗಿ ಪರಿಣಾಮ ಹೊಂದಿದೆ.) ೧೮೮೫ನೆಯ ಇಸವಿಯಲ್ಲಿ ಪೋಲೀಸು ಇಲಾಖೆಗೂ ಫಾರೆಸ್ಟು ಇಲಾಖೆಗೂ ಪ್ರತ್ಯೇಕವಾಗಿ ಇನ್‌ಸ್ಪೆಕ್ಟರ್‌ ಜನರಲ್‌ ಎಂಬ ಮತ್ತು ಕನ್ಸರ್ವೇಟರೆಂಬ ಮುಖ್ಯಾಧಿಕಾರಿಗಳು ನೇಮಕವಾದರು. ೧೮೮೬ನೆಯ ಇಸವಿಯಲ್ಲಿ ವ್ಯವಸಾಯದ ಇಲಾಖೆಯು ಹೊಸದಾಗಿ ಏರ್ಪಟ್ಟಿತು. ಕೋಲಾರದ ಚಿನ್ನದಗಣಿ ಕೈಗಾರಿಕೆಯು ೧೮೮೬ನೆಯ. ಇಸವಿಯಿಂದ ಪ್ರಾರಂಭವಾಗಿ ವೃದ್ಧಿಹೊಂದಿತು. ಹತ್ತಿಯ ಮತ್ತು ಉಣ್ಣೆಯ ಬಟ್ಟೆಗಳ ಗಿರಣಿಗಳು ಏರ್ಪಟ್ಟುವು. ವೈದ್ಯದ ಇಲಾಖೆ ಯಲ್ಲಿಯೂ ವಿದ್ಯಾಭ್ಯಾಸದ ಇಲಾಖೆಯಲ್ಲಿಯೂ ಅನೇಕ ಸುಧಾರಣೆಗಳು ನಡೆದುವು. ಎಕ್ಸ್ಟೆಜು ಇಲಾಖೆ, ಸೈನ್ಯದ ಇಲಾಖೆ, ಮುಜರಾಯಿ. ೬. ಗಣಿ ಇಲಾಖೆ, ಮುಂತಾದ ಅನೇಕ ಹೊಸ ಶಾಖೆಗಳು ಏರ್ಪಟ್ಟುವು. “ಲ್ಯಾಂಡ್‌ ರೆವೆನ್ಮೂ” ಏರ್ಪಾಡು ಸರಿಷ್ಕೃತವಾಗಿ ಲ್ಯಾಂಡ್‌ ರೆನೆನ್ಯೂ ಕೋಡು ಉತ್ತಮಗೊಂಡಿತು. ಜೀವವಿಮೆ ಏರ್ಪಾಡು ನಡೆಯಿತು. ೧೮೯೧ನೆಯ ಇಸನಿಯಲ್ಲಿ "ಸಿವಿಲ್‌ ಸರ್ವಿಸ್‌? ಪರೀಕ್ಷೆ ಯನ್ನೇರ್ಪಡಿಸಿ, ಅದರಲ್ಲಿ ಉತ್ತಮ ರೀತಿಯಲ್ಲಿ ತೇರ್ಗಡೆಹೊಂದಿದವರನ್ನು « ಪ್ರೊಬೇಷನರಿ ಅಸಿಸ್ಟೆಂಟ್‌ ಕಮಾಷನರು''ಗಳನ್ನಾಗಿ ನೇಮಿಸಿಕೊಳ್ಳುವ ೧೮೦ ಆಳಿದ ಮಹಾಸ್ವಾ ಮೀಯವರು ಕಾರ್ಯಕ್ರಮವು ಪ್ರಾರಂಭವಾಯಿತು. ಹಿಂದಿನಿಂದ ನಡೆದುಬಂದಿದ್ದ ಅಂಚೆಯ ಏರ್ಪಾಡನ್ನು ತಪ್ಪಿಸಿ, ಬ್ರಿಟಿಷ “ಇಂಡಿಯಾದ ಚಾ ಸಂಸಾ ನದಲ್ಲಿರತಕ್ಕುದೆಂದು. ಗೊತ್ತಾ,ಯಿತು. ರೈತರಿಗೆ ಸಹಾಯ ಮಾಡುವುದಕ್ಕಾಗಿ ೧೮೯೪ನೆಯ ಇಸವಿಯಲ್ಲಿ ವ್ಯವಸಾಯದ ಬ್ಯಾಂಕುಗಳು ಏರ್ಪಟ್ಟುವು. ವಾಯುಮಾಪನ ಯಂತ್ರಸಾಧನಗಳಿಂದ ಸುಸಜ್ಜಿತವಾದ ರಾ ನಿರ್ಮಿತವಾಯಿತು. ೧೮೯೪ನೆಯ ಇಸನಿಯಲ್ಲಿ ರೆವೆನ್ಯೂ ಕಮಾಷನರ್‌ ಹುದ್ದೆಯು ಏರ್ಪಟ್ಟಿತು. ವಿದ್ಯಾಭ್ಯಾಸದ ವೆಚ್ಚವು ೧೮೮೧ನೆಯ ಇಸವಿಯಲ್ಲಿ ಮೂರು ಲಕ್ಬದ ಹದಿನೈದು ಸಾವಿರ ರೂಪಾಯಿಗಳಾಗಿದ್ದುದು ೧೮೯೪ನೆಯ ಇಸವಿಯಲ್ಲಿ ಎಂಟು ಲಕ್ಷದ ಇಪ್ಪತು, ಸಾವಿರದ ಎಂಟನೂರ ಹತ್ತು ರೂಪಾಯಿಗಳಿಗೆ ಹೆಚ್ಚಿತು. ವಿದ್ಯಾರ್ಥಿಗಳ ಸಂಖ್ಯೆ ಯು ಮೂವತ್ತ್ಕೊಂಬತ್ತು ಸಾವಿರದ ನಾನೂರ ಹದಿಮೂರರಿಂದ A ಶೃ ತ್ರೊಂದು ಸಾನಿರದ ನೂರ ಅರವತ್ತೇಳಕ್ಟ್ಕೂ, ವಿದ್ಯಾರ್ಥಿನಿಯರ ಸಂಖ್ಯೆಯು ಮೂರು ಸಾವಿರದಿಂದ ಹನ್ನೆರಡು ಸಾವಿರಕ್ಕೂ ಹೆಚ್ಚಿದುವು. ೧೮೮೧ನೆಯ ಇಸವಿಯಲ್ಲಿದ್ದ ರೈಲು ಮಾರ್ಗವು ಒಟ್ಟು ಐವತ್ತೆಂಟು ೩... ಮಾತ್ರ. ೧೮೯೪ನೆಯ ಇಸವಿಯಲ್ಲಿ ಅದು ಮೂರ ಎಪ್ಪ ಶ್ರ ಮೂರು ಮೈಲಿಗಳ ದೂರಕ್ಕೆ ಹೆಚ್ಚಿ ತು. ಹೀಗೆ ರೈಲು ಚಾ ಹೆಚ್ಚಿ ಸೈಸಿದುದಕ್ಕೆ ಒಂದು ಕೋಟ ಅರವತ್ತ ನಾಲ್ಕು ಲಕ್ಷ ರೊಪಾಯಿಗಳಿಗಿಂತಲೂ ಹೆಚ್ಚು ಹಣವು ವೆಚ್ಚ ವಾಯಿತು. ಸ್ಪಳೇಯ ಪ್ರಜಾಧಿಕಾರದ (ಲೋಕಲ್‌. ಸೆಲ್ಫ್‌ ಗವರ್ನಮೆಂಟ್‌?” ಏರ್ಪಾಡು ಅಭಿವೃದ್ಧಿ ಹೊಂದಿ ಪೌರ ಸಭೆಗಳ ಸಂಖ್ಯೆ ಯು ಎಂಬತ್ತಮೂರರಿಂದ ನೂಕೇಳತ್ಥೆ ಹೆಚ್ಚಿ ತು. ಬೆಂಗಳೂರು ಮೈಸೂರು ನಗರಗಳಿಗೆ ಜಲವಸತಿ ಯನ್ನು BA 26 ಕಾರ್ಯಕಲಾಪಗಳು ನಡೆದುವು. ನಾಲ್ಕು ವರ್ಷ ಅಥವಾ ಬದು ವರ್ಷ ವಯಸ್ಸಿನ ಮಕ್ಕಳಿಗೇ ವಿವಾಹ ನಡೆದ ಸಂದರ್ಭಗಳು ಕಂಡುಬಂದ ಕಾರಣದಿಂದಲೂ ಮತ್ತು ವೃ ದ್ಧ ರಿಗೆ ಬಾಲಕಿಯರನ್ನು ಕೊಟ್ಟು ನಿವಾಹಗಳು ನಡೆಯುತ್ತಿದ್ದ ಇನ ಚತು ಗ್ರಜಾಪ ್ರತಿಫಿಧಿ. ಸಜ್ಜೆಯ ಅನುಮತಿಯೊಡನೆ ತ ಭು ಇಸವಿಯಲ್ಲಿ ಬಾಲ್ಯವಿವಾಹ ನಿಷೇಧದ ಕಾನೂನು ಆಚರಣೆಗೆ ಬಂದಿತು. ನಾಲ್ಕು ವರ್ಷ ವಯಸ್ಸಿಗೇ ವಿವಾಹ ವಾಗಿದ್ದ ಬಾಲಕಿಯರ ಸಂಖ್ಯೆಯು ೧೮೯೧ನೆಯ ಇಸವಿಯಲ್ಲಿ ೧೧,೧೫೭ ಆಗಿದ್ದಿತು. ಒಂಬತ್ತು ವರ್ಷ ವಯಸ್ಸಿಗೇ ವಿಧವೆಯರಾಗಿದ್ದ ಹಸುಮಕ್ಕಳ ಸಂಖ್ಯೆಯು ಮೂರು ಸಾವಿರದ ಐನೂರ ಅರವತ್ತು ಆಗಿದ್ದಿತು. ಎಂಟು ವರ್ಷ ವಯಸ್ಸಿಗೆ ಕಡಮೆಯಾಗಿರುವ ಬಾಲಕಿಯರಿಗೆ ವಿವಾಹವು ನಡೆಯ ಹಿನ್ನೆಲೆ ೧೮೧ ಕೂಡದೆಂದೂ, ಐವತ್ತುವರ್ಷಗಳಿಗಿಂತ ಹೆಚ್ಚು ವಯಸ್ಸಿನವನು ಹದಿನಾರು ನರ್ಷಗಳಿಗಿಂತ ಕಡಮೆ ವಯಸ್ಸಿನವಳನ್ನು ವಿವಾಹ ಮಾಡಿಕೊಳ್ಳ ಕೂಡ ದೆಂದೂ ಅದರಲ್ಲಿ ವಿಧಾಯಕವಾಗಿದ್ದಿತು. ಈ ಕಾನೂನಿನಿಂದ ಪ್ರ ಜಿಗಳಿಗೆ ಸರಮೋಪಕಾರವಾಯಿತು. ಆಳಿದ ಮಹಾಸ್ವಾಮಿಯವರ ರಾಜ್ಯಭಾರದ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ನಡೆದಷ ಷ್ಟು ಅಭಿವೃ ದ್ಧ ಚ 1 ಆಗ್ಗೆ ಮತ್ತಾವ ಸಂಸ್ಥಾ ) ನದೆಲ್ಲಿಯೂ ನಡೆಯಲಿಲ್ಲ * ಆದಕಾರಣ, ಸ ನಯನೀರ್‌''ಎಂಬ ಪತ್ರಿ ತೆಯಲ್ಲಿ ಪ ರ್ರಕಟವಾಗಿದ್ದ "" ಉದಾರ ಭಾವನೆ ಗಳಿಂದ ಕೊಡಿದ ಮಹಾರಾಜರ ಪ್ರಭುತ್ವದಲ್ಲಿ ದಿವಾನ್‌ರವರ ಶಕ್ತಿಸಾಮರ್ಥ್ಯಗಳ ಪ್ರಯೋಗಕ್ಕೆ ಪೂರ್ಣಾನಕಾಶವು ದೊರೆಯಿತು. ಸಂಸ್ಥಾನದ ಪುರೋಭಿವೃದ್ಧಿಯು ಬಹುತರವಾಗಿ ಅನನ್ಯ ಸಾಧಾರಣ ರೀತಿಯಲ್ಲಿ ಮುಂದುವರಿದು ಅಭ್ಯುದಯವುಂಬಾಯಿತು >* ಎಂಬ ಮಾತುಗಳು ಅಕ್ಬರಶಃ ನಿಜ. ಶ್ರೀ ಚಾಮರಾಜೇಂದ್ರ ಒಡೆಯರವರ ರಾಜ್ಯಭಾರವು ಭಾರತೀಯರ ಉಚ್ಚಹಂತದ ಕ್ರಿಯಾಶಕ್ಷಿಗೇ ನಿದರ್ಶನ ವಾಯಿತು; ಅವರು ತಮ್ಮ ಸಾಮರ್ಥ್ಯ ಸೌಜನ್ಯ ಗಳಿಂದ ಭಾರತೀ ಯರಿಗೆ ಅಚ್ಚುಮೆಚ್ಚಾದರು. ಮಹಾಸ್ರಜುಗಳವರ ಅಕಾಲ ಮರಣಕ್ಕಾಗಿ ಒಟ್ಟು ಭರತಖಂಡನೇ ಶೋಕದಲ್ಲಿ ಮುಳುಗಿತು. ಮಹಾಮಾತೃಶ್ರೀ ವಾಣೀನಿಲಾಸ ಸನ್ನಿಧಾನ, ಸಿ.ಐ. ಅವರು ದುಸ್ಸಹವಾದ ಸತಿನಿಯೋಗ ದುಃಖದಿಂದ ಕಂಬನಿಗರೆಯುತ್ತಿದ್ದಾಗಲೇ ಅನನ್ಯ ಸುಲಭವಾದ ಚಿತ್ತ ದಮನದಿಂದ ರೀಜೆಂಟ್‌ ಶ್ರೀ ಮಹಾರಾಣಿ ಪದವಿಯನ್ನಲಂಕರಿಸಿ, ಆಳಿದ ಮಹಾಸ್ವಾಮಿ ರೀಜೆಂಟರವರ ಯವರಾದ ಶ್ರೀ ಕೃಷ್ಣರಾಜೇಂದ್ರ ಒಡೆಯರವರ ರಾಜ್ಯಭಾರ ಬಾಲ್ಯವು ಕಳೆಯುವವರೆಗೂ ಸುಮಾರು ಎಂಟು ವರ್ಷಗಳ ಕಾಲ ನಿವೇಕ ನಿಚಕ್ಸ್‌ಣೆಗಳಿಂದ ರಾಜ್ಯಭಾರಮಾಡಿದರು. ಆ ಸನ್ನಿವೇಶದಲ್ಲಿ ರಾಜ ಭಾರವನ್ನು. ವಹಿಸುವುವಕ್ಕೆ ಅನಾ ಧೈರ್ಯಸ್ಥೈ ರ್ಯಗಳು 'ಆವಶ್ಯಕವಾಗಿದ್ದುವು. ಮಹಾಮಾತೃಶ್ರೀಯವರು ಶ್ಗಾ ) ಫೈತರವಾದ ಪ್ರ ಪ್ರಜಾವಾತ್ಸಲ್ಯದಿಂದಲೂ, ಸ್ತುತ್ಯವಾದ ಶತ ಕ್ರಿಸಾಮರ್ಥ್ಯ ಗಳಿಂದಲೂ, ಅಸಾಧಾರಣವಾದ ಅನುನಯದಿಂದಲೂ ರಾಜ್ಯವಾಳಿ, ಪ್ರಜೆಗಳಲ್ಲಿ ಸಮಸ್ತ ವರ್ಗಗಳವರ ಭಕ್ತಿಗೌರವಗಳಿಗೂ ಪಾತ್ರರಾದರು. ಭು ಕಾರ್ಯಕಲಾಪಗಳಲ್ಲಿ ಭಾಗವಹಿಸಲು ಸ್ತ್ರೀಯರಿಗೆ ಹೆಚ್ಚಿನ " Under a Maharaja of liberal views the abilities of the Minister had Ail. scope and the record of the State was one of unparalleled progress and prosperity. ”— 7he Pioneer. ೧೮೨ ಆಳಿದ ಮಹಾಸ್ವಾಮಿಯವರು ಅವಕಾಶವೇ ಇಲ್ಲದಿದ್ದ ಭರತಖಂಡದಲ್ಲಿ-- ಘೋಷಾ ಪದ್ಧತಿಗೊಳ ಪಟ್ಟಿದ್ದೂ ಸಹ-- ಅಸಾಧಾರಣವಾದ ರೀತಿಯಲ್ಲಿ ರಾಜ್ಯಭಾರಕೌಶಲ್ಯ ವನ್ನು ಪ್ರದರ್ಶಿಸಿದುದು ಮಹಾಮಾತೃ ಶ್ರಿ ಯವರಿಗೆ ಸಾಧ್ಯವಾದುದೇ ವಿಸ್ಮಯಕರವಾದ ಅಂಶವೆಂದು "“ ಇಂಗ್ಲಿಷ ಶನ್‌? ಮುಂತಾದ ಪತ್ರಿಕೆ ಗಳೆಲ್ಲ ಕೊಂಡಾಡಿದುವು. ಭರತಖಂಡದಲ್ಲಿ ಪ್ರಖ್ಯಾತವಾಗಿ ಪ್ರಪಂಚದಲ್ಲಿ ಪ್ರಸಿದ್ಧನಾದ ಪತ್ರಿಕೆಯೊಂದು ಮಹಾಮಾತೃಶ್ರೀಯವರ ರಾಜ್ಯಭಾರ ನಿರ್ವಹಣ ಸಾಮರ್ಥ್ಯವನ್ನು ಮನವಾರೆ ಕೊಂಡಾಡಿ ಅನರನ್ನು ಶ್ರೀ ವಿಕ್ಟೋರಿಯಾ ಮಹಾರಾಣಿಯವರಿಗೆ ಹೋಲಿಸಿತು. ಭರತಖಂಡದಲ್ಲೆಲ್ಲ ಸುವ್ರಸಿದ್ಧವಾಗಿದ್ದ ಅದೇ ಬಗೆಯ ಪತ್ರಿಕೆಯೊಂದು, ಮಹಾಮಾತೃ ಶ್ರೀ ಯವರ ರಾಜ್ಯಭಾರದ ಸತ್ಸಲಗಳಲ್ಲೆರಡಾದ ಶಿವನಸ ಮುದ್ರದ ವಿದ್ಯುಚ್ಛಕ್ತಿ ಯ ಏರ್ನಾಡೂ, ಸಂಕಟ ವಾಣೀವಿಲಾಸ ನಾಗರದ ನಿರ್ಮಾಣವೂ, ಒಟ್ಟು ಪ್ರಪಂಚದಲ್ಲೇ ಅಸಾಧಾರಣ ಕಾರ್ಯಗಳ ಗುಂಪಿಗೆ ನೀರಿದವುಗಳೆಂದು* ಕೊಂಡಾಡಿತು. ಆಳಿದ ಮಹಾಸ್ವಾ ವಿ ಯವರ ಕಾಲದಲ್ಲಿಯೂ, ಮಹಾಮಾತೃ ಶ್ರೀಯವರು ರೀಚೆಂಟ್‌ ನಿ ಯಳ್ಲಿದ್ದಾಗಲೂ ಮಸರ ಸಂಸ್ಟಾ ನದ ನಡೆದ ಜನೋಪಯುಕ್ತ ಕಾರ್ಯಗಳು ಬ್ರಿಟಿಷ್‌ ಇಂಡಿಯಾದ ಯಾವ ಪ್ರಾಂತದವರಾದರೂ ಕರುಬುವಂತಿದ್ದುವೆಂದು ಸೂಚಿಸಿತು. ಅಷ್ಟೇ ಅಲ್ಲ. " ಈಚಿನವರೆಗೂ ಇಂಡಿಯಾ ಸರ್ಕಾರದವರು ಕೈಕೊಳ್ಳುವುದಕ್ಕೆ ಕೂಡ ಹಿಂತೆಗೆಯು ತ್ರಿದ್ದಂಥ ಭಾರಿ ಭಾರಿ ಕಾರ್ಯಕಲಾಪಗಳ ಪ್ರಯೋಗ ವರೀಕ್ಷೆ ಕೈಗಳನ್ನು ತ ಕೊಂಡು ಇತರಸಂಸ್ಥಾ ನಗಳೆಲ್ಲಕ್ಕಿಂತ ಹೆಚ್ಚಿನ ಸೇವೆಯನ್ನು ಇಂಡಿಯಾ ಹ ್ರಧಿವತ್ಯಕ್ಕೆ ಸಲ್ಲಿಸುತ್ತಿ, ರುವ "ಯಶಸ್ಸು ಮೈ ಸೂರು ಸಂಸಾ ನಕ್ಕೆ ಸಲ್ಲಬೇಕು? ಎಂದು ಉದ್ಭೊ ೇಹಿಸಿತು. ಮತ್ತೊಂದು ವತಿ ತಿ ಕೆಯು, ಮಹಾಮಾತೃಶ ಶ್ರೀಯವರು ರೀಜಿ ೪ ವದವಿಯನ್ಪಲಂಕರಿಸಿ ನೆರವೇರಿಸಿದ ಪ್ರಜಾಭ್ಯುವಯ ನ ನಾಧನೆಯು ಹೆಮ್ಮೆ; ಸಡುವಂತಿದ್ದಿ ತೆಂದು ಶ್ಲಾಧಿಸಿತು. ಮಹಾಮಾತೃಶ್ರೀಯವರ ರಾಗ ಸ ಸಲಲ ನೆರವೇರಿದುದಕ್ಕೆ ಅವರಲ್ಲಿ ನೆಲಸಿದ್ದ ಪುತ್ರ ನಿರ್ನಿಶೇಷವಾದ ಪ್ರಜಾ ವಾತ್ಸ ಲ್ಯವೇ ಮುಖ್ಯ ಕಾರಣ. ಮಹಾಮಾತೃಶ್ರೀಯವರು ರೀಜೆಂಟ್‌ ಕ (೫೦೦1 the most remarkable projects of their kind in the world.’’ t{°.......a splendid system of public works that might be envied from any part of Bntish India. ” ಸ್‌ Further it must be placed to the credit of Mysore that, more than any other State, it is rendering to the Indian Empire the service of irying experiments which 1111 recently the Imperial Governmsnt have hesitated to attempt." ಹಿನ್ನೆಲೆ ೧೮೩ ಪದವಿಯನ್ನಲಂಕರಿಸಿದೊಡನೆಯೇ, ಮಲೆನಾಡಿನ ಅಡಿಕೆ ತೋಟಗಳಿಗೆ ನಿಧಾಯಕವಾಗಿದ್ದ ಕಂದಾಯದ ದರಗಳು ಬಹಳ ಹೆಚ್ಚಾಗಿದ್ದುದನ್ನು ತಮ್ಮ ಚಿತ್ತಕ್ಕೆ ತಂದುಕೊಂಡು ಅನುಕ್ರೋಶ ಬುದ್ಧಿಯಿಂದ ಅವುಗಳನ್ನು ಸೇಕಡ ೨೨ರಂತೆ ತಗ್ಗಿಸಿ ಸಹಾಯಮಾಡಿದರು. ೧೮೯೮ನೆಯ ಇಸವಿಯಲ್ಲಿ ಚೂರು ನಗರದಲ್ಲಿಯೂ ಬೆಂಗಳೂರು ನಗರದಲ್ಲಿಯೂ ಸಂಸ್ಥಾ ಸನದ ಇತರ ಸ್ಹ ಳಗಳಲ್ಲಿಯೂ ಪ್ಲೆ ೀಗು ರೋಗದ ಹಾವಳಿಯ ಜೀಕರಸ್ಸಿ ತಿ SRE ಅವರೂ, ಆಗ್ಗೆ ಇನ್ನೂ ಹದಿನಾಲ್ಕೇ ವರ್ಷ ವಯಸ್ಸಿನ ಬಾಲಕರಾಗಿದ್ದ ಆಳಿದ ಮಹಾಸ್ವಾಮಿಯವರೂ ತೋರಿಸಿದ ಅನುಕಂಪವೂ, ಮಾಡಿದ ಸಹಾಯಗಳೂ ಅಸಾಧಾರಣವಾಗಿದ್ದುವು. ಭರತಖಂಡದಲ್ಲಿ ಮೊಟ್ಟಿ ಮೊದಲು ಪ್ಲೇಗು ರೋಗವು ದಾಂಧಲೆ ಮಾಡಿದಾಗ್ಗೆ (ಎಂದರೆ, ೮೯೭ನೆಯ ಇಸವಿಯಲ್ಲಿ) ವೈಸ್ತ್ರಾಯಿಯವರಾಗಿದ್ದ ಲಾರ್ಡ್‌ ಕರ್ನನ್‌ ರವರಂಥ ಕಾರ್ಯವಟುಗಳು ಕೂಡ, ಆ ರೋಗದ ಸ್ವಭಾವವೇ ತಿಳಿಯಲೊಲ್ಲದೆಂದೂ ವೈದ್ಯರುಗಳೂ ಅಧಿಕಾರಿಗಳೂ ಎಷ್ಟು ಪ್ರಯತ್ನ ಪಟ್ಟರೂ ಅದನ್ನು ಹತೋಟಿಗೆ ತರುವುದು ಸಾಧ್ಯವಾಗಲೊಬ್ಬದೆಂದ್ಕೂ ಭಯಂಕರವಾದ ಆರೋಗದ ಹಾವಳಿಗೆ ಗೊತ್ತುಗುರಿಯೇ ಇಲ್ಲದೆ ದಿನ ದಿನವೂ ಸಾವಿರಗಟ್ಟ ಲೆಯಾಗಿ ಜನರು ಬಲಿಯಾಗುತ್ತಿದ್ದರೆಂದೂ ವಿಷಾದಿಸ ಬೇಕಾದ ಪರಿಸ್ಸಿ ತಿಯೊದಗಿದ್ದಿ ತು. ಮೈಸೂರು ಸಂಸ್ಕಾ ನದಲ್ಲಿ ಮೊಟ್ಟ ಮೊದಲು ಸ್ಲೇನಿನ ಜಾತಕ ಕಾಣಿಸಿಕೊಂಡಾಗ, ಟೂಟಿ ಇತರ ಪ್ರದೇಶಗಳಲ್ಲಿದ್ದಂತೆಯೇ ಪ್ಲೇಗು ರೋಗ ನಿವಾರಣೆಯ ನಿಬಂಧನೆ ಗಳು ಬಹಳ ಕಟ್ಟ ನಿಟ್ಟಾ ಗಿದ್ದುವು. "ನ್ಲೇಗು ರೋಗದಿಂದ ಮೃ ತಸಟ್ಟ ವರ ಸಂಖ್ಯೆಯು ಅಪರಿಮಿತನಾಗಿದ್ದು ವೈದ್ಯರುಗಳೇ ದಿಕ್ಕುತೋರಡೆ | ಪಡುತ್ತಿದ್ದರು. ವ್ಲೇಗು ರೋಗವು ಬಾರದಂತೆ ನಿವಾರಿಸುವುದಕ್ಕಾಗಿ “ ಇನಾಕ್ಯುಲೇಷನ್‌'' ಎಂಬ ಸೂಚೀಮುಖ ಚಿಕಿತ್ಸೆ ಮಾಡುವುದು, ಪ್ಲೇಗುರೋಗ ಬಂದವರನ್ನು ಪ್ರತ್ಯೇಕ ಸ್ಥಳಗಳಿಗೆ ಸಾಗಿಸುವುದು, ರೋಗದ ಸೋಂಕು ಇರಬಹುದೆಂಬ ಸಂದೇಹಾಸ್ಪದವಾದ ಸನ್ನಿವೇಶದಲ್ಲಿ ಜನಗಳನ್ನು ಮನೆಗಳಿಂದ ಹೊರಡಿಸುವುದು, ಮುಂತಾದ ಕಾರ್ಯಗಳು ನಡೆಯುವಾಗ್ಗೆ ಮೊದಲೇ ಕಟ್ಟು ನಿಟ್ಟಾಗಿದ್ದ ನಿಬಂಧನೆಗಳನ್ನು ಮತ್ತಷು ಬಿಕ್ಕಟ್ಟಿನಿಂದ 'ಅಧಿಕಾರಿಗಳು ಆಚರಣೆಗೆ ತಂದರು. ಹಾಗೆ ಮಾಡುವಲ್ಲ Hk ಸದುದ್ದೇಶದಿಂದಲೇ ವರ್ತಿಸುತ್ತಿದ್ದರು. ಆದರೂ ಜ್ವರ ಬಂದ ವರನ್ಷೆಲ್ಲ "" ಕ್ಯಾಂಪಿಗೆ” ಸಾಗಿಸುವುದೇ ಮುಂತಾದ ರೀತಿಗಳಲ್ಲಿ ಪ್ರಜೆ ಗಳಿಗೆ ಅನವಶ್ಯವಾಗಿ ಅನನುಕೂಲಗಳುಂಬಾದುದನ್ನು ಮಹಾಮಾತೃಶ್ರೀ ೧೮೪ ಆಳಿದ ಮಹಾಸ್ವಾಮಿಯನವರು ಯವರೂ, ಆಗ್ಗೆ ಇನ್ನೂ ಬಾಲಕರಾಗಿದ್ದ ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರವರೂ ಚಿತ್ತಕ್ಕೆ ತಂದುಕೊಂಡು ಅವುಗಳನ್ನು ಥಿವಾರಣೆಮಾಡಿಸಿದರು. ಪ್ಲೇಗು ರೋಗದ ನಿವಾರಣೆಯ ಪ್ರಯತ್ನಗಳಿಗಾಗಿ' ಜನರಿಗೆ ಒದಗಿಸಿದ ಸಹಾಯಗಳಿಗೂ ಸೇರಿ ಒಟ್ಟು ೨೦ ಲಕ ರೂಪಾಯಿಗಳು ವೆಚ್ಚವಾದುವು. ಮೂಕಪ್ಪಾಣಿಗಳಿಗೆ ಕ್ರೌರ್ಯ ವನ್ನು ತೋರಿಸಿದವರಿಗೆ ದಂಡನೆಯನ್ನು ವಿಧಿಸುವ ಕಾನೂನು ನಿಧಾಯಕ ವಾಗಿ ಆಚರಣೆಗೆ ಬಂದುದೂ ಮಹಾಮಾತೃಶ್ರೀಯವರ ಪ್ರೇರಣೆ ಯಿಂದಲೇ. ಕಾಡುಮೃಗಗಳನ್ನು ಕೂಡ ಮನಸ್ವಿಯಾಗಿ ಕೊಲ್ಲಲವಕಾಶ ನಿಲ್ಲದಂತೆ ನಿಬಂಧನೆಗಳು ರಚಿತವಾದುದೂ `ಅವರ ಆಚ್ಲೆಯಿಂದಲೇ. ಮಾತೃವಾತ್ಸಲ್ಯವೇ ಮಹಾಮಾತೃಶ್ರೀಯವರ ಮನೋಧರ್ಮ; ದಯಾ ದಾಕ್ಸಿಣ್ಯಪೂರಿತವಾದ ಅನುಕಂಪವೇ ಅವರ ಚಿತ್ತನ್ನತ್ತಿ. ಒಂದು ಸಲ ಬಡವನೊಬ್ಬರಿಗೆ ಅರಮನೆಯಲ್ಲಿ ಚಾಕರಿಯನ್ನು ಬೇಗ ಕೊಡಬಹು ದಾಗಿದ್ದೂ ಅಧಿಕಾರಿಯವರೊಬ್ಬರು ಆಲಸ್ಯಮಾಡಿ, ಆತನು ಕೆಲಸಕ್ಕಾಗಿ ಬೇಡಿದಾಗ ಬಿರುನುಡಿಗಳನ್ನಾಡಿ ಗದರಿಸಿದರೆಂದು ಕೇಳಿ ಮಹಾಮಾತೃಶ್ರೀ ಯವರು, "ಅವರಿಗೆ ಒಂದನೆಯ ತಾರೀಖಿಗೆ ಸರಿಯಾಗಿ ತಿಂಗಳು ತಿಂಗಳೂ ಸಂಬಳ ಬರುತ್ತಿರುವಲ್ಲಿ ಆ ಬಡಪಾಯಿಯ ಕಷ್ಟಗಳು ಗಮನಕ್ಕೆ ಬಂದಾವೆ? ಅವರ ಸಂಬಳ ನಿಲ್ಲಿಸಿದರೆ ಆಗ ಬಡವರ ಕಷ್ಟಗಳೆಷ್ಟೆಂಬುದನ್ನು ತಿಳಿದಾರು'' ಎಂದು ಅವ್ಬಣೆಕೊಡಿಸಿ, ಕೂಡಲೆ ಅವನಿಗೆ ಚಾಕರಿ ದೊರೆಯುವಂತೆ ಮಾಡಿದರು. ಶ್ರೀ ಮಹಾರಾಣಿ ರೀಜೆಂಟರವರು ಎಷ್ಟು ವಿಚಕ್ಸಣೆಯಿಂದ ಕೂಡಿ ರಾಜ್ಯಭಾರ ನಡೆಯಿಸಿದರೆಂಬುದಕ್ಕೆ ಅವರ ರಾಜ್ಯಭಾರ ಕಾಲದ ಎಂಟು ವರ್ಷಗಳ ಅವಧಿಯಲ್ಲಿ ಸಂಸ್ಥಾನದ ವಾರ್ಷಿಕ ಪುರೋಭಿವೃದ್ಧಿ ಹುಟ್ಟುವಳಿಯು ಒಟ್ಟು ೩೬ ಲಕ್ಷ ರೂಪಾಯಿ ಸಾಧನೆ ಗಳಷ್ಟು ಹೆಚ್ಚಾದುದೇ ದೊಡ್ಡ ದೊಂದು ನಿದರ್ಶನ. ವ್ಯವನಾಯವು ವೃದ್ಧಿಹೊಂದಿ ಭೂಕಂದಾಯದ ಹುಟ್ಟುವಳಿಯು ಹೆಚ್ಚಿದುದೂ, ಚಿನ್ನದ ಗಣಿಯ ರಾಜಾದಾಯವು ಹೆಚ್ಚಿ ದುದೂ ಈ ಆಧಿಕ್ಯಕ್ಕೆ ಮುಖ್ಯ ಕಾರಣಗಳು. ಸದರನ್‌ ಮರಾಬಾ ರೈಲ್ವೇ ಕಂಪೆನಿಯವರ ಸಾಲವನ್ನು ತೀರಿಸುವುದಕ್ಕಾಗಿ ಏರ್ಪಡಿಸಿದ ಸಾಲತೀರ್ವೆ ನಿಧಿಗೆ ಹಣವನ್ನು ಸೇರಿಸಬೇಕಾದುದೂ, ವಿದ್ಯುಚ್ಛಕ್ತಿ ಏರ್ಪಾಡು ಮುಂತಾದುವುಗಳಿಗೆ ಹಣವನ್ನು ಕೊಡಬೇಕಾದುದೂ ವೆಚ್ಚವು ಹೆಚ್ಚಲು ಕಾರಣಗಳಾದುವು. ಹಿನ್ನೆಲೆ ೧೮೫ ಹೊಸ ಹೊಸ ಪ್ರದೇಶಗಳಲ್ಲಿ Me ನಡೆಯಲುಪ ಕ್ರಮವಾಗಿ ನಡೆಯುತ್ತಿ, ದ್ದ ವಿಸ್ತೀರ್ಣವು ೧೮೯೫ನೆಯ ಇಸವಿಯಲ್ಲಿ ೬೩ ಲಕ್ಷ್ಮ ಎಕರೆಗಳಾಗಿದ್ದುದು, ೧೯೦೨ನೆಯ ಇಸವಿಯ ವೇಳೆಗೆ ೬೬ ಲಕ್ಷ ಎಕಕಗಳಿಗೆ ಹೆಚ್ಚಿ ತು. ಮಾವತ್ತೂ ರುಕೆರೆ, ಸರಶುರಾಮ ಪುರದಕೆರೆ, ಮಾರಸಾಬಿಹಳ್ಳಿ ಕಿರ ಈ ಮೂರು ಕೆರೆಗಳಿಗಾಗಿ ಐದೂವರೆ ಲಕ್ಷ್ಮ ರೂಪಾಯಿಗಳು ವೆ ಕವಾದುವು. ೧೮೯೭ನೆಯ ಇಸವಿಯಲ್ಲಿ ಅನಾವೃಃ ಷ್ಟಿ ಯುಂಟಾಗುವ ಸಂಭವವಿದ್ದ ಕಾರಣ, ಗ್ರಾಮಾಂತರ ಪ್ಪ ದೇಶ ಗಳಲ್ಲಿ "ಬಾವಿಗಳನ್ನು ತೋಡಿಸುವುದಕ್ಕಾಗಿಯೂ, ವ್ಯವಸಾಯಗಾರರಿಗೆ ಸಾಲಗಳನ್ನು ಕೊಡುವುದಕ್ಕಾಗಿಯೂ ಹೇರಳವಾಗಿ eh ಮಂಜೂರಾ ಯಿತು. ಸುಮಾರು ೫೦೦ ವಿದ್ಯಾಸಂಸ್ಥೆ ಗಳು ನೂತನವಾಗಿ ಸ್ಥಾಪಿತವಾಗಿ ವಿದ್ಯಾಭ್ಯಾಸದ ಒಟ್ಟು ವೆಚ ವು ಎಂಟೂಕಾಲು ಲಕ್ಷ ರೂಪಾಯಿಗಳಿಂದ ಹನ್ನೊಂದೂವರೆ ಶಿ | ರೂಪಾಯಿಗಳಿಗೆ ಹೆಚ್ಚಿ ತು. ವಯಸ್ಕರಾದ ಹಿಂದೂ ವಿಧವೆಯರ ನಿದ್ಯಾಭ್ಯಾಸಕ್ಕಾಗಿ ಮೈ ಸೂರು ನಗರದ ಮಹಾರಾಣಿ ಬಾಲಿಕಾ ಪಾಠಶಾಲೆಯಲ್ಲಿ ವಿಶೇಷ ವಿಧದ ಎರಡು ತರಗತಿಗಳು ಪ್ರಾರಂಭವಾದುವು. ಅಮೇರಿಕಾ ಖಂಡದಲ್ಲಿ ವಿದ್ಯುಚ್ಛಕ್ತಿ ಉತ್ಪತ್ತಿಯ ಯಂತ್ರಾಲಯಗಳಲ್ಲಿ ಶಿಕ್ಪ್ನ ಣಹೊಂದಿ ಬರಲು ಸಂಸ್ಥಾ ಸ ನಾಲ್ವ ರನ್ನು ಸರ್ಕಾರದ ವೆಚ್ಚ ದಲ್ಲಿ ಕಳುಹಿಸಿಕೊಟ್ಟ ರು. ನೇಕ ಬತಾ? ಮಾರ್ಗಗಳು Ea ನಿರ್ಮಿತವಾದುದಲ್ಲದೆ, ತಡಸದ ಬಳಿಯಲ್ಲಿ ಭದ್ರಾ ನದಿಗೂ, ಎಡತೊರೆಯ (ಈಗಿನ ಕೃಷ್ಣರಾಜನಗರದ) ಬಳಿಯಲ್ಲಿ ಕಾವೇರೀ ನದಿಗೂ, ಹೊಳೆನರಸೀ ಪುರದ ಬಳಿಯಲ್ಲಿ ಹೇಮಾವತೀ ನದಿಗೂ ಭಾರಿ ಭಾರಿ ಸೇತುವೆಗಳಾದುವು. ಬೀರೂರಿನಿಂದ ಶಿವಮೊಗ್ಗ ಗೆ ರೈಲು ಮಾರ್ಗಗಳು ಎರ್ಪಟ್ಟು ೧೮೯೯ನೆಯ ಇಸವಿ ಡಿಸೆಂಬರು ತಿಂಗಳು ೧ನೆಯ ತಾರೀಖಿನ ದಿನ ಅಲ್ಲಿಯ ಕೈಲು ಸಂಚಾರವು ಪ್ರಾರಂಭವಾಯಿತು. ಪೌರಸಭೆಗಳ ಸಂಖ್ಯೆಯು ೧೦೭ರಿಂದ ೧೨೪ಕ್ಕೆ ಹೆಚ್ಚಿತು. "ಲೋಕಲ್‌ ಬೋರ್ಡುಗಳ ರೆಗ್ಳುಲೇಷನ್‌?' ವಿಧಾಯಕ ವಾಯಿತು. ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಸಟ್ಟಿಡವು ಪೂರೈಸಿ, ಲಾರ್ಡ್‌ ಕರ್ನನ್‌ರವರು ಅದರ ಪ್ರವೇಶ ಮಹೋತ್ಸವವನ್ನು ೧೯೦೦ನೆಯ ಇಸವಿಯಲ್ಲಿ ನೆರವೇರಿಸಿದರು. ಆಸ್ಪತ್ರೆಗಳ ಮತ್ತು ಡಿಸ್ಪೆನ್ಸರಿಗಳ ಸಂಖ್ಯೆಯು ೧೧೬ರಿಂದ ೧೩೫ಕ್ಕೆ ಹೆಚ್ಚಿತು. ಬೆಂಗಳೂರು ನಗರದಲ್ಲಿ ನೇತ್ರರೋಗ ಚಿಕಿತ್ಸಾಲಯವೊಂದು ೧೮೯೦ನೆಯ ಇಸನಿಯಲ್ಲಿ ಏರ್ಪಟ್ಟಿತು. ನಿದ್ಯುಚ್ಛಕ್ಕಿಯನ್ನುತ್ಪತ್ತಿಮಾಡುವ ಕಾಮಗಾರಿಗಳು ಪೂರೈಸಿ, ತಿಂಗಳಿಗೆ ಒಂದೂವರೆ ಲಕ್ಸ್‌ ರೂಪಾಯಿಗಳ ಹುಟ್ಟುವಳಿಯು ೧೮೬ ಅಳಿದ ಮಹಾಸ್ವಾ ಮೀಯನರು ಬರುವಂತಾಯಿತು. ಶಿವನಸಮುದ್ರದ ಗಗನಚುಕ್ಕಿ ಜಲಪಾತದ ಸೊಗಸನ್ನು ತಮ್ಮ ಆಯುಷ್ಯ ವೆಲ್ಲ `ಕಳೆಯುವವರೆಗೂ ಹಗಲಿರುಳೂ ನೋಡಿದರೂ 4 ಯಾಗುವ 1360 ತಂದು ಸೌಂದರ್ಯ ಪ್ರೇಮಿ ಗಳೊಬ್ಬರು ಹೇಳಿದಕ್ಕೆ, ಶಿವನಸಮುದ್ರದ ವಿದ್ಯುಚ್ಛ ಕ್ರಿಯ ಯಂತ್ರಾಲಯ ವನ್ನು ಎತ ಹರ್ಷಿಸಿದ ಶ್ರೀಮಾನ್‌ ಸಿಡ್ಡಿ ಸ ಎಂಬವರು "ಭರತ ಖಂಡದ ಭೂತ ಭವಿಷ್ಯದ್ವರ್ತಮಾನಗಳಲ್ಲಿ 'ಅಸಕಿ:ಯಿರತಕ್ಕವರು ದೂರ ದೇಶಗಳಿಂದ ಬಂದು ನೋಡಲರ್ಹವಾದ ದೃಶ್ಯವದು”'* ಎಂದು ಕೊಂಡಾಡಿ ದರು, ಗಣಿಗಳ ಇಲಾಖೆ, ಸೈನ್ಯದ ಇಲಾಖೆ ಮುಂತಾದುವುಗಳೆಲ್ಲ ಉತ್ತಮ ಗೊಂಡು ಸುಧಾರಣೆಹೊಂದಿದುವು. ಮಹಾಮಾತೃಶ್ರೀಯವರು ತಮ್ಮ ಪುತ್ರ ಪುತ್ರಿಯರಿಗೆ ಮಾತ್ರವೇ ಅಲ್ಲದೆ, ಆಗ್ಗೆ ಐನತ್ತೈ ದೂವರೆ ಲಕ್ಕ ಮಂದಿಗಳಿಗಿಂತಲೂ ಅಧಿಕವಾಗಿದ್ದ ತಮ್ಮ ಪ್ರಜೆಗಳಿಗೆಲ್ಲ ಮಾತೃಶ್ರೀಯವ ರಾಗಿ ಅಭ್ಯುದಯಸಾಧನೆ ಮಾಡಿ ಚರಿತಾರ್ಥರಾದರು. ದಿವಾನ್‌ ಸರ್‌ ಕೆ. ಶೇಷಾದ್ರಿ ಐಯರವರು ದೇಹಾಲಸ್ಯ ರಿಮಿತ್ತ ವಾಗಿ ೧೯೦೦ನೆಯ ಇಸವಿ ಆಗನ್‌ ೯ ೧೧ನೆಯ ತಾರೀಖಿನಿಂದ ರಜವನ್ನು ನಡೆದಿದ್ದು ಗಾಜು ಇಸವಿ ಮಾರ್ಚಿ ೧೮ನೆಯ ಸರ್‌ ಕೆ. ಶೇಷಾದ್ರಿ ತಾರೀಖಿನ ದಿನ ಕೆಲಸದಿಂದ ವಿಶ್ರಾಂತರಾದರು. ಐಯರವರು ಶ್ರೀ ಮಹಾರಾಣಿ ರೀಜೆಂಟರವರು ಅವರಿಗೆ ದಿವಾನ್‌ ಪದವಿಯಿಂದ ವಿಶ್ರಾಂತಿ ಸುಖವನ್ನು ಕೋರುವಾಗ್ಗೆ ಅವರಿಂದ ನಿಶ್ರಾಂತರಾದುದು ಮೈಸೂರು ಸಂಸ್ಥಾನಕ್ಕೆ ಲಭಿಸಿದ್ದ ಮಹತ್ತರ ವಾದ ಸೇವೆಯನ್ನು ಶ್ಲಾಘಿಸಿ, ಮೈ ಸೂರು ಸ್ಟಾನದ ಆಡಳಿತವು ಉಚ್ಛ jಹೆಂತಕ್ಟೇರಲು ಕಾರಣಗಳಾಗಿ ಕ Wl: ಸುಧಾರಣೆಗಳಿಗೆಲ್ಲ ಅವರ ಶಕ್ತಿ ಸಾಮರ್ಥ್ಯಗಳೂ, ದೀರ್ಫಾ ಲೋಚನೆಯೂ, ಸಮಯಸ್ಫೂರ್ತಿಯೂ ಮುಖ್ಯ ಕಾರಣಗಳಾಗಿದ್ದು ವೆಂದು ಸೂಚಿಸಿ, ಸಂಸ್ಥಾ ನದ ಮುಖ್ಯ ಮುಖ್ಯವಾದ ಆಡಳಿತ ಕ್‌ ಗಳಲ್ಲೆಲ್ಲ ಅವರ ಪ ಭಾವವು ಮುದ್ರಿತವಾಗಿದ್ದಿ ತೆಂದು ಶ್ಲಾಘಿಸಿ ಅಭಿನಂದಿ ಸಿದರು. ಅನಂತರ ಲಾರ್ಡ್‌ ಕರ್ನನ್‌ರವರೂ, ಈಚೆಗೆ ದಿನಂಗತರಾದ ಐವಡಿ ಜಾರ್ಜ್‌ ಪ್ರಭುಗಳವರೂ, ಸರ್‌ ಶೇಷಾದ್ರಿ ಐಯರವರ ಶಕ್ತಿ ಸಾಮಥನ್ಯಗಳನ್ನು ಶ್ಲಾಘಿಸಿದರು. ಆದರೆ ಅವರುಗಳ ಶ್ಲಾಘನೆಯ ವಾಣಿ ಗಳನ್ನು ಕೇಳಿ ಹರ್ಷಿಸಲು ಸರ್‌ ಕೆ. ಶೇಷಾದ್ರಿ ಐಯರವರು ಜೀವಿಸಿರಲಿಲ್ಲ. ೫ ,,,.15 worth coming a long way to see, by those who are interested in the future, as well as the present and the past of India.’ ಹಿನ್ನೆ ಲೆ ೧೮೭ ಅನರು ೧೯೦೧ನೆಯ ಇಸನಿ ಸೆಪ್ಟೆಂಬರು ೧೩ನೆಯ ತಾರೀಖಿನ ದಿನವೇ ದಿವಂಗತರಾಗಿದ್ದರು. ಮುಂದೆ ೧೯೧೩ನೆಯ ಇಸವಿಯಲ್ಲಿ ಬೆಂಗಳೂರು ನಗರದಲ್ಲಿ ಮಹಾಜನರ ಚಂದಾ ಹಣದ ಸಹಾಯದಿಂದ ನಿರ್ಮಿತವಾಗಿದ್ದ ಅನರ ಲೋಹ ಪ್ರತಿಮೆಯನ್ನು ಅನಾನರಣಗೊಳಿಸಿದಾಗ್ಗೆ ಆಗಿನ ವೈಸ್ರಾಯಿಯವರಾಗಿದ್ದ ಲಾರ್ಡ್‌ ಹಾರ್ಡಿಂಜ್‌ರವರು, «ಆ ಕಾಲದ ಇತಿಹಾಸದ ಪ್ರತಿಯೊಂದು ಪುಟಿದಲ್ಲಿಯೂ ಅವರ ಕಾರ್ಯಸಾಧನೆಯು ಸ್ಫುಟವಾಗಿ ಮುದ್ರಿತವಾಗಿದೆ....ಹಿಂದಿನ ಘೋರ ಕ್ಸಾಮದ ಘೋರ ಪರಿಣಾಮವು ಇನ್ನೂ ಉಳಿದಿದ್ದ ಕಾರಣ, ಆಡಳಿತ ನಿರ್ವಹಣವು ಸುಲಭ ವಬ್ಲದಿದ್ದ ಕಾಲದಲ್ಲಿ ಅವರು ದಿವಾನ್‌ ಪದವಿಗೆ ಬಂದರು. ಆದಾಗ್ಲೂ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರವರ ಕೃನಾನಲಂಬನ ಮತ್ತು ಮಾರ್ಗದರ್ಶಿತ್ವಗಳಿಂದ ಭಾರತೀಯರ ರಾಜನೀತಿ ನೈಪುಣ್ಯಕ್ಕೆ ಭೂಷಣಪ್ರಾಯವಾದ ರೀತಿಯಲ್ಲಿ ಅವರು ಕಾರ್ಯಸಾಧನೆ ಮಾಡಿದರು. ಅವರು ದಿವಾನ್‌ ಪದವಿಗೆ ಬಂದಾಗ ಸಂಸ್ಥಾನದ ವಾರ್ಷಿಕ ಹುಟ್ಟು ವಳಿಯು ೧ ಕೋಟ ರೂಪಾಯಿಗಳಾ ಗಿದ್ದು A ಅವರು ಆ ಹುದೆ ಯನ್ನು ಬಿಡುವ ವೇಳೆಗೆ ೧ಕೋಟ ೮೦ ಲಕ್ಷ್ಮ ರೂಪಾಯಿಗಳಿಗೆ ಹೆಚ್ಚಿದ್ದಿತು. ವ್ಯನಸಾಯವೂ ವ್ಯಾಪಾರವೂ ವೃದ್ಧಿ ಹೊಂದಿದುವು. ಪ್ರ ಟ್ರ ಆಡಳಿತ ಶಾಖೆಯಲ್ಲಿಯೂ ಅವರ ಕ್ರಿಯಾ ಶಕ್ತಿಯ ಕೈ ಚಳಕವು ಕಂಡುಬಂದು ಮಾರ್ಗದರ್ಶನವು ನಡೆಯಿತು. ಕ್ಲಾಮನಿವಾರಣೆಯ ಉದ್ದೇಶದಿಂದ ಭಾರಿ ಭಾರಿ ಸಾರ್ವಜನಿಕ ಕಾಮ ಗಾರಿಗಳು ನಡೆದು, ಸಂಸ್ಥಾನದ ನಾನಾ ಭಾಗಗಳಲ್ಲಿಯೂ ಸಂಚಾರ ಸೌಕರ್ಯವು ಕಲ್ಪಿ ತವಾಯಿತು. ವಿದ್ಯಾಭ್ಯಾಸದ ಅನುಕೂಲವೂ, ವೈದ್ಯ ಕ್ಯ ಸಹಾಯದ ಜ್‌ ಅಧಿಕವಾದುನು. ಬೆಂಗಳೂರು ಮೈ ಸೂರು ನಗರಗಳಲ್ಲಿಯ ಈಗಿನ ಸಮೃದ್ಧವಾದ ಜಲವಸತಿಯ ಏರ್ಪಾಡುಗಳಿಗೆ ಸರ್‌ ಶೇಷಾದ್ರಿ ಐಯರವರಿಂದ ಬಹಳ ಸಹಾಯವಾಯಿತು....... ಅವರ ಸಾಧನೆಗಳಲ್ಲೆಲ್ಲ ಅತ್ಯಂತ ಅಸಾಧಾರಣವಾದುದ್ಕು ಮೇಜರ್‌ ಜೆ. ಡಿ. ಲೊಬಿನಿಯರವರ ಸಹಾಯದಿಂದ ಅವರು ಏರ್ಪಡಿಸಿದ ವಿದ್ಯುಚ್ಛ ಕೈಯ ಉತ್ಪತ್ತಿ ತಿಯ ವ್ಯವಸ್ಥೆ ೬೬ ಇಂತಹ ಮಹಾಶಯರ ಪ್ರತಿಮೆಯ ಚಾಪ ಮಹೋತ್ಸ ವವನ್ನು ನೆರವೇರಿಸುವ ಸುಯೋಗವನ್ನು ಸಡೆದಿರುವುದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ” ಎಂದರು. ೧೮೮ ಆಳಿದ ನುಹಾಸಾನಿಯನರು ಸರ್‌ ಕೆ. ಶೇಷಾದ್ರಿ ಐಯರವರು ದಿವಾನ್‌ ಪದವಿಯಿಂದ ವಿಶ್ರಾಂತ ನ ಮೇಲೆ ಶ್ರೀಮಾನ್‌ ಸಿ. ಎನ್‌. ಕೃಷ್ಣ ಹೊಸ ದಿವಾನರು ಮೂರ್ತಿಯವರು ಕಾರೂ ಮುಕ. ದಿವಾನ್‌ ಪೂರ್ಣಯ್ಯನವರ ವಂಶೀಯರು ದಿವಾನ್‌ ಹುದ್ದೆಗೆ ಬಂದರೆಂದು ಮೈಸೂರು ಸಂಸ್ಥಾನದ ಪ್ರಜೆಗಳು ಹರ್ಷಿಸಿದರು. ಏಳನೆಯ ಅಧ್ಯಾಯ ರಾಜ್ಯಭಾರಸೂತ್ರ ಸ್ವೀಕಾರ ಮಹೋತ್ಸವ ರಾಜಾಧಿರಾಜಾಯ ಪ ಪ್ರಸಹ್ಯ ಸಾಹಿನೇ ನಮೋ ವಯಂ ವೈಶ್ರವಣಾಯ ಕುರ್ಮಹೇ। ಸಮೇ ಕಾಮಾನ್ಕಾಮ ಕಾಮಾಯ ಮಹ್ಯಂ ಕಾಮೇಶ್ವ Ms ವೈ ಶ್ರ ವಣೋ ದದಾತು! ಕುಬೇರಾಯ ವೈಶ್ರವಣಾಯ ಮಹಾರಾಜಾಯೆ ನಮಃ ॥ ್ಲಾಫ್ಯತರಾದ ರಾಜ್ಯಭಾರ ನ್ಯ ಲವಾಗಿ ಮಾದರಿ ಸಂಸ್ಥಾನ ವೆಂದು. ಸುಪ್ರಸಿದ್ದ ವಾದ ಮೈಸೂರು ಸಂಸ್ಥಾನದ ಪ್ರಭುತ್ವವನ್ನು ಸ್ವೀಕರಿಸಿ ಅದರ ಖ್ಯಾತಿಯನ್ನು ಸರ್ವ ವಿಧ ಶಿಕ್ಷಣದ ವೈಶಿಷ್ಟ್ಯ ಗಳಲ್ಲಿಯೂ ವೃದ್ಧಿಗೊಳಿಸಬಲ್ಲ ಶಕ್ತಿ ಸಾಮರ್ಥ್ಯ ಗಳನ್ನು ತರುಣ ಮಹಾರಾಜರವರಾಗಿದ್ದ ಶ್ರೀ ಕೃಷ್ಣ ೦ದ್ರ ಒಡೆಯರ್‌ ಬಹದ್ದೂರರವರು ಸಂವಾದಿಸಿದ್ದರು. ಸಾಮಾನ್ಯ ಪಠ್ಯ ವಿಷಯಗಳಲ್ಲಿಯ ಪ್ರೌಢಿಮೆಯ ಜೊತೆಗೆ, ವ್ಯ ವಹಾರ ಧರ್ಮ ರೆವೆನ್ಯೂ ನಿಬಂಧನೆಗಳು, ರಾಜ್ಯಾಡಳಿತ ಜತ ನಿಯಮಗಳು ೩... ಳು ಕರತಲಾಮಲಕವಾಗಿ ಅವುಗಳನ್ನು ಕಾರ್ಯರಂಗದಲ್ಲಿ ಅನ್ವಯಿಸಿ ರಾಜ್ಯಭಾರ ಮಾಡುವ ಕೌಶಲ್ಯವನ್ನೂ ಅವರು ಪಡೆದಿದ್ದರು. ಮೈಸೂರು ಸಂಸ್ಥಾ ನದಲ್ಲಿಯೂ ಭರತಖಂಡದ ಇತರ ಪ್ಪ ದೇಶಗಳಲ್ಲಿಯೂ 158 ಕಾಲಗಳಲ್ಲಿ ನಡೆದ ಪರಿಶೀಲನೆಗಳಿಂದ ಆ ಫಾಶಲ, ತ್ರೈ ಒಪ್ಪ ವಿಟ್ಟಂತಾಗಿದ್ದಿತು. ಭರತಖಂಡದ ಆಗಿನ ಕಾಲದ ಮತ್ತಾ ಡಾ ಾಇಸನಾಧಿ ಕಾರಿಗಳಿಗೂಆ ಬಗೆಯ ಉಚ್ಚ ಶಿಕ್ಪ ಣವು ಲಭಿಸಿರಲಿಲ್ಲವೆಂದು "ಮಡ್ರಾಸ್‌ ಮೇಲ್‌” ಮುಂತಾದ ಅನೇಕ ಪತ್ರಿಕೆಗಳು ಪ್ರಕಟಸಿದ್ದುವು. ಪ್ರ ಪ್ರಭುತ್ವವು ವು ಸುಸೂತ್ರವಾಗಿ ನಡೆಯಲು ಸಾಧಕವಾಗಿದ್ದ ಆ ಶಿಕ್ಷಣದಿಂದ “ಅಭಿನದ್ದ ಸ್ರೌಥಿಮೆಯ ಜೊತೆಗೆ ಪ್ರಜೆಗಳಲ್ಲಿ ಸಮಸ್ತ ವರ್ಗಗಳವರ ಹೃದಯ ವನ್ನೂ ಅರಿತು ಸಹಾಯಕರಾಗಿರಬೇಕೆಂಬ ಮನೋಧರ್ಮವು ವೃದ್ಧಿ ಯಾಗಿದ್ದಿತು.. ಮಹಾಸ್ವಾಮಿಯವರು ಸಾಮಾನ್ಯರಂತೆ ಉಡುಪನ್ನು ಧರಿಸಿ ರೈತರು ಮುಂತಾದವರೊಡನೆ ಮಾತನಾಡಿ ಅವರ ಕಷ್ಟಸುಖ ಗಳನ್ನರಿತುಕೊಳ್ಳುತ್ತಿದ್ದರು. ಒಂದು ಸಲ ಅವರು ಹೀಗೆ ಅಶ್ವಾರೋಹಿ ಗಳಾಗಿ ಒಬ್ಬರೇ ಗ್ರಾಮಾಂತರ ಪ್ರದೇಶಕ್ಕೆ ಹೋಗಿದ್ದಾಗ ಒಂದು ಜೋಡೆತ್ತಿನ ಬಂಡಿಯ ಚಕ್ರಗಳು ಕೆಸರಿನಲ್ಲಿ ಹೂತುಕೊಂಡಿದ್ದುದನ್ನೂ, ರಾ ಜೇ ಆ ವಾದ ಇನ ೧೯೦ ಆಳಿದ ಮಹಾಸ್ವಾವಿಿಯನರು ಬಂಡಿಯವನು ಎತ್ತುಗಳನ್ನು ಹೊಡೆದು ಅವುಗಳ ಬಾಲಗಳನ್ನು ನುಲಿಯು ತ್ತಿದ್ದುದನ್ನೂ ಕಂಡರು. ಸಮಾಸದಲ್ಲಿ ಸುಮ್ಮನೆ ನಿಂತಿದ್ದ ಕೆಲವರನ್ನು ಕುರಿತು, "ಎತ್ತುಗಳು ಬಂಡಿಯನ್ಸೆಳೆಯಲಾರದೆ ಮುಕ್ಚಿರಿಯೆ ತ್ತಿವೆ. ಪಾಪ, ಹಿಂಸೆಸಡುತ್ತಿವೆ. ಚಕ್ರಗಳನ್ನೆತ್ತಿ ಸಹಾಯ ಮಾಡಬಾರದೆ?”” ಎಂದರು. ಅನರಲ್ಲೊಬ್ಬನು ತಮ್ಮೊಡನೆ ಮಾತನಾಡಿದವರಾರೆಂಬು ದನ್ನರಿಯದೆ, “ನಮ್ಮಗಾಡೀನಾ ನಾವು ಚಕ್ರಾ ಹೊಡೆಯಾಕೆ! ಯಾರದೋ ಗಾಡಿ'' ಎಂದನು. ಅದಕ್ಕವರು, " ಬಂಡಿಯು ನಿಮ್ಮದಲ್ಲ. ಆದರೇನು? ಮೂಗು ಜೀವಿಗಳಿಗೆ ಸಹಾಯ ಮಾಡುವುದು ಧರ್ಮವಲ್ಲವೆ?'' ಎಂದು ಕೇಳಿದರು. ಆತನು, ""ಹಿಂಗೆ ಧರ್ಮಾ ಕರ್ಮಾ ಹೇಳೋದು ಸುಲಭಾನೇ. ಕುದುರೆ ಮ್ಯಾಗೆ ಕುಂತು ಹೇಳೋಕೇನಂತೆ' ಎಂದು ಪ್ರತ್ಯುತ್ತರ ಹೇಳಿದನು. ಮಹಾಸ್ವಾಮಿಯವರು ಸಂಗಡಲೇ ಕುದುರೆಯಿಂದಿಳಿದು ಬಂಡಿಯ ಚಕ್ರಗಳು ಹೂತುಕೊಂಡಿದ್ದ ಸ್ಥಳಕ್ಕೆ ದಯಮಾಡಿ ಒಂದು ಕಡೆಯ ಚಕ್ರದ ಅರೇಕಾಲುಗಳನ್ನು ಹಿಡಿದು, "ಬನ್ರಿ ಆಕಡೆಯ ಚಕ್ರಕ್ಕೆ ಈಗಲಾದರೂ ಕೈ ಹಾಕಿ” ಎಂದರು. ದುಡುಕಿ ಮಾತನಾಡಿ ದವನೂ ಅವನ ಸಂಗಡಿಗರೂ ನಾಚಿ ಓಡಿಬಂದು, ಹೂತುಹೋಗಿದ್ದ ಚಕ್ರಗಳನ್ನು ಮೇಲಕ್ಕೆತ್ತಲು ಸಹಾಯ ಮಾಡಿದರು. ಬಂಡಿಯು ಮುಂದೆ ಸಾಗಿದಮೇಲೆ ಮಹಾಪ್ರಭುಗಳು ಕುದುರೆಯನ್ನೇರಿದರು. ಆಗ ಆ ರೈತರಲ್ಲಿ ಮತ್ತೊಬ್ಬನು, " ಪೀವು ಯಾರೋ ಏನೋ! ಅಯ್ಯೋ ನಮ್ಮಸ್ಪ, ಜೇಡನ ಸರೇ ಹಂಗೆ ಬೆಳ್ಳಗಿದ್ದ ಇಜಾರವೂ, ಕನ್ನಡೀ ಹಂಗೆ ಹೊಳೀತಿದ್ದ ಜೋಡುಗಳೂ, ಕೆಸರು ಮುದ್ದೆಯಾಗಿ ಹೋಯ್ತೇ!” ಎಂದನು. ಮಹಾಪ್ರಭುಗಳು ಮಂದಸ್ಮಿತದಿಂದ ಅವನ ಕಡೆಗೆ ನೋಡಿ ಕುದುರೆಯನ್ನು ಓಡಿಸಿಕೊಂಡು ದಯಮಾಡಿದರು. ಸ್ವಭಾವದಿಂದ ಮಹೋನ್ಸತರಾಗಿ, ಶಿಕ್ಷಣದಿಂದ ಸುಸಂಸ್ಕೃತರಾಗಿ, ಮೈಸೂರಿನ ಭಾಗ್ಯದಂತಿದ್ದ ಮಹಾಪ್ರಭುಗಳ ರಾಜ್ಯಭಾರಸೂತ್ರ ಸ್ವೀಕಾರ ಮಹೋತ್ಸವದ ಸುದಿನವು ಚಿರಸ್ಮರಣೀಯವಾದುದು. ೧೯೦೨ನೆಯ ಇಸವಿಯ ಆಗಸ್ಟ್‌ ೮ನೆಯ ತಾರೀಖಿನ ದಿನ ನಡೆಯಬೇಕಾಗಿದ್ದ ಆ ಮಹೋತ್ಸವದ ವೇಳೆಗೆ ವೈಸ್ರಾಯಿಯವರಾದ ಲಾರ್ಡ್‌ ಕರ್ನನ್‌ ರವರು ದಯಮಾಡುವವರಾಗಿದ್ದರು. ವೈಸ್ರಾಯಿಯವರಾಗಿದ್ದ ಲಾರ್ಡ್‌ ಕರ್ಸನ್‌ರವರ ಆಗಮನದ ವಾರ್ತೆಯು ಮೊದಲೇ ಬಂದಿದ್ದುದರಿಂದ, ಅಸಿಸ್ಟೆಂಟ್‌ ರೆಸಿಡೆಂಟ ರವರಾಗಿದ್ದ ಶ್ರೀಮಾನ್‌ ಸಿ. ಎಲ್‌. ಎಸ್‌. ರಸ್ಸಲ್‌ರವರೂ, ಶ್ರೀಮಾನ್‌ ರಾಜ್ಯಭಾರಸೂತ್ರ ಸ್ವೀಕಾರ ಮಹೋತ್ಸವ ೧೯೧ ನಿ. ಪಿ. ಮಾಧನರಾಯರವರೂ, ರಾಜಸೇನಾಭೂಷಣ ಶ್ರೀಮಾನ್‌ ಬಸವಪ್ಪಾ ಜಿ ಅರಸಿನವರೂ, ಅವರಿಗೆ ಸುಖಾಗಮನವನ್ನು ಬಯಸಲು ೧೯೦೨ನೆಯ ಇಸವಿ ಆಗಸ್ಟ್‌ ೩ನೆಯ ತಾರೀಖಿನ ದಿನವೇ ಹಿಂದೂಪುರಕ್ಕೆ ಹೋಗಿದ್ದರು. ವೈಸ್ರ್ರಾಯಿ ಯವರು ಮಾರನೆಯ ದಿನ ಬೆಳಗ್ಗೆ ಎಂಟೂವರೆ ಘಂಟಿಗೆ ಸ್ಪೆಷಲ್‌ ರೈಲಿನಲ್ಲಿ ಬೆಂಗಳೂರಿಗೆ ಬಂದರು. ಆಗ್ಗೆ ಬ್ರಿಟಿಷ್‌ ರೆಸಿಡೆಂಟಿರನರಾಗಿದ್ದ ಕರ್ನಲ್‌ ರಾಬರ್ಟನ್‌ರವರೂ, ದಿವಾನ್‌ರಾಗಿದ್ದ ಶ್ರೀಮಾನ್‌ ಪಿ ಎನ್‌. ಕೃಷ್ಣಮೂರ್ತಿಯವರೂ ಅವರನ್ನು ಸ್ವಾಗತಿಸಿದರು. ವೈಸ್ರಾಯಿಯವರು ಕಿಸಿಡನ್ಲಿ ಬಂಗಲೆಗೆ ತೆರಳಿದರು. “ಮಾರನೆಯ ದಿನ ಅವರು ಬೆಂಗಳೂರಿನಿಂದ ಹೊರಟು, ಆರನೆಯ ತಾರೀಖು ಶಿವನ ಸನ ಕೈ ತೆರಳ್ಕಿ ಏಳನೆಯ ತಾರೀಖು ಬೆಳಗ್ಗೆ ಎಂಟೂವರೆ ಘಂಟಿಗೆ ಸ್ಪೆಷಲ್‌ ಕ್ರೈಲನಲ್ಲ ಮೈಸೂರು ನಗರಕ್ಕೆ ತಲಸಿದರು. ಆಳಿದ. ಮಹಾಸ್ವಾಮಿಯನರ ರಾಜ್ಯಭಾರಸೂತ್ರ ಸ್ವೀಕಾರ ಮಹೋತ್ಸವವು ೧೯೦೨ನೆಯ ಇಸವಿ ಆಗಸ್ಟ್‌ ಆನೆಯ ತಾರೀಖಿನ ದಿನ (ಶುಭಕೃನ್ನಾಮ ಸಂಖತ್ಯ ರದ ಶ್ರಾವಣ ಶುದ್ಧ ರಾಜ್ಯಭಾರಸೂತ್ರ ಪಂಚಮಿ ಶುಕ್ರವಾರದ "ದಿನು) ಮೈಸೂರು ನಗರ ಸ್ವೀಕಾರ ದಲ್ಲಿರುವ ಜಗನ್ಮೋಹನ ಪ್ರಾಸಾದದಲ್ಲಿ ಮಹತ್ತರ ವಾದ ವೈಭವ ನಿಜೃ ಂಭಣೆಗಳಿಂದ ನಡೆಯಿತು. ವೈಸ್ರಾ ಸ್ರಾಯಿಯವರು ಅಂದು ಪ್ರಾತಃಕಾಲ ತನ ಮುಕ್ಕಾಲು ಘಂಟಿಗೆ ತಾಗ ಜಗನ್ಮೋಹನ ಸ ಪ್ರಾ ಸಾದಕ್ಕೆ ಬಂದರು. ಆಳಿದ ಮಹಾ LE ಶ್ರೀಮನ್ಮಹ ಹಾರಾಜರವರೂ ಬಿ ರಿ ಟಔಷ್‌ ರೆಸಿಡೆಂಟರವರೂ ಅವರನ್ನು ಸ್ವಾಗತಿಸಿದರು. ಜಗನ್ಮೋಹನ ಪ್ರಾಸಾದದಲ್ಲಿ ಉತ್ಸವ ಮಂಟಪವು ಮನೋಹರ ವಾಗಿರುವಂತೆ ಅಲಂಕ್ಕ ತವಾಗಿ ಪ್ರಶಸ್ತವಾದೊಂದು ವೇದಿಕೆಯು ನಿರ್ಮಿತ ವಾಗಿದ್ದಿತು. ಮಹಾಸ್ಟಾ ನ 0 ವೈಸ್ರಾಯಿಯವರಿಗೂ ಎರಡು ದಿವ್ಯಾಸನಗಳು ಸಿದ್ಧ ಜು ವು. ಅವುಗಳ ಉಭಯ ಪಾಶ್ವ ೯ಗಳಲ್ಲಿಯೂ ಸಾಲು ಸಾಲಾಗಿ ಕುರ್ಚಿಗಳಿದು ವು. ಬಲಪಾರ್ಶ್ರದ ಕುರ್ಚಿಗಳಲ್ಲಿ ಬಿ ನಿಟಷ್‌ ಕೆಸಿಡೆಂಟರವರೂ, ಅವರ ಪರಿವಾರದನರೂ, ತ ಟರ್‌ ಸೇನೆಯ ಅಧಿಕಾರಿ ಗಳೂ, ಯೂರೋಪಿಯನ್‌ ದೊಡ್ಡ ಮನುಷ್ಯರುಗಳೂ ಮಂಡಿಸಿದ್ದರು. ಎಡಗಡೆ ಸಾಲಿನ ಕುರ್ಚಿಗಳಲ್ಲಿ ಆಗಿನ ದಿವಾನ್‌ರವರೂ, ಕೌನ್ಸಿಲ್‌ ಮೆಂಬರುಗಳ್ಕೂ ಇತರ' ದೊಡ್ಡದೊಡ್ಡ ಅಧಿಕಾರಿಗಳೂ ಮತ್ತು ಅತಿಥಿಗಳೂ ಲಾರ್ಡ್‌ ಕರ್ಸರ್‌ ರನರ ಆಗಮನ ೧೯೨ ಆಳಿದ ಮಹಾಸ್ವಾಮಿಯವರು ಮಂಡಿಸಿದ್ದರು. ಕಿಂಕಾಪಿನ ತೆರೆಯ ಹಿಂದೆ ಮಹಾಮಾತೃಶ್ರೀಯವರೂ, ಮಹಾಸ್ವಾಮಿಯವರ ಸಹೋದರಿಯರೂ, ಶ್ರೀ ಮಹಾರಾಣಿಯವರೂ, ಅರಸು ಪಂಗಡದ ಮಹಿಳೆಯರೂ ಕುಳಿತಿದ್ದರು. ಬ್ರಿಟಿಷ್‌ ಸೈನ್ಯದ ಬ್ಯಾಂಡಿನವರು ವಾದ್ಯಗಳನ್ನು ನುಡಿಸುತ್ತಿದ್ದರು. ಇತರ ಸಂಸ್ಥಾನಗಳ ಪ್ರಭುಗಳ ಪ್ರತಿನಿಧಿಗಳಾಗಿ ಬಂದಿದ್ದ ಮಹಾಶಯರುಗಳ ಮತ್ತು ಅತಿಥಿ ಗಳ ನಿನಿಧ ವರ್ಣ ರಂಜಿತಗಳಾದ ಉಡುಪುಗಳೂ, ಸೈನಿಕರೇ ಮುಂತಾ ದವರ ಉಡುಪುಗಳೂ ಉತ್ಸವದ ವೈಭವವನ್ನು ಹೆಚ್ಚಿಸಿದುವು. ಮಹಾ ಸ್ವಾಮಿಯವರಿಗೆ ಇತರ ಸಂಸ್ಥಾನಾಧೀಶರುಗಳೇ ಮುಂತಾದವರು ಒಪ್ಪಿಸಿದ್ದ ಖಿಲ್ಲತ್ತುಗಳ ಹರಿವಾಣಗಳು ಸಾಲು ಸಾಲಾಗಿ ಶೋಭಿಸು ತ್ರಿದ್ದುವು. ಉತ್ಸವವನ್ನವಲೋಕಿಸಲು ದರ್ಬಾರಿಗೆ ಬಂದಿದ್ದವರೆಲ್ಲರೂ ನಿಂತಿರುವಲ್ಲಿ ವೈಸ್ತಾಯಿಯವರೂ, ಶ್ರೀಮನ್ಮಹಾರಾಜ ಶ್ರೀ ಕೃಷ್ಣ ರಾಜೇಂದ್ರ ಒಡೆಯೆರನರೂ, ಒಬ್ಬರ ವಾರ್ಶ್ವದಲ್ಲಿ ಮತ್ತೊಬ್ಬರು ಮೆಲು ನಡೆಯಲ್ಲಿ ಬಿಜಯಂಗೈದರು. ವೈಸ್ರಾಯಿಯವರೂ, ಅವರೂ ವೇದಿಕೆಯ ಮುಂದಿದ್ದ ದಿವ್ಯಾಸನಗಳಲ್ಲಿ ಮಂಡಿಸಿದಮೇಲೆ ಇತರರೆಲ್ಲರೂ ಯಧಾಕ್ರಮ ವಾಗಿ ತಮ್ಮ ತಮ್ಮ ಸ್ಟಾನಗಳಲ್ಲಿ ಶುಳಿತರು. ವೈಸ್ರಾಯಿಯವರ ಫಾರಿನ್‌ ಸೆಕ್ರೆಟೆರಿಯವರು ಬಂದಿರಲಿಲ್ಲವಾದಕಾರಣ, ಅವರ ಪರವಾಗಿ ಇಂಡಿಯಾ ಸರ್ಕಾರದ ""ಫಾರಿನ್‌?' ಇಲಾಖೆಯ ಅಂಡರ್‌ ಸೆಕ್ರೆಬೆರಿಯನರು ಎದ್ದು ನಿಂತು, ದರ್ಬಾರು ಉಪಕ್ರಮವಾಯಿತೆಂದು ಸೂಚಿಸಿದರು. ಕೂಡಲೆ ವೈಸ್ಟಾಯಿಯವರು ಎದ್ದುನಿಂತು ಸ್ಫೂರ್ತಿದಾಯಕವಾದ ಭಾಷಣವನ್ನು ಮಾಡಿದರು. ಪ್ರಚಂಡ ಮೇಧಾನಿಗಳಾದವರ ಗುಂಪಿಗೆ ಸೇರಿದ್ದ ಲಾರ್ಡ್‌ ಕರ್ನನ್‌ರವರು ಅಪ್ಪಣೆ ಕೊಡಿಸಿದ ಅಷ್ಟು ಉತ್ತಮವಾದ ಭಾಷಣವನ್ನು ಕೇಳಿದುದೇ ಒಂದು ಸುಯೋಗವೆಂದು ಸಮಸ್ತರೂ ಭಾವಿಸಿದರು. ಲಾರ್ಡ್‌ ಕರ್ನನ್‌ರವರು ತಮ್ಮ ಬಾಲ್ಯದಲ್ಲೇ ವಾಗ್ಮಿ ಕಲೆಗೆ ಸುಪ್ರಸಿದ್ಧ Ns, ರಾಗಿದ್ದವರೆಂದಮೇಲೆ, ಅವರು ಸರಿಣತರಾಗಿ ಪ್ರತಿಭೆ ಪಾಂಡಿತ್ಯಗ ಜೊತೆಗೆ ಅನುಭವವನ್ನೂ ಪಡೆದಿದ್ದಾಗ್ಗೆ ಮಾಡಿದ ಭಾಷಣದ ಸೊಬಗನ್ನು ವರ್ಣಿಸಬೇಕಾದ ಪ್ರಕೃತವೇ ಇಲ್ಲ. ವೈಸ್ರಾಯಿವರ ಭಾಷಣದ ಮುಖ್ಯ ಭಾಗಗಳ ಸಾರಾಂಶವನ್ನು ಇಲ್ಲಿ ಸೂಚಿಸಬಹುದಾಗಿದೆ: ಭರತಖಂಡದಲ್ಲಿ ಮಹಾರಾಜರೊಬ್ಬರಿಗೆ ರಾಜ್ಯಭಾರಸೂತ್ರಗಳನ್ನೊನ್ಬಿಸುವ ಉತ್ಸವದಲ್ಲಿ ತಾವು ಭಾಗವಹಿಸಿದುದು ಅದೇ ಮೊದಲೆಂದು ಹೇಳಿ, ಮೈಸೂರು ಸಂಸ್ಥಾನದ ವಿಷಯದಲ್ಲಿಯೂ ಮತ್ತು ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರವರ ಲಾ ಪಿ AL ರಾಜ್ಯಭಾರಸೂತ್ರ ಸ್ವೀಕಾರ ಮಹೋತ್ಸವ ೧೯೩ ವಿಷಯದಲ್ಲಿಯೂ ತಮಗೆ ತೀವ್ರಾಸಕ್ಕೆಯಿಲ್ಲದೆ ಹೋಗಿದ್ದರೆ ತಾವು ಆ ಸಮಯದಲ್ಲಿ ಸಿಮ್ಲಾ ನಗರದಿಂದ ಮೈಸೂರು ನಗರಕ್ಕೆ ಬರುತ್ತಿರಲಿಲ್ಲ ವೆಂದೂ ಅವರು ಹೇಳಿದರು. ಬ್ರಿಟಿಷ್‌ ಸರ್ಕಾರದ ನೈಸ್ರಾಯಿವರ ಪ್ರಧಾನ ಸಚಿವರಾಗಿದ್ದ ಲಾರ್ಡ್‌ ಸ್ಯಾಲಿಸ್ಬರಿ ಭಾಷಣದ ಸಾರಾಂಶ ಯವರು, ಮೈ ಸೂರು ಸಂಸ್ಥಾನವನ್ನು ಶ್ರೀಚಾಮ ರಾಜೇಂದ್ರ ಒಡೆಯರವರ ವ್ರಭುತ್ವಕ್ಕೊಪ್ಪಿಸಿದ ನ್ಯಾಯವಾದ ಮತ್ತು ಔದಾರ್ಯಯುತವಾದ ಕಾರ್ಯಕ್ಕೆ ಮುಖ್ಯ ಕಾರಣಕರ್ತರು; ಅದು ವರೀಕ್ಸಾರ್ಥವಾಗಿ ನಡೆದ ಕಾರ್ಯ; ಶ್ರೀ ಚಾಮ ರಾಜೇಂದ್ರ ಒಡೆಯರವರ ರಾಜ್ಯಭಾರವು ಮಾತ್ರ ಸಫಲವಾಗಿ ನೆರವೇರದೆ ಹೋಗಿದ್ದರೆ, ಆ ಔದಾರ್ಯವನ್ನು ತೋರಿದುದು ಅಯುಕ್ತವೆಂಬ ಆಕ್ಸೇವಣೆಯು ಬರುತ್ತಿದ್ದುದರ ಜೊತೆಗೆ ಭಾರತೀಯ ಸಂಸ್ಥಾನಗಳ ಮತ್ತು ಭಾರತೀಯರ ಆಡಳಿತ ನಿರ್ವಹಣ ಸಾಮರ್ಥ್ಯದ ನಿಚಾರದಲ್ಲೇ ಕಳಂಕವು ಹೊರುವಂತಾಗುತ್ತಿದ್ದಿತು-- ಎಂದು ಹೇಳಿದರು. ಅನಂತರ ಅವರು, “ಆದಕಾರಣ, ಪ್ರತಿಯೊಬ್ಬರ ದೃಷ್ಟಿಯೂ ಮೈಸೂರು ಸಂಸ್ಥಾನದ ಕಡೆಗೇ ತಿರುಗಿದ್ದಿತು; ಪರೀಕ್ಸಾರ್ಥವಾಗಿ ಮಾಡಿದ ಆ ದೊಡ್ಡ ಏರ್ಪಾಡು ಯಾವ ರೀತಿ ಪರಿಣಮಿಸುವುಡೆಂಬುದನ್ನೂ, ಮತ್ತು ಬ್ರಿಟಷ್‌ ಸರ್ಕಾರದವರು ಫಿರ್ಭರಚಿತ್ತದಿಂದ ನೆರವೇರಿಸಿದ ಕಾರ್ಯವು ಹೇಗೆ ಸಾರ್ಥಕವಾಗುವುದೆಂಬುದನ್ನೂ ಸಮಸ್ತರೂ ನಿರೀಕ್ಸಿಸಿ ನೋಡುತ್ತಿದ್ದರು. ಸಂಸ್ಥಾನದ ಆಡಳಿತದಲ್ಲಿ ಲೇಶಮಾತ್ರವೂ ನ್ಯೂನತೆ ಗಳೇ ಇರಲಿಲ್ಲವೆಂದಾಗಲಿ, ಸ್ವಲ್ಪ ಮಾತ್ರವೂ ಆಕ್ಸೇಸಣೀಯವಲ್ಲದ ಮಟ್ಟಿಗೆ ಪರಿಪೂರ್ಣವಾದ ಶಿಸ್ಲಿನಿಂದಲೇ ಸಮಸ್ತ ಕಾರ್ಯಗಳೂ ನಡೆದಿವೆಯೆಂದಾಗಲಿ ನಾನು ಹೇಳುವುದಿಲ್ಲ. ನಾವುಗಳು ಧ್ಯೇಯಗಳನ್ನು ಜನಜೀವನದ ಕಾರ್ಯರಂಗದಲ್ಲಿ ಸಾಧಿಸುವುದಕ್ಕಿಂತಲೂ ಅವುಗಳನ್ನು ಕುರಿತು ಮಾತನಾಡುವುದೇ ಹೆಚ್ಚು. ಆದರೆ, ಲೇಶವೂ ಸಂದೇಹವಿಲ್ಲದೆ ಇಷ್ಟನ್ನೇನೊ ನಾನು ಹೇಳಬಹುದಾಗಿದೆ: ಈ ಸಂಸ್ಥಾನದಲ್ಲಿ ಪ್ರಭುತ್ವ ಮಾಡಿದವರೂ, ಪ್ರಭುನಿಷ್ಠರಾಗಿ ದೇಶಾಭಿಮಾನದಿಂದ ಕೂಡಿದ್ದ ಸಚಿವರುಗಳೂ ಸಂಸ್ಥಾನದ ಆಡಳಿತವನ್ನು ಬಹು ಚೆನ್ನಾಗಿ ನಿರ್ವಹಿಸಿ ದ್ದಾರೆ. ಮೊದಲನೆಯ ದಿವಾನ್‌ರವರಾದ ಶ್ರೀಮಾನ್‌ ರಂಗಾಚಾರ್ಯ ರವರು (ಹಿಂದಿನ ಮಹಾರಾಜರವರಿಗೆ ಸಂಸ್ಥಾನವು ಸಮರ್ಪಿತವಾದ ಬಳಿಕ) ಹೆಚ್ಚು ಕಾಲ ಜೀವಿಸಿರಲಿಲ್ಲ. ಅವರ ತರುವಾಯ ದಿವಾನ್‌ ಪದವಿಗೆ ಬಂದ ಸರ್‌ ಶೇಷಾದ್ರಿ ಐಯರವರು ತಮ್ಮ ಕಾರ್ಯದಕ್ಷತೆಯ 12 F ೧೯೪ ಅಳಿದ ಮಹಾಸ್ವಾವಿಂಯವರು ಮತ್ತು ಶಕ್ತಿ ಸಾಮರ್ಥ್ಯಗಳ ಧೋರಣೆಗನುರೂಪವಾದ ರೀತಿಯಲ್ಲಿ ಅಧಿಕಾರವನ್ನು ಹದಿನೆಂಟು ವರ್ಷಗಳ ಕಾಲ ಚಲಾಯಿಸಿ ಪ್ರತಿಯೊಂದು ಆಡಳಿತ ಶಾಖೆಯಮೇಲೂ ಅದರ ವರ್ಚಸ್ಸು ಬೀಳುವಂತೆ ಮಾಡಿದರು. ಹಿಂದಿನ ಮಹಾರಾಜರವರು ಸ್ನಿಗ್ರಮಧುರವಾದ ತಮ್ಮ ಸುಸ್ವಭಾವದ ದೆಸೆಯಿಂದ ಸಮಸ್ತರ ಪ್ರೀತಿ ಗೌರವಗಳಿಗೂ ಪಾತ್ರರಾದರು. ಅವರು ಪೂರ್ವವಯಸ್ಸಿನಲ್ಲೇ ಅಕಾಲ ಮರಣಕ್ಕೆ ಗುರಿಯಾದುದು ಶೋಚನೀಯ ವಾದ ಅಂಶ'' ಎಂದರು. ಅನಂತರ ಅವರು ಮಹಾಮಾತೃಶ್ರೀಯವರ ರಾಜ್ಯಭಾರ ಕೌಶಲ್ಯವನ್ನು ಶ್ಲಾಘಿಸಿ ಹೇಳಿದುದೇನೆಂದರೆ: “ಶ್ರೀಮನ್ಮಹಾ ರಾಜರನರು ಪ್ರಾಪ್ತವಯಸ್ಥರಾಗುವವರೆಗೂ ರಾಜ್ಯಾಡಳಿತವು ಸುಸೂತ್ರ ವಾಗಿ ಮುಂದುವರಿದಿರುವುದಕ್ಕೆ ಶ್ರೀ ಮಹಾರಾಣಿ ರೀಜೆಂಟರವರ ಸಂತತ ವಾದ ಅನುನಯ ವಿವೇಚನೆಗಳೇ ಮುಖ್ಯ ಕಾರಣಗಳೆಂದು ಹೇಳಲು ಇಂಡಿಯಾ ಸರ್ಕಾರದ ಆಡಳಿತದ ಅಧಿಪತಿಯಾಗಿ ನಾನು ಹರ್ಷಿಸುನೆನು. ರಾಜ್ಯಾಡಳಿತವನ್ನೂ ಕುಟುಂಬದ ಆಡಳಿತವನ್ನೂ ನಿರ್ವಹಿಸುವುದರಲ್ಲಿ ಆದರ್ಶ ರೀತಿಯಲ್ಲಿ ಅವರು ವರ್ತಿಸಿರುವುದು, ಪ್ರಜೆಗಳಿಗೂ ರಾಜಕುಟುಂಬ ದವರಿಗೂ ಸಮಾನವಾಗಿಯೇ ಅಮೂಲ್ಯವೆಸಿಸಿ ಅಮೋಘವಾದ ಪ್ರಯೋಜನಗಳನ್ನುಂಟುಮಾಡಿದೆ; ಅಲ್ಲದೆ, ಮಹಾರಾಣಿ ರೀಜೆಂಟಿರವರ ವಿಷಯದಲ್ಲಿ ಸಮಸ್ತರ ಗೌರವವನ್ನೂ ಮೆಚ್ಚಿಕೆಯನ್ನೂ ಗಳಿಸಿಕೊಟ್ಟದೆ. ಈ ರೀತಿ ಉತ್ಕೃಷ್ಟವಾದ ಅವರ ರಾಜ್ಯಾಡಳಿತ ನಿರ್ವಹಣದ ವಿಚಾರದಲ್ಲಿ ಗೌರವ ಸೂಚಕವಾಗಿರುವಂತೆ ಈಗಿನ ೧೯ ಕುಶಾಲು ತೋಪುಗಳ ಮರ್ಯಾದೆಯೇ ಯಾವಜ್ಜೀವವೂ ಅವರಿಗೆ ಸಲ್ಲುವಂತೆ ಅಪ್ಪಣೆಯನ್ನು ದಯಪಾಲಿಸಬೇಕೆಂದು ನಾನು ಚಕ್ರವರ್ತಿ ಸಾರ್ವಭೌಮರಿಗೆ ಅರಿಕೆ ಮಾಡಿಕೊಂಡಿದ್ದುದನ್ನೂ, ಅಸಾಧಾರಣವಾದ ಈ ಗೌರವವು ಅವರಿಗೆ ಸಲ್ಲಬಹುದೆಂದು ಚಕ್ರವರ್ತಿ ಸಾರ್ವಭೌಮರು ಸಂತೋಷದಿಂದ ಆಜ್ಞಾಪಿಸಿ ಉಪಕರಿಸಿರುವುದನ್ನೂ ತಿಳಿಸಲು ನನಗೆ ಹರ್ಷವುಂಬಾಗಿದೆ. ಇಷ್ಟು ದೀರ್ಥ ಕಾಲ್ಕ ಗುರುತರವಾದ ಕರ್ತವ್ಯಭಾರವುಳ್ಳ ರೀಜೆಂಟ್‌ ಪದನಿಯನ್ನಲಂಕರಿಸಿ ರಾಜ್ಯಾಡಳಿತವನ್ನು ಅವರು ಯಶಸ್ವಿಯಾಗಿ ನಿರ್ವಹಿಸಿ ಈಗ ಅದನ್ನು ಬಿಟ್ಟುಬಿಡುವವರಾಗಿದ್ದಾರೆ. ಶ್ರೀ ಮಹಾರಾಣಿ ರೀಜೆಂಟಿರನರು ವಿವೇಕಮಯವಾದ ತಮ್ಮ ಮೇಲ್ಪಬಕ್ಮಿಯ ಪರಿಣಾಮ ವಾದ ಸತ್ಸಲಗಳನ್ನು ಇನ್ನು ಮುಂದೆ ಪರಾಂಬರಿಸುತ್ತ ಬರುವಂತಾಗ ಲೆಂಬುದೂ ಮತ್ತು ಅವರ ಪುತ್ರರಾದ ಶ್ರೀಮನ್ಮಹಾರಾಜರವರ ರಾಜ್ಯ ಭಾರವು ಖ್ಯಾತಿನೆತ್ತು ಬೆಳಗುವುದನ್ನು ನೋಡಿ ಆನಂದಿಸಿ, ಆ ಆನಂದದ ರಾಜ್ಯಭಾರ ಸೂತ್ರ ಸ್ವೀಕಾರ ಮಹೋತ್ಸವ ೧೯೫ ರೂಪದಲ್ಲಿ ತಮ್ಮ ಮಾತೃವಾತ್ಸಲ್ಯದ ಅಮೃತ ಫಲವನ್ನು ಪಡೆಯು ವಂತಾಗಲೆಂಬುದೂ ನಮ್ಮ ಹಾಕ್ಕಿಕೆ.” ಅನಂತರ ವೈಸ್ರಾಯಿಯವರು ಶ್ರೀಮನ್ಮಹಾರಾಜ ಶ್ರೀಕೃಷ್ಣ ರಾಜೇಂದ್ರ ಒಡೆಯರವರಿಗೆ ಪಿತೃನಿಯೋಗಾನಂತರ ಎಂಟು ವರ್ಷಗಳ ಕಾಲ ಲಭಿಸಿದ ಶಿಕ್ಷಣದ ನಿಚಾರವನ್ನು ಪ್ರಸ್ತಾವಿಸಿ, "" ಅವುಗಳು ಅಲಸತನದಿಂದಲೇ ಆಗಲಿ, ಅಥವಾ ಸುಖಸರಾಯಣತೆಯಿಂದಲೇ ಆಗಲಿ ಕಳೆದ ಸಂವತ್ಸರಗಳಲ್ಲ. ಶ್ರೀಮನ್ಮಹಾರಾಜರವರು ಗುರುತರವಾದ ಕಾರ್ಯಭಾರವನ್ನು ವಹಿಸುವುದಕ್ಕೆ ತಕ್ಕ ಸಾಮರ್ಥ್ಯವುಂಬಾಗಲನು ಕೂಲಿಸುವಂತಿದ್ದ ವ್ಯಾಸಂಗನಿಷ್ಠೆಯ ಸೆಂವತ್ಸರಗಳವು. ಮಹತ್ತರವಾದ ಮಹಾರಾಜ ಪದವಿಗೆ ಭೂಷಣವ್ರಾಯರಾಗಿ ರಾಜ್ಯಭಾರವನ್ನು ನಿರ್ವಹಿ ಸುವ ಯೋಗ್ಯತಾಸಿದ್ಧಿಗಾಗಿ ಶ್ರಮಾವಹವಾಗಿದ್ದ ಸುಶಿಕ್ಸಣದ ಸಂವತ್ಸರ ಗಳವು. ಐವತ್ತು ಲಕ್ಷ ಪ್ರಜೆಗಳ ಯೋಗಕ್ಷೇಮ ಸಾಧನೆಯ ಭಾರವನ್ನು ವಹಿಸಿ ರಾಜ್ಯಭಾರ ಮಾಡುವುದು ಸುಲಭ ಕಾರ್ಯವಲ್ಲ. ಸತ್ತವಿಹೀನ ವಾಗಿರುವ ಕೇವಲ ಊನವಾದ ಶಿಕಣ ದೊರೆತಲ್ಲಿ ಅದೆಂದಿಗೂ ಸಾಧು ವಾಗದು. ಶ್ರೀಮನ್ಮಹಾರಾಜರವರ ಶಿಕ್ಬಕರಾಗಿರಲು ಶ್ರೀಮಾನ್‌ ಫ್ರೇಸರವರು ದೊರೆತುದು ನಮ್ಮ ಸುಯೋಗ. ಅವರು ಪೂರ್ಣನಿಷ್ಠೆಯ ಕರ್ತವ್ಯ ಬುದ್ಧಿಯುಳ್ಳವರು; ಅವರು ತಮ್ಮ ಶಿಷ್ಯರ ನಿಶ್ವಾಸಕ್ಕೆ ಪಾತ್ರ ರಾದುದರ ಜೊತೆಗೆ ತಮ್ಮ ಶಿಷ್ಯರ ಅವ್ಯಕ್ತ ಶಕ್ತಿ ಸಾಮರ್ಥ್ಯಗಳನ್ನು ವ್ಯಕ್ತರೂಪಕ್ಕೆ ತಂದು ವಿಕಾಸಗೊಳಿಸಲು ದಕ್ಬರೂ ಆಗಿದ್ದು ಕೆಲಸ ಮಾಡಿದರು. ಸಹಾನುಭೂತಿಯುಳ್ಳ ವರೂ ವಿವೇಕಶಾಲಿಗಳೂ ಆದ ಕರ್ನಲ್‌ ರಾಬರ್ಟನ್‌ರನರು ಬ್ರಿಟಷ್‌ ರೆಸಿಡೆಂಟರಾಗಿದ್ದುಕೊಂಡು ಶ್ರೀಮನ್ಮಹಾರಾಜರವರಿಗೆ ಆಪ್ತರಾದ ಮಂತ್ರಾಲೋಚಕರಾಗಿದ್ದರು. ಶಿಕಣ ಸಲಹೆಗಳ ರೂಪದ ಇವೆರಡು ಸಹಾಯದ ಜೊತೆಗೆ ಶ್ರೀಮನ್ಮಹಾ ರಾಜರವರಿಗೆ ಅರಮನೆಯಲ್ಲಿ ಶ್ರೀಮನ್ಮಹಾರಾಣಿ ರೀಜೆಂಟಿರವರ ವಾತ್ಸಲ್ಯಪೂರಿತವಾದ ಶಿಕ್ಷಣವೂ ಬುದ್ಧಿ ವಾದವೂ ಲಭಿಸಿದುವು. ಇವುಗಳ ಪರಿಣಾಮನಾಗಿ ಶ್ರೀಮನ್ಮಹಾರಾಜರವರ ಪ್ರಕೃತಿಸಿದ್ಧವಾದ ನಿವೇಚನೆ ನಿಚಕ್ಸಣೆಗಳು ಕ್ರಮಕ್ರಮವಾಗಿ ವಿಕಾಸ ಹೊಂದಿ, ಅವರೇ ರಾಜ್ಯಭಾರ ಸೂತ್ರಗಳನ್ನು ವಹಿಸಿ ಪ್ರಜಾಸರಿಪಾಲನ ಮಾಡುವ ಪೂರ್ಣ ಸಾಮರ್ಥ್ಯ ವನ್ನು ಪಡೆದಿದ್ದಾರೆಂಬುದನ್ನೂ ನನ್ನ ಮನಸ್ಸಿಗೆ ದೃಢಪಡಿಸಿಕೊಂಡಿದ್ದೇನೆ. ಅವರು ಸಂಸ್ಥಾನದ ನಾನಾ ಪ್ರದೇಶಗಳಲ್ಲಿಯೂ ಅನೇಕ ವೇಳೆ ಸಂಚರಿಸಿ ಪ್ರಜೆಗಳ ಸ್ಥಿತಿಯನ್ನು ನೋಡಿ ಅನುಭವಹಪಡೆದಿದ್ದಾರೆ; ಪ್ರಜೆಗಳ ೧೯೬ ಆಳಿದ ಮಹಾಸ್ವಾಮಿಯನವರು ಕುಂದುಕೊರತೆಗಳನ್ನು ಪ್ರತ್ಯಕ್ಸವಾಗಿ ಪರಿಶೀಲಿಸಿ ಮನದಟ್ಟುಮಾಡಿ ಕೊಂಡಿದ್ದಾರೆ. ಅದರಿಂದ ಅವರಿಗುಂಬಾಗಿರುವ ತಿಳಿವಳಿಕೆಯ ದೆಸೆಯಿಂದ, ಅವರು ಇತ್ಯರ್ಥಪಡಿಸಬೇಕಾಗುವ ಕ್ಲಿಷ್ಟ ನಿಚಾರಗಳನ್ನು ಇತ್ಯರ್ಥವಡಿಸಲು ಅನುಕೂಲವಾಗುತ್ತದೆ. ಶ್ರೀಮನ್ಮಹಾರಾಜರವರು ಈ ತಿಳಿವಳಿಕೆಯ ಸಹಾಯದಿಂದಲ್ಕೂ ಸಹಜವಾಗಿ ತಮ್ಮಲ್ಲಿ ನೆಲಸಿರುವ ಉದ್ಯೋಗಶೀಲತೆಯ ಮತ್ತು ಆತ್ಮ ಭರವಸೆಯ ಸಹಾಯದಿಂದಲೂ ವಿಚಕ್ಸಣೆಯಿಂದ ರಾಜ್ಯವನ್ನಾಳುವುದು ಅವರಿಗೆ ಸಾಧ್ಯವಾಗುತ್ತದೆ.. ETE ಮಹತ್ತರನಾದ ಈ ಕಾರ್ಯವು ಸುಗಮವಾಗಿ ನೆರವೇರಿ, ಶ್ರೀಮನ್ಮಹಾರಾಜರವರು ಖುಜುಮಾರ್ಗಾವಲಂಬಿಗಳಾಗಿ ಪ್ರಜಾವಾಲನಮಾಡುವಂತೆ ಭಗವಂತನು ಪ್ರೇರಿಸಿ ಕೃಪೆಮಾಡಲಿ!?' ಎಂದರು. ಅನಂತರ, ಲಾರ್ಡ್‌ ಕರ್ಸನ್‌ರವರು ಮಹಾಸ್ವಾಮಿಯವರನ್ನು ಕುರಿತು ತಾವು ಕೆಲವು ಹಿತೋಕ್ಕಿಗಳನ್ನಾಡುವ ಸಾಹಸ ಮಾಡುವುದಾಗಿ ಹೇಳಿ ಅವುಗಳನ್ನು ಉಪದೇಶವೆಂದು ಭಾವಿಸಕೂಡದೆಂದು ವಿಜ್ಲಾ ಪಿಸಿ, ಅಮೂಲ್ಯವಾದ ಹಲವು ಹಿತೋಕ್ತಿಗಳನ್ನು ಸೂಚಿಸಿ, ತಾವು ವೈಸ್ರಾಯಿ ಹುದ್ದೆಯಲ್ಲಿರುವವರೆಗೂ ಆಪ್ತರಾಗಿದ್ದುಕೊಂಡು ಒತ್ತಾಸೆ ಕೊಡುನ 'ನಿಷಯದಲ್ಲಿ ಮಹಾಸ್ವಾಮಿಯನರು ಭರವಸೆಯನ್ನಿಟ್ಟುಕೊಳ್ಳ ಬಹು ದೆಂದರು. ಅವರು ಹೇಳಿದ ಹಿತೋಕ್ತಿಗಳಲ್ಲಿ ಕೆಲವನ್ನು ಇಲ್ಲಿ ಉದಾಹರಿಸ ಬಹುದು: " ತಮ್ಮ ದೇಶಬಾಂಧವರಾದ ಅನೇಕಾನೇಕ ಲಕ್ಬ ಪ್ರಜೆಗಳ ಸುಖ ಸಂತೋಷಗಳು ತಮ್ಮನ್ನವಲಂಬಿಸಿವೆ. ಅವರಾಗಲೇ ತಮ್ಮಲ್ಲಿ ಭಕ್ಕಿನಿಶ್ಚಾಸಯುತರಾಗಿದ್ದಾರೆ. ತಾವು ಚೆನ್ನಾಗಿ ರಾಜ್ಯಭಾರ ಮಾಡಿದರೆ ಅವರು ನಿಷ್ಠೆಯಿಂದ ನಡೆಯುತ್ತಾರೆ. ರಾಜ್ಯಭಾರವು ಚೆನ್ನಾಗಿಲ್ಲದೆ ಹೋದರೆ, ಅವರು ಬದಾಸೀನ್ಯವನ್ನು ತೋರಿಸಿ ಹತಾಶರಾಗುತ್ತಾರೆ. ತಮಗೆ ಮಹಾರಾಜ ಪದವಿಯು ಲಭಿಸಿರುವುದು ಸ್ವಂತ ಸುಖಕ್ಕಲ್ಲ. ಸ್ವಂತ ಸುಖಕ್ಕೆಂದು ಭಾವಿಸುವುದು ಮಾನವನು ಮಾಡಬಹುದಾದ ಪ್ರಮಾದಗಳಲ್ಲೆಲ್ಲ ಅತ್ಯಂತ ದುಷ್ಪರಿಣಾಮವುಳ್ಳುದಾಗಿದೆ. ತಮಗೆ ಮಹಾರಾಜ ಪದವಿಯು ಲಭಿಸಿರುವುದು, ಅವರ ಯೋಗಕ್ಸೇಮ ಸಾಧನೆ ಗಾಗಿ. ಆತ್ಮಸಾಕ್ಸಿಯಾಗಿ ಕರ್ತವ್ಯಪರಾಯಣತೆಯಿಂದ ತಾವು ರಾಜ್ಯ ಭಾರಮಾಡಿದರೆ ತಮ್ಮ ನಾಮಥೇಯವು ತಮ್ಮ ಪ್ರಜೆಗಳ ಹೃದಯದಲ್ಲಿ ಚಿರಸ್ಮರಣೀಯವಾಗಿರುವಂತೆ ಮಾಡಿಕೊಳ್ಳಬಹುದು. ತಮಗೆ ಲಭಿಸಿರುವ ಅವಕಾಶವನ್ನು ಸದುಸಯೋಗಪಡಿಸಿಕೊಳ್ಳದೆ ಅಲಸರಾಗಿ ರಾಜ್ಯಭಾರಸೂತ್ರ ಸ್ವೀಕಾರ ಮಹೋತ್ಸನ ೧೯೭ ಹೋದರೆ, ತಮ್ಮ ನಾಮಥೇಯವು ನೀರಿನಮೇಲೆ ಬರೆದ ಅಕ್ಬರಗಳಂತಾಗು ವುದು; ತಮ್ಮ ನೆನಪು ಧೂಮದಂತೆ ಕ ಕ್ಸಣಭಂಗುರವಾಗಿದ್ದು ಜನರ ಮನಸ್ಸಿನಿಂದ ಮಾಯವಾಗುವುದು. ಆದಕಾರಣ, ತಮ್ಮ ಜೀವನದ ಈ ಸಂಧಿ ಸಮಯದಲ್ಲಿ ಈ ನಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ನಾನು ಬೇಡುವೆನು. ಮನಃ ಪೂರ್ವಕವಾಗಿ ಉತ್ಸಾಹದಿಂದ ಕೆಲಸ ಮಾಡಿ. ನ್ಯಾಯವಾಗಿ ವರ್ತಿಸಿ. ಧೈರ್ಯಶಾಲಿಗಳಾಗಿ ನಡೆಯಿರಿ. ದೀನರಲ್ಲಿ ದಯೆತೋರಿಸಿ. ಸಮಸ್ತರಲ್ಲಿಯೂ ದಾಕ್ಸಿಣ್ಯವಂತರಾಗಿ ವರ್ತಿಸಿ. ತಾವು ಕೆಲಸ ಮಾಡುವಾಗ ಐವತ್ತು ವರ್ಷಗಳೇನೂ ಬಾಳು ವುದಿಲ್ಲನೆಂದೂ, ಕೇವಲ ಐದೇ ವರ್ಷಗಳೇ ತಮ್ಮ ಆಯುಸ್ಸೈೆಂದೂ ಭಾವಿಸಿ ಕೆಲಸಮಾಡಿ. ಏಕೆಂದರೆ, ಕರ್ತವ್ಯನಾಧನೆಯಲ್ಲಿ ಆಲಸ್ಯಕ್ಕೆ ಅವಕಾಶವೇ ಇಲ್ಲ. ಪ್ರಭುಗಳಾದವರು ಒಂದು ಕ್ಸಣವನ್ನೂ ವ್ಯರ್ಥ ಗೊಳಿಸದೆ ಸಂತತವೂ ಉದ್ಯೋಗಶೀಲರಾಗಿರಬೇಕು........ ಬ ವೈಸ್ಟಾ ಯಿಯವರಾಗಿದ್ದ ಲಾರ್ಡ್‌ ಕರ್ಸನ್‌ರವರು ನಿರ್ದಾಕ್ಸಿ ವಾಗಿ ನುಡಿಯುವವರಾಗಿದ್ದರು. ಅವರು ಎಂತಹವರ ಮುಖೋಲ್ಲಾಸ ಕ್ಕಾಗಿಯೂ ಔಪಚಾರಿಕವಾಗಿ ಅಸತ್ಯವನ್ನು ಗಮನಾರ್ಹವಾದ ನುಡಿಯುತ್ತಿರಲಿಲ್ಲ. ಅತಿಶಯೋಕ್ತಿಯ ಮೆರುಗಿನ ಮೂರು ಅಂಶಗಳು ಮಾತುಗಳಿಗಂತೂ ಅವರ ಹೃ ದಯದಲ್ಲಿ ಸಾ ನವೇ ಇರಲಿಲ್ಲ. ಅವರ ಜೀವನ ತ ಯನ್ನು, ಬರೆದಿರುವ ಲಾರ್ಡ್‌ ರೋನಾಲ್ಡ್‌ ಷೆ ಸೇ ಅವರು, "ಲಾರ್ಡ್‌ ಕರ್ನನ್‌ ರವರು ತಮ್ಮ ಹಿಂದಿನ ವೈಸ್ರಾ ಯಿಗಳವರಲ್ಲಾರೂ ಹೋಗದಿದ್ದ ಭಾರತೀಯ ಸಂಸ್ಥಾನಗಳಿಗೂ ದಯಮಾಡಿದರು. ಅವರು ಹೋದೆಡೆ ಗಳಲ್ಲೆ ಲ್ಲ ಅವರ ಭಾಷಣಗಳ ನ್ನು ಕೇಳುವುದರಲ್ಲಿ ಜನರಿಗೆ ಅಸಾಧಾರಣ ಜಸ ಕುತೂಹಲ. ಏಕೆಂದರೆ, SE ಉಪಚಾರ ವಚನಗಳನ್ನಾಡುವುದಕ್ಕೆ ಬಾ ಅವರು ತಮ್ಮ ಮನಸ್ಸಿ ನಲ್ಲಿದ್ದು ದನ್ನು ಯಾವ ರಹಸ್ಯವೂ ಇಲ್ಲದೆ ಸ್ಪಷ್ಟವಾಗಿ ೩. ಡರು 33% ಎಂದು ಹೇಳಿದ್ದಾರೆ. ಲಾರ್ಡ್‌ ಕಸ ಕತಕ ಇಂಡಿಯಾ ಸರ್ಕಾರ ವನ್ನು ಕುರಿತು ಮಾತನಾಡಿದಾಗ ಕೂಡ "ಇಂಡಿಯಾ ಸರ್ಕಾರವು ಅಟ್ಟ ಹಾಸದ ಗುರುತ್ತದಿಂದಲೂ ಭೀಮ ಬಲದಿಂದಲೂ ಮೇಲ್ತರದ ಬುದ್ಧಿ * © Lord Curzon visited Native States in which no Viceroy had ever set foot before. Wherever he went, his utterances were followed wth unusual interest, for in place of conventional complhments he spoke frankly what was in his mind.’ —Pp. 144-45, Vol 11, 7he Life of Lord Curzon, by Lord Ronaldshay. ಬ್ಯ ೧೯೮ ಆಳಿದ ಮುಹಾಸ್ಥ್ವಾನಿಂಯವರು ಶಕ್ತಿಯಿಂದಲೂ ಕೂಡಿದ್ದರೂ ಮಂದಗಮನದಿಂದ ನಿಧಾನದ ಪರಮಾ ವಧಿಯನ್ನು ಪ್ರದರ್ಶಿಸುವ ಆನೆಯಂತಿದೆ” ಎಂದು ಹೇಳಿದರು. ಇಂಡಿಯಾ ಸರ್ಕಾರದ ವಿಷಯದಲ್ಲಿ ಕೂಡ ಹಾಗೆ ನುಡಿದವರು ಇತರ ಸರ್ಕಾರಗಳ ವಿಷಯದಲ್ಲಿ ದೋಸಷನನ್ನೆ ತ್ತಿ ನಿರ್ದಾಕ್ಸಿಣ್ಯವಾಗಿ ನುಡಿಯದೆ ಬಿಡುತ್ತಿರಲಿಲ್ಲನೆಂಬುದು ಸ್ವತಸ್ಸಿದ್ಧವಾದ ಅಂಶ. ಅಂತಹವರು ಶ್ರೀ ಚಾಮರಾಜೇಂದ್ರ ಒಡೆಯರವರ ಮತ್ತು ಶ್ರೀ ಮಹಾರಾಣಿ ರೀಜಂಟಿ ರವರ ರಾಜ್ಯಭಾರ ವಿಚಕ್ಸಣೆಯನ್ನೂ, ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರವರ ಶಕ್ತಿ ಸಾಮರ್ಥ್ಯ ಗಳನ್ನೂ ಕುರಿತು ಹೇಳಿದ ಆ ರೀತಿಯ ಶ್ಲಾಘನೆಯ ಮಾತುಗಳು ಅಮೂಲ್ಯವಾದುವು. ಲಾರ್ಡ್‌ ಕರ್ನನ್‌ರವರು ತಮ್ಮ ಹಿತೋಕ್ತಿಗಳಲ್ಲಿ ಸೂಚಿಸಿ ಉಪದೇಶಿಸಿದ ಸದ್ಗುಣಗಳೆಲ್ಲ ಶ್ರೀಮನ್ಮಹಾರಾಜರವರಲ್ಲಿ ಆಗಲೇ ಪರಿಸ್ಸುಟವಾಗಿದ್ದುವೆಂಬುದು ನಾವು ಗಮನಿಸಬೇಕಾದ ಎರಡನೆಯ ಅಂಶ. ಮಹಾಸ್ವಾಮಿಯವರ ರಾಜ್ಯಭಾರವು ಸಾತ್ವಿಕತೆ ಯಿಂದ ಕೂಡಿ ಪ್ರಭುಗಳವರ ಧವಳಕೀರ್ತಿಯು ಮುಂದೆ ಬೆಳಗುವುದರ ಸಂಕೇತವೋ--ಎಂದು ತೋರುತ್ತಿದ್ದ ಸನ್ನಿವೇಶವೂ ಇದ್ದುದೊಂದು ವಿಶೇಷ. ಮಹಾಸ್ವಾಮಿಯವರಿಗೆ ಖಲ್ಲತ್ತುಗಳಾಗಿ ಬಂದಿದ್ದ ದಿವ್ಯ ವಸ್ತ್ರಾದಿ ಸುವಸ್ತುಗಳ ಜೊತೆಗೆ, ಮೈಯೂ ಕೊಂಬುಗಳೂ ಸಹ ಶುಭ್ರ ಧವಳ ವರ್ಣದಿಂದ ಕೂಡಿ ಬಹು ಸುಂದರವಾಗಿದ್ದ ಜಿಂಕೆಗಳೂ ಸಹ ಬಂದಿದ್ದುವು. ತಮ್ಮಲ್ಲಿದ್ದ ಉತ್ತಮೋತ್ತಮುನಾದ ಜಾತಿಯ ಆ ಜಿಂಕೆಗಳನ್ನು ಮತ್ತಾರಿಗೂ ಕೊಡಲು ಸಮ್ಮೃತ್ತಿಸದಿದ್ದ ಭಾವನಗರದ ಮಹಾರಾಜರವರು ಆದರ ವಿಶ್ವಾಸಗಳಿಂದ ಅವುಗಳನ್ನು ಕಳುಹಿಸಿದ್ದರು. ಅತಿ ವಿರಳವಾದ ಆ ಜಿಂಕೆಗಳಲ್ಲೊಂದನ್ನು ವಾರ್ವಿಕ್ಸ್‌ ರೆಜಿಮೆಂಟಿನ ಲಾಂಛನವಾಗಿಟ್ಟುಕೊಳ್ಳಲು ಕೊಡಬೇಕೆಂದು ಬೆಳಗಾಂವಿಯಲ್ಲಿದ್ದ ಇಂಗ್ಲಿಷ್‌ ಸೈನ್ಯಾಧಿಕಾರಿಯು ಬೇಡಿದರೂ ಭಾವನಗರ ಸಂಸ್ಥಾನದ ಮಹಾರಾಜರು ಅದಕ್ಕೆ ಸಮ್ಮತಿಸಿರಲಿಲ್ಲ. _ ಇತರ ಕೆಲವು ವಿಚಾರ ಗಳಲ್ಲಿ ಉದಾರಿಗಳಾಗಿದ್ದೂ ಆ ಜಿಂಕೆಗಳನ್ನು ಕೊಡುವ ವಿಷಯದಲ್ಲಿ ಮಾತ್ರ ಅವರು ಕೃವಣರು. ಮಹಾಸ್ವಾಮಿಯವರಲ್ಲಿ ಅವರಿಗಿದ್ದ ಸೌಹಾರ್ದಕ್ಕೂ ಗೌರವಕ್ಕೂ ಅವರು ಅವುಗಳನ್ನು ಕಳುಹಿಸಿದುದಕ್ಕೆಂತ 1" The Indian Government is like an elephant, very stately, vely ` powerful, with a high standard of intelligence, but with a regal slowness ain its gait.”— Lord Curzon. (V2de page 64, Vol 11, Zhe Z1fe of Lod Curzon, by Lord Ronaldshay.) ರಾಜ ೈಭಾರಸೂತ್ರ ಸಿ (ಕಾರ ಮಹೋತ್ಸವ ೧೯೯ ಅಧಿಕವಾದ ನಿದರ್ಶನವು ಮತ್ತಾವುದೂ ಅವಶ್ಯವಾಗಿರಲಿಲ್ಲವೆಂದು, ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರನರ ಪ್ರೈವೇಟ್‌ ಸೆಕ್ರೆಟೆರಯವರಾಗಿ ಅದೇ ತಾನೆ ನೇಮಕವಾಗಿದ್ದ ಸರ್‌ ಇವ್ಯಾನ್‌ ಮೆಕಾನಕಿ ಕೆ.ಸಿ.ಐ.ಇ., ಸಿ.ಎಸ್‌.ಐ. ಅವರು ತಮ್ಮ ಗ್ರಂಥದಲ್ಲಿ ಹೇಳಿದ್ದಾ ರೆ. ನಾವು ಗಮನಿಸಬೇಕಾದ ಮೂರನೆಯ ಅಂಶವು, ಕೇವಲ Je ವ್ಯ ಬುದ್ದಿ ಯಿಂದ ಮಾತ್ರವೇ ಅದೂ ಶೋಕದಿಂದ ಬಸವಳಿಯು ಶಿದ್ಧಾಗ- ರೀಜೆಂಟ್‌ ಪದವಿಯನ್ನ ಲಂಕರಿಸಿದಂತೆಯೇ ಕೇವಲ ಶುದ್ಧ ea ಅನಾಸಕ್ತಿಯಿಂದ ಆ ಪದವಿಯನ್ನು ಬಿಟ್ಟ ಕೊಟ್ಟು ಹ ಮಾತೃಶ್ಸಿ ಶ್ರೀಯವರು ವರ್ಧಿಷ್ಟ್ಯುಗಳಾದ ತಮ್ಮ ಸತ್ತು ಟಕ ರ ಶ್ರೇಯೋಭಿ ಮ ಇದೆಷ್ಟು ಕಷ್ಟವೆಂಬುದನ್ನು, Ma ಚಲಾಯಿಸು ವುದರ ಸವಿಯನ್ನರಿತವರು ಮಾತ್ರವೇ ಗ್ರಹಿಸಬಲ್ಲರು. ಸರ್‌ ಇವ್ಯಾನ್‌ ಕರಟ ಹೇಳಿರುವ, ಹಂಡೆ ರೀಜಿಂಟರವರಾಗಿದ್ದ ಶಿ ಮಹಾ ರಾಣಿಯವರ ಗೌರವದ ಕಾಣಿಕೆಯಾಗಿ ಶ್ಲಾಘನೆಯ ಗಡು ಸಲ್ಲ ಬೇಕಾಗಿದೆ. ತಮ್ಮ ಪುತ್ರರು ಅಪ್ರಾಸ್ತವಯಸ್ಕ್ಥರಾಗಿದ್ದಾಗ್ಗೆ ಗೆ ಸುಮಾರು ಎಂಟು ವರ್ಷಗಳ ಕಾಲ ಸಂಸಾ ನವನ್ನಾಳಿದ್ದ ತೇಜಸಿ _ನಿಯೂ ಎಬ ವತಿಯೂ ಆದ ಮಹಿಳೆಯವರು ರಾಜ ಜ್ಯುಭಾರ ಲಾಲಸೆ ಸಿಯನ್ನು ಅಲ್ಪನ ಲ್ಪ ಹೊಂದಿದ್ದರೂ ಅದು ಸರ್ವಥಾ ಕ್ಲಮಾಯೋಗ್ಯವಾಗುತ್ತಿದ್ದಿತೇ ಹೊರತು ಅದರಲ್ಲಿ ಆಶ್ಚರ್ಯವೇನೂ ಇರುತ್ತಿರಲಿಲ್ಲ. ಆದರೆ ನಾನು ಮೈಸೂರು ಸಂಸ್ಥಾ ನಲ್ಲಿದ್ದ ಏಳು ವರ್ಷಗಳ ಅವಧಿಯಲ್ಲಿ (ಎಂದರೆ, ೧೯೦೨ರಿಂದ ೧೯೦೯೪ ವರೆಗೆ) ಭು ಸಾವ ವೈ ಯಕ್ಕಿಕ ವಿಚಾರಗಳಲ್ಲಿ ಕೂಡ ಅವರು ತಮ್ಮ ಪುತ್ರರ ರಾಜ್ಯಭಾರ ನಿರ್ವಹಣ ಕೆ ಸತ್ರ ಕ್ಸ ಪ ಶ್ರವೇಶಿಸಿ ತಮ್ಮ ಅಧಿಕಾರವನ್ನು ತೋರ್ಪಡಿಸಬೇಕೆಂಬ ಅಭಿಲಾಸಯ ಅವಲೇಶ ವನ್ನೂ ಸೂಚಿಸಿದ ಒಂದು ಸನ್ನಿವೇಶವನ್ನೂ ನಾನರಿಯೆ. ಫಘನತೆಗೂ ಸದ್ಭಾವಪೂರಿತವಾದ ವಿವೇಕಕ್ಟೂ ಇದಕ್ಕಿಂತ ಮಿಗಿಲಾದ ನಿದರ್ಶನ ವಾವುದೂ ಇಲ್ಲ''* ಎಂಬ ಶ್ಲಾಘನೆಯ ವಾಣಿಗಳು ಅಕ್ಬರಶಃ ನಿಜ. ೫. ("ಗಿ word of tribute is due to Her lighness the Maharani, late Regent. A certain clinging to power would have been more than excusable on the part of alady of chaiacter and eclucation who for the six (eight?) years of minority had 1uled the State. But Ican say that never during the seven years I spent in Mysore was I aware of the faintest indication on her part of a desire to intrude, even in minor personal matters upon her son’s domain. Dignity anil good sense could no further go.’ —P. 140, Life 111 the Indian (221 Service, by Sir Evan Maconochie, K.C.LE., ೦.5.1, ೨೦೦ ಆಳಿದ ಮಹಾಸ್ಕಾ ಮಿಯವರು ವೈಸ್ರಾ ಸ್ರಾಯಿಯವರು ತಮ್ಮ ಭಾಷಣವನ್ನು ಮುಗಿಸಿದ ಬಳಿಕ ಶ್ರೀಮನ್ಮಹಾರಾಜ ಶ್ರೀ ಕ್ಷ ೈಷ್ಟರಾಜೇಂದ್ರ ಒಡೆಯರವರಿಗೆ ಹಸ್ತಲಾಘವ ವನ್ನು ಕೊಟ್ಟು ವೇದಿಕೆಯ ಮೇಲಕ್ಕೆ ಕರೆದೊಯ್ದು ಶ್ರೀಮನ್ಮಹಾರಾಜ ಅಲ್ಲಿ ಸಿದ್ಧವಾಗಿದ್ದ ಭದ್ರಾಸನದಲ್ಲಿ ಕುಳ್ಳಿರಿಸಿ ರವರ ಪ್ರತ್ಯುತ್ತರ ಅದರ ಪ ಪಕ್ಕದಲ್ಲಿದ್ದ. ಮತ್ತೊಂದು ದಿವ್ಯಾ ಸನದಲ್ಲಿ ಸಟ ಸಾರಾಂಶ ತಾವು ಮಂಡಿಸಿದರು. ಇಂಡಿಯಾ ಸ ""ಫಾರಿನ್‌'' ಇಲಾಖೆಯ ಅಂಡರ್‌ ಸೆಕ್ರೆಟಿರಿ ಯವರು ಅನಂತರ ಶ್ರೀಮನ್ಮಹಾರಾಜ ಶ್ರೀ ಕೃ ಸ್ಥರಾಜೇಂದ್ರ ಒಡೆಯ ರವರ ಬಿರುದಾವಳಿಗಳನ್ನು ಪಠಿಸಿ ಉಶ್ಫ್ರೋಸಿಸಿದ ಬಳಿಕ ಅವರಿಗೆ ರಾಜ್ಯಾಡಳಿತದ ಪೂರ್ಣಾಧಿಕಾರಗಳೂ ವಹಿಸಲ್ಪ ಟ್ಟು ದಾಗಿ ಹೇಳಿದರು. ಬ್ಯಾಂಡಿನವರು ಸಂಗಡಲೇ ರಾಷ್ಟ್ರ ಗೀತೆಯನ್ನು ನುಡಿಸಿದರು. ಕೋಟಿಯ ಬತೇರಿಯಿಂದ ಇಪ್ಪತ್ತೊಂದು ಸ ತೋಫುಗಳು ಮೊಳಗಿದುವು. ವೈಸ್ರಾಯಿಯವರ ಖಿಲ್ಲತ್ತುಗಳು ಮಹಾಸ್ವಾಮಿಯವರಿಗೆ ಸಮರಿತವಾದುವು. ಅನಂತರ ಅವರು ಎದ್ದುನಿಂತು ವೈಸ್ರಾಯಿಯವರ ಭಾಷಣಕ್ಕೆ ಪ್ರತ್ಯುತ್ತರವಾಗಿ ಇಂಗ್ಲಿಷ್‌ ಭಾಷೆಯಲ್ಲಿ ಒಂದು ಅಮೋಘ ವಾದ ಆಶುಭಾಷಣವನ್ನು ಅಪ್ಪಣೆ ಕೊಡಿಸಿದರು. ಆ ಭಾಷಣದ ಆರಂಭ ದಲ್ಲಿ, ಅವರು ಚಕ್ರವರ್ತಿ ಸಾರ್ವಭಾಮರಾಗಿದ್ದ ಏಳನೆಯ ಎಡ್ವರ್ಡ್‌ ಪ್ರಭುಗಳವರಲ್ಲಿ ತಮಗಿದ್ದ ಗೌರವ ವಿಶ್ವಾಸಗಳನ್ನೂ, ಅವರ ದೇಹಾ ಲಸ್ಯವು ಗುಣವಾದುದಕ್ಕಾಗಿ ತಮಗುಂಬಾಗಿದ್ದ ಅಮಿತವಾದ ಸಂತೋಷ ವನ್ನೂ ವೈಸ್ರಾಯಿಯವರಲ್ಲಿ ತಮಗಿದ್ದ ಪ್ರೀತಿ ವಿಶ್ವಾಸಗಳನ್ನೂ ಸೂಚಿಸಿ ದರು. ಲಾರ್ಡ್‌ ಕರ್ನನ್‌ರವರು ಎಜು ಸಾರಿ ಮೈಸೂರು ಸ ಸಂಸ್ಥಾ ನಕ್ಕೆ ದಯಮಾಡಿಸಿದು ದಕ್ಕಾಗಿ ತಮ ಸಂತೋಷಕ್ಕೃ ತಜ್ನ ಸತೆಗಳನ್ನು ತಿಳಿಸಿದರು. ಅನಂತರ ಮಹಾಸ್ವಾಮಿಯವರು ಅಸ ಣೆ ಕೊಡಿಸಿದುದೇನೆಂದರೆ: "" ಹ್ರಗ ನಮ್ಮ ಮೇಲೆ ಹೊತ್ತಿರುವ ಕರ್ತವ್ಯ pes ೯ಹಣದ ಉತ್ತರವಾದಿತ್ವವೆಷ್ಟು ಗುರುತರವಾಡುಡಿಂಬುದನ್ನು ಸಂಪೂರ್ಣವಾಗಿ SELES, ಅದನ್ನು ಕಾರ್ಯರಂಗದಲ್ಲಿ ಪ್ರದರ್ಶಿಸಿ ತೋರಿಸಬೇಕೆಂಬುದು ನಮ್ಮ ಉದ್ದೇಶವೇ ಹೊರತು, ಕೇವಲ ಮಾತಿನ ವರ್ಣನೆಯಿಂದ ವಿವರಿಸುವ ಅಭಿಲಾಷೆಯು ನಮಗಿಲ್ಲ. ನಮಗೆ ಲಭಿಸಿರುವ ಪಿತ್ರಾರ್ಜಿತ ಭಾಗ್ಯವಾದ ಸಂಸ್ಥಾನದ ರಾಜ್ಯಭಾರಾಧಿಕಾರವು ಸಾಮಾನ್ಯವಾದುದಲ್ಲ. ವಿವೇಕಿ ಗಳಾದ ರಾಜನೀತಿ ಕೋವಿದರ ಆಡಳಿತ ನಿರ್ವಹೆಣದಿಂದಲೂ, ನಮ್ಮ ಪೂಜ್ಯ ಮಾತೆಯವರು ರೀಜೆಂಟ್‌ ಪದವಿಯನ್ನಲಂಕರಿಸಿದ್ದಾಗ ಬ್ರಿಟಿಷ್‌ ರಾಜ ಖಭಾರಸೂತ್ರ ಸ್ವೀಕಾರ ಮಹೋತ್ಸವ ೨೦೧ ಸರ್ಕಾರದವರು ಸಂಸ್ಥಾ ನದ ಹಿತಚಿಂತನೆ ಮಾಡಿ ಜಾಗರೂಕತೆಯಿಂದ ನೋಡಿಕೊಂಡುದರಿಂದಲೂ ಸಂಸ್ಥಾ ಿನಕ್ಟೆಷ್ಟು ಉಪಕಾರವಾಗಿದೆಯೆಂಬು ದನ್ನು ನಾವು ಹೃ ದಯಂಗಮವಾಗಿ' ಮನದಟ್ಟು ಮಾಡಿಕೊಂಡು ಮೆಚ್ಚಿ ಕೊಂಡಿರುವೆವು. ಆದಾಗ್ಲೂ, ಇತರರು ೫ ಯಾವನ ಯಿಂದಲೇ ನಾವು ತೃಪ್ಲಿಸಟ್ಟುಕೊಂಡಿರುವುದು ಉಚಿತವಲ್ಲವೆಂಬುದನ್ನೂ ನಾವು ಸಂಪೂರ್ಣವಾಗಿ ಗಮನಕ್ಕೆ ತಂದುಕೊಂಡು ಮನಗಂಡಿದ್ದೇವೆ. ನಮ್ಮ ಪ್ರಜೆಗಳಿಗೆ ಈಗ ಜಸ ಸೌಕರ್ಯಗಳಿಗೆ ಚ್ಯುತಿಬಾರದಂತೆ ನೋಡಿಕೊಳ್ಳುವುದರ ಜೊತೆಗೆ ಕಾರ್ಯದಕ್ಸತೆಯ ಉಚ್ಚಹಂತಕ್ಕೇರಿ ಇನ್ನೂ ಅಧಿಕತರವಾದ ಸೌಕರ್ಯಗಳನ್ನು ಕಲ್ಪಿಸುವುದಕ್ಕಾಗಿ ನಮ್ಮ ಸರ್ವ ನಾಮರ್ಥ್ಯಗಳನ್ನೂ ಪ್ರಯೋಗಿಸಿ ಪ್ರಯತ್ನಗಳನ್ನು ನಡೆಯಿಸ ಜಟ ಸಂಪೂರ್ಣವಾಗಿ ನಮಗೆ ವಿದಿತವಾಗಿದೆ. ನಾವು ಇತ್ಯರ್ಥ ಪಡಿಸಿ ವ್ಯವಸ್ಥೆ ಗೊಳಿಸಬೇಕಾದ ಪ್ರಬಲ ವಿಚಾರಗಳನ್ನು ಬಗೆಹರಿಸಿ ಜಾ ಮಾಡಲು ನಮಗೆ ಎಷ್ಟು ಮಟ್ಟನ ಸಾಮರ್ಥ್ಯವನ್ನು ಜಗದೀಶ್ವರನು ESS, ಮುಂಡೆ ಮಾತ್ರವೇ ವ್ಯ ಸ ನಾಗಬೇಕಾಗಿರುವ ಅಂಶ. ಆದಾಗ್ಲೂ, ನಮ್ಮ ಸನ್ಮಿತ್ರರೂ, ಮೈಸೂರು ಸಂಸ್ಪಾ ನದ ಬ್ರಿಟಷ್‌ ಕೆಸಿಡೆಂಟಿರಪರೂ ಹ ಕರ್ನಲ್‌ ಡೋನಾಲ್ಡ್‌ ರಾರ್ಬಟ್ಟನ್‌ರವರ ಸಹಾಯವು ನಮಗೆ ಇನ್ನೂ ಸ್ವ ಲ್ಪಕಾಲದವರೆಗಾದರೂ ಲಭಿಸಿರುವುದೆಂಬ ಪ್ರತ್ಯಾಶೆಯಿಂದ ನಮ್ಮ ಮನಸ್ಸಿಗೊಂದು ಸಮಾಧಾನ. ಶ್ರೀಮಾನ್‌ ಫ್ಲೇಸರವರು ನಮಗೆ ಕೊಟ್ಟಿ ಲವ ಶಿಕ್ಷಣದ ಪ್ರಭಾವದಿಂದ, ನಮ್ಮ ಗುರುತರವಾದ ಕರ್ತವ ನಿರ್ವಹಣದ ಕಷ್ಟ ವೆಷ್ಟೆ ಸೈಂಬುದನ್ನು ನಾವು ಸ್ವಲ್ಪಮಟ್ಟಿಗೆ ಮನದಟ್ಟುಮಾಡಿಕೊಂಡೇ ರ ರಾಗಿರುವೆನೆಂದು ನಿನಯ ಪೂರ್ವಕವಾಗಿ ತಿಳಿಸಲಿಚ್ಛಿ ಸುವೆವು. ಶ್ರೀಮಾನ್‌ ಫ್ರೇಷರವರು ಕಳೆದ ಆರು ವರ್ಷಗಳ ಕಾಲ ಶ್ರಮಿಸಿದುದು ನಿಷ್ಫಲ ವಾಗಲಿಲ್ಲವೆಂಬುದನ್ನು ಆಡಳಿತ ನಿರ್ವಹಣದಿಂದ ಪ್ರದರ್ಶಿಸಿ ಅವರ ಮನಸ್ಸಿಗೆ ಹರ್ಷವನ್ನುಂಟುಮಾಡಬೇಕೆಂದಿರುವೆವು. ಕಾರ್ಯ ಸಿದ್ಧಿಯನ್ನು ಪಡೆಯುವ ಅಭಿಲಾಷೆಯಿಲ್ಲದೆ ಹೋಗುವುದಾಗಲಿ, ಅಥವಾ ಕಾರ್ಯಸಿದ್ಧಿಗಾಗಿ ಪ್ರಯತ್ನ ನಡೆಯದೆ ಹೋಗುವುದಾಗಲಿ, ಎಂದೂ ಕಂಡು ಬರದಂತೆ ವರ್ತಿಸುವೆವೆಂಬಷ್ಟನ್ನು ಮಾತ್ರ ನಿರ್ಭರಚಿತ್ತದಿಂದ ನುಡಿಯಬಲ್ಲವರಾಗಿರುವೆವು. ರಮಣೀಯವಾದ ಪ್ರಕೃತಿ ಸೌಂದರ್ಯ ದಿಂದಲೂ, ರಾಜಭಕ್ತಿಯುತರಾದ ಪ್ರಜೆಗಳಿಂದಲೂ ನಿಬಿಡವಾಗಿರುವ ನಮ್ಮ ಸಂಸ್ಥಾನದ ನಾನಾ ಪ್ರದೇಶಗಳನ್ನೂ ನಾವು ಅವಲೋಕಿಸಿ ೨೦೨ ಆಳಿದ ಮುಹಾಸ್ಕಾಮಿಯನರು ಸಂತುಷ್ಟರಾಗಿದ್ದೇವೆ. ಇಂತಹ ಭಾಗ್ಯವನ್ನು ನೋಡಿ ಹೆಮ್ಮೆಯೂ ಪ್ರೀತಿಯೂ ಉಕ್ಕಿ ಹರಿಯದ ಹೃದಯವು ಹೈದಯವೇ ಅಲಿ ನಮ್ಮ ಪ್ರಭು ಪದನಿಯಿಂದ ಸತ್ಕಾರ್ಯಾಚರಣೆಗೆ ಲಭಿಸುವ ಮಹತ್ತರವಾದ ಅವಕಾಶಗಳನ್ನು ವಿವೇಕದಿಂದ ಸಂಪೂರ್ಣವಾಗಿ ಸದುಪಯೋಗಪಡಿಸಿ ಕೊಳ್ಳುವುದಕ್ಕೂ, ನಮ್ಮ ಪ್ರಜೆಗಳ ಶಾಶ್ವತ ಸುಖ ಸಂತೋಷಗಳಿಗೆ ಸಾಧಕವಾಗುವಂತೆ ನಿರ್ಭಯದಿಂದಲೂ, ನಿಷ್ಪಕ್ಸಸಪಾತವಾಗಿಯೂ ರಾಜ್ಯ ಭಾರಮಾಡುವುದಕ್ಕೂ, ನಮಗೆ ಶಕ್ತಿ ಸಾಮರ್ಥ್ಯಗಳನ್ನು ಭಗವಂತನು ದಯಪಾಲಿಸಲೆಂಬುದೇ ನಮ್ಮ ಪ್ರಾರ್ಥನೆ. ಶಿ ಮಹಾ ಸ್ವಾಮಿ ಯವರ ಭಾಷಣವು ಮುಕ್ತಾಯವಾದನಂತರ ಬ್ರಿಟಿಷ್‌ ರೆಸಿಡೆಂಟರವರು ವೈಸ್ರಾಯಿಯವರಿಗೆ ನಾಮಥೇಯಗಳನ್ನೂ ಪರಿಚಯಗಳನ್ನೂ ಶ್ರುತಪಡಿಸುತ್ತಿರುವ ದ ದಿವಾನ್‌ರವರಾಗಿದ್ದ ಶ್ರೀಮಾನ್‌ ಪಿ. ಎನ್‌. ಕೃಷ್ಣ ಮೂರ್ತಿಗಳು, ಸರ್ದಾರ್‌ ಶ್ರೀಮಾನ್‌ ಎಂ. ಕಾಂತರಾಜ ಅರಸಿನವರು, ಕರ್ನಲ್‌ ದೇಶರಾಜ ಅರಸಿನನರು, ಶ್ರೀಮಾನ್‌ ಸರ್ದಾರ್‌ ಲಕ್ಷ್ಮೀಕಾಂತರಾಜ ಅರಸಿನವರು, ಶ್ರೀಮಾನ್‌ ಟಿ. ಆರ್‌. ಎ. ತಂಬೂ ಚೆಟ್ಟಿಯನರು ಮುಂತಾದ ನಲವತ್ತಾರು ಮಂದಿ ಗಳು ನಜರನ್ನೊಸ್ಸಿಸಿದರು; ವೈಸ್ರಾಯಿಯವರು ನಜರುಗಳನ್ನು ಸ್ಪರ್ಶಿಸಿ ದರು. ಅನಂತರ ಅವರು ಮಹಾಸ್ವಾಮಿಯವನರಿಗೆ ಅತ್ತರನ್ನೂ ತಾಂಬೂಲವನ್ನೂ ಸಮರ್ಪಿಸಿದರು. ಫಾರಿನ್‌ ಸೆಕ್ರೆಬೆರಿಯವರು ಬಂದಿರ ಲಿಲ್ಲವಾದ ಕಾರಣ ಅವರ ವರವಾಗಿ ಇಂಡಿಯಾ ಸರ್ಕಾರದ “ಫಾರಿನ್‌? ಇಲಾಖೆಯ ಅಂಡರ್‌ ಸೆಕ್ರೆಟಿರಿಯವರು ದಿವಾನ್‌ರವರಿಗೆ ಅತ್ತರನ್ನೂ ತಾಂಬೂಲವನ್ನೂ ಒಪ್ಪಿಸಿದರು. ಅಂಡರ್‌ ಸೆಕ್ಟೆಟಿರಿಯವರ ಪರವಾಗಿ ಅಸಿಸ್ಟೆಂಟ್‌ ರೆಸಿಡೆಂಟರವರು ಇತರರಿಗೆ ಅತ್ತರನ್ನೂ ತಾಂಬೂಲವನ್ನೂ ಒಪ್ಪಿಸಿದರು. ದರ್ಬಾರು ಮುಕ್ತಾಯವಾಯಿತೆಂದು ಇಂಡಿಯಾ ಸರ್ಕಾರದ "ಫಾರಿನ್‌ ಇಲಾಖೆಯ ಅಂಡರ್‌ ಸೆಕ್ರೆಟಿರಿಯವರು ತಿಳಿಸಿದರು. ವೈಸ್ರಾಯಿಯವರೂ ಮಹಾಸ್ವಾಮಿಯವರೂ ಒಟ್ಟಿಗೆ ತೆರಳಿದರು. ಕೋಟಿಯ ಬತೇರಿಯಿಂದ ಮೂವತ್ಕೊಂದು ಕುಶಾಲು ತೋವುಗಳು ಹಾರುತ್ತಿರುವಲ್ಲಿ ವೈಸ್ರಾಯಿಯವರು ಜಗನ್ಮೋಹನ ವ್ರಾಸಾದದಿಂದ ತಮ್ಮ ಬಿಡಾರಕ್ಕೆ ದಯಮಾಡಿದರು. ಮಹಾಸ್ವಾಮಿಯವರು ಅಪ್ಪಣೆಕೊಡಿಸಿದ ಭಾಷಣದ ವಾಗ್ಪೈಖರಿ ಯನ್ನು ಕಂಡು ದರ್ಬಾರಿನಲ್ಲಿದ್ದ ಮೇಧಾವಿಗಳೂ ಸ್ವದೇಶೀಯ ವಿದೇಶೀಯ ಪತ್ರಿಕೆಗಳವರೂ ಅಸಾಧಾರಣ ರೀತಿಯಲ್ಲಿ ಪ್ರಶಂಸಿಸಿದರು. ರಾಜ್ಯಭಾರಸೂತ್ರ ಸ್ವೀಕಾರ ಮಹೋತ್ಸವ ೨೦೩ ೧೯೦೨ನೆಯ ಇಸವಿ ಆಗಸ್ಟ್‌ ತಿಂಗಳು ೧೨ನೆಯ ತಾರೀಖಿನ ಒಂದು ಇಂಗ್ಲಿಷ್‌ ಪತ್ರಿಕೆಯು, ""ವೈಸ್ಟಾಯಿಯವರ ಭಾಷಣವು ತರುಣ ಮಹಾರಾಜರನೆರನ್ನು ಕುರಿತ ಹಿತೋಕ್ತಿಗಳಿಂದ ಶ್ರೀಮನ್ಮಹಾರಾಜ ತುಂಬಿದ್ದು, ಭಾವಕ್ಕೆ ತಕ್ಕ ಧ್ವನಿ ವ್ಯತ್ಯಾಸ ರವರ ವಾಗ್ವೈಖರಿ ದಿಂದಕೂಡಿ, ಅಲ್ಲಿ ಕಿಕ್ಕಿರಿದಿದ್ದ ಶ್ರೋತೃವೃಂದದ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡಿತು. ವೈಸ್ರಾಯಿಯವರು ತಾವು ವಿಷಯಗಳನ್ನು ಸೂಕ್ಷ್ಮವಾಗಿ ಗುರುತು ಹಾಕಿಕೊಂಡಿದ್ದ ಕೆಲವು ಕಾಗದದ ಹಾಳೆಗಳನ್ನು ಆಗಾಗ್ಗೆ ನೋಡಿಕೊಂಡು ಭಾಷಣ ಮಾಡಿದರು. ಮೈಸೂರು ಸಂಸ್ಥಾನದ ತರುಣ ಮಹಾರಾಜ ರವರು ವಿಷಯಗಳನ್ನು ಗುರುತು ಹಾಕಿದ್ದ ಒಂದು ಚೂರು ಕಾಗದವನ್ನೂ ಕೈಯಲ್ಲಿ ಹಿಡಿದುಕೊಳ್ಳದೆಯೇ ಭಾಷಣ ಮಾಡಿದರು. ಶ್ರೀಮನ್ಮಹಾರಾಜ ರವರ ಭಾಷಣ ವೈಖರಿಯು ಉಜ್ಜ್ವಲ ಶೋಭೆಯಿಂದ ಕೂಡಿದ್ದುದಲ್ಲದೆ, ಇಂಗ್ಲಿಷ್‌ ಪದಗಳ ಉಚ್ಚಾರಣೆಯು ಅಸಾಧಾರಣ ರೀತಿಯಲ್ಲಿ ಸರಿ ಯಾಗಿದ್ದಿತು''* ಎಂದು ಕೊಂಡಾಡಿತು. ಆ ಪತ್ರಿಕೆಯ ಸಂಪಾದಕರ ಮಾತೃಭಾಷೆಯೇ ಇಂಗ್ಲಿಷ್‌ ಭಾಷೆ. ಇಂಗ್ಲಿಷ್‌ ಜನಾಂಗಕ್ಕೆ ಸೇರಿದವ ರಾಗಿದ್ದ ಆ ಪ್ರೌಢ ನಿದ್ವಾಂಸರ ಈ ಬಗೆಯ ಶ್ಲಾಘನೆಯನ್ನು ಇಂದು ನೆನೆದರೂ ಹೆಮ್ಮೆ ಸಂತೋಷಗಳು ಹೈದಯವನ್ನು ತುಂಬುವುವು. ಲಾರ್ಡ್‌ ಕರ್ನನ್‌ರವರಂತಹ ಮೇಧಾವಿಶ್ರೇಷ್ಠರೂ ವಾಗ್ಮಿಕಲಾವಿದರೂ ಭಾಷಣ ಮಾಡಿದಮೇಲೆ ಕಳೆಗಟ್ಟುವಂತೆ ಭಾಷಣಮಾಡುವುದೆಷ್ಟು ಕಷ್ಟವೆಂಬು ದನ್ನ, ಮಹಾಸ್ವಾಮಿಯವರ ವಯಸ್ಸು ಆಗ ಹದಿನೆಂಟು ವರ್ಷಗಳು ಮಾತ್ರವೇ ಎಂಬುದನ್ನೂ ಗಮನಿಸಿದರೆ ನಮ್ಮ ಆಶ್ಚರ್ಯ ಸಂತೋಷ ಗಳು ಮತ್ತಷ್ಟು ಅಧಿಕವಾಗುವುವು. ಸುಪ್ರಸಿದ್ಧವಾದ ಮತ್ತೊಂದು ಇಂಗ್ಲಿಷ್‌ ಪತ್ರಿಕೆಯು ಮಹಾಪ್ರಭುಗಳ ಅಂದಿನ ಭಾಷಣ ವೈಭವವನ್ನು ಶ್ಲಾಫಿಸಿ (೧೯೦೨ನೆಯ ಇಸವಿ ಆಗಸ್ಟ್‌ ೧೩ನೆಯ ತಾರೀಖಿನ ದಿನ) ಬರೆದುದರ1' ಸಾರಾಂಶವೇನೆಂದರೆ: "" ನೂತನವಾಗಿ ರಾಜ್ಯಭಾರಸೂತ್ರ * ‘“ The speech of the Viceroy was full of advice to the young Maharaya and was delivered in such measured tone asto make a deep impression upon all present. With Just a few notes in his hand the Viceroy (೮1/1610 his speech while the youthtul ruler of Mysore excelled His Excel- iency by not having* even a > ಎಂದು ಜಂಭ ಹೇಳಿಕೊಂಡರು. ಮಹಾಸ್ವಾಮಿ Me ಟೋವು ಇಷ್ಟು ದರ್ಪವನ್ನು ತೋರಿಸುತ್ತಿದ್ದೂ ಸಹ ಅನಿಧೇಯ ರಾದ ಶಿಷ್ಯರಿಬ್ಬ ರು ಚಟು ಕಾಂಸೌಂಡಿನಲ್ಲಿ “ಕಟ್ಟಡದ ಹಿಂದೆ ನಿಂತಿದ್ದಾರೆ. ಒಳಕ್ಕೆ ಬಂದು ಪಾಠ ಹೇಳಿಸಿಕೊಳ್ಳುವಂತೆ ಅವರಿಗೂ ಸುಗ್ರೀವಾಜ್ಞೆ ಮಾಡಿದರೆ ಮೇಲು?” ಎಂದು ಹೇಳಿ ಹೊರಟುಹೋದರು. ಅಂದು ಮೂವರು ನಾಲ್ವರು ವಿದ್ಯಾರ್ಥಿಗಳು ಬಂದಿರಲಿಲ್ಲ. ಅಂಗೈಯಲ್ಲಿ ನಸ್ಯವನ್ನು ತೀಡುತ್ತಿದ್ದ ಉಪಾಧ್ಯಾಯರು ಆದಷ್ಟು ಬೇಗ ಆ ಕೆಲಸವನ್ನು ಮುಗಿಸಿ ನಸ್ಯ ಹಾಕಿಕೊಂಡು, ಬೆತ್ತವನ್ನು ಹಿಡಿದು ಕಟ್ಟಿ ಡದ ಹಿಂದಕ್ಕೆ ಹೋಗಿ ನೋಡಿದರು. ಅಲ್ಲಿ ಎರಡು ಕತ್ತೆಗಳು ಮೇಯುತ್ತಿದ್ದುವು. ಮತ್ತೊಂದು ನಿದರ್ಶನವನ್ನೂ ಇದೇ ಸಂದರ್ಭದಲ್ಲಿ ಸೂಚಿಸಬಹುದಾಗಿದೆ. ಪಟ್ಟದ ಕುದುರೆಗೆ ವಯಸ್ಸಾಗುತ್ತಿರುವಾಗಲೇ ಮುಂದೆ ಪಟ್ಟಿದ ಕುದುರೆ ಯಾಗಲು ಕುದುರೆಯನ್ನು ಸಿದ್ಧವಾಗಿಟ್ಟರುವುದು ವಾಡಿಕೆ. ಆದಕಾರಣ ಪಟ್ಟಿದ ಕುದುರೆಗಾಗಿ ಆರಿಸಲು ಲಕ್ಷಣಯುತವಾದ ಕೆಲವು ಕುದುರೆ ಗಳನ್ನು ಹುಡುಕಿ ತರುವಂತೆ ಶ್ರೀಮಾನ್‌........ ರಾಯರವರನ್ನು ಮಹಾಸ್ವಾಮಿಯವರು ಕಳುಹಿಸಿದ್ದರು. ರಾಯರು ಗುಜರಾತ್ಕು ೨೦೮ ಆಳಿದ ಮಹಾಸ್ವಾಮಿಂಯವರು ಕಾಥ್ಯವಾಡ, ಮುಂತಾದ ಪ್ರಾಂತಗಳಿಗೆ ಹೋಗಿ ಐದಾರು ತಿಂಗಳುಗಳು ಸಂಚಾರಮಾಡಿ ಕೆಲವು ಚುಮಕೆಗಳನು ಶು ತಂದರು. ಆದರೆ ಮಹಾಸ್ವಾಮಿ: ಯವರ ಸನ್ನಿಧಿಯಲ್ಲಿ ಸುಮಾರು ಜೆ ಘಂಟಿಯ ಕಾಲ ಮಾತ ನಾಡಿಯೂ ಕುದುರೆಗಳ ವಿಷಯವನ್ನೇ ಪ್ರಸನ್ತಾವಿಸದೆ, ತಾವು ಪ್ರವಾಸ ಹೋಗಿ ಶ್ರಮಪಟ್ಟು, "ಲಕ್ಷಣವಾದ ಕುದುರೆಗಳನ್ನು” ಹುಡು ದಣಿದುಹೋದುದು, ತಮಗೆ ಅನೇಕ ಕಷ್ಟಗಳು ಸಂಭವಿಸಿದುದು ತಮಗಿದ್ದ ಅಶ್ವಲಕ್ಬಣಸರಿಜ್ಞಾನ, ಮುಂತಾದ ಅಂಶಗಳನ್ನೇ ಅರಿಕೆ ಮಾಡಿದರು. ಆಗ ಮಹಾಸ್ವಾಮಿಯವರು, i] ರಾಯರೇ: ನೀವು ಹೋಗಿದ್ದ ಕೆಲಸವೇನಾಯಿತೆಂಬ ವಿಚಾರವನ್ನೂ ಈ ದಿನವೇ ತಿಳಿಸೀರೆಂದು ನಂಬಿ, ಕಾದಿದ್ದೆ ೇವೆ?' ಎಂದು ನಗುತ್ತ ನಗುತ್ತ ಅಪ್ಪ ಣೆ ಕೊಡಿಸಿದರು. ಪ್ರಭುಗಳವರ ಆಗಿನ ದಿನಚರಿಯನ್ನು ನೋಡಿದರೆ, ಕೇವಲ ಸುಖ ಕಡೆಗೇ ಒಲಿಯುವ ಮನೋಧರ್ಮನಿರಬೇಕಾಗಿದ್ದ ಬಾಲ್ಯ ವಯಸ್ಸಿ ನಿಂದಲೂ ಕೂಡ ಮಹಾಸ್ವಾಮಿಯವರು ಪ್ರಜೆಗಃ ಪ್ರಭುಗಳ ದಿನಚರಿ ಹಿತಸಾಧನೆಗಾಗಿ ಶ್ರಮಸಹಿಷ್ಣುಗಳಾಗಿ ಉದ್ಯೋಗ ಶೀಲತೆಯಿಂದ ಕೆಲಸಮಾಡುತ್ತಿದ್ದ ಅಂಶನ್ನ ಗೋಚರವಾಗುತ್ತದೆ. ಶ್ರಮಸಸಹಿಷ್ಣುತೆಯ ಮಾತು ಹಾಗಿರಲಿ ದೇಹದಲ್ಲಿ ದುಸ್ಸಹಯಾತನೆಯಾದಾಗ ಕೂಡ ಇತರರ ಊಹೆಗೂ ಸಾಧ್ಯ ವಲ್ಲದ ಮಟ್ಟನ ತಾಳ್ಮೆಯಿಂದ ನೋವನ್ನು ಸಹಿಸುವ ಅಸಾಧಾರಣ ಸಾಮರ್ಥ್ಯವನ್ನು ಪಡೆದಿದ್ದವರು, ಆಳಿದ ಮಹಾಸ್ವಾಮಿಯವರು ೧೮೯೮ನೆಯ ಇಸವಿಯಲ್ಲಿ “ಕ್ವಿನ್ಸಿ ಟಾನ್‌ಸಿಲ್ಸ್‌'' ಎಂಬ ಕಿರುನಾಲಗೆಯ ಮತ್ತು ಕಂಠನಾಳದ ಉಪದ್ರನವಾಗಿ ಬಹಳ ಬಾಥೆಯಾಗಿದ್ದಾಗ ಮಹಾಸ್ವಾಮಿಯವರು ತಮಗೆ ನೋವೆಂದು ಕೂಡ ಇತರರೊಡನೆ ಹೇಳಿಕೊಳ್ಳದೆ ತಾಳ್ಮೆಯಿಂದ ಸಹಿಸಿದುದು ಹದಿನಾಲ್ಕು ವರ್ಷ ವಯಸ್ಸಿನ ಬಾಲಕರಲ್ಲಿ ಅಸಾಧಾರಣವಾದ ವರ್ತನೆಯೆಂದು* ಮಹಾಸ್ವಾನಿಯವರ ವಿದ್ಯಾ ಗುರುಗಳು ವಿಸ್ಮಯವನ್ನು ಸೂಚಿಸಿರುತ್ತಾರೆ. ಬಾಲ್ಯದಿಂದಲೂ ಆ ರೀತಿ ವರ್ತಿಸುತ್ತಿ ದ್ದ ಮಹಾಪ್ರಭುಗಳವರು ಮನಃಪೂರ್ವಕವಾ? ಸಂತೋಷದಿಂದ ಕೈಕೊಂಡ ಸ ಪೀ ಜು ಪರಮ ಪವಿತ್ರವಾದ * © In 1898, His Highness the Maharaja was down with quinsy tonsils and suffered very badly. But it was most extiaorcdinary that he neve complained of pain and stoically bore it. It was remarkable for ೩ boy ೦ fourteen years.’ ಆಳಿದ ಮಹಾಸ್ವಾಮಿಯವರು ಆಳಿದ ಮಹಾಸ್ವಾನಿಂಯವರು ರಾಜ್ಯಭಾರಸೂತ್ರ ಸ್ವೀಕಾರ ಮಹೋತ್ಸನ ೨೦೯ ಕಾರ್ಯದಲ್ಲಿ ಶ್ರದ್ದಾ ಫ್ವಿತರಾಗಿ ಶ್ರ ಶ್ರಮಸಹಿಷ್ಣುತೆಯಿಂದ ವರ್ತಿಸಿದುದರಲ್ಲಿ ಆಶ್ಚರ್ಯವೇನೂ ಇಲ್ಲ. ನಿದ್ಯಾರ್ಥಿದತೆಯಲ್ಲಿ ಆಚರಿಸುತ್ತಿದಂತೆಯೇ ಪ್ರಭುತ್ತನನ್ನುನಹಿಸಿದ ತರುವಾಯವೂ ಮಹಾಸ್ವಾಮಿಯವರು ಪ್ರಾತಃಕಾಲ ಐದು ಘಂಟೆಗೇ ನಿದ್ರೆಯಿಂದೆಚ್ಚೆತ್ತು ನ್ಟ ಸಂಧ್ಯಾವಂದನೆಗಳನ್ನೂ ಸೂಜೆಯನ್ನೂ ಪೂಕೈಸಿ ಕಾಫಿಯನ್ನೊಪ್ಪಿ ಸಿಕೊಂಡು ಅನಂತರ ಸುಮಾರು ಎಂಟೊವರೆ ಘಂಟಿಯ ತನಕ ಜು. ಸವಾರಿ ಮಾಡುತ್ತಿದ್ದರು. ಆಗ್ಗೆ ಅಶ್ವಾರೋಹಿ ಗಳಾಗಿ ತಮೊ ಒಡನೆ ಬರಬೇಕೆಂದು ಹಿಂದಿನ ದಿನವೇ ಅಪ್ಟ "ಣೆಮಾಡಿದ್ದ ಂತೆ ಸಂಗಡ ಚ ಪೆ ಪ್ರೈವೇಟ್‌ ಸೆಕ್ರೆಟೆರಿಯವರೇ ಗಳು ಗನ ರಾಜ್ಯಾಡಳಿತ ಸಂಬಂಧವಾದ ಕ್ಲಿಷ್ಟ ನಿಚಾರಗಳನ್ನೆಲ್ಲ ಕೂಲಂಕಷವಾಗಿ ಚರ್ಚಿಸುತ್ತಿದ್ದರು. ಎಂಟೂವರೆ ಘಂಟಿಯ ತರುವಾಯ ಮಹಾಸ್ವಾಮಿ ಯವರು ಅಶ್ವಶಾಲೆಗೆ ದಯಮಾಡಿ ` ಸ್ವಹಸ್ತದಿಂದಲೇ ಕುದುರೆಗಳಿಗೆ ಮಸಾಲೆಸೊಪ್ಪು, ಕೆಂಪು ಮೂಲಂಗಿ ಮುಂತಾದುವುಗಳನ್ನು ತಿನ್ನಿಸಿ, ತಾವು ಪೋಷಣೆಮಾಡುತ್ತಿ ದ್ದ ಉತ್ತಮಜಾತಿಯ ಬೇಟೆಯ ನಾಯಿಗಳೇ ಮುಂತಾದ ಬಗೆಬಗೆಯ ನಾಯಿಗಳಿಗೆ ಬಿಸ್ಕ ತ್ಲುಗಳನ್ನು ತಿನ್ನಿಸಿ ಅವುಗಳನ್ನು ಮೈದಡವಿ, ಅನಂತರ ಆಪ್ತರಾದ ಮಿತ್ರ 1.೬ ಸಮ್ಮುಖದ ಅಧಿಕಾರಿ ಗಳಿಗೂ ಸಂದರ್ಶನಕೊಟ್ಟು ಚೋ ಸಂಬಂಧವಾದ ನಾನಾ ಸಂಗತಿ ಗಳನ್ನೂ ಚರ್ಚಿಸಿ ಸುಮಾರು ಒಂಬತ್ತೂವರೆ ಘಂಟಿಯ ವೇಳೆಗೆ ಅರಮನೆಗೆ ಚಿತ್ರೈಸುತ್ತಿದ್ದರು. ಅನಂತರ ಅವರು ಮತ್ತೆ ಸ್ನಾನಮಾಡಿ ಮಾಧ್ಯಾಹ್ನಿ ಕಾದಿಗಳನ್ನು ನೆರವೇರಿಸಿ, ಮಹಾಮಾತ್ನ |ಶ್ರೀಯವಕೊಡನೆಯೂ ಸೋದರ ಸೋದರಿಯರೇ ರಿದ ಸೇರಿ ಆರೋಗಣೆಯನ್ನೊಪ್ಪಿಸಿ ಕೊಂಡು ಅವರುಗಳೊಡನೆ ಸ್ವಲ್ಪಕಾಲ ಸಂಭಾಸಿಸುತ್ತಿದ್ದು, ಹನ್ನೊಂದು ಘಂಟಿಗೆ ರಾಜ್ಯಾಡಳಿತದ ಕಾಗದಪತ್ರಗಳನ್ನು ಪರಿಶೀಲಿಸಿ, ಆ ಆ ಸಂದರ್ಭಾನುಸಾರವಾಗಿ ದೀರ್ಥವಾಗಿ ಅಥವಾ ಸಂಕ್ಸೇಪವಾಗಿ ತಮ್ಮ ಆಜ್ಞೆಗಳನ್ನು ಬರೆದು, ಇಂಡಿಯನ್‌ ಸಿವಿಲ್‌ ಸರ್ನಿನ್‌ ಹುದ್ದೇದಾರ ರಾಗಿದ್ದು ಕಾರ್ಯದಕ್ಸೆರೆಂದು ಪ್ರಸಿದ್ಧರಾಗಿದ್ದ ತಮ್ಮ ಪ್ರೈವೇಟ್‌ ಸೆಕ್ರೆಟೆಂಯ ನವರನ್ನು ಕೂಡ ವಿಸ ಯಗೊಳಿಸುತ್ತಿ ದ್ದರು. ಅನಂತರ ಸಂದರ್ಶನಾರ್ಥಿಗಳಾರಾದರೂ ಇದ್ದರೆ ಅವರಿಗೆ ದರ್ಶನವನ್ಸೀಯು ತ್ತಿದ್ದರು. ಆ ವೇಳೆಗೆ ಅಸರಾಹ್ನ ನಾಲ್ಕು ಘಂಟಿಯಾಗುತ್ತಿದ್ದಿತು. ಅನಂತರ ಮಹಾಸ್ವಾಮಿಯವರು ಸಂಗೀತ ಸಾಹಿತ್ಯಾದಿಗಳಿಗೂ ವರ್ತಮಾನ ಪತ್ರಿಕೆಗಳನ್ನು ಸರಾಂಬರಿಸುವುದಕ್ಕೂ ಸಾಧ್ಯವಾದಷ್ಟು ೨೨೦ ಆಳಿದ ಮಹಾಸ್ವಾವಿಯನರು ಕಾಲವನ್ನು ಏನಿಯೋಗಿಸಿ, ಬಂಡಿಯಲ್ಲಿ ಕುಳಿತು ಸಂಚಾರಾರ್ಥವಾಗಿ ದಯಮಾಡಿಸುತ್ತಿದ್ದರು; ಅಥವಾ "ಪೋಲೋ? ಚೆಂಡಾಟಿವನ್ನಾಗಲಿ, ಅಧವಾ «"ರಾಕೆಟ್ಸ್‌ 7 ಚೆಂಡಾಟನನ್ನಾಗಲಿ ಆಡುತ್ತಿದ್ದರು. ಅದು ಮುಗಿದು ಅರಮನೆಗೆ ಹಿಂತಿರುಗಿದಮೇಲೆ ಮತ್ತೆ ಸ್ನಾನಮಾಡಿ ಸಾಯಂ ಸಂಧ್ಯಾವಂದನೆ ಶಿವವೂಜೆಗಳನ್ನು ಪೂರೈಸಿ, ಭೋಜನ ನಂತರ ಮಹಾಮಾತೃಶ್ರೀಯವರೇ ಮುಂತಾದವರೊಡನೆ ಸಂಭಾಷಣ ಮಾಡುತ್ತಿದ್ದು, ಸ್ವಲ್ಪಕಾಲ ಸಂಗೀತಾಭ್ಯಾಸಮಾಡಿ, ರಾತ್ರಿ ಒಂಬತ್ತೂವರೆ ಅಥವಾ ಹತ್ತು ಘಂಟಿಯವೇಳೆಗೆ ನಿದ್ರಿಸುತ್ತಿದರು. [097 ಎಂಟನೆಯ ಅಧ್ಯಾಯ ರಜತೋತ್ಸವದವರೆಗೆ ಸಂ ಗಚ್ಛಧ್ಯಂ ಸಂ ವದಧ್ವಂ ಸಂ ನೋ ಮನಾಂಸಿ ಜಾಸತಾಮ್‌ ದೇವಾ ಭಾಗಂ ಯಧಾ ಪೂರ್ವೇ ಸಂಜಾನಾನಾ ಉಪಾಸತೇ ॥ ಆಳಿದ ಮಹಾಸ್ವಾಮಿಯವರಾದ ಶ್ರಿ ಶ್ರೀಮನ್ಮಹಾರಾಜರವರು ರಾಜ್ಯ ಭಾರವನ್ನಾ EN ವಯಸ್ಸಿನಲ್ಲಿ ಕಿರಿಯರಾಗಿದ್ದ ರೂ ಜ್ಞಾ ನಾನು ಭವಗಳ ಡೈಸಿ ಯಿಂದ ಜಟಕಾ ಸರ 2೫0 ರಾಜ್ಯಭಾರ ನಿಚಕ್ಸಣೆ ಗಳಂತೆ ದೇಶೋನ್ನ ತಿ ಸಾಧನೆಗಾಗಿ ಶ್ರಮಿಸುತ್ತ, ಒಂದರಮೇಲೆ ಮತ್ತೊಂದರಂತೆ ಅಭ್ಯುದಯ ಕಾರ್ಯಗಳನ್ನು ನೆರವೇರಿಸುತ್ತ ಬಂದರು. ಮಹಾಸ್ತ್ವಾಮಿಯವರು ವಿದ್ಯಾರ್ಥಿ ದಶೆಯಲ್ಲಿದ್ದಾ ಗಲೇ ರಾಜ್ಯಾಡಳಿತ ನಿರ್ವಹಣ ನಿಚಾರಗಳಲ್ಲಿ ಶ್ರೀಮಾನ್‌ ಫ್ರೇಸರ್‌ ಹಗೊ ಶಿಕ್ಷಣ ಸಡೆದಿದ್ದರು. ಅದರ ಜೊತೆಗೆ ಬ್ರಿಟಷ್‌ ಕೆಸಡಿಂಟರಾಗಿದ್ದ ಕರ್ನಲ್‌ ಡೋನಾಲ್ಡ್‌ ರಾಬರ್ಟ್‌ಸನ್‌ ರವರಿಂದಲೂ ಬೆಂಗಳೂರು ಮತ್ತು ಉದಕಮಂಡಲದಲ್ಲಿದ್ದಾಗ ಅನೇಕ ಮಂದಿ ಸಮರ್ಥರಿಂದಲೂ ಬ್ರಿಟಷ್‌ ಇಂಡಿಯಾದ ಭಾರಿಭಾರಿ ಅಧಿಕಾರಿ ಗಳಿಂದಲೂ ಮಹಾಸ್ವಾಮಿಯವರು ಅನೇಕ ರಾಜಕೀಯ ವಿಚಾರಗಳನ್ನು ತಿಳಿದುಕೊಂಡಿದ್ದ ರು. ಇದರಿಂದ ಅವರಿಗೆ ಆ ಮಹತ್ತರ ಕಾರ್ಯದಲ್ಲಿ ಬಹಳ ಸಹಾಯವಾಯಿತು. ೧೯೦೨ನೆಯ ಇಸವಿಯಲ್ಲಿ ಬ್ರಿಟಿಷ್‌ ರೆಸಿಡೆಂಟ ರವರಿಗೆ ತಾವು ಒಪ್ಪಿಸಿದ ವರದಿಯಲ್ಲಿ ಶ್ರೀಮಾನ್‌ ಫ್ರೇಸರ್‌ ಸಾಹೇಬರು, ರಾ ಾಜ್ಯಾಡಳಿತ ಸಾಜ ಸಮಸ್ತ `ನಿಚಾರಗಳಲ್ಲಿಯೂ ಮಹಾಸ್ವಾಮಿ ಯವರಿಗೆ ವಿಪುಲವಾದ ಜ್ಞಾನನಿದ್ದುದಾಗಿಯೂ, "ಆದರೆ ಮಹಾಸ್ವಾಮಿ ಯವರು ಅಷ್ಟರಿಂದಲೇ ತೃವ್ತರಾಗದೆ ನಿರಂತರವೂ ಜ್ಞಾನಾರ್ಜನೆ ಮಾಡುತ್ತ ಬರುವುದು ಖಂಡಿತನೆನ್ನುವಷ್ಟು ಮಟ್ಟನ ಉತ್ಸಾಹಶಾಲಿ ಗಳಾಗಿದ್ದುದಾಗಿಯೂ, ಉದ್ಯೋಗಶೀಲತೆಯು ಮಹಾಸ್ವಾಮಿಯವರಲ್ಲಿ ಪ್ರಕೃತಿಸಿದ್ಧವಾಗಿದ್ದಂತೆ ತೋರುವ ಮಟ್ಟಿಗೆ ವೃದ್ಧಿಯಾಗಿದ್ದುದಾಗಿಯೂ ಕಂಶೋಕ್ಷವಾಗಿ ಹೇಳಿದ್ದರು, ಅಲ್ಲದೆ ಆ ವರದಿಯಲ್ಲಿ ಅವರು, ೨೨೨ ಆಳಿದ ಮಹಾಸ್ವಾವಿಂಯವರು «ಪ್ರಭುತ್ವ ಮಾಡತಕ್ಕ ವರಿಗೆ ಅತ್ಯ ೦ಂತ ಇಂ... ಗುಣ ಗ ಲೋಕಸ್ವ ಭಾವ. ನರಿಜ್ಞಾ ನ ಸಂಪತ್ತು, ಸ್ವಕೀಯ ವಿಮರ್ಶೆಯಿಂದ ಒಂದು ನಿರ್ಧಾರಕ್ಕೆ ಬರುವ ಸಿದ್ಧತಾ ಹಮ ಸ್ವಾವಲಂಬನ, ನುತ ಭಾಷಣದಿಂದ ಕೂಡಿದ ಆತ್ಮಸಂಯಮ, ಮತ್ತು ನಿರ್ದಾಕ್ಷಿಣ್ಯ ದಿಂದ ನುಡಿಯಬೇಕಾದಾಗ್ಗೆ "ಇನ್ಲ'ವೆಂದು ಹೇಳುವ ಶಕ್ತಿ ಈ ಧೀರ ಗುಣಗಳೂ ಶ್ರೀಮನ್ಮಹಾರಾಜರವರಲ್ಲಿ ಗಣನೀಯವಾದಷ್ಟು ಮಟ್ಟಿಗೆ ನೆಲಸಿವೆ”* ಎಂದೂ ಸಹ ಸೂಚಿಸಿದ್ದರು. ಆ ಬಗೆಯ ಸದ್ಗುಣಗಳ ನೆಲೆಯಾಗಿದ್ದವರು ಮನಃಪೂರ್ವಕವಾದ ಉತ್ಸಾಹದಿಂದ ರಾಜ್ಯಭಾರ ಮಾಡಲುಪಕ್ರಮಿಸಿದರು. ಮೈಸೂರು ಸಂಸ್ಥಾನದ ಖ್ಯಾತಿಯು ದಿನ ದಿನವೂ ಹೆಚ್ಚಿ ತು. ಏಳನೆಯ ಎಡ್ವರ್ಡರವರು ಭರತಖಂಡದ ಸಾರ್ವಭೌಮರಾದುದರ ಗೌರವಾರ್ಥವಾಗಿ ದೆಹಲಿ ನಗರದಲ್ಲಿ ೧೯೦೩ನೆಯ ಇಸವಿ ಜನವರಿ ೧ನೆಯ ತಾರೀಖಿನ ದಿನ ನಡೆದ ದರ್ಬಾರಿಗೆ ಶ್ರೀಮನ್ಮಹಾ ದೆಹಲಿಯ ಪ್ರವಾಸ ರಾಜರವರೂ ದಯಮಾಡಬೇಕೆಂದು ಬಿನ್ನವಿಸಿ, ವೈಸ್ರಾಯಿಯವರು ಆಹ್ವಾನವನ್ನು ಕಳುಹಿಸಿದರು. ಮಹಾಸ್ಟಾಮಿಯವರು ಆ ಆಹ್ವಾನಕ್ಕೆ ಸದುತ್ತರವನ್ನು ಕಳುಹಿಸಿ ಮಹಾಮಾತೃಶ್ರೀ ವಾಣೀನಿಲಾಸ ಸನ್ಸಿಧಾನದವರು, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರು, ಶ್ರೀ ಮಹಾರಾಣಿ ವಿ ಸ ನಿಲಾಸ ಸನ್ನಿಧಾನದವರು, ಮುಂತಾದವರೊಡನೆಯೂ ಬ್ರಿಟಿಷ್‌ ಕಿಸಿಡೆಂಟಿರವರು ದಿವಾನ್‌ರವರು ಮುಂತಾದವರೊಡನೆಯೂ ಪುಣೆ ಮತ್ತು ಮುಂಬಯಿ ನಗರಗಳ ಮಾರ್ಗವಾಗಿ ಪ್ರಯಾಣಮಾಡಿ ದೆಹಲಿಗೆ ಸೇರಿದರು. ಮಹಾಸ್ಟಾ ಮಿಯವರು ಮೈಸೂರು. ಸಂಸ್ಥಾ ನಕ್ಕೆ ಮೊಟ್ಟಮೊದಲು ಸ ಕಾರುಗಳನ್ನು ತರಿಸಿದುದು ಆಗಲೇ. EE ಮತ್ತು ಇತರ ಸ ಸಂಸ್ಥಾ ನಾಧೀಶರುಗಳ ಬಿಡಾರಗಳು ದೆಹಲಿ ನಗರದಿಂದ ಏಳು ಮ್ಳ ಲಿಗಳ ದೂರದಲ್ಲಿದ್ದು ವು. ಆಗ ದೆಹಲಿ ನಗರದಲ್ಲೊಂದು ಕುಶಲ ಸ ಪ್ರದರ್ಶನವು “ನಡೆಯಿತು. ವೈಸ್ಟ್ರ್ರಾಯಿಯವರಾಗಿದ್ದ ಲಾರ್ಡ್‌ ಭನ ಮೈ ಸೂರು ಸಂನಾ ನದದ ಬಂದಿದ್ದ ಬೀಟಿಯ ಮರದ ಮತ್ತು ಶ್ರೀಗಂಧದ ಸಾಮಾನುಗಳನ್ಟು ಕಳದ ಇ ಮರದ * * Most important for a Ruler, the 112181೩). 1 gifted ima marked degree with common sense aud the strong qualties of readiness to form his own Judgment, self-1ellance, a reticent Ielf-cont1ol, and the power to say No,” ರಜತೋತ್ಸವದ ವರೆಗೆ ೨೨೩ ಸಾಮಾನುಗಳು ನುತ್ತೆಲ್ಲಿಂದಲೂ ಬಂದಿರಲಿಲ್ಲವೆಂದು (೧೯೦೨ನೆಯ ಇಸವಿ ಡಿಸೆಂಬರು ೩೦ನೆಯ ತಾರೀಖಿನ ದಿನ ಪ್ರದರ್ಶನ ಸಮಾರಂಭಣ ಭಾಷಣ ದಲ್ಲಿ) ಹೇಳಿದರು. ದೆಹಲಿ ನಗರದಲ್ಲಿ ನಡೆದ ದರ್ಬಾರಿಗಾಗಿ ಏರ್ಪಡಿಸಿದ್ದ ಸಭಾ ಮಂಟಪದಲ್ಲಿ ೧೨,೦೦೦ ಮಂದಿ ಸಭೆ ಸೇರಲನುಕೂಲಿಸುವಷ್ಟು ಸ್ಥಳ ಸೌಕರ್ಯವು ಕಲ್ಪಿ ತವಾಗಿದ್ದಿ ತು. ಅಲ್ಲಿಯ ಅಲಂಕಾರಗಳೂ ಸಂಸ್ಥಾ ನಾ ಧೀಶರುಗಳ ಮ ವೈಸ್ವಾಯಿಯವರೇ ಮುಂತಾದವರ ಉಡುಪುಗಳ ವೈಖರಿಯೂ ಅಷಿ ಷ್ಟಲ್ಪ. ಅದನ್ನು ನೋಡಿದ ಮಹಾಶಯರೊಬ್ಬ ರು, ಓ ಭರತಬಂಡದಲ್ಲಿಯ ಅತ್ಯಧಿಕ ವೈಭವವೂ ಅಟ್ಟಹಾಸವೂ “ಲ ನೆಲಸಿದಂತೆ ತೋರುತ್ತಿದ್ದುವು. ಒಂದುಸಲ ಆ ದೃಶ್ಯವನ್ನು ನೋಡಿದ ಮೇಲೆ ಜನ್ಮಾನಧಿ ಅದನ್ನು ಮರೆಯುವಂತೆಯೇ ಇರಲಿಲ್ಲ” ಎಂದು ಹೇಳಿದರು. ದೆಹಲಿಗೆ ದಯಮಾಡಿದ್ದ ಇತರ ಸಂಸ್ಥಾ ನ್ಹಾನಾಧೀಶರುಗಳೆಲ್ಲ-- ಸಣ್ಣ ಪುಟ್ಟ ಸಂಸ್ಥಾನಗಳವರು ಕೂಡ ತಮ್ಮ 'ಬಿಡಾರಗಳ ಅಲಂತಾರಕ್ಕೂ ಬ ) ಹಾಸಕ್ಯ ವರಸ್ಪ ರಸ ಸ್ಪರ್ಧೆಯಿಂದ ಧನವ್ಯ ಯ ಮಾಡಿದ್ದ ರು. ಆದರೆ ಆಳಿದ ಮಹಾಸ್ವಾಮಿಯವರಾಡ ನಮ್ಮಪ್ಪಭುಗಳವರು ಮಾತ್ರ ಅವರಂತೆ ನಿರರ್ಥಕವಾಗಿ ಧನವ್ಯಯ ಮಾಡದೆ ತಮ್ಮ ಬಿಡಾರವು ಚತ ಪದವಿಗೆ ತಕ್ಕಂತಿದ್ದ ರೂ ಅನವಶ್ಯ ನಾದ ಡೌಲಿಗೂ ಆಡಂಬರಕ್ಕೂ ಲೇಶಮಾತ್ರವೂ ಅವಕಾಶವಿಲ್ಲದೆ ಕೇವಲ ಸರಳ ಮನೋಹರವಾಗಿರುವಂತೆ ಶೃಂಗಾರ ಮಾಡಿಸಿದ್ದರು. ಮುಂದೆ ೧೯೧೧ನೆಯ ಇಸವಿಯಲ್ಲಿ ದೆಹಲಿಗೆ ದಯ ಮಾಡಿದ್ದಾ ಗ ಮಹಾಸ್ವಾನಿಯನರಲ್ಲಿ ಸಲಿಗೆಯುಳ್ಳ ವರೊಬ್ಬ ರು ಇತರ ಸರಿಸ್ಟಾ ನಾಧೀಶರುಗಳಂತೆ ಆಗಲೂ ಬಿಡಾರ ಶೃ ನರ ಮಾಡಿಸಿದ್ದು ವೇಕೆಂದು ಕೇಳಿದಾಗ, ಅವರು ಸಂಸ್ಥಾ ನಡ ಹಣವನ್ನು ಸ ಜೆಗಳ ಪ್ರಯೋಜನಕ್ಕಾಗಿ ವ್ಯಯಮಾಡುಪುದನ್ನು ಬಿಟ್ಟು ಅನವಶ್ಯ ಮ ವೆಚ್ಚ ಗಳಿಗಾಗಿ ವಿನಿಯೋಗಿಸುವುದು ತಮಗಿಷ್ಟ ವಿಲ್ಲ ಜಿ, ಮಹಾಸ್ತ್ವಾಮಿಯವರು ಸಜ ಹರಿದ್ವಾರಕ್ಕೆ ಸಪರಿವಾರರಾಗಿ ಚಿತ್ರೈಸಿ ಗಂಗಾ ನದಿಯಲ್ಲಿ ಮಿಂದು, ಅಲ್ಲಿಂದ ಆಗ್ರಾ "ನಗರಕ್ಕೆ ದಯಮಾಡಿ ದರು. ಮಹಾಮಾತೃಶ್ರೀಯವರೇ ಮುಂತಾದವರನೇಕರು ತಾಜ ಮಹಲನ್ನು ನೋಡಿ ಅತಿಶಯವಾಗಿ ಆನಂದಿಸಿದರು. ಆಗ್ರಾ ನಗರದಿಂದ ಭೂವಾಲ್‌ ಮತ್ತು ರುಾನ್ಸಿಯ ಮಾರ್ಗವಾಗಿ ಮುಂಬಯಿ ನಗರಕ್ಕೂ ಅಲ್ಲಿಂದ ಬೆಂಗಳೂರು ನಗರಕ್ಕೂ ಪ್ರಯಾಣವು ಬಳಯಿತು. ೨೨೪ ಆಳಿದ ಮಹಾಸ್ಕಾನಿಂಯವರು ೧೯೦೩ನೆಯ ಇಸವಿಯ ಕೊನೆಗೆ ಮಹಾಸ್ವಾಮಿಯವರು ತಮ್ಮ ಸಹೋದರರಾದ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರನ್ನು ರಾಜಕುಮಾರರಿಗಾಗಿ ಶ್ರೀಮದ್ಯುವರಾಜ ಏರ್ಪಟ್ಟದ್ದ ""ಮೇಯೋ ಕಾಲೇಜ್‌?' ಎಂಬ ಶ್ರೀ ಕಂಠೀರವ ವಿದ್ಯಾಸಂಸ್ಥೆ ಯಲ್ಲಿ ವ್ಯಾಸಂಗಮಾಡಲು ಅಜ್ಮೀರಕ್ಕೆ ನರಸಿಂಹರಾಜ ಕಳುಹಿಸಿದರು. ಅವರ ವಿದ್ಯಾಭ್ಯಾಸವು ಅಲ್ಲಿಕೆಲವು ಒಡೆಯರವರ ತಿಂಗಳುಗಳ ಕಾಲ ಸಾಗಿತು. ಅನಂತರ ಅವರು ನಿದ್ಯಾಭ್ಯಾಸ. ನಿಷಮಶೀತಜ್ವರಸೀಡಿತರಾದರು. ೧೯೦೪ನೆಯ ದೇಹಾಲಸ್ಯ ನಿಮಿತ್ತ ಇಸವಿ ಚಾಂದ್ರಮಾನ ಯುಗಾದಿ ಹಬ್ಬದ ದಿನ ವಾಗಿ ಆಗಮನ ಆ ದಾರುಣ ವಾರ್ತೆಯ ತಂತಿ ವರ್ತಮಾನವು ಬಂದು ಸೇರಲು, ಮಹಾಸ್ವಾಮಿಯವರು ಮಹಾ ಮಾತೃಶ್ಸಿ ಶ್ರೀಯ ವರೇ ಮುಂತಾದವರೊಡನೆ ಅದೇ ದಿನ ಭೋಜನಾ ನಂತರ (ಸ್ಪ ಷಲ್‌?' ರೈಲಿನಲ್ಲಿ) ಅಜ್ಮೀರವನ್ನು ಕುರಿತು ಪ್ರಯಾಣ ಮಾಡಿದರು. ಆಗ ರೈಲು ಪ್ರಯಾಣವು ಈಗಿನದರಷ್ಟು ಗ ಸಾಗುತ್ತಿರಲಿಲ್ಲ. ಆದರೂ ೧,೪೦೦ ಮೈಲಿಗಳ ಪ್ರಯಾಣವನ್ನು ಪೂರೈಸಿ ನಾಲ್ಕನೆಯ ಥಿ ಬೆಳಗ್ಗೆ ಅಜ್ಮೀರಕ್ಕೆ ಸೇರಿ, SS ಚಾರ್‌ ದೇಹಸ್ಥಿತಿಯು ಗುಣಮುಖವಾದ ನಂತರ ಬಿಕನೀರ್‌ ಸಂಸ್ಥಾನದ ಮಹಾರಾಜರವರ ಅಹ್ವಾನವನ್ನಂಗೀಕರಿಸಿ, ಬಿಕನೀರಿನಲ್ಲಿ ಮೂರು ದಿನಗಳಿದ್ದು, ಅಲ್ಲಿ ಕಾಡುಹಂದಿಗಳ ಬೇಟೆಗೆ ಕಾನನಕ್ಕೆ ದಯಮಾಡಿ ತಮ್ಮ ಸಾಹಸದಿಂದ ಮಹಾಸ್ವಾಮಿಯವರು ಅಲ್ಲಿಯವರನ್ನು ವಿಸ್ಮಯ ಗೊಳಿಸಿದರು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರನರಿಗೆ ಪ್ರಯಾಣ ಶ್ರಮವನ್ನು ವಹಿಸುವ ಮಟ್ಟಿಗೆ ಶಕ್ತಿ ಬಂದಮೇಲೆ ಅವರು ಮೈಸೂರು ನಗರಕ್ಕೆ ಒಂತಿರುಗಿದರು. ಅನಂತರ ಅವರು ಅಜ್ಮೇ! (ರಕ್ಕೆ ತೆರಳಲಿ್ಲ. ಅವರ ನಿದ್ಯಾಭ್ಯಾಸವು ಮೈಸೂರು ನಗರದಲ್ಲೇ ಗು ವರಿಯುವ ವ ವ್ಯ ವಸ್ತೆ ಯು ನಡೆದು, ಕ್ಯಾಪ್ಟ ನ್‌ ಆರ್‌. ಜಿ. ಡಬ್ಬು ್ಲ್ಲ ಹೀಲ್‌ ಎಂಬವರು ಸ "ಶಕ ಕ್ಸಶರಾಗಿ ನೇಮಕವಾಗಿ ಮೂರು ವರ್ಷಗಳ ಕಾಲ ಕೆಲಸ ಮಾಡಿದರು. ಕ ಸಹಾಯಕ್ಕೆ ಶ್ರೀಮಾನ್‌ ಎಂ. ಎ. ನಾರಾಯಣ ಐಯಂಗಾರ್ಯರವರೂ (ಎಂದರೆ, ಈಗಿನ ಶ್ರೀ ಶ್ರೀವಾಸಾನಂದ ಸ್ವಾಮಿ ಯವರೂ) ಮತ್ತು ಶ್ರೀಮಾನ್‌ ಎಂ, ಇ. ಸಿಂಗರಾಚಾರ್ಯರವರೂ ನೇಮಕವಾಗಿದ್ದರು, ರಜತೋತ್ಸವದ ವರೆಗೆ ೨೨೫ ೧೯೦೪ನೆಯ ಇಸವಿ ನವೆಂಬರು ತಿಂಗಳು, ಆಳಿದ ಮಹಾಸ್ವಾಮಿ ಯವರಾದ ಶ್ರೀಮನ್ಮಹಾರಾಜರವರಿಗೆ ಸೋದರೀ ವಿಯೋಗ ದುಃಖವು ಪ್ರಾಪ್ತವಾಯಿತು. ಅವರ ದ್ವಿತೀಯ ಸಹೋದರಿ ಸಹೋದರೀ ಯವರಾದ ಶ್ರೀ ಕೃಷ್ಣಾಜಮ್ಮಣ್ಣಿಯವರು ಸ್ಪಯ ನಿಯೋಗ ರೋಗದಿಂದ ಕಾಲನಶಂಾದರು. ಅವರು ಮೂರು ವರ್ಷಗಳಿಂದ ಆ ರೋಗದಲ್ಲಿ ನರಳಿ, ಸಮಸ್ತ ಚಿಕಿತ್ಸೆಗಳೂ ವಿಫಲವಾಗಿ, ದಿವಂಗತರಾದರು. ಕ್ಷಯರೋಗದಿಂದ ಪ್ರಜೆಗಳ ಮರಣ ಸಂಖ್ಯೆಯು ಕಡಮೆಯಾಗಲೆಂಬ ಉದಾತ್ತಭಾವನೆ ಯಿಂದ ಕೂಡಿ, ಮಹಾಸ್ವಾಮಿಯವರು ಅರಮನೆಯಿಂದ ಭಾರಿ ಮೊಬಲ ಗನ್ನು ದಯನಾಲಿಸಿ, ತಮ್ಮ ಪ್ರಿಯ ಸಹೋದರಿಯವರ ನಾಮಾಂಕಿತದಲ್ಲಿ ಆಧುನಿಕ ರೀತಿಯ ಚಿಕಿತ್ಸಾಸಾಧನಗಳಿಂದ ಸುಸಜ್ಜಿ ತವಾದ ಕ್ಲಯರೋಗ ಚಿಕಿತ್ಸಾಲಯವನ್ನು ಮೈಸೂರು ನಗರದಲ್ಲಿ ಬಳ ದಟ್ಟ ಆ ಚಿಕಿತ್ಸಾಲ ಯವು ನಿರ್ಮಿತವಾದಾಗ ಅದರ ಪ್ರನೇಶ ಮಹೋತ್ಸವವನ್ನು ಡು ಸ್ಟ್ರಾ ಮಿಯವರೇ ನೆರವೇರಿಸಿ ಅನುಗ್ರಹಿಸಿದರು. ಆ ಸಮಯದಲ್ಲಿ ಭಾಷಣ ವನ್ನು ಆ ಅಸ್ಪ ಣೆ ಕೊಡಿಸಿದಾಗ್ಗೆ ದುಃಖಾವೇಗದಿಂದ ಮಹಾಸ್ವಾ ಮಯ ಇ ಔತ ತಮ್ಮ ಸೋದರ ಸೋದರಿಯರಲ್ಲಾ ರೆ ದೇಹಾಲಸ್ಯ ವುಂಟಾದರೂ ಮಹಾನ ವ ಆತಂಕದಿಂದಲೂ ವ್ಯಾಕುಲ ದಿಂದಲೂ ತಲ್ಲಣಿಸುತ್ತಿದ್ದರು. ಶ್ರೀಮದ್ಯುವರಾಜ ಶ್ಲೀ ಕಂಠೀರವ ನರಸಿಂಹರಾಜ ಒದಡೆಯರವರು ಕುದುರೆಯಿಂದ ಬಿದ್ದು ಕೊರಳಿನ ಕೆಳಗಿನ ಮೂಳೆಯು ಮುರಿದುಹೋದ ಕಾಲದಲ್ಲಿ ಮಹಾಸ್ವಾಮಿ ಯವರೇ ಸ್ವಹಸ್ತದಿಂದ ಪಟ್ಟಿಗಳನ್ನು ಕಟ್ಟ ಪ್ರಧಮ ಚಿಕಿತ್ಸೆ ಮಾಡಿದರು. ಅನಂತರ ಕೆಲವು ವರ್ಷಗಳ ತರುವಾಯ ಅವರಿಗೆ ದೇಹಾಲಸ್ಯ ವಾಗಿದ್ದಾಗ ಮಹಾಸ್ವಾ ಮಿಯನರು ರಾತ್ರಿಗಳಲ್ಲೆಲ್ಲ ನಿದ್ರೆಗೆಟ್ಟು ರುಗ (ಶಯ್ಯಯ ಬಳಿಯಲ್ಲಿ ಕುಳಿತಿರುತ್ತಿದ್ದು ದಲ್ಲಿದೆ ಅಪರಾಹ್ನ ಹ ಘಂಟಿ ನಾಲ್ಕು ಘಂಟಿಯ ವೇಳೆಯಾದರೂ “ರೋಗಣೆಯನ್ನೂ ಒಪ್ಪಿಸಿ ಕೊಳ್ಳದೆ ಚಿಂತಿಸುತ್ತಿದ್ದರು. ಆರೋಗಣೆಗೆ ಚಿಶ್ನೆಸಬೇಕೆಂದು ತೆ ಮಾಡಿದ ಅನುಬಂಧಿಗಳೊಡನೆ. “ ನಮ್ಮ ಅನ್ನವಾನಗಳಿರಲಿ, ಅವರಿಗೆ ಶ್ರೀ ಚಾಮುಂಡೇಶ್ವರೀ ದೇವಿಯ ಅನುಗ್ಗಹದಿಂದ ಬೇಗ ಗುಣ ವಾದರೆ ಸಾಕು? ಎನ್ನುತ್ತಿದ್ದರು. ಇಷ್ಟು ಮೃದು ಮನಸ್ಕ ರಾದ ಮಹಾಸ್ವಾ ಬು ಅವರಂತೆಯೇ ಮೃದು ಮನಸ್ಸ ps ಮಹಾಮಾತ್ಯ ಶ್ರೀಯವರೇ ಮುಂತಾದ ರಾಜಕುಟುಂಬದವರಿಗೂ 14 F ೨೨೬ ಆಳಿದ ಮಹಾಸ್ಕಾನಿಯನರು ಶ್ರೀ ಕೃಷ್ಣಾಜಮ್ಮಣ್ಣಿಯನರ ನಿಯೋಗದಿಂದ ದುಸ್ಸಹವಾದ ದುಃಖ ವೊದಗಿತು. ೧೯೦೫ನೆಯ ಇಸವಿಯಲ್ಲಿ ಮಹಾಸ್ವಾಮಿಯವರು ಮದರಾಸು ಮುಂತಾದ ಸ್ಥಳಗಳಿಗೆ ಪ್ರಯಾಣಮಾಡಿದರು. ಮದರಾಸು ನಗರದಲ್ಲಿ ಆ ಮೊದಲೇ ೧೯೦೩ನೆಯ ಇಸವಿಯಲ್ಲಿ ವಸ್ತು ಮದರಾಸಿನ ಪ್ರದರ್ಶನದ ಸಮಾರಂಭಣ ಮಹೋತ್ಸವವನ್ನು ಪ್ರಯಾಣ ನೆರವೇರಿಸಿದಾಗಲೇ ಪ್ರಭುಗಳವರ ಸೌಜಸ್ಯವನ್ನರಿ ತಿದ್ದ ಮದರಾಸಿನ ನಿವಾಸಿಗಳಿಗೆ ಅವರ ಘನತೆ ಗಾಂಭೀರ್ಯಗಳಿಂದಲೂ ಔದಾರ್ಯಾದಿ ಸದ್ದುಣಗಳಿಂದಲೂ ಗೌರವ ವಿಶ್ವಾಸಗಳುಂಟಾದುವು. ಅಷ್ಟು ಚಿಕ್ಕವಯಸ್ಸಿನಲ್ಲಿ ತಮ್ಮ ಸಂಸ್ಥಾನದ ಹೊರಗಿನ ಪ್ರಾಂತಗಳ ಜನರಿಗೆ ಆ ರೀತಿ ಸದಭಿಪ್ರಾಯವನ್ನುಂಟುಮಾಡಿ ಅವರ ಆದರಾಭಿಮಾನಗಳಿಗೆ ಮಾತ್ರರಾದ ಭಾರತೀಯ ಸಂಸ್ಥಾನಾ ಧೀಶ್ವರರು ಮತ್ತಾರೂ ಇರಲಿಲ್ಲವೆಂದು ಅನೇಕ ಮಹನೀಯರು ಆಗ ಅಭಿಪ್ರಾಯಪಟ್ಟರು. ಆ ಸಲ ಮಹಾಸ್ವಾಮಿಯವರು ಮದರಾಸಿನಲ್ಲಿ ದ್ಹುದು ಕೇವಲ ಹತ್ತು ದಿನಗಳ ಕಾಲ ಮಾತ್ರವೇ. ಗವರ್ನರುಗಳನ್ನು ಕಾಣುತ್ತಿದ್ದುದಕ್ಕೆಂತಲೂ ಹೆಚ್ಚಿನ ಆದರ ಸಡಗರಗಳಿಂದ ಜನಗಳು ತಂಡೋಪ ತಂಡವಾಗಿ ಮಾರ್ಗಗಳ ಬಳಿ ಗುಂಪುಸೇರಿ, ಶ್ರೀಮನ್ಮಹಾರಾಜ ರವರ ಸಂದರ್ಶನ ಭಾಗ್ಯವನ್ನು ವಡೆಯುತ್ತಿದ್ದರೆಂದು ಸಪ್‌ ಇವ್ಯಾನ್‌ ಮೆಕಾನಕಿಯವರು ಬರೆದಿದ್ದಾರೆ. ಮಹಾಸ್ವಾಮಿಯವರು ಯಾನ ಅಟ್ಟ ಹಾಸಕ್ಕೂ ಮನಗೊಡದೆ ಕೇವಲ ಸಾಮಾನ್ಯರಂತೆ ಓಡಾಡುತ್ತಿದ್ದುದನ್ನೂ, ಸಮುದ್ರತೀರದಲ್ಲಿ ಸಂಜೆಯವೇಳೆ ಗಾಳಿಸವಾರಿ ದಯಮಾಡಿದಾಗ ಅವರು ಅಲ್ಲಲ್ಲಿ ಕಂಡ ಪೂರ್ವವರಿಚಿತರಾದ ಮೈಸೂರು ದೇಶೀಯರೊಡನೆ ಆದರದಿಂದ ಸಂಭಾಷಿಸುತ್ತಿದ್ದುದನ್ನೂ ಕಂಡು ಮದರಾಸು ನಿವಾಸಿಗಳು ನಿಸ್ಮಿತರಾಗುತ್ತಿದ್ದರು. ೧೯೦೫ನೆಯ ಇಸವಿ ಆಗಸ್ಟ್‌ ತಿಂಗಳು ೩ನೆಯ ತಾರೀಖಿನಿಂದ ಮಹಾಸ್ವಾಮಿಯವರ ಕೀರ್ತಿತಾರೆಗಳೋ ಎಂಬಂತೆ ಬೆಂಗಳೂರಿನಲ್ಲಿ ವಿದ್ಯುಚ್ಛಕ್ತಿಯ ದೀಪಗಳು ಬೆಳಗಲಾರಂಭಿಸಿದುವು. ಕೆಲವು ನೂತನ ಆಗ ಭರತಖಂಡದ ಮತ್ತಾವ ನಗರದಲ್ಲಿಯೂ ವ್ಯವಸ್ಥೆಗಳು ನಿದ್ಯುದ್ದೀಪಗಳಿರಲಿಲ್ಲ. ೧೯೦೬ನೆಯ ಇಸವಿಯಲ್ಲಿ ಮೈಸೂರು ನಗರಕ್ಕೆ ವಿದ್ಯುಚ್ಛಕ್ತಿಯ ದೀಪಗಳನ್ನು ಹಾಕಿಸುವ ಏರ್ಪಾಡು ನಡೆಯಿತು. ೧೯೦೫ನೆಯ ಇಸವಿಯಲ್ಲಿ ಸಹಕಾರ ರಜತೋತ್ಸವದ ವರೆಗೆ ೨೨೭ i ರೆಗ್ಯುಲೇಷನು ನಿಧಾಯಕವಾಯಿತು. ಏಳು ಸಹಕಾರ ಸಂಘಗಳ ಪನೆಯಿಂದ ಪ್ರಾರಂಭವಾದ ಸಹಕಾರದ ಏರ್ಪಾಡು, ಮಹಾಪ್ರಭುಗಳ, ಜತ ಸಹೋದರರ, ಸರ್ಕಾರದವರ ಮತ್ತು ಮಹಾಜನರಲ್ಲಿ ಮುಂದಾಳು ಗಳ ಅಧ್ಯ ವಸಾಯದಿಂದ ದಿನ ದಿನವೂ ವೃದ್ಧಿಹೊಂದಿತು. ೧೯೦೬-೭ನೆಯ ಸಾಲಿನಲ್ಲಿ ಜನಾರೋಗ್ಯ ರಕ್ಸಣೆ ("" ಪಬ್ಲಿಕ್‌ ಹೆಲ್ತ್‌?') ಇಲಾಖೆಯೂ, ಆ ಬಳಿಕ ಸಶುವೈ ದ್ಯ ದ ಬ 2003 ಏರ್ಪಟ್ಟವು. ೧೯೦೮ನೆಯ ಇಸವಿ ಯಲ್ಲಿ ಟ್‌ ಜ್ಞಾನಿಕ ಸಂಶೋಧನ ಶಾಲೆಯ ಕಟ್ಟಡವನ್ನು ಬೆಂಗಳೂರು ನಗರದಲ್ಲಿ ಕಟ್ಟುವುದಕ್ಕಾಗಿ ಐದು ಲಕ್ಷ ರೂಪಾಯಿಗಳನ್ನು ಶ್ರೀಮೆನ್ಮಹಾರಾಜರವರ ಸರ್ಕಾರದವರು ಕೊಟ್ಟಿ ರು. ೧೯೦೬ನೆಯ ಇಸನಿಯಲ್ಲಿ (ಈಚೆಗೆ ದಿವಂಗತರಾದ) ಐವಡಿ ಜಾರ್ಜ್‌ ಪ್ರಭುಗಳವರು ಪ್ರಿನ್ಸ್‌ ಆಫ್‌ ವೇಲ್ಸ್‌ರವರಾಗಿದ್ದರು. ಆಗ ಅವರೂ ಅವರ ಪತ್ತಿಯವರೂ ಮೈ ಸೂರು ಪ್ರಿನ್ಸ್‌ ಅಫ್‌ ವೇಲ್ಸ್‌. ಸಂಸ್ಥಾನಕ್ಕೆ ದಯಮಾಡಿಸಿದ್ದ ರು. ಮೈಸೂರು ಮತ್ತು ಪ್ರಿನ್ಸೆಸ್‌ ನಗರದಲ್ಲಿ ಅವರಿಬ್ಬ ರಿಗೂ ಮಹಾಸ್ವಾ ಮಿಯನರು ಅಫ್‌ ವೇಲ್ಸ್‌ರನರ ಅತ್ಯಾದರದ ಸ್ವಾ ಗತವನ್ನಿತ್ತು, ೧೯ ಯು ಇಸನಿ ಆಗಮನ ಜನವರಿ ೩೦ನೆಯ ತಾರೀಖಿನ ದಿನ ಔತಣ ಸಮಾರಂಭವನ್ನೇರ್ಪಡಿಸಿದ್ದರು. ಪ್ರಿನ್ಸ್‌ ಆಫ್‌ ವೇಲ್ಸ್‌ರವರು ಆಗ್ಗೆ ಮಾಡಿದ ಭಾಷಣದಲ್ಲಿ ಇತರ ಅತಿಥಿಗಳನ್ನುದ್ದೇಶಿಸಿ, - ನಮ್ಮಲ್ಲಿ ಆದರ ತೋರಿರುವ ಆತಿಥೇಯರವರಂತಹ ಸಾಮರ್ಥ್ಯ ವಂತರೂ ಸುಸಂನ್ನತರೂ ಆದ ಶ್ರೀಮನ್ಮಹಾರ ಜರವರಿಂದ ನಾವು ನಿರೀಕ್ಷಿಸಬಹುದಾದ ರೀತಿಯ ನೇತೃತ್ವದಲ್ಲಿಯೂ, ದಿವಂಗತರಾದ ಸರ್‌ ಕೆ, ಶೇಷಾದ್ರಿ ಐಯರವರಂತಹ ರಾಜನೀತಿಕೋನಿದರ ಸಹಾಯದಿಂದಲೂ ನಿಮ್ಮ ಸಂಸ್ಥಾ ನದಲ್ಲಿ ಏನ್ನೂ ಅಧಿಕತರವಾದ ಅಭ್ಯು ದಯ ನಾಧನೆಯು ನಡೆಯುವುದನ್ನು ಪೂರ್ಣಭರವಸೆಯಿಂದ ಎನುಕುನೋಡಟಹುದು?1* ಎಂದು ಜಾ ಆಗ, ಮಹಾಸ್ವಾಮಿಯವರು ರಾಜ್ಯ ಭಾರಸೂತ್ರ ವನ್ನು ಸ್ವೀಕರಿಸಿ ಇನ್ನೂ ನಾಲ್ಕು ವಷ ರ್ಸ್ಸಗಳು ಕೂಡ ೂಕ್ಕಿಸರಲಿಲ್ಲ. « ಗ್ರ್ಯಾಥಿಕ್‌'' ಎಂಬ ಇಂಗ್ಲೆಂಡಿನ ಪತ್ರಿಕೆಯು ೧೯೦೬ನೆಯ ಇಸನಿ ಮಾರ್ಚಿ ೧೦ನೆಯ ತಾರೀಖಿನ ಸಂಚಿಕೆಯಲ್ಲಿ, ತ ಪ್ರಿನ್ಸ್‌ ಆಫ್‌ ವೇಲ್ಸ್‌ ರವರು ಮತ್ತು ಪ್ರಿನ್ಸೆಸ್‌ ಆಫ್‌ ವೇಲ್ಸ್‌ರವರು ಮೈ ಸೂರು ಜಟ Under the lead which we may expect from such a capable and enlightened Ruler as ou: kind host, with the assistance of statesmen of the type of the late Sir K. Seshadri Iyer, your province may look forward with confidence to making still greater strides,’ ೨೨೮ ಆಳಿದ ಮಹಾಸ್ವಾನಿಂಯನವರು ಸಂಸ್ಥಾನಕ್ಕೆ ದಯಮಾಡಿಸಿದ್ದುದರಲ್ಲೊಂದು ಅಸಾಧಾರಣ ವಿಶೇಷ ( ww ವುಂಟು, ಈ ಭಾರತೀಯ ಸಂಸ್ಥಾನವು "ಮಾದರಿಸಂಸ್ತಾನ' ಎಂಬ ಹೆಮ್ಮೆಯ ಹೆಸರನ್ನು ಪಡೆಯುವ ಮಟ್ಟಿಗೆ ಪ್ರಭುತ್ವವು ನಡೆಯುತ್ತಿದೆ ಈ ದೊಡ್ಡಹೆಸರಿಗೆ ಮತ್ತಾವ ಭಾರತೀಯ ಸಂಸ್ಥಾನಕ್ಕೂ ಅರ್ಹತೆಯಲ್ಲ. ಮೈ ಸೂರು ಸಂಸ್ಥಾನವು ಮಾದರಿ ಸಂಸ್ಥಾನವೆಂಬ ಹೆಸರನ್ನು ಪಡೆಯಲು ಎಷ್ಟು ಮಟ್ಟಿಗೆ ಅರ್ಹತೆಯನ್ನು ಸಡೆದಿದೆಯೆಂದರೆ: ರಾಜ್ಯಾಡಳಿತ ಮತ್ತು ನ್ಯಾಯಶಾಸನದ ಕರ್ತವ್ಯಗಳನ್ನು ನೆರವೇರಿಸುವುದರಲ್ಲಿ ಮೈಸೂರು ಸಂಸ್ಥಾನವು ಬ್ರಿಟಿಷ್‌ ಇಂಡಿಯಾಕ್ಕಿಂತ ಅತಿಶಯವಾಗಿರುವಂತೆ ತೋರು ತ್ರ ಬೈ ಈಗಿನ ಶ್ರೀಮನ್ಮಹಾರಾಜರವರಾದ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರರವರ ವಿವೇಕಮಯವಾದ ರಾಜ್ಯಭಾರದಲ್ಲಿ ಆಳ್ವಿಕೆ ಯಲ್ಲಿ ಮೈಸೂರು ಸಂಸ್ಥಾನವು ಅತ್ಯಧಿಕನಾಗಿ ಅಭ್ಯುದಯ ಹೊಂದಿದೆ. ನಿಷ್ಟಕ್ಸವಾತದಿಂದ ನ್ಯಾಯಶಾಸನವು ನಡೆಯುತ್ತಿದೆ. ಧರ್ಮಸಮ್ಮತ ವೆನಿಸಿ ಪ್ರಜೆಗಳಮೇಲೆ ಯುಕ್ತರೀತಿಯಲ್ಲಿ ಬೀಳುವಂತೆ ತೆರಿಗೆಯು ಹಂಚಿಕೆಯಾಗಿದೆ. ಸ್ತ್ರೀಯರ ಮತ್ತು ಪುರುಷರ ನಿದ್ಯಾಭ್ಯಾಸಕ್ಕೆ ಉತ್ತೇ ಜನವು ದೊರೆಯುತ್ತಿದೆ; ಮತ್ತು ಕೈಗಾರಿಕೆಯು ಅಭಿವೃದ್ಧಿಹೊಂದು ತ್ಲಿಜಿ* ಎಂದು ಪ್ರಕಟಸಿತು. ಆಳಿದ ಮಹಾಸ್ವಾಮಿಯವರೂ, ದಿವಂಗತರಾದ ಕರ್ನಲ್‌ ದೇಶ ರಾಜ ಅರಸಿನವರೂ ಸೇರಿ ಕುದುರೆಗಳಿಗೆ ಶಿಕ್ಷಣವನ್ನು ಕೊಟ್ಟಿದ್ದ ಸೊಗಸನ್ನು ಪ್ರಿನ್ಸ್‌ ಆಫ್‌ ವೇಲ್ಸ್‌ ರವರು ಶ್ಲಾಘಿಸಿದರು. ವಿದೇಶೀಯ ಪತ್ರಿಕೆಯಲ್ಲಿ ಆ ಸಂಬಂಧವಾಗಿ ಪ್ರಕಟವಾಗಿದ್ದು ದೇನೆಂದರೆ: “ಪ್ರಿನ್ಸ್‌ ಆಫ್‌ ವೇಲ್ಸ್‌ ರವರ ಉಲ್ಲಾಸಾರ್ಥವಾಗಿ ಏರ್ಪಡಿಸಿದ್ದ ವಿನೋದ ಗಳಲ್ಲಿ ಮೈಸೂರು ಸಂಸ್ಥಾನದ ಅಶ್ವದಳದವರ ಸಾಹಸ ಚಮತ್ಕಾರಗಳ ಪ್ರದರ್ಶನವೂ ಒಂದು. ಅವರು ಕುದುರೆ ಸವಾರಿಯನ್ಲಿಯೂ ಮತ್ತು ಕುದುರೆಗಳನ್ನು ಸಂಪೂರ್ಣವಾಗಿ ನಶನಡಿಸಿಕೊಂಡು ಸಾಹಸ ಚಮತ್ಕಾರ ಗಳನ್ನು ವ್ರದರ್ಶಿಸುವುದರಫ್ಲಿಯೂ ತಾವು ಮತ್ತಾರಿಗೂ ಕಡಮೆಯಿಲ್ಲ * ‘There is a 0೮೦೦11೧1 intere-t .111801100| to the visit of the 11170೮ and Princess of Wales to Mysoie, 801 this 15 a Native State which is governed so wisley that it has earned the proud name of the Model State a title which conld hardly be claimed by any other Native State; indeed so truly is the title deserved that in the discharge of the administrative and judicial duties, the Government of Mysore compares very favourably with that of British India. under the wise rule of the present Maharaja, 11.11, Kushna- rajendra Wadiyar Bahadur, Mysore has flourished exceedingly , justice is administered wth impartiality, taxation disuibuted with equity, education, for women as well as men, is encouraged and industry fostered.” — Graphic, 10th March, 1906, ರಜತೋತ್ಸವದ ವರೆಗೆ ೨೨೯ ವೆಂಬುದನ್ನು ತೋರ್ಪಡಿಸಿ ಸ್ಥಾಪಿಸಿದರು. ಅವರು ಕುದುರೆಗಳ ಬೆನ್ನುಗಳ ಮೇಲೆ ಜೀನುಗಳೇ ಇಲ್ಲದೆ ಸವಾರಿ ಮಾಡಿದರು. ಕುದುರೆಗಳು ಅತ್ಯಂತ ವೇಗವಾಗಿ ನಾಗಾಲೋಟದಲ್ಲಿ ಓಡುತ್ತಿದ್ದಾಗ ಅವುಗಳ ಬೆನ್ನುಗಳಮೇಲೆ ನಿಂತುಕೊಂಡು ಸವಾರಿ ಮಾಡಿದರು. ಕುದುರೆಗಳನ್ನು ನಾಗಾಲೋಟ ದಲ್ಲಿ ಓಡಿಸುತ್ತ ನೇಗವನ್ನು ಕಡಮೆ ಮಾಡದೆಯೇ ಪಾರ್ಶ್ವಕ್ಕೆ ಬಾಗಿ ನೆಲದಮೇಲೆ ಬಿದ್ದಿದ್ದ ನಾನಾ ವಸ್ತುಗಳನ್ನು ತೆಗೆದುಕೊಂಡು ಮುಂದೆ ಸಾಗಿದರು. ಅತ್ಯಂತ ಸಾಹಸದಿಂದ ಕುದುರೆಗಳನ್ನು ಚಿತ್ರವಿಚಿತ್ರವಾಗಿ ಹಾರಿಸಿದರು. ಸುಂದರವಾಗಿದ್ದ ತಮ್ಮ ಕುದುರೆಗಳ ಸಹಾಯದಿಂದ ಅವರು ಮಾಡಲಾರದೆಹೋದ ಸಾಹಸಕೃತೃವೇ ಒಂದೂ ಇರಲಿಲ್ಲವೆಂದು ತೋರಿತು. ಆದಕಾರಣ, ಈ ಅಶ್ವದಳದ ಸೈನಿಕರನ್ನು ಪ್ರಿನ್ಸ್‌ ಆಫ್‌ ವೇಲ್ಸ್‌ ರವರು ವಿಶೇಷವಾಗಿ ಶ್ಲಾಘಿಸಿ ಕೊಂಡಾಡಿದುದರಲ್ಲಿ ಆಶ್ಚರ್ಯ ವೇನೂ ಇಬ್ಲ.?'* ಅಶ್ವದಳದವರಿಗೆ ಅಷ್ಟು ಉತ್ತಮ ರೀತಿಯ ಶಿಕ್ಬಣವು ಲಭಿಸಿದ್ದುದಕ್ಕಾಗಿ ಪ್ರಿನ್ಸ್‌ ಆನ್‌ ವೇಲ್ಸ್‌ ರವರು ಮಹಾಸ್ವಾಮಿಯವರನ್ನೂ ಕರ್ನಲ್‌ ದೇಶರಾಜ ಅರಸಿನವರನ್ನೂ ಅಭಿನಂದಿಸಿದರು. ಮಹಾಸ್ವಾಮಿ ಯವರ ಆಜ್ಞೆಯಂತೆ ಏರ್ಪಟ್ಟಿದ್ದ ವಸ್ಸು ಪ್ರದರ್ಶನವನ್ನು ನೋಡಿ ಅವರು ಸಂತೋಷಿಸಿದರು. ೧೯೦೬ನೆಯ ಇಸವಿ ಜನವರಿ ೩೦ನೆಯ ತಾರೀಖಿನ ದಿನ ಬೆಳಗ್ಗೆ ಮೈ ಸೂರು ನಗರದಿಂದ ಶ್ರೀರಂಗಪಟ್ಟಣಕ್ಕೆ ಹೋಗುತ್ತಿದ್ದ ಒಬ್ಬ ಪೋಲೀಸಿನವನು ಬೈಸಿಕಲಿಥಿಂದ ಬಿದ್ದುದರಿಂದ ಅವನ ಕಾಲಿನ ಮೂಳೆಯು ಮುರಿದುಹೋಯಿತು. ಅವನು ಮೇಲ ಕೈೇಳಲಾರದೆ ಬಿದ್ದಿದ್ದುದನ್ನು ಅದೇ ಮಾರ್ಗವಾಗಿ ಬಂದ ಪ್ರಿನ್ಸ್‌ ಆಫ್‌ ವೇಲ್ಸ್‌ ರವರು ಕಂಡರು. ಅವರು ತಮ್ಮ ಮೋಟಾರು ಬಂಡಿಯಿಂದ ಇಳಿದು ಅವನು ನರಳುತ್ತ ಬಿದ್ದಿದ್ದ ಬಳಿಗೆ ಹೋಗಿ ಅವನಿಗೆ ಪ್ರಥಮ ಚಿಕಿತ್ಸೆಗೆ ಏರ್ವಾಡು ಮಾಡಿಸಿ, ಅವನನ್ನು ಆಸ್ಪತ್ರೆಗೆ ಕರೆದೊಯ್ಯುವ ವರೆಗೂ ಅಲ್ಲಿದ್ದು ಅನಂತರ ಮುಂದಕ್ಕೆ ತೆರಳಿದರು. ಮಾರನೆಯ ದಿನ ಎಂದರೆ ೧೯೦೬ನೆಯ ಇಸವಿ ಜನವರಿ ೩೧ನೆಯ ತಾರೀಖು-- ಮಧ್ಯಾಹ್ನದಮೇಲೆ ಕಾರಾಪುರದ ಬಳಿ ಖೆಡ್ಡಾಕ್ಕೆ ಆನೆಗಳ ನ್ನಟ್ಟುವ ದೃಶ್ಯವನ್ನು ನೋಡಲು ಪ್ರಿನ್ಸ್‌ ಆಫ್‌ ವೇಲ್ಸ್‌ ರವರು ಪತ್ತೀ * ©“ Among the enteitainments ofterel to the Prince during ೧15 visit was an equestrian display by the Lancer; of the Imperial Seivice corps. ‘These men showed that in horsemanship they were second to none. They role bearback, stood up on ther hoses when going at full gallop, and picked things up from the ground without slackening speed. ‘There seemed to be nothing which they could not do with their ೧೩715೦೫776 chargers. Itis no wonder that the Prince was loud in his praise of these fine troops.’ ೨೩೦ ಆಳಿದ ಮಹಾಸ್ವಾಮಿಯನರು ಸಮೇತರಾಗಿ ತೆರಳಿದರು. ಮೈಸೂರು ಸಂಸ್ಥಾನದಲ್ಲಿ ಮಾತ್ರವೇ ಕಾಣ ಬಹುದಾದ ಆ ಸುಂದರ ದೃ ಶ್ಯ ದಿಂದ ಅತಿಥಿಗಳ ರ್ವರೂ 360% ಸಂತಸಗೊಂಡರು. ಫೆಬ್ರ ಚ ೨ನೆಯ ತಾರೀಖಿನ ದಿನ ಕುಂಕಿ ಆನೆಗಳ ಸಹಾಯದಿಂದ ಕಾಡಾನೆಗಳನ್ನು ಬಂಧಿಸುವ ಸಾಹಸದ ದೃಶ್ಯವನ್ನು ಕಂಡು ಅವರು ಹರ್ಷಿಸಿ, ಮಹಾಸ್ವಾಮಿಯವರು ಮಾಡಿಸಿದ್ದ ಏರ್ಪಾಡು ಗಳ ವಿತರಣೆ ವಿಚಕ ಕೈಣೆಗಳನ್ನು ಕೊಂಡಾಡಿದರು. ಪ್ರಿನ್ಸ್‌ ಆನ್‌ ವೇಲ್ಸ್‌ ರವರು ಮೈ ಸೂರು ಸಂಸ್ಥಾ ನದಲ್ಲಿದ್ದ ಷ್ಟು ದಿನಗಳನ್ನೂ ಉಲ್ಲಾಸದಿಂದ ಕಳೆದು ಸುಪ್ರೀತರಾಗಿ ತಮ್ಮ ವತಿ ಯವರೊಡನೆ ತೆರಳಿದರು. ಆಳಿದ. ನುಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರೂ, ಮಹಾಮಾತೃಶ್ರೀಯವರೂ ಸ್ರ್ರೀನಿದ್ಯಾ ಭ್ಯಾಸಕ್ಕೆ ನಿಶೇಷವಾಗಿ ಪ್ರೋತ್ಸಾಹನನ್ನು ಕೊಟ್ಟು ವೃದ್ಧಿಗೊಳಸಿದರು. ಸ್ತ್ರೀ ನಿದ್ಯಾಭ್ಯಾಸಕ್ಕೆ ಮಹಾಮಾತೃಶ್ರಿ (ಯವರ 108 ಮೇಲೆ ಪ್ರೋತ್ಸಾಹ ನಚ ಇಸವಿಯಲ್ಲಿ, ಸ್ಪಾಪಿತವಾಗಿದ್ದ ಬಾಲಿಕಾ ಪಾಠಶಾಲೆಯು ಅವರೆ ಪ್ರೋತ್ಸಾಹ ಸಹಾಯಗಳಿಂದ ವೃದ್ಧಿಹೊಂದಿ ಹೈ ಸ್ಕೂಲಾಗಿ ಪರಿಣಮಿಸಿತು. ೧೮೮೯ನೆಯ ಇಸವಿ ನನೆಂಬರು ತಿಂಗಳಿನಲ್ಲಿ ಮೈ ಸೂರು ಸಂಸ್ಥಾನಕ್ಕೆ ದಯಮಾಡಿದ್ದ ಪ್ರಿನ್ಸ್‌ ಆಫ್‌ ವೇಲ್ಸ್‌ ರವರು (ಆಲ್ಬರ್ಟ್‌ ವಿಕ್ಟರ್‌ ಅವರು) ಆ ಸಂಸ್ಥೆಯನ್ನು ಪರಿಶೀಲಿಸಿ, ಹರ್ಷಿಸಿ, ಮಾದರಿಯ ಪಾಠಶಾಲೆ ಯೆಂದು ಕರೆದರು. ೧೮೯೧ನೆಯ ಇಸವಿಯಲ್ಲಿ ಸರ್ಕಾರದ ಆಡಳಿತಕ್ಕೆ ಬಂದ ಆ ಸಂಸ್ಥೆಯು ಶ್ರೀ ಮಹಾರಾಣಿ ರೀಚೆಂಟಿರವರ ಅಪರಿಮಿತವಾದ ಪ್ರೋತ್ಸಾ ಹದಿಂದ ೧೯೦೦ನೆಯ ಇಸವಿಯಲ್ಲಿ ಎರಡನೆಯ ದರ್ಜೆಯ ("ಸೆಕೆಂಡ ಗ್ರೇಡ್‌”) ಕಾಲೇಜಾಗಿ ಮಾರ್ಪಟ್ಟು, ೧೯೦೧ನೆಯ ಇಸವಿಯಲ್ಲಿ ಮಹಾರಾಣಿಯವರ ಕಾಲೇಜಿಂಬ ಹೆಸರನ್ನು ಸಡೆಯಿತು. ಮುಂದೆ ಅದು ಮೊದಲನೆಯ ದರ್ಜೆಯ ಕಾಲೇಜಾಗಿ ಪರಿಣಮಿಸಿತು. ಆ ಸಂಸ್ಥೆ ಯನ್ನು ನೋಡಿ ಹರ್ಷಿಸಿ, ಸರ್‌ ರೋಸಪರ್‌ ಲೆತ್‌ಬ್ರಿ ಡ್‌ ಅವರು ಸರಿಶೀಲಿಕರ ಪುಸ್ತಕದಲ್ಲಿ «« ಈ ಸಂಸ್ಥೆ ಯುಸಿ ಆ ನಿಚಾರದಲ್ಲಿ ಭರತಖಂಡದಲ್ಲೇ ಮುಖ್ಯ ಸಂಸ್ಥೆ "ಯಾಗಿದೆ. ಇದನ್ನು ಶ್ರೀಮನ್ಮಹಾ ರಾಜರವರ ಉಷ್ಣ್ಣೀಷ ಷಡಲ್ಲಿಯ ಅತ್ಯ ೦ತ ದೇದೀಪ ್ಯಮಾನವಾದ ರತ್ನಗಳ ಲ್ಲೊಂದೆಂದು ಬ ತಿ ಎಂದು ಬರೆದರು. * “Jt stands absolutely in the van of female education in India andl may be regarded as one of the Lrightest jewels in the crown cf 11, 11. the Maharaja of Mysore. '' ರಜತೋತ್ಸೆವದ ವರೆಗೆ ೨೩೧ ೧೯೦೨ನೆಯ ಇಸವಿಯಲ್ಲಿ ಮಸಲಾ ತಲ ಕೆಸರು, ಯೆಹೊಡಿ ಯರು ಮಂತಾದ ಪಂಗಡಗಳ ಮಹಿಳೆಯರೂ ಸಹ ನೆ ಒಂದುಗಳೊಡಸೆ ಮಹಾರಾಣಿಯನರ ಕಾಲೇಜಿನಲ್ಲಿ ವ್ಯಾಸಂಗ ಮಾಡಬಹುದೆಂದು ಗೊತ್ತಾಯಿತು. ಅಸ್ಲದೆ, ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾ ರಾಜರವರ ಕೃಪಾವಲಂಬನದಿಂದ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಮೂನತ್ತು ರೂಪಾಯಿಗಳವರೆಗೂ ನಿದ್ಯಾರ್ಥಿನೀ ವೇತನಗಳು ಸಲ್ಲುವ ವ್ಯ ನಸ್ಟೆಯು ನಡೆದು STN. ೧೯೦೫ನೆಯ ಇಸನಿಯಲ್ಲಿ REE ಕಾಲೇಜಿನಲ್ಲಿ ವ್ಯಾಸಂಗಮಾಡಿದ ಆಂಗ್ಲೋ ಇಂಡಿಯನ್‌ ಮಹಿಳೆಯರಿಬ್ಬರೂ ಸಹ ಮೆಟ್ರಿಕ್ಯುಲೇಷನ್‌ ಸರಿಕ್ಸೆಯಲ್ಲಿ ತೇರ್ಗಡೆಯಾದರು; ಅಸ್ಲದೆ ಲೋವರ್‌ ಸೆಕೆಂಡರಿ ಪರೀಕ್ಷೆಯಲ್ಲಿ ೫೦ ಮಂದಿ ಬಾಲಕಿಯರು ತೇರ್ಗಡೆಯಾದುದನ್ಲಡೆ, ಬಾಲಕಿಯೊಬ್ಬಳು ಬ ಚಾ ತರಗತಿಯಲ್ಲಿ ತೇರ್ಗಡೆಹೊಂದಿದ ಬಾಲಕರೆಶ್ಲರನ್ನೂ ಮಾರಿಸಿ ಪ್ರಥಮ ಸ್ಟಾ ನವನ್ನ ಲಂಕರಿಸಿದಳು. ೧೯೦೬ನೆಯ ಇಸವಿಯಲ್ಲಿ ಮೈಸೂರು ಸಂಸಾ ನಕ್ಕೆ. ದಯಡಾಡಿದ್ದ ಸಿ ಪ್ರಿನ್ಸ್‌ ಆಫ್‌ ವೇಲ್ಸ್‌ ರವರೂ ಅವರ ಧರ್ಮ ಪತ್ತಿ ಯವರೂ ಸಿ ಸ್ತ್ರೀ ವಿದ್ಯಾಭ್ಯಾಸದ ಸಾಹಸೋದ್ಯಮವು ಅಷ್ಟು ಶ್ಲಾಫ್ಯ ರೀತಿಯಲ್ಲಿ ಸಫಲವಾಗಿದ್ದುದನ್ನು ಕಂಡು, ಆ ವಿಚಾರದಲ್ಲಿ ಕೂಡ ಮೈ ಸೂರು ಸಂಸ್ಥಾನನು ಇತರ ನಾನಾ ವಿಚಾರಗಳಲ್ಲಿಯೂ ಇದ್ದಂತೆ ಮಾದರಿ ಸಂಸ್ಥಾ ನೆವಾಗಿದ್ದು ದಕ್ತಾಗಿ ಹರ್ಷಿಸಿದರು. ಮದರಾಸಿನ ಮತ್ತು ಮೈಸೂರು ಸಂಸ್ಥಾ ನದ ಹಲವು ಪತ್ರಿಕೆಗಳು, ಆಳಿದ ಮಹಾ ಸ್ವಾಮಿಯವರಾದ ಶ್ರೀನುನ್ಮಹಾರಾಜರವರ ರಾಜ್ಯಭಾರ ವಿಚಕೃಣೆ ಯಿಂದ ಹೆಮ್ಮೆಯೂ ಸಂತೋಷವೂ ಉಂಟಾಗಿದ್ದುದಾಗಿ ಸೂಚಿಸಿ ಶ್ಲಾಘಿಸಿದುವು. ಮಹಾಪ್ರಭುಗಳವರ ಪ್ರೋತ್ಸಾಹದಿಂದ ಸ್ತ್ರೀ ವಿದ್ಯಾ ಭ್ಯಾಸವು ಸಂತತವಾಗಿ ವೃ ತೆ ಹೊಂದಿತು. ದಿವಾನ್‌ರವರಾಗಿದ್ದ “ನ್‌ ಫ್ರಿ ವಿನು ಕೃಷ್ಣಮೂರ್ತಿಯವರು ೧೯೦೬ನೆಯ ಇಸವಿ ಮಾರ್ಚಿ ತಿಂಗಳು ೩೦ನೆಯ ತಾರೀಖಿನ ದಿನ ತಮ್ಮ ಹುದ್ದೆಯಿಂದ ನಿಶ್ರಾಂತರಾದರು. ಅವರು ದಿವಾನ್‌ ಹುದ್ದೆಗೆ ನ್ಯಾಯಾಧೀಶರಾಗಿದ್ದ ಕಾಲದಲ್ಲಿ ಮಾಡಿದ್ದ ಕೆಲವು ಹೊಸಬರ ನೇಮಕ ತೀರ್ಮಾನಗಳು ಸುಪ್ರಸಿದ್ಧವಾಗಿ ಶ್ಲಾಘನೆಗೆ ಪಾತ್ರ ವಾಗಿದ್ದುವು. ಅವರು ಡೆಪ್ರ್ಯುಟ ಕಮಾಷನರವರಾಗಿ ತುಮಕೂರು ಡಿಸ್ಟ್ರಿಕ್ಟಿ ನಲ್ಲಿ ಕೆಲಸ ಮಾಡುತ್ತಿದ್ದಾಗ ದಸರಾಉತ್ಸವಕ್ಕಾಗಿ ಒಂದು ಸಲ ಮೈಸೂರಿಗೆ ಹೋಗಿದ್ದರು. ಆ ಸಲ ಮೊಹರಂ ಹಬ್ಬವು ೨೩೨ ಆಳಿದ ಮಹಾಸ್ವಾಮಿಯನರು ಕೂಡ ದಸರಾ ಕಾಲದಲ್ಲಿ ಬಂದು, ತುಮಕೂರಿನಲ್ಲಿ ಶಾಂತಿಗೆ ಭಂಗ ವುಂಟಾಗುವಂತಿಮ್ಹವನ್ನು ಕೇಳಿ, ರಾತ್ರಿಯೇ ಪ್ರಯಾಣ ಮಾಡಿ, ಬೆಳಗಾಗುವ ವೇಳೆಗೆ ಅನಿರೀಕ್ಷಿತವಾಗಿ ತುಮಕೂರಿಗೆ ಸೇರಿ, ಹಿಂದೂ ಮುಸಲ್ಮಾ ಪಂಗಡಗಳ ಮುಖಂಡರನ್ನು ಕರೆಯಿಸಿ, ತಮ್ಮ ಅನುನಯ ದಿಂದ ಶಾಂತಿಯನ್ನು ಳಿಸಿ ತುಮಕೂರಿನವರನ್ನೈಲ್ಲ ಅ ಬೆರಗುಮಾಡಿದರು. ಅವರು ದಿವಾನ್‌ ಹುದ್ದೆಗೆ ನೇಮಕವಾದುದು ಮೈಸೂರು ಸಂಸ್ಥಾನದವ ರೆಲ್ಲರನ್ನೂ ಸಂಶತೋಷಗೊಲಿಸಿತು. ಅವರ ಕಾಲದಲ್ಲಿ ಪರಸ್ಪರ ಸಹಾಯ ಸಂಘಗಳ ಏರ್ಪಾಡು ನಡೆದು ವೃದ್ಧಿ ಯಾಯಿತು. ಶಿ ಶ್ರೀಮಾನ್‌ ಇವ್ಯಾನ್‌ ಮೆಕಾರಿಕೆಯವರು ಟರ ಕೆಲವು ಸಂಗತಿಗಳನ್ನು ಪರಿಶೀಲಿಸಿದರೆ, ಅವರು ಉದ್ಯೋಗಶೀಲರಾಗಿ ಶಿಸ್ತಿನಿಂದ ಕೆಲಸ ಮಾಡುತ್ತಿದ್ದುದು ಸ್ವಲ್ಪ ಕಡಮೆಯಾಗಿದ್ದಿತೆಂದು ತೋರುತ್ತದೆ. ಅವರು ಸಮರ್ಥರೂ ಡೇಶಾಭಿಮಾನಿಗಳೂ ಆಗಿದ್ದುದು ನಿಜವಾದರೂ, ಅವರು ಆಪ್ಕರೆಂದು ಭಾವಿಸಿದ್ದ ಕೆಲವರು ಅವರಿಗೆ ಸರಿಯಾಗಿ ಸಲಹೆ ಹೇಳದಿದ್ದ ಕಾರಣ, ಅವರಿಗೆ ಅದರ ಪರಿಣಾಮವಾಗಿ ಜನಾನುರಾಗವು ಸ್ವಲ್ಪ ಮಟ್ಟಗೆ ತಪ್ಪಿ ಹೋಯಿತೆಂದು ಹೇಳುವವರೂ ಉಂಟು. ಸರ್‌ ಪಿ, ಎನ್‌, ಕೃಷ್ಣ ಮೂರ್ತಿ ಗಳವರ ತರುವಾಯ ಶಿ ಶ್ರೀಮಾನ್‌ ಖಗ ಹ ರ ದಿವಾನ್‌ ಹುದ್ದೆಗೆ Re ಮೂರು ವರ್ಷಗಳ ಕಾಲ ಕೆಲಸ ಮಾಡಿದರು. ಅನರು ಅದಕ್ಕೆ ಮುಂಚೆ ಮಂತ್ರಾಲೋಚನಾ ಸಭೆಯ ಸದಸ್ಯರಾಗಿ (ಕೌನಿ,ಲ್‌ ಮೆಂಬರವರಾಗಿ) ಮೈಸೂರು ಸಂಸ್ಥಾ ನದಲ್ಲಿ ಕೆಲಸಮಾಡಿ ಅನಂತರ ತಿರುವಾಂಕೂರು ಸಂಸ್ಥಾ ನದ ಏಕಾ “ಹುದ್ದೆ ಯನು ವಹಿ ಹಿಸಿದ್ದರು. ೧೯೦೭ನೆಯ ಇಸನಿಯ ಆದಿಭಾಗದಲ್ಲಿ ಭರತಖಂಡದ ಚಕ್ರವರ್ತಿ ಸಾರ್ವಭೌಮರವರು ಆಳಿದ. ಮಹಾಸ್ವಾಮಿಯವರ ರಾಜ್ಯಭಾರ ವಿಚಕ್ಸಣೆಗೆ ಮೆಚ್ಚಿ “ ಜಿ.ಸಿ.ಎಸ್‌.ಬ.” ಎಂಬ ಜಿ.ಸಿ.ಎಸ್‌.ಐ. ಬಿರುದನ್ನೂ ಖಿಲ್ಲತ್ತುಗಳನ್ನೂ ಕೊಟ್ಟು ಸನ್ಮಾನಿ ಬಿರುದಿನ ಸನ್ಮಾನ ಸಿದರು. ನಾಲ್ಕು ವರ್ಷಗಳ ಅವಧಿಯಲ್ಲೇ ಮಹಾಸ್ವಾಮಿಯವರು ರಾಜ್ಯಾಡಳಿತ ನಿರ್ವಹಣ ದಲ್ಲಿ ಅನಾಧಾರಣ ಸಾಮರ್ಥ್ಯವನ್ನು ವ್ಯಕ್ತಗೊಳಿಸಿದ್ದರೆಂಬುದಕ್ಕೆ ಅದೊಂದು ಶ್ರೇಷ್ಠ ನಿದರ್ಶನ. ಬೆಂಗಳೂರಿನ ಮಹಾಜನರು ಸರ್‌ ಪಿ. ಎನ್‌. ಕೃಷ್ಣಮೂರ್ತಿಗಳವರ ಅಧ್ಯಕ್ಸೃತೆಯಲ್ಲಿ ಒಂದು ಸ್ವಾಗತ ಸಮಿತಿಯನ್ನೇರ್ಸ್ಪಡಿಸಿ, ಲಾಲ್‌ಬಾಗಿನಲ್ಲಿ ಮಹಾ ಸ್ವಾಮಿಯವರ ರಜತೋತ್ಸವದ ವರೆಗೆ ೨೩೬೩ ಗೌರವಾರ್ಥವಾಗಿ ಸತ್ಕಾರ ಕೂಟವನ್ಸೇರ್ಪಡಿಸಿ, ರಾಜಭಕ್ತಿಪೂರ್ವಕ ವಾದ ವಿಜ್ಞಾ ಸನಾ ಪತ್ರಿಕೆಯನ್ನು ಸಮರ್ಪಿಸಿದರು. ಮೈ ಸೂರು ನಗರ ದಲ್ಲಿ "ಅರಸು ಜಂಖಾನ EL ಸಂಸ್ಥೆಯವರು ಸರ್ದಾರ್‌ ಎಂ. ಕಾಂತರಾಜ ಅರಸಿನವರ ನೇತೃತ್ವದಲ್ಲಿ ೧೯೦೭ನೆಯ ಇಸವಿ ಮಾರ್ಚಿ ೧೧ನೆಯ ತಾರೀಖಿನ ದಿನ ಒಂದು ಸತ ತ್ಪಾರ ಕೂಟವನ್ನೇರ್ಪಡಿಸಿ ವಿಜ್ಞಾಸನಾ ಪತ್ರಿಕೆಯನ್ನು ಸಮರ್ಪಿಸಿದರು... ೧೯೦೭ನೆಯ ಇಸವಿ ಮಾರ್ಚಿ ೧೬ನೆಯ ತಾರೀಖಿನ ದಿನ ಮೈ ಸೂರು ನಗರ ನಿವಾಸಿಗಳಲ್ಲಿ ಸಮಸ್ತ ಪಂಗಡಗಳವರೂ ಸೇರಿ ರಂಗಾಚಾರ್ಯರ ಸ್ಮಾರಕ ಭವನದಲ್ಲಿ ಮಹಾಸ್ವಾಮಿಯವರಿಗೆ ನಿಜ್ಞಾಸನಾ ಪತ್ರಿಕೆಯನ್ನು ರಾಜಭಕ್ತಿ ಪೂರ್ವಕ ವಾಗಿ ಸಮರ್ಪಿ ಸಿದರು. ಮಹಾಸ್ವಾನಿಯನರು ಪ್ರಜೆಗಳ ಅಭ್ಯುದಯ ಸಾಧನೆಗಾಗಿ ಶ್ರಮಿಸುತ್ತ, ಕೃವೆತೋರುತ್ತಿದ್ದುದಕ್ಕಾಗಿ ಕೃತಜ್ಞತಾ ಪೂರ್ವಕವಾದ ವಂದನೆಗಳು ನಿಜ್ಞಾ ನನಾ ಪತ್ರಿ ಕೆಯಲ್ಲಿ ಸೂಚಿತ ವಾಗಿದ್ದುವು. ಅದಕ್ಕೆ ಪ್ರತ್ಯುತ್ತ ರವಾಗಿ ಮ ಾಸ್ಟಾ ಕುಣ ಣೆ ಕೊಡಿಸಿದ ಭಾಷಣದಲ್ಲಿ, "“ ನಾವು ನಮ್ಮ ರಾಜ್ಯಾಡಳಿತ ನಿರ್ವಹಣವನ್ನು ಇದೇ ತಾನೆ ಪ್ರಾರಂಭಿಸಿರುವೆವೆಂದ್ಕೂ ನಾವು ಭರಿ ಕಾರ ಕಾರ್ಯಗಳು ಅನರಿಮಿತವಾಗಿನೆಯೆಂದೂ, ಈಗ ನೆರವೇರಿರತಕ್ಕವುಗಳು ತೀರ ಅಲ್ಪವಾಗಿವೆಯೆಂದೂ ನಮ್ಮ ಮನಸ್ಸಿಗೆ ಭಾಸವಾಗುತ್ತಲಿದೆ. ನಮ್ಮ ಮೇಲಿನ ಕರ್ತವ್ಯಭಾರವು ಮಹತ್ತರವಾಗಿದೆಯೆಂಬುದನ್ನು ನಾವು ಸಂಪೂರ್ಣವಾಗಿ ಗ್ರಹಿಸಿರುವೆವು. ಅದನ್ನು ನಿಯೋಜಿಸಿರುವ ಭಗವಂತನ ಚಿತ್ರದಲ್ಲಿದ್ದ ಂತಾಗಲೆಂದು ಪ್ರಾರ್ಥಿಸಿ ಕರ್ತವ್ಯವನ್ನು ಸರಿವಾಲಿಸುನೆವು. ರ ನಮ್ಮ ಸಂಸ್ಥಾ ನದ ಪುರೋಭಿವೃ ಸ್ತ ಯನ್ನೂ ಅಭ್ಯು ದಯ ವನ್ನೂ ಸಾಧಿಸಿ, ನಮ್ಮ ಪ್ರೀತಿವಾತ್ರ ರಾದ ವ್ರ ಡಿಗಳು RE 0ತ ಮಾಡುವುದಕ್ಕಾಗಿ ಭಗವಂತನ ಕೃವಾಶೀರ್ಪಾದ ಪ್ರಭಾವದಿಂದ ನಮ್ಮ ಸರ್ವ ಸಾಮರ್ಥ್ಯವನ್ನೂ ವಿನಿಯೋಗಿಸಿ ಯಾವಜ್ಜೀವವೂ ಕೆಲಸಮಾಡು ವುದೇ ನಮ್ಮ ಧ್ಯೇಯವಾಗಿದೆ; ಮತ್ತು ಮುಂದೆ ಸಹ ನಿರಂತರವೂ ನಮ್ಮ ಧ್ಯೇಯವಾಗಿರುತ್ತದೆ. ಈಧ್ಯೇಯ ಸಾಧನೆಯಲ್ಲಿ ಲೇಶಮಾತ್ರವೂ ಆಲಸ್ಯಮಾಡದೆ ಸಂತತವಾಗಿ ನಾವು ಶ್ರಮಿಸುತ್ತ ಬರುನೆನೆಂದು ನಿಮ್ಮೆಲ್ಲ ರಿಗೂ ಭರವಸೆ ಕೊಡುವೆವು. ಸುನಿಶ್ಚಿ ತವಾಗಿರುವ ನಮ್ಮಾ ಸಂಕಲ್ಪ ಸಾಧನೆಯಲ್ಲಿ Wal ಸರ್ಪ ಯತ್ನ ಕ್ಸೂ ಎಂದೆಂದಿಗೂ ಲೇಶಮಾತ್ರ ಲೋಪವೂ ನಮ್ಮ ಸೆಮಿಂದ ಸಟ ತರು ನಾವು ದೃಢವಾಗಿ ನಂಬಿರುವೆವು? (Ws . ಮಹಾಸ್ವಾಮಿಯವರ ೨೩೪ ಅಳಿದ ಮಹಾಸ್ವಾಮಿ ಯವರು ರಾಜ್ಯಭಾರವು ಉದಾತ್ಮವಾದ ಆ ಗ ನುಸಾರವಾಗಿ ಅಂದಿನಿಂದಲೂ ನಡೆದುಬಂದುದು, ಮೈ ಸೂರು ಸಂಸ್ಥಾ ನದ ಪ್ರಜೆಗಳ ಭಾ ಗ್ಯ. ೧೮೯೭ನೆಯ ಇಸನಿಯಲ್ಲಿ ಈ ಕ್‌ ಕಟ ೈಡವು ಸುಟ್ಟು ಹೋಗಿ ಅದೇ ಸ ಸ್ಪಳದಲ್ಲಿ ಈಗಿನ ನೂತನ ಪ್ರಾಸಾದವು Na ಡೆ ರಂಭ ವಾಯಿತು. ಅದರ ನಿರ್ಮಾಣಕಾ Hd ೯ವು ನೂತನ ಪ್ರಾಸಾದದ ಪೂರೈಸಲು ಹನ್ನೆರಡು ವರ್ಷಗಳಿಗಿಂತಲೂ ಅಧಿಕ ಪ್ರವೇಶ ವಾದ ಅವಧಿಯು ಹಿಡಿಯಿತಾದರೂ ಗೃಹಪ್ರವೇಶ ಮಹೋತ್ಸವ ಮಹೋತ್ಸವವೇನೊ ಈ ಮಧ್ಯೆ ೧೯೦೭ನೆಯ ಇಸವಿ ಜೂನ್‌ ತಿಂಗಳು ೫ನೆಯ ತಾರೀಖು (ಸ್ಲವಂಗನಾಮ ಸಂವತ್ಸರದ ವೈಶಾಖ ಬಹಳ ದಶಮಿಾ) ಬುಧವಾರದ ದಿನ ಅತ್ಯಂತ ವಿಜೃಂಭಣೆಯಿಂದ ಶಾಸ್ತ್ರೋಕ್ತವಾಗಿ ನೆರವೇರಿತು. ೧೯೦೭ನೆಯ ಇಸವಿ ಜೂನ್‌ ತಿಂಗಳು ೨೨ನೆಯ ತಾರೀಖಿನ ದಿನ ಮೈ ಸೂರು ನ್ಯಾಯವಿಧಾಯಕ ಸ ಸಜೆಯು ಸ್ಥಾಪಿತವಾಯಿತು. ಹೊಸ ಹೊಸ ಕಾನೂನುಗಳನ್ನು. ಅದುವರೆಗೂ ಮಂತ್ರಾ ನ್ಯಾಯನಿಧಾಯಕ ಲೋಜಚನಾ ಸಭೆಯವರೇ ರಚಿಸಿ ಸರ್ಯಾಲೋಚಿಸಿ ಸಭೆಯ ಸ್ಥಾಪನೆ ಮಹಾಸ್ಟಾ ಮಿಯವರ ಅನುಮತಿಯನ್ನು ಪಡೆದು ಅವುಗಳನ್ನು ಆಚರಣೆಗೆ ತರುತ್ತಿದ್ದರು. ಪೂಜ್ಯ ಪಾದರಾದ ತಮ್ಮ ತೀರ್ಥರೂಪರವರು ಯಾವ ಘನವಾದ ಉದ್ದೇಶದಿಂದ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾನಿಸಿದರೋ ಅದೇ ಬಗೆಯ ಘನವಾದ ಉದ್ದೇಶದಿಂದಲೇ ಮಹಾಸ್ವಾಮಿಯವರು ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸಿ ಅದರಲ್ಲಿ ಕ್ಲುಪ್ಪ ಸಂಖ್ಯೆ ಯ ಸರ್ಕಾರಿ ಉದ್ಯೋಗಸ್ಥ ರೂಸ ಸದಸ್ಯ ರಾಗಿರುವಂತೆ ಆಜ್ಞಾ. ಸಿದರು. ಸಭೆಗೆ ದಿವಾನ್‌ರವರು ಅಧ್ಯಕ್ಸ ರಾಗಿಯೂ, ಮಂತ್ರಾ ಲೋಚನಾ ಸ ಸದಸ್ಯರಾದ ಸಚಿವರೀರ್ವರೂ ಉಪಾಧ್ಯಕ್ಸರಾಗಿರುವಂತೆಯೂ ಗೊತ್ತಾಯಿತು. ಹತ್ತಕ್ಕೆ ಕಡಮೆಯಿಲ್ಲದ ಮತ್ತು ಹದಿನೈದಕ್ಕೆ `ಮಾರದಷ್ಟು ಸಂಖ್ಯೆಯ ಇತರ ಸದಸ್ಯರಿರಬೇಕೆಂದ್ಕೂ ಅವರಲ್ಲಿ ಐದರಲ್ಲೆರಡು ಭಾಗಕ್ಕೆ ಕಡಮೆಯಿಲ್ಲದಷ್ಟು ಮಂದಿ ಸರ್ಕಾರಿ ಉದ್ಯೋಗಸ್ಥ | ರಲ್ಲದ ಸದಸ ರಿರಬೇಕೆಂದೂ, ಪ್ರಜಾಪ್ರತಿನಿಧಿ ಸಭೆಯವರು ಇಬ್ಬ ರ ಸದಸ್ಯರನ್ನು RRS ಕಳುಹಿಸಿಕೊಡಬೇಕೆಂದೂ ಬಾಜೂ ತು: ಪ್ರಜೆಗಳಿಗೆ ಸರ್ಕಾರಿ ಆಡಳಿತದಲ್ಲಿ ಸಂಬಂಧ ವಿರುವಂತೆ ಮಾಡಿದ ಏರ್ಪಾಡುಗಳಲ್ಲಿ ನ್ಯಾಯವಿಧಾಯಕ ಸಭೆಯ ಏರ್ಪಾಡಿಗೂ ಬಹಳ ಮಹತ್ವವುಂಟು. ರಜತೋತ್ಸವದ ವರಿಗೆ | ೨೩೫ ೧೯೦೮ನೆಯ ಇಸನಿಯಲ್ಲಿ ಮಹಾಸ್ವಾಮಿಯವರು ಜಪಾನ್‌ ದೇಶದ ಪುರೋಭಿವೃದ್ಧಿ ಸಾಧನೆಯ ವಿವರಗಳನ್ನೆಲ್ಲ ಪ್ರತ್ಯಕ್ಟವಾಗಿ ಪರಿಶೀಲಿಸಿ, ಸಾಧ್ಯ ಕಂಡಮಟ್ಟ ಗೂ ಅಳಿಯ ವ್ಯ ವಸ್ಥೆ ಗಳನ್ನು ಪ್ರಜಾವಾತ್ಸಲ್ಯದ ಮೈಸೂರು ಸ ನದಲ್ಲಿ A, ತಂದು ದೆಸೆಯಿಂದ ಜಪಾನ್‌ ಸಂಸ್ಥಾನದ ಆಡಳಿತ ತವು ಮತ ಷ್ಟು ಮುಂದು ಪ್ರಯಾಣನನ್ನು ವರಿಯುವಂತೆ ಮಾಡಬೇಕೆಂದು ಅಲ್ಲಿಗೆ ಪ್ರಯಾಣ ನಿಲ್ಲಿಸಿದುದು ಮಾಡಲುದ್ದೇಶಿಸಿದ್ದರು. ಅನೇಕ ತಗಲು ಹತ್ತಾರು ಶತಮಾನಗಳಲ್ಲಿ ಸಾಧಿಸುವುದಕ್ಕಾಗ ದಷ ಸಿ ಅಭ್ಯುದಯವನ್ನು ಕೇವಲ ಅರ್ಧ ಶತಮಾನದಷ್ಟು ಅಲ್ಪ ಕಾಲದಲ್ಲಿ ಸಾಧಿಸಿ ಆಗ ಜಪಾನ್‌ ದೇಶನು ಅತ್ಯಧಿಕ ಖ್ಯಾತಿಯನ್ನು ಗಳಿಸಿದ್ದಿತು. ಅಲ್ಲಿ ೧೮೯೬ನೆಯ ಇಸವಿಯಲ್ಲಿ ಬರುತ್ತಿದ್ದ ಹುಟ್ಟುವಳಿಯ ಆರರಷ್ಟು ಹೆಚ್ಚಿ ಕನ ಹುಟ್ಟು ವಳಿಯು ಹ ಇಸವಿಯ ಹೊತ್ತಿಗೆ ಬರುತ್ತಿ ದ್ದಿತು. ಮಹಾಸ್ಟಾ ಬ ಚತು ಪ್ರಯಾಣಕ್ಕೆ ಬೇಕಾದ ಸನ್ನಾಹಗಳೆಲ್ಲ ಪೂಕೈಸಿ ದುವು. "ಆದಕ್ಕೆ ಆ ವರ್ಷ ಸಂಸ್ಥಾನದಲ್ಲಿ ಅನಾವೃಷ್ಟಿಯ ಪರಿಣಾಮ ವಾಗಿ ದುರ್ಭಿಕ್ಬವು ಸಂಭವಿಸುವಂತಿದ್ದು ದು PE ಗೂ ಕ್ಸಾಮವೇ ಸಂಭವಿಸಿದರೂ ಸಂಭವಿಸಬಹುದಾಗಿದ್ದಿ ತೆಂದೂ ಹ ಆ ಸನ್ನಿವೇಶದಲ್ಲಿ ಸಂಸ್ಥಾ ನವನ್ನು ಬಿಟ್ಟು ಜಪಾನಿಗೆ ತೆರಳುವುದು ಉಚಿತ ವಲ್ಲವೆಂದು ನಿರ್ಧರಿಸಿ, ಸ್ವ್ವರ್ಥಶ್ಯಾಗದಿಂದಲೂ ಪ್ರ ಪ್ರಜಾವಾತ ಶೃಲ್ಯದಿಂದಲೂ ಮಹಾಸ್ವಾನಿಯವರು ಜಪಾನ್‌ ಪ್ರಯಾಣವನ್ನು ನಿಲ್ಲಿಸಿ, ತಮ್ಮ ಸಹೋದರರನ್ನು ಜಪಾನ್‌ ದೇಶಕ್ಕೆ ಕಳುಹಿಸಿದರು. ಆಗ್ಗೆ ಹುಟ್ಟದ ಅಮಂಗಳದ ಶಂಕೆಗನುಸಾರವಾಗಿ ಮೈ ಸೂರು ಸಂಸ್ಥಾನದ ಕೆಲವು ಡಿಸ್ಪಿಕ್ಟುಗಳಲ್ಲಿ ಕ್ಬಾಮವು ಸಂಭವಿಸಿತು. ಮಹಾ ಸ್ವಾಮಿಯವರು ದಿವಾನ್‌ರವರಿಗೆ ನಿರೂಪಗಳಮೇಲೆ ನಿರೂಸಗಳನ್ನು ಕಳುಹಿಸುತ್ತ ಕ್ಲ್ಯಾಮನಿವಾರಣೆಯ ಏರ್ವಾಡುಗಳನ್ನು ಮಾಡಿಸಿದರು. ಭಂಡಾರವು ಬರಿದಾದರೂ. ಚಿಂತೆಯಿಲ್ಲವೆಂದೂ, ಪ್ರಜೆಗಳ ಮರಣವು ಸಂಭವಿಸದಿದ್ದರೆ ಸಾಕೆಂದೂ, ಮಹಾಪ್ರಭುಗಳವರು ದಿವಾನ್‌ರವರಿಗೆ ಆಜ್ಞೆ ಮಾಡಿದರು. ಅಷ್ಟೇ ಅಲ್ಲ. ಕ್ಪಾಮಸೀಡಿತವಾದ ಪ್ರದೇಶಗಳಿಗೆ ತಾವು ಚಿತ್ರೈಸಿದರೆ ಒಂದಲ್ಲದಿದ್ದರೆ ಮತ್ತೊಂದು ರೀತಿಯಲ್ಲಿ ಪ್ರಜೆಗಳು ಧನವ್ಯಯಮಾಡಿ ಕಷ್ಟವನ್ನೆಣಿಸದೆ ಸ್ವಾಗತ ಸಭೆಗಳೇ ಮುಂತಾದುವು ಗಳನ್ನೇರ್ಪಡಿಸುವುದು ಜಿ ಭಾವಿಸಿ, ಮೊದಲೇ ಕಷ್ಟ ಕ್ಕೊಳ ಗಾಗಿದ್ದ ಪ್ರಜೆಗಳಿಗೆ ಮತ್ತ ಷ್ಟು ಕಷ್ಠ ವನ್ನು ಡು ೨೩೬ ಅಳಿದ ಮಹಾಸ್ವಾಮಿಯ ನರು ಉದಾತ್ತ ಮನೋದಧರ್ಮದಿಂದ ಕೂಡಿ, ಅಲ್ಲಿಗೆ ಹೋಗಿಬರಬೇಕೆಂದಿದ್ದ FS PEE ದಮನಮಾಡಿದರು. ಕ್ಪಾಮಸೀಡಿತ ಪ ದೇಶ ಗಳ ಸ್ಟಿತಿಯು ಉತ್ತಮಗೊಳ್ಳದೆಹೋದ ಸಕ್ಸ ದಲ್ಲಿ ತಾವು ಆ ರ ಬೇಸಗೆಯಲ್ಲಿ ನೀಲಗಿರಿಗೆ ಹ ಚಿತ್ರ ಸುವುದಿಖಪೆಂದು ಆಸ್ತ್ಮ ಕೊಬ್ಬ ರೊಡನೆ ತಿಳಿಸಿದರು. ಮಹಾಸ್ವಾಮಿಯವರ ಪ್ರೇರಣೆ ಪ್ರೋತ್ಸಾಹಗಳ ದೆಸೆಯಿಂದ ಸಂತತಫ ಪ್ರ) ಯತ್ನ ಗಳು ನಡೆದು, ದುರ್ಜಿಕ ಪೀಡಿತವಾದ ಪ ದೇಶಗಳಲ್ಲಿ ಪ್ರಜೆಗಳ ಕಷ್ಟ ಗಳು A ಮನುಷ್ಯ ಪ್ರಯತ್ನಕ್ಕೆ ರೈವಾನುಗ್ರಹವುೂ ಲಭಿಸಿ ಸಕಾಲಗಳಲ್ಲಿ ಸುವೃಷ್ಟಿಯಾಯಿತು. ಆಗ್ಗೆ ಬ್ರಿಟಿಷ್‌ ರೆಸಿಡೆಂಟಿರಾಗಿದ್ದ ಸರ್‌ ಎಸ್‌. ಎಂ. ಷರ್‌ ಸಾಹೇಬರವರಿ 1 ತಮ್ಮ ನ್ರಿಯಶಿಷ್ಯರ ಕರ್ತವ್ಯನಿಷ್ಠೆಯನ್ನು ಕಂಡು ಅತ್ಯಾನಂದ, ಅವರು ೧೯೦೯ನೆಯ ಇಸವಿ ಅಕ್ಟೋಬರ್‌ ೨೮ನೆಯ ತಾರೀಖಿನ ದಿನ ನಡೆದ ಔತಣ ಕೂಟದಲ್ಲಿ "".... ...ದುರ್ಭಿಕ್ಸ ನಿವಾರಣೆಗಾಗಿ ನಿಯೋಜಿತರಾಗಿದ್ದ ಅಧಿಕಾರಿಗಳು ಎಷ್ಟುಮಟ್ಟಗೆ ಕೆಲಸಮಾಡಿದ್ದಾ ರೆಂಬುದನ್ನು ಸೂಚಿಸುವುದು ನನ್ನ ಕಾರ್ಯವಲ್ಲ. ಆದರೆ, ಘೋರಕ್ಸಾಮ ಸಂಭವಿಸುವ ಶಂಕೆಯುಂಟಾಗಿದ್ದ ಕಷ ರ್‌ ಈಚಿನ ಅವಧಿ ಯಲ್ಲಿ, ಒಬ್ಬರು ಮಹ 5ನೀಯರ ಶೀಲ ಸ ಸಂಪತ್ತ್ರ್ವಿಯೆಂತಹದೆಂಬುದು, ಸುಭಿಕ್ಟ ಕಾಲದಲ್ಲಿ ವ್ಯಕ್ತವಾಗುವುದು ಜಡ! ಡಿ ಹೆಚ್ಚಾಗಿ ವ್ಯಕ್ತವಾಯಿತು. ನಾನು ಸೂಚಿಸುತ್ತಿರುವುದು ಶಿ ಶ್ರೀ ಮನ್ಮಹಾರಾಜರವರ ವಿಷಯ. ಮಹಾಶಯರೇ! ತಮ್ಮೆಲ್ಲರಿಗೂ ನೆನಪಿರುವಂತೆ, ಕಳೆದ ಡಿಸೆಂಬರು ತಿಂಗಳಿನಲ್ಲಿ ಶ್ರೀಮನ್ಮಹಾರಾಜರವರು ದೀರ್ಫಾವಧಿಯ ಜಪಾನ್‌ ಪ್ರವಾಸಕ್ಕಾಗಿ ದಯಮಾಡುವುದರಲ್ಲಿದ್ದರು. ಪ್ರಯಾಣದ ಜಹಜು ಕೂಡ ಗೊತ್ತಾಗಿದ್ದಿತು. ಅಂತಹ ಸಮಯದಲ್ಲಿ ಸಂಸ್ಥಾನದ ಪ್ರಜೆಗಳ ಯೋಗಕ್ಕೆ ಮದ ದೃಷ್ಠಿ ಯಿಂದ ತಾವು ಸಂಸ್ಥಾ ) ನದಲ್ಲಿರ ಬೇಕಾದುದೇ ಯುಕ್ತವೆಂದು ಭಾವಿಸಿ ಅವರು ಪ್ರಯಾಣವನ್ನು ನಿಲ್ಲಿಸಿ ಬಿಟ್ಟರು. ಈ ಬಗೆಯ ವರ್ತನೆಯ ಉದಾಹರಣೆಯಿಂದ ಅಧಿಕಾರಿಗಳಲ್ಲಿ ಯಾವ ರೀತಿ ಪರಿಣಾಮವುಂಟಾಗುವುದೆಂಬುದನ್ನು ನಾನು ಸೂಚಿಸ ಬೇಕಾದ ಆವಶ್ಯಕತೆಯೇ ಇಲ್ಲ. ಶ್ರೀಮನ್ಮಹಾರಾಜರವರು ತಮ್ಮ ಸ್ವಾರ್ಥತ್ಯಾಗದ ಫಲವಾಗಿ ತಮ್ಮ ಪ್ರಜೆಗಳ ಹೃತ್ಪೂರ್ವಕವಾದ ಭಕ್ತಿ ಕೃತಜ್ಞತೆಗಳ ಕಾಣಿಕೆಯು ತಮಗೆ ಲಭಿಸಿದೆಯೆಂಬ ಸಂಗತಿಯನ್ನು ತಮ್ಮ ಚಿತ್ತಕ್ಕೆ ತಂದುಕೊಂಡು ಹರ್ಸಿಸಬಹುದಾಗಿದೆಯೆಂದು ನನ್ನ ರಜತೋತ್ಸನದ ವರೆಗೆ ೨೩೭ ಮನಸ್ಸಿಗೆ ತೋರುತ್ತದೆ. ಸುದ್ಬೆವವಶದಿಂದ ಅಭೂತಪೂರ್ವವಾದ ಸುವೃಷ್ಟಿಯಾಗಿ ಆತಂಕಗಳೆಲ್ಲ ಪರಿಹಾರವಾಗಿರುವ ಸುಖಕರವಾದ ಸನ್ನಿ ವೇಶವು ಭಗವಂತನ ಕೃಪೆಯಿಂದ ಈಗ ಒದಗಿದೆ?' ಎಂದು ಅಪ್ಪಣೆ ಕೊಡಿಸಿದರು. ಮಹಾಸ್ವಾಮಿಯನರು ಅದಕ್ಕೆ ಸ್ರತ್ಯುತ್ತರವಾಗಿ ಅಪ್ಪಣೆ ಕೊಡಿಸಿದ ಭಾಷಣದಲ್ಲಿ, “...... ನಾವು ಅನ್ಯಥಾ ವರ್ತಿಸಿ ಜಪಾನಿಗೆ ಪ್ರಯಾಣಮಾಡಿದ್ದ ಸಕ್ಸಕ್ಸೆ ನಮ್ಮ ಪ್ರಜೆಗಳ ವಿಷಯದಲ್ಲಿ ನಮ್ಮ ಕರ್ತವ್ಯವನ್ನು ನೆರವೇರಿಸದೆ ತಪ್ಪಿದಂತೆಯೇ ಆಗುತ್ತಿದ್ದಿತೆಂದು ತೋರಿತು. ಭಗವಂತನ ಅನುಗ್ರಹದಿಂದ ಸುವೃಷ್ಟಿಯಾಗಿ, ಕ್ಸಾಮವು ಸಂಭವಿಸಬಹುದೆಂಬ ಶಂಕಾತಂಕಗಳೆಲ್ಲ ಪ್ರಜೆಗಳ ಮನಸ್ಸಿನಿಂದ ಮರೆಯಾದ ಸನ್ಸಿವೇಶವುಂಬಾಗಿರುವುದಕ್ಕಾಗಿ ನಾವು ಹರ್ಷಿಸುತ್ತಿರುವುದು ಸಹಜವಾಗಿಯೇ ಇಡೆ?” ಎಂದು ಹೇಳಿದರು. ಈ ಮಧ್ಯದಲ್ಲಿ, ಪರಿಜನರೊಡನೆ ೧೯೦೮ನೆಯ ಇಸವಿ ಡಿಸೆಂಬರು ೨೬ನೆಯ ತಾರೀಖಿನ ದಿನ ಜಪಾನ್‌ ದೇಶಕ್ಕೆ ದಯಮಾಡಿದ್ದ ಶ್ರೀಮದ್ಯುವ ರಾಜರವರು ೧೯೦೯ನೆಯ ಇಸವಿ ಮಾರ್ಚಿ ೨೧ನೆಯ ತಾರೀಖಿನ ದಿನ ರಾಜಧಾನಿಗೆ ಹಿಂತಿರುಗಿದರು. ನಗರ ನಿವಾಸಿಗಳು ಸಂತೋಷಭರಿತರಾಗಿ ಉತ್ಸಾಹದಿಂದ ಸ್ವಾಗತನನ್ನಿತ್ತರು. ರೈಲ್ವೇ ಸ್ಟೇಷನಿನಲ್ಲಿ ದಿನಾನ್‌ರವರೂ ಸರ್ದಾರರುಗಳೂ, ಅರಸು ಪಂಗಡದ ಮಹಾಶಯರುಗಳೂ, ಅಧಿಕಾರಿ ಗಳ್ಕೂ ವೈದಿಕರೂ, ನಾನಾ ನಂಗಡಗಳ ಪ್ರತಿನಿಧಿಗಳೂ ಕಿಕ್ಕಿರಿದು ತುಂಬಿದ್ದು ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯ ರವರು ರೈಲು ಬಂಡಿಯಿಂದ ಕೆಳಕ್ಕಿಳಿದೊಡನೆಯೇ ಪುಷ್ಪಗಳನ್ನೆ ರಚಿ ಭಕ್ತಿ ಸ್ರದರ್ಶನಮಾಡಿದರು. ಸೈನಿಕರ ಮುಜರೆಯೂ ಅರಮನೆಯ ಬ್ಯಾಂಡಿ ನವರ ವಾದ್ಯಘೋಷವೂ ಆಗುತ್ತಿರುವಲ್ಲಿ, ಮೈಸೂರು ನಗರದ ಪೌರ ಸಭೆಯನರಿಂದ ಪುಷ್ಪಮಾಲಿಕೆಯನ್ನೂ ತುರಾಯಿಯನ್ನೂ ಸ್ವೀಕರಿಸಿ, ಶ್ರೀಮದ್ಯುವರಾಜರವರು ಅರಮನೆಗೆ ದಯಮಾಡಿದರು. ಮಾರ್ಗ ದುದ್ದಕ್ಕೂ ಉಭಯ ಪಾರ್ಶ್ವಗಳಲ್ಲಿಯೂ ಪ್ರಜೆಗಳು ಕಿಕ್ಕಿರಿದು ತುಂಬಿ ಹರ್ಷ ಧ್ವನಿ ಮಾಡಿದರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರು ತಾವೇ ಜಪಾನ್‌ ದೇಶಕ್ಕೆ ದಯಮಾಿ ಹಿಂತಿರುಗಿದಂತೆ ಭಾವಿಸಿ ದರ್ಷಿಸಿ, ತನ್ಮು ಅನುಜರ ಪುನರಾಗಮನಕ್ಕಾ? ಆನಂದಿಸಿ, ಜಪಾನ್‌ ದೇಶದ ಅಭ್ಯುದಯಾತಿಶಯಗಳನ್ನೆ ಲ್ಲ ವಿಶದವಾಗಿ ಛಾಲಿಸಿದರು, ba ಆಳಿದ ಮಹಾಸ್ವಾ ಮಿಯವರು ೧೯೦೯ನೆಯ ಇಸನಿ ಏಪ್ರಿಲ್‌ ೧ನೆಯ ತಾರೀಖಿನಿಂದ ಶ್ರೀಮಾನ್‌ ಫಿ. I ದಿವಾನ್‌ಹುದ್ದೆಯಿಂದ ನಿಶ್ರಾಂತರಾಗಿ; ಆಗ ಮಂತ್ರಾಲೋಚನಾ ಸಭೆಯ ಸದಸ್ಯರಾಗಿದ್ದ ಶ್ರೀಮಾನ್‌ ಶ್ರೀಮಾನ್‌ ಟಿ, ಆನಂದರಾಯರವರು ಅವರ ವಿ.ಸಿ. ಮಾಧವ ಸ್ತಾನದಲ್ಲಿ ಕೆಲಸಮಾಡಬೇಕೆಂದು ಮಹಾಸ್ವಾಮಿ ರಾಯರ ದಿವಾನ್‌ ಯನರು ಅಪ್ಪಣೆ ಮಾಡಿದರು. ಶ್ರೀಮಾನ್‌ ಗಿರಿಯ ಮುಕ್ತಾಯ ಮಾಧವರಾ 28 ಬಂದೆ ಪೋಲೀಸು ಇಲಾಖೆಯ ಮುಖ್ಯಾಧಿಕಾರಿಗಳಾಗಿದ್ದ ಕಾಲದಲ್ಲಿ ಆ ಇಲಾಖೆಯನ್ನು ಅತ್ಯುತ್ತಮ ರೀತಿಯಲ್ಲಿ ಪುನರ್ವ್ಯವಸ್ಥೆಗೊಳಿಸಿ ದಕ್ಷತೆಯನ್ನು ಹೆಚ್ಚಿ ಸಿದರು. ಮಂತ್ರಾಲೋಚನಾ ಸಭೆಯ ಸದಸ್ಯ ರಾಗಿ ಸಚಿವರ ಮತ್ತು ರೆವೆನ್ಯೂ ಕಮಾಷನರವರ ಕರ್ತವ್ಯಗಳನ್ನು ನೆರನೆ.ರಿಸು ತ್ರಿದ್ದ ಕಾಲದಲ್ಲಿ ಅವರು ರೆವೆನ್ಯೂ ಇಲಾಖೆಯಲ್ಲಿ ಅನೇಕ ಸುಧಾರಣೆ ಗಳನ್ನು ಆಚರಣೆಗೆ ತಂದರು. ಅವರಿಗೆ ಕಾರ್ಯನಿರ್ವಹಣ ಸಾಮರ್ಥ್ಯವೂ ತೀರ ಸಣ್ಣ ನಿಷಯಗಳಲ್ಲಿ ಕೂಡ ಕೂಲಂಕಷವಾದ ಜ್ಞಾನವೂ, ವಿಶೇಷ ಕಾರ್ಯಾನುಭವವೂ ಇದ್ದುವು... ಒಂದು ಸಲ, ಅವರು (ಡೆಪ್ಯುಟಿ ಕನಾಷನರನರ ಹುದ್ದೆಯಲ್ಲಿದ್ದಾಗ) ಕೆಲವು ಬಾನಿಗಳನ್ನು ತೋಡಿಸಿಕೊಟ್ಟಿರು ಬಹು ಕಾಲದ ಮೇಲೆ ಅಲ್ಲಿಯ ಅಮಲ್ಟಾರರವರು, "" ನಮ್ಮಲ್ಲಿ ಬೇಸಗೆಯಲ್ಲಿ ಕೂಡ ಧ್ರುವಜಲವಿರುವ ಬಾವಿಗಳು ಮಾಧವ ರಾಯರು ತೋಡಿಸಿಕೊಟ್ಟಿ ರುವ ಬಾವಿಗಳೇ?' ಎಂದರು. ದೇವಸ್ತಾನಗಳಲ್ಲಿ ದೇವದಾಸಿಯರು ನೇಮಕವಾಗಿದ್ದು ಸನಾತನ ಧರ್ಮದ ಉಚ್ಛಧ್ಯೇಯಗಳಿಗೆ ವಿರುದ್ಧವಾಗಿ ನಿಷಯಲಂಪಟ ವೃತ್ತಿ ನಡೆಯುತ್ತಿದ್ದುದನ್ನು ತಪ್ಪಿಸುವ ನಿರೂಪವನ್ನು 44 ಶ್ರೀಮನ್ಮಹಾ ಮಹಾಸ್ವಾ ಮಿಯವರು ೧೯ ಕೆಯ ಇಸನಿ ಮೇ ರಾಜರವರು ತಿಂಗಳಿನಲ್ಲಿ ಹೊರಡಿಸಿದರು. ಬ್ರಿಟಿಷ್‌ ಇಂಡಿಯಾ ಅತ್ಯಂತ ಪ್ರಾಂತಗಳ ಸರ್ಕಾರಗಳವರು ನ ನೆರವೇರಿಸಲು ಧೈರ್ಯಶಾಲಿಗಳು'? ಜೆ ರ್ಯಮಾಡದೆಹೋ ಗಿದ್ದ ನಿಚಾರದಲ್ಲಿ ಮಹಾಸ್ತ್ವಾಮಿಯವರು ನಿರ್ಭೀತರಾಗಿ ಪ್ರವರ್ತಿಸಿ ಮಾರ್ಗದರ್ಶನ ಮಾಡಿದರೆಂದು ಮುಂತಾಗಿ ಮದರಾಸು ಮೊದಲಾದ ಪ್ರಾಂತಗಳ ವತ್ರಿಕೆಗಳು ಕೊಂಡಾಡಿದುವು. ಅವರು ದಯಪಾಲಿಸಿದ ಆ ಕೇ ಮುಜರಾಯಿ ದೇವಸ್ಥಾ ನಗಳಲ್ಲಿ ದೇವದಾಸಿಯರನ್ನು ನೇಮ ಕಮಾಡಿಕೊಳ್ಳು ಪ್ರದಕೆ ಅವಕಾಶ ತಪ್ಪಿ ತು. ಭಾರತೀಯರನ್ನು ರಜತೋತ್ಸವದ ವರೆಗೆ ೨೩೯ ಸುಲಭವಾಗಿ ಶ್ಲಾಫಿಸದ ಆಂಗ್ಲೇಯ ಮಹಾಶಯರೊಬ್ಬರು, "ಇದು ಬ ಜತ ಕೆಲಸ, ಶ್ರೀಮನ್ಮಹಾರಾಜರವರು ಅತ್ಯಂತ” ಧೈರ್ಯಶಾಲಿ ಗಳು. ಪ್ರಬಲವಾದ 4201 _ರಸಂಕಲ್ಪವು ಅವರ ಈ ಕಾರ್ಯದಿಂದ MN ತ ದೆ?” ಎಂದು ಸ್ದಾ ಸತ್ತ ೧೯೦೯ನೆಯ ಇಸವಿ ಜೂನ್‌ "ತಿಂಗಳು ಆನೆಯ ತಾರೀಖು ವೀರಶೈವ ಸಂಗಡದ ಕೆಲವು ಮಂದಿ ಮಹಾಶಯರುಗಳು, ತಮ್ಮ ಪಂಗಡದವರಾದ ಶ್ರೀಮಾನ್‌ ಕ. ಫಿ ಪುಟ್ಟಣ್ಣ ಶೆಟ್ಟಿಯವರನ್ನು ನೀರಶೈವರ ಮಂತ್ರಾಲೋಚನಾ ಸಭೆಯ ಸದಸ್ಯರಾಗಿ ನಿಜ್ಞ್ಞಾಸನಾ ಪತ್ರಿಕೆ (ಕೌನ್ಸಿಲ್‌ ಮೆಂಬರವರಾಗಿ) ನೇಮಕಮಾಡಿದ ಮಹೋಸಕಾರಕ್ಕಾಗಿ ಮಹಾಸ್ತಾನಿಯವರಲ್ಲಿ ತಮ್ಮ ಕಿ ವಿಶ್ವಾಸಗಳನ್ನು ಶ್ರುತಪಡಿಸಿ ಅವರಿಗೆ ನಿಜ್ಞಾಪನಾ ಪತ್ರಿಕೆ ಸ ಷ್ಟಿ ಸ ಅದಕ್ಕೆ ಪ್ರತ್ಯುತ್ತರವಾಗಿ ಮಹಾಸ್ವಾ ನಿಯವರು ಅಪ್ಪ ತೊಡಿಸಿದ ಭಾಷಣದಲ್ಲಿ ¥' ಬೆದ್ಯಾಭ್ಯಾಸ ಚ ಮತ್ತು ಸರ್ಕಾರಿ ಹುದ್ದೆಗಳ ರೂಪದ ಮಹಾದ್ವಾರಗಳು ಸಮಸ್ತರಿಗೂ ಏಕ ಪ್ರಕಾರವಾಗಿ ತೆರೆದಿವೆ. ಯಾವ ಉದ್ಯೋಗವು ಲಭಿಸಿದುದಕ್ಕಾಗಿ ನೀವು ಗಳು ಸಂತೋಷಾತಿಶಯವನ್ನು ಸೂಚಿಸಿರುವಿರೋ ಆ ಉದ್ಯೋಗವೇ, ಅರ್ಹತೆ ತೋರಿಸಿಕೊಂಡವರಿಗೆ ನಮ್ಮಿಂದಲೂ ಮತ್ತು ನಮ್ಮ ಸರ್ಕಾರ ದವರಿಂದಲೂ ಪ್ರೋತ್ಸಾಹ ಪುರಸ್ಕಾರಗಳು ಲಭಿಸದೆಹೋಗುವುದಿಲ್ಲ ವೆಂಬುದಕ್ಕೆ ನಿಮ್ಮೆಲ್ಲರಿಗೂ ಅತುಳವಾಗಿ ಭರವಸೆಯನ್ನು ನೀಡುವ ನಿದರ್ಶನವಾಗಿದೆ?' ಎಂದು ನುಡಿದರು. ಮಹಾಸ್ವಾಮಿಯವರ ಆಜ್ಞೆಯ ಮೇರೆಗೆ ಮತ್ತು ಅವರ ಕೃಪಾ ಶ್ರಯದಲ್ಲಿ, ೧೯೦೯ನೆಯ ಇಸನಿ ಅಕ್ಟೋಬರು ತಿಂಗಳು ೨೬ನೆಯ ಮತ್ತು ೨೭ನೆಯ ತಾರೀಖುಗಳಲ್ಲಿ ಮೈಸೂರು ಪ್ರಾಣಿಗಳ ನಗರದಲ್ಲಿ ಪ್ರಾಣಿಗಳ ಪ್ರದರ್ಶನವೊಂದು ಪ್ರದರ್ಶನ ನಡೆಯಿತು. ಮೈ ಸೂರು ನಗರದ ಬಂಡಿಯ ಕುದುರೆಗಳು, “ಪೋಲೊ” ಚೆಂಡಾಟದ ಕುದುರೆಗಳು, ನಾಯಿಗಳು, ಬಂಡಿಯ ಎತ್ತುಗಳು, ಉತ್ತಮ ರೀತಿಯಲ್ಲಿ ಪೋಷಿತವಾಗಿದ್ದ ಗಿಳಿಗಳೇ ಮುಂತಾದ ಪಕ್ಸಿಗಳ ಪಂಜರಗಳು, ಗೌಳಿಗರು ಪುಷ್ಟಿಯಾಗಿ ಪೋಷಿಸಿದ್ದ ಹಸುಗಳು, ಉತ್ತಮ ರೀತಿಯಲ್ಲಿ ಸಾಕಿದ್ದ ಕರುಗಳು ಎಮ್ಮೆಗಳು, ಬತ್ತುಗಳು ಮೊದಲಾದುವು ಗಳಲ್ಲ ಪ್ರದರ್ಶನಕ್ಕೆ ಬಂದಿದ್ದು ವು. ಅವುಗಳಲ್ಲಿ ಅತ್ಯುತ್ತಮವಾದವ್ಳು ೨೪೦ ಆಳಿದ ಮುಹಾಸ್ಕಾನಿಯನರು ಗಳಿಗೆ ಬಹುಮಾನಗಳು ದೊರೆತುವು. ಗೌಳಿಗರಿಂದ ಬಂದಿದ್ದ ಹಸು ಗಳನ್ನೂ ಕರುಗಳನ್ನೂ ಪರಿಶೀಲಿಸಿ, ಬಹುಮಾನಗಳಿಗೆ ಅರ್ಹವಾದವು ಗಳನ್ನು ಗೊತ್ತುಮಾಡುವ ಪರಿಶೀಲಕರ ಮಂಡಲಿಗೆ ಆಳಿದ ಮಹಾಸ್ವಾಮಿ ಯನರಾದ ಶ್ರೀಮನ್ಮಹಾರಾಜರನರೇ ಅಧ್ಯಕ್ಪರಾಗಿದ್ದರು. ಗೌಳಿಗರು ಹೆಸುಗಳನ್ನೂ ಕರುಗಳನ್ನೂ ಸರಿಯಾಗಿ ನೋಡಿಕೊಳ್ಳು ವುದಿಲ್ಲವೆಂಬ ಭಾನನೆಯು ಹಿಂದೆಯೇ ಸೂಚಿಸಿರುವಂತೆ ಬಾಲ್ಯದಲ್ಲಿ ಮಹಾಸ್ವಾಮಿ ಯವರ ಮನಸ್ಸಿನಲ್ಲಿ ನೆಲಸಿದ್ದುದೂ, ಅವರು ಅವುಗಳನ್ನು ಸರಿಯಾಗಿ ನೋಡಿಕೊಳ್ಳಲು, ಪ್ರದರ್ಶನ ರೂಪದಲ್ಲಿ ಪ್ರೋತ್ಸಾಹ ಕೊಡಬೇಕೆಂದು ತೋರಿದುದೂ ಮಹಾಸ್ವಾಮಿಯವರು ಆ ರೀತಿ ಕೃಪೆಕೋರಿದುದಕ್ಕೆ ಕಾರಣಗಳಾಗಿರಬಹುದು. ಮಹಾಸ್ವಾಮಿಯವರ ಪರಮದಯಾಳು ಸ್ವಭಾವಕ್ಕೆ ಮತ್ತೊಂದು ಫಿದರ್ಶನವನ್ನೂ ಇಲ್ಲಿ ಸೂಚಿಸಬಹುದಾಗಿದೆ. ಒಂದುಸಲ ಮಹಾಸ್ವಾಮಿಯವರು ದೊಡ್ಡದೊಂದು ನಗರದ ಪ್ರಯಾಣ ವನ್ನು ನಿಲ್ಲಿಸಿದ ಸಂದರ್ಭದಲ್ಲಿ ಅವರೊಡನೆ ಅಲ್ಲಿಗೆ ಪ್ರಯಾಣಮಾಡ ಜೇಕಾಗಿದ್ದವರೊಬ್ಬರು ಅದಕ್ಕೆ ಕಾರಣವೇನೆಂದು ಕೇಳಿದರಂತೆ. ಅದಕ್ಕೆ ಪ್ರತ್ಯುತ್ತರವಾಗಿ ಮಹಾಸ್ವಾಮಿಯವರು, " ಶಾಸ್ತ್ರಿಗಳೇ! ಅಲ್ಲಿ ಹಾಲು ಸಿಕ್ಕುವುದಿಲ್ಲ. ಅದಕ್ಕಾಗಿ ಪ್ರಯಾಣವನ್ನು ನಿಲ್ಲಿಸಿಬಿಟ್ಟೆ ವು'' ಎಂದು ಅಪ್ಪಣೆಕೊಡಿಸಿದುದನ್ನು ಕೇಳಿ ಅವರು, "« ನಿನೋದಕ್ಕಾಗಿ ಹೀಗೆ ಅಪ್ಪಣೆಯಾಗಿರಬೇಕು. ಅಂಥಾ ಮಹಾನಗರದಲ್ಲಿ ಹಾಲು ಸಿಕ್ಕುವುದಿಲ್ಲ ವೆಂದರೇನು, ಮಹಾಸ್ವಾಮಿ? ಎಂದರು. ಆಗ ಮಹಾವ್ರಭುಗಳು, "«" ವಿನೋದಕ್ಕಾಗಿ ಹೇಳಲಿಲ್ಲ, ಶಾಸ್ತ್ರಿಗಳೇ. ಅಲ್ಲಿ ಯಥೇಷ್ಟವಾಗಿ ಹಾಲೇನೋ ದೊರೆಯುತ್ತದೆ. ಆದರೆ ಅದು ದ್ರವ್ಯಾಶೆಯ ದೆಸೆಯಿಂದ ಕರುಗಳಿಗೆ ಪೂರ್ತಿಯಾಗಿ ವಂಚನೆಮಾಡಿ ಮನುಷ್ಯರಿಗೆ ಮಾರುವ ಹಾಲು. ಆದಕಾರಣ, ಅದು ನನ್ಮು ಭಾಗಕ್ಕೆ ಹಾಲೇ ಅಲ್ಲ. ನಮ್ಮೆಲ್ಲರ ಸ್ವೀಕಾರಕ್ಕೆ ಯೋಗ್ಯವಾದ ಹಾಲು ದೊರೆಯುವಂತೆ ಏರ್ಪಾಡು ಮಾಡಿಸುವವರೆಗೆ ಸದ್ಯಕ್ಕೆ ಪ್ರಯಾಣವನ್ನು ಸಿಲ್ಲಿಸಿದ್ದೇವೆ?' ಎಂದು ಅಪ್ಪಣೆ ಕೊಡಿಸಿದರು. ಮಹಾಪ್ರಭುಗಳ ಹೃದಯವು ಪ್ರಾಣಿದಯಾ ಭಂಡಾರವಾಗಿದ್ದಿತು. ಮೈಸೂರು ನಗರದಲ್ಲಿ ೧೯೦೯ನೆಯ ಇಸವಿ ನವೆಂಬರು ತಿಂಗಳಿನ ಆರಂಭದಲ್ಲಿ ಆರೋಗ್ಯಸಾಧಕ ವಸ್ತುಪ್ರದರ್ಶನವೊಂದು ನಡೆದು, ಅದೇ ತಿಂಗಳು ೫ನೆಯ ತಾರೀಖಿನ ದಿನ ಮಹಾಮಾತೃಶ್ರೀಯವರೂ, ಶ್ರೀ ಮಹಾರಾಣಿ ಶ್ರೀ ಲಕ್ಷ್ಮೀವಿಲಾಸ ಸನ್ನಿಧಾನದವರೂ, ಪ್ರಥಮ ಸೋದರರು (ದಿವಂಗತರಾದ ಮಹಾಸ್ವಾಮಿ ಯವರಿಬ್ಬರೂ ತಮ್ಮ ಜೊತೆಯ ಪೋಲೋ ಆಟಗಾರರೊಡನೆ) ದಿವಂಗತರಾದ ಶ್ರಿ ೇಮದ್ಯು ವರಾಜರವರು (ಮಹಾಸ್ವಾಮಿಯವರು ೧೯೧೩ನೆಯ ಇಸವಿಯಲ್ಲಿ ಇಂಗ್ಲೆ ಡಿಗೆ ದಯ ಮಾಡಿದ್ದಾ ಗ್ಗೆ ತೆಗೆದ ಭಾವ ಚಿತ್ರ. ಮಹಾಸ್ವಾಮಿಯವರ ಎಡಕ್ಕೆ ಕುಳಿತಿರುವವರು ರಾಜಮಂತ್ರ ಪ್ರ ನೀಣ ಹನಾನ್‌ ಬಹದ್ದೂ ರ್‌ ಪೂರ್ಣ ರಾಘನೇಂದ್ರ ರಾಯರನರು) ರಜತೋತ್ಸವದ ವರೆಗೆ ೨೪೧ ರಾಜಕುಮಾರಿ ಶ್ರೀಜಯಲಕ್ಮಮ್ಮಣ್ಣಿಯವರೂ ಪ್ರದರ್ಶನಾವಲೋಕನ ಕ್ಕಾಗಿ ದಯಮಾಡಿದ್ದರು. ಶ್ರೀಮಾನ್‌ ಸರ್ದಾರ್‌ ಕಾಂತರಾಜ ಅರಸಿ ನವರು ಅವರುಗಳನ್ನು ನಾನಾ ಭಾಗಗಳಿಗೂ ಆರೋಗ್ಯಸಾಧಕ ಕರೆದೊಯ್ದು ಸ್ಪ ದರ್ಶನದ ವಸ್ತುಗಳನ್ನು ತೋರಿಸಿ ವಸ್ತು ಪ್ರದರ್ಶನ ವಿವರಿಸಿದರು. ಮಾರನೆಯ ದಿನ (೬-೧೧-೧೯೦೯) ಶ್ರೀ ಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರಿಂದ ಪ್ರದರ್ಶನ ಸಂಬಂಧವಾದ ಪಾರಿತೋಷಿಕ ಪ್ರದಾನ ಮಹೋತ್ಸವವು ನಡೆಯಿತು. ಆಳಿದ ಮಹಾಸ್ವಾಮಿಯವರೂ ಮತ್ತು ಅವರ ಸೋದರರೂ ಕುದುರೆ ಸವಾರಿಯಲ್ಲಿಯೂ, ""ಪೋಲೋ?', ""ರಾಕೆಟ್ಸ್‌?', " ಟೆನ್ನಿಸ್‌” ಮುಂತಾದ ಚೆಂಡಾಟಗಳಲ್ಲಿಯೂ ಅದ್ಭುತ ಆಟಗಳಲ್ಲಿ ಸಾಮರ್ಥ್ಯವನ್ನೂ ವಿಸ್ಮಯಕರವಾದ ಕೌಶಲ್ಯ ಸಾಮರ್ಥ್ಯ ನನ್ನೂ ಸಪ್ರದರ್ಶಿಸಿದವರು. "ಪೋಲೋ? ಚೆಂಡಾಟಿದಲ್ಲಂತೂ ಭರತಖಂಡದಲ್ಲಿ ಸುಪ್ರಸಿದ್ಧ ರಾಗಿದ್ದ ಆಟಗಾರರನ್ನೆಲ್ಲ ಅವರುಗಳೂ ಮತ್ತು ಅವರುಗಳ ಜೊತೆಯ ಆಟಗಾರರಿಬ್ಬರೂ ಸೇರಿ ಸೋಲಿಸುತ್ತಿದ್ದರು. ಅವರುಗಳು ಬೆಂಗಳೂರಿ ನಲ್ಲಿದ್ದಾಗ ನಡೆಯುತ್ತಿದ್ದ "ಪೋಲೋ? ಸ್ಪರ್ಧಗಳನ್ನು ನೋಡಲು ಅನೇಕ ಸಹಸ್ರ ಮಂದಿ ಪ್ರೇಕ್ಷಕರು ಕಿಕ್ಕಿರಿದು ತುಂಬುತ್ತಿದ್ದರು. ಸಿಕಂದರಾಬಾದಿನಿಂದ ಬಂದಿದ್ದ-- ಭರತಖಂಡದಲ್ಲಿ ಪ್ರಖ್ಯಾತರಾಗಿ ಅದುವರೆಗೆ ಸೋಲನ್ನರಿಯದಿದ್ದ-- ಆಟಗಾರರು ಕೂಡ ಅವರೊಡನೆ ಆಡಿ ಜಯಶಾಲಿಗಳಾಗಲಿಲ್ಲ. ಸಿಕಂದರಾಬಾದಿನ "ಪೋಲೋ? ಆಟಗಾರರು ಸೋತುದನ್ನು ಅಂದಿನವರು ನಂಬುವುದೇ ಕಷ್ಟವಾಯಿತು. ಮೈ ಸೂರು ನಗರದಲ್ಲಿದ್ದ «ಪೋಲೋ? ಚೆಂಡಾಟದ ಮೈದಾನವು ಭರತಖಂಡ ದಲ್ಲಿದ್ದವುಗಳಲ್ಲೆಲ್ಲ ಅತ್ಯುತ್ತಮವಾಗಿದ್ದುದಲ್ಲದೆ, ಮಹಾಸ್ವಾಮಿಯವರು "ಸೋಲೋ? ಆಟದಲ್ಲಿ ತೋರಿಸುತ್ತಿದ್ದ ಸಾಮರ್ಥ್ಯವೂ ಕೌಶಲ್ಯವೂ ಪ್ರಷಂಚದ ನಾನಾ ದೇಶಗಳವರಿಗೆ ನಿಸ್ಮಯವನ್ನುಂಟುಮಾಡಿತು. ಮಹಾಸ್ವಾಮಿಯವರು ೧೯೦೨ನೆಯ ಇಸನಿಯಲ್ಲಿ "ಪೋಲೋ? ಚೆಂಡಾಟವಾಡುತ್ತಿದ್ದಾಗ ಕುದುರೆಯಿಂದ ಕೆಳಕ್ಕೆ ಬಿದ್ದು ಪ್ರಜ್ಞೆ ತಪ್ಪಿದುದೂ, ಎಷ್ಟೋ ಘಂಟಿಗಳ ಕಾಲ ಪ್ರಜ್ಞಾಲಾಭವಾಗದೆ ಅನೇಕ ದಿನಗಳ ಕಾಲ ರುಗ್ಗಶಯ್ಯೆಯಲ್ಲಿ ಮಲಗಿದ್ದುದೂ ನಿಜ. ಆದರೆ ಆ ಬಗೆಯ ಅನಾಹುತವು ಸಂಭವಿಸಿದುದಕ್ಕೆ. ಅವರು ರಭಸದಿಂದ 5 F ೨೪೨ ಆಳಿದ ಮಹಾಸ್ವಾಮಿಯವನರು ಚೆಂಡನ್ನು ಹೊಡೆಯ ಹೊರಟಾಗ ಕುದುರೆಯು ಅತ್ಯಂತ ವೇಗವಾಗಿ ಓಡುತ್ತಿರುವಲ್ಲಿ, ಕುದುರೆಯ ಜೀನಿನ ಪಟ್ಟಿಯು ಸಡಿಲವಾಗಿ ಆಯ ತಪ್ಪಿದುದೇ ಕಾರಣ. ೧೯೦೮ನೆಯ ಇಸವಿಯಲ್ಲಿ ಮಹಾಸ್ವಾಮಿಯವರು ತಮ್ಮ ಜೊತೆಯ ಆಟಗಾರರೊಡನೆ ಭರತಖಂಡದಲ್ಲಿ ಪ್ರಸಿದ್ಧರಾಗಿದ್ದ ಸೋಲೋ? ಆಟಿಗಾರರನ್ನೆಲ್ಲ ಸೋಲಿಸಿ, "ಕಪ್ಪು''ಗಳೆಂಬ ರಜತಾಲುಕ ಗಳನ್ನು ಗೆದ್ದು ಪ್ರಖ್ಯಾತಿಹೊಂದಿದರು. ೧೯೧೨ನೆಯ ಇಸವಿಯಲ್ಲಿ, “ಷಾರ್ಟ್‌ ಹಿಟ್‌, “ಲಾಂಗ್‌ ಹಿಟ್‌, “ಡ್ರಿಬ್ಲ್‌' ಮುಂತಾದ ಆಟದ ವಿಧಾನಗಳಲ್ಲಿ ಪ್ರಸಿದ್ಧರಾಗಿ ಪ್ರಚಂಡರಾದ “ಪೋಲೋ?” ಆಟಗಾರ ರಾಗಿದ್ದ “ಗೋಲ್ಕೊಂಡ ಟೀಮ್‌?” ಎಂಬ ಹೆಸರಿನ ಆಟಿಗಾರರ ಗುಂಪನ್ನು ಮಹಾಸ್ವಾಮಿಯವರೂ, ಅವರ ಸೋದರರೂ, ಅವರ ಜೊತೆಯ ಆಟ ಗಾರರಾಗಿದ್ದ ಶ್ರೀಮಾನ್‌ ಸರ್ದಾರ್‌ ಗೋಪಾಲರಾಜ ಅರಸಿನವರೂ ಮತ್ತು ಶ್ರೀಮಾನ್‌ ಬನ್ಸಿಸಿಂಗರವರೂ ಸೇರಿ ಸೋಲಿಸಿದರು. "" ಡ್ರಿಬ್ಲ್‌'' ಎಂಬ ಆಟಿದ ವಿಧಾನದಲ್ಲಿ ಆಳಿದ ಮಹಾಸ್ವಾನಿಯವರದು ಅತ್ಯಂತ ಶ್ರೇಷ್ಠ ತರಗತಿಯ ಕೌಶಲ್ಯ. ಶ್ರೀ ಚಾಮರಾಜೇಂದ್ರ ಒಡೆಯರವರು ಅನೇಕ ಜೂಜಿನ ಕುದುರೆಗಳನ್ನು ಸಾಕಿಸಿ, "" ಚಾಮುಂಡಿ” ಎಂಬ ಸಂಕೇತನಾಮದಿಂದ ಜೂಜಿಗೆ ಕಳುಹಿಸುತ್ತಿದ್ದರು. ಆಳಿದ ಮಹಾಸ್ವಾಮಿ ಯವರಾದ ಶ್ರೀಮನ್ಮಹಾರಾಜರನರೂ ಸಹ, ತಮ್ಮ ಸೂಜ್ಯಪಾದರಂತೆಯೇ ಪ್ರೀತಿಯಿಂದ ಅನೇಕ ಕುದುರೆಗಳನ್ನು ಸಾಕೆಸಿದುದಲ್ಲದೆ, ೧೯೦೩ನೆಯ ಇಸವಿಯ ಸುಮಾರಿನಲ್ಲಿ ಜಂಖಾನ ಕುದುರೆ ಜೂಜುಗಳಲ್ಲಿ ತಮ್ಮ ಕುದುರೆ ಗಳಮೇಲೆ ಸವಾರಿಮಾಡುತ್ತಿದ್ದರೆಂದೂ, ಅನೇಕವೇಳೆ ಜಯಶೀಲರಾಗಿ "« ಕಪ್ಪು” ಗಳೆಂಬ ರಜತಾಲುಕಗಳನ್ನು ಗೆದ್ದಿರುವರೆಂದೂ, ಆಂಗ್ಲೇಯ ದೊಡ್ಡ ಮನುಷ್ಯರೊಬ್ಬರು ಹೆಮ್ಮೆಯಿಂದ ತಿಳಿಸಿದ್ದಾರೆ. ಮಹಾಸ್ವಾಮಿ ಯವರು ಕುದುರೆ ಜೂಜಿನಲ್ಲಿ ತೀವ್ರಾಸಕ್ತಿಯನ್ನು ವಹಿಸಿ, ಸಣವಾಗಿ ತಮ್ಮ ನಾಮಾಂಕಿತದ ರಜತಾಲುಕವನ್ನಿಟ್ಟು ಪ್ರೋತ್ಸಾಹಿಸುತ್ತಿದ್ದರು. ಒಂದೆ ಪೋಲೋ? ಚೆಂಡಾಟದಲ್ಲಿಯೂ ಕುದುರೆ ಜೂಜಿನಲ್ಲಿಯೂ ಗೆದ್ದ ಅನೇಕಾನೇಕ ರಜತ ಪಾತ್ರೆಗಳನ್ನೆಲ್ಲ ಕರಗಿಸಿ, ಮನೋಹರವಾದ ಮಾದರಿಯ ಸ್ಮಾರಕವಾಗಿ ರೂಪಾಂತರಗೊಳಿಸಿ ಅರಮನೆಯಲ್ಲಿಡಿಸಿದ್ದಾರೆ. “ ರಾಕೆಟ್ಸ್‌?' ಚೆಂಡಾಟಿದಲ್ಲಂತೂ ಮಹಾಸ್ವಾಮಿಯವರನ್ನು ಜಯಿಸಿ ದವರೇ ಇರಲಿಲ್ಲ. ಒಂದೊಂದು ಸಲಕ್ಕೆ ಅವರು ಮೂರು ನಾಲ್ಕು « ರಬ್ಬರ್ಸ್‌'' ಪ್ರಮಾಣದಲ್ಲಿ ಆ ಆಟವನ್ನಾಡತಕ್ಕ ಸಾಮರ್ಥ್ಯ ನಂತರಾಗಿದ್ದರು, ಹಿಂದೆ ಆ ಆಟದಲ್ಲಿ ಪ್ರಸಿದ್ಧರಾಗಿದ್ದ ಕರ್ನಳ್‌. ರಜತೋತ್ಸನದ ವರೆಗೆ ೨೪೩ ಜೋನ್ಸ್‌ ರವರಂತಹವರು ಕೂಡ ಅವರೊಡನೆ ಆಟವಾಡಬೇಕಾದರೆ ತಲ್ಲಣಗೊಳ್ಳುತ್ತಿ ತ್ತಿದ್ದರು. “ರಾಕೆಟ್ಸ್‌'' ಜೆಂಡಾಟದಲ್ಲಿ ಸ ಪ್ರಖ್ಯಾತರಾಗಿದ್ದ ಕರ್ನಲ್‌ ಪಿ ಮ ಬೆನ್ಸೈನ್‌ರವರು” (ಅವರು ಮದರಾಸು ಸರ್ಕಾರದ ಸರ್ಜನ್‌ ಜನರಲ್‌ ಅಧಿಕಾರದಲ್ಲಿದ್ದವರು), ಪುದುಕೋಟಿಯ ಹಿಂದಿನ ಮಹಾರಾಜರು, ಎಲಿಯರಾಜರು, ಇವರಾರಿಗೂ ಅವರನ್ನು ಸೋಲಿಸು ವುದು ಸಾಧ್ಯವಾಗಲಿಲ್ಲ. ಈ "ರಾಕೆಟ್ಸ್‌'' ಚೆಂಡಾಟದಲ್ಲಿ (ಹಿಂದೆ ಬ್ರಿಟಷ್‌ ಸಮ್ರಾಟರಾಗಿದ್ದ ಎಂಟನೆಯ ಎಡ್ವರ್ಡ್‌ ಪ್ರಭುಗಳಾದ) ವಿಂಡ್ಸರ್‌ ಡ್ಯೂಕರವರು ಪ್ರಸಂಚದಲ್ಲೆ ( ಪ್ರಖ್ಯಾತರು. ೧೯೨೨ನೆಯ ಇಸವಿಯಲ್ಲಿ ಅವರು ಪ್ರಿನ್ಸ್‌ ಆಸ್‌ ವೇಲ್ಸ ತಾಗಿ ಮೈ ಸೂರು ಸಂಸ್ತಾ ನಕ್ಕೆ ದಯಮಾಡಿದ್ದಾಗ್ಗೆ ಅವರೂ ಸಹ ಮಹಾಸ್ವಾಮಿ ಹಪ « ರಾಕೆಟ್ಸ್‌?' ಆಟ ಆಡಿ ಸೋತರು. ಆದರೂ ಅವರು ಸಂತೋಷದಿಂದ ಕೂಡಿ, ಆಟದಲ್ಲಿ ಗೆಲುವುದಕ್ಕಾಗಿಯೇ ಮತ್ತೊಮ್ಮೆ ಮೈಸೂರಿಗೆ ಬರುವುದಾಗಿ ಹೇಳಿ ನಕ್ಕರಂತೆ. ಲಾರ್ಡ್‌ ಕರ್ನನ್‌ರವರ ತರುವಾಯ ವೈಸ್ಟ್ರಾಯಿಯವರಾದ ಲಾರ್ಡ್‌ ಮಿಂಟೋರವರು ೧೯೦೯ನೆಯ ಇಸವಿ ಲಾರ್ಡ್‌ ನಿಂಟೋ ನವೆಂಬರು ತಿಂಗಳಿನಲ್ಲಿ ಮೈಸೂರು ಸಂಸ್ಥಾ ನಕ್ಕೆ ರನರ ಆಗಮನ ತಮ್ಮ ಸತ್ತೀ MS ದಯಮಾಡಿದರು. ಬೆಂಗಳೂರಿನಲ್ಲಿರುವ ಕಣ್ಣ್ಯಾಸ್ಟ ತ್ರೆ ಯು ಅವರ ನಾಮಾಂಕಿತದಲ್ಲಿ ನಿರ್ಮಿತವಾಗಿದೆ. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್‌ ಬಹದ್ದೂರರವರಿಗೆ ಶ್ರೀಮಾನ್‌ ದಳವಾಯಿ ದೇವರಾಜ ಅರಸಿನವರ ಪುತ್ರಿಯವರಾದ ಶ್ರೀ ಕೆಂಪುಚಲುವಾಜಮ್ಮಣ್ಣಿ ಶ್ರೀ ಕಂಠೀರವ ಯನರೊಡನೆ ೧೯೧೦ನೆಯ ಇಸವಿ ಜೂನ್‌ ನರಸಿಂಹರಾಜ ೧೭ನೆಯ ತಾರೀಖಿನ ದಿನ ಅತ್ಯಂತ ನಿಜೃಂಭಣೆ ಒಡೆಯರವರ ಉಪ ಯಿಂದ ವಿವಾಹ ಮಹೋತ್ಸವವು ನಡೆಯಿತು. ನಯನ ಮತ್ತು ಅದರ ಅಂಗವಾಗಿ ಅದರ ಹಿಂದಿನ ದಿನವೇ ನಿವಾಹ ಉಪನಯನ ಮಹೋತ್ಸವವೂ ನೆರವೇರಿತು. ಮಹೋತ್ಸವಗಳು ೧೯೧೦ನೆಯ ಇಸವಿ ಜೂನ್‌ ೧೫ನೆಯ ತಾರೀಖಿನ ದಿನ ರಾತ್ರಿ ಸುಮಾರು ೧೦ ಘಂಟಿಯ ವೇಳೆಗೆ ದೊಡ್ಡ ಕೆರೆಯಿಂದ ಕನ್ನಡಿ ಕಲಶವನ್ನು ತಂದರು. ಮಾರನೆಯ ದಿನ (೧೯೧೦ನೆಯ ಇಸವಿ ಜೂನ್‌ ೧೬ನೆಯ ತಾರೀಖು ಗುರುವಾರ) ಬೆಳಗ್ಗೆ ೨೪೪ ಅಳಿದ ಮಹಾಸ್ವಾಮಿಯವನರು ಹೊಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ಉಪನಯನ ಮಹೋತ್ಸ ವವು ನಡೆಯಿತು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ರವರೂ, ಶ್ರೀ ಮಹಾರಾಣಿಯವರಾದ ಶ್ರೀ ಲಕ್ಷ್ಮೀನಿಲಾಸ ಸನ್ನಿಧಾನ ದವರೂ ಹಸೆಯ ಮೇಲೆ ಮಂಡಿಸಿ ಅವರ ಉಪನಯನ ಮಹೋತ್ಸವ ವನ್ಪು ನೆರವೇರಿಸಿದರು. ಉಪನಯನವು ನಡೆಯುತ್ತಿದ್ದ ರಜತಮಂಟಪದ ಬಲಭಾಗದಲ್ಲಿ ಅರಸು ಪಂಗಡದ ಮಹಾಶಯರುಗಳೂ, ಮುಂಬಯಿ, ಮದರಾಸು ಮುಂತಾದ ಪ್ರಾಂತಗಳಿಂದ ಆಹ್ವಾನಿತರಾಗಿದ್ದ ಅತಿಥಿಗಳೂ ಮಂಡಿಸಿದ್ದರು. ಎಡಭಾಗದಲ್ಲಿ ಅತಿಧಿಗಳಾಗಿದ್ದ ಇಬ್ಬರು ಮಹಾರಾಜರು ಗಳೂ, ಬರೋಡೆ, ಕಾಶ್ಮೀರ ಮತ್ತು ಪುದುಕೋಟಿ ಸಂಸ್ಥಾನಗಳ ಪ್ರತಿನಿಧಿ ಗಳೂ, ದಿವಾನ್‌ರನರೇ ಮುಂತಾದ ಅಧಿಕಾರಿಗಳೂ ಮಂಡಿಸಿದ್ದರು. ಮಂಟಸದೆದುರಿಗೆ ಅಗ್ನಿಕುಂಡನಿದ್ದಿತು. ಪುರೋಹಿತರುಗಳು ಮಂತ್ರ ಗಳನ್ನು ಹೇಳುತ್ತಿದ್ದರು. ಉಪನಯನ ಮಹೋತ್ಸವವು ಪೂರೈಸುವ ವರೆಗೂ ಅರಮನೆಯ ಬ್ಯಾಂಡಿನವರೂ ನಾದಸ್ವರದವರೂ ವಾದ್ಯಗಳನ್ನು ನುಡಿಸುತ್ತಿದ್ದರು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರಿಗೆ ಮಠಗಳಿಂದಲೂ ಸಂಸ್ಥಾ ನಾಧೀಶ್ವರರುಗಳಿಂದಲೂ ಬಂದಿದ್ದ ಖಿಲ್ಲತ್ತುಗಳು ಸಮರ್ಪಿತವಾದನಂತರ ಸಭಿಕರಿಗೆ ಪುಷ್ಪ ಹಾರ ತಾಂಬೂಲಾದಿಗಳು ವಿನಿಯೋಗವಾಗಿ ಸಭೆಯು ಮುಕ್ತಾಯವಾಯಿತು. ಆ ದಿನ ಸಾಯಂಕಾಲ ಶ್ರೀಮದ್ಯುನರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ಕಾಶೀಯಾತ್ರೆಯ ಉತ್ಸವವನ್ನು ನೋಡಲು ಐವತ್ತು ಸಾವಿರ ಮಂದಿಗಳಿಗಿಂತಲೂ ಅಧಿಕ ಸಂಖ್ಯೆಯ ಪ್ರಜೆಗಳು ಅರಮನೆಯ ಬಳಿಯಲ್ಲಿಯೂ ಮಾರ್ಗಗಳ ಉಭಯ ಪಾರ್ಶ್ವಗಳಲ್ಲಿಯೂ ಕಿಕ್ಕಿರಿದು ತುಂಬಿದ್ದರು. ಮೆರೆವಣಿಗೆಯ ಮುಂಭಾಗದಲ್ಲಿ ಚಿನ್ನದ ಅಂಬಾರಿಗಳಿಂದ ಕಂಗೊಳಿಸುತ್ತಿದ್ದ ಆರು ಆನೆಗಳೂ, ಅರಮನೆಯ ಬಾರುಸಿಪಾಯಿಗಳೂ, ರಾಜ ಚಿಹ್ಪೆಗಳನ್ನೂ ಬಿರುದು ಬಾವಲಿಗಳನ್ಫೂ ಧರಿಸಿದ್ದವರೂ, ವಾದ್ಯಗಳನ್ನು ನುಡಿಸುತ್ತಿದ್ದವರೂ, ಅತಿಧಿಗಳೂ, ಅಧಿಕಾರಿಗಳೂ ಮುಂದುವರಿದ ಬಳಿಕ, ಕೆಂಪುಬನಾತಿನ ನಡೆನುಡಿಯ ಮೇಲೆ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರೂ, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರೂ ಪಾದಚಾರಿಗಳಾಗಿ ದಯಮಾಡಿದರು. ಮಳೆಯು ಬರುವಂತಿದ್ದುದರಿಂದ ಮೆರವಣಿಗೆಯು ಬಹು ಬೇಗ ಬೇಗ ಮುಂದುವರಿಯುತ್ತಿದ್ದುದನ್ನು ಕಂಡು ರಜತೋತ್ಸವದ ವರೆಗೆ ೨೪೪ ಮಹಾಸ್ವಾಮಿಯನರು ಅದು ನಿಧಾನವಾಗಿ ಮುಂದುವರಿಯಬೇಕೆಂದು ಆಜ್ಞಾಪಿಸಿದರು; ಅದರಿಂದ ಅಲ್ಲಿ ನೆರೆದಿದ್ದ ಪ್ರಜಿಗಳಿಗೆಬ್ಲ ಬಹಳ ಸಂತೋಷವುಂಟಾಯಿತು. ಮೆರೆವಣಿಗೆಯು ಅರಮನೆಗೆ ಹಿಂತಿರುಗುವ ವೇಳೆಗೆ ಮಳೆಯು ಪ್ರಾರಂಭವಾಯಿತು. ಅರಮನೆಯ ಬಾಗಿಲಿನ ಬಳಿ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರಿಗೆ ಆರತಿಯಾಯಿತು. ಮಾರನೆಯ: : ದಿನ ಮಧ್ಯಾಹ್ನದಮೇಲೆ (೧೭-೬-೧೯೧೦) ಜಗನೊ ಸ್ಮಾಹೆನ ಪ್ರಾಸಾದದಲ್ಲಿ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿ 2 0 20% ಶ್ರೀಕೆಂಪುಚಲುವಾಜಮ್ಮಣ್ಣೆ ಯವರಿಗೂ ವೈಭವ ವಿಜ ಬಂಭಣೆಗಳಿಂದ ವಿವಾಹವು ನಡೆಯಿತು. ಆದಿನ ಅಂದವಾದ ರಜತಕರಂಡಗಳಲ್ಲಿ ಅನೇಕ ನಿಜ್ಞಾಸನಾ ಪತ್ರಿಕೆಗಳು ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರಿಗೆ ಸಮರ್ಪಿತವಾದುವು. ಶಿವಮೊಗ್ಗಿ ಡಿಸ್ಟ್ರಿಕ್ಟಿನವರು ತಮ್ಮ ವಿಜ್ಞಾನನಾ ಪತ್ರಿಕೆಯನ್ನು ಮನೋಹರವಾದ ಶ್ರೀಗಂಧದ ಕರಂಡದಲ್ಲಿ ಸಮರ್ಪಿಸಿದರು. ಆ ಕರಂಡದ ಒಂದು ಭಾಗದಲ್ಲಿ ಗಿರಿಜಾಕಲ್ಯಾಣದ ದ್ರ ಶ್ಯವೂ, ಮತ್ತೊಂದು ಕಡೆ ಗೇರು ಸೊಪ್ಪ ಜಲವಾತದ ದೃಶ್ಯವೂ ಚಿತ್ತಾಕರ್ಷಕವಾಗಿ ಕೆತ್ತಲ್ಪಟ್ಟಿದ್ದುವು. ನಿಜ್ಞಾಸನಾ ಪತಿ ಗಳಿಗೆ ಸಮಷ್ಟಿ ಯಾಗಿ ಅಪ್ಪ ಣೆಕೊಡಿಸಿದ ಪ ಶ್ರತ್ಯುತ್ತ್ವ ರ ದಲ್ಲಿ ಶ್ರೀಮದ್ಯುವರಾಜ ಶ್ರೀ ಕಂಠೀರವ ಗ ಒಡೆಯರವರು, ""ನಮ್ಮ ಅಗ್ರಜರಿಗೂ ನಮಗೂ ಇರುವ ಪ್ರೀತಿಯು ಸಾಮಾನ್ಯ ವಾದುದಲ್ಲವೆಂದು ಸಿಸ್ಸಂದೇಹವಾಗಿ ಸೂಚಿಸಲಿಚ್ಛಿ ಸುವೆವು. ಮುಂದೆ ಶ್ರೀಮನ್ಮಹಾರಾಜರವರಿಗೂ ನಮ್ಮ ಜನ್ಮಭ ಭೂಮಿಯಾದ ಮೈಸೂರು ಸಂಸ್ಥಾನಕ್ಕೂ ಸೇವೆಯನ್ನು ಸಮಸ ಜಿ। ಆಂತರಿಕನಾದ ನಮ್ಮ ಅಭಿಲಾಷೆಯಾಗಿರುತ್ತ.ದೆ. ಸಸಿಜ್ಯಪಾನರಾಡ ನಮ್ಮ ತೀರ್ಥರೂಪರವರ ಮೇಲ್ಬ ಜ್ಕಿ ಯನ್ನೂ ನಮ್ಮ ಸಂಸಾ ನದ ಈಗಿನ ಅ ಶ್ರೀ ಮನ್ಮಹಾರಾಜ ತಡಕಾಡ ನಮ್ಮ ಪಿ ಪ್ರಿಯ ps ಮೇಲ್ಪಜಬಕ್ತಿಯನ್ನೂ ಗಮನ ದಲ್ಲಿಟ್ಟು ಕೊಂಡು ಅವಕ್ಕನುಸಾರವಾಗಿ ನಮ್ಮ ನಡೆನುಡಿಗಳನ್ನು ರೂಪಿಸಿ ಕೊಳ್ಳು FE ಹಾರೈಸುವೆವು'' ಎಂದು ಅಪ್ಪಣೆ ಕೊಟ್ಟ ರು. pW ಇಸವಿ ಜೂನ್‌ ತಿಂಗಳು ನ ಹನಿ ರಾತ್ರಿ ನೂತನ ವಧೂವರರ ಮೆರೆವಣಿಗೆಯು ನಡೆಯಿತು. ಅಂದು ಸಾಯಂಕಾಲ ಆರು ಘಂಟಿಗೆ ಮರೆವಣಿಗೆಯ ಜೊತೆಯಲ್ಲಿ ತೆರಳಲು ದಿವಾನ್‌ರವರೇ ಮುಂತಾದ ಅನೇಕ ಅಧಿಕಾರಿಗಳು ಜಗನ್ಮೋಹನ ಪ್ರಾಸಾದದ ಬಳಿಯಲ್ಲಿ ೨೪೬ ಅಳಿದ ಮಹಾಸ್ವಾಮಿಯ ವರು ಸೇರಿದರು. ಮೆರೆವಣಿಗೆಯಲ್ಲಿ ಮೊದಲು ವಿವಿಧ ವರ್ಣಗಳ ವಸ್ತ್ರಗಳಿಂದ ಅಲಂಕೃತವಾದ ಒಂಟೆಗಳೂ, ಅವುಗಳ ಹಿಂದೆ ಕೆಂಕಾಪಿನ ವಸ್ತ್ರಗಳಿಂದ ಅಲಂಕೃತವಾಗಿ ಸೊಂಡಿಲುಗಳಲ್ಲಿ ಪುಷ್ಪ ಮಾಲಿಕೆಗಳನ್ನು ಬಡಿದು ಕೊರಳಿನ ಘಂಟಾಮಾಲಿಕೆಗಳ ಧ್ವನಿಯಿಂದ ಮಂದಗಮನದಲ್ಲಿ ಮುಂದೆ ಸಾಗುತ್ತಿದ್ದ ಆನೆಗಳೂ, ಅವುಗಳ ಹಿಂದೆ ವಸ್ತ್ರಾಭರಣಗಳಿಂದಲಂಕೃತವಾಗಿದ್ದ ಕುದುರೆಗಳೂ, ನಡೆದುವು. ಅವುಗಳ ಹಿಂದೆ ಅಶ್ವಾರೋಹಿ ಸೈನಿಕರೂ, ಇತರ ಸೈನಿಕರೂ, ಬ್ಯಾಂಡ್‌ ಮುಂತಾದ ವಾದ್ಯಗಳನ್ನು ನುಡಿಸುತ್ತಿದ್ದ ವರೂ, ನಾದಸ್ವರದವರೂ, ದರ್ಬಾರು ಉಡುಪನ್ನು ಧರಿಸಿದ್ದ ಅಧಿಕಾರಿ ಗಳೇ ಮುಂತಾದವರೂ ಸಾಲಿಟ್ಟು ಮುಂದುವರಿಯುತ್ತಿದ್ದರು. ಕಿಂಕಾಸಿ ನಿಂದಲೂ, ಆಭರಣಗಳಿಂದಲೂ ಮನೋಹರವಾಗಿ ಅಲಂಕೃತವಾಗಿದ್ದ ಉತ್ತಮ ಗಜದಮೇಲೆ ಚಿನ್ನದ ಅಂಬಾರಿಯಲ್ಲಿ ನೂತನ ವಧೂವರರೂ, ಇನ್ನೊಂದರಮೇಲೆ ಚಿನ್ನದ ಅಂಬಾರಿಯಲ್ಲಿ ಆಳಿದ ಮಹಾಸ್ವಾಮಿಯವ ರಾದ ಶ್ರೀಮನ್ಮಹಾರಾಜರವರೂ ಚಿತ್ರೈಸುತ್ತಿದ್ದರು. ನೂತನ ದಂಪತಿ ಗಳೂ ಮಹಾಸ್ತ್ವಾಮಿಯವರೂ ಧರಿಸಿದ್ದ ಅಮೂಲ್ಯ ವಸ್ತ್ರಾಭರಣಗಳು ವಿವಿಧ ವರ್ಣರಂಜಿತಗಳಾದ ಹೆಗಲುಬತ್ತಿಗಳ ಮತ್ತು ಬೆಳು ದೀವಿಗೆಗಳ ಬೆಳಕಿನಲ್ಲಿ ಥಳಥಳಿಸುತ್ತಿದ್ದುವು. ಆ ಎರಡು ಆನೆಗಳ ದಂತಗಳಿಂದಲೂ ಪುಷ್ಟ ಮಾಲಿಕೆಗಳು ತೂಗಾಡುತ್ತಿದ್ದುವು, ಅವುಗಳ ಹಿಂಡೆ ಚಿನ್ನದ ಅಂಬಾರಿಗಳನ್ನು ಬಿಗಿದಿದ್ದ ಎರಡು ಆನೆಗಳು ಸಾಗುತ್ತಿದ್ದುವು. ಅವುಗಳ ಒಂದೆ ಸೈನಿಕರೂ, ಅವರ ಹಿಂದೆ ಮಂಗಳ ದ್ರವ್ಯಗಳನ್ನು ಧರಿಸಿದ್ದ ಸುಮಂಗಲಿಯರೂ, ಅವರ ಹಿಂದೆ ಅಂಗರಕ್ಸಕ ಸೈನಿಕರೂ ನಡೆಯು ತ್ತಿದ್ದರು... ಮಾರ್ಗಗಳ ಉಭಯ ಪಾರ್ಶ್ವಗಳಲ್ಲಿಯೂ ಕಿಕ್ಕಿರಿದು ತುಂಬಿದ್ದ ಪ್ರಜೆಗಳು ಆನಂದಭರಿತರಾಗಿ ಕೋಲಾಹಲ ಮಾಡುತ್ತಿದ್ದರು. ಮೆರೆವಣಿಗೆಯು ಅರಮನೆಯ ಬಳಿಗೆ ಬಂದು ನಿಂತಾಗ ಪ್ರೇಕ್ಸಕರು ಮಾಡಿದ ಕೋಲಾಹಲದ ಧ್ವನಿಯು ಗಗನವನ್ನೇ ತುಂಬಿತು. ಅರಮನೆಯ ಬಳಿಯಲ್ಲಿ ಸುಮಂಗಲಿಯರು ಆರತಿಮಾಡಿದ ಬಳಿಕ ನೂತನ ದಂಪತಿಗಳೂ ಆಳಿದ ಮಹಾಸ್ವಾಮಿಯವರೂ ಅರಮನೆಯೊಳಕ್ಕೆ ಚಿತ್ರೈಸಿದರು. ಏಳನೆಯ ಎಡ್ವರ್ಡ್‌ ಪ್ರಭುಗಳಾದ ಮೇಲೆ ಐವಡಿ ಜಾರ್ಜ್‌ ಪ್ರಭುಗಳವರು ೧೯೧೦ನೆಯ ಇಸವಿ ಮೇ ತಿಂಗಳು 4" ಕರ್ನಲ್‌'' ಪ್ರಶಸ್ತಿ ೭ನೆಯ ತಾರೀಖಿನ ದಿನ ಪಟ್ಟಕ್ಕೆ ಬಂದರು. ಆಳಿದ ಮಹಾಸ್ವಾಮಿಯವರನ್ನು ಅವರು ಜೂನ್‌ ತಿಂಗಳಿನಲ್ಲಿ ಬ್ರಿಟಿಷ್‌ ಸೈನ್ಯದಲ್ಲಿ "" ಕರ್ನಲ್‌” ಎಂಬ ಗೌರವ ಪದವಿಗೆ ನೇಮಕಮಾಡಿ ಸನ್ಮಾನಿಸಿದರು. ಕಜತೋತ್ಸವದ ವರೆಗೆ ೨೪೬ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ನಿವಾಹ ಪ್ರಯುಕ್ಕವಾದ ಸಂತೋಷ ಸೂಚನಾರ್ಧವಾಗಿಯೂ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಅಭಿನಂದನ ಸೂಚನೆ ರವರ ವರ್ಧಂತ್ಯುತ್ಸವ ಪ್ರಯುಕ್ತವಾದ ಸಂತೋಷಾರ್ಥವಾಗಿಯೂ ನಡೆದ ಔತಣ ಕೂಟ ದಲ್ಲಿ (೧೯೧೦ನೆಯ ಇಸವಿ ಜೂನ್‌ ೨೭ನೆಯ ತಾರೀಖಿನ ದಿನ) ಬ್ರಿಟಿಷ್‌ ರೆಸಿಡೆಂಟಿರವರಾಗಿದ್ದ ಶ್ರೀಮಾನ್‌ ಎಸ್‌. ಎಂ. ಫ್ರೇಸರವರು ಮಾಡಿದ ಭಾಷಣದಲ್ಲಿಯ ಕೆಲವು ಮಾತುಗಳನ್ನು ನೋಡಿದರೆ, ಅವರ ಹೃದಯ ವನ್ನೇ ನಮ್ಮೆದುರಿಗೆ ಎತ್ತಿಹಿಡಿದಂತೆ ತೋರುತ್ತದೆ. ಅವರು ಹೇಳಿದುದೇ ದ ಜು (02018811 ಶ್ರೀಮದ್ಯುವರಾಜರವರು ತಮ್ಮ ಸದ್ಗುಣಗಳ ಪ್ರಭಾವದಿಂದಲೂ ಮತ್ತು ಪ್ರಜೆಗಳ ಭಕ್ತಿವಿಶ್ವಾಸಗಳಿಗೆ ಪಾತ್ರರಾಗಿ ಅವರ ಹೆಮ್ಮೆಗೆ ಆಕರರಾಗಿರುವ ಶ್ರೀಮನ್ಮಹಾರಾಜರವರ ಸಹೋದರ ರೆಂಬ ಕಾರಣದಿಂದಲೂ ಸಮಸ್ತರಿಗೂ ಪ್ರಿಯರಾಗಿ ಅಚ್ಚುಮೆಚ್ಚಾಗಿ ದ್ಹಾರೆ.... ಅವರೀರ್ವರ ಶಿಕ್ಷಣವೂ ಫಲಸಪ್ರದವಾಗುವಂತೆ ನಡೆದುದಕ್ಕೆ ಅವರ ಮಾತೃಶ್ರೀಯವರೇ ಮುಖ್ಯ ಕಾರಣರು. ಅವರು ಸಂಸ್ಥಾನದಲ್ಲಿ ರೀಜೆಂಟ್‌ ಪದವಿಯನ್ನಲಂಕರಿಸಿದ್ದಾಗ ಅವರೊಡನೆ ಸಹಕರಿಸಿ ಅವರ ಸುಪುತ್ರರೀರ್ವರಿಗೂ ಶಿಕ್ಷಣ ಕೊಡುವ ಮಹತ್ತರ ಗೌರವವು ನನಗೆ ಲಭಿಸಿದ್ದುದರಿಂದ ನಾನು ಅದನ್ನು ಚೆನ್ನಾಗಿ ಬಲ್ಲೆ. ಆದಕಾರಣ, ಅವರಿಗೆ ನಮ್ಮ ಅಭಿನಂದನವು ವಿಶೇಷವಾಗಿ ಸಲ್ಲಬೇಕಾಗಿದೆ...... ಶ್ರೀಮದ್ಯುವರಾಜರವರಿಗಿರುವಷ್ಟು ಸ್ನೇಹಿತರು ಮತ್ತಾರಿಗಿದ್ದಾರೆ? ಅಥವಾ ಅಷ್ಟು ಮಂದಿ ಸ್ನೇಹಿತರನ್ನು ನಡೆಯುವ ಯೋಗ್ಯತೆಯಾದರೂ ಮತ್ತಾರಿಗಿದೆ? ಅವರು ಎಂಟು ವರ್ಷ ವಯಸ್ಸಿನ ಬಾಲಕರಾಗಿದ್ದಾಗಿ ನಿಂದಲೂ ಅವರನ್ನು ನಾನು ಬಲ್ಲೆ. ಮುಖಸ್ತುತಿ ಮಾಡುವ ಹವ್ಯಾಸವೇ ನನ್ನಿಂದ ದೂರವಾಗಿರಬೇಕೆಂಬುದು ನನ್ನ ಇಚ್ಛೆ. ಅವರ ವಿಷಯವಾಗಿ ಹೇಳಬೇಕಾದುದು ನ್ಯಾಯವೇ ಆಗಿರುವ ಶ್ಲಾಘನೆಯ ಮಾತುಗಳನ್ನು ಅವರ ಸಮಕ್ಸಮದಲ್ಲಿ ಈಗ ಬಿನ್ನನಿಸುವುದಕ್ಕೆ ಕೂಡ ನನಗೆ ಸಾಧ್ಯವಿಲ್ಲ ದಷ್ಟು ಸಂಕೋಚವಾಗುತ್ತಿದೆ. ನೈಸರ್ಗಿಕವಾಗಿರುವ ಸುಸಭ್ಯವರ್ತನೆ ಯಿಂದಲೂ, ಸುಸ್ವಭಾವದಿಂದಲೂ, ಸರಳ ಮನೋಹರವಾದ ನಡೆ ನುಡಿಗಳಿಂದಲೂ, ಆಟಪಾಟಿಗಳ ಸಾಮರ್ಥ್ಯದಿಂದಲೂ ಕೂಡಿರುವ ಶ್ರೀಮದ್ಯುವರಾಜರವರು ಹೋದೆಡೆಗಳಲ್ಲೆಲ್ಲ ಜನರನ್ನು ಆಕರ್ಷಿಸಿ ಮಿತ್ರಮಂಡಲಿಯನ್ನು ಸಂಪಾದಿಸುತ್ತಿರುವುದರಲ್ಲಿ ಆಶ್ಚರ್ಯವೇನು? ೨೪೮ ಆಳಿದ ಮಹಾಸ್ವಾಮಿಯನರು ರಾಜಮನೆತನದಲ್ಲಲ್ಲದೆ ಮತ್ತಾವ ಕುಟುಂಬದಲ್ಲೇ ಅವರು ಜನಿಸಿದ್ದರೂ ಸಹ ಅವರ ಈ ಸದ್ಗುಣಗಳ ಪ್ರಭಾವದಿಂದ ಇದೇ ರೀತಿ ಮಿತ್ರಸಂಪತ್ತಿ ಯನ್ನು ಗಳಿಸುತ್ತಲೇ ಇದ್ದರು. ರಾಜಕುಟುಂಬದಲ್ಲಿ ಜಥಿಸಿದ್ದೂ ತಮ್ಮ ಸರಳತೆಯನ್ನು ಕಾಪಾಡಿಕೊಂಡು ಅನುನಯದಿಂದ ವರ್ತಿಸುತ್ತಿರುವ ಶ್ರೀಮದ್ಯುವರಾಜರವರು, ಭಾರತೀಯರಲ್ಲಾಗಲಿ ಅಥವಾ ಯೂರೋಪಿ ಯನರಲ್ಲಾಗಲಿ ಅವರು ಮೈತ್ರಿಯನ್ನು ಬಳಯಿಸಿರುವ ಸಮಸ್ತ ವರ್ಗ ಗಳವರ ಪ್ರೀತಿ ನಿಶ್ಚಾಸಗಳಿಗೂ ಅವರು ಪಾತ್ರರಾಗಿದ್ದೇ ಇರುವರೆಂಬು ದನ್ನು ನಾವೆಲ್ಲರೂ ಬಲ್ಲೆವು. ಸದ್ಗುಣಗಳ ಜೊತೆಗೆ ನಿದ್ಯಾಭ್ಯಾಸದಿಂದಲೂ ದೇಶಸಂಚಾರದ ಅನುಭವದಿಂದಲೂ ಸುಸಜ್ಜಿ ತವಾಗಿರುವ ಮೇಧಾ ಶಕ್ತಿಯೂ ಅವರಿಗಿದೆ. ಆದಕಾರಣ, ಈ ದೊಡ್ಡ ಸಂಸ್ಥಾನದ ಪ್ರಭುಗಳಾದ ಶ್ರೀಮನ್ಮಹಾರಾಜರವರಿಗೆ ಅವರು ಬಲಭುಜದಂತಿದ್ದು, ಎಂದೆಂದಿಗೂ ವಿಶ್ವಾಸಸರರಾಗಿರುವರೆಂಬುದರಲ್ಲಿ ನನಗೆ ಪೂರ್ಣಭರವಸೆ ಯುಂಟು. ಪ್ರಿಯ ಸಹೋದರರಾದ ಶ್ರೀಮನ್ಮಹಾರಾಜರವರ ಮತ್ತು, ಶ್ರೀಮದ್ಯುವರಾಜರವರ ಪ್ರೀತಿವಿಶ್ವಾಸಗಳು ಶ್ರೀರಾಮ ಲಕ್ಕ್ಮಣರ ಪ್ರೀತಿವಿಶ್ರಾಸಗಳಂತಿವೆ. ಇಂತಹ ಸೊಗಸಾದ ಎರಡು ಆಧಾರಸ್ತಂಭ ಗಳ ಅನಲಂಬನವನ್ನು ನಡೆದಿರುವ ರಾಜ್ಯದ ಸುಯೋಗವೇ ಸುಯೋಗ ..:- ಸಾಮಾನ್ಯವಾಗಿ ಒಬ್ಬನು ಸಸಿಯನ್ನು ನಟ್ಟು ಬೆಳೆಯಿಸಿದರೆ, ಅದು ಮುಂದೆ ಮರವಾಗಿ ಹಣ್ಣು ಬಿಟ್ಟುದನ್ನು ನೋಡುವ ಭಾಗ್ಯವು ಮತ್ತೊಬ್ಬನದಾಗುತ್ತದೆ. ಆದರೆ ನನಗೆ ಮಾತ್ರ ಅನೆರಡು ಭಾಗ್ಯ ಗಳನ್ನೂ ಪಡೆದಿರುವ ಅಪೂರ್ವ ಸುಯೋಗವು ಲಭಿಸಿದೆ. ಶ್ರೀಮನ್ಮಹಾ ರಾಜರನರಿಂದ ಯಾವ ಯಾವ ಕಾರ್ಯಸಾಧನೆಗಳಾಗುವುವೆಂದು ಹಿಂದೆ ಬೇರೆ ಹುದ್ದೆಯಲ್ಲಿದ್ದಾಗ ನಾನು ಹಾರೈಸಿ ಆಶೆಸಟ್ಟದ್ದೆನೋ ಅವುಗಳೆಲ್ಲ ಮತ್ತಷ್ಟು ಅಧಿಕವಾಗಿ ನೆರವೇರಿರುವುದನ್ನು ಈಗ ಬ್ರಿಟಷ್‌ ರೆಸಿಡೆಂಟ್‌ ಪದನಿಯಲ್ಲಿದ್ದು ನೋಡಿ ನೋಡಿ ಹರ್ಷಿಸಿದ್ದೇನೆ. ಶ್ರೀಮನ್ಮಹಾರಾಜ ರವರ ಬಾಲ್ಯದಲ್ಲಿಯೇ ಸೌಶೀಲ್ಯವೂ, ಪ್ರಜಾವಾತ್ಸಲ್ಯದಿಂದೊಡಗೂಡಿದ ಕರ್ತವ್ಯ ನಿಷ್ಠೆಯೂ, ಮಹಾರಾಜ ಪದವಿಯ ಗುರುತರವಾದ ಉತ್ತರ ವಾದಿತ್ವದ ಪರಿಜ್ಞಾನವೂ ಇತರ ನಾನಾ ಸದ್ದು ಣಗಳೂ ಅವರಲ್ಲಿ ನೆಲಸಿದ್ದು, ಮುಂಡೆ ಪ್ರಖ್ಯಾತರಾದ ಪ್ರಭುವರ್ಯರುಗಳ ಗುಂಪಿನ ಶ್ರೇಷ್ಠ ವ್ಯಕ್ತಿಗಳಾಗಿ ಅವರು ರಾರಾಜಿಸುವರೆಂಬ ನಂಬಿಕೆಯನ್ನುಂಟು ಮಾಡಿದ್ದುವು. ಆ ಸಮಸ್ತ ಸದ್ದುಣಗಳೂ ಈಗ ಪೂರ್ಣವಾಗಿ ಪರಿಸ್ಫುಟ ವಾಗಿ ಅವರು ಖ್ಯಾತಿವೆತ್ತ ಶೋಭಿಸುತ್ತಿರುವುದನ್ನು ನಾನು ಕಣ್ಣಾರೆ ನೋಡಿ ಹರ್ಷಿಸುತ್ತಿದ್ದೇನೆ ಜಿಷಿ ತ | ರಜತೋತ್ಸವದ ವರೆಗೆ ೨೪೯ ಶ್ರೀಮನ್ಮಹಾರಾಜರವರು ತಮ್ಮ ಪ್ರತ್ಯುತ್ತರ ಭಾಷಣದಲ್ಲಿ SE ನಮಗೂ ನಮ್ಮ ಅನುಜರಿಗೂ ಇರುವ ಗಾಢವಾದ ಪ್ರೀತಿ ವಿಶ್ವಾಸಗಳನ್ನು ಕುರಿತು ಶ್ರೀಮಾನ್‌ ಫ್ರೇನರವರು ಉತ್ಸುಕತೆಯಿಂದಲೂ ಅಂತಃಕರಣಪೂರ್ವಕವಾಗಿಯೂ ಪ್ರಸ್ತಾವಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿ ಗೌರವಗಳಿಗೂ ವಾತ್ರರಾಗಿ ನಮ್ಮ ಅನುಜರು ಎಷ್ಟು ಶ್ರೇಷ್ಟಸ್ಟಾ ನವನ್ನು ಗಳಿಸಿರುವರೆಂಬುದನ್ನು ಕಂಡು ನಮಗೆ ಜನೆ, ಯೂ ನ ಉಂಟಾಗಿವೆ?' ಎಂದು ಅಪ್ಪಣೆ ಕೊಡಿಸಿದರು. ಆಡಳಿತ ನಡೆಯಿಸುವುದರಲ್ಲಿ ನಿಶೇಷ ಸಮರ್ಥರೆನಿಸಿದ್ದ ಅನೇಕ ಮಹಾಶಯರುಗಳು ಸಹ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರ ವಿವೇಕ ನಿಚಕ್ಸಣೆಗಳಿಂದ ತಜ್ಞರ ನಿಷ್ಪಕ್ಷಪಾತ ಕೂಡಿದ ಆಡಳಿತವನ್ನು ಶ್ಲಾಘಿಸತೊಡಗಿದರು. ವಾಣಿಗಳ ಶ್ಲಾಘನೆ ಮದರಾಸಿನ ಗವರ್ನರನರಾಗಿದ್ದ ಸರ್‌ ಆರ್ಥರ್‌ ಲಾಲಿಯವರು ಬಳ್ಳಾರಿಯಲ್ಲಿ ತಮಗೆ ಸಮರ್ಪಿತ ವಾದ ನಿಜ್ಞಾನನಾ ಪತ್ರಿಕೆಗೆ ಪ ಪ್ರತ್ಯುತ್ತ ರವಾಗಿ ಮಾಡಿದ ಭಾಷಣದಲ್ಲಿ ಆಳಿದ ಮಹಾಸ್ಟ್ವಾ ಮಿಯನರ ಘನ ಪ್ರಸ್ತಾವಿಸಿ ಶ್ಲಾಘಿಸಿದರು. ಅವರು ಹೇಳಿದುಡೇನೆಂದರೆ: ಹ ನಾನು ನೆರೆಯ ಸಂಸ್ಥಾ ಶನದಿಂದ ಹಿಂತಿರುಗಿ ಬಂದಿದ್ದೇನೆ. ಅಲ್ಲಿಯ ಮಹಾರಾಜರವರು ಜನಂಗತಕು ಗಳಾದ ವಿಕ್ಟೋರಿಯಾ ಚಕ್ರೆವರ್ತಿನಿ ಮತ್ತು ಎಡ್ವರ್ಡ್‌ ಚಕ್ರವರ್ತಿಗಳ ವರ ಮೇಲ್ಪಜಕಯನ್ನೇ ಅನುಸರಿಸಿ ತಮ್ಮ ಪ್ರಜೆಗಳ ಸುಖ ಸಂತೋಷ ಗಳೇ ತಮ್ಮ ಸುಖ ಸಂತೋಷಗಳಿಂದು ಭಾವಿಸಿ ರಾಜ್ಯಭಾರ ಮಾಡು ತ್ತಿದ್ದಾರೆ. ಅವರ ವಯಸ್ಸಿಗೆ ಮಾರಿರುವ ವಿವೇಕವು ಅವರಲ್ಲಿ ನೆಲಸಿರು ವುದನ್ನು ನಾನು ನ ್ರತ್ಯಕ್ಟ ನಾಗ ನೋಡಿ ಬಂದಿದ್ದೇನೆ. ಪಾಶ್ಚಾತ್ಯ ನಾಗರಿಕತೆಯಲ್ಲಿರುವ ಪ್ರಗತಿ ಸಾಧಕವಾದ ಸಲ್ಲಕ್ಟ ಕ್ಸ್ನಣ ಗಳನ್ನೆಲ್ಲ ಆರಿಸಿ ಅವುಗಳನ್ನು ಮೈಸೂರು ಸಂಸ್ಥಾನದ ಪ್ರಜೆಗಳ ಜನಪದ ಜೀವನಕ್ಕೆ ಅಳವಡಿಸಿ ಭಾರತೀಯ ನಾಗರಿಕತೆ ಚ ಪಾಶಾ ತ್ಯಾ ನಾಗರಿಕತೆಗಳಿಗೆ ಅವರು ಸಾಮರಸ್ಯವನ್ನು ಕಲ್ಪಿ ಸುತಿ ತ್ತಿದ್ದಾರೆ. ಶಿ ಶ್ರೀಮನ್ಮಹಾರಾಜರವರು ತಮ್ಮ ಪ್ರಜೆಗಳಾದ ಬಾಲಕ ಬಾಲಕಿಯರ ಮನಸ್ಸಿನಲ್ಲಿ ಅವರವರ ತಾಯಿ ತಂದೆಗಳು ಯಾವ ಮತಾವಲಂಬಿಗಳೋ ಆ ಮತಧರ್ಮಗಳೂ ಸತ್ಸಂಪ್ರ ದಾಯಗಳೂ ಖಚಿತವಾಗುವಂತೆ ಯಥೇಷ್ಟವಾಗಿ ಅವಕಾಶವನ್ನು ಕಲ್ಪಿಸಿ, ಅದರ ಜೊತೆಗೆ ಪಾಶ್ಚಾತ್ಯ ಕ್ರಮದ ವಿದ್ಯಾಭ್ಯಾಸವು ದೊರೆಯುವಂತೆ ಎರ್ಪಾಡುಮಾಡಿದ್ದಾರೆ. ಶ್ರೀಮನ್ಮಹಾರಾಜರವರಿಗೆ ತಮ್ಮ ಪ್ರಜೆಗಳ ೨೫೦ ಆಳಿದ ಮಹಾಸ್ವಾಮಿಯವರು ಅಭ್ಯುದಯಕ್ಕೆ ಸಾಧಕವಾದ ಸಮಸ್ತ ವಿಚಾರಗಳಲ್ಲಿಯೂ ಪರಮಾದರ. ಪ್ರಜೆಗಳ ಸೌಶೀಲ್ಯವನ್ನು ವೃದ್ಧಿಗೊಳಿಸುವ ನೀತಿ ಧರ್ಮಗಳ ವಿಚಾರ ದಲ್ಲಾ ಗಲಿ, ಪ್ರಜೆಗಳ ಬುದ್ಧಿ ಬಲವನ್ನು ಹೆಚ್ಚಿಸುವ ವಿದ್ಯಾಭ್ಯಾಸ ಮುಂತಾ ದುವುಗಳ ವಿಚಾರದಲ್ಲಾಗಲಿ, ಪ್ರಜೆಗಳ ಆರ್ಥಿಕಸ್ಥಿತಿಯನ್ನು ಉತ್ತಮ ಗೊಳಿಸುವ ಏರ್ವಾಡುಗಳ ವಿಚಾರದಲ್ಲಾಗಲಿ, ಎಲ್ಲಿ ಯಾವುದರಿಂದ ಪ್ರಜೆಗಳ ಸಾಖ್ಯಕ್ಕೆ ಸಾಧಕವಾಗುವುದೆಂದು ತೋರಿದರೂ ಸಾಕು; ಒಡನೆಯೇ ಶ್ರ್ರೀಮನ್ಮಹಾರಾಜರವರು ತಮ್ಮ ಕೃಪಾವಲಂಬನದಿಂದ ಅದರ ಪ್ರಯೋಜನವು ಪ್ರಜೆಗಳಿಗೆ ಲಭಿಸಿ ಅನುಕೂಲವಾಗುವಂತೆ ಕಾರ್ಯ ಕ್ಸೇತ್ರದಲ್ಲಿ ಯೋಜನಗೊಳಿಸಿ ಅಳವಡಿಸಿಬಿಡುತ್ತಾರೆ. ಅವರು ಉದಾತ್ತ ಭಾವನೆಗಳಿಂದ ಕೂಡಿರುವ ಸುಸಂಸ್ಕೃತರಾದ ಪ್ರಭುಶ್ರೇಷ್ಠರೆಂದು ನನಗೆ ಅಚಲವಾದ ನಂಬಿಕೆಯುಂಟು. ಅವರು ಶುದ್ಧವಾದ ಅಂತಃಕರಣದಿಂದ ಕೂಡಿ ಪ್ರೀತಿ ತೋರುವ ಉದಾರಿಗಳಾದ ಸನ್ಮಿತ್ರರೆಂದು ನಂಬಿ ನಿಶ್ವಾಸ ದಿಂದಿದ್ದೇನೆ ಜಸ ಈ ದಿನದ ಸನ್ನಿವೇಶಕ್ಕೆ ಅಸ್ಪಕೃತವಾಗಿರುವ ವ್ಯಕ್ತಿ ಸಂಬಂಧ ನಿಚಾರಗಳನ್ನು ಈ ರೀತಿ ಪ್ರಸ್ತಾವಿಸಿರುವುದಕ್ಕಾಗಿ ತಾವುಗಳು ಕ್ಸಮೆ ತೋರುವಿರೆಂದು ನಾನು ನಂಬಿದ್ದೇನೆ. ಭಾವಪಾರವಶ್ಯದಿಂದ ಹೃದಯವು ತುಂಬಿರುವಾಗ ಬಾಯಿ ಸುಮ್ಮನಿರುವುದು ಸಾಧ್ಯವೇ ಆಳಿದ ಮಹಾ ಸ್ವಾಮಿ ಯವರು ೧೯೧೦ನೆಯ ಇಸವಿಯ ನವರಾತ್ರಿಯ ಉತ್ಸವ ಕಾಲದಲ್ಲ ದೊಡ್ಡದೊಂದು ಮಾರ್ಪಾಡನ್ನುಮಾಡಿ ಭಾರತೀಯರಾದ ಅತಿಥಿಗಳ ಮತ್ತು ಅಧಿಕಾರಿಗಳ ದರ್ಬಾರಿನಲ್ಲೊಂದು ಚಿರಕೃತಜ್ಞತೆಗೆ ವಾತ್ರರಾದರು. ಮಹಾನವಮಿಯ ದೊಡ್ಡ ಮಾರ್ಪಾಡು ದಿನ ಸಾಯಂಕಾಲ ಯೂರೋಪಿಯನ್‌ ಅತಿಥಿ ಗಳಿಗಾಗಿ ನಡೆಯುವ ದರ್ಬಾರಿನಲ್ಲಿ ಅವರುಗಳಿಗೆ ಮಾತ್ರವೇ ಕುರ್ಚಿಗಳನ್ನು ಹಾಕಿ, ಉಳಿದವರೆಲ್ಲರೂ ಇತರ ದಿನಗಳ ಲ್ಲಿದ್ದಂತೆಯೇ ರತ್ನಗಂಬಳಿಗಳಮೇಲೆ ಕುಳಿತುಕೊಳ್ಳುತ್ತಿದ್ದುದು ಹಿಂದಿ ನಿಂದಲೂ ಆಚರಣೆಯಲ್ಲಿದ್ದ ಏರ್ಪಾಡು. ಅದರ ದೆಸೆಯಿಂದ ಭಾರತೀಯ ಅತಿಥಿಗಳಿಗೂ ಮತ್ತು ಅಧಿಕಾರಿಗಳಿಗೂ ಬಹಳ ಹೀನಾಯ ವೆಂಬುದನ್ನು ಮಹಾಸ್ವಾಮಿಯವರು ಮನಗಂಡರು. ದಿವಾನ್‌ರವರು, ಮಂತ್ರಾಲೋಚನಾ ಸಭೆಯ ಸದಸ್ಯರಾದ ಸಚಿವರು ಮುಂತಾದವರಿಗೆ ಕೂಡ ಕುರ್ಚಿಗಳಿಲ್ಲದೆ ಅವರುಗಳು ಕೆಳಗೆ ಕುಳಿತಿರುವಲ್ಲಿ ಅವರ ಕೈಕೆಳಗಿನ ಯೂರೋಪಿಯನ್‌ ಅಧಿಕಾರಿಗಳು ಮಾತ್ರ ಕುರ್ಚಿಗಳಮೇಲೆ ಕುಳಿತಿರಲು ರಜತೋತ್ಸವದ ವರೆಗೆ ೨೫6 ಅನಕಾಶವಿದ್ದ ಸನ್ನಿವೇಶವನ್ನು ಮಹಾಸ್ವಾಮಿಯವರು ಕೃಪೆಯಿಂದ ತಪ್ಪಿಸಿ, ಯೂರೋಪಿಯನ್‌ ಅತಿಥಿಗಳಿಗಾಗಿ ದರ್ಬಾರು ನಡೆಯುವ ಮಹಾನವಮಿಯ ದಿನ ಸಮಸ್ತರೂ ಕುರ್ಚಿಗಳಮೇಲೆ ಕುಳಿತುಕೊಳ್ಳು ವಂತೆ ಅನಕಾಶವನ್ನುಂಟುಮಾಡಿದರು. ಹಾಗೆ ಮಾಡಿದ ಆ ಮೊಟ್ಟ ಮೊದಲನೆಯ ದಿನ, ಮಹಾಸ್ವಾಮಿಯವರು ಆ ರೀತಿ ಏರ್ಪಾಡು ಮಾಡಿಸಿದ್ದುದು ಅರಮನೆಯಲ್ಲಿ ಕೆಲಸಮಾಡುತ್ತಿದ್ದ ಆಸ್ತರಾದ ಇಬ್ಬರು ದೊಡ್ಡ ಅಧಿಕಾರಿಗಳಿಗೆ ಹೊರತು ಉಳಿದವರಾರಿಗೂ ದರ್ಬಾರಿಗೆ ಹೋಗುವವರೆಗೂ ತಿಳಿದಿರಲಿಲ್ಲ. ಆದಕಾರಣ, ದರ್ಬಾರಿಗೆ ಹೋಗಿ ಅದನ್ನು ತಿಳಿದುಕೊಂಡಾಗ ಅವರಿಗುಂಬಾದ ಆಶ್ಚರ್ಯ ಸಂತೋಷ ಗಳು ಅತ್ಯಧಿಕವಾಗಿದ್ದುವು. ಅದೇ ಏರ್ಪಾಡೇ ಈಗಲೂ ನಡೆದು ಬರುತ್ತಿದೆ. ೧೯೧೧ನೆಯ ಇಸವಿಯಲ್ಲಿ, ಮಹಾಸ್ವಾಮಿಯವರು ಎರಡು ಸಲ ಉತ್ತರ ಭಾರತ ಸಂಚಾರಾರ್ಧವಾಗಿ ಚಿತ್ರೈಸಿದ್ದರು. ಭರತಖಂಡದಲ್ಲಿ ಮತ್ತಾವಾಗಲೂ ನಡೆಯದಿದ್ದಷ್ಟು ಭಾರಿ ವಸ್ತು ೧೯೧೧ನೆಯ ಪ್ರದರ್ಶನವು ಆ ವರ್ಷದ ಜನವರಿ ತಿಂಗಳಿನಲ್ಲಿ ಇಸವಿಯ ಉತ್ತರ ಪ್ರಯಾಗ ನಗರದಲ್ಲಿ ನಡೆಯಿತು. ಅದನ್ನು ಭಾರತ ಸಂಚಾರ ಪರಿಶೀಲಿಸಿಕೊಂಡು ಬಂದು ೧೯೦೬ನೆಯ ಇಸವಿ ಯಲ್ಲಿ ಮೈಸೂರು ನಗರದಲ್ಲಿ ನಡೆದಿದ್ದುದಕ್ಕಿಂತ ಭಾರಿಯಾದ ವಸ್ತು ಪ್ರದರ್ಶನವನ್ನೇರ್ಪಡಿಸಬೇಕೆಂಬ ಉದ್ದೇಶದಿಂದ ಮಹಾಸ್ವಾಮಿಯನರು ಮುಂಬಯಿ ನಗರದ ಮಾರ್ಗವಾಗಿ ಸ್ರಯಾಗಕ್ಕೆ ದಯಮಾಡಿ ಮೈ ಸೂರು ನಗರಕ್ಕೆ ಹಿಂತಿರುಗಿದರು. ಮೈ ಸೂರು ನಗರದಲ್ಲಿ ವಿಶೇಷ ಭಾರಿ ಪ್ರಮಾಣದಲ್ಲಿ ವ್ಯವಸಾಯ ಮತ್ತು ಕೈಗಾರಿಕೆ ಗಳ ವಸ್ತು ಪ್ರದರ್ಶನವು ನಡೆಯಲಾರಂಭವಾದುದು ಆ ಬಳಿಕಲೇ. ಈಚೆಗಂತೂ ಪ್ರತಿ.ವರ್ಷವೂ ದಸರಾ ಕಾಲದಲ್ಲಿ ವಸ್ತು ಪ್ರದರ್ಶನವು ಅತ್ಯಂತ ವಿಜೃಂಭಣೆಯಿಂದ ನಡೆದು ಸರ್ಕಾರಕ್ಕೆ ವರಮಾನ ಬರುವ ಮಟ್ಟಗೆ ವೃದ್ಧಿ ಹೊಂದಿದೆ. ೧೯೧೧ನೆಯ ಇಸವಿ ಡಿಸೆಂಬರು ತಿಂಗಳಿನಲ್ಲಿ ಮಹಾಸ್ವಾಮಿಯವರು ಆ ತಿಂಗಳು ೧೧ನೆಯ ತಾರೀಖಿನ ದಿನ ನಡೆದ ಐವಡಿ ಜಾರ್ಜ್‌ ಚಕ್ರವರ್ತಿ ಯವರ ಮತ್ತು ಮೇರಿ ಚಕ್ರವರ್ತಿನಿಯವರ ಕಿರೀಟಧಾರಣಾ ಮಹೋತ್ಸವ ಪ್ರಯುಕ್ತವಾದ ದರ್ಬಾರಿಗಾಗಿ ದೆಹಲಿ ನಗರಕ್ಕೆ ದಯಮಾಡಿದರು. ಚಕ್ರವರ್ತಿ ಸಾರ್ವಭೌಮರನರು ಶ್ರೀಮದ್ಯುವರಾಜ ಶ್ರೀ ಕಂಠೀರವ ೨೫೨ ಅಳಿದ ನುಹಾಸ್ವಾಮಿಯವರು ನರಸಿಂಹರಾಜ ಒಡೆಯರವರಿಗೆ «ಕೆ.ಸಿ, ಐ. ಇ. ಎಂಬ ಬಿರುದನ್ನಿತ್ತು ಸನ್ಮಾನಿಸಿದರು. ಪುಷ್ಯ ಶುದ್ಧ ಪಾಡ್ಯ ಮಿಯಲ್ಲಿ ಶ್ರೀ ಚಾಮರಾಜೇಂದ್ರ ಒಡೆಯರವ ಪುಣ್ಯತಿಧಿಯೂದಗಿತು. ೪65 ಮಹಾಸ್ವಾನಿಯವರಾದ ಶ್ರಿ ಚರತ ರಾಜರವರು ಅದರ ನಿಮಿತ್ತವಾಗಿ ಧರ್ಮಾಧಿಕಾರಿಗಳನ್ನೂ, ಖುತ್ವಿಕ್ಕು ಗಳನ್ನೂ, ಪುರೋಹಿತರನ್ನೂ ಮೈಸೂರು ನಗರದಿಂದ ಜಿಹಲಿ ನಗರಕ್ಕೆ ಬರಮಾಡಿಕೊಂಡು ಅವರಿಗೆ ತೀರ್ಥಯಾತ್ರೆಯಾಗಲೆಂದು ಪ್ರಯಾಗ, ಕಾಶೀ ನಗರ, ಗಯಾಕ್ಸೇತ್ರು ಮುಂತಾದುವುಗಳಿಗೆ ಕಳುಹಿಸಿ ತ್ತ ತೋರಿದರು. ಸಪರಿವಾರ ಹದಿನೇಳು ಮಂದಿಗಳನ್ನು ಕುರುಕ್ಸೇ ಮುಂತಾದ ಸ್ತಳಗಳಿಗೆ ಹೋಗಿ ಬರಲು ವಿಶೇಷ ರೀತಿಯಲ್ಲಿ Ap, ಮಾಡಿಸಿ ಅವಶೆಲ್ಲರೂ ನೋಟಿಗಳನ್ನು ನೋಡಿ ಹರ್ಷಿಸುವಂತೆ ಅನುಕೂಲ ವನ್ನು ಸಲ್ಲಿ ಸಿದರು. ಮಹಾ ಸ್ಟಾ ಮಿಯವರ ಕೃಪಾಳುತನವನ್ನು ತೋರಿಸುವ ಮತ್ತೊಂದು ಸಂಗತಿಯೂ ಆಗ ನಡೆಯಿತು. ಮೈ ಸೂರು ಸಂಸ್ಥಾನದ ಕೆಲವರು ಉತ್ಸಾಹಿಗಳು ಉತ್ಸವವನ್ನು ನೋಡುವುದಕ್ಕಾಗಿ ದೆಹಲಿಗೆ ಹೋಗಿದ್ದರು. ಅವರು ಆ ಮೊದಲೇ ತಮ್ಮ ವಾಸಕ್ಕೆ ನಿರ್ಪಾಡುಮಾಡಿ ಕೊಂಡಿರಲಿಲ್ಲವಾಗಿ, ದೇಶ ವಿದೇಶಗಳಿಂದ ದೆಹಲಿಗೆ ಬಂದು ಕಿಕ್ಕಿರಿದು ತುಂಬಿದ್ದ ಜನಗಳ ಸಂದಣಿಯು ಬಹಳವಾಗಿದ್ದ ಕಾರಣ, ಅವರು ಹಣ PN ಸಿದ್ಧ ವಾಗಿದ್ದೂ ಸ್ಫ ಸ್ಪಳವಸತಿಯೇ ದೊರೆಯಲಿಲ್ಲ. ಕೊನೆಗೆ ಯತ್ನ ವಿಲ್ಲದೆ ಅವರುಗಳು ಮಹಾಸ್ವಾ ಮಿಯವರ ಬಿಡಾರಕ್ಕೆ ಹೋಗಿ ಅಲ್ಲಿದ್ದ. ಅಧಿಕಾರಿಯವರೊಬ್ಬರನ್ನು ಕುರಿತು, "" ಎಲ್ಲಿ ಹುಡುಕಿ ಯಾರನ್ನು ಬೇಡಿ ಕೊಂಡರೂ ಸ್ಪ ವೇ ಸಿಕ್ಕಲಿಲ್ಲ. ಈ ಊರಿಗೆ ಬಂದದ್ದೇ ತಪ್ಪಾಯಿತು. ಯಾವ ಮೂರೆಯಲ್ಲಾ ದರೂ ಮುದುರಿಕೊಳ್ಳು ತ್ರೆ ವೆ. ಗಟ ಎರಡು ಮೂರು ದಿನ ಸ ಳೆ ಕೊಡಿ. ಎಲ್ಲಿಯಾದರೂ ಹೋಟಲಿಗೆ ಹೋಗಿ ಊಟಕ್ಕೇನೊ he ಹಾಕುತೆ ಕೀವಿ ಎಂದು ಕೇಳಿಕೊಂಡರು. ಆ ಅಧಿಕಾರಿಯವರಿಗೆ Be ಪೇಚಾಟಕ್ಕಿಟ್ಟ ತು. ಸ್ಥಳವಿಲ್ಲವೆನ್ನ ಲು ಎಂಗ ಳ ಕೊಟ್ಟ ರೆ ಹೇಗೋ ಎಂಬ ಭಯ. ಮಹಾ ಪ್ರಭುಗಳಿಗೆ ಆ ಬ ವನ್ನು, ಒಕ ಕಾಸುಳ ಬಗೆ ಹೇಗೆಂಬ ಆತಂಕ. ಆಗನ ಆ ಸ್ಥಿತಿಯಲ್ಲಿ ಅವರು ಅನಿರ್ದಿಷ್ಟನಾದ ಮತ್ತು ಅನಿಶ್ಚಿತವಾದ ಉತ್ತ ರಗಳನ್ನು ಹೇಳಲುಪಕ್ರ ಮಿಸಿದರು. ನಿರ್ದಿಷ್ಟವಾದ ಸ ತ್ತ್ರರವನ್ನು ಪಡೆದಲ್ಲದೆ ಆಗಂತುಕರು ಸುಮ್ಮನಾಗುವಂತಿರಲಿಲ್ಲ. ಅವರವರಿಗೆ ರಜತೋತ್ಸವದ ವರೆಗೆ ೨೫೩೩ ಸಂಭಾಷಣ ನಡೆಯುತ್ತಿದ್ದುದನ್ನು ದೂರದಿಂದ ಕಂಡು ಮಹಾಸ್ವಾಮಿ ಯವರು ಅಲ್ಲಿ ಏನೋ ವಿಶೇಷನಿರಬೇಕೆಂದು ಭಾವಿಸಿ ಸಮ್ಮುಖದ ಅಧಿಕಾರಿಗಳನ್ನು ಕಳುಹಿಸಿ ವಿಷಯವನ್ನು ವಿಚಾರಿಸಿ ತಿಳಿದುಕೊಂಡರು. ಬಳಿಕ್ಕ ಆಗಂತುಕರಾದ ತಮ್ಮ ಪ್ರಜೆಗಳಿಗೆ ಅವರುಗಳು ಅಲ್ಲಿದ್ದಷ್ಟು ಕಾಲವೂ ಸುಖವಸತಿಯೂ ಪುಷ್ಕಳ ಭೋಜನವೂ ದೊರೆಯುವಂತೆ ಅಪ್ಪಣೆ ಮಾಡಿದರು. ದೆಹಲಿಯಿಂದ ಮಹಾ ಸ್ವಾಮಿ ಯವರು ಲಾಹೋರು, ಅಮೃ ತ ಸರ, ಹರಿದ್ವಾರ ಮುಂತಾದ ಕ್ಲೆ ನೇತ್ರ ಗಳಿಗೆ ಫ್ರಯಾಣಮಾಡಿದರು. ಗಾರು ದಲ್ಲಿ ಶ್ರಾದ್ಧ ಮಾಡಿದರು. ಆ ಬಳಿಕ ಕಲ್ಕತಾ, ನಗರಕ್ಕೆ ಪ್ರಯಾಣವು ಬಳೆಯಿತು. ಪದ್ದ ತಿಗನುನಾರವಾಗಿ ಕಾಳೀಘಟ್ಟ ದಲ್ಲಿರುವ ಶೀ ಚಾಮರಾಜೇಂದ್ರ ಒಡೆಯರವರ ಶಿಲಾ ಬೃಂದಾವನದ "ಬಳಿಯಲ್ಲಿ ಸೇವೆಯೂ ಸಂತರ್ವಣೆಯೂ ನಡೆದುವು. ಆ ಬೃಂದಾವನದ ಬಳಿಯಲ್ಲಿ ಏಜೆಂಟರು, ಮಾಲಿ, ಪೂಜಾರಿ ಮುಂತಾದವರಿಂದ ಕೂಡಿದ ಸಿಬ್ಬಂದಿ ಯಿದೆ; ಸೊಗಸಾದ ಪುಷ್ಬೋ ದ್ಯಾನವೊಂದಿದೆ. ಪ್ರತಿ ದಿನವೂ ಬೃಂದಾ ನನದ ಬಳಿಯಲ್ಲಿ ಶ್ರೀ ಚಾಮರಾಜೇಂದ್ರ ಒಡೆಯರವರ ಭಾನ ಚಿತ್ರಕ್ಕೆ ಪೂಜೆ ನಡೆದು, ಕ್ಲುಪ್ತ ಸಂಖ್ಯೆಯ ಬಡಜನರಿಗೆ "ಸದಾವರ್ದ್‌? ಲವಾಜಮೆಯೂ ದಕ್ಬಿಣೆಯೂ. ದೊರೆಯುತ್ತವೆ. ಸರ್ವಕಾಲ್ಕ ಅಮಾವಾಸ್ಯೆ, ನವರಾತ್ರಿ ಮುಂತಾದ ವಿಶೇಷ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಗಳು ನಡೆಯುತ್ತವೆ. ಈ ಮಧ್ಯದಲ್ಲಿ, ಮೈಸೂರಿನಿಂದ ಅರಸೀಕೆರೆಯವರೆಗೆ ಕೈಲು ಹಾಕಿಸುವ 2 ಕಾವೇರೀ ನದಿಗೆ ಕನ್ನಂಬಾಡಿಯ ಬಳಿಯಲ್ಲಿ ಅಣೆಯನ್ನು ಕಟ್ಟಸಿ ಕೃಷ್ಣರಾಜಸಾಗರ ಜಲಾ ಸಂಪದಭಿವೃದ್ಧಿಗಾಗಿ ಶಯವನ್ನು ಬ್‌ ಏರ್ನಾಡೂ ನಡೆದುವು. ಕೆಲವು ಸಂ ಸದಭಿಷ್ಯ ದ್ರಿ ಕಾರ್ಯಗಳಲ್ಲಿ ಸರ್ಕಾರಿ ಉದೊ ಕೀ ನರ್ಪಾಡುಗಳು ಗಸ್ಪರೂ ಸರ್ಕಾರಿ -ಉದ್ಯೊ (ಗಸ ಸನಿ ಏಕೀಭವಿಸಿ ಕೆಲಸ ಫಡಿಸ ಲಿನುತಂತಿ ೧೯೧೧ನೆಯ ಇಸವಿ ಜೂನ್‌ ೧೦ನೆಯ ತಾರೀಖಿನದಿನ ಮಹಾಸ್ವಾಮಿ ಯವರು “ಸಂಪದಭಿವೃದ್ಧಿ ಸಮಾಜ'' ('" ಎಕನಾಮಿಕ್‌ ಕಾನ್ಫರೆನ್ಸ್‌”) ಎಂಬ ಸಂಸ್ಥೆ ಯನ್ನು ಸ್ದಾ ಪಿಸಿ ಅದರ ಸಮಾರಂಭಣ ಮಹೋತ್ಸವ ನನ್ನು ನೆರವೇರಿಸಿದರು, § ೨೫೪ ಆಳಿದ ಮಹಾಸ್ವಾಮಿಯವರು ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್‌ ಬಹದ್ದೂರರವರು ಸಂಸ್ಥಾನದ ಆಡಳಿತದಲ್ಲಿ ಭಾಗವಹಿಸುವಂತೆ ಮಾಡುವ ಉದ್ದೇಶದಿಂದ, ಮಹಾಪ್ರಭುಗಳವರು ಅವರನ್ನು, ಶ್ರೀ ಕಂಠೀರವ ೧೯೧೧ನೆಯ ಇಸವಿ ಆಗಸ್ಟ್‌ ತಿಂಗಳಿನಲ್ಲಿ ಕೆಲಸ ನರಸಿಂಹರಾಜ ದಿಂದ ನಿಶ್ರಾಂತರಾದ ಕರ್ನಲ್‌ ಜೋನ್ಸ್‌ ಅವರ ಒಡೆಯರವರು ಸ್ಥಾನದಲ್ಲಿ, ಸೈನ್ಯದ ಇಲಾಖೆಗೆ ಅಧಿಪತಿಗಳ ನೂತನವಾದ ನ್ಲಾಗಿಯೂ, ತಮ್ಮ "ಮಿಲಿಟರಿ ಸೆಕ್ರೆಟೆಂ''ಯವ ಮುಖ್ಯೋದ್ಯೋಗದಲ್ಲಿ ರನ್ನಾಗಿಯೂ ನೇಮಕಮಾಡಿದರು. ಅಮೃತ ಬಜಾರ್‌ ವತ್ರಿಕೆ ಹಿಂದು ಪತ್ರಿಕೆ ಮುಂತಾದು ವುಗಳೆಲ್ಲ ಮಹಾಸ್ಟಾಮಿಯವರ ವಿವೇಕವನ್ನು ಕೊಂಡಾಡಿ ಅದು ಅತ್ಯುತ್ತಮ ಕಾರ್ಯವೆಂದು ಶ್ಲಾಸಿಸಿದುವು. ೧೯೧೧ನೆಯ ಮತ್ತು ೧೯೧೨ನೆಯ ಇಸನಿಗಳಲ್ಲಿಯ ಬೆಂಗಳೂರು ದಂಡಿನ ಪ್ರದೇಶದ ಹುಟ್ಟುವಳಿಯಲ್ಲಿ ವೆಚ್ಚವು ಕಳೆದು ಉಳಿತಾಯವಾದ ಹಣವು ಮೈಸೂರು ಸರ್ಕಾರಕ್ಕೆ ಸಲ್ಲುವಂತೆ ಗಮನಾರ್ಹವಾದೆರಡು ಇಂಡಿಯಾ ಸರ್ಕಾರದವರು ತೀರ್ಮಾನಿಸಿದರು. ಸಂಗತಿಗಳ ವಿಚಾರ ಮೈ ಸೂರು ಸರ್ಕಾರದವರು ೧೯೧೧ನೆಯ ಇಸವಿ ಯಲ್ಲಿ ಕೃಷ್ಣರಾಜಸಾಗರ ನಿರ್ಮಾಣಕಾರ್ಯ ವನ್ನಾರಂಭಿಸಿದರು. ಅವೆರಡರಲ್ಲಿ ಮೊದಲನೆಯದು, ಆಳಿದ ಮಹಾ ಸ್ವಾಮಿಯವರ ಅಧ್ಯವಸಾಯದ ಫಲ. ಎರಡನೆಯದು, ಮಹಾಸ್ವಾಮಿ ಯವರ ಸಾಹಸ ಪ್ರೇಮ ಪ್ರಜಾವಾತ್ಸಲ್ಯಗಳ ಪರಿಣಾಮ. ೧೯೧೨ನೆಯ ಇಸವಿ ನನೆಂಬರು ತಿಂಗಳು ೧೦ನೆಯ ತಾರೀಖಿನ ದಿನ ಶ್ರೀಮಾನ್‌ ಟಿ. ಆನಂದರಾಯರು ದಿವಾನ್‌ ಪದವಿಯಿಂದ ವಿಶ್ರಾಂತ ರಾದರು. ಅವರಿಗೆ ಚಕ್ರವರ್ತಿ ಸಾರ್ವಭೌಮರು ಶ್ರೀಮಾನ್‌ “ ಸಿ.ಐ.ಇ.' ಎಂಬ ಬಿರುದನ್ನೂ ಮಹಾಪ್ರಭು ಬ. ಆನಂದರಾಯರು ಗಳು "ಪ್ರಧಾನ ಶಿರೋಮಣಿ” ಎಂಬ ಬಿರುದನ್ನೂ ದಿವಾನ್‌ ಪದನಿಯಿಂದ ದಯಪಾಲಿಸಿದ್ದರು. ಅವರ ತಂದೆಯವರಾದ ನಿಶ್ರಾಂತರಾದುದು ರಾಜಾ ಸರ್‌ ಓ. ಮಾಧವರಾಯರವರು ಬರೋಡ ಸಂಸ್ಥಾನದಲ್ಲಿಯೂ, ಅವರ ಮಾವಂದಿರಾದ ಶ್ರೀಮಾನ್‌ ರಾಮರಾಯರವರು ತಿರುವಾಂಕೂರು ಸಂಸ್ಥಾನದಲ್ಲಿಯೂ ದಿವಾನ್‌ ಪದವಿಯಲ್ಲಿದ್ದು ಆಡಳಿತವನ್ನು ನಿರ್ವಹಿಸಿದ್ದರು. ಶ್ರೀಮಾನ್‌ ಳನಂದರಾಯರು ರಾಜಭಕ್ತಿಯಿಂದಲೂ, ಉತ್ಸಾಹದಿಂದಲೂ, ರಜತೋತ್ಸವದ ವರೆಗೆ ೨೫೫ ಸ್ತುಗಾರಿಕೆಯಿಂದಲೂ ಕೂಡಿ ಒಟ್ಟಿನಮೇಲೆ ಚೆನ್ನಾಗಿಯೇ ಆಡಳಿತ ರ್ನಹಿಸಿದರು. ಅವರು ಉದಾರಿಗಳಾಗಿ ಕೈಕೆಳಗಿನವರಲ್ಲಿ ಕರುಣ ಹೋರುತ್ತಿದ್ದರು. ಆದರೂ ಅವರ ಶಿಸ್ತುಗಾರಿಕೆಯು ಕೆಲವುವೇಳೆಗಳಲ್ಲಿ ಖತಿಮಾರಿ, "ಚಿತ್ರ ರೂಪಗಳನ್ನು ತಾಳುತ್ತಿದ್ದುದೂ ಉಂಟು. ಒಂದು ನಾನುವಾರದ ದಿನ ಧರಿ ಕೈಕೆಳಗಿನ ಅಧಿಕಾರಿಯವರೊಬ್ಬರು ಖೆಡ್ಡಾ ುರ್ಪಾಡನ್ನು ನೋಡುವುದಕ್ಕಾಗಿ ಕಾರಾಪುರಕ್ಕೆ ಹೋಗಲು ಅನುಮತಿ ಸುನ್ನು ಕೇಳಿದಾಗ ಅವರು ಸುಮ್ಮನಿದ್ದರು. ಅಧಿಕಾರಿಯವರು ತಮಗೆ ೨ನುಮತಿಯು ದೊರೆಯಿತೆಂದು ಭಾವಿಸಿ ಮಾರನೆಯ ದಿನ ಪ್ರಯಾಣದ 1ಡಗರದಲ್ಲಿದ್ದಾಗ ಅವರು "" ಎಲ್ಲಿಗೆ ಹೊರಟಿದ್ದೀರಿ??' ಎಂದು ಕೇಳಿದರು. 3ಗ ಆ ಅಧಿಕಾರಿಯವರಿಂದ, "" ನಿನ್ನೆ ಅರಿಕೆ ಮಾಡಿದಂತೆ ಕಾರಾಪುರಕ್ಕೆ?' ನಂದು ಉತ್ತರ ಬಂದುದನ್ನು ಕೇಳಿ, "" ನಿನ್ನೆ ಭಾನುವಾರ. ರಜದ ದಿನ. 'ಜದ ದಿನಗಳಲ್ಲಿ ನಾನು ಕಚೇರಿಯ ವಿಚಾರಗಳಲ್ಲಿ ಅತಿ ಜರೂರಾದವು ಳು ಹೊರತು ಉಳಿದವುಗಳಲ್ಲಿ dL ನಿಮಗೆ 'ಳಿದೇ ಇದೆ. ಆದ್ದರಿಂದ ಎನ್ನೆ ಸ್ಪಣೆ ಮಾಡಲಿಲ್ಲ. ಇವೊತ್ತು ತಿಪ್ಪಣೆ ಮಾಡುತ್ತೇನೆ. ನೀವು pe ಎಂದರು. ಶ್ರೀಮಾನ್‌ ಮೋಕ್ಸಗುಂಡಂ ನಿಶ್ಚೇಶ್ವರಯ್ಯನವರು ೧೯೧೨ನೆಯ ಸವಿ ನವೆಂಬರು ತಿಂಗಳು ೧೦ನೆಯ ತಾರೀಖಿನಿಂದ ದಿವಾನ್‌ ವದವಿಗೆ ಬಂದರು. ಅವರು ೧೯೦೯ನೆಯ ಇಸವಿಯಲ್ಲಿ ಶ್ರೀಮಾನ್‌ ಮೈಸೂರು ಸಂಸ್ಥಾನದ ಚೀಫ್‌ ಇಂಜನಿಯರಾಗಿ ನೋಕ್ಸಗುಂಡಂ ನೇಮಕವಾಗಿದ್ದ ಶು ಅವರು ಅದಕ್ಕೆ ಮುಂಚಿತ ಶ್ವೇಶ್ವರಯ್ಯನವರು ವಾಗಿ ಬ್ರಿಟಿಷ್‌ ಇಂಡಿಯಾದಲ್ಲಿ ಕೆಲಸಮಾಡು ತ್ರಿದ್ದು ಶಿಲ್ಪ ಕಲಾ ನಿಪುಣರೆಂದು ಪ ದ್ರ ಖ್ಯಾ ತರಾಗಿ ಒರು. ಸುಕ್ಕೂರ್‌, ತರ್ಕ ಮುಂತಾದ ಸ ಳಗಳಲ್ಲಿ ಲ ಮ 1ರವೇರಿಸಿದ್ದ ಶಿಲ್ಪ ಕಲಾ ಸಂಬಂಧವಾದ ಏರ್ಪಾಡುಗಳು ಸ ಸುಪ್ರ ಸಿದ್ದ ವಾಗಿ ಶಿವು. ದ ಈಜಿಪ್ಟ್‌ , ಕೆನಡ, ಸನಾ ಖಂಡದ ee ಸ10ಸ್ಥಾ ನಗಳು -- ಮುಂತಾದವುಗಳಿಗೆ ಪ್ರವಾಸ ಹೋಗಿ ಬಂದು ಇ ವಿಶೇಷ ರೀತಿಯಲ್ಲಿ ಅನುಭವ ನಡೆದಿದ್ದ ರು. ಮಂತ್ರಾಲೋಚನಾ ಸಭೆಯ ಸದಸ್ಯರಾದ ಸಚಿವರಾಗಿ ಅವರಿಗಿಂತ ಮೇಲಿನ ಅಧಿಕಾರಿ 1ಳಾಗಿದ್ದವರೀರ್ವರನ್ನೂ ಬಿಟ್ಟು, ಅವರನ್ನೆ € ಮಹಾಪ್ರಭುಗಳು ದಿವಾನ್‌ ಕದನಿಗೆ ನೇಮಕಮಾಡಿದರು. ಶ್ರೀಮಾನ್‌ ವಿತ ಸಶ್ವರಯ್ಯ ನವರು ಕ್ರಭುಭಕ್ತಿಯಿಂದಲೂ ದೇಶಾಭಿಮಾನದಿಂದಲೂ ಪೂರಿತರಾಗಿ ಮೈ ಸೂರು ೨೫೬ ಆಳಿದ ಮಹಾಸ್ವಾಮಿಯನರು ಸಂಸ್ಥಾನವು ಜಪಾನ್‌, ಆಸ್ಟ್ರೇಲಿಯ, ಅಥವಾ ಕೆನಡದಂತೆ ಸರ್ವತೋ ಮುಖವಾಗಿ ಅಭಿವೃದ್ಧಿ ಹೊಂದುನಂತೆ ಮಾಡಬೇಕೆಂಬ ಉತ್ಸುಕತೆ ಯಿಂದ ಕಾರ್ಯಾರಂಭಮಾಡಿದರು. ವೃವಸಾಯಾಭಿವೃದ್ಧಿ, ಗ್ರಾ ಮಾಭಿವೃ ದ್ವಿ ವಿದ್ಯಾಭಿವೃದ್ಧಿ ದ್ರಿ, ವಾಣಿಜ್ಯಾಭಿವೃ ದ್ವಿ, ಮಲೆನಾಡಿನ ಅಭಿವೃದ್ಧಿ ಕ 208 230%, ಭಾರಿ ಭಾರಿ ಜಲಾಶಯಗಳ ಮಿ: ದೊಡ್ಡ ದೊಡ್ಡ ಕೈಗಾರಿಕೆಗಳ ಏರ್ಪಾಡಿನಿಂದಲ್ಕೂ ದೇಶೋನ್ನತಿ ಸಾಧನೆ ಮಾಡಬೇಕೆಂಬ: ದು ಅವರಿಗಿದ್ದ ತೀವ್ರಾ ಭಿಲಾಸೆ. ಮೈಸೂರು ವಿಶ್ವವಿದ್ಯಾನಿಲಯ, ಕೃಷ್ಣರಾಜಸಾಗರ, ಗಂಧದೆಣ್ಣೆ ಕಾರಾನೆ, ಭದ್ರಾವತಿ ಕಬ್ಬಿಣದ ಕಾರ್ಪಾನೆ, ಸಂನದಭಿವೃದ್ಧಿ ಸಮಾಜ ಮುಂತಾದುವುಗಳೆಲ್ಲ ಅವರು ದಿವಾನ್‌ ಹುದ್ದೆಯಲ್ಲಿದ್ದ ಅವಧಿ ಯಲ್ಲಿ ಏರ್ಪಟ್ಟು ವು. ಸರ್ಕಾರಿ ಉದ್ಯೋಗಸ್ಥ ಸ ರಲ್ಲದವರು ಸರ್ಕಾರಿ ಕಾರ್ಯಕಲಾಪಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗಿಗಳಾಗಲು ಅವರು ವಿಶೇಷ ವಾಗಿ ಸ್ರೋತ್ಸಾಹವನ್ನಿ ತ್ತ ರು. ನು ಆರು ವರ್ಷಗಳಿಗಿಂತಲೂ ಅಧಿಕಕಾಲ ದಿವಾನ್‌ ನಡನಿಯಲ್ಲಿದ್ದರು. ಅವರ ಶಕ್ತಿ ಸಾಮರ್ಥ್ಯಗಳಿಗೆ ಮೆಚ್ಚಿ ಚಕ್ರವರ್ತಿ ಸಾರ್ವಭೌಮರವರು ಅವರಿಗೆ * ಸರ್‌'' ಮುಂತಾದ ಬಿರುದುಗಳನ್ನು ದಯನಾಲಿಸಿದರು. ಮಹಾಸ್ವಾಮಿಯವರು ಅವರಲ್ಲಿ ನಿಶೇಷ ನಾತ್ಸಲ್ಯ ವುಳ್ಳ ವರಾಗಿದ್ದು ೧೯೧೩ನೆಯ ಇಸನಿ ಜನನಂ ೨೮ನೆಯ ತಾರೀಖಿನ ದಿನ ಬಾಲಬ್ರೂ ಯ? ಬಂಗಲೆಯಲ್ಲಿ ಶ್ರೀಮಾನ್‌ ವಿಶ್ವ ಶ್ವ ರಯ್ಯನವರು ಏರ್ನಡಿಸಿದ್ದ ಸಂತೋಷಕೂಟಕ್ಕೆ ತನ್ನು ಸೋದರಕೊಡನೆ ದಯಮಾಡಿದ್ದರು. ೧೯೧೩ನೆಯ ಇಸನಿ ಫೆಬ್ರವರಿ ತಿಂಗಳು ೩ನೆಯ ತಾರೀಖಿನ ದಿನ ಮಹಾಸ್ವಾಮಿಯವರು ಬೆಂಗಳೂರು ನಗರದಲ್ಲಿ ಲಾರ್ಡ್‌ ಮಿಂಟೋ ವರ ನಾಮಾಂಕಿತದ ಕಣ್ಣಾಸ್ಪತ್ರೆಯ ಕಟ್ಟಡದ ಎರಡು ಉತ್ಸವಗಳು ಸಪ್ರವೇಶ ಮಹೋತ್ಸವವನ್ನು ನೆರವೇರಿಸಿದರು. ಅಲ್ಲದೆ ಆ ಸುಂದರವಾದ ಕಟ್ಟಡವು ೧೯೦೯ನೆಯ ಇಸವಿಯಲ್ಲಿ ಲಾರ್ಡ್‌ ಮಿಂಟೋರವರು ಮೈಸೂರು ಸಂಸಾ ನಕ ದಯಮಾಡಿದ್ದ ಸವಿನೆನಪಿನ: ಸಸಿ ರಕನಾಗಿದ್ದು ಜಾಗ ನಿಲಾಯತಿಯೆಲ್ಲಿದ್ದ ಲಾರ್ಡ್‌ ಮಿಂಬೋರವರಿಗೆ ತಂತಿ ವರ್ತನೂನವನ್ನು ಕಳುಹಿಸಿದರು. ಅದೇ ಫೆಬ್ರವರಿ ತಿಂಗಳು ೭ನೆಯ ತಾರೀಖಿನ ದಿನ ಮಹಾಪ್ರಭು ಗಳವರು ಚಿಕ್ಕಮಗಳೂರಿಗೆ ದಯಮಾಡಿ ಅಲ್ಲಿಯ ನೀರಶೈವ ನಿದ್ಯಾರ್ಥಿ ನಿಲಯದ ಅಸ್ತಿಭಾರಶಿಲೆಯನ್ನು ಪ್ರತಿಷ್ಠಿಸಿದರು. ಮಹಾಸ್ವಾಮಿಯವರು ರಜತೋತ್ಸನದ ವರೆಗೆ ೨೫೭ ಆಗೆ ಸ್ವಲ್ಪಕಾಲಕ್ಕೆ ಹಿಂದೆ ಆ ಬಗೆಯ ವಿದ್ಯಾರ್ಥಿನಿಲಯಗಳು 83 ಸ್ಥಾನಿತವಾಗುವುದೆಷ್ಟು ಆವಶ್ಯಕವೆಂದು ಒಂದು ಭಾಷಣದಲ್ಲಿ ಅಪ್ಪಣೆ ಕೊಡಿಸಿದ್ದ ರು. ಪವ ಆ ಸಲಹೆಯೆನ್ನೇ ಮನನಮಾಡಿ ಚಿಕ್ಕಮಗಳೂರಿನ ಕಾಫೀೀಪ್ಲಾಂಟಿರವರೂ ಸಂಪದಭಿವೃದ್ಧಿ ಸಮಾಜದ ಸದಸ್ಯರೂ ಆಗಿದ್ದ ಶ್ರೀಮಾನ್‌ ಸಿ. ಶ್ರೀನಿವಾಸರಾಯರವರು ತೀವ್ರಾ ಸಕ್ತಿಯಿಂದ ಪ ಧ್ರ ಯತ್ನ 'ಮಾಡಿದ ಫಲವಾಗಿಯೂ, ಬೇಲೂರಿನ ಬಳಿಯ ಎಲಹಂಕ ಮಠದ 3೪ ಶಿವನಂಜುಂಡೇಂದ್ರದೇಶಿಕ ಸ್ವಾಮಿಗಳವರು ದ್ರವ್ಯಸಹಾಯ ಮಾಡಿದುದರ ಫಲವಾಗಿಯೂ ಆ ವಿದ್ಯಾರ್ಥಿನಿಲಯವು ಸ್ಥಾನಿತವಾಗಲನುಕೂಲಿಸಿತೆಂದು ಅನೇಕರು ಕೊಂಡಾಡಿದರು. ಮಹಾಸ್ವಾಮಿಯವರ ದೂರಾಲೋಚನೆಯಿಂದ ೧೯೧೩ನೆಯ ಇಸವಿ ಮಾರ್ಚಿ ತಿಂಗಳಿನಲ್ಲಿ "" ಮೈ ಸೂರ್‌ ಮೈಸೂರು ಬ್ಯಾಂಕಿನ ಬ್ಯಾಂಕ್‌'' ಎಂಬ ಕುಸೀದಾಲಯವು ಏರ್ಪಟ್ಟು ಏರ್ಪಾಡು ಲೇವಾದೇನಿಯ ಸೌಕರ್ಯಗಳು ಕಲಿ ಶ್ರ ತವಾದುವು. ವಾಣಿಜ್ಯಾಭಿವೃದ್ಧಿಗೂ ಸಂಸದಭಿವೃದ್ಧಿ ಕಾರ್ಯ ಗಳಿಗೂ ಅದರಿಂದ ವಿಶೇಷ ಸಹಾಯನಾಯಿತು. ಶಿ ಶ್ರೀಮದ್ಯುವರಾಜ ಶ್ರೀ ಕಂಠೀರನ ನರಸಿಂಹರಾಜ ಒಡೆಯರವರು ೧೯೧೩ನೆಯ ಇಸವಿ ಮಾರ್ಚಿ ತಿಂಗಳಿನಲ್ಲಿ ಯೂರೋಪು ಖಂಡಕ್ಕೆ ದಯ ಮಾಡಿದರು. ಪಾಶ್ಚಾತ್ಯ ದೇಶಗಳಲ್ಲಿ ಕಲ್ಪಿತ ಶ್ರೀಮದ್ಯುವರಾಜ ವಾಗಿದ್ದ ಪ್ರಜಾ ಸಾಕೆರ್ಯಗಳನ್ನೆಲ್ಲ ಪ್ರತ್ಯಕ್ಕ ಶ್ರೀ ಕಂಠೀರವ ವಾಗಿ ಕಂಡು ಬಂದು, ಪ್ರಜಾವತ್ಸಲರಾದ ತಮ್ಮ ನರಸಿಂಹರಾಜ ಅಗ್ರಜರವರಿಗೆ ಬಲಭುಜವಾಗಿ ನಿಂತು ಸಹಾಯ ಒಡೆಯರವರ ನಿ ಆ ಪ್ರವಾಸದ ಸದುದ್ದೇಶ. ಯೂರೋಪು ಖಂಡದ ಶ್ರೀಮದ್ಯುವರಾಜರವರ ತ. ಸ್ನೇಹ ಪ್ರವಾಸ ಸರತೆ, ಮುಂತಾದ ಸದ್ಗುಣಗಳ ಪ್ರಭಾವದಿಂದ ಅವರಿಗೆ ಎಲ್ಲೆಲ್ಲಿಯೂ ಪ್ರೀತಿಗೌರವಗಳ ಸತ್ಕಾರ ಗಳು ನಡೆದುವು. ಗ್ಲಾಸ್ಗೋ ನಗರದಲ್ಲಿ ಪುರಪ್ರಮುಖರೂ ಅಧಿಕಾರ ವರ್ಗದವರೂ ಅವರ ಗೌರವಾರ್ಥವಾಗಿ ಏರ್ಪಡಿಸಿದ್ದ ಗೌರವ ಕೂಟದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀಮಾನ್‌ ಬೇಯ್ಲಿ ಸ್ಯಾಕ್ಸ್ಪನ್‌ ಎಂಬ ಮಹಾಶಯರು ಮಾಡಿದ ಭಾಷಣವನ್ನು ಸ್ಮರಿಸಿದರೆ ಹೆಮ್ಮೆ ಸಂತೋಷ ಗಳುಂಬಾಗುತ್ತವೆ. ಆ ಭಾಷಣದ ಕೆಲವು ವಾಕ್ಯಗಳನ್ನು ಇಲ್ಲಿ ಉದಾಹರಿಸಬಹುದಾಗಿದೆ : ES ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಸೇರಿ 16 F ೨೫೮ ಆಳಿದ ಮಹಾಸ್ತಾನಿಂಯವರು ಸಮುದ್ರಗಳಿಂದಾಚೆಗಿರುವ ನಾಡುಗಳಿಂದಪ್ಪ ಪ್ರಖ್ಯಾತ ಪುರುಷರಾದ ಮಹಾ ಚ] ಬಂದಾಗ ಅವರಿಗೆ ಸ್ವಾಗತವನ್ನು ಬಯಸಿ ಸತೃರಿಸುವುದೇ ನಮಗೊಂದು ಸಂತೋಷ. .. ನಮ್ಮ ಗ್ಲಾಸ್ಗೋ ನಗರಕ್ಕೆ ಭರತಖಂಡದ ಸಂಸ್ಥಾನಗಳ ತೆ ಅವರ ಬಂಧುಗಳೂ ಹಲವರು ಬಂದಿದ್ದಾ ಕೆ. ಅವರುಗಳ ಪ ಪ್ರಗತಿಪರವಾದ ಆಡಳಿತಗಳ ವಿಧಾನವನ್ನೂ ಮೇಧಾಶಕ್ತಿ ಯನ್ನೂ ಮೆಚ್ಚಿ ತಲೆದೂಗಲು ನಮಗೆ ಅವಕಾಶ ದೊರೆತಿದೆ. ಆದರೆ ಮೈಸೂರು ಸಂಸ್ಕಾ ನದ ಶಿ ಶ್ರೀಮದ್ಯುವರಾಜರಿಗಿಂತಲೂ ಹೆಚ್ಚಾಗಿ ನಮ್ಮ ಗೌರವಕ್ಕೆ ಅರ್ಹರಾದವರು ಮತ್ತಾರೂ ಇಲ್ಲ. ಅವರು ಲ 20100 ಗ್ರೀಕನ ಕಾಲದಷ್ಟು ಪ್ರಾ ಚೀನವಾದ ಶೆ ಶ್ರೇಷ್ಟವಾದ ರಾಜವಂಶವನ್ನಲಂಕರಿ ಸಿರತಕ್ಕವರು. ಕ ್ಲಿಣ ಭಾರತದಲ್ಲೆಲ್ಲ ಅತ್ಯಂತ ಪ್ರಾಮುಖ್ಯವಾದ ಸಂಸ್ಥಾ ನಗಳಲ್ಲೊ | ಮ್ಳ ಸೂರು ಸಂಸ್ಥಾ ಸದ ಶ್ರಿ ಶ್ರೀಮನ್ಮ; ಹಾರಾಜ ರವರ ಔನುಜಕುಗರುನ ಶ್ರಿ Wa ನರಾಜರವರು ಸ ಸಂಸ್ಥಾ ನದ ರಾಜ್ಯಭಾರ ದಲ್ಲಿ ತಮ್ಮ ಅಗ್ರ ರ ಸಹಾಯಕರಾಗಿದ್ದಾರೆ. . "ಸಾಮಾನ್ಯ ವಾಗಿ ವೂರ್ವ ದೇಶಗಳ. ರಾಜ್ಯಭಾರಗಳಲ್ಲಿ ಸರ್ವಥಾ ಕಂಡುಬಾರದಿರುವಷ್ಟು ಮಟ್ಟಿ ನ ಸುಧಾರಣೆಗಳಿಂದಲೂ ಧ್ಯೇಯಗಳಿಂದಲೂ ಕೂಡಿದ ಪರಿಷ್ಕಾರ ಚ ರಾಜ್ಯಭಾರಕ್ಷ ಕ್ರಮಕ್ಕೆ ಮಾದರಿಯಾಗಿ ಮೈ ಸೂರು ಸಂಸ್ಥಾನವು ಶೋಭಿಸುತ್ತಿ ಜೆ. ಈ ದಿನ ಬೆಳಗ್ಗೆ ಶ್ನೀಮದ್ಯುವರಾಜರವರು ಇಲ್ಲಿಯ ಆಡಳಿತ ನಿರ್ವಹಣಕ್ಕೆ ಸಂಬಂಧಸಟ್ಟ ಅತ್ಯಂತ ಗಹನ ವಿಚಾರಗಳನ್ನು ಕೂಡ ತೀವ್ರಾಸಕ್ತಿಯಿಂದ ಕೂಲಂಕಷವಾಗಿ ಸರಿಶೀಲಿಸಿದರು; ನಿದ್ಯುಚ್ಛ ಕ್ರಿಯನ್ನೊ ದಗಿಸುವ ಏರ್ಪಾಡು, ಊರಿನ ಕಶ್ಮಲ ಜಲವನ್ನು ನೀ ಸಾಗಿಸಿ ಸಟ ಕ್ಸ ಕಾರಣನಾಗದಂತೆ ವ್ಯ ವಸ್ಥೆ ಅ ಏರ್ಸಾಡು ; ಮುಂತಾದುವುಗಳಿಗೆ ಸಂಬಂಧಪಟ್ಟಿ ಕ್ಲಿ ನಿಚಾರಗಳೆಲ್ಲ ತಮಗೆ ಲೀಲಾಜಾಲವಾಗಿರುವುದನ್ನೂ ಚಾ ಹ ಹೇಗೆ ನಡೆಯಬೇಕೆಂಬ ವಿಚಾರದಲ್ಲಿ bos ನಿಷ ಸ್ಛಜ್ಞಾನವನ್ನೂ ಅಧಿಕ ಅಪಾರವಾದ ಅನುಭವವನ್ನೂ ಶ್ರೀಮದ್ಯುವರಾಜರವರು ಆಗ ಬಹು ಚೆನ್ನಾ ಗಿ ವ್ಯಕ್ತ, ಗೊಳಿಸಿದರು. ಈ ಏರ್ಪಾಡುಗಳ ಮತ್ತು ಇದೇ ಬಗೆಯ ಇ ಅನೇಕ ಏರ್ಪಾಡುಗಳ ವಿಚಾರದಲ್ಲಿ ಮೈಸೂರು ಸಂಸಾ ನದ ರಾಜ್ಯಭಾರವೆಷ್ಟು ಮುಂದು ವರಿದಿದೆಯೆಂಬುದನ್ನು, ಗಮನಿಸಿ "ದ ಕ್ರಿ ಶ್ರೀಮದ್ಯುವರಾಜರವರು ಇಷ್ಟು ಮಟ್ಟಿನ ಪರಿಶ್ರಮವನ್ನು ವ್ಯಕ್ತಗೊಳಿ ಇದುದು ಸಹಜನಾಗಿದ್ದಿತೇ ಜನರತ್ತ ಅದರಲ್ಲಿ ಆಶ್ಚ ರ್ಯವೇನೂ ಇಲ್ಲ. ಮೈಸೂರು ಸಂಸ್ಥಾನದ ಸಂಪತ್ತಿಗೂ ಅಭ್ಯುದಯಕ್ಕೂ ಮತ್ತು ರಜತೋತ್ಸನದ ವರೆಗೆ ೨೫೯ ಆರೋಗ್ಯಕರವಾದ ಸನ್ನಿವೇಶಗಳಿಗೂ ಅಲ್ಲಿಯ ಶ್ರೇಷ್ಠ ರೀತಿಯ ಜಲ ನಿರ್ಗಮನದ ಏರ್ಪಾಡು, ಸೊಗಸಾದ ನೀರಾವರಿ ಜಲಾಶಯಗಳ ಏರ್ಪಾಡು ಮತ್ತು ಕಾವೇರಿಯ ಜಲದಿಂದ ಉತ್ಪತ್ತಿಯಾದ ವಿದ್ಯುಚ್ಛಕ್ತಿ, ಕ್ಕಿಯಿಂದ ಕೆಲಸ ನಡೆಯುತ್ತಿರುವ ಸುಪ್ರ ಸಿದ್ಧ ಈ ಚಿನ್ನದ ಗಣಿಗಳ ಏರ್ಪಾಡು-- ಮುಂತಾದುವು ಕಾರಣವಾಗಿವೆ. ಸ್ಕೈ ಸೂರು ಸಂಸ್ಥಾನದ ಶ್ರೇಷ್ಠ ರೀತಿಯ ರಾಜ್ಯಾಡಳಿತಕ್ಕೆ ಶ್ರೀಮನ್ಮಹಾರಾಜರವರ ಮತ್ತು 3 ಮದ್ಯುವರಾಜರವರ ನಿವೇಕ ನಿಚಕೃಣೆಗಳೂ ದೂರದೃಷ್ಟಿಯೂ ಮೇಧಾವಿಗಳಾದ ಭಾರತೀಯ ರನೇಕರು ದಿವಾನ್‌ ಪದವಿಯನ್ಸಲಂಕರಿಸಿ ಪ್ರದರ್ಶಿಸಿದ ಸಾಮರ್ಥ್ಯವೂ ಮೂಲಕಾರಣಗಳಾಗಿನೆ. ಶ್ರೀಮನ್ಮಹಾರಾಜರವರ, ಶ್ರೀಮದ್ಯುವರಾಜ ರವರ ಮತ್ತು ಸಚಿವರುಗಳ ಅಧ್ಯವಸಾಯದ ಫಲವಾಗಿ ಕಾರ್ಯವಿಚಕ್ಸಣೆ ಯಲ್ಲಿಯೂ ಸಾಧನ ಸಲಕರಣೆಗಳಲ್ಲಿಯೂ ಸಮಗ್ರ ಭರತಖಂಡದಲ್ಲಿಯೇ ಮತ್ತೆಲ್ಲಿಯವುಗಳೂ ಮಾರಿಸಿಲ್ಲದಸ್ಟು ಶ್ರೇಷ್ಠವಾದ ಸಂಶೋಧನ RE KA a (ಎಂದರೆ, "ರಿಸರ್ಚ್‌ ಲೆಬಾರಟರಿ' ಗಳೂ), ಸ್ಪತ್ರೆಗಳೂ, ನೀರಾವರಿ ಜಲಾಶಯಗಳೇ ಮುಂತಾದ He ದಿ ಜೂ ಮೈಸೂರು ಸಂಸ್ಥಾ _ನಕ್ಕೆ ಲಭಿಸಿವೆ. ಒಟ್ಟು ಇಪ್ಪತ್ತೊ ತ್ತೆ ಸಾವಿರ ಚದರ ಮೈಲಿಗಳಿಗೆ ಮಾರಿದ ವಿಸಿ, ೀರ್ಣವುಳ್ಳುದೂ ಒಟ್ಟು ಐವತ್ತು ಲಕ್ಸಗಳಿಗಿಂತ ಹೆಚ್ಚಿನ ಜನಸಂಖ್ಯೆಯುಳ್ಳು ದೂ ಮತ್ತು ಹ ಮೂರು ಕೋಟ ರೂಪಾಯಿಗಳ ವಾರ್ಷಿಕ ನರಮಾನವುಳ್ಳುದೂ ಆಗಿರುನ ದೊಡ್ಡ ಸಂಸ್ಥಾ ್ಸಿನವಾದ ಮೈಸೂರು ಸ ಸಿಂಸ್ಥಾ ನದಪ ್ರೃತಿನಿಧಿಗಳಾಗಿ ದಯಮಾಡಿರುನ ಸುಸಂಸ್ಕೃತರಾದ ಶ್ರೀಮದ್ಯು ತೆ ರಾಜ A ವರಿಗೆ ಈ ಗ್ಲಾಸ್ಗೋ ನಗರದಲ್ಲಿ ಆದರದ ಸಾ ಗತವು ಲಭಿಸಬೇಕಾದುದು ಯುಕ್ತ ವಾಗಿಯೇ ಇದೆ. ಶ್ರೀಮದ್ಯುವರಾಜರವರಿಗೆ ಆದರಪೂರ್ವಕವಾಗಿ ಸ್ವಾಗತ ನನ್ನು ಬಯಸುವ ಮಹತ್ತರವಾದ ಗೌರವವು ನನಗೆ ಲಭಿಸಿದೆ.” ಶಿ ಮರ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರು ಯೂರೋಪು ಖಂಡದ ಸ ಥ್ರ ವಾಸದಿಂಡ ೧೯೧೩ನೆಯ ಇಸವಿ ಅಕ್ಟೊ ಬರು ತಿಂಗಳಿನಲ್ಲಿ ಮೈ ಸೂರು ಸಂಸ ನಕ್ಕೆ ಹಿಂತಿರುಗಿದರು. ಅಕ್ಟೋಬರು ೪ನೆಯ MW ದಿನ ಬೆಂಗಳೂರು "ನಗರದಲ್ಲಿಯೂ, 2 5ನೆಯ ತಾರೀಖಿನ ದಿನ ಮೈಸೂರು ನಗರದಲ್ಲಿಯೂ ಸಾರ್ವಜನಿಕ ಸಭೆಗಳು ನಡೆದು ರಜತ ಕರಂಡಗಳಲ್ಲಿ ನಿಜ್ಞಾಸನಾ ಪತ್ರಿಕೆಗಳು ಸಮರ್ನ್ಪಿತವಾದುವು. ಮಹಾಸ್ವಾಮಿಯವರ ರಾ ಜ್ಯ ಭಾ ರನಿಚಕ್ಸುಣೆಯ ಕೀರ್ತಿ ದುಂದುಭಿಯ ಸ್ವದೇಶ ವಿದೇಶಗಳಲ್ಲೆಲ್ಲ ಮೊಳಗಿತು. ಬ್ರಿಟಷ್‌ ೨೬೦ ಆಳಿದ ಮಹಾಸ್ವಾಮಿಯವರು ಸಮ್ರಾಟರೂ, ಬ್ರಿಟಷ್‌ ಸರ್ಕಾರದವರೂ ಮತ್ತು ವೈಸ್ಟ್ರಾಯಿಯವರೂ ಮೆಚ್ಚಿಕೆಯಿಂದ ಶ್ಲಾಘಿಸಿದರು. ೧೯೧೩ನೆಯ ಇಸವಿ ನನೆಂಬರು ತಿಂಗಳಿ ನಲ್ಲಿ-ಆಗ ವೈಸ್ಟ್ರಾಯಿಯವರಾಗಿದ್ದ--ಲಾರ್ಡ್‌ ಲಾರ್ಡ್‌ ಹಾರ್ಡಿಂಜ್‌ ಹಾರ್ಡಿಂಜ್‌ರವರು ಮೈ ಸೂರು ಸಂಸ್ಥಾನಕ್ಕೆ ರವರ ಆಗಮನ ದಯಮಾಡಿದ್ದಾಗ ಅದಕ್ಕೆ ಪುರಸ್ಕಾರ ರೂಪದ ಪ್ರತಿಫಲವು ಲಭಿಸಿತು. ೧೮೮೧ನೆಯ ಇಸವಿಯಲ್ಲಿ ಇಂಗ್ಲಿಷರು ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ರಾಜ್ಯಭಾರವನ್ನು ವಹಿಸಿದಾಗ, ರಾಜ್ಯಭಾರಾಧಿಕಾರ ಪ್ರದಾನ ಪತ್ರಿಕೆಯಾದ " ಇನ್‌ಸ್ಟ್ರು ಮೆಂಟ್‌ ಆಫ್‌ ಟ್ರ್ಯಾನ್‌ಸ್ಫರ್‌'' ಎಂಬ ಪತ್ರವು ಹುಟ್ಟಿದ್ದಿತು. ಅದರ ಹೆಸರೂ ಅದರಲ್ಲಿ ಬರೆದಿದ್ದ ವಿಷಯವೂ ಮಾರ್ಪಟ್ಟು ಮೈಸೂರು ಸಂಸ್ಥಾನದ ಸ್ಥಾನಮಾನಗಳನ್ನು ಹೆಚ್ಚಿಸುವ ಏರ್ಪಾಡು ೧೯೧೩ನೆಯ ಇಸನಿಯಲ್ಲಿ ನಡೆಯಿತು. ಒಸ್ಪಂದವೊಂದು ಹುಟ್ಟ ಅದಕ್ಕನುಸಾರವಾಗಿ ಮೈಸೂರು ಸಂಸ್ಥಾನಕ್ಕೂ ಬ್ರಿಟಿಷ್‌ ಸರ್ಕಾರಕ್ಕೂ ಇರತಕ್ಕ ಸರಸ್ಪರ ಸಂಬಂಧವು ನಿಗದಿಯಾಗಿ ಠಿರ್ಧರವಾಯಿತು. ವೈಸ್ರಾಯಿಯವರು, ಆ ವಿಷಯವನ್ನು ೧೯೧೩ನೆಯ ಇಸವಿ ನನೆಂಬರು ೬ನೆಯ ತಾರೀಖಿನ ದಿನ, ಮಹಾಸ್ವಾಮಿಯವರು ತಮಗಾಗಿ ಏರ್ಪಡಿಸಿದ್ದ ಔತಣ ಕಾಲದಲ್ಲಿ ಶ್ರುತ ಪಡಿಸಿದರು. ಆ ಮಾರ್ಪಾಡಿನಿಂದ ಭಾರತೀಯ ಸಂಸ್ಥಾನಾಧೀಶರುಗಳ ಮಂಡಲದಲ್ಲಿ ಅವರಿಗೆ ಯುಕ್ತವಾಗಿ ಲಭಿಸಬೇಕಾಗಿದ್ದ ಅಧಿಕತರವಾದ ಸ್ಥಾನಮಾನಗಳು ದೊರೆತುವು. ಮೈಸೂರು ಸಂಸ್ಥಾನದ ವಿಸ್ತೀರ್ಣ, ಜನಸಂಖ್ಯೆ ಮತ್ತು ಪ್ರಾಮುಖ್ಯತೆಗಳಿಗನುಗುಣವಾದ ತೂಕವು ಲಭಿಸಿತು. ವೈಸ್ರಾಯಿಯವರು ಆ ಮಾರ್ಪಾಡನ್ನು ತಿಳಿಸುವ ಕಾಲದಲ್ಲಿ, ಸಾರ್ವಭೌಮ ಸರ್ಕಾರದವರು ನನ್ನ ಸಲಹೆಯನ್ನು ಅಂಗೀಕರಿಸುವಾಗ ಶ್ರೀಮನ್ಮಹಾರಾಜರನರು ಈ ಸಂಬಂಧವಾಗಿ ಪ್ರಬಲತರವಾಗಿಯೂ ಆದರೆ ಮಿತವಚನಗಳಿಂದಲೂ ತಮ್ಮ ವಾದವನ್ನು ನಿರೂಪಿಸಿದ್ದುದಾಗಿಯೂ, ಶ್ರೀಮನ್ಮಹಾರಾಜರವರ ಸಚ್ಛೀಲದ ಮತ್ತು ಖ್ಯಾತಿಯ ದೆಸೆಯಿಂದ ಅದಕ್ಕೆ ಮತ್ತಷ್ಟು ತೂಕವೇರಿದುದಾಗಿಯೂ ತಿಳಿಸಿದ್ದಾರೆ. ಈ ಅಭಿಪ್ರಾಯ ದಲ್ಲಿ ನನಗೂ ಸಹ ಸಂಪೂರ್ಣ ಸಮ್ಮತಿಯುಂಟು. ದೊಡ್ಡದಾದ ಈ ಬ್ರಿಟಷ್‌ ಆಡಳಿತಕ್ಕೆ ಹೊಣೆಗಾರರಾಗಿರುವವರು ಶ್ರೀಮನ್ಮಹಾರಾಜ ರವರಲ್ಲಿ ಅತ್ಯಧಿಕವಾದ ಆದರ ಗೌರವಗಳಸ್ಸ್ಟಿಟ್ಟುಕೊಂಡಿರುವರೆಂಬುದಕ್ಕೆ ಈ ರೀತಿ ಕಾರ್ಯರೂಪದ ಕುರುಹಿನಂತಿರುವ ಈ ಸ್ರಯಾಣವನ್ನೊದ ಗಿಸುವ ಸುಯೋಗವು ನನಗೆ ದೊರೆತಿದೆ?' ಎಂದು ಶ್ಲಾಘಿಸಿದರು. ರಜತೋತ್ಸವದ ವರೆಗೆ ೨೬೧ ಸಂಸ್ಥಾನಕ್ಕೆ ಈ ಬಗೆಯ ನೂತನಗೌರವವು ಲಭಿಸಿದುದಕ್ಕೆ ಮಹಾಸ್ವಾಮಿಯವರ ಸಂತತವಾದ ತ್ಯ ಮುಖ್ಯಕಾರಣ. ಮಹಾಪ್ರಭುಗಳವರು ಎಷ್ಟು ಶ್ರದ್ಧೆ ಯಿಂದಲೂ ಎಷ್ಟು ಮಟ್ಟಿ ನ ನಿಮರ್ಶೆ ನಿನೇಚನೆಗಳಿಂದಲೂ ಪತ್ರ ನ್ಯ ಸಹಾರ ನಡೆಯಿಸಿದ ರೇಬುದಕ್ಕೆ ವೈಸ್ಟ್ರಾಯಿಯವರು ತಮ್ಮ ಭಾಷಣದಲ್ಲಿ, " ಈಗ್ಗೆ ಸುಮಾರು ನಾಲ್ಕು ತಿಂಗಳುಗಳ ಹಿಂದೆ ಶ್ರೀಮನ್ಮಹಾರಾಜರವರು ಬರೆದಿದ್ದ ಪತ್ರದಲ್ಲಿ ಇದುವರೆಗೂ ಆಚರಣೆಯಲ್ಲಿದ್ದ ರಾಜ್ಯಭಾರಾಧಿಕಾರ ಪ್ರದಾನ ಪತ್ರಿಕೆ ಯಲ್ಲಿದ್ದ ಹಲವು ನೂ ್ಯನಾತಿರೇಕಗಳನ್ನು ಉದ್ಭಾಟಸಿದ್ದರು'? ಎಂದು ಹೇಳಿದ. ಮಾತುಗಳೇ ಪ್ರಮಾಣ. " ಮಹಾಸ್ವಾಮಿಯವರು ವ್ಳೈ ಸ್ರಾಯಿಯವರಾದ ಲಾರ್ಡ್‌ ಹಾರ್ಡಿಂಜ್‌ರನರನ್ನು ಪ್ರೀತ್ಯಾದರಗಳಿಂದ ಸತ್ಯರಿಸಿದರೆಂಬುದನ್ನು ಸೂಚಿಸಬೇಕಾದುದೇ ಇಲ್ಲ. ಅತಿಥಿಸತ್ಕಾರದಲ್ಲಿ ಅವರು ಪ್ರದರ್ಶಿಸುತ್ತಿದ್ದ ಆದರವೂ, ಔದಾರ್ಯವೂ, ವಿತರಣೆಯೂ ಜಗತ್ಛೃಸಿದ್ಧವಾಗಿದ್ದುವು. ಕಾರಾಪುರದಲ್ಲಿ ಕಾಡಾನೆಗಳನ್ನು ಹಡಿಯುವ ಖೆಡ್ಡದ ಏರ್ಪಾಡೂ ಸಾಂಗವಾಗಿ ನಡೆಯಿತು; ಒಂಬತ್ತು ಅಡಿ ನಾಲ್ಕು ಅಂಗುಲಗಳ ಉದ್ದವಿದ್ದ ಭಾರಿ ಹುಲಿಯನ್ನೂ ವೈಸ್ರಾಯಿಯವರು ಬಂದೂಕ ಹೊಡೆದು ಬೇಟೆಯಾಡಿದರು. ವೈಸ್ರಾಯಿಯವರು ಬೆಂಗಳೂರು ನಗರದಲ್ಲಿ ಸರ್‌ ಕೆ. ಶೇಷಾದ್ರಿ ಐಯರವರ ಲೋಹಪ್ರತಿಮೆಯ ಅನಾವರಣ ಮಹೋತ್ಸವ ವನ್ನು ನೆರವೇರಿಸಿ ಅವರ ಶಕ್ಕಿಸಾಮರ್ಥ್ಯಗಳನ್ನು ಶ್ಲಾಘಿಸಿದುದನ್ನು ಹಿಂದೆಯೇ ಶ್ರುತಪಡಿಸಲಾಗಿದೆ. ಮಹಾಸ್ವಾಮಿಯವರು ೧೯೧೪ನೆಯ ಇಸವಿಯಲ್ಲಿ ಶ್ರೀಮದ್ಯುವ ರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರನರನ್ನು ಮಂತ್ರಾ ಲೋಚನಾ ಸಭೆಯ ಸದಸ್ಯರಾದ ಅಸಾಧಾರಣ ಶ್ರೀಮುದ್ಯುವರಾಜ ಸಚಿವರನ್ನಾಗಿ ನೇಮಿಸಿ ಆಜ್ಞೆಯನ್ನು ದಯಪಾಲಿ ಶ್ರೀ ಕಂಠೀರವ ಸಿದರು. ಅವರು ಆ ಪದವಿಯನ್ನಲಂಕರಿಸಿ ಕೆಲಸ ನರಸಿಂಹರಾಜ ಮಾಡಿದ ಅವಧಿಯಲ್ಲಿ, ತಮ್ಮ ಶಕ್ತಿ ಗ್ರ ಒಡೆಯರವರು ಗಳನ್ನೂ, ಜ್ಞಾನಸಂಪತ್ತ ನ್ನೂ ವಿಡೇಶ ಸಂಚಾರ ಅಸಾಧಾರಣ ಕಾಲದಲ್ಲಿ ಪಡೆದ ಕಾರ್ಯಾನುಭವವನ್ನೂ ಸಚಿನರಾಗಿ ವಿನಿಯೋಗಿಸಿ ದೇಶವಾತ್ಸಲ್ಯದಿಂದ ಶ್ರಮಿಸಿ ಕೃಪೆ ನೇಮಕವಾದುದು ಮಾಡಿದರು. ಅವರು ಸರ್ಕಾರಿ ಕಾರ್ಯಕಲಾಪ ಗಳನ್ನು ನೆರವೇರಿಸುವಲ್ಲಿ ಅನುಸರಿಸುತ್ತಿದ್ದ ವಿಧಾನವು ಸಮಸ್ತರಿಗೂ ಉಪಾದೇಯವಾದುದು. ಅದರ ವಿಚಾರದಲ್ಲಿ ೨೬೨ ಆಳಿದ ಮಹಾಸ್ವಾಮಿಯವರು ಒಂದೆರಡು ಸಂಗತಿಗಳನ್ನು ಈ ಸಂದರ್ಭದಲ್ಲಿ ಶ್ರುತಸಡಿಸಿದರೆ ಬಹುಶಃ ಅಪ್ರಕೃತವಾಗಲಾರದು. ಮಹಾಸ್ವಾಮಿಯನರು ಕ್ಲುಪ್ತಕಾಲಕ್ಕೆ ಸರಿಯಾಗಿ ಅರೆನಿಮಿಷವೂ ವ್ಯತ್ಯಾಸವಿಲ್ಲ ದಂತೆ ಕಾರ್ಯಕ್ರಮವನ್ನನುಸರಿಸಿ ಕೆಲಸ ಮಾಡುತ್ತಿದ್ದರು. ಕೈಕೆಳಗಿನ ಅಧಿಕಾರಿ ವರ್ಗದವರಲ್ಲಿ ಅವರು ತೋರಿಸುತ್ತಿದ್ದ ಕ್ಸಮೆಯು ಅವರ ಮತ್ತೊಂದು ಅನೋಫ ಗುಣ. ಕೈಕೆಳಗಿನ ಅಧಿಕಾರಿಗಳು ತಪ್ಪು ಮಾಡಿದಾಗ ಅವರು ಸ್ವಲ್ಪಮಟ್ಟಿಗೆ ತಮ್ಮ ಅಸಮಾಧಾನವನ್ನು ವ್ಯಕ್ತಗೊಳಿಸುತ್ತಿದ್ದರಾದರೂ ಅಪಾರವಾದ ಕ್ಸಮೆಯಿಂದ ಉತ್ತರ ಕ್ಪಣದಲ್ಲೇ ಪ್ರೀತಿ ವಿಶ್ವಾಸಗಳನ್ನು ತೋರಿಸಿ, ಅವರು ತಪ್ಪುಗಳನ್ನೇ ಮಾಡಿಲ್ಲದಿದ್ದರೆ ಹೇಗೋ ಹಾಗೆ ವರ್ತಿಸುತ್ತಿದ್ದರು. ಮಹಾಸ್ವಾಮಿಯವರು ಪ್ರದರ್ಶಿಸುತ್ತಿದ್ದ ಮತ್ತೊಂದು ಅಮೋಘ ಗುಣ ವೆಂದರೆ, ತಮ್ಮ ಕೈಕೆಳಗಿನ ಅಧಿಕಾರಿ ನರ್ಗದವರೊಡನೆ ಮಾಡುತ್ತಿದ್ದ ನಿಚಾರ ವಿನಿಮಯ. ಕೈಕೆಳಗಿನ ಅಧಿಕಾರಿಗಳು ತಮ್ಮೊಡನೆ ನಾನಾ ವಿಚಾರಗಳನ್ನೂ ಚರ್ಚಿಸಿ ಭಿನ್ನಾಭಿಪ್ರಾಯವನ್ನು ಸೂಚಿಸುವುದಕ್ಕೆ ಕೂಡ ಮಹಾಸ್ವಾಮಿಯವರು ಪೂರ್ಣಾವಕಾಶ ಕೊಡುತ್ತಿದ್ದರು. ನೂರಕ್ಕೆ ತೊಂಬತ್ತೊಂಬತ್ತು ಸಂದರ್ಭಗಳಲ್ಲಿ ಅವರು ತಮ್ಮ ಅಭಿಪ್ರಾಯವೇ ಸರಿಯೆಂಬುದನ್ನು ತಮ್ಮ ಕೈಕಳಗಿನ ಅಧಿಕಾರಿಗಳು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳುವಂತೆ ಮಾಡುತ್ತಿದ್ದರಾದರೂ ಒಂದೊಂದು ಸಂದರ್ಭದಲ್ಲಿ ತಮ್ಮೊಡನೆ ಚರ್ಚೆ ನಡೆಯಿಸಿದ ಅಧಿಕಾರಿಗಳ ಅಭಿಪ್ರಾಯವೇ ಸರಿಯಂದು ತೋರಿದಾಗ, ""ನಿಜ; ನೀವು ಹೇಳುವುದೇ ಸರಿ” ಎಂದು ಹೇಳಿ ಅದನ್ನು ಅಂಗೀಕರಿಸಲು ಲೇಶಮಾತ್ರವೂ ಹಿಂತೆಗೆಯುತ್ತಿರಲಿಲ್ಲ. ಒಂದು ಸಂದರ್ಭದಲ್ಲಿ ಅವರ ಕೈಕೆಳಗಿನ ಅಧಿಕಾರಿಯನರೊಬ್ಬರು ಸೈನ್ಯದ ಇಲಾಖೆಯಲ್ಲಿ ವ್ಯವಸ್ಥೆ ಯಾಗಬೇಕಾಗಿದ್ದ ಕ್ಲಿಷ್ಟ ವಿಚಾರಗಳಲ್ಲಿ ಕೆಲವನ್ನು ಕುರಿತು ಬಹಳ ಹೊತ್ತು ಚರ್ಚೆಮಾಡಿದ ನಂತರ, "ಹಾಗಾದರೆ, ಮಹಾಸ್ವಾಮಿಯವರು ಅಪ್ಪಣೆ ಮಾಡಿದುದನ್ನು ನೆರವೇರಿಸುತ್ತೇನೆ?? ಎಂದರಂತೆ. ಆಗ ಅವರು ನಕ್ಕು, ""ಸರಿ. ನೀವು ಈಗಿನ ಅಧಿಕಾರದಲ್ಲಿ ನೇಮಕವಾಗಿರುವುದು ನಮ್ಮ ಅಪ್ಪಣೆಯನ್ನು ನೆರವೇರಿಸುವುದಕ್ಕಾಗಿಯೇ. ಅಷ್ಟು ಮಾತ್ರವೇ ನಮ್ಮ ಉದ್ದೇಶವಾಗಿದ್ದರೆ ನಾವು ಇಷ್ಟು ಹೊತ್ತೂ ನಿಮ್ಮೊಡನೆ ಚರ್ಚೆಮಾಡಿರುವುದಾದರೂ ಏತಕ್ಕೆ? ನಾವಿಬ್ಬರೂ ವಿಚಾರ ವಿನಿಮಯ ಮಾಡಿಕೊಂಡು ಒಂದು ನಿರ್ಧಾರಕ್ಕೆ ಬರಬೇಕೆಂದಲ್ಲವೆ??' ಎಂದು ಅಪ್ಪಣೆ ಕೊಡಿಸಿ ಮತ್ತೆ ಚರ್ಚೆಗೆ ಪ್ರಾರಂಭಿಸಿದರು. ಕೊನೆಗೆ, ಖ್ಯ ಈ ಸಂದರ್ಭದಲ್ಲಿ ನೀವು ಸಲಹೆ ಮಾಡಿರುವುದೇ ಸೂಕ್ತ ರಜತೋತ್ಸವದ ವರೆಗೆ ೨೬೬ ವಾಗಿದೆ. ಅದರಂತೆಯೇ ನಿರೂಪವು ಹೊರಡಬೇಕು'' ಎಂದು ಅಪ್ಪಣೆ ಕೊಡಿಸಿದರು. ಶ್ರೀಮದ್ಭುವರಾಜ ಶ್ರೀ ಕಂಠೀರನ ನರಸಿಂಹರಾಜ ಒಡೆಯರವರು ಪ್ರದರ್ಶಿಸಿದ ರಾಜನೀತಿ ನೈಪುಣ್ಯನನ್ನೂ ಕಾರ್ಯನಿರ್ವಹಣ ಸಾಮರ್ಥ್ಯ ನನ್ನೂ ಅಭಿನಂದಿಸಿ ಚಕ್ರವರ್ತಿ ಸಾರ್ವಭೌಮರವರು ೧೯೧೫ನೆಯ ಇಸನಿಯಲ್ಲಿ “ಜಿ.ಸಿ.ಐ.ಇ. ಎಂಬ ಬಿರುದನ್ನಿತ್ತು ಸನ್ಮಾನಿಸಿದರು. ೧೯೧೯ನೆಯ ಇಸವಿಯಲ್ಲಿ ಬಾಲಚಮೂ ಏರ್ವಾಡು (ಎಂದರೆ "* ಸ್ಕೌಟ್‌'' ಏರ್ಪಾಡು) ನಡೆಯಿತು. ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹ ರಾಜ ಒಡೆಯರವರು “ ಚೀನ್‌ ಸ್ಕಾಟ್‌? ಪದವಿಯನ್ನಲಂಕರಿಸಿ ಅದಕ್ಕೆ ಅಧಿಷ್ಕಾತೃಗಳಾಗಿ ನಿಂತು, ಆ ಏರ್ಪಾಡಿನಿಂದ ಪ್ರಯೋಜನವುಂಟಾಗು ವಂತೆ ಸ್ಭ ರ್ತಿ ಸಹಾಯಗಳನ್ನು ದಯಪಾಲಿಸಲಾರಂಭಿಸಿದರು. ಹ ಮಹಾಸ್ವಾಮಿಯವರು ನ್ಯಾಯವಿಧಾಯಕ ಸಭೆಯು ಮತ್ತಷ್ಟು ಸ್ರಾಮುಖ್ಯವಾಗಿ ವರಿಣಮಿಸುವಂತೆ ಮಾಡುವ ಉದ್ದೇಶದಿಂದ ೧೯೧೩ನೆಯ ಇಸವಿಯಲ್ಲಿ ಅದರ ಸದಸ್ಯರ ಸಂಖ್ಯೆ ನ್ಯಾಯನಿಧಾಯಕ ಯನ್ನು ೧೮ರಿಂದ ೨೫ಕ್ಕೆ ಹೆಚ್ಚಿಸಿದರು. ಅಲ್ಲದೆ, ಸಭೆಗೂ ಪ್ರಜಾಪ್ರತಿ ರಾಜ್ಯಾಡಳಿತ ಸಂಬಂಧದಲ್ಲಿ ಪ್ರಶ್ನೆಗಳನ್ನು ಕೇಳಿ ನಿಧಿ ಸಭೆಗೂ ಹೆಚ್ಚಿನ ಉತ್ತರಗಳನ್ನು ಪಡೆಯುವ ಅಧಿಕಾರವನ್ನೂ ಅಧಿಕಾರಗಳು ಮತ್ತು ಸರ್ಕಾರದ ಆಯ ವ್ಯಯಗಳನ್ನು ಕುರಿತು ಚರ್ಚಿಸುವ ಅಧಿಕಾರವನ್ನೂ ದಯಪಾಲಿಸಿದರು. ಸದಸ್ಯರಲ್ಲಿ ೧೨ ಮಂದಿಗಳು ಸರ್ಕಾರಿ ಉದ್ಯೋಗಸ್ಥ ರೂ, ೧೩ ಮುಂದಿಗಳು ಸರ್ಕಾರಿ ಉದ್ಯೋಗಸ್ಥ ರಲ್ಲದವರೂ ಜಃ ಅಸ್ಪಣೆಯಾಯಿತು. ಆ ೧೩ ಮಂದಿಗಳಲ್ಲಿ ನಾಲ್ವರು ಪ್ರಜಾಪ್ರತಿನಿಧಿ pe SR ಎರಡೆರಡು ಡಿಸ್ಟ್ರಿಕ್ಟು ಗಳಿಗೆ ಒಬ್ಬೊಬ್ಬ ರು ಸದಸ್ಯ ರಂತೆ ಒಟ್ಟು ನಾಲ್ವರು (ಆಗಿನ) ಬ. ಡಿಸ್ಟ್ರಿಕ್ಟು ಸ. ಯಾ ಚ ೪ ಸ್ವ ಮಂದಿಗಳು ಸರ್ಕಾರದವರಿಂದ (“ ನಾಮಿನೇಷನ್‌” ಮೂಲಕ) ನೇಮಕ ವಾದವರಾಗಿರುವಂತೆಯೂ ವಿಧಾಯಕವಾಯಿತು. ೧೯೧೫ನೆಯ ಇಸವಿ ಯಲ್ಲಿ ನ್ಯಾಯವಿಧಾಯಕ ಸಭೆಗೆ ಮತ್ತೊಂದು ಹೊಸ ಅಧಿಕಾರವು ಲಭಿಸಿತು; ಅದಕ್ಕನುಸಾರವಾಗಿ ನ್ಯಾಯವಿಧಾಯಕ ಸಭೆಯ ಸದಸ್ಯರು ತಮ್ಮ ಪ್ರಶ್ನೆಗಳಿಗೆ ಸರ್ಕಾರದವರು ಮುದ್ರಣ ಮಾಡಿಸಿಕೊಟ್ಟ ಉತ್ತರಗಳ ಸಂಬಂಧವಾಗಿ ಉಪಪ್ರಶ್ನೆಗಳನ್ನು ಕೇಳಿ ಅವಕ್ಕೆ ಸಹ ಉತ್ತರಗಳನ್ನು ಪಡೆದು (ಸಭೆಯ ಅಧಿವೇಶನ ಕಾಲದಲ್ಲಿ ಹಾಗೆ ಉಪಸ್ರಶ್ನೆಗಳನ್ನು ೨೬೪ ಅಳಿದ ಮುಹಾಸ್ಕಾನಿಯೆವರು ಕೇಳುವ ಮೂಲಕ) ಮತ್ತಷ್ಟು ಅಂಶಗಳನ್ನು ಸರ್ಕಾರದವರಿಂದ ತಿಳಿದು ಕೊಳ್ಳುವುದಕ್ಕೆ ಅವಕಾಶವಾಯಿತು. ೧೯೧೫ನೆಯ ಇಸವಿಯಲ್ಲಿ ಮಹಾಪ್ರಭುಗಳವರು ಪ್ರಜಾಪ್ರತಿನಿಧಿ ಸಭೆಗೂ ಹೆಚ್ಚಿನ ಅಧಿಕಾರವನ್ನು ದಯಪಾಲಿಸಿದರು. ಅದರ ಮೇರೆಗೆ ಪ್ರಜಾಪ್ರತಿನಿಧಿ ಸಭೆಯ ದಸರಾ ಅಧಿವೇಶನ ಕಾಲದಲ್ಲಿ ಸದಸ್ಯರು ಸಂಸ್ಥಾನದ ಆಯ ವ್ಯಯಗಳ ಅಂದಾಜಿನ (""ಬಡ್ಡೆಟ್‌'') ನಿಷಯವಾಗಿ ಚರ್ಚೆಮಾಡಿ ತಮ್ಮ ಸಲಹೆಗಳನ್ನು ಕೊಡಬಹುದೆಂದು ಗೊತ್ತಾಯಿತು. ಆದರೆ, ಆ ವೇಳೆಗೆ (ಎಂದರೆ, ಆಗ್ಗೆ ದಸರಾ ಅಧಿವೇಶನವೊಂದೇ ನಡೆಯು ತ್ತಿದ್ದ ಕಾರಣ ಆ ಅಧಿವೇಶನದ ವೇಳೆಗೆ) ಆಯ ವ್ಯಯಗಳ ವಿಚಾರವು ನಿಷ್ಪರ್ಷೆಯಾಗಿರುತ್ತಿದ್ದಿತು. ಆದುದರಿಂದ ಸದಸ್ಯರ ಸಲಹೆಗಳಿಗನು ಸಾರವಾಗಿ ಆಯ ವ್ಯಯಗಳನ್ನು ಅಲ್ಪ ಸ್ವಲ್ಪ ಮಾರ್ಪಡಿಸುವುದಕ್ಕೂ ಅವಕಾಶನಿರುತ್ತಿರಲಿಲ್ಲ. ಮಹಾಸ್ತಾನಿಯವರು ಅದನ್ನು ಗಮನಿಸಿ, ಸಂಸ್ಥಾನದ ಆಯ ವ್ಯಯಗಳ ಸಂಬಂಧದಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ಸಲಹೆಗಳನ್ನು ಹೇಳಿದುದನ್ನು ಗಮನಿಸಿ ಸಾಧ್ಯಕಂಡ ಮಾರ್ಪಾಡುಗಳನ್ನು ಮಾಡಲನಕಾಶನಿರುವಂತೆ ದಸರಾ ಅಧಿವೇಶನದ ಜೊತೆಗೆ, ಶ್ರೀಮನ್ಮಹಾರಾಜ ಶ್ರೀ ಕೃಷ್ಣ ರಾಜೇಂದ್ರ ಒಡೆಯರವರ ವರ್ಧಂತ್ಯುತ್ಸವ ಕಾಲದ ಸರಿಸುಮಾರಿನಲ್ಲಿ ("" ಬಡ್ಜೆಟ್‌ ಅಧಿವೇಶನ: ವೆಂಬ) ಮತ್ತೊಂದು ಅಧಿವೇಶನವೇ ಪ್ರತ್ಯೇಕವಾಗಿ ನಡೆಯುವಂತೆ ಆಜ್ಞಾಪಿಸಿದರು. ಅದರ ಮೇರೆಗೆ ಮೊಟ್ಟಮೊದಲನೆಯ ಅಧಿವೇಶನವು ಮಾತ್ರ ೧೯೧೭ನೆಯ ಇಸನಿ ಏಪ್ರಿಲ್‌ ೨೨ನೆಯ ತಾರೀಖಿನ ದಿನದಿಂದ ನಡೆದು, ಅಲ್ಲಿಂದೀಚೆಗೆ "" ಬಡ್ಡೆಟ್‌ ಅಧಿವೇಶನವು ಆಳಿದ ಮಹಾಸ್ವಾಮಿ ಯವರ ವರ್ಧಂತ್ಯುತ್ಸವದ ಸುಮಾರಿನಲ್ಲೇ ಮೈ ಸೂರು ನಗರದಲ್ಲಿ ನಡೆಯಲು ಪ್ರಾರಂಭವಾಯಿತು. ಅವರು ಅಪ್ರಾರ್ಥಿತವಾಗಿಯೇ ರಾಜಕೀಯ ವಿಚಾರಗಳಲ್ಲಿ ಪ್ರಜಾವರ್ಗದವರಿಗೆ ಸಕಾಲದಲ್ಲಿ ಹೆಚ್ಚಿನ ಹಕ್ಕುಬಾಧ್ಯತೆಗಳನ್ನು ದಯಪಾಲಿಸುತ್ತಿದ್ದರು. ಹಿಂದೆ ಯೂರೋಪು ಖಂಡದಲ್ಲಿ ನಡೆದ ಘೋರ ಯುದ್ಧವು ೧೯೧೪ನೆಯ ಇಸವಿ ಜೂಲೈ ತಿಂಗಳು ೨೮ನೆಯ ತಾರೀಖಿನ ದಿನ ಪ್ರಾರಂಭವಾಗಿ ಆಗಸ್ಟ್‌ ತಿಂಗಳು ೪ನೆಯ ತಾರೀಖಿನ ದಿನ ಬ್ರಿಟಿಷರು ಜರ್ಮನಿ ದೇಶದ ವಿರೋಧಸಕ್ಸವನ್ನು ಸೇರಿ ಯುದ್ಧಮಾಡಲುಪಕ್ರಮಿ ಸಿದರು. ಆಗ ಚಕ್ರವರ್ತಿ ಸಾರ್ವಭೌಮರಾಗಿದ್ದ ಐವಡಿ ಜಾರ್ಜ್‌ ನ್ರಭುಗಳವರು, ಬ್ರಿಟಿಷ್‌ ಚಕ್ರಾಧಿಪತ್ಯಕ್ಕೆ ಸೇರಿದ ಸಮಸ್ತ ರಜತೋತ್ಸವದ ವರೆಗೆ ೨೬೫ ಜನಾಂಗಗಳಿಂದಲೂ ಸಹಾಯವನ್ನು ಕೋರಿದರು. ಮೈ ಸೂರು ಸ ಸಂಸ್ಥಾ ನ ದಿಂದ ದೊರೆತ ಸಹಾಯದ ಸಂಬಂಧದಲ್ಲಿ, ಆಳಿದ ಮಹಾಸ್ವಾ ಮಿ ಯವರಾದ ಶ್ರೀಮನ್ಮಹಾರಾಜರವರ ಸ್ಥೆ ಹಮಯ ಯೂರೋಪಿನ ನಾದ ಔದಾರ್ಯವೂ, PS ಘೋರ ಯುದ್ಧವೂ ವಾದ ಪ್ರಜಾವಾತ್ನ ಶ್ಸಲ್ಯವೂ, ಮೈ ಸೂರು ಸಂಸ್ಥಾನ ಮತ್ತು ಮೈಸೂರು ದಿಂದ 'ಯುದ್ಧ ರಂಗಕ್ಕೆ ಹೋಗಿದ್ದ ನರ ಸಾಹಸ ಸಂಸ್ಥಾನವೂ ಸರಾಕ್ರ ಮಗಳೂ ಗಮನಾರ್ಹ ವಾಗಿವೆ. ಯುದ್ಧದ ವಾರ್ತೆಯನ್ನು ಕೇಳಿದೊಡನೆಯೇ ಮಹಾ ಸ್ವಾಮಿಯವರು ಬ್ರಿಟಷರಲ್ಲಿ ಕೃತಜ್ಞತಾ ಭಾವದಿಂದಲೂ ಪ್ರಕೃತಿ ಸಿದ್ಧವಾದ ಔದಾರ್ಯದಿಂದಲೂ ವೈಸ್ಟ್ರಾಯಿಯವರಿಗೆ ಬರೆದ ಪತ್ರದಲ್ಲಿ 4 ಈಗ ಒದಗಿರುವಂತಹ ಸಂಧಿಕಟ್ಟನ ಸ್ಥಿ ಓತಿಯಲ್ಲಿ ಆ ಮತ್ತು, ನಮ್ಮ ಪ್ರಜೆಗಳೂ ಸಹ ಪ್ರ ದರ್ಶಿಸಬೇಕಾದ” ಯಾವ ಬಗೆಯ ತ್ಯಾಗಗಳನ್ನಾದರೂ ನಿ ರ್ರದರ್ಶಿಸಿ ಸಹಾಯ ಮಾಡುವೆವು. ಯುದ್ಧದ ವೆಚ್ಚದಲ್ಲಿ ನಮ್ಮ ಭ ಭಾಗವನ್ನು ವಹಿಸಲು ಸಿದ್ಧವಾಗಿರುವೆವು. ನಮ್ಮ. "ಸೈನ್ಯವು ಸುಸಜ್ಜಿ ತವಾಗಿ ಸಿದ್ಧ ವಾಗಿದೆ.... ಭಾರತೀಯ ಸಮರ ನಿಧಿಗಾಗಿ ೫೦ ಲಕ್ಷ್ಮ ರೂಪಾಯಿಗಳನ್ನು ನಮ್ಮ ಸಹಾಯ ದ್ರವ್ಯವಾಗಿ ಒಪ್ಪಿಸಿರುವೆವು'' ಎಂದು ಮುಂತಾಗಿ ತಿಳಿಸಿದರು.” ವೈಸ್ರಾಯಿಯವರು ಅದಕ್ಕಾಗಿ ತಮ್ಮ ಹರ್ಷನನ್ನೂ, ಅಭಿನಂದನವನ್ನೂ ವಂದನೆಗಳನ್ನೂ ಮಹಾಸ್ವಾಮಿಯವರಿಗೆ ಶ್ರುತಸಡಿಸಿ ತಂತಿಯ ವರ್ತಮಾನವನ್ನು ಕಳುಹಿಸಿದರು. ಶ್ರೀಮನ್ಮಹಾರಾಜರವರ ಸರ್ಕಾರದವರು ಸುಮಾರು ೮೮% ಲಕ್ಷ್ಮ ರೂಪಾಯಿಗಳನ್ನೂ ಸಂಸ್ಥಾ ನದ ಪ್ರಜೆಗಳು ಸುಮಾರು ೨ ಲಕ್ಬ ಬಾಯ ಗಳನ್ನಾ ಯುದ್ದ ಕ್ಕಾಗಿ ಒಪ್ಪಿ ee ಅಲ್ಲದೆ, ಯುದ್ಧದ ಹ ಗಳನ್ನು ಕೊಳು ವುದಕ್ಕಾಗಿ ಶ್ರೀಮನ್ಮಹಾರಾಜರವರ ಸರ್ಕಾರ ದವರೂ ಸಂಸ್ಥಾ ಇ ಕ್ರ ಜೆಗಳೂ ಒಟ್ಟು ೧ ಕೋಟಿ ೨೭ ಲಕ್ಷ್ಮ ರೂಪಾಯಿ ಗಳಿಗಿಂತ ಹೆಚ್ಚು ಮೊಬಲಗನ್ನು ಕೊಟ್ಟು ಸಹಾಯ eR ಮೇಲೆ ಸ 13 ನಿಧಿಗೆ ೫೦ ಲಕ್ಸ್‌ ರೂಪಾಯಿಗಳನ್ನು ಕೊಟು ಸಹಾಯ ಮಾಡಿದನಂತರ, ಮಹಾಸ ತ್ರ ಭುಗಳವರು ಮತ್ತೆ ೨೩ ಲಕ್ಷ ರೂಪಾಯಿಗಳನ್ನು ಕೊಟ್ಟು ಕ್ಕ ನೆ ಮಾಡಿದರು. ಇಷ್ಟು ಮಾತ್ರವೇ ಅಲ್ಲದೆ ಕಂಬಳಿಗಳು, ಹುಲ್ಲು, "ಕ್ಕೆ ಮರ, ತೇಗದ ಮರದ ದಿಮ್ಮಿಗಳು, ಮುಂತಾದ ಸಾಮಾನುಗಳನ್ನೂ ಯಥೇಷ್ಟವಾಗಿ ಮೈಸೂರು ಸರ್ಕಾರ ದವರು ಕಳುಹಿಸಿಬಿಟ್ಟರು. ೨೬೬ ಅಳೆದ ಮಹಾಸ್ವಾನಿಯ ನರು ಮಹಾಸ್ವಾನಿಯನರ ಭಾವಂದಿರಾಗಿದ್ದ ಶ್ರೀಮಾನ್‌ ಕರ್ನಲ್‌ ದೇಶರಾಜ ಅರಸಿನವರೇ ಮುಂತಾದ ಅನೇಕ ಸೈನ್ಯಾ ಧಿಕಾರಿಗಳೂ ಅಸಂಖ್ಯಾತ ಹ ರಣಭೂಮಿಗೆ ತೆರಳಿ ಈಜಿಪ್ಟ್‌, ಮೆಸೊಪೊ ಟೀಮಿಯ, ಪ್ಯಾಲೆಸ್ಸೆ ಅನ್‌ ಇವುಗಳ ರಣರಂಗಗಳಲ್ಲಿ ಶತು ತ್ರಿಗಳೊಡನೆ ಹೋರಾಡಿ ತ ಶೌರ್ಯ ಪ ಶ್ರ ದರ್ಶನದಿಂದ ಬ್ರಿಟಿಷ್‌ ಸೈನಾಧಿ ಕಾರಿಗಳನ್ನು ಕೂಡ ಮುಗ್ಧ ಗೊಳಿಸಿದರು. ಮೈಸೂರು ಸಂಸ್ಥಾ ನದ ಮುಖ್ಯ ಸೈನ್ಯಾಧಿಕಾರಿಗಳಾಗಿದ್ದ ಕರ್ನಲ್‌ ಗ ಅರಸಿನನಕೇ ಮುಂತಾದವರು ಮೈಸೂರು ಸ ಸಂಸ್ಥಾ ನದಿಂದ ಯುದ್ಧ ಭೂಮಿಗೆ ತೆರಳಿದಾಗ್ಗೆ, ಮಹಾಸ್ವಾಮಿಯವರು, «ತಮೆ ಲರ ಕ್ಸೇಮ ವಿಜಯಗಳಿಗಾಗಿ ಶ್ರೀ ಚಾಮುಂಡೇಶ್ವ ರೀ ಹೀವಿಯವರಲ್ಲಿ ಪ್ರಾರ್ಥಿಸುತ್ತ, ಸರ್ವದಾ ತಮ್ಮೆ ಲರ ಚಿಂತೆಯಲ್ಲೇ ಇದ್ದು, ತಮ್ಮ ಲರ ಗಮನವನ್ನೇ ನಿರೀಕ್ಸಿ ಸುತ್ತಿ ರು ವೆವು?' ಎಂಬ ಚಃ ಕರಣವಾಡಿಗಳನ್ನಾ ಡಿ ಅವರನ್ನು ಬೀಳ್ಳೊಂಡರು. ಮಹಾಸ್ಟಾ ಮಿಯವರು ತಮ್ಮ ಪರವಾಗಿಯೂ, ರಾಜಕುಟುಂಬದವರೆಲ್ಲರ ಸಕಾ ೂ ಮತ್ತು ಸಂಸಾ ನದ ba ಸ್ರಜೆಗಳ ಪರವಾಗಿಯೂ ಮೈ ಸೂರು ಸಂಸ್ಥಾನದ ಸೈನಿಕರಿಗೂ ಸೈನ್ಯಾಢಿಕಾರಿಗಳಿಗೂ ಸಹ ಕೃಷಾಪೂರ್ವಕವಾದ. ಸಂದೇಶವನ್ನು ಕಳುಹಿಸಿ ಅದರ ಮುದ್ರಿತ ಪ್ರತಿಗಳನ್ನು ಹಂಚಿಸಿದರು. ಸ್ಫೂರ್ತಿದಾಯಕವಾದ ಮತ್ತು ಸರಳ ಸನ ಆ ಸಂದೇಶದ ವಾಣಿಗಳಿವು; *"* ಮೈಸೂರು ಸಂಸ್ಥಾ ನದ ಮಹಾರಾಜರವರಾದ ನಾವೂ ನಮ್ಮ ಕುಟುಂಬದವರೂ ಮತ್ತು ಪ್ರಜೆಗಳೂ ಸಹ ಯುದ್ಧ ಭೂಮಿಯಲ್ಲಿರುವ ಸರು ಸಂಸ್ಥಾನದ " ಇಂಪೀರಿಯಲ್‌ ಸರ್ನಿಸ * ಲ್ಯಾನ್‌ಸರ್ಸ್‌' ಸೈನ್ಯದ ಅಧಿಕಾರಿಗಳಲ್ಲಿ ಮತ್ತು ಸೈನಿಕರಲ್ಲಿ ಪ್ರೀತ್ಯಾದರಗಳನ್ನೂ ಕ್ರಿಕೆಯನ್ನೂ ಸೂಚಿಸಿ ಕಳುಹಿಸಿರುವ ಸಂದೇಶವೇನೆಂದರೆ: ಬ್ರಿಟಿಷ್‌ ಚಳ ತ್ರಿಧಿಸತ್ಯಕ್ಕೂ ಅದರ ವರ್ಗದವರಿಗೂ ಈಗ ಒದಗಿರುವ ಅತ್ಯಂತ ಬಿಕ್ಕಟ್ಟಾ ದ ಹೋರಾಟದ ಸಂಧಿಕಟ್ಟಿ ನ ಸಮಯದಲ್ಲಿ ಸ್ವಾತಂತ್ರ್ಯ ಧರ್ಮಗಳ ರಕ್ಷಣಾರ್ಥವಾಗಿ RN ಮಾಡುತ್ತಿ ರುವ ಜಾರ ಜೂ! ಅಪಾರ ಸೆ ನ್ಯ ದ ಅಲ್ಪ ಬಾಗ ಗಂಜ ಅದರೊಡನೆ ಸೇರಿರುವ ಮಹತ್ತರ ಗಾರವನ ನಿಮಗೆ ಲಭಿಸಿದೆ. ರಣರಂಗದಲ್ಲಿ ನೀವುಗಳು ಪ ಕ್ರದರ್ಶಿಸಿದ ಶೌರ್ಯ ಪರಾಕ್ರಮಗಳ ಮತ್ತು ನೀವುಗಳು ಸಾಧಿಸಿದ ನಜ ವಾರ್ತೆಯನ್ನು ನಾವುಗಳು ಅತ್ಯಂತ ಹೆಮೆ ಯಿಂದ ಕೇಳಿ ಹರ್ಷಿಸಿದೆ ವೆ, ನಿಮಗೆ ವಹಿಸಲ್ಪ ಡುವ ಕರ್ತವ್ಯಗಳು ನತ ಆಗಲಿ, ಶೌರ್ಯ ಸರಾಕ್ರಮಗಳ ರಜತೋತ್ಸವದ ವರೆಗೆ ೨೬೬ ತೇಜಸ್ಸಿನಿಂದ ತುಂಬಿರುವ ನಮ್ಮ ದೇಶದ ಇತಿಹಾಸದ ಉಜ್ಜ ಎಲತೆಯು ಮತ್ತಷ್ಟು ಬೆಳಗಿ, ಬ್ರಿಟಿಷ್‌ ಸವ ಟರಲ್ಲಿ ಇಟ್ಟಿರುವ ಭಕ್ತಿ ನಕ್ತಾ ಸಗಳ ನಿಷಯವಾಗಿ ಮೈಸೂರು ಸಂಸ್ಥಾ ನಕ್ಕೆ 6 ಕೀರ್ತಿಯನ್ನು ಎತ್ತಿ ಹಿಡಿದು ಆ ಕರ್ತವ್ಯ ಗಳನ್ನು ರಿರ್ವಹಿಸುವಿರೆಂಬ ಭರವಸೆಯು ನಮುಗುಂಟು. ದಿನ ಇ ಕಣ ಕ್ಷಣವೂ, ಸರ್ವದಾ ನಾವುಗಳು ನಿಮ್ಮ ಚಿಂತೆಯಲ್ಲಿದ್ದು ನಿಮ್ಮ ಶ್ರೇಯಸ್ಸನ್ನು ಕೋರಿ ಭಗವಂತನಿಗೆ ಪ್ರಾರ್ಥನೆ ಮಾಡುತ್ತಿದ್ದೇವೆ. ನೀವುಗಳು ಜಯಶಾಲಿಗಳಾಗಿ ಹಿಂದಕ್ಕೆ ಬರುವ ವರೆಗೂ, ನೀವು ಇಲ್ಲಿ ಬಿಟ್ಟುಹೋಗಿರುವ ' ನಿಮ್ಮ ಫ್ರಿಯಬಂಧುಗಳ ಪೋಷಣೆಯು ನಮ್ಮ ಮೇಲಿರುವ ವವಿತ್ರಕರ್ತವ್ಯ. ನೀವುಗಳು ಉದ್ಯುಕ್ತ ರಾಗುವ ಪ್ರತಿಯೊಂದು ಕಾರ್ಯವನ್ನಾಚರಿಸುವಾಗಲೂ ಮೈ ಸೂರು ಸಂಸ್ಥಾನದ ನಿಷ್ಕಳಂಕವಾದ ಶುಭ್ರ ಕೀರ್ತಿಯನ್ನೂ ಮಹತ್ತರ ಗೌರವ ವನ್ನೂ ಸುರಕ್ಸಿತವಾಗಿಟ್ಟು ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ ಯೆಂಬುದನ್ನು ಸಂತತವೂ ನೆನನಿನಲ್ಲಿಡಿ. ಭಾರತೀಯರಿಗೆ, ಗೌರವವು ಪ್ರಾಣಕ್ಕಿಂತಲೂ ವಿಶೇಷ ಪ್ರಿಯವಾಗಿ ಪ್ರಾಣಕ್ಕಿಂತಲೂ ಅನರ್ಫ್ಯ ವಾದುದೆಂಬುದನ್ನು ನಿರಂತವೂ ನೆನಸಿನಲ್ಲಡಿ. ಭಗವಂತನಲ್ಲಿ ಅಚಲ ವಾದ ಭಕ್ತಿಶ್ರದ್ಧೆಗಳಿರಲಿ. ನಮ್ಮ ಪಕ್ಷವು ನ್ಯಾಯಪಕ್ಸವೆಂಬ ಭರವಸೆ ಯಿರಲಿ. ಭಗವಂತನ ಕೃನೆಯಿಂದ ನೀವುಗಳೆಲ್ಲರೂ ಸುರಕ್ಸಿತರಾಗಿದ್ದು ನಿಜಯಮಾಲಿಕೆಯನ್ನ್ನಾ ರ್ಜಿಸುವಿರಿ;?? ಮೊದಲೇ ನರಾಕ್ರಮಶಾಲಿಗಳಾಗಿದ್ದ ಮೈಸೂರು ಸಂಸ್ಥಾ ನದ ಯೋಧರ ಶೌರ್ಯೋತ್ಸಾಹಗಳು ಮಹಾಪ್ರ ಭುಗಳವರ ಸಂದೇಶದಿಂದ ದ್ವಿಗುಣವಾಯಿತು. ಟಾ ಸಂಸ್ಥಾ ನದ ಖ್ಯಾತಿಯನ್ನು ಹೆಚ್ಚಿ ಸಿ, ಮಹಾಸ್ವಾಮಿಯವರ ಪ ಪ್ರಜೆಗಳಾದುದು ರೇ 2೫28 ಯುದ್ಧ ಮಾಡಬೇಕೆಂದು ಅವರೆಲ್ಲರೂ ಸ್ಥಿ ರಥಿಶ್ಚ ಯಮಾಡಿದರು. ಮೈಸೂರು ಸಂಸ್ಥಾ ನದಸೆ ಸೈನ್ಯಕ್ಕೆ ನಿ ವಿಜಯಗಳನಮೇಲೆ ನಿಜಯ ಗಳಾದುದನ್ನೂ, ಬಾಂಬು ಗಳಿಂದ ತಃ ಸಂಸ್ಥಾನಗಳ ಸೈನಿಕರು ಅಸಂಖ್ಯಾತ ಮಂದಿ ಮೃ ತಪ ಟ್ಟ ಸನ್ನಿ ವೇಶದಲ್ಲಿ ಕೂಡ "ಮೈಸೂರು ಸಂಸ್ಥಾ ನದ ಒಬ್ಬ ನೇ ಒಬ್ಬ ಸಸಕಾಸಿ ಮಾತ್ರ ಅಲ್ಪಸ್ವಲ್ಪ ಗಾಯವಾದುದನ್ನೂ ಕಂಡು ಬ್ರಿಟಷ್‌ ಸೈನ್ಯಾಧಿ ಕಾರಿಗಳು ಕೂಡ ಅಚ್ಚ ರಿಗೊಂಡರು. ಅದು ಮಹಾಸ್ವಾ ಮಿಯನರ ಶುದ್ಧ ಮನಸ್ಸಿನ ಭಗನತ್ಚಾ ಪ್ರಾರ್ಥನೆಯ ಫಲವೆಂದು NS, ಕೊಂಡಾಡಿ ದುದಲ್ಲದೆ, ಮೈ ಸೂರು pS ನದ ಸೈನ್ಯದ "" ರೆಜಿಮೆಂಟು''ಗಳನ್ನು “ ಇಂದ್ರಜಾಲದ ಕೆಜಿಮೆಂಟುಗಳು > ಎಂದು (“Jadu Regiments” ೨೬೮ ಆಳಿದ ಮಹಾಸ್ವಾಮಿಯ ನರು ಎಂದು) ಕರೆಯಲು ಪ್ರಾರಂಭಿಸಿ ನಿಶೇಷವಾಗಿ ಹರ್ಷಿಸಿದರು. ಸಮರ ಕೌಶಲ್ಯದಲ್ಲಿ ಪ್ರಖ್ಯಾತರಾದಂತೆಯೇ ಮೈಸೂರು ಸೈನ್ಯದವರು ಅಕ್ಬರಜ್ಞ ತೆಯಲ್ಲಿ ಮತ್ತು ಶೀಲಶುದ್ಧಿಯಲ್ಲಿ ಸಹ ಮೇಲುಗೈಯೆಸಿಸಿ ಬ್ರಿಟಿಷ್‌ ಅಧಿಕಾರಿಗಳೆಲ್ಲರಿಗೂ eb ಬ ಸಿರಿಯಾ ದೇಶದ ಉತ್ತರಪ್ಪಾ ್ರಿಂತಕ್ಕೆ ಸೇರಿದ ಅಲೆಪ್ಪೋ ಬಳಿಯಲ್ಲಿ ಸ್ಥೆ ೈನ್ಯಗಳಿದ್ದಾಗ ಸೈನಿಕರಲ್ಲಿ ಅಕ್ಸರಜ್ಞಾ ಸ ನವೆಷ್ಟು ಮಟ್ಟ ಗಿದ್ದಿತೆಂಬ ಗಣತಿಯು ನಡೆದಾಗ್ಗೆ ಮೈ ಸೂರು ಸಂಸ್ದಾ ನದ ಸೈನ್ಯ ತ್ಯೇ "ಅಿಗ್ರಸ್ಥಾನವು ಲಭಿಸಿತು. ಸೇಕಡ ೭೫ರಷ್ಟು ನಂದಿ ಮೈಸೂರು ಸ್ಥೆ ಸೈನಿಕರು 'ಚಿನ್ನಾಗಿ ಓದು ಬರೆಹೆಗಳನ್ನು pe ರಾಗಿದ್ದುದನ್ನೂ, I ತಕ್ಕಮಟ್ಟಿಗೆ ಅಕ ಕ್ಸರಜ್ಞಾ.ನ ಪಡೆದಿದ್ದು ದನ್ನೂ ಕಂಡು ಬ್ರಿಟಿಷ್‌ ಸೈನ್ಯಾಧಿಕಾರಿಗಳಲ್ಲರೂ ನಿಸ್ಮಿತರಾಗಿ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರನ್ನು ಕೊಂಡಾಡಿದರು. ಸೈನ್ಯದ ಅಧಿಕಾರಿಗಳಲ್ಲಿ ಇಂಗ್ಲಿಷ್‌ ಭಾಷೆಯ ಪರಿಶ್ರಮವು ಹೆಚ್ಚಾಗಿದ್ದವರ ಸೇಕಡಾವಾರು ಅತ್ಯಧಿಕವಾಗಿದ್ದ ಗೌರವವು ಕೂಡ ಮೈ ಸೂರು ಸಂಸ್ತಾ ನಕ್ಕೇ ಲಭಿಸಿತು. ಹೆಚ್ಚೇಕೆ? ಯುದ್ಧವು ಪೂಕೈಸಿದಮೇಲೆ ಭಾರತೀಯ ಸೈನಿಕರಲ್ಲಿ ಹೆಚ್ಚಾಗಿ ಅಕ್ಬರ ಪ್ರಚಾರ ಮಾಡಬೇಕೆಂಬ ಸ್ಫೂರ್ತಿಯು ಅಧಿಕಾರಿ ವರ್ಗದಲ್ಲುಂಬಾಗಿ ಆ ವಿಚಾರದಲ್ಲಿ ಅವರಿಗೆ ತೀವ್ರಾಸಕ್ತೆ ಹುಟ್ಟ ದುದಕ್ಕೆ ಮ್ಳ ಸೂರು ಸಂಸ್ಥಾ ನದ ಸೆ ಸೈನಿಕರಲ್ಲಿ ನಿದ್ಯಾ ವಂತರ ಸಂಖ್ಯೆ ಹ ಹೆಚಾ ಗಿದ್ದುದನ್ನು ಸುಡು ಅವರಿಗೆ ಸ್ಫರ್ಧೆ ಹುಟ್ಟಿ ದುದೂ 408 ದೊಡ್ಡ ಕಾರಣ. ಮೈ ಸೂರು ಸಂಸ್ಥಾನದ ಪ್ರಜೆಗಳ ಹೆಮ್ಮೆಗೆ ನಿಷಯವಾದ ಮತ್ತೊಂದು ಅಂಶವು ಸೈನಿಕರ ಶೀಲ ಶುದ್ಧಿಯ ವಿಚಾರ. ಶೀಲಶುದ್ಧಿಗೆ ಲೋಪವನ್ನು ತಂದುಕೊಂಡವರ ಪಟ್ಟಿಗಳು ಪ್ರತಿ ವಾರವೂ ಮೇಲಿನ ಅಧಿಕಾರಿಗಳಿಗೆ ಹೋಗಬೇಕಾಗಿದ್ದುದು ಕಟ್ಟ ್ಪಣೆ. ಇತರ ಪ್ರಾಂತಗಳ ಸೈನಿಕರಲ್ಲಿ ಅಂತಹವರ ಹೆಸರುಗಳ ಪಟ್ಟಿಗಳು ಬಳೆಯುತ್ತಬಂದು, ಮೈಸೂರು ಸಂಸ್ಥಾನದ ಸೈನಿಕರಲ್ಲಿ ಆ ಪಟ್ಟಿಗೆ ಹೆಸರನ್ನು ಸೇರಿಸಬೇಕಾದವರೇ ತಮಗೆ ಒಬ್ಬ ರೂ ದೊರೆಯದೆ ಹೋದುದನ್ನುಕಂಡು ಬ್ರಿಟಿಷ್‌ ಸೈ ನ್ಯಾಧಿಕಾಂಗಳೆಲ್ಲಂಗೂ ಪರಮಾಶ್ಚರ್ಯ ವುಂಟಾದುದಲ್ಲದೆ, ಮೈಸೂರು ಸಂಸ್ಥಾನದ " ರೆಜಿಮೆಂಟು''ಗಳ ನಿಷಯ ವಾಗಿ ಗೌರವ ವಿಶ್ವಾಸಗಳು ಶತಗುಣವಾಗಿ ಹೆಚಿ ತ್ರೈದುವು. ಸಾತ್ವಿಕ ಶ್ರೇಷ್ಠರಾದ ಆಳಿದ ಮಹಾಸ್ವಾಮಿಯವರ ಪ್ಪ ಕ್ರ ಜೆಗಳಾದ ಪುಣ ಕೈ ತಕ್ಕ ಫಕತೆಯಿಂದ ವರ್ತಿಸಬೇಕೆಂಬ “ಕೋಧರವ ಅವರಿಗಿದ್ದುದೇ ಆ ಬಗೆಯ ಸೌಶೀಲ್ಯ ರಕ್ಸಣೆಗೆ ಕಾರಣ. ಮೈಸೂರು ಸಂಸ್ಥಾನದ ರಜತೋತ್ಸವದ ವರೆಗೆ ೨೬೯ ಸೈನ್ಯಾಧಿಕಾರಿಗಳು ಸುಸಭ್ಯವರ್ತನೆಗೂ, ಕಾರ್ಯದಕ್ಟತೆಗೂ ಅನುನಯ ಸರತೆಗೂ ಆದರ್ಶಪ್ರಾಯರಾಗಿದ್ದುದರಿಂದ ಅವರಲ್ಲಿ ಹಲವರಿಗೆ “ಬ್ರಿಗೇಡಿಯರ್‌?” ಅಧಿಕಾರದ ಅಸಾಧಾರಣ ಗೌರವವು ಲಭಿಸಿತು. ಪ್ಯಾಲಸ್ಥೆ ಪ ನಿನಲ್ಲಿಯ ಆರ್ಫೂಲಿ ನಿರೋಡ್ರೋಮಿನಲ್ಲಿ ಮೈಸೂರು ಸೈನ್ಯಡವರು (ಡೈ ದನೆಯ ಬ್ರಿಗೇಡಿನವರು) ಅತುಳ ಪರಾಕ್ರಮದಿಂದ ಜರ್ಮನಿಯ ಸೈನ್ಯವನ್ನು ಮುತ್ತಿ ಕಾಳೆಗದಲ್ಲಿ ಸೋಲಿಸಿ ಜಃ ಚಿತ್ರಗಾರನಾದ ಜರ್ಮನ್‌ ಸೆ ಸೈನಿಕನೊಬ್ಬ ನುಕೆಡನಿಕೊಂಡು ಓಡಿಹೋಗಿದ್ದ ಚಿತ್ರ ಗಳು ಲೆಫಿ ಸೆಂಟ್‌ ಕರ್ನಲ್‌ ಬಿ. ಪಿ. ಕೃಷ್ಣೇ ಅರಸಿನವರಿಗೆ ಸಿಕ್ಟೆದುವು. ಅವರು ಅವುಗಳನ್ನು ಮೈಸೂರು ಸಂಸ್ಕಾ ತ ತಂದು, ಮಹಾಸ್ವಾಮಿ ಯವರ ಸನ್ನಿಧಿಯಲ್ಲಿ ಸಮರ್ಪಿಸಿದರು. ಆ ಚಿತ್ರ ಗಳ ದಪ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರು ಕೃಪಾಳು ತನವನ್ನು ಪ್ರದರ್ಶಿಸಿದ ವಿಚಾರವನ್ನು ಮುಂದೆ ಮಹಾಸ್ತ್ವಾಮಿಯವರ ಯೂರೋಪು ಖಂಡದ ಪ್ರವಾಸವನ್ನು ವರ್ಣಿಸುವ ಅಧ್ಯಾಯದಲ್ಲಿ ಶ್ರುತಪಡಿಸಲಾಗುವುದು. ಮೈ ಸೂರು ಸೈನ್ಯಾಧಿಕಾರಿಗಳಲ್ಲಿ ಅನೇಕರ ಸಾಮರ್ಥ್ಯ ಪರಾಕ್ರಮ ಗಳನ್ನು ಮೆಚ್ಚಿ ಚಕ್ರವರ್ತಿ ಸಾರ್ವಭೌಮರವರು ಬಿರುದುಗಳನ್ನೂ ಪದಕಗಳನ್ನೂ ದಯಪಾಲಿಸಿ. ಗೌರವಿಸಿದರು. ಅದ್ನ ಜಂದೆ ಬರ್ಮಾ ಯುದ್ಧದಲ್ಲಿ ಕೂಡ ಭಾಗವಹಿಸಿ ಸಿದ್ಧ ರಾಗಿದ್ದು, ಯೂರೋಪಿನ ಯುದ್ಧ ಕಾಲದಲ್ಲಿ ಈಜಿಸ್ಟಿ ಗೆ ಟು ಸಮರ ಕಾಶಲ್ಯ ವನ್ನು ಪ್ರದರ್ಶಿಸಿ ಯಶಸ್ವಿಗ ಳಾಗಿ 1 28% ಶ್ರೀಮಾನ್‌ ಕರ್ನಲ್‌ ಜೆ. ದೇಶರಾಜ ಅರಸಿನವರಿಗೆ ಚಕ್ರವರ್ತಿ ಸಾರ್ವಭೌಮರವರು ಬ್ರಿಟಷ್‌ ಸೈನ್ಯದ ಗೌರವಾರ್ಥವಾದ ಲೆಸ್ಲಿ ನೆಟ್‌ ಕರ್ನಲ್‌ ಪದವಿಯನ್ನ ಸುಗ್ರಹಿ ಸಿದರು; ಆಳಿದ ಮಹಾಸ್ವಾಮಿಯವರಾದ ಶ್ರಿ ಶ್ರೀಮನ್ಮಹಾರಾಜರವರು ಪ್ರಥಮ ತರಗತಿಯ ಗಂಡಭೇರುಂಡ ೫ ಸದಕನನ್ನನುಗ್ರ ಹಿಸಿದರು. ಸರ್ದಾರ್‌ ಬಹದ್ದೂರ್‌ ಶ್ರೀಮಾನ್‌ ಬಿ. ಚಾಮರಾಜ ಅರಸಿನವರು, ಆಗ್ಗೆ ರಿಸಾಲ್ಹಾರರಾಗಿದ್ದ ಶ್ರೀಮಾನ್‌ ಲೆಫ್ಸಿ ಸ್ಟಿನೆಂಟ್‌ ಕರ್ನಲ್‌ ಜಿ. ಫಿ . ಕೃಷ್ಣೇ ಅರಸಿನವರು, ರಿಸಾಲ್ದಾರರಾಗಿದ್ದ ಶ್ರೀಮಾನ್‌ ಸುಬ್ಬರಾಜ ಅರಸಿನವರು, ಶ್ರೀಮಾನ್‌ ಮಾರ್‌ ತುರಾಬ್‌ ಆಲಿಯವರು, ಮುಂತಾದವರೆಲ್ಲರೂ ತಮ್ಮ ಸಮರ ಸಾಮರ್ಥ್ಯಕ್ಕಾಗಿ ಶ್ಲಾಘನೆಗೆ ಪಾತ್ರರಾಗಿ ಪುರಸ್ಕಾರಹೊಂದಿದರು. ೧೯೨೦ನೆಯ ಇಸವಿಯಲ್ಲಿ ಸಮರ ಭೂಮಿಯಿಂದ ಹಿಂತಿರುಗಿದ ಸೈನಿಕರಿಗೂ, ಯುದ್ಧದಲ್ಲಿ ಮಡಿದವರ ಕುಟುಂಬದವರಿಗೂ ಬಗೆ ಬಗೆಯ ೨೭೦ ಆಳಿದ ಮಹಾಸ್ವಾಮಿಯವರು ಸೌಕರ್ಯಗಳನ್ನು ಕಲ್ಪಿಸಿಕೊಡುವುದರಲ್ಲಿ ಮಹಾಸ್ತಾಮಿಯವರೂ ಅವರ ಸರ್ಕಾರದವರೂ ಅಪರಿಮಿತವಾದ ಔದಾರ್ಯವನ್ನು ತೋರಿಸಿದರು. ಮಹಾಸ್ವಾ ಮಿಯವರು ಅಸ್ಪೃಶ್ಯರ ವಿಚಾರದಲ್ಲಿ ಆದರ ತೋರಿಸಿ (ತಿರುವಾಂಕೂರು. ಮಹಾರಾಜರವರು ದೇವಾಲಯ ಪ್ರವೇಶಕ್ಕೆ ಅವರಿಗೆ ಅನುಮತಿಯನ್ನು ಕೊಟ್ಟುದಕ್ಕೆ ಮುಂಚಿನಿಂದಲೂ ಅಸ್ಪ ಶ್ಯರಲ್ಲಿ ಆದರ ತೋರಿಸಿ) ಅವರು ಅರಮನೆಯಲ್ಲಿ ಅಭಿಮಾನ ನಡೆಯುವ ದರ್ಬಾರುಗಳಿಗೆ ಪ್ರವೇಶಮಾಡಲು ಅನುಮತಿಕೊಟ್ಟುದೇ ಮುಂತಾದ ವಿಚಾರಗಳನ್ನು ಹಿಂದೆಯೇ ವಿಜ್ಞಾ ನಿಸಲಾಗಿದೆ. ೧೯೧೬ನೆಯ ಇಸವಿ ಜನವರಿ ತಿಂಗಳು ೩೧ನೆಯ ತಾರೀಖಿನ ದಿನ ಮುಂಬಯಿ ನಗರದ ಪರೇಲಿನಲ್ಲಿ ಅಸ್ಪೃಶ್ಯರ ಪಾಠಶಾಲೆಗೆ ಮಹಾಸ್ವಾಮಿಯವರು ದಯಮಾಡಿಸಿ ಪ್ರೋತ್ಸಾಹಿಸಿದರು. ಆ ವಾಠಶಾಲೆಯ ಆಡಳಿತ ನಿರ್ವಾಹಕ ಮಂಡಲಿಯ ಅಧ್ಯಕ್ಷ ರಾಗಿದ್ದ ಸರ್‌ ನಾರಾಯಣ ಜಿ. ಚಂದಾವಾರ್ಕಾರರವರೂ, ಸರ್‌ ಬಾಲಚಂದ್ರ ಕೃಷ್ಣರವರೇ ಮುಂತಾದವರೂ ಮಹಾಸ್ವಾಮಿಯವರಿಗೆ ಭಕ್ತಿ ನಿಶ್ವಾಸ ಗಳಿಂದ ಸ್ವಾಗತವನ್ನಿತ್ತು, ಆ ಪಾಠಶಾಲೆಯಲ್ಲಿದ್ದ ಮರಗೆಲಸದ ತರಗತಿಯೇ ಮುಂತಾದ ವೃತ್ತಿಶಿಕ್ಸುಣ ತರಗತಿಗಳನ್ನೂ, ಇತರ ನಾನಾ ತರಗತಿಗಳನ್ನೂ, BES ಶಾಲೆಯನ್ನೂ ಮುಹಾಸ್ಟಾಮಿಯವರಿಗೆ ತೋರಿಸಿದರು. ಮಹಾಸ್ವಾಮಿಯವರು ತೀವ್ರಾಸಕ್ತಿಯಿಂದ ಅವುಗಳನ್ನೆಲ್ಲ ಪರಿಶೀಲಿಸಿ, ಅಸ್ಪೃಶ್ಯ 'ಬಾಲಕರೊಡನೆ ಕುಳಿತು ವ್ಯಾಸಂಗ ಮಾಡುವ ವಿಷಯದಲ್ಲಿ ಮತ್ತು, ಅವರೊಡನೆ ಧಾರಾಳವಾಗಿ ಬೆರೆತು ಸಲಿಗೆ ತೋರುವ ವಿಷಯದಲ್ಲಿ ಇತರ ಸಂಗಡಗಳ ಬಾಲಕರಾಗಲಿ ಅವರ ತಾಯಿ ತಂದೆ ಗಳಾಗಲಿ ಆಕ್ಸೇಸವನ್ನು ಸೂಚಿಸುತ್ತಿದ್ದರೇ ಅಥವಾ ಇಲ್ಲನೇ ಎಂದು ಕೇಳಿ, ಅಂತಹದೇನೂ ಇರಲಿಲ್ಲವೆಂದು ಕೇಳಿ ಹರ್ಷಿಸಿದರು. ಅನಂತರ ಸರ್‌ ನಾರಾಯಣ ಜಿ. ಚಂದಾವಾರ್ಕಾರರವರು ಮಹಾಸ್ತ್ವಾಮಿಯವರಿಗೆ ಪುಷ್ಪಮಾಲಿಕೆಯನ್ನು ಸಮರ್ಪಿಸಿ, "ಮಹಾಸ್ವಾಮಿ, ಅಸ್ಪೃಶ್ಯರ ಹಿತಸಾಧನೆಯ ವಿಚಾರವು ಈಗ ಭರತಖಂಡದಲ್ಲೆಲ್ಲ ಅತ್ಯಂತ ಪ್ಲಾ ತ್ರಿಮುಖ್ಯ ವಾದ ಮತ್ತು ಅತ್ಯಂತ ಗಮನಾರ್ಹವಾದ ವಿಚಾರವಾಗಿದೆ. ಅಸ್ಪೃಶ್ಯರ ಯೋಗಕೆ ಶ್ಸೀಮಸಾಧನೆಗಾಗಿ ಮಹಾಸ್ವಾ ನಮಿಯವರು ಮೈಸೂರು ಸ Hp ನ ದೊಳಗೂ ಮ್ಳೈ ಸೂರು ಸಂಸ್ಥಾನದ ಗನ ದಯಪಾಲಿಸುತ್ತಿ ರುವ ಅನಲಂಬನವು. ಅಸ್ಪೃಶ್ಯರ ಹಿತಸಾಧನೆಯ ಒಟ್ಟು ಏರ್ಪಾಡಿಗೇ ಹ ಪ್ರೋತ್ಸಾ ಹವನ್ನು ಮಾಡಿದೆ >> ಎಂದು ಅರಿಕೆ ಮಾಡಿದರು. ಸ್‌ ಶ್ಯರ ರಜತೋತ್ಸವದ ವರಿಗೆ ೨೭೧ ವಿಚಾರದಲ್ಲಿ ಈಚೆಗೆ ಎಲ್ಲಿ ನೋಡಿದರೂ ತೀವ್ರಾಸಕ್ತಿಯೂ ಅಭಿಮಾನವೂ ಹುಟ್ಟ, ಮಹಾತ್ಮಾ ಗಾಂಧಿಯವರಿಂದ ಅವರಿಗೆ ಹರಿಜನರೆಂಬ ಹೆಸರು ದೊರೆತು, ಬಗೆಬಗೆಯ ಪ್ರೋತ್ಸಾಹಗಳು ಲಭಿಸುತ್ತಿರುವುದೇನೋ ನಿಜ. ಆದರೆ, ಈಗ್ಗೆ ಕಾಲುಶತಮಾನದ ಹಿಂದಿನ ಪರಿಸ್ಥಿತಿಯು ಯಾವ ರೀತಿ ಯಲ್ಲಿದ್ದಿತೆಂಬುದನ್ನು ಗಮನಿಸಿದರೆ, ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರು ದೂರದೃಷ್ಟಿಯಿಂದಲೂ ದೀರ್ಫಾಲೋಚನೆ ಯಿಂದಲೂ ಕೂಡಿ ಸಮಸ್ಕರಿಗೂ ಆದರ್ಶಪ್ರಾಯವಾಗಿರುವಂತೆ ಹರಿಜನರ ವಿಚಾರದಲ್ಲಿ ಕೃಪಾವಲಂಬನವನ್ನಿತ್ತುದು ಎಷ್ಟು ಮಹತ್ತರವಾದ ಅಂಶ ವೆಂಬುದು ವ್ಯಕ್ತವಾಗದಿರದು. ಮಹಾಸ್ವಾಮಿಯವರ ಕೃಪೆಯಿಂದ ಹರಿಜನರ ವಿದ್ಯಾಭ್ಯಾಸಕ್ಕೂ, ಅವರ ಆರ್ಥಿಕ ಸಾಮಾಜಿಕ ರಾಜಕೀಯ ಸ್ಥಿತಿಗಳನ್ನು ಉತ್ತಮಸಡಿಸುವುದಕ್ಕೂ ಮೈಸೂರು ಸಂಸ್ಥಾನದಲ್ಲಿ ಸರ್ಕಾರದವರಿಂದ ದೊರೆತಿರುವುದಕ್ಕೆಂತ ಹೆಚ್ಚಿನ ಪ್ರೋತ್ಸಾಹವೂ ಸಹಾಯವೂ ಪ್ರಾಯಶಃ ಮತ್ತೆಲ್ಲಿಯೂ ದೊರೆತಿಲ್ಲ. ಹರಿಜನರ ಬಾಲಕ ಬಾಲಕಿಯರಿಗೆ ವಿದ್ಯಾರ್ಥಿ ನಿದ್ಯಾರ್ಥಿನೀ ವೇತನಗಳು, ಭೋಜನ ವಸತಿಗಳಿಗೆ ಉಚಿತವಾಗಿ ಸೌಕರ್ಯಗಳು, ಅವರನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿದುದಕ್ಕಾಗಿ ಅವರ ತಾಯಿ ತಂದೆಗಳಿಗೆ ದ್ರವ್ಯಸಹಾಯ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪುಸ್ತಕಗಳನ್ನೂ ಉಡುಪುಗಳನ್ನೂ ಒದಗಿಸುವ ಆನುಕೂಲ್ನ-- ಮುಂತಾದುವು ಮೈ ಸೂರು ಸಂಸ್ಥಾನದಲ್ಲಿ ಆದಿಕರ್ಣಾಟಕರಿಗೆ ದೊರೆತೂ ದೊರೆಯುತ್ತಲೂ ಇರುವ ವಿದ್ಯಾಭ್ಯಾಸದ ಸೌಕರ್ಯಗಳು. ವ್ಯವಸಾಯದ ಭೂಮಿಗಳ ರಿಯಾಯಿತಿಗಳು, ಪ್ರತ್ಯೇಕವಾದ ವಸಾಹತಗಳ ಏರ್ಪಾಡು, ಆದಿಕರ್ಣಾಟಕರಿಗಾಗಿಯೇ ಪ್ರತ್ಯೇಕವಾಗಿ ಸಹಕಾರ ಸಂಘಗಳ ಏರ್ಪಾಡು, ಸರ್ಕಾರಿ ಉದ್ಯೋಗಗಳಿಗೆ ಸೇರಿಸಿಕೊಳ್ಳಲು ಆದಿಕರ್ಣಾಟಕ ಪಂಗಡದ ವಿದ್ಯಾವಂತರಾದ ಯುವಕರಿಗೆ ಪ್ರಾಶಸ್ತ್ಯ--ಮುಂತಾದುವು ಅವರ ಆರ್ಥಿಕಸ್ಥಿತಿಯು ಉತ್ತಮಪಡುವಂತೆ ಮಾಡಲು ಅವರಿಗೆ ಲಭಿಸಿಯೂ ಲಭಿಸುತ್ತಲೂ ಇರುವ ಸೌಕರ್ಯಗಳು. ಪೌರಸಭೆಗಳು, ಡಿಸ್ಟ್ರಿಕ್ಟು ಬೋರ್ಡುಗಳು, ಪ್ರಜಾಸ್ರತಿನಿಧಿಸಭೆ ಮುಂತಾ ದುವುಗಳಲ್ಲಿ ಆದಿಕರ್ಣಾಟಕ ಸಂಗಡದವರು ಸದಸ್ಯರಾಗಲು ವಿಶೇಷ ವಿಧದ ಅನುಕೂಲಗಳು ಕಲ್ಪಿತವಾಗಿರುವುದು ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಲಭಿಸಿರುವ ಸೌಕರ್ಯಗಳು. ಸಾರ್ವಜನಿಕ ಜಲಾಶಯಗಳಲ್ಲಿ ನೀರನ್ನು ತೆಗೆದುಕೊಳ್ಳ ಬಹುದೆಂಬುದೇ ಮುಂತಾದ ಹಕ್ಕು ಬಾಧ್ಯತೆಗಳು, ಅರಮನೆ "್ರ ಯಲ್ಲಿ ನಡೆಯುವ ದರ್ಬಾರುಗಳಿಗೆ ಪ್ರವೇಶ ಮುಂತಾದುವು ಆದಿ ೨೭೨ ಆಳಿದ ಮಹಾಸ್ವಾ ಏಿಯನರು ಕರ್ಣಾಟಕರ ಸಾಮಾಜಿಕ ಸ್ಸಿ ತಿಯು ಉತ ತ್ತಮಪಡುವುದಕ್ಕೆ ಸ ಸಾಧಕವಾಗಿ ಅವರಿಗೆ ಲಭಿಸಿರುವ ಸಾಕರ್ಯಗಳು. ಇವುಗಳೆಲ್ಲ ಅವರಿಗೆ ಲಭಿಸಲು ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರ ಕೃ ಪಾವಲಂಬನದ ಅನುಗ್ರಹನೇ ಮುಖ್ಯ ಕಾರಣ. ನೇಶಿಕಾಥ್ಯಾಯದಲ್ಲಿ SN ವಂತೆ ಮಹಾಸ್ವಾಮಿಯವರಿಗೆ ವಿಶ್ವ ಕೋಶದ ಶ್ಲಾಘನೆಯ ಕಾಣಿಕೆಯ ಸಮರ್ಪಿತವಾಗಿರುವುದಕ್ಕೆ. ಮಹಾಸ್ವಾಮಿಯವರು ಆದಿಕರ್ಣಾಟಕ ಪಂಗಡದವರಲ್ಲಿ ಹೀಗೆ ಸಹಾನುಭೂತಿ ತೋರಿ ಅ ನುಗ್ರಹಿಸುತ್ತ ಬಂದಿದ್ದುದೇ ಕಾರಣ. ಶಿವನಸಮುದ್ರದಲ್ಲಿ ನಡೆದ ನಿದ್ಯುಚ್ಛ ಕ್ರಿಯ ಉತ್ಪತ್ತಿಯ ಏರ್ಪಾಡು ವಿಶೇಷ ಜನರಂಜಕವಾಗಿ ಪರಿಣಮಿಸಿ, ನ್ನಡ ಗಣಿಯಲ್ಲಿ ನಿಮ್ಯುಚ್ಛ ಕ್ತಿ, ಕ್ರಿಯ ಬಳಕೆಯು ಹೆಚ್ಚಿ ತು. ಅಲ್ಲದೆ, ಸಂಸ್ಕಾ ನದ ನಾನಾ ೧೯೧೬ನೆಯ ಪ್ರದೇಶಗಳಿಗೂ ನಿದ್ಯುದ್ದೀಪ ಪಗಳನ್ನು. ಹಾಕತಕ್ಕ ಇಸವಿಯಲ್ಲಿ ನಡೆದ ಕಾರ್ಯಕಲಾಪಗಳ ದೆಸೆಯಿಂದಲೂ ಸಹ, ಎರಡು ಮಹತ್ತರ ವಿದ್ಯುಚ್ಛಕ್ತಿಯ ಉತ್ಪತ್ತಿಯನ್ನು ಹೆಚ್ಚಿಸ ಕಾರ್ಯಗಳು ಚ. ಅಗತ್ಯವಾಯಿತು. ೧೯೧೬ನೆಯ ಇಸವಿಯಲ್ಲಿ ಅದುವರೆಗೆ ಸ್ಟಾಪಿತವಾಗಿ ಕೆಲಸ ಮಾಡುತ್ತಿದ್ದ ನಾಲ್ಕು ತಂಡಗಳ ಯಂತ್ರಸ್ಹಾಪನೆಗಳ "ಜೊತೆಗೆ ಐದನೆಯ ದನ್ನು ಸ್ಥಾಪಿಸಿ ಒಟ್ಟು ೨೨೬೫೦ ಅಶ್ವ | ಸಾಮರ್ಥ್ಯ ಗಳ ಪ್ರಮಾಣದ ವಿದ್ಯುಚ್ಛ ಕಯನ್ನು ಉತ್ಪತಿ ಮಾಡಬೇಕೆಂದು ತೀರ್ಮಾನವಾಯಿತು. ಹ ಇಸನಿಯಲ್ಲಿ ನಡೆದ ಮತ್ತೊಂದು ಮಹತ್ತರ ಕಾರ್ಯವು, ರೈಲ್ವೇ ಮಾರ್ಗಗಳನ್ನು ಹೆಚ್ಚಿ ಸಿದುದು. ಮೈಸೂರು ನಗರ ದಿಂದ ಅರಸೀಕೆರೆಗೆ ಕೈಲು ಹಾಕಿಸುವ '$ಲಸವು ಮುಂದುವರಿಯಿತು. ತರೀಕೆರೆಯಿಂದ SN ಬ್ರಾಂವೇ ಏರ್ವಾಡು ನೆರವೇರಿ ಪ್ರಯಾಣ ಸೌಕರ್ಯವುಂಟಾಯಿತು. ಕೋಲಾರ ಡಿಸ್ಟ್ರಿಕ್ಟು ಬೋರ್ಡು ರೈಲ್ವೆ ಗಳಲ್ಲಿ ಕೋಲಾರದಿಂದ ಚಿಂತಾಮಣಿಯವರೆಗೂ, ಚಿಕ್ಕ ಬಳ್ಳಾ ಪುರದವರೆಗೂ ಕ್ಸ ಲುಗಳ ಸಂಚಾರವು ಪ್ರಾ ರಂಭವಾಯಿತು. ೧೯೧೮ನೆಯ ಇಸವಿಯಲ್ಲಿ, ಮಹಾಸ್ವಾಮಿಯವರ ಸ ಸಮ್ಮ] ತಿಯನ್ನು ಪಡೆದು ಆಚರಣೆಗೆ ಬಂದ ಮುನಿಸಿಪಲ್‌ ರೆಗ್ಯುಲೇಷನಿನ ದ್ದು ಪಡಿ ರೆಗ್ಯುಲೇಷನಿನ ಮೇರೆಗೆ ಪೌರ ಸಭೆಗಳು (ಸಿಟ ಮುರಿಸಿಪಾಲಿಟಗಳು, ಟೌನ್‌ ಮುನಿಸಿನಾಲಿಟಿಗಳು ಮತ್ತು ಮೈನರ್‌ ಮುನಿಸಿಪಾಲಿಟಗಳು — ಎಂದು) ಮೂರು ಪಂಗಡಗಳಾಗಿ ವಿಂಗಡವಾದವು. ಅಲ್ಲದೆ, ರಜತೋತ್ಸವದ ವರೆಗೆ ೨೭೩೩ ನೌರ ಸಭೆಗಳಲ್ಲಿ ಚುನಾಯಿತ ಸದಸ್ಯರ ಸಂಖ್ಯೆಯು ಹೆಚ್ಚಲವಕಾಶ ನಾದುದು, ಯುಕ್ತ ತೋರಿದ ಸಂದರ್ಭಗಳಲ್ಲಿ ಚುನಾಯಿತರಾದವರು ಪೌರ ಸಭೆಗಳ ಅಧ್ಯಕ್ಸರುಗಳಾಗಿರುವಂತೆ ಅಧಿಕಾರ ಪೌರ ಸಭೆಗಳ ಕೊಡಲು ಅವಕಾಶವಾದುದು -- ಮುಂತಾದುವೂ ಪರಿಷ್ಕರಣ ಅದರ ಕೆಲವು ಪರಿಣಾಮಗಳು. ಬೆಂಗಳೂರಿನ ನಗರ ಸಭೆಗೂ (ಸಿಟ ಮುನಿಸಿಪಾಲಿಟಗೂ) ಮತ್ತು, ಅನೇಕ ಪೌರ ಸಭೆಗಳಿಗೂ ಅಧ್ಯಕ್ಷರನ್ನು ಚುನಾಯಿಸಿಕೊಳ್ಳುವ ಅಧಿ ಕಾರವು ಲಭಿಸಿದೆ. ಉಳಿದ ಪೌರ ಸಭೆಗಳಿಗೂ, ಮೈ ಸೂರಿನ ನಗರ ಸಭೆಗೂ ನರ್ಕಾರದವರಿಂದ ನೇಮಕವಾದ ಸರ್ಕಾರಿ ಅಧಿಕಾರಿಗಳೇ ಅಧ್ಯಕ್ಸರು ಗಳಾಗಿದ್ದಾರೆ. ಬೆಂಗಳೂರು ಮೈ ಸೂರು ನಗರ ಸಭೆಗಳ ಉಪಾಧ್ಯಕ್ಷರು ಗಳೂ, ನಾನಾ ವೌರಸಭೆಗಳ ಉವಾಧ್ಯಕ್ಸರುಗಳೂ ಚುನಾಯಿತರಾದ ಖಾಸಗಿ ದೊಡ್ಡಮನುಷ್ಯರುಗಳೇ ಆಗಿದ್ದಾರೆ. ೧೯೧೬ನೆಯ ಇಸವಿಯಲ್ಲಿ ಮೈ ಸೂರು ವಿ ಶ್ವ ವಿದ್ಯಾನಿಲ ಯದ ಕಾನೂನು ರಚಿತವಾಗಿ ಮೈ ಸೂರು ವಿಶ್ವವಿದ್ಯಾನಿಲಯವು ಏರ್ಪಟ್ಟಿತು. ಅದರ ಛಾನ್ಸೈಲರ್‌ ಪದನಿಯನ್ನು, ಆಳಿದ ವಿಶ್ವನಿದ್ಯಾನಿಲಯದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಪ್ರಥಮ ರವರೂ, ಪ್ರೋ-ಛಾನ್ಸೆಲರ್‌ ಪದವಿಯನ್ನು ಘಟಿಕೋತ್ಸವ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರೂ ಅಲಂಕರಿಸಿದರು. ಮೈ ಸೂರು ವಿಶ್ವವಿದ್ಯಾನಿಲಯದ ಮೊ ಟ್ಟನೊ ದಲನೆಯ ಫಘಟಕೋ ತ್ಸವವ ‘Convocauon) ೧೯೧೮ನೆಯ ಇಸವಿ ಅಕ್ಟೋಬರು ೨೨ನೆಯ ತಾರೀಖಿನ ದಿನ ಮಧ್ಯಾಹ್ನದ ಮೇಲೆ ನಡೆಯಿತು. ಭಾನ್ಸೆಲರವರಾಗಿ ದ್ಧ ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರವರು, ಪರೀಕ್ಸೆಗಳಕ್ಷೆ ತೇರ್ಗಡೆ ಹೊಂದಿದ್ದವರಿಗೆ " ಡಿಗ್ರಿ?' ಪ್ರಶಸ್ತಿ ಪತ್ರಿಕೆಗಳನ್ನು ದಯಪಾಲಿ? ಘಟಕೋತ್ಸವವನ್ನು ನೆರವೇರಿಸಿದರು. ಆಗ್ಗೆ, ಸುಮಾರು ೨,೦೦೦ ಮಂದಿಗಳು ಸಭೆಯನ್ನಲಂಕರಿಸಿದ್ದರು. ಮಹಾಪ್ರಭುಗಳವರು ಕಾಶೀ ನಗರದ ಹಿಂದೂ ವಿಶ್ವವಿದ್ಯಾನಿಲಯ ಛಾನ್ಸೆಲರ್‌ ಪದವಿಯನ್ನಲಂಕರಿಸಿ, ೧೯೧೯ನೆಯ ಇಸವಿಯಲ್ಲಿ ಮತ್ತು ೧೯೨೧ನೆಯ ಇಸವಿಯಲ್ಲಿ ಘಟಕೋತ್ಸವಗಳನ್ನು ನೆರವೇರಿಸಿದರು. ದಿವಾನ್‌ ಹುದ್ದೆಯಲ್ಲಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರ ೧೯೧೮ನೆಯ ಇಸವಿ ಡಿಸೆಂಬರು ೧೦ನೆಯ ತಾರೀಖಿನಿಂದ ಆರು ತಿಂಗಳುಗ 17 F ೨೭೪ ಆಳಿದ ಮುಹಾಸ್ಕಾನಿ ಯವರು ಕಾಲ ರಜನನ್ನು ತೆಗೆದುಕೊಂಡು ಅನಂತರ ಅಧಿಕಾರದಿಂದ ವಿಶ್ರಾಂತ ರಾದರು. ಸರ್ದಾರ್‌ ಶ್ರೀಮಾನ್‌ ಎಂ. ಕಾಂತರಾಜ ಅರಸಿನವರು ೧೯೧೯ನೆಯ ಇಸವಿ ಜೂನ್‌ ತಿಂಗಳು ೧೪ನೆಯ ಸರ್ದಾರ್‌ ಶ್ರೀರ್ಮಾ ತಾರೀಖಿನಿಂದ, ಮಹಾಪ್ರಭುಗಳ ಅಪ್ಪಣೆಯ ಎಂ. ಕಾಂತರಾಜ ಮೇರೆಗೆ ದಿವಾನ್‌ ಪದವಿಯ ಕರ್ತವ್ಯಗಳನ್ನು ಅರಸಿನವರ ವಹಿಸಿ ೧೯೨೨ನೆಯ ಇಸನಿ ಏಪ್ರಿಲ್‌ ೩೦ನೆಯ ದಿವಾನ್‌ಗಿರಿ ತಾರೀಖಿನ ವರೆಗೂ ಅವುಗಳನ್ನು ನಿರ್ವಹಿಸಿದರು. ಅವರ ಆಡಳಿತ ನಿರ್ವಹಣ ಸಾಮರ್ಥ್ಯವನ್ನು ಮೆಚ್ಚಿ ಚಕ್ರವರ್ತಿ ಸಾರ್ವಭೌಮರವರು ""ಸರ್‌'' ಪ್ರಶಸ್ತಿಯನ್ನೂ, ಆಳಿದ ಮಹಾಸ್ವಾಮಿಯವರು ""ರಾಜಸೇವಾಧುರೀಣ'' ಎಂಬ ಬಿರುದನ್ನೂ ಅವರಿಗೆ ಅನುಗ್ರಹಿಸಿದರು. ರಾಜಸೇವಾಧುರೀಣ ಸರ್‌ ಎಂ. ಕಾಂತರಾಜ ಅರಸಿನವರೇ ಅರಸು ಜನಾಂಗದವರಲ್ಲಿ ಮೊಟ್ಟಮೊದಲು ಬಿ.ಎ. ಸರೀಕ್ಸೆಯಲ್ಲಿ ತೇರ್ಗಡೆ ಹೊಂದಿದವರು. ಅವರು ಪ್ರೊಬೇಷನರಿ ಅಸಿಸ್ಟೆಂಟ್‌ ಕಮಾಷನರಾಗಿ ನೇಮಕನಾಗಿ ಮೇಲಿನ ಹುದ್ದೆಗಳಿಗೇರಿ ರಾಜಭಕ್ತಿಯಿಂದಲೂ ದೇಶಾಭಿ ಮಾನದಿಂದಲೂ ಸೇವೆಯನ್ನು ಸಲ್ಲಿಸಿದವರು. ಅವರು ೧೯೧೭ನೆಯ ಇಸವಿಯಲ್ಲಿ ಜನಾನಿಗೆ ಹೋಗಿ ಅಲ್ಲಿಯ ಆಡಳಿತ ವಿಚಕ್ಸಣೆ, ಕೈಗಾರಿಕೆ ಗಳ ವ್ಯವಸ್ಥೆ, ಸಂಸ್ಕೃತಿಯ ಸಲ್ಲಕ್ಸಣಗಳು, ಮುಂತಾದುವುಗಳನ್ನೆಲ್ಲ ಪರಿಶೀಲಿಸಿಕೊಂಡು ಬಂದಿದ್ದವರು. ಅವರ ದೇಶಾಭಿಮಾನವೂ, ರಾಜ ಭಕ್ತಿಯೂ, ಅತಿಶಯವಾಗಿದ್ದುವು. ಧನಿಕರು ದರಿದ್ರರೆಂಬ ಭೇದವಿಲ್ಲದೆ ಅವರು ಸಮಸ್ತರಲ್ಲಿಯೂ ತೋರಿಸುತ್ತಿದ್ದ ಸೌಜನ್ಯವು ಅವರ ವಿದ್ಯೆಗೂ ಹುದ್ದೆಗೂ ಭೂಷಣಪ್ರಾಯವಾಗಿದ್ದಿತು: ಬಾಲ್ಯಮಿತ್ರರಾದ ಸಣ್ಣ ಹುದ್ದೇದಾರರೊಬ್ಬರು ಮೈಸೂರಿನ 4 ಲೇಕ್‌ನ್ಯೂ?' ಭವನಕ್ಕೆ ಅನರ ಸಂದರ್ಶನಕ್ಕಾಗಿ ಹೋದರು. ಸರ್‌ ಎಂ. ಕಾಂತರಾಜ ಅರಸಿನನರು ಅವರನ್ನು ಬಹಳ ಪ್ರೀತಿಯಿಂದ ತನ್ಮೊಡನೆ ಕುಳ್ಳರಿಸಿಕೊಂಡು ಒಂದು ಘಂಟಿಯ ಕಾಲ ಮಾತನಾಡಿ, ಆಗಾಗ ಬರುತ್ತಿರಬೇಕೆಂದು ತಿಳಿಸಿ, ಅವರೊಡನೆ ಮಹಡಿಯಿಂದಿಳಿದು ಬಂದು ಕೈಸಾಲೆಯಲ್ಲಿ ಬೀಳ್ಕೊಂಡರು. ಅವರ ಸೌಜನ್ಯಕ್ಕೆ ಈ ಬಗೆಯ ಅನೇಕ ನಿದರ್ಶನಗಳಿನೆ. ಅವರ ದಿವಾನ್‌ಗಿರಿಯ ಅವಧಿಯಲ್ಲಿ ಅನೇಕ ದೇಶೋನ್ನತಿ ಸಾಧಕ ಕಾರ್ಯಗಳು ನೆರನೇರಿದುವು, ಭದ್ರಾವತಿ ಕಬ್ಬಿಣದ ಕಾರ್ಪಾನೆ ಯನ್ನು ಏರ್ಪಡಿಸಬೇಕೆಂದು ಗೊತ್ತಾಯಿತು. ಮಿಡ್ಲ್‌ ಸ್ಕೂಲುಗಳಲ್ಲಿ ರಜತೋತ್ಸವದ ವರೆಗೆ ೨೭೫ ಬಾಲಕ ಬಾಲಕಿಯರು ಉಚಿತವಾಗಿ ವಿದ್ಯಾಭ್ಯಾಸ ಮಾಡುವ ವ್ಯವಸ್ಥೆ ಯು ನಡೆಯಿತು. ಹಿಂದುಳಿದ ಪಂಗಡಗಳವರ ವಿದ್ಯಾಭ್ಯಾಸಕ್ಕಾಗಿ ನಿದ್ಯಾರ್ಥಿ ನೇತನಗಳೇ ಮುಂತಾದ ಸೌಕರ್ಯಗಳು ಕಲ್ಪಿತವಾದುವು. ಹಿಂದುಳಿದ ಪಂಗಡಗಳವರಿಗೆ (" ಮಿಲ್ಲರ್‌ ಕಮಿಟ'' ಎಂಬ ಸಮಿತಿಯವರ ವರದಿಯ ಮೇಲೆ ಸರ್ಕಾರದವರ ಹುಕುಮಿಗನುಸಾರವಾಗಿ) ಯುಕ್ತ ಪ್ರಮಾಣದಲ್ಲಿ ಸರ್ಕಾರಿ ಉದ್ಯೊ ೇಗಗಳು ದೊರೆಯುವ ವ್ಯ ವಸ್ತೆ ಟಿ ನಡೆಯಿತು. ಸರ್ಕಾರಿ ಉಡ ೀಗಗಳಿಗಾಗಿ ಬರತಕ್ಕ ಪ್ಪಾ ್ರಾರ್ಥನಾ ಪತ್ರಗಳನ್ನು ಸ್ವೀಕರಿಸಿ, (ಉಮೇದುವಾರರನ್ನು ಆರಿಸಿ "ಸರಿಯಾದವರನ್ನು ಕೆಲಸಗಳಿಗೆ ನೇಮಕ ಮಾಡಿಕೊಳ್ಳಲು) ಸಂಬಂಧನ ಟ್ಟ ಕಚೇರಿಗಳಿಗೆ ಕಳುಹಿಸು ವುದೇ ಮುಂತಾದ ಕೆಲಸಗಳನ್ನು ನೆರವೇರಿಸುವುದಕ್ಕಾಗಿ « ಸೆಂಟ್ರಲ್‌ ರಿಕ್ರೂ ಟ್ರ ಟೆ ಬೋರ್ಡು? ಸ್ತಾಪಿತವಾಯಿತು. ೧೯೧೯ನೆಯ ಇಸವಿ ಯಲ್ಲಿ ಸಂಪದಭಿವ್ಯ ದ್ವಿ ಸಮಾಜದ (4 ಎಕನಾಮಿಕ್‌ ಕಾನ್ಸರೆನ್ಸ್‌'”) ಪುನರ್ವ್ಯ ವಸೆ ಯು ನಡೆಯಿತು. ನ್ಯಾ ಯವಿಧಾಯಕ ಸಜೆಗೆ ಎರಡೆರಡು ಸಿಕ್ಕ ಗಳಿಸೊಬ್ಬ ರಂತೆ ಸದಸ್ಯ ರು ಕಾವನ ಬರುತ್ತಿದ್ದು ದಕ್ಕೆ ಪ್ರತಿಯಾಗಿ ಪ್ರತಿಯೊಂದು ಸಿ ನಿಂದಲೂ ಒಬ್ಬೊಬ್ಬರು ಸ ಸದಸ್ಯರೂ, ನಿಶ್ವವಿದ್ಯಾನಿಲಯದ ಪರವಾಗಿ ಒಬ್ಬರು ಸದಸ್ಯರೂ RES ಬರತಕ್ಕುದೆಂದು ಗೊತ್ತಾಯಿತು. ಅಲ್ಲದೆ, "" ನಾಮಿನೇಷನ್‌'' ಮೂಲಕ ಸರ್ಕಾರದವರು ನೇಮಕಮಾಡಿದ ನಾಲ್ವರು ಸದಸ್ಯರು ಇರತಕ್ಕುದೆಂದೂ ಗೊತ್ತಾಯಿತು. ಆದಕಾರಣ, ನ್ಯಾಯನಿಧಾಯಕ ಸಭೆಯ ಸದಸ್ಯರ ಒಟ್ಟು ಸಂಖ್ಯೆ ಯು ೨೧ರಿಂದ ೩೦ಕ್ಕೆ ಏರಿತು. ಯುದ ದ ಫಲಿತಾಂಶವಾಗಿ ಧಾನ್ಯಗಳೇ ಮುಂತಾದುವುಗಳ ಧಾರಣೆಗಳು ದರದ ಕಾರಣದಿಂದ, ಸರ್ಕಾರಿ ಉದ್ಯೋಗಸ್ತರ ಸಂಬಳಗಳು ಅವರ ಕುಟುಂಬಗಳ ಜೀವನಕ್ಕೆ ಸಾಲದೆಹೋಗಿ, ಬಡ ಬಹಳ ಕಷ್ಟ ವಾಯಿತು. ಅವರುಗಳ ಸಂಬಳಗಳನ್ನು ಹೆಚ್ಚಿ; ಸಿ, ಧಾನ್ಯ ಗಳ ಸ ರಫ್ತುಗಳನ್ನು ಹತೋಟಯಲ್ಲಿಟ್ಟಕಾರಣ, ವೆಚ್ಚವು ಹೆಚ್ಚಿತು. ಅಲ್ಲದೆ, ಪೌಂಡುಗಳ ರೂಪಕ್ಕೆ ರೂಪಾಯಿಗಳ ವಿನಿಮಯದ (" ಎಕ್ಸ್‌ಚೇಂಜ್‌?) ದರವು ಹೆಚ್ಚಿ ದುದರ ಪರಿಣಾಮವಾಗಿ, ಪೌಂಡುಗಳ ರೂಪ ದಲ್ಲಿ ಪಾವತಿಗಳು ನಡೆಯಬೇಕಾಗಿದ್ದ ಮೊಬಲಗುಗಳ ಸಂಬಂಧದಲ್ಲಿ ಸರ್ಕಾರದವರು ಕೊಡಬೇಕಾಗಿದ್ದ ಹಣವು ಅಧಿಕವಾದುದರಿಂದಲೂ ವೆಚ್ಚವು ಹೆಚ್ಚೆ ತು. ೧೯೨೦ನೆಯ ಇಸವಿಯಲ್ಲಿ ಸರ್ಕಾರದವರು ನರಮಾನದ ತೆರಿಗೆಯನ್ನು ವಿಧಿಸಿ ಹುಟ್ಟುವಳಿಯನ್ನು ಹೆಚ್ಚಿಸಿಕೊಂಡರು. ೨೭೬ ಆಳಿದ ಮುಹಾಸ್ಯಾಮಿಂಯನರು ಹಾಗೆ ಮಾಡಿಯೂ ಸಹ, ಆಯ ನ್ಯಯಗಳು ಸಮತೂಕಕ್ಕೆ ಬಾರದೆ ಹೋದುವು. ಆದಕಾರಣ, ಮೂಲ ಧನವನ್ನು ವ್ಯಯಮಾಡಬೇಕಾಗಿದ್ದ ಉದ್ಯ ಮಗಳಿಗೆ ವಾರ್ಷಿಕ ಹುಟ್ಟು ವಳಿಗಳಿಂದ ಹಣವನ್ನೊದಗಿಸುವುದು ಅಸಾಧ್ಯವೂ ಅಯುಕ್ತವೂ ಆಗಿದ್ದು ದನ್ನು ಮನಗಂಡು, ಸರ್ಕಾರದವರು ಆಯ ವ್ಯ ಯಗಳ ಆಡಳಿತದಲ್ಲಿ ನಿಪುಣಕಿನಿಸಿ ಪ ಪ್ರಖ್ಯಾತರಾಗಿದ್ದ ಶ್ರಿ ಶ್ರೀಮಾನ್‌ ದತ್ತ ಗ ಸಲಹೆಗಳಂತೆ ೧೯೨೦ನೆಯ ಇಸನಿ ಜುಲೈ ೧ನೆಯ ತಾರೀಖಿನ ದಿನ (೧೯೨೦-೪೦ರ) ಸರ್ಕಾರಿ ಸಾಲವನ್ನೇರ್ಪಡಿಸಿದರು. ೧೯೧೯ನೆಯ ಇಸವಿ ಡಿಸೆಂಬರು ತಿಂಗಳಿನಲ್ಲಿ ವೈಸ್ರಾ ಯಿಯವ ರಾಗಿದ್ದ ಲಾರ್ಡ್‌ ಚೆಲ್ಮ್ಸ್‌ ಫರ್ಡ್‌ ಅವರೂ, ೧೯೨೨ನೆಯ ಇಸನಿ ಜನವರಿ ತಿಂಗಳಿನಲ್ಲಿ ಸಿ ಪ್ರಿನ್ಸ್‌ ಆಫ್‌ ಮೇಲ್ಸ್‌ರನರೂ ಮೈಸೂರು ಸಂಸ್ಥಾ ನಕ್ಕೆ ದಯಮಾಡಿ, "ಮಹಾಸ್ವಾ ಮಿಯನರ ಮತ್ತು ಸರ್ಕಾರದವರ ಆದರಾ ತಿಥ್ಯುಗಳನ್ನು ಸ್ವೀಕರಿಸಿ ದರು, ತಾನೇ ದುಃಖಾನುಭವಮಾಡುತ್ತಿದ್ದೂ ಸಹ, ತಮಗೆ ಪ್ರಾಪ್ತ ವಾದ ಬಗೆಯ ದುಃಖವು ಮತ್ತಾರಿಗೂ ಪ್ರಾಪ್ತ ನಾಗರಾ ನಿವಾರಿಸುವ ಪ್ರಯತ್ನ ಜಃ ಮಹಾತ್ಮರ ಲಕ್ಸಣ. ,ದುಃಖಾನುಭವದಿಂದ ಕಯರೋಗ ಚಿಕಿತ್ಸೆಗಾಗಿ, ಮೈಸೂರು ನಗರದಲ್ಲಿ ಸಹ ಪ್ರಜೋಪ ರಾಜಕುಮಾರಿ ಶ್ರೀ ಕೃಷ್ಣಾಜಮ್ಮಣ್ಣಿಯವರ ಕಾರದ ಪ್ರವೃತ್ತಿ ನಾಮಾಂಕಿತದಲ್ಲಿ ಸ್ಥಾ ಬತನಾಗಿರುವ "ಚಿಕಿತ್ಸಾ ಲಯವೇ ಇದಕ್ಕೊಂದು. 'ದೊಡ್ಡ ನಿದರ್ಶನ. ಆಳಿದ ಮಹಾಸ್ವಾಮಿಯವರ ಸಹೋದರಿಯವರಾದ ಶ್ರೀ ಕೃಷ್ಣಾಜಮ್ಮಣ್ಣಿ ಯವರೂ, ಅವರ ಮೂವರು ಪುತ್ರಿಯರೂ ಕ್ಷಯರೋಗದಿಂದ ಮೃ ತ ಪಟ್ಟ ಕಾರಣ, ರಾಜಕುಟುಂಬದವರಿಗೂ ಮತ್ತು ಮಹಾಸ್ವಾ ಬ ದುಸ್ಸ ಹವಾದ ವಿಯೋಗ ದುಃಖವು ವಾ ನ್ಸವಾಯಿತು. ಆದಾಗೂ ಗ ಪ್ರಜೆ ಗಳಿಗೆ ಆ ವಿಧವಾದ ಬಂಧು RT ಖವು ಸಂಭವಿಸುವುದನ್ನು ಕಡಮೆ ಮಾಡಬೇಕೆಂಬ ಮಹತ್ತರವಾದ ಧ್ಯೇಯದಿಂದ ಕೂಡಿ, ಮಹಾಸ್ವಾಮಿ ಯವರೂ, ಮಹಾಮಾತೃಶ್ರೀವಾಣೀವಿಲಾಸ ಸನ್ಫಿಧಾನದವರೂ, ಕರ್ನಲ್‌ . ದೇಶರಾಜ ಅರಸಿನವರೂ ಕ್ಟಯರೋಗ ಚಿಕೆತ್ಸಾ ಲಯವನ್ನು ಕಟ್ಟಸುವ ಯೋಚನೆ ಮಾಡಿದರು; ಅದುವರೆಗೂ ಕ್ಷಯರೋಗ ಚಿಕಿತ್ಸಾಲಯ ವಾವುದೂ ಸಂಸ್ಥಾ ನದಲ್ಲಿ ನಿರ್ಮಿತವಾಗಿರಲಿಲ್ಲ. ೧೯೧೮ನೆಯ ಇಸವಿ ಏಪ್ರಿಲ್‌ ತಿಂಗಳು "ನು ತಾರೀಖಿನ ದಿನ ಮಹಾಮಾತೃ ಶ್ರೀಯವರು ಆ ಕಟ್ಟ ಡದ ಅಸ್ತಿಭಾರ ಶಿಲೆಯನ್ನು ಪ್ರತಿಷ್ಠಿಸಿದರು. ಕಟ್ಟಡಕ್ಕೆ ರಜತೋತ್ಸನದ ವರೆಗೆ ೨೭೭ ೧೦೩೯೫೯ ರೂಪಾಯಿಗಳು ನೆಚ್ಚವಾದುವು. ಆ ಮೊತ್ತದಲ್ಲಿ ೭೫,೦೦೦ ರೂಪಾಯಿಗಳು ಅರಮನೆಯಿಂದ ಒದಗಿ, ಉಳಿದ ಮೊಬಲಗು ಸರ್ಕಾರ ದಿಂದ ವೆಚ್ಚನಾಯಿತು. ಮಹಾಸ್ವಾಮಿಯನರು ೧೯೨೧ನೆಯ ಇಸವಿ ನವೆಂಬರು ತಿಂಗಳು ೧೮ನೆಯ ತಾರೀಖಿನ ದಿನ ಆ ಕಟ್ಟಡದ ಪ್ರವೇಶ ಮಹೋತ್ಸವವನ್ನು ನೆರವೇರಿಸಿದಾಗ್ಗೆ ದಯಪಾಲಿಸಿದ ಭಾಷಣದಲ್ಲಿ, "" ಮಾನಿನಿಯರೇ ಮತ್ತು ಮಹನೀಯರೇ, ಈ ರೋಗದ ದೆಸೆಯಿಂದ ನಾವು ಎಷ್ಟು ನೊಂದಿರುವೆವೆಂಬುದು, ಇಲ್ಲಿ ಸೇರಿರುವವರಲ್ಲಿ ಅನೇಕರಿಗೆ ನಿದಿತವಾಗಿಯೇ ಇದೆ. ಯಾರ ಜ್ಞಾ ಸಕಾರ್ಥವಾಗಿ ಈ ಸಂಸ್ಥೆಯು ಸ್ಥಾಪಿತವಾಗಿರುವುದೋ ಆ ನಮ್ಮ ಪ್ರಿಯ ಸಹೋದರಿಯವರೂ ಅವರ ಮೂನರು ಪುತ್ರಿಯರೂ ಸಹ, ಕ್ರೂರವಾದ ಈ ರೋಗಕ್ಕೆ ತುತ್ತಾಗಿ ಪರಲೋಕವನ್ನು ಸೇರಿದರು. ಆದಕಾರಣ, ಕ್ಪೆಯರೋಗ ಪೀಡಿತರಿಗೆ ಸ್ವಾಸ್ಥ್ಯ ದಾಯಕವಾದ ಈ ನಿಲಯದಿಂದ ದೀನರಿಗೂ ದುಃಖಿತರಿಗೂ ಕಷ್ಟನಿವಾರಣೆಯಾಗಲೆಂದೂ, ಯಾವ ಮಹದಾಶಯಗಳಿಂದ ಕೂಡಿ ನಾವು ಈ ಸಂಸ್ಥೆಯನ್ನು ಇಂದು ಉನಕ್ರಮಮಾಡುವೆವೋ ಅವುಗಳೆಲ್ಲವೂ ಕಾರ್ಯಕಾರಿಯಾಗಿ ನೆರವೇರುವಂತೆ ಜಗದ್ರಕ್ಸಕನಾದ ಭಗವಂತನು ಅನುಗ್ರಹಿಸಲೆಂದೂ ನಮ್ಮ ಮಾತೃಶ್ರೀಯವರೂ ನಾವೂ ಅಂತಃಕರಣ ಪೂರ್ವಕವಾಗಿ ಎಷ್ಟುಮಟ್ಟಗೆ ಹಾರೈಸುತ್ತಿದ್ದೇವೆಂಬುದು ತಮ್ಮೆಲ್ಲರಿಗೂ ವೇದ್ಯವಾಗಬಹುದು'' ಎಂದು ನುಡಿದರು. ಈ ಮಧ್ಯದಲ್ಲಿ ೧೧೯ನೆಯ ಇಸನಿ ಜೂಲೈ ೧೮ನೆಯ ತಾರೀಖು (ಸಿದ್ಧಾರ್ಥಿ ಸಂವತ್ಸರದ ಆಷಾಢ ಬಹುಳ ಪಂಚಮಾ) ಶುಕ್ರವಾರದ ದಿನ ಸಾಯಂಕಾಲ ೬ ಘಂಟಿ ೧೩ ನಿಮಿಷಗಳಿಗೆ ಶ್ರೀ ಜಯ ಚಾಮರಾಜ ಉತ್ತರಾಭಾದ್ರ ನಕ್ಸತ್ರ ಧನುರ್ಲಗ್ನದಲ್ಲಿ ಈಗಿನ ಒಡೆಯರವರ ಜನನ ಶ್ರೀಮನ್ಮಹಾರಾಜರವರಾದ ಶ್ರೀ ಜಯ ಚಾಮರಾಜ ಒಡೆಯರ್‌ ಬಹದ್ದೂರರವರು ಜನಿಸಿ ದರು. ಆ ದಿನ ಪುಷ್ಪ ವೃಷ್ಟಿಯಂತೆ ಹಿತಕರವಾಗಿ ತುಂತುರು ಮಳೆ ಯಾಯಿತು. ಅರಮನೆಯೊಳಗೂ ಅರಮನೆಯ ಹೊರಗೂ ದೀಸಪೋತ್ಸ ವವು ಬಳೆದು, ಬಂಡಿ ಬಂಡಿಗಳಲ್ಲಿ ನಗರ ನಿವಾಸಿಗಳಿಗೆ ಸಕ್ಕರೆಯನ್ನು ಹಂಚಲಾಯಿತು. ಅರಮನೆಯ ಮುಂಭಾಗದಲ್ಲಿ ಪ್ರಜೆಗಳು ಕಿಕ್ಕಿರಿದು ತುಂಬಿ ಜಯಘೋಷ ಮಾಡಿದರು. ಮಾರನೆಯದಿನ ಬೆಳಗ್ಗೆ ಅರಮನೆಯ ಬತೇರಿಯಿಂದ ೨೧ ಕುಶಾಲು ತೋಪುಗಳು ಮೊಳಗಿದುವು. ಜನನಾತ್ಸರ ೧೨ನೆಯ ಶುಭದಿನ (ಜೂಲೈ ೨೯ನೆಯ ತಾರೀಖು ೨೭೮ ಅಳಿದ ಮುಹಾಸ್ತಾನಿಯನರು ಮಂಗಳವಾರ) ಬೆಳಗ್ಗೆ ಹತ್ತೂವರೆ ಘಂಟಿಗೆ ಅಂಬಾನಿಲಾಸದಲ್ಲಿ ದರ್ಬಾರು ಬಳೆದು ನಾಮಕರಣ ಮಹೋತ್ಸವವು ವೈಭವದಿಂದ ನಡೆಯಿತು. ರಾಜ ಗುರುಗಳಾದ ಶ್ರೀ ಬ್ರಹ್ಮತಂತ್ರ ಪರಕಾಲಸ್ವಾಮಿಗಳವರು ಸಮಸ್ತ ಮರ್ಯಾದೆಗಳೊಡನೆ ಅರಮನೆಗೆ ದಯಮಾಡಿ ಪಾದ ಪೂಜೆಯನ್ನೂ ಖಬ್ಲತ್ತುಗಳನ್ನೂ ಸ್ವೀಕರಿಸಿ, ಆಳಿದ ಮಹಾನಸ್ವಾಮಿಯವರಾದ ಶ್ರೀಮನ್ಮಹಾರಾಜರವರಿಗೂ, ಅವರ ಸಹೋದರರಿಗೂ ತೀರ್ಥವನ್ನೂ ಪುಷ್ಪಮಾಲಿಕೆಗಳನ್ನೂ, ಖಿಲ್ಲತ್ತುಗಳನ್ನೂ, ಫಲ ಮಂತ್ರಾಕ್ಸತೆಗಳನ್ನೂ ಕರುಣಿಸಿ ಆಶೀರ್ವದಿಸಿದರು. ಅರಮನೆಯ ಬತೇರಿಯಿಂದ ೨೧ ಕುಶಾಲು ತೋಫುಗಳು ಮೊಳಗಿದುವು. ಶಾಸ್ತ್ರೋಕ್ತವಿಧಿಗಳೊಡನೆ ಶಿಶುವಿಗೆ ಶ್ರೀ ಜಯ ಚಾಮರಾಜ ಒಡೆಯರನರೆಂದು ನಾಮಕರಣವು ನಡೆಯಿತು. ದಿವಾನ್‌ ನದವಿಯನ್ನಲಂಕರಿಸಿದ್ದ ರಾಜಸೇವಾಧುರೀಣ ಸರ್ದಾರ್‌ ಸರ್‌ ಎಂ. ಕಾಂತರಾಜ ಅರಸಿನವೆರು ಶಿಶುವಿಗೆ ವಜ್ರ ಖಚಿತವಾದ ಕಂಠಾಭರಣ ವನ್ನೂ ಜರತಾರಿಯ ಶಾಲು ಜೋಡಿಯ ನ್ನೂ ಸಮರ್ಪಿಸಿದರು. ಇತರ ರಾಜಬಂಧುಗಳೂ ಬಗೆಬಗೆಯ ಆಭರಣಗಳನ್ನೂ ಶಾಲುಜೋಡಿ ಗಳನ್ನೂ ಸಮರ್ಪಿಸಿದರು. ಆ ಶುಭ ದಿನ ರಾಜಧಾನಿಯ ಚತ್ರಗಳಲ್ಲಿ ಸಮಸ್ತ ಜಾತಿ ಸಂಗಡಗಳವರಿಗೂ ಸಂತರ್ಪಣೆ ನಡೆದು ಮಿಷ್ಟಾನ್ನ ಭೋಜನವಾಯಿತು. ಒಟ್ಟು ಮೈ ಸೂರು ಸಂಸ್ಥಾನವೇ ಶ್ರೀಮದ್ಯುವರಾಜ ಕುಮಾರರ ಶ್ರೇಯಃಪ್ರಾರ್ಥನೆ ಮಾಡಿ ಹರ್ಷಿಸಿತು. ರಾಜಸೇವಾಧುರೀಣ ಸರ್‌ ಎಂ. ಕಾಂತರಾಜ ಅರಸಿನವರು ಅಕಸ್ಮಾ ತಾಗಿ ಅಸ್ವಸ್ಥರಾದಕಾರಣ, ೧೯೨೨ನೆಯ ಇಸವಿ ಮೇ ತಿಂಗಳು ೧ನೆಯ ತಾರೀಖಿನಿಂದ ಅವರು ದಿವಾನ್‌ ಹುದ್ದೆಯಿಂದ ಶ್ರೀರ್ಮಾ ಎ. ಆರ್‌. ವಿಶ್ರಾಂತರಾದರು. ಅವರ ಸ್ಥಾನದಲ್ಲಿ ಶ್ರೀಮಾನ್‌ ಬ್ಯಾನರ್ಜಿ ಅವರ ಎ. ಆರ್‌. ಬ್ಯಾನರ್ಜಿ, ಐ.ಸಿ.ಎಸ್‌. ಅವರು ದಿವಾನ್‌ಗಿರಿ ದಿವಾನ್‌ ಪದವಿಗೆ ನೇಮಕವಾದರು. ಅವರು ಆ ಬಳಿಕ ನಾಲ್ಕು ವರ್ಷಗಳ ಕಾಲ ಆ ಹುದ್ದೆ ಯಲ್ಲಿದ್ದರು. ಚಕ್ರವರ್ತಿ ಸಾರ್ವಭೌಮರವರು ಅವರಿಗೆ ನೈಟ್‌ಹುಡ್‌ (ಸರ್‌) ಪ್ರಶಸ್ತಿಯನ್ನು ದಯಪಾಲಿಸಿದರು. ಅವರು ದಿವಾನ್‌ ಪದವಿಗೆ ಬಂದ ತರುವಾಯ ಎಂಟೂವರೆ ತಿಂಗಳಿನ ವೇಳೆಗೆ ಭದ್ರಾವತಿ ಕಬ್ಬಿಣದ ಕಾರ್ಲಾನೆಯಲ್ಲಿ ಯಂತ್ರಗಳ ಜೋಡಣೆಯು ಪೂರೈಸಿತು. ೧೯೨೩ನೆಯ ಇಸವಿ ಜನವರಿ ೧೮ನೆಯ ತಾರೀಖಿನಿಂದ ಅಲ್ಲಿ ಕಬ್ಬಣವನ್ನು ಭಟ್ಟ ಇಳಿಸುವ ಕೆಲಸವು ಪ್ರಾರಂಭವಾಯಿತು. ಓರ್‌ ಕಹಇ ಧಾನ್‌ ಹಲ ತ ಬುದ ಭೌ ಘಿ ಜ ಒಡಿ ಬರ್ಕ UY ಭಜ ಬಯ ಹಂ ಬಟಲಸಾರು ಆದ್ರಾ ರರ ೧೫೩೫೬೧ ಊದಿ ಜಿ ೧೧೦೦೮ ಆಜ ೩೦೦೧೮೫ ಳ್ಳ yee 6೦೨ರ ಜಗ ೧೫೧೧೦೧೮7೯೬ ಜೀಡಿಣ ಆ ರಜತೋತ್ಸನದ ವರೆಗೆ ೨೭೯ ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದ ಸಂಬಂಧದಲ್ಲಿ ಮೈ ಸೂರು ಸಂಸ್ಟಾ ನದವರು ಕಾವೇರೀ ನದಿಯ ನೀರನ್ನು ಉಷಯೋಗಿಸಿಕೊಳ್ಳು. ವ ನಿಷಯದ ಸಂಬಂಧವಾಗಿ ಮದರಾಸು ಸರ್ಕಾರದವರಿಗೂ ಮೈಸೂರು ಸರ್ಕಾರದವರಿಗೂ ಉಂಟಾಗಿದ್ದ ನಿವಾದವು ೧೯೨೪ನೆಯ ಇಸವಿ ಫೆಬ್ರವರಿ ತಿಂಗಳು ೧೮ನೆಯ ತಾರೀಖಿನಲ್ಲಿ ಪರಿಹಾರವಾಗಿ ಆ ದಿನ ಒಪ್ಪ ನ್ರಂದವು ನಡೆಯಿತು ; ಮೈಸೂರು ಸಂಸ್ಥಾನದಲ್ಲಿ ಸರಮಾವಧಿ ಎಷ್ಟು ನೀರನ್ನು ಉಪಯೋಗಿಸಬಹುದು, ಕೃಷ್ಣ ರಾಜನಾಗರ ಬಳ ಊಜ' ಕಾವೇರೀ ನದಿಯಲ್ಲಿ ಕಠಿಷೃಪಕ್ಸು ಎಷ್ಟು ಪ್ರಮಾಣದ ನೀರು ಹೆರಿದುಹೋಗಲು SS ಜಾಜಿ ವಿಚಾರಗಳೆಲ್ಲ ವ್ಯವಸ್ಥೆ ಯಾದುವು. ರೆವೆನ್ಯೂ ಅಧಿಕಾರಿಗಳೇ ಕ್ರಿಮಿನಲ್‌ ಮೊಕದ್ದ ಮಗಳನ್ನೂ ನಿಚಾರಣೆಮಾಡುವ ತರಿ Ps ತಪ್ಪಿಸಿ ಅವುಗಳ ಚಾರಣೆ ಗಾಗಿಯೇ ಪ ಶ್ರತ್ಯೇಕವಾಗಿ ಮ್ಸಾ ಜಿಸ್ಟ್ರೇಟ್‌ ಕೋರ್ಟುಗಳನ್ನು, ಸ್ಥಾಪಿಸುವ NE ಮೊದಲೇ ಆಚರಣೆಯಲ್ಲಿದ್ದ ಡಿಸ್ಟ್ರಿಕ್ಟು ಗಳ ಜೊಕಗೆ ಇತರ ಡಿಸ್ಟ್ರಿಕ್ಟು ಗಳಲ್ಲಿಯೂ ಆಚರಣೆಗೆ "ಬಂದಿತು. ಆಡಳಿತ ಸಂಬಂಧ ವಾಗಿ ಬ ಅನೇಕ ಸಂಸ್ಕರಣಗಳೂ ಸುಧಾರಣೆಗಳೂ ನಡೆದುವು. ವೆಚ್ಚವನ್ನು ತಗ್ಗಿಸುವುದಕ್ಕಾಗಿ ಸಲಹೆ ಹೇಳಲು ೧೯೨೨ನೆಯ ಇಸವಿ ಯಲ್ಲಿ ನೇಮಕವಾಗಿದ್ದ ಸಮಿತಿಯವರ (""ರಿಟ್ರಿಂಜ್ಮೆಂಟ್‌ ಕಮಿಟಿ ಯವರ) ವರದಿಯ ಮೇಲೆ ಸರ್ಕಾರದವರು ಕ್ರಮ ಜರುಗಿಸಿ ಸಮಿತಿ ಯವರ ಸಲಹೆಗಳಲ್ಲಿ ಅನೇಕ ಸಲಹೆಗಳನ್ನು ಆಚರಣೆಗೆ ತಂದು, ಆಯ ವ್ಯಯಗಳನ್ನು ಸಮತೂಕಕ್ಕೆ ತರಲು ಬಹಳವಾಗಿ ಶ್ರಮಿಸಿದರು. ೧೯೨೨ನೆಯ ಇಸನಿ ಮೇ ತಿಂಗಳಿನಲ್ಲಿ, ಮಹಾಸ್ವಾಮಿಯವರು ಮೈ ಸೂರು ಸಂಸ್ಥಾನದ ವೊಗದಿಯ ಹಣವನ್ನು ತೆಗೆದುಹಾಕಬೇಕಾದುದು ಯುಕ್ತವೆಂಬುದೇ ಮುಂತಾದ ವಿಚಾರಗಳನ್ನು ರಾಜಕಾರ್ಯಕ್ಕಾಗಿ ವೈಸ್ರಾಯಿಯವರ ಗಮನಕ್ಕೆತಂದು ಸಂಸ್ಥಾ ನಕ್ಕೆ ಸಿನ್ಹಾ ನಗರ ಪ್ರಯೋಜನಗಳನ್ನು ಸಡೆಯುವುದಕ್ಕಾಗಿ ಸಿಮ್ಲಾ ಪ್ರಯಾಣ ನಗರಕ್ಕೆ ಚಿತ್ರೈಸಿದ್ದರು. ೧೯೨೩ನೆಯ ಇಸವಿ ಡಿಸೆಂಬರು ತಿಂಗಳಿನಲ್ಲಿ ವೈಸ್ರಾಯಿಯವರಾದ ಲಾರ್ಡ್‌ ರೀಡಿಂಗ್‌ರವರು ಮೈಸೂರು ಸಂಸ್ಥಾನಕ್ಕೆ ದಯಮಾಡಿದ್ದರು. ೧೯೨೨ನೆಯ ಇಸವಿ ಆಗಸ್ಟ್‌ ತಿಂಗಳು ೨೮ನೆಯ ತಾರೀಖು (ದುಂದುಭಿನಾಮ ಸಂವತ್ಸರದ ಭಾದ್ರಪದ ಶುದ್ಧ ಷಷ್ಠೀ) ಸೋಮವಾರದ ದಿನ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ೨೮೦ ಆಳಿದ ಮಹಾಸ್ವಾ ಖುಯನರು ಜ್ಯೇಷ್ಠ ಪುತ್ರಿಯವರಾದ ಶ್ರೀ ವಿಜಯಲಕ್ಷ್ಮ್ಮಮ್ಮಣ್ಣಿಯವರು ಜನಿಸಿದರು. ದ್ವಿತೀಯ ಪುತ್ರಿ ಇನಾಸ ಶ್ರೀ ಸುಜಯಕಾಂತಮ್ಮಣ್ಣಿಯವರು ೧೯೨೪ನೆಯ ಇಸನಿ ಫೆಬ್ರವರಿ ೬ನೆಯ ತಾರೀಖು ಶ್ರೀಮದ್ಯುವರಾಜರಿಗೆ (ರುಧಿರೋದ್ಧಾರಿ ಸಂವತ್ಸರದ ಮಾಘ ಶುದ್ಧ ಪುತ್ರಿಕೋತ್ಸವಗಳು ಬಿದಿಗೆ) ಬುಧವಾರದ ದಿನ ಜನಿಸಿದರು. ತೃ ತೀಯ ಪುತ್ರಿಯನರಾದ ಶ್ರೀ ಜಯಚಾಮುಂಡಮ್ಮುಣ್ಣಿ ಯವರು ೧೯೨೭ನೆಯ ಇಸನಿ ಅಕ್ಟೊ (ಬರು ತಿಂಗಳು ೩೦ನೆಯ ತಾರೀಖು (ಪ್ರಭವ ಸಂವತ್ಸರದ ಕಾರ್ತೀಕ ಶುದ್ಧ ನಂಚನಿ) ಭಾನುವಾರದ ದಿನ ಜನಿಸಿದರು. ಆಳಿದ ಮಹಾಸ್ವಾಮಿಯವರ ಭಾವಂದಿರಾದ ಕರ್ನಲ್‌ ಜೆ. ದೇಶ ರಾಜ ಅರಸಿನನರು ೧೯೨೨ನೆಯ ಇಸನಿ ಅಕ್ಟೋಬರು ತಿಂಗಳು ೮ನೆಯ ತಾರೀಖಿನ ದಿನ ದಿವಂಗತರಾದರು. ಮಹಾಪ್ರಭು ನಿಯೋಗ ದುಃಖ ಗಳವರ ಮತ್ತೊಬ್ಬರು ಭಾವಂದಿರಾದ ರಾಜಸೇವಾ ಧುರೀಣ ಸರ್‌ ಎಂ. ಕಾಂತರಾಜ ಅರಸಿನವರು ೧೯೨೩ನೆಯ ಇಸವಿ ಅಕ್ಟೊ (ಬರು ತಿಂಗಳು ೨ನೆಯ ತಾರೀಖಿನ ದಿನವೂ, ಅವರ ಧರ್ಮಪ ತ್ಲಿಯವರೂ ಮಹಾಪ್ರಭುಗಳವರ ಜ್ಯೇಷ್ಠ ಸಹೋದರಿ ಯವರೂ ಆದ ಶ್ರೀ ಜಯಲಕ್ಷ ಒನ್ಮುಣ್ಣಿ ಯವರು ೧೯೨೪ನೆಯ ಇಸವಿ ಡಿಸೆಂಬರು ತಿಂಗಳು ೮ನೆಯ po ದಿನವೂ ದಿವಂಗತರಾದರು. ಆ ಮೂವರ ನಿಯೋಗ ದುಃಖಗಳು ಮಹಾಪ್ರಭುಗಳವರಿಗೂ ರಾಜ ಕುಟುಂಬದವರಿಗೂ ದುಸ್ಸಹವಾದುವು. ಪ್ರಜಾವರ್ಗದವರು ಸರ್ಕಾರಿ ಆಡಳಿತದಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸುವ ಹಾಗೆ ಅವಕಾಶವನ್ನು ಕಲ್ಪಿಸಲು ಮಹಾಪ್ರಭುಗಳವರು ನ್ಯಾಯನಿಧಾಯಕ ಸಭೆಗೂ ಪ್ರಜಾಪ್ರತಿನಿಧಿ ರಾಜಕೀಯ ಸಭೆಗೂ ಹೆಚ್ಚಿ ತನ ಗ ಅನುಗ್ರಹಿ ಸುಧಾರಣೆಗಳು ಸಿದಂತೆಯೇ ಸ್ಥಳೀಯ ಪ್ರಜಾಧಿಕಾರದ ಏರ್ಪಾ ಡನ್ನೂ ಪರಿಷ್ಕರಿಸಿ ವ್ಯವಸ್ಥೆಗೊಳಿಸಿದರು. ೧೯೧೮ನೆಯ ಇಸವಿಯಲ್ಲಿ ಲೋಕಲ್‌ ಚಾಟು 12 "ಮುತ್ತು ಗ್ರಾಮ ಪಂಚಾಯಿತಿಗಳ ರೆಗ್ಯುಲೇಷನೂ ಮತ್ತು ತಿದ್ದುಪಡಿಯಾದ “ ಮುನಿಸಿ ಪಲ್‌ ಆಕ್ಟೂ? ನಿಧಾಯಕವಾದುವು. ಅವುಗಳ ಮೇರೆಗೆ, ಮುನಿಸಿಪಾಲಿಟ ಗಳಿಗೆ ಮೊದಲಿದ್ದುದಕ್ಕಿಂತಲೂ ಹೆಚ್ಚೆನ ಅಧಿಕಾರಗಳನ್ನು ಕೊಟ್ಟು, " ಮುನಿಸಿಪಾಲಿಟಿ” ಗಳನ್ನು "" ಮೈನರ್‌ ಮುನಿಸಿಪಾಲಿಟ''ಗಳು, ರಜತೋತ್ಸವದ ವರೆಗೆ ೨೮೧ “ಬಾನ್‌ ಮುನಿಸಿಪಾಲಿಟಿ” ಗಳು, ಮತ್ತು “ಸಿಟಿ ಮುನಿಸಿವಾಲಿಟ” ಗಳೆಂದು ಮೂರು ವಿಧಗಳಾಗಿ ವಿಂಗಡಿಸಿ, ""ಸಿಟಿ ಮುಸಿಸಿಪಾಲಿಟಿ''ಗಳಲ್ಲಿ (ಎಂದರೆ ನಗರಸಭೆಗಳಲ್ಲಿ) ಸರ್ಕಾರಿ ಉದ್ಯೋಗಸ್ಸರಬ್ಲದ ಸದಸ್ಯರೇ ಬಹು ಸಂಖ್ಯಾತರಾಗಿರುವಂತೆ ಏರ್ವಾಡಾಯಿತು. ಇತರ “ ಮುನಿಸಿವಾಲಿಟಿ'ಗಳಲ್ಲಿಯೂ ಸರ್ಕಾರಿ ಸ ನರ್ಞದೆ ಸದಸ ಸ್ಕರ ಸಂಖ್ಯೆಯನ್ನು ಹೆಚ್ಚೆ ಸುವ ಏರ್ಪಾಡಾಯಿತು. ಕ್ಟ Kalen ಜೊತೆಗೆ ತಾಲ್ಲೂಕು 0 1% ಗ್ರಾ ಜಾ ಐ ರಟ್ಟು ಆ ಸಂಸ್ಥೆ ಗಳವರು ತಮ್ಮತಮ್ಮ ಆಯ ವ್ಯಯಗಳ 4. ತಾತ ನೆರವೇರಿಸುತ್ತ ಸ್ಪಳದ 'ಅಡಳಿತೆನನ್ನು ತಾವೇ ನಿರ್ವಹಿಸುನವಂತೆಯೂ ಡಿಸ್ಟ್ರಿಕ್ಟು ಬೋರ್ಡುಗಳ ವರು ಒಟ್ಟು ಡಿಸ್ಪಿಕ್ಸಿಗೆ ಸಂಬಂಧಸಟ್ಟ ಸಂಚಾರ ಮ ಏರ್ವಾಡು ೫. ಭಾರಿ ಭಾರಿ ಕಾರ್ಯಕಲಾವಗಳನ್ನು ನೋಡಿಕೊಳ್ಳು ವಂತೆಯೂ ವ್ಯವಸ್ಥೆ ಯಾಯಿತು. ಮೇಲೆ ಕಃ ಸಂಸ್ಥೆ ಗಳಿಗೂ ಮತ್ತು ಸಂಪದಭಿವೃ ದ್ಧ ಸಮಾಜಕ್ಕೂ (""ಎಕನಾನಿಕ್‌ ಕಾನ್ಫರೆನ್ಸ್‌ >) ಇನ್ನೂ ಪರತ ಅಧಿಕಾರಗಳನ್ನು ಕೊಡಲು ಮಹಾಸ್ವಾಮಿಯವರು ಇಚ್ಛಿಸಿದರು. ಪ್ರಭುಗಳವರ ಆಜ್ಞೆ ಯಂತೆ ಆ ವಿಚಾರವನ್ನು ೧೯೨೨ನೆಯ ಇಸನಿಯ ಅಕ್ಟೋಬರು ತಿಂಗಳಿನಲ್ಲಿ ನಡೆದ ದಸರಾ ಅಧಿವೇಶನದಲ್ಲಿ ದಿವಾನ್‌ ರವರು ವ್ರಜಾನ್ರತಿನಿಧಿ ಸಭೆಯ ಸದಸ್ಯರಿಗೆ ತಿಳಿಸಿದರು. ಮೈ ಸೂರು ವಿಶ್ವವಿದ್ಯಾನಿಲಯದ ವೈಸ್‌ಭಾನ್ಸೆಲರವ ರಾಗಿದ್ದ ಡಾಕ್ಟರ” ಬ್ರಜೇಂದ್ರನಾಥ ಸೀಲರವರ ಅಧ್ಯಕ್ಸತೆಯಕ್ಲಿ ನೇಮಕ ವಾದ ಒಂದು ಸಮಿತಿಯವರು ಸಲಹೆಗಳನ್ನು ಕೊಟ್ಟಮೇಲೆ ೧೯೨೩ನೆಯ ಇಸವಿಯಲ್ಲಿ ಒಂದು ರಾಜಶಾಸನ ಪತ್ರಿಕೆಯು ಹೊರಟು, ನ್ಯಾಯ ನಿಧಾಯಕ ಸಭೆಯ ರೆಗ್ಯುಲೇಷನೂ ಪ್ರಜಾಪ್ರತಿನಿಧಿ ಸಭೆಯ ರೆಗ್ಯು ಲೇಷನೂ ವಿಧಾಯಕವಾದುವು. ರಾಜಕೀಯ ಸುಧಾರಣೆಗಳ ಮೇರೆಗೆ ಪು ಪುನವಣ್ಯವಸ್ಥಿ ತವಾದ ನ್ಯಾಯ ವಿಧಾಯಕ ಸಭೆಯಲ್ಲಿ ಸದಸ್ಯರ ಸಂಖ್ಯೆಯು ೩೦ ರಿಂದ ೫೦ಕ್ಕೆ ಏರಿತು. ಆ ಐವತ್ತು ಮಂಡಿ ಸದಸ್ಯರಲ್ಲಿ ಸಾ ಉದ್ಯೋಗಸ್ತ ರು ಇಪ್ಪತ್ತು ಮಂದಿಗಳೂ ಸರ್ಕಾರಿ ಉದ್ಯೋಗಸ್ಥ ರಲ್ಲದವರು ಮೂವತ್ತು, oe ಆಗಿರಬೇಕೆಂದು ಗೊತ್ತಾಯಿತು. ಸರ್ಕಾರಿ ಉದ್ಯೊ ಗಸ್ತರಲ್ಲದ ಮೂವತ್ತು ಮಂದಿಗಳಲ್ಲಿ ಇಪ್ಪ ತ್ರೈರಡು ಮಂದಿಗಳು ಜೂ [ಾ್ಟ ಸದಸ ಸ್ಕರು. ಎಂಟು ೫೫. ಸರ್ಕಾರದವರಿಂದ ನೇಮಕನಾದ ಸದಸ್ಯರು. ರಾಜ್ಯಾಡಳಿತ ಸಂಬಂಧವಾಗಿ ಪ್ರಶ್ನೆಗಳನ್ನು ಕೇಳುವ ಮತ್ತು ಪ್ರಜೆಗಳ ೨೮೨ ಆಳಿದ ಮಹಾಸ್ವಾಮಿಯವರು ಜತಸಾಧನೆಗೆ ಸಹಾಯಕವಾದ ವಿಚಾರಗಳಲ್ಲಿ ನಿರ್ಣಯಗಳನ್ನು ಮಾಡುವ ಅಧಿಕಾರಗಳು ಆ ಮೊದಲೇ ನ್ಯಾಯನಿಧಾಯಕ ಸಭೆಗಿದ್ದುವು. ರಾಜಕೀಯ ಸುಧಾರಣೆಗಳ ಮೇರೆಗೆ ಸಂಸ್ಥಾ ನದ ಆಯ ವ್ಯ ಯಗಳ ಸಟಿ ಸ ಯನ್ನು ಕುರಿತು ಚರ್ಚಿಸಿ ಅದನ್ನು ಸಜ ಮಾಡುವ ಕಕತ ನ್ಯಾಯನಿಧಾಯಕ ಸಭೆಗೆ ಲಭಿಸಿತು; ಆದರೆ, ಅರಮನೆಯ ವೆಚ್ಚ ಸೈ ನೃದ ವೆಚ್ಚ ಮುಂತಾದ ಕೆಲವನ್ನು ಚರ್ಚಿಸುವುದಕ್ಕೆ ಮಾತ್ರ ನ್ಯಾಯವಿಧಾಯಕ ಸಬೆಗೆ ಅಧಿಕಾರ ವಿರತಕ್ಕುದಲ್ಲವೆಂದು ವಿಧಾಯಕವಾಯಿತು. ಪುನವಣ್ಯವಸ್ಥಿ ತವಾದ ಪ್ರಜಾಪ್ರತಿನಿಧಿ ಸಭೆಗೂ ಹೆಚ್ಚಿನ ಅಧಿಕಾರ ಗಳು ಲಭಿಸಿದುವು. ಅದರ ಸದಸ್ಯರ ಸಂಖ್ಯೆಯು ಸಾಮಾನ್ಯವಾಗಿ ಇನ್ನೂರೈವತ್ತಾಗಿರಬೇಕೆಂದು ಗೊತ್ತಾಯಿತು. ಆದರೆ, ಚುನಾವಣೆಗಳಲ್ಲಿ ನಾನಾ ಸಂಗಡಗಳವರೂ ಸರಿಯಾದ ಪ್ರಯಾಣಗಳಲ್ಲಿ ಜಯಶೀಲರಾಗಿ ಬಾರದೆ ಹೋಗುವುದೇ ಮುಂತಾದ ಸಂದರ್ಭಗಳಲ್ಲಿ ನ್ಯೂನತೆಗಳನ್ನು ಸರಿಪಡಿಸುವುದಕ್ಕಾಗಿ RR ಸಂಖ್ಯೆಯನ್ನು ಪರಮಾವಧಿ ಇನ್ನೂರ ಎಪ್ಪತ್ತೈದರ ವರೆಗೂ ಹೆಚ್ಚಿ ಸಲು ಅವಕಾಶನಿರಬೇಕೆಂದೂ ಗೊತ್ತಾಯಿತು. ಸಂಸ್ಥಾನದ ಆಯವ್ಯ ಯಗಳ ಪಟ್ಟಯ (" ಬಡ್ಡೆಟ್‌'') ವಿಚಾರವಾಗಿ ಚರ್ಚಿ ನಡೆಯಿಸಬಹುದಾಗಿದ್ದ. ಅಧಿಕಾರದ ಜೊತೆಗೆ, ಅದರಮೇಲೂ ಮತ್ತು ರಾಜ್ಯಾಡಳಿತ ಸಂಬಂಧವಾಗಿಯೂ ನಿರ್ಣಯಗಳನ್ನು ಸೂಚಿಸುವ ಅಧಿಕಾರವೂ ನ್ಯಾಯನಿಧಾಯಕಸಭೆಗೆ ಎಂಟು ಮಂದಿ ಸದಸ್ಯರನ್ನೂ ಮತ್ತು "ಸ್ಟ್ಯಾಂಡಿಂಗ್‌ ಕಮಿಟ''ಗಳೆಂಬ ಸಮಿತಿಗಳೇ ಮುಂತಾದುವು ಗಳ ಸದಸ್ಯರನ್ನೂ ಚುನಾಯಿಸುವ ಅಧಿಕಾರವೂ ಪ್ರಜಾನ್ರತಿನಿಧಿ ಸಭೆಗೆ ದೊರೆತುವು. ನೂತನವಾಗಿ ರಚಿತನಾಗಬೇಕಾದ ಕಾನೂನುಗಳ ಮತ್ತು ನೂತನವಾಗಿ ನಿಧಾಯಕವಾಗಬೇಕಾಗಿದ್ದ ತೆರಿಗೆಗಳ ವಿಚಾರದಲ್ಲಿ ಪ್ರಜಾಪ್ರತಿನಿಧಿ ಸಭೆಯವರ ಅಭಿವ್ರಾ ಯವನ್ನು ಕೇಳದೆ ಸ ಪ್ರವರ್ತಿಸ ಕೂಡ ದೆಂದು ವಿಧಾಯಕವಾಯಿತು. ನ್ಯಾಯವಿಧಾಯಕ ಸಭೆಗೂ ಪ್ರಜಾಪ್ರತಿನಿಧಿ ಸಭೆಗೂ ಸದಸ ರನ್ನು ಸು ಅಭಿಮತಗಳನ್ನು ಕೊಡತಕ್ಳವರಲ್ಲ ಎಷ್ಟು ಮಟ್ಟ ಗೆ ಭೂಸಿ Da ಜಃ ಸೇರಿರಬಹುದೆಂಬ ಕನಿಷ್ಠ ಪರಿಮಿತಿಯು ಮತ್ತಷ ತಗ್ಗಿ ತು. ಸ್ತ್ರೀಯರು ಅಭಿಮತಗಳನ್ನು (" ಮೋಟು ಗಳನ್ನು ) ಅಥ ಕೂಡಡಿಂದಿದ್ದ ರಿರ್ಬಂಧವು ಪರಿಹಾರವಾಗಿ ಅವರೂ ಚುನಾವಣೆಗಳಲ್ಲಿ ಭಾಗವಹಿಸಲು ಅನುಕೂಲವಾಯಿತು. ಇವೆರಡು ಕಾರಣಗಳ ಜಿಸೆಯಿಂದೆ, ಚುನಾವಣೆಗಳಲ್ಲಿ ಅಭಿಮತ ಕೊಡಬಹುದಾದವರ ಸಂಖ್ಯೆಯು ರಜತೋತ್ಸವದ ವರೆಗೆ ೨೮ ನೊದಲಿದ್ದುದರ ನಾಲ್ಕರಷ್ಟು ಅಧಿಕವಾಯಿತು. ಮುಸಲ್ಮಾನರು, ಕ್ಲೈಸ್ತರು, ಮುಂತಾದ ನಾನಾ ಪಂಗಡಗಳವರು ಸಾಮಾನ್ಯ ಚುನಾವಣೆ ಗಳಲ್ಲಿ ಜಯಶೀಲರಾಗಿ ಬಾರದೆಹೋಗುವ ಸಂಭವನಿದ್ದ ಕಾರಣ, ನ್ಯಾಯನಿಧಾಯಕ ಸಭೆಯಲ್ಲಿಯೂ ಮತ್ತು ವ್ರಜಾಪ್ರತಿನಿಧಿ ಸಭೆ ಯಲ್ಲಿಯೂ ಆ ಪಂಗಡಗಳವರು ವಿಧಾಯಕವಾದ ನಷ್ಟು ಮಟ್ಟಿನ ಕನಿಷ ಸರಿಮಿತಿಯಷ್ಟು ಮಂದಿಗಳಿದ್ದೇತೀರಬೇಕೆಂದು ಗೊತ್ತಾಯಿತು. ಅಲ್ಪ ಸಂಖ್ಯಾತ ಪಂಗಡಗಳ ಪ್ರತಿನಿಧಿಗಳೂ ಮತ್ತು ವಿಶ್ವವಿದ್ಯಾನಿಲಯ, ವಾಣಿಜ್ಯ, ಚಿನ್ನದ ಗಣಿಗಳ ಕೆಲಸ ಮುಂತಾದ ವಿಶೇಷೋದ್ದೇಶ ಪಂಗಡ ಗಳ ಪ್ರತಿನಿಧಿಗಳೂ ಆ ಆ ಪಂಗಡಗಳ ಸಂಘ ಮುಂತಾದುವುಗಳಿಂದ ಚುನಾವಣೆ ಹೊಂದಿ ಸಾಗಿ ಬರುವುದಕ್ಕೂ ಅವಕಾಶವು ಕಲ್ಪಿತ ವಾಯಿತು. ಸಾಮಾನ್ಯವಾಗಿ, ನ್ಡ ಪ್ರಜಾಪ್ರತಿನಿಧಿ ಸಭೆಯಲ್ಲಿ ಕನ್ನಡ ಭಾಷೆ ಯಲ್ಲಿಯೂ, ನ್ಯಾಯವಿಧಾಯಕ ಸಭೆಯಲ್ಲಿ ಇಂಗ್ಲಿಷ್‌ ಭಾಷೆಯಲ್ಲಿಯೂ ವ್ಯವಹರಣೆಯು ನಡೆಯಬೇಕೆಂಬ ಹಿಂದಿನ ಕ್ರಮವೇ ಅಂಗೀಕೃತ ವಾಯಿತು. ರಾಜಕೀಯ ಸುಧಾರಣೆಗಳ ಮೇರೆಗೆ ಪುನವ್ಯಾವಸ್ಥಿ ತವಾಗಿದ್ದ ನ್ಯಾಯವಿಧಾಯಕ ಸಭೆಯನ್ನೂ ಪ್ರಜಾಪ್ರತಿನಿಧಿ ಸಜೆಯನ್ನೂ ಮಹಾ ಸಪ್ರಭುಗಳವರು ೧೯೨೪ನೆಯ ಇಸನಿ ಮಾರ್ಚಿ ಪುನರ್ವ್ಯವಸ್ಥಿತವಾದ ತಿಂಗಳು ೧೭ನೆಯ ತಾರೀಖನ ದಿನ ಸಮಾರಂಭಣ ೦ ಸಭೆಗಳ ಗೊಳಿಸಿ ಅಮೋಘವಾದ ಭಾಷಣವನ್ನು ದಯಪಾಲಿ ಸಮಾರಂಭಣ ಸಿದರು. ಮಹಾಸ್ವಾಮಿಯವರು ಎಷ್ಟು ಉದಾತ್ತ ವಾದ ಆಶಯಗಳಿಂದ ಕೂಡಿದ ಪ್ರಜಾವತ್ಸಲ ಶ್ರೇಷ್ಠರೆಂಬುದು ಆ ಭಾಷಣದ "".... ನಮ್ಮ ರಾಜ್ಯದ ಪ್ರಜೆಗಳು ತಮ ಸಮಸ್ತ ಆಡಳಿತಗಳನ್ನೂ ಆತ್ಮಾನಲಂಬನದಿಂದ ತಾವೇ ನೆರವೇರಿಸಿಕೊಳ್ಳ ತಕ್ಕ ಶಕ್ತಿ ಸಾಮಥಣ್ಯಗಳನ್ನೂ ಅಭಿವೃದ್ಧಿ ಪಡಿಸಿಕೊಂಡು, ಮಹತ್ಕಾರ್ಯ ಗಳನ್ನು ಧೈರ್ಯದಿಂದ ಪಾ ತ್ರಾರಂಭಿಸತಕ್ಕವರೂ ಉತ್ಸಾಹಶಾಲಿಗಳೂ ಅಧ್ಯವಸಾಯ ಪಟುಗಳೂ ಆಗಿ, ದೇಶದಲ್ಲಿ ಸಮಸ್ತ ಪುರೋಭಿವೃದ್ಧಿ ಕಾ ಲಾಈ ಗಳಲ್ಲಿಯೂ ಮುಂದಾಳುಗಳಾಗಿ ನಿಂತು ಕೃತಕ್ಕ ತ್ಯರಾಗು ವುದನ್ನು ನೋಡಿ ಸಂದ ಡಬೇಕೆಂಬುದೇ ಜಸು ಜ್‌. ನಮ್ಮ ಮನೋರಥ ವಾಗಿದೆ. .... ರಾಜಕೀಯ ಸುಧಾರಣೆಗಳನ್ನು sa ತಂದು ಅಭ್ಯುದಯಸಾಧನೆ ಮಾಡಬೇಕೆಂಬುದರ ಆಶಯವಾದರೂ ಏನು? ಸಪ್ರಜಾವರ್ಗದವರನ್ನು ಪ್ರಬುದ್ಧರನ್ನಾಗಿ ಮಾಡಿ ಅವರ ೨೮೪ ಆಳಿದ ಮಹಾಸ್ವಾಮಿಯವರು ಶಕ್ತಿ ಸಾಮರ್ಥ್ಯಗಳನ್ನು ವೃದ್ಧಿಗೊಳಿಸಿ ರಾಜ್ಯಾಡಳಿತದ ಸಂಬಂಧದಲ್ಲಿ ಅವು ಗಳನ್ನು ಉನಯೋಗಿಸಿಕೊಳ್ಳು ವುದೇ ಅಲ್ಲವೆ? ಈ ವಿಧದ ಅಭ್ಯುದಯ ಸಾಧನೆಯೇ ಸಂತತವೂ ಮೈ ಸೂರು ಸರ್ಕಾರದವರ ಮುಖ್ಯ ಧ್ಯೇಯ ವಾಗಿರುತ್ತದೆ..... ನಮ್ಮ ಸಂಸ್ಪಾ ನದ ಪುರೋಭಿವೃ ದ್ರಿ ಯನ್ನು ಸಾಧಿಸಿ ಸತ್ಕೀರ್ತಿಯನ್ನಾ ರ್ಜಿಸುವ ನಿಚಾರದಲ್ಲಿ ನೀವೆಲ್ಲ ಜ್ಯ “ಸಹಾಯಕರಾಗ ಬೇಕೆಂಬುದೇ ನಮ್ಮ ಕೋರಿಕೆ. ನಮ್ಮೊ ಡನೆ ನೀವೆಲ್ಲರೂ ಈ ಸಂಸ್ಥಾ ) ನದ ಶಾಶ್ವತವಾದ ಶ್ರೇಯೋ ಭಂಡಾರದ ರಕೃಕರಾಗಿ ನಿಲ್ಲುವಂತಾಗು ವುಜಿಂಬದೇ ನಮಗಿರುವ ನಂಬಿಕೆ” ಎಂಬ Je ಬಹು ಚೆನ್ನಾಗಿ ವ್ಯಕ್ತ ವಾಗುವುದು. ಆಳಿದ ಮಹಾಸ್ಟಾ ಮಿಯವರು ಅಪ್ಪ ಣೆ ಕೊಡಿಸಿದಂತೆ ಮೈಸೂರು ಸ ಸಂಸ್ಥಾ ನದ ಚರಿತ್ರ ಯಲ್ಲಿ ಸುದಿನವು ಸ ಶಕೆಯೊಂದನ್ನು ಎ ಗು ಬಚಚ. ಮಹಾಸಪ್ರಭುಗಳವರು ತಮ್ಮ ಸೋದರಸೊಸೆಯರಿಬ್ಬರ ವಿವಾಹ ಗಳನ್ನೂ ಅತ್ಯಂತ ವೈಭವ ವಿಜ ಶಂಭಣೆಗಳಿಂದ ಅರಮನೆಯ ಚ ನುಂಟನದಲ್ಲಿ ನೆರವೇರಿಸಿದರು. ಅವುಗಳಲ್ಲೊ ಂದು, ಎರಡು ನಿನಾಹ ಮಹಾನ್ಸಾ, ನಿಯವರ ತೃತೀಯ ಸ ಸಹೋದರಿಯವ ಮಹೋತ್ಸವಗಳು ರಾದ ಶ್ರಿ ಶ್ರೀ ಚಲುನ ಜಮ್ಮಣ್ಣಿಯವರ ಪ್ರಕ್ರಿಯನ ರಾದ ಶ್ರೀ ಚೆನ್ನಾಜಮ್ಮಣ್ಣಿಯವರಿಗೂ ಮತ್ತು ಶ್ರೀಮಾನ್‌ ದಳವಾಯಿ ಮದನಗೋಪಾಲರಾಜ ಅರಸಿನವರಿಗೂ ೧೯೨೪ನೆಯ ಇಸವಿ ಜೂನ್‌ ೨೧ನೆಯ ತಾರೀಖಿನ ದಿನ ನಡೆಯಿತು. ಎರಡನೆಯದು, ಮಹಾಸ್ವಾಮಿಯವರ ಜ್ಯೇಷ್ಟ ಸಹೋದರಿಯವರಾದ ಶ್ರೀ ಜಯಲಕ್ಕ ಒಮ್ಮ! ಣ್ಲಿಯವರ ಪುತ್ರಿಯವರಾದ ಶ್ರೀ ಲೀಲಾವತಿ ಮ po ಶ್ರೀಮಾನ್‌ ಕೆ. ಬಸವರಾಜ ಅರಸಿನನರಿಗೂ ೧೯೨೬ನೆಯ ಇಸವಿ ಜೂನ್‌ ೧೩ನೆಯ ತಾರೀಖಿನ ದಿನ ನಡೆಯಿತು. ೧೯೨೪ನೆಯ ಇಸವಿ ಜೂಲೈ ಆಗಸ್ಟು ತಿಂಗಳುಗಳಲ್ಲಿ ಅತಿವೃಷ್ಟಿಯ ದೆಸೆಯಿಂದ ಕಾವೇರಿ, ಕನಿನಿ, ಹೇಮಾವತಿ ಮತ್ತು ತುಂಗಭದ್ರಾ ನದಿಗಳಲ್ಲಿ ಅಭೂತಪೂರ್ವವಾದ ಪ್ರವಾಹಗಳು ಅತಿನೃಷ್ಟಿಯ ಬಂದು, ಅನೇಕ ಗ್ರಾಮಗಳೇ ಕೊಚ್ಚಿ ಕ್ಲಿಹೋಗಿ, ಅನಾಹುತ ಭೂಸ್ಮಿ ತಿಗಳಿಗೆ ಮರಳು ತುಂಬಿ, ಬಹಳ ನಷ್ಟವು ಸಂಭವಿಸಿ ಬಹು ಮಂದಿಗಳು ಜಾ ಅನೇಕ ಕೆರೆಗಳು ಒಡೆದು ಹೋದುವು. ಸಕಲೇಶಪುರದಲ್ಲಿ (ಎಂದರೆ, ಮಂಜರಾಬಾದಿನಲ್ಲಿ) ಒಂದು ಮನೆಯು ಬಿದ್ದುಹೋದ ಸಂದರ್ಭದಲ್ಲಿ ರಜತೋತ್ಸವದ ವರೆಗೆ ೨೮೫ ಬಾಲಕನೊಬ್ಬನು ಮೃತಸಟ್ಟುದು ಹೊರತು, ಮತ್ತಾವ ಪ್ರಾಣ ಹಾನಿಯೂ ಆಗಲಿಲ್ಲ. ಅತಿವೃಷ್ಟಿಯ ದೆಸೆಯಿಂದ ನಷ್ಟ ನಟ್ಟಿವರಿಗೆ ಮಹಾಪ್ರಭುಗಳವರೂ, ಅವರ ಸರ್ಕಾರದವರೂ ಮತ್ತು ಮಹಾಜನರಲ್ಲಿ ಧನಿಕರಾದವರೂ ಬಹಳವಾಗಿ ಸಹಾಯ ಮಾಡಿದರು. ದಿವಂಗತರಾದ ಶ್ರೀಮಾನ್‌ ಲಾಲಾ ಲಜಪತರಾಯ್‌ ಅನರು ಭರತಖಂಡದ ದೇಶಾಭಿಮಾನಿಗಳಲ್ಲಿ ಅಗ್ರಗಣ್ಯರಾದವರಲ್ಲೊಬ್ಬರೆಸಿಸಿ ವ್ರಖ್ಯಾತರಾಗಿದ್ದರು. ಎಂತಹ ಸಂದರ್ಭದಲ್ಲಾಗಲಿ ಶ್ರೀಮಾನ್‌ ಲಾಲಾ ದಾಕ್ಸಿಣ್ಯಬದ್ಧರಾಗಿ ಆತ್ಮಸಾಕ್ಷಿಗೆ ವಿರುದ್ಧವಾದು ಲಜಪತ್‌ ರಾಯ್‌ ದನ್ನು ನುಡಿಯದ ಅಧವಾ ಅತಿಶಯೋಕ್ಷಿಯಲ್ಲಿ ಅವರ ಶ್ಲಾಘನೆ ಆದರ ತೋರದ ಆ ಉಜ್ಜ್ವಲ ದೇಶಾಭಿಮಾನಿಗಳು ೧೯೨೫ನೆಯ ಇಸವಿಯಲ್ಲಿ ಮದರಾಸಿನ ""ನ್ವರಾಜ್ಯ'' ಪತ್ರಿಕೆಗೆ ಒಂದು ಲೇಖನವನ್ನು ಬರೆದು ಅದರಲ್ಲಿ, ಮಹಾನ್ರಭುಗಳವರನ್ನು ಶ್ಲಾಘಿಸಿದ್ದರು. ಅವರು ಆ ಲೇಖನದಲ್ಲಿ ಬರೆದಿದ್ದ ನುಡಿಗಳಿವು: " ವಂಶಾನುಗತವಾಗಿ ಪ್ರಾಚೀನ ಕಾಲದಿಂದಲೂ ಅನುಸರಿಸಿ ಬಂದ ಆಭಿಜಾತ್ಯವೂ, ಮಹಾಪುರುಷ ಲಕ್ಷಣಗಳೂ, ಸತ್ಪುರುಷ ಲಕ್ಷಣಗಳೂ ಸಮ್ಮಿಳಿತವಾಗಿ ಸೇರಿರುವ ವ್ರಭುಪುಂಗವರನ್ನು ಕಂಡಾಗ್ಗೆ ಸಂತೋಷವೂ ಹೆಮ್ಮೆಯೂ ಉಕ್ಕುತ್ತನೆ. ಮೈ ಸೂರು ಸಂಸ್ಥಾನದ ಶ್ರೀಮನ್ಮಹಾರಾಜ ರವರು ಅಂತಹ ವ್ರಭುಶ್ರೇಷ್ಠರು. ಸ್ಫುರದ್ರೂಪಿಗಳೂ ಧಾರ್ಮಿಕ ಸ್ವಭಾವವುಳ್ಳನರೂ ನಡೆ ನುಡಿಗಳಲ್ಲಿ ಸರಳ ವರ್ತನೆಯುಳ್ಳ ವರೂ ಆಗಿರುವ ಅವರಲ್ಲಿ ಈಗಿನ ಸಂಸ್ಥಾನಾಧೀಶರುಗಳು ಕೆಲವರಲ್ಲಿ ಕಂಡುಬರುವ ಅಸಹ್ಯವಾದ ಕಳಂಕಗಳಾವುವೂ ಇಲ್ಲ. ಅವರ ಜೀವನದ ಪರಿಶುದ್ಧತೆ, ಅವರ ಸ್ವಧರ್ಮಶ್ರದ್ಧೆ ಮತ್ತು ಅನೃಮತ ಸಹಿಷ್ಣುತಾ ಗೌರವಗಳು, ಅವರಲ್ಲಿ ವೈಯಕ್ತಿಕವಾಗಿ ನೆಲಸಿರುವ ಚಿತ್ತಾಕರ್ಷಕ ಸಾಮಥ್ಯ ಅವರಿಗಿರುವ ವಿದ್ಯಾಭಿಮಾನ ಮತ್ತು ಉತ್ತಮ ಸರ್ಕಾರದ ಆಡಳಿತದ ನಿಧಾನಗಳನ್ನೆಲ್ಲ ತಮ್ಮ ಸಂಸ್ಥಾನದಲ್ಲ ನೆಲೆಗೊಳಿಸಬೇಕೆಂದು ಅವರಿಗಿರುವ ತೀವ್ರಾಭಿಲಾಷೆ ಈ ಸದ್ದು ಣಗಳ ದೆಸೆಯಿಂದ ಮಹಾಸ್ವಾನಿಯವರು ತಮ್ಮ ಪ್ರಜೆಗಳಿಗೆಲ್ಲ ಪ್ರಿಯರಾಗಿ ಭರತಖಂಡದ ಸಂಸ್ಥಾನಾಧೀಶರುಗಳ ಅಗ್ರಸಬಕ್ಮಿಯಲ್ಲಿ ಶೋಭಿಸುವಂತಾಗಿದೆ. ಭರತಖಂಡದಲ್ಲಿ ಕೋಮುವಾರು ದ್ವೇಷವು ಉತ್ಕಟವಾಗಿರುವ ಈಗಿನ ದಿನಗಳಲ್ಲಿ ಮೈಸೂರು ಸಂಸ್ಥಾನಕ್ಕೆ ಹೋದವರಿಗೆ ಗಮನಾರ್ಹವಾಗಿ ತೋರುವುದೆಂದರೆ ಹಿಂದೂ ಪಂಗಡಕ್ಕೆ ಸೇರಿದ ಸಂಸ್ಥಾನಾಧೀಶರುಗಳಲ್ಲಿ ಅತ್ಯಧಿಕವಾಗಿ ಸ್ವಧರ್ಮನಿರತರಾಗಿರುವ ೨೮೬ ಆಳಿದ ಮಹಾಸ್ವಾನಿಂಯನರು ಶ್ರೀಮನ್ಮಹಾರಾಜರವರಿಗೆ ಮುಸಲ್ಮಾನ ಪಂಗಡದವರು ಪ್ರೈವೇಟ್‌ ಸೆಕ್ರೆಟೆಂಯವರಾಗಿ ಪ್ರಭುಗಳ ಪೂರ್ಣವಿಶ್ವಾಸಕ್ಕೆ ಪಾತ್ರರಾಗಿರುವ ಅಂಶ...... ಮೈಸೂರು ಸಂಸ್ಥಾನದ ಆಡಳಿತ ನಿರ್ವಹಣಕ್ರಮದಲ್ಲಿ ನನಗೆ ಅತ್ಯಂತ ಹೆಮ್ಮೆಯ ಯನ್ನೂ ಸಂತೋಷವನ್ನೂ SEBS ಅದರ ವೈಶಿಷ್ಟ್ಯ. ಆ ವೈಶಿಷ್ಟ್ಯವು, ಇತರ ಸಂಸ್ಥಾ ಬ ಮತ್ತು ಬ್ರಿಟಿಷ್‌ ಇಂಡಿಯಾ ಪ್ರಾಂತಗಳಿಗಿಂತಲೂ 'ಅದನ್ನು ಪ್ರತ್ಯೇಕ ಗೊಳಿಸಿ My (ಷ್ರವೆಂದು ತೋರ್ಸಡಿಸುವುದಕ್ಕೆ ಸಾಧಕರಾದ. ಟೊ ಮೈಸೂರು ಸಂಸ್ಥಾನದ ಗ್ರಾಮ ಸಂಚಾಯಿತಿಗಳ ರೆಗ್ಯುಲೇಷನೂ ಡಿಸ್ಟ್ರಿಕ್ಟು ಬೋರ್ಡುಗಳ" ರೆಗ್ಯುಲೇಷನೂ ೧೯೨೭ನೆಯ ಇಸವಿಯಲ್ಲಿ ಆಚರಣೆಗೆ ಬಂದುವು. ಅದರ ಪರಿಣಾಮವಾಗಿ ಆಡಳಿತದಲ್ಲಿ ಗ್ರಾಮ ಸಂಚಾಯಿತಿಗಳು ಡಿಸ್ಟ್ರಿಕ್ಟು ಬೋರ್ಡುಗಳ ಮಾರ್ಪಾಡುಗಳು ಹತೋಟಿಯಲ್ಲಿದ್ದುದು ತಪ್ಪಿ ತಾಲ್ಲೂಕುಗಳ ರೆವೆನ್ಯೂ ಅಧಿಕಾರಿಗಳ ಹತೋಟಗೊಳಸಟ್ಟುದು, ತಾಲ್ಲೂಕು ಬೋರ್ಡುಗಳನ್ನು ತೆಗೆದುಹಾಕಿದುದು, ಮುಂತಾದ ಮಾರ್ಪಾಡುಗಳು ನಡೆದುವು. ರಾಜಮಂತ್ರಧುರೀಣ ಸರ್‌ ಎ. ಆರ್‌. ಬ್ಯಾನರ್ಜಿ, ಎಂ.ಎ, ಸಿ.ಎಸ್‌.ಐ., ಸಿ.ಐ.ಇ., ಐ.ಸಿ.ಎಸ್‌. ಅವರು ಆ ಮೊದಲೇ ೧೯೨೬ನೆಯ ಇಸನಿ ಮೇ ತಿಂಗಳು ೧ನೆಯ ತಾರೀಖಿನ ದಿನ ದಿವಾನ್‌ ಹುದ್ದೆಯಿಂದ SN ಮಹಾಪ್ರ ಡಿ ಅಮಾನ್‌-ಉಲ್‌-ಮುಲ್ಫ್‌ ಮಿರ್ಜಾ ಎಂ. ಇಸ್ಮಾಯಿಲ್‌, ಸಿ.ಐ.ಇ., ಓ.ಬಿ.ಇ. ಅವರನ್ನು ಅಂದಿನಿಂದ ದಿವಾನ್‌ ಹುದ್ದೆಗೆ ನೇಮಕ ಮಾಡಿದ್ದರು. * “It adds considerably to one’s feeling of pleasure and pride when one comes across a prince who combine; In his pei-on the ancient nobility of his family with the char teristics of a great and good personality. Such 15 the present Maharaja of 117೬016. 11800501716 in appearance, highly relgtous in character and simple in habits he bas none of the vices which disgfiure some of the Royal houses to-day, 1114 punty of 1186, his devotion to his own faith accompanied by his high regard and tolerance foi other faiths, his great personal charm, his regard for learning and his desire to introduce all the methods of good government in his State endear him to his people and place him high among the present ruling 0111065 of India. In these days of bitter communalism in India the first thing that attracts the notice of a visitor is the fact that the most religious of Hindu Princes has a Mahomedan as his Private Secietary who enjoys the implicit confidence of his master. . *»*-what however pleased me most and made me proud of the administra- tion of Mysore is its individuality Tt distinguishes Mysore from all other Indian States and even from Bntsh India.... — Late Mr, 1.914 I.ajpath Rai, ರಜತೋತ್ಸವದ ವರಿಗೆ ೨೮೭ ಆಳಿದ ಮಹಾಸ್ವಾಮಿಯವರು ಅನನ್ಯ ಸಾಧಾರಣವಾದ ಪ್ರಜಾ ವಾತ್ಸಲ್ಯದಿಂದ ಕೂಡಿ ೧೯೨೬ನೆಯ ಇಸವಿ ನವೆಂಬರು ತಿಂಗಳಿನಲ್ಲಿ ಲಲಿತಾದ್ರಿಪುರವೆಂಬ ಮಾದರಿ ಗ್ರಾ ಮವನ್ನು ಸಮಸ್ತ ಪ್ರಾಂತ ಕಟ್ಟಸಿಕೊಟ್ಟ ಮಹತ್ತರ ಕಾರ್ಯವನ್ನು ಶ್ಲಾಭಿಸ ಗಳಿಗೂ ಆದರ್ಶ ದವಕೀ ಇಲ್ಲ. ಮದರಾಸಿನ "“ ಒಂದು'' ಪತ್ರಿಕೆ ಪ್ರಾಯವಾದ ಯಲ್ಲಿ, “ಮೈಸೂರು ಸಂಸ್ಥಾನದಲ್ಲಿಯೂ, ಭರತ ಮಹತ್ತರವಾದ. ಖಂಡದ ಇತರ ಭಾಗಗಳಲ್ಲಿಯೂ ಗ್ರಾಮ ಪುನರು ಕಾರ್ಯ ಜ್ಹೀವನವಾಗಬೇಕೆಂಬುದೇ" ಇಂದು ಎಲ್ಲೆಲ್ಲಿಯೂ ತೀವ್ರಾಭಿಲಾಷೆ. ಮಾದರಿ ಗ್ರಾಮವಾ ದ ಲಲಿತಾದ್ರಿಪುರನನ್ನು ಕಟ್ಟಿಸಿ ಗ್ರಾಮಾಭಿವೃದ್ಧಿ ವ್ಯವಸ್ಥೆ ಮಾಡಿರುವ [a ವಿಧಾನಗಳಿಂದ ಸಮಸ್ತ ವ್ರಾಂತಗಳೂ ಪ.ಯೋಜನ ಪಡೆಯಬಹು ಇ. ಈ ಮಹತ್ತರ ಸ್ರ ಇತಿಹಾಸ ಸ್ರಸಿದ್ಧವಾಗಿ ಶೋಭಿಸುವುದಾಗಿದೆ. ಏಕೆಂದರೆ, ಸರಿಯಾದ ರೀತಿಯಲ್ಲಿ ಗ್ರಾಮಾಭಿ ವೃದ್ಧಿ ಪ್ರಯತ್ನ ಮಾಡಿದರೆ ಎಷ್ಟು ಪ್ರಯೋಜನಕರವಾದ ಕಾರ್ಯ ಸಿದ್ಧಿಯನ್ನು ಕಾಣಬಹುದಾಗಿದೆಯೆಂಬುದಕ್ಕೆ ಇದೊಂದು ದೊಡ್ಡ ನಿದರ್ಶನ?' ಎಂದು ತಾತ್ಸರ್ಯವಾಗುವ ಶ್ಲಾಘನೆಯ ವಾಕ್ಯಗಳು ಪ್ರಕಟವಾದುವು. ಆಳಿದ ಮಹಾಸ್ವಾಮಿಯವರು ಒಂದು ಮಾದರಿ ಗ್ರಾಮವನ್ನು ಏರ್ಪಾಡು ಮಾಡಬೇಕೆಂದು ಯೋಚಿಸಿ, ಮೈ ಸೂರು ನಗರದಲ್ಲಿ ಅಡ್ವೋಕೇಟರಾಗಿದ್ದ ಶ್ರೀಮಾನ್‌ ಎಚ್‌. ನರಸಿಂಗರಾಯರನ್ನೂೂ ಮತ್ತು ರಾಜಸೇನಾತಿಲಕ ಶ್ರೀಮಾನ್‌ ಮೇಜರ್‌ ಗೋನಾಲರಾಯರನ್ನೂ ಆ ಕೆಲಸವನ್ನು ನಿರ್ವಹಿಸುವುದಕ್ಕಾಗಿ ನೇಮಿಸಿದರು. ಲಲಿತಾದ್ರಿಗೆ ಸಮಾಸದಲ್ಲಿದ್ದ ಸಕ್ಕಹಳಿ ಗ್ರಾಮವನ್ನು ಲಲಿತಾದ್ರಿಪುರವೆಂಬ ಹೆಸರಿನಿಂದ ಮತ್ತಷ್ಟು ಆರೋಗ್ಯಕರವಾದ ಬೇರಿ ಸ್ಪಳದಲ್ಲಿ ಕಟ್ಟಸುವುದಕ್ಕಾಗಿ ನುಹಾಸ್ರಭುಗಳವರು ಅರಮನೆಗೆ ಸೇರಿದ ಇಪ್ಪತ್ತು, ಎಕರೆಗಳ ವಿಸ್ತೀ ರ್ಣದ ಉತ್ತಮವಾದ ಕಾವಲುಭೂಮಿಯನ್ನು ಉಚಿತವಾಗಿ ದಯವಾಲಿಸಿ ದರು. ಅದರ ಜೊತೆಗೆ ಸೇರಿಸಿಕೊಂಡ ರೈತರ ಭೂಮಿಗಳಿಗೆ ಪ್ರತಿಯಾಗಿ ಫಲವತ್ತಾದ ಅರಮನೆಯ ಭೂಮಿಗಳನ್ನು ಅವರಿಗೆ ಕೊಡಿಸಿದರು. ಉತ್ತಮ ವಿಧದ ಮಾದರಿ ಮನೆಗಳನ್ನು ಕಟ್ಟಿಕೊಳ್ಳು ವುದಕ್ಕಾಗಿ ನಿವೇಶನ ಗಳನ್ನು ಉಚಿತವಾಗಿ ಕೊಟ್ಟು, ಕೇವಲ ನೆಸಮಾತ್ರದ ಬಡ್ಡಿಯ ಮೇಲೆ ರೈತರಿಗೆ ಸಾಲಗಳನ್ನು ಕೊಡಲು ಮಹಾಸ್ವಾಮಿಯವರು ಖಾಸಾ ೨೮೪ ಆಳಿದ ಮಹಾಸ್ವಾಮಿಯವರು ಭಂಡಾರದಿಂದ ಅರವತ್ತು ಸಾವಿರ ರೂಪಾಯಿಗಳಿಗಿಂತಲೂ ಅಧಿಕವಾದ ಮೊತ್ತವನ್ನು ದಯಪಾಲಿಸಿದುದಲ್ಲಡೆ, ಸಾಲಗಳನ್ನು ತೀರಿಸುವುದಕ್ಕಾಗಿ ರೈತರು ಹಿಂದಕ್ಕೆ ಸಲ್ಲಿಸಿದ ಮೊತ್ತಗಳು ಆ ಮಾದರಿ ಗ್ರಾಮದ ಮೇಲ್ಬಾಟು ಗಳಿಗಾಗಿ ನಿನಿಯೋಗವಾಗಬೇಕೇ ಹೊರತು, ಅರಮನೆಗೆ ಹಿಂದಕ್ಕೆ ಸಂದಾಯವಾಗಬೇಕಾದುದಿಲ್ಲವೆಂದು ಆಜ್ಞಾಪಿಸಿದರು. ಗ್ರಾಮಸ್ತರು ಸಾಲಗಳನ್ನು ತೀರಿಸಲು ಹದಿನೈದು. ವರ್ಷಗಳ ದೀರ್ಫಾವಧಿಯನ್ನು ಗೊತ್ತುಮಾಡಿದುದಲ್ಲದೆ, ಮನೆಗಳನ್ನು ಕಟ್ಟಿಸಲು ಅವಶ್ಯವಾದ ಜೌಬೀನೆ ಮುಂತಾದ ಸಾಮಗ್ರಿಗಳನ್ನು ಉಚಿತವಾಗಿ ಸರ್ಕಾರದ ಕಾಡುಗಳಿಂದ ರೈತರು ಸಾಗಿಸಿಕೊಳ್ಳ ಬಹುದೆಂದೂ ಗೊತ್ತಾಯಿತು. ಸರ್ಕಾರದವರು ಮೂರು ಸಾವಿರ ರೂವಾಯಿಗಳ ನ್ನು ವೆಚ್ಚ ಮಾಡಿ ಕೆರೆಯನ್ನು ಜೀರ್ಣೋದ್ಧಾ ರ ಮಾಡಿಸಿಕೊಟ್ಟ ರು. ಗ್ರಾ ಮಸ ರ ಮಕ್ಕ ಳ ನಿದ್ಯಾ ಭ್ಯಾಸಕ್ಕಾಗಿ ಮಹಾಸ್ವಾ ಬ ವಾಠರಾಲೆಯನ್ನು ಕಟ್ಟ ಕೊಟ್ಟ ಕು. ಬಾಲಕ ಬಾಲಕಿಯರ ನಡೆ ನುಡಿಗಳನ್ನು ತಿದ್ದಿ , ವಿದ್ಯೆಯನ್ನು "ಇಲಿಸಿ, ವ್ಯವ ಸಾಯದಲ್ಲಿಯೂ ಚರಕದಲ್ಲಿ ನನಟುವುವಕನಿಯಸೂ ತಿಕ್ಚಣ ಕೊಡುವಂತೆ ಆಜ್ಞಾ ಸಿಸಿದರು. ನಿದ್ಯಾರ್ಥಿಗಳ ಕೈಯಿಂದ ಶಾಸ್ತ್ರೀಯವಾಗಿ ವ್ಯವ ವಸಾಯ ಮಾಡಿಸಿ ಶಿಕ್ಷಣ ಕೊಡಬೇಕೆಂದು ನಿಧಾಯಕವಾಯಿತು. ಪಾಠಶಾಲೆಯಲ್ಲಿ ಬಾಲಕ ಬಾಲಕಿಯರಿಗೆ ಧರ್ಮಬೋದೆಯು ನಡೆಯಬೇಕೆಂದು ಗೊತ್ತಾಯಿತು. ಮಹಾಸ್ತ್ವಾಮಿಯವರು $ ಜನೆ ಮನೆಯನ್ನೂ ಸರಸ್ಪರ ಸಹಾಯ ಸಂಘದ ಕಟ್ಟಿ ಡವನ್ನೂ ಮತ್ತು ಗ್ರಾಮ ಪಂಚಾಯಿತಿಯ ಚಾವಡಿಯ ಕಟ್ಟಿ ಡನನ್ನೂ ಕಟ್ಟ ಸಿಕೊಟ್ಟಿರ ರು. ಬಾಲಕ ಬಾಲಕಿಯರು ಮೊದಲಾಗಿ ಡೊಡ್ಡ ಸಟ ಗ್ರಾ ಮಸ್ತ ರು ಸಮಸ್ತ ರೂ ಪರನ್ಸ ರ ಸಹಾಯ ಸಂಘದ ಸದಸ್ಯರಾಗಬೇಕೆಂದೂ. ಗ್ರಾ ಮಸ್ತ ರು ಸಣ ಪುಟ್ಟ ನಿನಾದಗಳಿಗೆಲ್ಲ ನ್ಯಾಯಸ್ಥಾನದ ಬಾಗಿಲಿಗೆ ಹೋಗಿ ಹಣವನ್ನು ಸೋಲು ಮಾಡಿಕೊಳ್ಳ. ಜೆಗ್ರಾ A ಪಂಚಾಯಿತಿಯವರಿಂದಲೇ ಅವುಗಳನ್ನು ವ್ಯ ವಸ್ಥೆ ನಡಿಸಿಕೊಳ್ಳ ಬೇಕೆಂದೂ ಅನ್ಪಣೆಯಾಯಿತು. ಗ್ರಾ ಮವು ಬಾಹ್ಯ ಸೌಂದರ್ಯ ವಿಚಾರದಲ್ಲಿ ಮಾತ್ರವೇ ಅಲ್ಲದೆ, ಗ್ರಾ ಮಸ್ಸರ ರ ಸಭ್ಯ ವರ್ತನೆಯ ಸರಿಶುದ್ಧಜೇವನದ ಆಂತರಿಕ ಸೌಂದರ್ಯ ವಿಚಾರದಲ್ಲಿ ಸ ಹ ಮಾದರಿ ಗ್ರಾಮವಾಗಿರಬೇಕೆಂಬ ಘನತರವಾದ ಆದರ್ಶ ದಿಂದ ಕೂಡಿ ಮಹಾಸ್ಟ್ವಾ ಮಿಯವರು ಲಲಿತಾದ್ರಿಪುರವನ್ನು ನಿರ್ಮಿಸಿ ಕೊಟ್ಟು ದನ್ನು ಕಂಡು ಒಟ್ಟು ಭರತಖಂಡವೇ ಹರ್ಷಿಸಿತೆನ್ನ ಬಹುದು. ಅನೇಕ ಪತ್ರಿಕೆಗಳು ಅದನ್ನು ಶ್ಲಾಫಿಸಿ, ಅಖಿಲ ಭರತಖಂಡಕ್ಕೇ ರಜತೋತ್ಸವನದ ವರೆಗೆ ೨೮೯ ಆದರ್ಶಪ್ರಾಯನೆಂದು ಕೊಂಡಾಡಿದುವು. ಮಹಾಸ್ರಭುಗಳನರು ಮುಕ್ತ ಹಸ್ತದಿಂದ ಧನವ್ಯಯ ಮಾಡಿದುದಲ್ಲಡೆ, ಲಲಿತಾದ್ರಿ ಪುರದಲ್ಲಿ ನಿರ್ಮಿತ ವಾದ ಗೃಹೆಗಳನ್ನೆಲ್ಲ ಪರಿಶೀಲಿಸಿ ಅಲ್ಲಿ ನಡೆದ ಸಮಸ್ತ ಏರ್ಸಾಡುಗಳನ್ನೂ ಪರಾಂಬರಿಸಿ ಕೃಪೆಮಾಡಿದರು. ಗ್ರಾಮದ ನಾಮಥೇಯವನ್ನು ಕೆತ್ತಿದ್ದ ಶಿಲಾಸಟ್ಟಕೆಯ ಅನಾವರಣ ಮಹೋತ್ಸವವನ್ನು ಮಹಾಸ್ವಾಮಿಯವರೇ ನೆರವೇರಿಸಿ ಕೃಷೆಮಾಡಿದರು. ಗ್ರಾಮಸ್ಥರೆಲ್ಲರೂ ತಮ್ಮ ಮಾದರಿ ಗ್ರಾಮಕ್ಕೆ ನೀರಿನ ಕೊಳಾಯಿಗಳೂ ವಿದ್ಯುಚ್ಛಕ್ತಿಯ ದೀಸಗಳೂ ಆವಶ್ಯಕ ವೆಂದು ಅಂದು ಅರಿಕೆ ಮಾಡಿ ಪ್ರಾರ್ಥಿಸಲು, ಮಹಾಸ್ತ್ವಾಮಿಯವರು ಅವುಗಳನ್ನೂ ಸಹ ಖಾಸಾ ಭಂಡಾರದ ವೆಚ್ಚದಿಂದ ಕರುಣಿಸಿದರು. ಮಹಾಸ್ವಾಮಿಯವರ ಕುಲದೇವತೆಯಾದ ಶ್ರೀ ಚಾಮುಂಡೇಶ್ವರೀ ದೇವಿಯವರ ದೇವಸ್ಥಾನವಿರುವ ಚಾಮುಂಡೀ ಬೆಟ್ಟದ ಮೇಲೆ ದೇವೀ ಕೊಳದ ನೀರನ್ನು ಬಿಟ್ಟರೆ ಬೇರೆ ಜಲವಸತಿಯಿಲ್ಲ ಚಾಮುಂಡೀ ಚಿಟ್ಟಕ್ಕೆ ದಿದ್ದುದನ್ನೂ, ಕೆಲವುವೇಳೆ ದೇವೀಕೊಳದ ನೀರು ಜಲನಸತಿ ಅಶುದ್ಧವಾಗಿ ಮಾರಿಕಾ ವ್ಯಾಧಿಯು ಕೂಡ ಸಂಭ ಸೌಕರ್ಯ ನಿಸಲು ಕಾರಣವಾಗುತ್ತಿದ್ದುದನ್ನೂ, ಜಾತ್ರೆಯ ಕಾಲಗಳಲ್ಲಿ ಭಕ್ತಾದಿಗಳಿಗೆ ನೀರಿಗೆ ಕಷ್ಟವಾಗು ತ್ರಿದ್ದುದನ್ನೂ ಮಹಾಸ್ವಾಮಿಯವರು ಗ್ರಹಿಸಿದರು; ಬಹಳ ಧನವ್ಯಯ ದಿಂದ ಯಂತ್ರಸಾಧನಗಳನ್ನೊದಗಿಸಿ ೧೯೨೭ನೆಯ ಇಸವಿ ಜುಲೈ ತಿಂಗಳಿ ರಿಂದ ಬೆಟ್ಟದ ಮೇಲಕ್ಕೆ ನೀರನ್ನೆತ್ತಿಸಿ ಜಲವಸತಿಯನ್ನು ಕಲ್ಪಿಸುವ ವ್ಯವಸ್ಥೆ ಮಾಡಿಸಿ, ಬೆಟ್ಟಿದಮೇಲೆ ವಾಸಮಾಡುವ ಜನರೆಲ್ಲರಿಗೂ ಮಹತ್ತರವಾದ ಉಪಕಾರಮಾಡಿದರು. 18 F ಒಂಬತ್ತನೆಯ ಅಧ್ಯಾಯ ರಜತೋತ್ಸವದಿಂದೀಚಿನ ರಾಜ್ಯಭಾರ ಸಮಾನೋ ಮನ್ತ್ಯಸ್ಪಮಿತಿಸ್ಸಮಾನೀ ಸಮಾನಂ ಮನಸ್ಸ ಹ ಚಿತ್ತ ಮೇಸಾ ವ್‌ । ಸಮಾನಂ ಮನ್ವ 'ಮುಭಿಮನ್ರ ಯೇವಃ ಸಮಾನೇನ ನೋ ಹವಿಷಾ ಇನು i ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ । ಸಮಾನನುಸ್ತು ನೋ ಮನೋ ಯಥಾ ವಸ್ಸುಸಹಾಸತಿ ॥ ಆಳಿದ ಮಹಾಸ್ವಾಮಿಯವರ ರಾಜ್ಯಭಾರವು ಪ್ರಾರಂಭವಾದ ಬಳಿಕ ಇಪ್ಪತ್ತೈದು ವರ್ಷಗಳು ಪೂರೈಸಿದ ಸಂತೋಷಕ್ಕಾಗಿ ೧೯೨೭ನೆಯ ಇಸವಿ ಆಗಸ್ಟ್ರು ತಿಂಗಳು ಆನೆಯ ತಾರೀಖಿನ ದಿನ ರಜತೋತ್ಸವಕ್ಕೆ ರಜತ ಮಹೋತ್ಸವವು ("ಸಿಲ್ವರ್‌ ಜ್ಯೂಬಿಲಿ?) ಹಿಂದಿನ ಶುಭವಾರ್ತೆ ನಡೆಯಬೇಕೆಂದು ಗೊತ್ತಾಯಿತು. ಅದಕ್ಕೆ ಪೂರ್ವ ಭಾವಿಯಾಗಿ, ವೈಸ್ರಾಯಿಯವರಾಗಿದ್ದ ಲಾರ್ಡ್‌ ಅರ್ನಿನ್‌ರವರು ತಮ್ಮ ಸಹಧರ್ಮಿಣಿಯವರಿಂದೊಡಗೂಡಿ ಮೈ ಸೂರು ಸಂಸಾ ನಕ್ಕೆ ದಯಮಾಡಿಸಿ ೧೯೨೭ನೆಯ ಇಸವಿ ಜೂಲೈ ತಿಂಗಳು ೨೫ನೆಯ ತಾರೀಖಿನಿಂದ ಒಂದು ವಾರ, ಆಳಿದ ಮಹಾಸ್ವಾಮಿಯವರ ಅತಿಥಿ ಗಳಾಗಿದ್ದ ರು. ಮೈಸೂರು ಸಂಸ್ಥಾ ನದಿಂದಪ ಪ್ರತಿವರ್ಷವೂ ಸಲ್ಲಬೇಕಾಗಿದ್ದ ೩೫ ಲಕ್ಷ್ಮ ರೂಪಾಯಿಗಳ ಪೊಗದಿಯಲ್ಲಿ ಚು ಇಸವಿಯಿಂದ ಹತ್ತೂವರೆ ಲಕ್ಷ್ಮ ರೂಪಾಯಿಗಳನ್ನು ಕಡಮೆಮಾಡಿದ್ದ ಶುಭವಾರ್ತೆಯನ್ನು ವೈಸ್ಪಾಯಿಯವರು ತಮಗಾಗಿ, ಮಹಾಪ್ರಭುಗಳವರು ಏರ್ಪಡಿಸಿದ್ದ ಔತಣಕಾಲದಲ್ಲಿ ಶ್ರುತಪಡಿಸಿದರು; “ಉತ್ತಮ ವಿಧದ ರಾಜ್ಯ ಭಾರ ವೆಂದು ಪ ದ್ರ ಖ್ಯಾ ತವಾಗಿದ್ದ ಮೈ ಸೂರು ಸಂಸ್ಥಾ ನದ ರಾಜ್ಯಭಾರವಲ್ಲಿ ಶ್ರೀನುನ್ಮಹಾರಾಜ ರವರು ಹಿಂದಿನಿಂದಲೂ ನಡೆದುಬಂದಿದ್ದ ಸತ್ಸಂಪ್ರ ದಾಯಗಳನ್ನೆಲ್ಲ ಸುರಕ್ಷಿತವಾಗಿ ಕಾಪಾಡಿ ದೇಶೋನ್ಸ ತಿ ಸಾಧನೆ ಮಾಡಿದ್ದುದರ ಗೌರವಾರ್ಧವಾಗಿ'' ಆ ರೀತಿ ಶಾಶ್ವತವಾಗಿ ಪೊಗದಿಯನ್ನು ಕಡಮೆಮಾಡಲಾಯಿತೆಂದೂ ಅವರು ತಿಳಿಸಿದರು. ಅಷ್ಟೇ ಅಲ್ಲ. ವೈಸ್ರಾಯಿ ಯವರಾದ ಲಾರ್ಡ್‌ ಅರ್ವಿನ್‌ರವರು, " ಅತ್ಯಂತ ಸಮಾಚೀನವಾದ ಮಾರ್ಗಗಳಲ್ಲಿ ರಾಜ್ಯಾಡಳಿತವನ್ನು ನಿರ್ವಹಿಸಿ ಅಭ್ಯುದಯಸಾಧನೆ ೨೯೨ ಅಳಿದ ಮಹಾಸ್ವಾಮಿಯವರು ಮಾಡುತ್ತ, ಆ ಮಾರ್ಗಗಳನ್ನು ಮತ್ತೆ ಮತ್ತೆ ಪರಿಷ್ಕರಿಸಿ ಉತ್ತಮ ಗೊಳಿಸುತ್ತಿರುವುದನ್ನು ಅನೇಕ ವರ್ಷಗಳಿಂದ ನಾವುಗಳು ಪರಿಶೀಲಿಸಿ ಮೆಚ್ಚಿಕೊಂಡಿದ್ದೇವೆ. ಬ್ರಿಟಿಷ ಸರ್ಕಾರದವರಿಗೆ ಸಹಾಯವು ಅತ್ಯವಶ್ಯ ವಾಗಿ ಬೇಕಾದಾಗ ಶ್ರೀಮನ್ಮಹಾರಾಜರವರು ಘನವಾದ ರೀತಿಯಲ್ಲಿ ವಿಪುಲ ಸಹಾಯ ಮಾಡಿರುವುದನ್ನೂ ನಾವುಗಳು ಮರೆತಿಲ್ಲ. ದೊಡ್ಡ ಸಂಸ್ಥಾನದ ಸರ್ಕಾರವು ಯಾವ ರೀತಿ ನಡೆಯಬೇಕೆಂಬ ವಿಷಯದಲ್ಲಿ ಮಾದರಿಯ ಮೇಲ್ಪಜೀಯನ್ನು ಕಲ್ಪಿ ಸಿಕೊಡುವುದಕ್ಕಾಗಿ ಶ್ರೀಮನ ಹಾ ರಾಜರವರು ಎಷ್ಟು ಮಟ್ಟನ ಕೆಲಸವನ್ನು ಸ್ವತಃ ನೆರವೇರಿಸಿದ್ದಾರೆಂಬು ದನ್ನೂ ನಾವುಗಳು ಗಮನಸಿಸದೆಹೋಗಿಲ್ಲ'' ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ಪೊಗದಿಯ ಭಾರವು ಕಡಮೆಯಾದುದಕ್ಕಾಗಿಯೂ ಮಹಾಸ್ವಾಮಿಯವರಿಗೆ ಆ ಬಗೆಯ ಶ್ಲಾಘನೆಯು ಲಭಿಸಿದುದಕ್ಕಾಗಿಯೂ ಮೈಸೂರು ಸಂಸ್ಥಾನವ ಪ್ರಜೆಗಳೆಲ್ಲರೂ ಸಂತ್ಕೊಷಸಟ್ಟರು. ೧೯೨೭ನೆಯ ಇಸವಿ ಆಗಸ್ಟು ತಿಂಗಳು ೮ನೆಯ ತಾರೀಖಿನ ದಿನ ಮೈ ಸೂರು ಬೆಂಗಳೂರು ನಗರಗಳಿಂದ ಹಿಡಿದು ಸಣ್ಣ ಪುಟ್ಟ ಗ್ರಾಮ ಗಳವರೆಗೆ ಸಮಗ್ರ ಸಂಸ್ಥಾನದಲ್ಲಿ ರಜತ ರಜತ ಮಹೋತ್ಸವ ಮಹೋತ್ಸವವು ನಡೆಯಿತು. ಆಳಿದ ಮಹಾ ಸ್ವಾಮಿಯವರಾದ ಶ್ರೀಮನ್ಮಹಾರಾಜರವರ ಪ್ರಭುತ್ವವು ಇಪ್ಪತ್ತೈದು ವರ್ಷಗಳಕಾಲ ಬಳೆದುದಕ್ಕಾಗಿ ಪ್ರಜೆಗಳು ಆನಂದ ಕೋಲಾಹಲಗಳನ್ನು ಸೂಚಿಸಿ ಶೇಯಃ ಪ್ರಾರ್ಥನೆ ಮಾಡಿದರು. ನಿದ್ಯಾಸಂಸ್ಥೆಗಳಲ್ಲಿ ನಿದ್ಯಾರ್ಥಿ ನಿದ್ಯಾರ್ಥಿನಿಯರೂ, ಉಪಾಧ್ಯಾಯರು ಗಳೂ, ಉಪಾಧ್ಯಾಯಿನಿಯರುಗಳೂ ಸಭೆ ಸೇರಿ ಮಹಾಪ್ರಭುಗಳವರ ಭಾವಚಿತ್ರಕ್ಕೂ ಸಂಸ್ಥಾನದ ಧ್ವಜವಾದ ಗಂಡಭೇರುಂಡ ಧ್ವಜಕ್ಕೂ ವಂದನೆಮಾಡಿದರು. ಮಹಾಸ್ವಾಮಿಯವರ ಗುಣಗಾನಾದಿಗಳಿಂದ ರಜತ ಮಹೋತ್ಸವವನ್ನು ನೆರವೇರಿಸಿದರು. ಮಹಾಸ್ವಾಮಿಯವರು ಕಳುಹಿಸಿದ್ದ ಸಂದೇಶವನ್ನು ಕೇಳಿ ಪ್ರಚೆಗಳೆಲ್ಲರಿಗೂ ಆನಂದವುಂಟಾಯಿತು. ಆ ಸಂದೇಶವಾವುದೆಂದರೆ: "« ನಮ್ಮ ರಾಜ್ಯಭಾರವು ಪ್ರಾರಂಭವಾಗಿ ಇವ್ಬತ್ತೈದು ವರ್ಷ ಗಳು ಪೂರ್ಣವಾದ ಈ ದಿವಸ ನಾವು ನಮ್ಮ ಪ್ರೀತಿಗೆ ಪಾತ್ರರಾದ ಪ್ರಜೆಗಳಲ್ಲಿ ಪ್ರತಿಯೊಬ್ಬರೂ ಸುಖವಾಗಿರಲೆಂದು ಹೃದಯದಲ್ಲಿ ಹಾರೈಸುತ್ತ ಈ ಶುಭಾಭಿಕಾಂಕ್ಸೆಯನ್ನು ಪ್ರೇಮ ಪುರಸ್ಸರವಾಗಿ ಪ್ರಕಾಶಗೊಳಿಸುವೆವ್ಳ. ನಮ್ಮ ಪ್ರಜೆಗಳ ಸುಖ ಸಂಪತ್ತುಗಳನ್ನು ರಜತೋತ್ಸನದಿಂದೀಚಿನ ರಾಜ್ಯಭಾರ ೨೯೩ ಅಭಿವ ದ್ಧಿ ಗೊಳಿಸಲು ಯಾನಜ್ಚ್ಜಿ ವವೂ ಸಂತತವಾದ ಪ್ರಯತ್ನ ವನ್ನು ಮಾಡುವೆವು. ನಮ್ಮ ಜೀವಿತ ಕಾಲದಲ್ಲಿಯೂ ರಜ್ಯಭಾರ ದಲ್ಲಿಯೂ ಸ ಸರಮಧ್ಯೇಯನವಾದ ಈ ಪ್ರಯತ್ನ [ವನ್ನು ಈಡೇರಿಸಲು ತಕ್ಕ ಬುದ್ಧಿ ಶಕ್ತಿಯನ್ನೂ ಕಾಯ ಕತ್ತಿಯನ್ನೂ ನಮಗೆ ದಯ ಲಿಸಲೆಂದು ಸರ್ವಶಕ್ತನಾದ ಭಗವಂತತನ್ನು ಪ್ರಾರ್ಥಿಸುವೆವು. ಶ್ರೀ ಕೃ SR 3 ರಜತ ಮಹೋತ್ಸ ವದ ದಿನ ಬೆಳಗ್ಗೆ ಮಹಾಸ್ವಾ ಮಿಯವರು ಮಂಗಳಸ್ನಾನ ಮಾಡಿ, ಪ್ರಾ ತರಾಹ್ನಿಕ ನಿಧಿಗಳನ್ನೆ, ಲ್ಸ ಪೂರೈಸಿ, ಕುಲ ದೇವತೆಯಾದ ಶಿ ಶ್ರೀ ಚಾಮುಂಡೇಶ್ವ ರೀ ದೇವಿಯವರಿಗೂ, ಮಹಾಮಾತೃ ಶ್ರೀಯವರಾದ ಶ್ರೀ ನಾಣೀನಿಲಾಸ ಸನ್ನಿಧಾನದವರಿಗೂ ನಮಸ್ಕಾರ ಮಾಡಿ, ಕಲ್ಯಾಣಮಂಟಪದಲ್ಲಿ ವೈ ದಿಕಶ್ರೇಷ್ಟರೆದುರಿಗೆ ಸಂಸ್ಕೃತ ಭಾಷೆ ಯಲ್ಲಿ ಭಾಷಣಮಾಡಿ*, ಆಸ್ಥಾ ಚ ಮಂಟಪದಲ್ಲಿ ಭದ್ರಾಸನವನ್ನೇರಲು ಅವರ ಅನುಜ್ಞೆ ಯನ್ನು ಪ್ರಾ ರ್ಥಿಸಿ ಅವರಿಂದ ವೇದೋಕ್ತವಾದ ಆಶೀರ್ವಾದವನ್ನು ಸಡೆದು, 8 ೧೦ ಘಂಟೆಗೆ ದರ್ಬಾರಿಗೆ ಚಿತ್ನೆಸಿ ದರು. ಮಹಾಸ್ವಾಮಿಯವರು ತಮ್ಮ ನೋದರರಾದ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರನರೊಡನೆ ದರ್ಬಾರಿನಲ್ಲಿ ಮಂಡಿಸಿದ ಬಳಿಕ ಸಂಸ್ಕೃತ ನಿದ್ವಾಂಸರೊಬ್ಬರು ಮಹಾಪ್ರಭುಗಳ ರಾಜ್ಯಭಾರದಲ್ಲಿ ಪ್ರಜೆಗಳಿಗೆ ಲಭಿಸಿದ್ದ ಸೌಕರ್ಯಗಳನ್ನೂ ಜು ಪ್ರಭುಗಳ ಸದ್ಗುಣಗಳನ್ನೂ ವರ್ಣಿಸಿ ಶ್ರೇಯಃಪ್ರಾರ್ಥನೆಯ ಶ್ಲೋಕ ಗಳನ್ನು ನಠಿಸಿದರು. ಅನಂತರ, ಮೈಸೂರು ಸಂಸ್ಥಾನದ ಪ್ರಜೆಗಳ ಪರವಾಗಿ ರಾಜಸಭಾಭೂಷಣ ದಿವಾನ್‌ ಬಹದ್ದೂರ್‌ ಸರ್‌ ಕೆ. ಫಿ. ಪುಟ್ಟಣ್ಣ ಶಟ್ಟಿ ಯವರು WL ರಜತ ಕರಂಡದಲ್ಲಿ at ಶ್ರಿಕೆಯನ್ನೊಪ್ಪಿಸಿದರು. ಆ ಅಭಿನಂದನ ಪತ್ರಿಕೆಯ ನಿನರನೇನೆಂದರೆ:- we "ಭೋ ಭೋಃ ನಿಗಮಾಗಮ ಪಾರದೃಶ್ವಾನಃ, ಶಿಷ್ಯಪ್ಪಶಿಷ್ಯ ನಿವಹೈಃ ಪ್ರಖ್ಯಾನಿತ ದಿಗನ್ತ ವಿಶ್ರಾನ್ತ ಕೀರ್ತಯಃ, ಯಾದವ ಭೂಮಿಪಾಲಾನಾಂ * ಸೇ ಜತ್‌ ನಿಧ್ಯಾತ ದೇವತಾ ಸರಮ್ಸರಾಃ, ಮಹಾಶಯಾಃ, ಪಣ್ಣಿತನರ್ಯಾಃ, ಯತಃ ತತ್ರಭವತಾಂ Wa ಅನೋಫಾಶೀರ್ವಾದಸ್ಯ ಸ ಸ್ಮರಣೀಯ ಸುದಿನಸೇ ಪಾತ್ರತಾಂ ನೀತೋಸ್ಮಿ, ಅತೋಹ ಮಾತ್ಮಾನಂ ಧನ್ಯಂ ಮನ್ಯೇ ] ಶುಭಸಮಯೇೋಸ್ಮಿನ್ಸಿ ದಾನಿೀಂ ಆಸ್ಥಾ ನ ಮಣ್ಣಸೇ ಭದ್ರಪೀತ ಮಾರೋಡುಂ ಅನುಜ್ಞಾ 0 ಪ್ರಾರ್ಥಯೇ ।'' ೨೯೪ ಆಳಿದ ಮಹಾಸ್ವಾಮಿಯವರು ಶ್ರೀರಸ್ತು ಸ್ವಸ್ತಿ ಶ್ರೀಮನ್ಮಹೀಮಂಡಲ ಮಂಡನಾಯನೆನಿಸಿರುವ ರತಖಂಡದಲ್ಲಿ ಅತಿ ಪ್ರಖ್ಯಾತಿಸಡೆದ ಕರ್ಣಾಟಕ ಜನಪದಕ್ಕೆ ಆಶ್ರಯಸ್ಪಾನವಾಗಿರುವ ಶ್ರೀಮನ್ಮಹೀಶೂರ ಸಂಸ್ಥಾನದ ಮಹಾ ಭುಗಳವರಾದ ರಾಜಾಧಿರಾಜ ರಾಜಪರಮೇಶ್ವರ ಪ್ರೌಢ ತಾಪಾಪ್ರತಿಮ ವನೀರಾದ್ಯನೇಕ ಬಿರುದಾಲಂಕೃತರಾದ ಮಹಾರಾಜ ಶ್ರೀಮಚ್ಛಾಮರಾಜೇಂದ್ರ ತನುಸಂಜಾತರಾದ ಶ್ರೀಮುನ್ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರ್‌, ಜಿ.ಸಿ.ಎಸ್‌.ಐ., ಜಿ.ಬಿಇ. ಮಹಾಸ್ವಾಮನಿಯವರ ದಿವ್ಯ ಸನ್ನಿಧಾನದಲ್ಲಿ, ಶ್ರೀ ಶಾಲಿವಾಹನ ಶಕ ೧೮೪೯ನೆಯ ಪ್ರಭವ ಸಂವತ್ಸರದ ಶ್ರಾವಣ ಶುದ್ಧ ೧೦ ಸೋಮವಾರದಂದು, ಮಹಾಸ್ವಾಮಿಯವರ ಧರ್ಮಪ್ರಭುತ್ವದ ರಜತ ಮುಹೋತ್ಸನ ಶುಭ ಸಮಯದಲ್ಲಿ, ಮಹಾಸ್ವಾಮಿಯವರ ಕೃಪಾಪೋಷಣೆಯಿಂದ ಆನಂದಿಸುತ್ತಿರುವ ನಾನಾ ಜಾತಿ ಮತಗಳ ಪ್ರಜಾಮಂಡಲಿಯೆಲ್ಲವೂ ಸೇರಿ ನೈಜವಾದ ರಾಜಭಕ್ತಿ ವಿನಯ ವಿಶ್ವಾಸ ಕೃತಜ್ಞಶೆಗಳಿಂದ ಸಮರ್ಪಿಸುವ ಅಭಿನಂದನ ಪತ್ರಿಕೆಯ ವಿವರನೆಂತೆಂದರೆ: ಮಹಾಸ್ವಾಮಿಯವರು ಕುಲಪರಂಪರಾಗತವಾದ ದಿವ್ಯ ಸಿಂಹಾಸನವನ್ನಾರೋಹಿಸಿ ಗುರುತರವಾದ ರಾಜ್ಯಭಾರವನ್ನು ಕೈಕೊಂಡು ಇಂದಿಗೆ ಇಪ್ಪತ್ತೈದು ಸಂವತ್ಸರಗಳಾದುವು. ಈ ಕಾಲ ನಿಸ್ತರದಲ್ಲಿ ಪ್ರಭುಗಳವರ ಆಳಿಕೆಯು ಸುಸೂತ್ರವಾಗಿಯೂ ಶುಭ ಪರಿಪೂರ್ಣವಾಗಿಯೂ ಲೋಕರಂಜಕವಾಗಿಯೂ ನಡೆದುಕೊಂಡು ಬಂದಿರುವುದೆಂಬ ಮಹಾಸಂತೋಷವನ್ನು ಪ್ರಜೆಗಳಾದ ನಾವು ಈ ಸಂದರ್ಭದಲ್ಲಿ ಬಿನ್ನೈಸಲು ಉತ್ಸಾಹವುಳ್ಳ ವರಾಗಿದ್ದೇನೆ. ಮಹಾಸ್ವಾಮಿಯವರು ಪ್ರಜಾಭ್ಯುದಯಕ್ಕಾಗಿ ಮಾಡಿಸಿರುವ ಏನಿಧ ಕಾರ್ಯಕಲಾಪಗಳು ದೇಶಚರಿತ್ರೆಯಲ್ಲಿ ಸುವರ್ಣಾಕ್ಬರ ಗಳಿಂದ ಉಲ್ಲೇಖಿಸಿಕೊಳ್ಳತಕ್ಕವುಗಳಾಗಿವೆ. ಮಹಾಪ್ರಭುಗಳವರ ಚಾರಿತ್ರವು ಭೂಪಾಲಕ ಕುಲಕ್ಕೆ ಆದರ್ಶಪ್ರ್ರಾಯವಾಗಿರುವುದೆಂದು ದೇಶವಿದೇಶಗಳಲ್ಲಿ ಸುಪ್ರಸಿದ್ಧವಾಗಿದೆ. ಇಂತಹ ಪ್ರಭುಗಳನ್ನು ಪಡೆದಿರುವುದು ಪ್ರಜೆಗಳ ಭಾಗ್ಯವಿಶೇಷವೆಂಬುದು ಸರ್ವಜನ ಸಮಾದೃತ ವಾಗಿದೆ. ೧ £30 (೭೬ (೭. ೮ಟತೋತ್ಸವದಿಂದೀಚಿನ ರಾಜ್ಯಭಾರ ೨೯೫ ಮಹಾಸ್ವಾಮಿಯವರ ಆಳಿಕೆಯ ವಿಚಕ್ಸಣೆಯನ್ನು ರಾಜ ನೀತಿಜ್ಞ ರು ಕೊಂಡಾಡುತ್ತಿರುವರು. ಮಹಾಸ್ವಾಮಿಯವರ ರಾಜ್ಯ ಯಂತ್ರ ದ ಅಂಗಾಂಗಗಳು ವ್ರ ಕೃ ತಕಾಲಕ್ಕೆ ತಕ್ಕಂತೆ ವಿಸ್ತಾರ Pe ಪರಿಷ್ಕಾರ ಹೊಂದುತ್ತ, ಜ್‌ ವಿಧಾನ ಭಾಗದಲ್ಲಿಯೂ ಕಾರ್ಯಸಾಧನ ಭಾಗದಲ್ಲಿಯೂ ನ್ಯಾಯ ನಿರ್ಣಯ ಭಾಗದಲ್ಲಿಯೂ ಲೋಕಸಮ್ಮತವಾಗುತ್ತ ಬಂದಿವೆ. ಈ ರಾಜ್ಯಪರಿಪಾಲನ ಕೌಶಲ ದಿಂದ ರಾಷ್ಟ್ರದ ಆದಾಯವು ಮುಮ್ಮಡಿಯಾಗಿ ಬೆಳೆದು ಹೆಚ್ಚು ತ್ತಲೂ, ಪ್ರಜಾಸೌಕರ್ಯಗಳು ಅದನ್ನನುಸರಿಸಿ ಬಹು ಮುಖವಾಗಿ ಪ್ರವರ್ಥಿಸುತ್ತಲೂ ಇವೆ. ಮಹಾಸ್ಪಾಮಿಯವರ ಪ್ರಜಾವಾತ್ಮ್ಕ ಲ್ಯ ಪ್ರಭಾವದಿಂದ ನಾನಾ ವರ್ಗಗಳ "ಜನರಲ್ಲಿಯೂ ವಿದ್ಯಾಭ್ಯಾಸವು ಸ್ನ ಪ್ರ ಗ ಜ್ಞಾನಾಭಿಲಾಷೆಯು ಬೆಳೆಯುತ್ತಿದೆ. ಗೀರ್ವಾಣ ಕರ್ಣಾಟಕ ಭಾಷೆಗಳು ಪುನರುಚ್ಛ್ವ್ರಾಯವನ್ನು ಪಡೆಯುತ್ತಿವೆ. ಪಾಶ್ಚಾತ್ಯ ವಿಜ್ಞಾನವು ಪ್ರ ಪ ಸರಿಸುತ್ತ ಇ. ಶಿಲ್ಪ ಸಂಗೀತಾದಿ ಲಲಿತ ಕಲೆಗಳು ಅಭಿನರ್ಧಿಸು ತ್ತಿವೆ. ಸನಕ ಪಾಠಶಾಲೆಗಳೂ ಪ್ರೌಢಕಲಾ ನಿಲಯಗಳೂ ವಿಶ್ವವಿದ್ಯಾಪೀಠವೂ ಮಹಾಸ್ವಾಮಿಯವರ ವಿದ್ಯಾ ಭಿಮಾನಕ್ಕೆ ಶಾಶ್ವತ ನಿದರ್ಶನಗಳಾಗಿ ರಾಜ್ಯದ ಪುರೋಭಿವೃದ್ಧಿಗೆ ಪರಮಸಾಧಕಗಳಾಗಿ ಶೋಭಿಸುತ್ತಿವೆ. ಮಹಾಸ್ವಾಮಿಯವರು ನಿರ್ಮಾಣಮಾಡಿಸಿರುವ ಕೃಷ್ಣರಾಜ ಸಾಗರ ಮುಂತಾದ ವಿಶಾಲ ಸರೋವರಗಳೂ ಬಾವಿ ಕೆರೆ ಕಾಲುವೆ ಗಳೂ ಸುಗಮಗಳಾದ ಮಾರ್ಗಗಳೂ ಧೂಮ ಶಕಟ ಸರಣಿಗಳೂ ವಿದ್ಯುಚ್ಛಕ್ತಿ ಸಂಧಾನಗಳೂ ಖನಿಜ ಶೋಧನೋದ್ಯಮಗಳೂ ರಾಸಾಯನಿಕ ರಚನೆಗಳೂ ಇತರ ವೈಜ್ಞಾನಿಕ ಕೃತಿಗಳೂ ಭೂವ್ಯವಸಾಯ ವಿಸ್ತರಣ ಯಂತ್ರಕರ್ಮ ಪ್ರಸರಣ ವಾಣಿಜ್ಯೋ ತ್ರೇಜನಗಳಿಗೆ ಅನುಕೂಲಗಳಾಗಿ ಜನರಲ್ಲಿ ಕಾರ್ಯೋತ್ಸಾ ಹವನ್ನು ತುಂಬಿ, ಬುದ್ಧಿ ಕುಶಲತೆಯನ್ನು ಉತ್ತಮಗೊಳಿಸಿ, ಅವರ ಜೀವನ ಯೋಗ ತೆಯನ್ನು ಉನ್ನ ತಿಗೆ ತರುತ್ತಿವೆ. ಸುಹಾಸ್ನಾ. ಎ ಸಾ ್ಲಿಪನೆಮಾಡಿಸಿಕೊಟ್ಟ ರುವ ನೂತನ ಯಂತ್ರ್ರೋಪ BN ಸಜ್ಜಿ ತಗಳಾದ ವೈದ್ಯ ಗಳ ಪಶು ಚಿಕಿತ್ಸಾಲಯಗಳು, ಪುರಾಲಂಕಾರಗಳಾದ ಸೌಧ ಮಂಟಪೋ ದ್ಯಾನಗಳು, ಪುಸ್ತಕ ಭಾಂಡಾಗಾರ ವಾಚನ ಮಂದಿರಗಳು, ೨೯೬ ಆಳಿದವು ಹಾಸ್ವಾಮಿ ಯವರು ದ್ರವ್ಯಾಗಾರ ಸಹಕಾರ ಸಂಘಗಳು ಇವೇ ಮೊದಲಾದ ಸಂಸ್ಥೆ ಗಳು ವರ್ಷೇ ವರ್ಷೇ ಅಭಿವೃದ್ಧಿ ಸಡೆದು ಜನಜೀವನೋತ್ಸರ್ಷ ವನ್ನು ಸೂಚಿಸುತ್ತ ಮಹಾಸ್ರಭುಗಳನರ ಪ್ರಜೋತ್ತ್ಕೇಜಕ ಶಕ್ತಿಯನ್ನು ಪ್ರಕಟಿಸುತ್ತಿರುವುವು. ಮಹಾಸ್ವಾಮಿಯವರು ಬೆಳೆಯಿಸಿ ಬಲಪಡಿಸಿರುವ ಪ್ರಜಾ ಪ್ರತಿನಿಧಿ ಸಭೆ ಶಾಸನ ಸಭೆಗಳೂ ಸಂಪದಭಿವರ್ಧಕ ಸಮಿತಿ ಮಂಡಲ ಸಮಿತಿಗಳೂ ನಗರ ಸಭೆ ಗ್ರಾಮ ಪಂಚಾಯಿತಿಗಳೂ ರಾಷ್ಟ್ರದಲ್ಲಿ ಪ್ರಜಾಧರ್ಮ ಪ್ರಕಾಶಕ್ಕೆ ಸಾಧನಗಳಾಗಿವೆ. ಈ ಸಂಸ್ಥೆಗಳ ಮೂಲಕ ಜನರು ರಾಜ್ಯ ವಿಚಾರಗಳಲ್ಲಿ ಆಸಕ್ತರಾಗಿ, ಜನಪದ ನಿಷ್ಠೆಯನ್ನಭ್ಯಸಿಸಿ, ದೇಶಕಾರ್ಯ ಥಿರ್ವಾಹದಲ್ಲಿ ಭಾಗಿಗಳಾಗಲು ಅವಕಾಶನುಂಬಾಗಿರುವುದು. ಅವುಗಳ ಮಹಿಮೆಯಿಂದ ಪ್ರಜೆ ಗಳಲ್ಲಿ ರಾಜಕೀಯನ್ಯಾಯ ಪರಿಜ್ಞಾನವೂ ಸ್ವಕರ್ತವ್ಯ ವಿವೇಕವೂ ಸ್ವಪ್ರಯತ್ನ ಬುದ್ಧಿಯೂ ಜನೈಕ್ಯ ಭಾವವೂ ದೇಶಹಿತೈಕ ದೃಷ್ಟಿಯೂ ಪ್ರಬಲಿಸುವುವಲ್ಲದೆ, ರಾಜ್ಯಯಂತ್ರವು ನಿರಾತಂಕ ವಾಗಿಯೂ ಪ್ರಜಾನುರಂಜಕವಾಗಿಯೂ ನಡೆಯುವಂತಾಗಿ ಆ ಮೂಲಕ ಮಹಾಪ್ರಭುಗಳ ಯಶಸ್ಸೂ, ರಾಜ್ಯದ ಶ್ರೇಯಸ್ಸೂ, ಮತ್ತಷ್ಟು ಅಭಿವರ್ಧಿಸುವುವೆಂದು ನಾವು ದೃಢವಾಗಿ ನಂಬಿ ಕೊಂಡಿರುವೆವು. ಮೇಲಾಗಿ, ಮಹಾಸ್ವಾಮಿಯವರ ದೈವಭಕ್ತಿ, ಭೂತದಯೆ, ಗಾಂಭೀರ್ಯ, ಸದಾಚಾರವರ್ತನೆ, ಪೂರ್ವ ಸಂಪ್ರದಾಯ ನಿಶ್ವಾಸ, ಆತ್ಮ ಪರಿಶುದ್ಧತೆ, ಗುರುಜನ ನಮ್ರತೆ, ನಿದ್ವಜ್ಜನ ಮಮತೆ, ಸರ್ವಜನ ಸುಲಭತೆ, ರಾಜಧರ್ಮಪರಾಯಣತೆ, ಮಂತ್ರಾಲೋಚನ ಚತುರತ್ಕೆ ಲೋಕಾರಾಧನ ತತ್ಪರತೆ ಈ ಸದ್ದು ಣಗಳು ಸಕಲ ದೇಶ ಸಂಸ್ಥುತಗಳಾಗಿ ಮಹಾಸ್ವಾಮಿಯವರನ್ನು ಜನಕ ಯುಧಿಸ್ಮಿರಾದಿ ರಾಜರ್ಹಿಗಳ ಪಜಕ್ತಿಗೆ ಸೇರಿಸತಕ್ಕುವಾಗಿವೆ. ಮಹಾಸ್ವಾಮಿ ಯವರ ಈ ಗುಣರತ್ನರಾಶಿಯ ನಿರ್ಮಲ ಕಾಂತಿಯು ಪ್ರಜೆಗಳಾದ ನಮಗೆ ಅತ್ಯಂತ ಗೌರವಾಸ್ಪದವಾಗಿ ಚಿತ್ತ ಸಮುನ್ನತಿಕಾರಕ ವಾಗಿರುವುದು, ಮಹಾಸ್ವಾಮಿ. ಈಚೆಗೆ ಬ್ರಿಟಷ್‌ ಸಾರ್ವಭೌಮ ಸರ್ಕಾರದವರು ಸಹ ಮಹಾಸ್ವಾಮಿಯವರ ರಾಜ್ಯಭಾರದ ಉತ್ಕ್ಸೃಷ್ಟತೆಯನ್ನ್ಯೂ ಪ್ರಜಾ ನುರಾಗವನ್ನೂ ಉದಾತ್ತಸಂಕಲ್ಪಗಳನ್ನೂ, ಸದ್ಗುಣ ಸಂಪತ್ತನ್ನೂ ರಜತೋತ್ಸನದಿಂದೀಚಿನ ರಾಜ್ಯಭಾರ ೨೯೭ ಮೆಚ್ಚಿ ಮಹಾಸ್ವಾಮಿಯವರ ಘನತೆಯನ್ನು ಲೋಕಕ್ಕೆ ಸ್ರಕಾಶ ಪಡಿಸಿರುತ್ತಾರೆ. ಆ ಮೆಚ್ಚಿಕೆಯನ್ನು ತೋರಿಸುವುದಕ್ಟೋಸ್ಕರ ಸಾರ್ವಭೌಮ ಪ್ರತಿನಿಧಿಗಳಾದ ಲಾರ್ಡ್‌ ಅರ್ನಿನ್‌ ಶ್ರೀಮಂತ ರವರು ನಮ್ಮ ಸಂಸ್ಥಾನದಿಂದ ಸಲ್ಲಬೇಕಾದ ಪೊಗದಿಯಲ್ಲಿ ೧೦೧ ಲಕ್ಕ ರೂನಾಯಿಗಳಷ್ಟರ ಭಾಗವನ್ನು ಬಿಟ್ಟುಕೊಟ್ಟು, ಸರಸ್ಪರ ಮೈತ್ರಿಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿರುವುದು ನಮಗೆಲ್ಲ ಅತ್ಯಂತ ಸಂತೋಷವನ್ನೂ ಹೆಮ್ಮೆಯನ್ನೂ ಉಂಟುಮಾಡಿರುತ್ತದೆ, ಮಹಾಸ್ವಾಮಿ. ಶ್ರೀ ಮಹಾಸ್ವಾಮಿಯವರಿಗೂ, ಶ್ರೀಮದ್ಯುವರಾಜರವರಿಗೂ, ಶ್ರ್ರೀಮಹಾ ಮಾತೃ ಶ್ರೀಯರಿಗೂ, ರಾಜಕುಟುಂಬದವರಿಗೂ ಜಗದೀಶ್ವರನು ಆಯುರಾರೋಗ್ಯ ನಾಭಾಗ್ಯ ನೌಖ್ಯಗಳನ್ನು ಅಮಿತವಾಗಿ ಕರುಣಿಸಲಿ! ಮಹಾಸ್ವಾಮಿಯವರು ಸರ್ವದಾ ಸರ್ವತ್ರ ಜಯಶಾಲಿಗಳಾಗಲಿ! ಮಹಾಸ್ವಾಮಿಯವರ ಕೀರ್ತಿ ದಶದಿಕ್ಕುಗಳಲ್ಲಿಯೂ ಹರಡಿ ಆಚಂದ್ರತಾರಕವಾಗಿ ಬೆಳಗಲಿ! ಮಹಾಸ್ವಾನಿಯವರ ಧರ್ಮನ್ರಭುತ್ವದ ಸುವರ್ಣೋತ್ಸವ ಸಮಯದಲ್ಲಿ ಈ ತೆರದ ಸಂಭ್ರಮದಿಂದ ಮತ್ತೆ ಮತ್ತೆ ಮಹಾಸ್ವಾಮಿಯವರನ್ನಭಿನಂದಿಸುವ ಸುಯೋಗವು ಪ್ರಜೆಗಳಾದ ನಮ್ಮದಾಗಿರಲಿ! ಸಮಸ್ತ ಸನ್ಮಂಗಳಗಳೂ ನಮ್ಮ ಮಹಾರಾಜ ರವರಿಗೆ ಲಭಿಸಲಿ ಇಂತೆಂಬುದೇ ಮಹಾಸ್ವಾಮಿಯವರ ಪ್ರಜಾ ಕೋಟಿಯ ಮನಃಪೂರ್ವಕವಾದ ಸಂತತ ಪ್ರಾರ್ಥನೆ. ಮೈಸೂರು ಪಟ್ಟಣ, | ಇಂತು ಮಹೀಶೂರ ರಾಜ್ಯದ ಕ ಸಶಕ ೧೯೨೭ನೆಯ - ಬತ ad ಪ್ರಜಾಮುಂಡಲದ ವಿಜ್ಞಾಪನೆಗಳು ಪ್ರಜೆಗಳ ಪರವಾಗಿ ಆ ರೀತಿ ಸಮರ್ಪಿತವಾದ ಅಭಿನಂದನ ಪತ್ರಿಕೆಗೆ ಮಹಾಸ್ವಾಮಿಯವರು ಸ್ಫೂರ್ತಿದಾಯಕವಾದ ಅನೋಘ ಪ್ರತ್ಯುತ್ತರವನ್ನು ದಯಪಾಲಿಸಿದರು. ರಜತ ಮಹೋತ್ಸವದ ಸಂತೋ ಷಾರ್ಥವಾಗಿ ಅರಮನೆಯ ಬತೇರಿಯಿಂದ ಇಪ್ಪತ್ತೊಂದು ಕುಶಾಲು ತೋಫುಗಳು ಮೊಳಗಿದುವು. ಮಹಾಸ್ವಾಮಿಯವರು ದಯಪಾಲಿಸಿದ ಪ್ರತ್ಯುತ್ತರದ ವಿವರವನ್ನು ಕೆಳಗೆ ಕೊಟ್ಟದೆ:-- ೨೯೮ ಆಳಿದ ಮಹಾಸ್ವಾಮಿ ಯವರು ““ಪ್ರಿಯತಮರಾದ ಪ್ರಜಾ ಮಹಾಶಯರೇ, ನಿಮ್ಮಗಳಿಗೆ ನಮ್ಮ ವಿಷಯದಲ್ಲಿರುವ ಪ್ರೀತಿ ವಿಶ್ವಾಸಗಳನ್ನು ಸ್ಪದರ್ಶಿಸ ಸತಕ್ಕ ಈ ಅಭಿನಂದನ ಪತ್ರಿಕೆಯನ್ನು ಬಹು ಆದರ ಬ ಸ್ವೀಕರಿಸುತ್ತೆ (ವೆ. ಇದರಲ್ಲಿ ನೀವುಗಳು ತೋರ್ಪಡಿಸಿರುವ ಭಕ್ತಿ ಶ್ರದ್ಧೆಗಳು ನಮಗೆ ವಿಶೇಷವಾದ ಸಂತೋಷವನ್ನುಂಟು ಮಾಡಿವೆ. ಭಗವಂತನು ಮೈಸೂರು ಸಂಸ್ಕಾ ನಕ್ಕೆ ನಾನಾ ವಿಧವಾದ ಸಂಪತ್ತುಗಳನ್ನು ಅನುಗ್ರ ಒಸಿರುವುದಲ್ಲದೆ, ನಿನಯಸಂಪನ್ರ ರೂ ಉದಾರಚಿತ್ತರೂ ಕಾರ್ಯಾಸಕ್ತರೂ ಆದ ಪ್ರಜೆಗಳನ್ನು ದಯ ವಾಲಿಸಿರುವನು. ಮೈ ಸೂರು ಸಂಸ್ಥಾ ನಕ್ಕೆ ಮಾದರಿ ಸಂಸ್ಥಾನ ವೆಂದು ಬಂದಿರುವ ಖ್ಯಾತಿಗೂ, ಸಾರ್ನಭೌಮ ಸರ್ಕಾರದವರು ಈಗತಾನೇ ತೋರಿಸಿರುವ ಘನವಾದ ಪುರಸ್ಕಾರಕ್ಕೂ ನಿಮ್ಮಗಳ ಪ್ರೀತಿಪೂರ್ವಕವಾದ ಸಹಕಾರವೇ ಮುಖ್ಯ ಕಾರಣವಾಗಿರುವುದು. ಇದೇ ರೀತಿಯಲ್ಲಿ ಮುಂದೆಯೂ ನಾನೆಲ್ಲರೂ ಕಲೆತು, ಸಹೋದರ ಭಾವದಿಂದ ಕಾರ್ಯಗಳನ್ನು ನಡೆಸಿ, ಕೃಷಿ ಕೈಗಾರಿಕೆ ವಾಣಿಜ್ಯಗಳಿಗೆ ಹೆಚ್ಚು ಸೌಕರ್ಯವನ್ನು ಒದಗಿಸಿ, ಎಲ್ಲರ ಅಭಿವೃದ್ಧಿಗೂ ಸಮವಾಗಿ ಅವಕಾಶವನ್ನು ಕೊಡುತ್ತ, ನವೀನ ಕಾಲದಲ್ಲಿ ಉತ್ತಮಸ್ಪಿತಿಗೆ ಬಂದಿರುವ ದೇಶಗಳ ಸಮಕ್ಕೆ ಮೈಸೂರು ದೇಶವನ್ನು “ತರಲು, ನಮ್ಮ ಶಕ್ತಿ ಸಾಹಸಗಳನ್ನೆಲ್ಲಾ ಬ ಚಾ ಗಟ ಕಾರು ಈ ಮಹತ್ತಾದ ಕಾರ್ಯದಲ್ಲಿ, ಎಲ್ಲಾ ಪಂಗಡಗಳವರೂ ನಮ್ಮ ಪ ಪ್ರಚಗಳೇ, ಒಂದು ದೇಶದಲ್ಲಿ ಜನಿಸಿದವರ, ಎಂಬುದನ್ನು ನೆನಪಿನಲ್ಲಿಟ್ಟು, ಮುಂದಾದವರು ತಮ ಸ್ತು ಅಭಿವೃದ್ಧಿ ಸ್ಲಿತಿಗೆ ಇನ್ನೂ ಬಾರದಿರುವವರಿಗೆ ಜಾಯಾ 1040 ನಮ ಅಭಿಲಾಷೆಯಾಗಿರುತ್ತದೆ. ಮುಂದೆ ವೃದ್ಧಿಗೆ ಬರುವವರಾಗಿರುವ ಯುವಕಸಮುದಾಯ: ದವರೂ ಸಹೋದರ ಭಾವವನ್ನೂ ಪ್ರಜಾ ಧರ್ಮವನ್ನೂ ತಮ್ಮ ದೃ ಸ್ಟಿಯಲ್ಲಿಟ್ಟು ಕೊಂಡು, ನಮ್ಮ ಪ್ರೀತಿಗೆ ವಿಷಯವಾದ ಮಾತೃಭೂಮಿಯ ಶ್ರೇಯಸ್ಸಾಧನೆಗಾಗಿ ಯತ್ನಿಸಬೇಕೆಂದು ಬಯಸುತ್ತೇವೆ. ತಮ್ಮ ಸಂಕಟಗಳನ್ನು ಕಂಠೋಕ್ತವಾಗಿ ಹೇಳಿಕೊಳ್ಳಲಾರದ pe ರಜತ ಮಹೋತ್ಸವದ ಜ್ಞಾ ಸಕಾರ್ಥನಾದ ಗಡಿಯಾರ ಗೋಪುರ ರಜತೋತ್ಸನದಿಂದೀಚಿನ ರಾಜ್ಯಭಾರ ೨೯೯ ಪ್ರಾಣಿಗಳ ವಿಷಯದಲ್ಲಿ ಕನಿಕರನನ್ನು ತೋರಿಸಬೇಕೆಂದು ಈ ಸಂದರ್ಭದಲ್ಲಿ ಸೂಚಿಸಲಿಚ್ಛೈ ಸುತ್ತೇನೆ. ಪ್ರಜೆಗಳ ಸೌಖ್ಯವೇ ನಮ್ಮ ಸೌಖ್ಯವೆಂದು ನಾವು ಸದಾ ಭಾನಿಸಿಕೊಂಡಿರುತ್ತೇವೆ. ಅಂತಹ ಸೌಖ್ಯ ಸಾಧನೆಗೆ ಆವಶ್ಯಕ ವಾದ ವಿವೇಕ, ಸ್ಥಿರ ಸಂಕಲ್ಪ, ಸಹಾಯ ಸಂಸತ್ತು, ಇವುಗಳನ್ನು ನಮಗೆ ಅನುಗ್ರಹಿಸಲೆಂದು ಕರುಣಾಮಯನಾದ ಭಗವಂತನನ್ನ ನಿರಂತರವೂ ಪ್ರಾರ್ಧಿಸುತ್ತಿರುವೆವು.?' ಅರಮನೆಯ ಅಧಿಕಾರಿ ವರ್ಗದವರೆಲ್ಲರೂ ಸೇರಿರಜತ ಮಹೋ ತ್ಸವದ ಕಾಣಿಕೆಯಾಗಿ ಕರ್ನನ್‌ ಪಾರ್ಕ್‌ ಬಳಿಯಲ್ಲಿ ಕಟ್ಟಿಸಿದ್ದ ರಜತ ಮಹೋತ್ಸವದ ಸವಿನೆನಪಿನ ಗಡಿಯಾರ ಗೋಪುರದ ಬಳಿಗೆ ಆದಿನ ಸಾಯಂಕಾಲ ಐದೂವರೆ ಘಂಟಿಗೆ ಮಹಾಸ್ವಾಮಿಯವರು ದಯಮಾಡಿ, ವಿದ್ಯುಚ್ಛಕ್ತಿಯ ಯಂತ್ರಸಾಧನವನ್ನು ಒತ್ತಿ ಗಡಿಯಾರದ ಕೆಲಸವನ್ನು ಸಮಾರಂಭಣಗೊಳಿಸಿದರು. ನಾಲ್ಕು ಉತ್ತಮಾಶ್ವಗಳನ್ನು ಕಟ್ಟದ ರಥದಲ್ಲಿ ಮಹಾಸ್ವಾಮಿಯವರು ಅಲ್ಲಿಂದ " ಗೌರ್ಕ್ನ್ಮೆಂಟ್‌ ಹೌಸ್‌” ಭವನದ ಕಡೆಗೆ ದಯಮಾಡಿದರು. ಆ ಭವನದ ಬಳಿಯ ಮೈ ದಾನದಲ್ಲಿ ಸೈನಿಕರಿಂದಲೂ ಬಾಲಚಮೂಗಳಿಂದಲೂ ಸಾಹಸಪ್ರದರ್ಶನಗಳು ನಡೆದುವು... ದೊಂಬರಾಟ, ಅಂಧಬಾಲಕರಿಂದ ಹರಿಕಥೆ, ಸಂಗೀತ ಮುಂತಾದುವು ನಡೆದುವು. ಅನಂತರ ಬಾಣಬಿರುಸುಗಳಾದುವು. ಅವು ಗಳನ್ನೆಲ್ಲ ಸರಾಂಬರಿಸಿದ ನಂತರ ಮಹಾಸ್ವಾಮಿಯವರು ವೈಭವದ ಮೆರೆವಣಿಗೆಯಲ್ಲಿ ಅರಮನೆಗೆ ಚಿತ್ರೈಸಿದರು. ಮೆರವಣಿಗೆಯುದ್ದಕ್ಕೂ ಮಾರ್ಗಗಳ ಉಭಯ ಪಾರ್ಶ್ವಗಳಲ್ಲಿಯೂ ಪ್ರಜೆಗಳು ಕಿಕ್ಕಿರಿದು ತುಂಬಿ ಪ್ರಭುಗಳ ಸಂದರ್ಶನದಿಂದ ಆನಂದಘೋಷ ಮಾಡುತ್ತಿದ್ದರು. ಮಹಾ ಸ್ವಾಮಿಯವರ ಸವಾರಿಯು ಅರಮನೆಗೆ ಹಿಂತಿರುಗಿದ ಬಳಿಕ, ಅರಸು ಪಂಗಡದ ಮಹಾಶಯರುಗಳೆಲ್ಲರ ಪರವಾಗಿ ಶ್ರೀಮಾನ್‌ ರಾಜಕುಮಾರ ದೇಶರಾಜ ಅರಸಿನವರು ಮಹಾಪ್ರಭುಗಳಿಗೆ ಭಕ್ತಿ ನಿಶ್ವಾಸಗಳಿರೆದ ಪಾದಪೂಜೆ ಮಾಡಿ ಪುಷ್ಪ ಮಾಲಿಕೆಯನ್ನೂ ಅಮೂಲ್ಯವಾದ ಖಿಲ್ಲತ್ತು ಗಳನ್ನೂ ಸಮರ್ಪಿಸಿದರು. ಮಾರನೆಯ ದಿನ ಮೈ ಸೂರು ಸಂಸ್ಥಾನದ ವಿದ್ಯಾರ್ಥಿ ವಿದ್ಯಾರ್ಥಿನಿಯರೂ, ಬಾಲಚಮೂ ("" ಸ್ಕೌಟ್‌) ಬಾಲಕರು ಮುಂತಾದವರೂ ಜಗನ್ಮೋಹನ ಪ್ರಾಸಾದದ ಸಭಾಂಗಣದಲ್ಲಿ ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರವರ ಅಧ್ಯಕ್ಪತೆ ಯಲ್ಲಿ ಸಭೆಸೇರಿ, ಆಳಿದ ಮಹಾಸ್ಕಾನಿಯವನರಿಗೆ ತಮ್ಮ ಭಕ್ತಿವಿಶ್ವಾಸ ೩೦೦ ಆಳಿದ ಮುಹಾಸ್ಮಾಮಿಯನರು ಪೂರಿತನಾದ ನಿಜ್ಞಾ ಸನಾ ವಾಣಿಗಳನ್ನು ಶ್ರು ತಪಡಿಸಿದರು. ಮಹಾಸ್ವಾ ಮಿ ಯವರು ಪ್ರಸನ್ನರಾಗಿ, ಬಾಲಕ ಜಾಜಿ ಅವರೆಲ್ಲರೂ ಸಹಾಶಮು ಗಳುಳ್ಳ, ಸತ್ರಜೆಗಳಾಗಿ ಬಾಳಬೇಕೆಂದು ಹರಸಿ ಪ್ರೀತಿಯಿಂದ ಸಂದೇಶ ನನ್ನು ಕಳುಹಿಸಿದರು. ಆ ಸಂದೇಶದಿಂದಲೂ, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ಸ್ಫೂರ್ತಿದಾಯಕವಾದ ಅಧ್ಯಕ್ಷ, ಭಾಷಣದಿಂದಲೂ, ಆಳುವ ಮಹಾಸ್ವಾಮಿಯವರಾದ ಶ್ರೀ ಜಯಚಾಮರಾಜೇಂದ್ರ ಒಡೆಯರವರು ಅಂದಿನ ಸಭೆಯನ್ನ ಲಂಕರಿ ಇದ್ದು ದರಿಂದಲೂ ಬಾಲಕ ಬಾಲಕಿಯರಿಗುಂಟಾದ ಆನಂದವು ಅಪರಿಮಿತ ವಾದುದು. ರಜತ ಮಹೋತ್ಸವದ ಆನಂದ ಸಮಯದಲ್ಲಿ, ಆಳಿದ ಮಹಾಸ್ವಾಮಿ ಯವರಾದ ಶ್ರೀಮನ್ಮಹಾರಾಜರವರು ತಮ್ಮ ನಗರಕ್ಕೂ ಚಿತ್ರೈನ ಬೇಕೆಂದು ಬೆಂಗಳೂರು ನಿವಾಸಿಗಳು ಪ್ರಾರ್ಥಿಸಿಕೊಂಡರು. ಜಾ ಯವರು ಅವರ ಪ್ರಾರ್ಥನೆಯನ್ನು ಲಾಲಿಸಿ ೧೯೨೭ನೆಯ ಇಸವಿ ಸೆಪ್ಟೆಂಬರು ತಿಂಗಳಿನಲ್ಲಿ ಬೆಂಗಳೂರು ನಗರಕ್ಕೆ ದಯಮಾಡಿ, " ಕಬ್ಬನ್‌ ಪಾರ್ಕ್‌? ಉದ್ಯಾನದಲ್ಲ ನಗರ ಸಭೆಯವರ ವಿಜ್ಞಾ ಸನಾ ಪತ್ರಿಕೆಯನ್ನು ಸ್ವೀಕರಿಸಿ, ಅದಕ್ಕೆ ಪ್ರತ್ಯುತ್ತರವನ್ನು ದಯವಾಲಿಸಿದರು. ಅನಂತರ ಅವರು ತಮ್ಮ ಅನುಜರೊಡನೆಯೂ ದಿವಾನ್‌ರವರೊಡನೆಯೂ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಮಂಡಿಸಿ ನಗರದ ನಾನಾ ಭಾಗಗಳಿಗೂ ಮೆರೆವಣಿಗೆ ಚಿತೈಸಿದರು. ರಜತ ಮಹೋತ್ಸವ ಕಾಲದ ಕಾಣಿಕೆಯಾಗಿ ಸಂಸ್ಥಾನದ ನಾನಾ ಭಾಗಗಳ ಪ್ರಜೆಗಳಿಂದಲೂ ಬಹಳ ಧನವು ರಜತೋತ್ಸವದ ನಿಧಿಗೆ ಸಮರ್ಪಿತವಾಯಿತು. ಸಂಸ್ಥಾ ನದಆಆ ಭಾಗಗಳಲ್ಲಿ A: ಸ್ಮ್ತಕ ಭಂಡಾರಗಳು, ಧರ್ಮಶಾಲೆಗಳು, ಅನಾಥಾಲಯಗಳು, ಹೆರಿಗೆ ಹ ಮುಂತಾದುವುಗಳನ್ನು ರಜತ ಮಹೋತ್ಸವದ ಸವಿನೆನಪಿನ ಸ್ಮಾರಕಗಳಾಗಿ ಏರ್ಪಡಿಸುವುದಕ್ಕಾಗಿ ಆ ಹಣದಲ್ಲಿ ಮೂರರಲ್ಲೊಂದು ಭಾಗವು ವೆಚ್ಚವಾಗಿ, ಉಳಿದ ಮೊತ್ತವು ಅಖಿಲ ಸಂಸ್ಕಾ ನಕ್ಕೇ ಪ್ರ CE ತಾಸ ವೃತಿ ತ್ರಿ ಶಿಕ್ಷಣಶಾಲೆಯೊಂದು ನಿರ್ಮಿತನಾಗಲು ಮೆಚ ಕೈ ವಾಗಬೇಕೆಂದು fh ಯಿತು. ರಜತಮಹೋತ್ಸವದ ಸ್ಕಾ! ರಕ ವಾಗಿ ನಿರ್ಮಿತವಾಗಿರುವ ವೃತ್ತಿ ಶಿಕ್ಷಣಶಾಲೆಯು (ಸ್ರೀ ಕಷ್ಣ ರಾಜೇಂದ್ರ ಸಿಲ್ವರ್‌ ಜ್ಯೂ ಪಿಲಿ ಚಿಕ್ಕ ಚಟ ಇನ್‌ಸ್ಟಿಟ್ಯೂಟ್‌) ಬೆಂಗಳೂರು ನಗರದಲ್ಲಿ ಶೋಭಿಸುತ್ತಿ PY ಅಲ್ಲಿ ಅನೇಕ ವೃತ್ತಿ ಗಳಲ್ಲಿ ಶಿಕ್ಷಣ ದೊರೆಯುವಂತೆ ಏರ್ಪಾಡಾಗಿದೆ. ರಜತೋತ್ಸನದಿಂದೀಚಿನ ರಾಜ್ಯಭಾರ ೩೦೧ ಮೈ ಸೂರು ಸಂಸ್ಥಾನವನ್ನು ಮಹಾತ್ಮಾ ಗಾಂಧಿಯವರು ರಾಮರಾಜ್ಯವೆಂದು ಕರೆದರು. ಮೈಸೂರು ಸಂಸ್ಥಾನದ ಪ್ರಜೆಗಳ ನಿಚಾರವನ್ನು ಪ್ರಸ್ತಾವಿಸಿ,"" ಮೈಸೂರು ಸಂಸ್ಥಾನ ಶ್ಲಾಘನೆಗಳು ದವರು ಎರಡು ರೀತಿಗಳಲ್ಲಿ ಸುಕೃತಶಾಲಿಗಳಾ ಗಿದ್ದಾರೆ. ಮೊದಲನೆಯದಾಗಿ, ವ್ರಕೃತಿದೇನಿಯು ಅವರಲ್ಲಿ ಕರುಣೆತೋರಿ ಸೌಂದರ್ಯಮಯಿಯಾಗಿ ಅವರ ನಾಡಿನಲ್ಲಿ ನೆಲಸಿದ್ದಾಳೆ; ಅವರ ನಾಡಿನ ವಾಯುಗುಣವು ಸೊಗಸಾಗಿಯೂ ಜತಕರ ವಾಗಿಯೂ ಇದೆ. ಎರಡನೆಯದಾಗಿ, ಮೈಸೂರು ಸಂಸ್ಥಾನದ ಶ್ರೀೀಮನ್ಮಹಾರಾಜರವರು ಸಚ್ಚಾರಿತ್ರಶೀಲರಾಗಿ ಮಹಸೀಯರಾಗಿರುವ ಪ್ರಭುಗಳಾಗಿದ್ದಾರೆ. ಶ್ರೀಮನ್ಮಹಾರಾಜರವರು ಧರ್ಮಾತ್ಮರು. ನಾನು ಸ್ರತಿಯೊಬ್ಬರಿಂದಲೂ ಶ್ರೀಮನ್ಮಹಾರಾಜರನರ ಗುಣಕಥನವನ್ನೇ ಕೇಳಿ ದ್ದೇನೆ. ಶ್ರೀಮನ್ಮಹಾರಾಜರವರು ದಯಾಶೀಲರೂ, ಸಂತತವೂ ತಮ್ಮ ಪ್ರಜೆಗಳ ಶ್ರೇಯಸ್ಸಾಧನೆಯನ್ನೇ ಕುರಿತು ಚಿಂತಿಸುತ್ತಿರುವವರೂ ಆಗಿದ್ದಾರೆ?* ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ಸರ್‌ ಪ್ರಫುಲ್ಲ ಚಂದ್ರ ರಾಯ" ಅವರು, ಸರ್‌ ಪಿ. ಎಸ್‌. ಶಿವಸ್ವಾಮಿ ಐಯರವರು ಕೈಟ್‌ ಆನರಬಲ್‌ ನಿ. ಎಸ್‌. ಶ್ರೀನಿವಾಸ ಶಾಸ್ತ್ರಿ ಗಳವರು ಮುಂತಾದವ ರೆಲ್ಲರೂ ಮಹಾಸ್ವಾಮಿಯವರ ಗುಣಕಥನ ಮಾಡಿದರು. ರಜತ ಮಹೋತ್ಸವ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿದ್ದ ಶ್ರೀಮಾನ್‌ ಪಂಡಿತ ಮದನಮೋಹನ ಮಾಳವೀಯರವರ್ಕ “ಮೈ ಸೂರು ಸಂಸ್ಥಾನದ ಪ್ರಜೆಗಳಾದ ನೀವು ಸುಖಿಗಳು. ಸಮುದ್ರದ ಮಟ್ಟಕ್ಕಿಂತ ಎರಡು ಸಾವಿರ ಅಡಿಗಳಿಂದ ಮೂರು ಸಾವಿರ ಅಡಿಗಳಷ್ಟು ಎತ್ತರ ವಾಗಿದ್ದು, ಬಹಳ ಸೆಕೆಯೂ ಇಲ್ಲದೆ ಬಹಳ ಚಳಿಯೂ ಇಲ್ಲದೆ ಹಿತಕರ ವಾಗಿರುವ ವಾಯುಗುಣದಿಂದಲೂ ವಿಪುಲವಾದ ಪ್ರಾಕೃತಿಕ ಸಾಧನ ಸಂಪತ್ತುಗಳಿಂದಲೂ ಕೂಡಿರುವ ಇಷ್ಟು ಸೊಗಸಾದ ಸಂಸ್ಥಾನವನ್ನು ಸಡೆದಿರುವ ನೀವು ಸುಖಿಗಳು. ಈಗಿನ ಶ್ರೀಮನ್ಮಹಾರಾಜರವರನ್ನು ಸ್ರಭುಗಳಾಗಿ ಪಡೆದಿರುವುದರಿಂದಲೂ ನೀವು ಸುಕೃತಿಗಳಾದ ಸುಖಿಗಳು. ಶ್ರೀಮನ್ಮಹಾರಾಜರವರಲ್ಲಿ ಸಚ್ಚಾರಿತ್ರದ ಪರಿಶುದ್ಧ ಜೀನನಡೊಡನೆ ಪ್ರಜೆಗಳ ಹಿತಸಾಧನೆಯ ತೀವ್ರಾಸಕ್ತಿಯೂ,. ಶುದ್ಧವಾದ ಪೂರ್ವ * *“ Mysoreans are doubly fortunate, firstly, Nature i kind and beautiful to them and their climate 1 fine and salubrioa>, Secondly, their Maharaja 15 a Ruler of great nobility of character, Ileis 1710) ೫. Ihave heard from every one goo accounts of the Maharaja, He 1% kind and always thinking of the good of his people.’’— Mahatma Gandh, ೩೦೨ ಆಳಿದ ಮಹಾಸ್ಕಾನಿಯನವರು ಸಂಪ್ರದಾಯ ಪ್ರೇಮ ಮತ್ತು ಅಚಲವಾದ ಸ್ವಧರ್ಮಾಭಿಮಾನಗಳೊಡನೆ ಆಧುನಿಕ ಪ್ರಗತಿ ಸಾಧನೆಯ ಆವಶ್ಯಕತೆಗಳೇನೆಂಬ ವರಿಜ್ಞಾನವೂ ಅನ್ಯಮತ ಸಹಿಷ್ಣು ತೆಯೂ ಸೇರಿರುವುದರಿಂದ ಅವರು ನರಸತಿಗಳಲ್ಲಿ ಗೌರವಾಶ್ವ್ವಿತರೆನಿಸಿ ಶ್ರೇಷ್ಠರಾಗಿದ್ದಾರೆ. ಸಾಮರ್ಥ್ಯವಂತರನ್ನೇ ಆರಿಸಿ ಆರಿಸಿ ದಿವಾನ್‌ ಹುದ್ದೆಗೆ ನೇಮಕಮಾಡುತ್ತ ಬಂದಿರುವುದು, ಸಂಸ್ಥಾನದ ಆಡಳಿತವು ಅತ್ಯುತ್ತಮವಾಗಿ ನಡೆದು ಪ್ರಜೆಗಳ ಅಭ್ಯುದಯಕ್ಕೆ ಸಾಧಕ ನಾದ ಅನೇಕ ಏರ್ಪಾಡುಗಳಿಗೆ ಪ್ರೋತ್ಸಾಹವನ್ನಿತ್ತಿರುವುದು ಮತ್ತು ತಮ್ಮ ಪ್ರಜೆಗಳಲ್ಲಿ ಸಮಸ್ತ ವರ್ಗಗಳವರನ್ನೂ ನಿಷ್ಟಕ್ಪಪಾತ ದೃಷ್ಟಿಯಿಂದ ಸರಿಪಾಲಿಸುತ್ತಿರುವುಡು - ಇವುಗಳ ದೆಸೆಯಿಂದ ಶ್ರೀಮನ್ಮಹಾರಾಜ ರವರು ಪ್ರಜೆಗಳ ಪ್ರೀತಿ ಕೃತಜ್ಞತೆಗಳಿಗೆ ಪಾತ್ರರಾಗಿರುವುದು ಯುಕ್ತ ವಾಗಿಯೇ ಇದೆ.... ಶ್ರೀಮನ್ಮಹಾರಾಜರವರು ಸಮರ್ಧರಾದವರನ್ನೇ ದಿವಾನ್‌ ಪದವಿಗೆ ನೇಮಕಮಾಡುತ್ತ ಬಂದಿರುವುದಕ್ಕೆ ವಿಪುಲವಾದ ಸತ್ಛಲವುಂಟಾಗಿ ಅವರ ಪ್ರಯತ್ನವು ಯಶಸ್ವಿಯಾಗಿದೆ. ಆದಕಾರಣ, ರಾಜ್ಯಾಡಳಿತವು ಈಗಿರುವಷ್ಟು ಮಟ್ಟಿಗೆ ಅತ್ಯುತ್ತಮ ಸ್ಥಿತಿಗೆ ಬಂದಿರುವು ದರಲ್ಲಿ ಆಶ್ಚರ್ಯವೇನೂ ಇಲ್ಲ್ಬ'' * ಎಂದು ಮುಂತಾಗಿ ಹೇಳಿದರು. ೧೯೨೬ನೆಯ ಇಸವಿ ಮೇ ತಿಂಗಳು ೧ನೆಯ ತಾರೀಖಿನಿಂದಲೂ ಅನಾನ್‌-ಉಲ್‌-ಮುಲ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓ.ಬಿ.ಇ. ಅವರು ದಿವಾನ್‌ ಸದವಿಯನ್ನಲಂಕರಿಸಿ, ಸಂಸ್ಥಾನ ನನ್ನು ಸರ್ವತೋಮುಖವಾಗಿ ಅಭಿವೃದ್ಧಿಗೆ ತರುತ್ತಿದ್ದಾರೆ. ಉಜ್ಜ್ವಲ ದೇಶಾಭಿಮಾನಿಗಳೂ, ಪ್ರಭುಭಕ್ತರೂ, ಜಗತ್ಭೃಸಿದ್ಧರಾದ ರಾಜನೀತಿ ಕೋನಿದರೂ, ನಿನಯಶೀಲರೂ ಆದ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ * ‘ You Mysoreans are a happy people, You are happy in having such a beautiful 10111106, situated between two to three thousand feet above the sea level, neither very warm 11೧ vely coll, with a salubrious climate and great natural resources. Vou are also hippy in having the present Maharaja as your King. 111% Highness’ purity of private life combined with his deep solicitudle for the wulfare ot his people, his genuine conservatism and firmness in his own faith combined with a full appreciation of the requirements of modern progress and unaffected reli- gious toleration have marked him out for honour among the Rulers of Men. His wise choice in hss selection of successive Dewans and his encourage- ment of numerous schemes for the best administration of the State and for the advancement of his people and 1115 Highness’ impartiality towards all sections of his subjects have rightly won for him the gratitude and affection of his people.... Huw Highness the Maharaja has been really happy in the choice of his successive Dewans and it is, therefore, not surprising that the administration of the State has attained its present excellence,” — Pandit Madan Mohan Malaviya, ರಜತೋತ್ಸನದಿಂದೀಚಿನ ರಾಜ್ಯಭಾರ ತ್ಲಿಂತ್ಲಿ ರವರು ದಿವಾನ್‌ ಸದನವಿಯನ್ಸಲಂಕರಿಸಿರುವುದು ಸಂಸ್ಥಾನದ ಸುಯೋಗ ಗಳಲ್ಲೊ ಂಡೆನ್ನಲು ಸಂದೇಹವೇ ಇಲ್ಲ. ಆಳಿದ ಮಹಾಸ್ವಾಮಿಯವರು ಅವರಿಗೆ ೧೯೨೦ನೆಯ ಇಸನಿಯ ನವರಾತ್ರಿ ಅರಾ. ಉಲ್‌- ದರ್ಬಾರಿನಲ್ಲಿ (ಆಶ್ವಯುಜ ಶುದ್ಧ ಏಕಾದಶೀದಿನ) ಮುಲ್ಕ್‌ ಸರ್‌ "" ಅಮಿಾನ್‌-ಉಲ್‌-ಮುಲ್ಟ್‌'' ಎಂಬ ಬಿರುದನ್ನು ನಿಂರ್ಜಾ ಎಂ. ದಯಪಾಲಿಸಿದರು. ಅವರಿಗೆ ೧೯೨೩ನೆಯ ಇಸ್ಮಾಯಿಲ್‌, ಇಸನಿಯಲ್ಲಿ "ಓ.ಬಿ.ಇ.?? ಎಂಬ ಬಿರುದೂ, ಕೆ.ಸಿ.ಐ.ಇ., ೧೯೨೪ನೆಯ ಇಸವಿಯಲ್ಲಿ ""ಸಿ.ಐ.ಇ'' ಎಂಬ ಓ.ಬಿ.ಇ. ಅವರು ಬಿರುದೂ, ೧೯೩೦ನೆಯ ಇಸವಿಯಲ್ಲಿ "ನೈಟ್‌ ಹುಡ್‌? (ಸರ್‌?) ಪ್ರಶಸ್ತಿಯೂ, ೧೯ ಜು ಇಸವಿಯಲ್ಲಿ "ಕೆ.ಸಿ. ಐ. ಇ.'' ಪ್ರಶಸ್ತಿಯೂ ಚಕ್ರವರ್ತಿ ಸಾರ್ವ ಭೌಮರಿಂದ ದೊರೆಶುವು. ಹಿಂದೆಯೇ ಸೂಚಿತವಾಗಿರುವಂತೆ ಅವರ ಪಿತಾಮಹರಾದ ಶ್ರೀಮಾನ್‌ ಆಲಿ ಆಸ್ಕರ್‌ ಅವರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯ ರವರ ಆಸ್ತ್ಮ ವರ್ಗಕ್ಕೆ ಸೇರಿದವರಾಗಿದ್ದು ಕಮಿಷನ್‌ ಆಡಳಿತದಿಂದ ಸಂಸ್ಥಾನವು ಹಿಂದಕ್ಕೆ ಬರುವಂತೆ ಮಾಡುವ ಪ್ರಯತ್ನದಲ್ಲಿ ತ್ರಿಕರಣ ಶುದ್ಧ ಎ ರ್ರಭುನಿಷ್ಟೆಯಿಂದ ಭಾಗವಹಿಸಿ ಸೇವೆಯನ್ನು ಸಲ್ಲಿಸಿದರು. ಸರ್‌” ನುರ್ಜಾ ಎಂ. ಇಸ್ಮಾಯಿಲ್‌ರವರ ತಂಡೆಯವರು ಶ್ರೀ ಚಾಮ ರಾಜೇಂದ್ರ ಒಡೆಯರವರ ಮತ್ತು ಆಳಿದ ಮಹಾಸ್ವಾಮಿಯವರ ಅಂಗರಕ್ಪಶಕರಾಗಿದ್ದು ಪ್ರಭುಸೇವೆ ಮಾಡಿದರು. ಸರ್‌ ಮಿರ್ಜಾ ಎಂ. ಇನ್ಮಾಯಿಲ್‌ರವರು, ಆಳಿದ ಮಹಾಸ್ವಾಮಿಯರಾದ ಶ್ರೀಮನ್ಮಹಾ ರಾಜರವರ ಸಹಪಾಠಿಗಳೂ ಸನ್ಮಿತ್ರರೂ ಆಗಿದ್ದು, ತಮ್ಮ ಯೋಗ್ಯತೆ ಯಿಂದ ಮಹಾಸ್ತಾಮಿಯವರ ಪೂರ್ಣಕೃ ಪೆಯನ್ನು ಗಳಿಸಿ, ಅನೇಕ ಹುದ್ದೆಗಳಲ್ಲಿದ್ದು ರಾಜಭಕ್ಕಿಯಿಂದ ಸೇವೆಯನ್ನು ಸಮರ್ಪಿಸಿ, ಕೊನೆಗೆ ದಿವಾನ್‌ ನದನಿಯನ್ನಲಂಕರಿಸಿದರು. ಅವರು ದಿವಾನ್‌ ಪದವಿ ಯನ್ನಲಂಕರಿಸಿದ ಸ್ವಲ್ಪ" ಕಾಲದಲ್ಲಿಯೇ ೩೫ ಲಕ್ಷ್ಮ ರೂಪಾಯಿಗಳ ಪೊಗದಿಯಲ್ಲಿ ಹತ್ತೂವರೆ ಲಕ್ಷ್ಮ ರೂಪಾಯಿಗಳ ಭಾರಿ ಮೊತ್ತವು ಕಡಮೆ ಯಾಗಿ ಸಂಸ್ಥಾ ನಕ್ಕೆ ಶಾಶ್ವ 2 ಪ್ರಯೋಜನವುಂಟಾಯಿತು. ಈಚೆಗೆ ಆ ಪೊಗದಿಯ ಸೊಬಲಗಿನಲ್ಲಿ ೫ ಲತ್ಸ ೩೯ಸಾವಿರ ರೂಪಾಯಿಗಳು ಕಡಮೆ ಯಾಗಿವೆ. ಈ ಮೊಬಲಗು ಕತತ ಗುವ ಮಾಡಿಕೊಳ್ಳು ವುದಕ್ಕಾಗಿ ಪ್ರಯತ್ನಿಸಿದುದಕ್ಕಿಂತ ದ್ವಿಗುಣಿತವಾದ ಉತ್ಸಾಹ ಶ್ರದ್ಧೆಗಳಿಂದ, ಉಳಿದ ಕಿ೦೪ ಆಳಿದ ಮುಹಾಸ್ವಾಮಿಯನರು ಪೊಗದಿಯ ಭಾರವೂ ಹೋಗುವಂತೆ ಮಾಡುವುದಕ್ಕಾಗಿ ಅನರು ಈಗ ಪ್ರಯತ್ನಿಸುತ್ತಿದ್ದಾರೆ. ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರು ಬಹಳ ಧ್ವೈರ್ಯದಿಂದ ದೇಶಾಭ್ಯುದಯ ಸಾಧನೆಮಾಡುತ್ತ ಬಂದಿದ್ದಾರೆಂದು ಹೇಳಬಹುದು. ಹಿಂದೆ ಭದ್ರಾವತಿ ಕಬ್ಬಿಣದ ಕಾರ್ಯಾನೆಯಿಂದ ಪ್ರತಿ ವರ್ಷವೂ ನಷ್ಟವೇ ಸಂಘಟಿಸುತ್ತ ಬಂದುದನ್ನು ಕಂಡು ನಿರುತ್ಸಾಹಹೊಂದಿ ಕಾರ್ಪಾನೆಯನ್ನು ಮುಚ್ಚಿ ಯೇಬಿಡಬೇಕೆಂದು ಪ್ರಜೆಗಳ ಪ್ರತಿನಿಧಿಗಳು ಕೂಡ ಪ್ರಜಾಪ್ರತಿ ನಿಧಿ ಸಭೆಯೇ ಮುಂತಾದುವುಗಳ ಅಧಿವೇಶನಗಳಲ್ಲಿ ಒತ್ತಾಯವಾಗಿ ಅರಿಕೆ ಮಾಡುತ್ತ ಬಂದರು. ಆದರೂ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ ರವರು ಎದೆಗುಂದಲಿಲ್ಲ. ಆಗಿನ ಸನ್ನಿಮೇಶದಲ್ಲೇನೊ ನ್ಯಾಯನಾಗಿಯೇ ತೋರುತ್ತಿದ್ದ ಆ ಸಲಹೆಯಿಂದಲೂ ಮನಸೋಲದೆ ವಿಶೇಷ ಧೈರ್ಯದಿಂದ ವರ್ತಿಸಿ, ದೀರ್ಫಾಲೋಚನೆಯಿಂದಲೂ ದೂರದೃಷ್ಟಿಯಿಂದಲೂ ಕಾರ್ಲಾನೆಯನ್ನುಳಿಸಿ, ಅನೇಕ ಸಹಸ್ರಮಂದಿಗಳ ಜೀವನೋಪಾಯಕ್ಕೆ ಭಂಗ ಬಂದು ಹಾಹಾಕಾರವುಂಟಾಗುತ್ತಿದ್ದುದನ್ನು ಆ ಮೂಲಕ ತಪ್ಪಿಸಿದರು. ಭದ್ರಾವತಿ ಕಬ್ಬಿಣದ ಕಾರ್ಪಾನೆಗೆ ಸೇರಿದಂತೆ ಉಕ್ಕಿನ ಕಾರ್ಯಾಕೆ, ಸಿಮೆಂಟ್‌ಕಾರ್ಯಾನೈೆ, ಕಾಗದದ ಕಾರ್ಪಾನೆ ಮುಂತಾದುವು ಗಳನ್ನು ಏರ್ನಡಿಸಿ, ಮೈ ಸೂರು ಸಂಸ್ಥಾನದವರ ಕ್ರಿಯಾಶಕ್ತಿಯ ಕೇರ್ತಿ ಧ್ವಜವೋ ಎಂಬಂತಿರುವ ಆ ದೊಡ್ಡ ಕೈಗಾರಿಕೆಯು ಲಾಭದಾಯಕ ವಾಗುವಂತೆ ಕಾರ್ಯಕಲಾಸಗಳನ್ನನುಗೊಳಿಸಿದ ಖ್ಯಾತಿಯು ಅವರದು. ಕಳೆದ ಹದಿನಾಲ್ಕು ವರ್ಷಗಳಿಂದಲೂ ಮೈ ಸೂರು ಸಂಸ್ಟಾನದಲ್ಲಿ ನಡೆದಿರುವ ರಾಜ್ಯಾಡಳಿತ ನಿಚಕ್ಸೃಣೆಯನ್ನು ಸಮಾಲೋಚಿಸಿ ನೋಡಿದರೆ ಇಂತಹ ಅನೇಕ ರಿದರ್ಶನಗಳು ವ್ಯಕ್ತವಾಗುವುವು. ಈಗ್ಗೆ ಸ್ವಲ್ಪ ಕಾಲಕ್ಕೆ ಹಿಂದೆ ಲಾರ್ಡ್‌ ಸ್ಯಾಮ್ಯುಯೆಲ್‌ರವರು ಲಂಡನ್‌ ನಗರದಲ್ಲಿ ಮಾಡಿದ ಭಾಷಣದಲ್ಲಿ ಹೇಳಿದಂತೆ, "" ಭರತಖಂಡದಲ್ಲಿ ಮಾತ್ರವಲ್ಲದೆ ಒಟ್ಟು ಬ್ರಿಟಿಷ್‌ ಚಕ್ರಾಧಿಪತ್ಯದಲ್ಲಿ ಕಂಡುಬರತಕ್ಕ ಅತ್ಯಂತ ಸಮರ್ಥ ರಾದ ಆಡಳಿತಗಾರರಲ್ಲೊಬ್ಬರಾದ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರನ್ನು ದಿವಾನ್‌ ಸದನಿಗೆ ನೇಮಕ ಮಾಡಿದುದೇ ಶ್ರೀಮನ್ಮಹಾರಾಜರವರ ವಿನೇಕಕ್ಕೂ ದೂರಾಲೋಚನೆಗೂ ಇರತಕ್ಕ ನಿದರ್ಶನಗಳಲ್ಲೊಂದು”* ಎಂಬ ಮಾತುಗಳು ಅಕ್ಬರಶಃ ನಿಜ: ಮುಂಬಯಿ ಪ್ರಾಂತದ ಕಾಂಗ್ರೆಸ್‌ * “... 1000001811), one example of his wisdom and his foresight has been the appointment as Dewan Saheb of Sir Mirza Ismail, undoubtedly one of the ablest adminstrators to be found, not only m 10 11೩ but any: where within the bounds of the British Commonwealth,’ —Lord Samuel. ರಜತೋತ್ಸನದಿಂದೀಚಿನ ರಾಜ್ಯಭಾರ ೩೦೫ ಸಂಗಡದ ಸಚಿವರಾಗಿದ್ದ ಶ್ರೀಮಾನ್‌ ಬಿ. ಜಿ. ಖೇರರವರು, ಸರ್‌. ಮಿರ್ಜಾ ಎಂ. ಇಸ್ಮಾಯಿಲ್‌ರವರ ವ್ಯಕ್ತಿವೈತಿಷ್ಟ್ಯವನ್ನೂ, ಉದಾರ ಭಾವನೆಯನ್ನೂ, ರಾಜಭಕ್ತಿಯನ್ನೂ ಮತ್ತು ಪ್ರಜಾಸೇವಾ ಬುದ್ಧಿಯನ್ನೂ ಕಂಡು ತಾವು ಮುಗ್ಧರಾದುದಾಗಿ ಹೇಳಿದರು. ನಿದ್ಯೆಗೂ ಮೇಧಾಶಕ್ತಿಗೂ ಒಪ್ಪನಿಡುವ ಅನೋಘಗುಣಗಳಾದ ದಯಾನಿನಯಗಳು ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ವೈಶಿಷ್ಟ್ಯ ದಂತಿವೆ; ಇತರ ಹಲವು ಸದ್ಗುಣಗಳ ನಿಷಯದಲ್ಲಿರುವಂತೆಯೇ ಅವೆರಡರಲ್ಲಿ ಕೂಡ ಅವರು ಇತರರಿಗೆ ಆದರ್ಶಪ್ರಾಯರಾಗಿದ್ದಾರೆ. ತಮ್ಮ ದುರ್ದಕಶೆ ಗೊಳಗಾದ ದೀನಾನಾಥರ ವಿಚಾರದಲ್ಲಂತೂ ಅವರಿಗೆ ಬಹಳ ಅನುತಾಪ. ಚಿಕಿತ್ಸಾಲಯದ ಕಟ್ಟಡದ ಪ್ರವೇಶ ಮಹೋತ್ಸವವನ್ನು ನೆಠವೇರಿಸು ವುದಕ್ಕಾಗಿ ಒಮ್ಮೆ ಅವರು ದೊಡ್ಡಬಳ್ಳಾಪುರಕ್ಕೆ ದಯಮಾಡಿಸು ತ್ಲಿದ್ಧಾಗ ನೆಲಮಂಗಲದ ಬಳಿಯಲ್ಲಿ ಕೆಲವರು ಆದಿಕರ್ಣಾಟಕರು ಮೋಟಾರು ಬಂಡಿಯ ಬಳಿಗೆ ಬಂದು, ತಮ್ಮ ಗುಡಿಸಿಲುಗಳಿಗೆಲ್ಲ ಬೆಂಕಿ ಬಿದ್ದು ತಮ್ಮ ಬಟ್ಟೆಗಳೂ ಇತರ ಸಾಮಾನುಗಳೂ ಸುಟ್ಟುಹೋದುವೆಂದು ಅರಿಕೆಮಾಡಿದಾಗ ಅವರು ಪ್ರದರ್ಶಿಸಿದ ಸಹಾನುಭೂತಿಯನ್ನು ಕಂಡು ಅವರ ಕೋಮಲ ಹೃದಯವನ್ನು ಕೊಂಡಾಡದವರಿಲ್ಲ. ನಷ್ಟಕ್ಕೊಳ ಗಾಗಿದ್ದ ಆ ಬಡಪಾಯಿಗಳಿಗೆ ಆಗಬೇಕಾದ ಸಹಾಯಗಳನ್ನೆಲ್ಲ ತಾವೇ ಸೂಚಿಸಿ ಒಂದು ಕಣವೂ ಆಲಸ್ಯನಿಲ್ಲದೆ ಅವು ನಡೆದುಹೋಗಬೇಕೆಂದು ಅವರು ಅಮಲ್ಲಾರರಿಗೆ ಅಪ್ಪಣೆಮಾಡಿದುದನ್ನು ಕಂಡು, ಆ ಆದಿಕರ್ಣಾಟಕ ರಲ್ಲಿ ವೃದ್ಧ ನೊಬ್ಬನು ಅವರ ಕರುಣಾಪೂರಿತವಾದ ಮಾತುಗಳನ್ನು ಕೇಳಿ ಕಂಬನಿದುಂಬಿದನು. ಮೋಟಾರು ಬಂಡಿಯು ಮುಂದೆ ಹೊರಟ ಒಂದು ನಿಮಿಷಕಾಲ ಅವರು ಮಾೌನವಾಗಿ ಸುಮ್ಮನೆ ಕುಳಿತಿದ್ದು, « ಸರ್ಕಾರವೂ ಸರ್ಕಾರಿ ಅಧಿಕಾರಿಗಳೂ ಇರುವುದೇ ನಮ್ಮ ದೇಶಬಾಂಧವ ರಿಗೆ ಸಹಾಯ ಮಾಡುವುದಕ್ಕಲ್ಲವೆ? ಈ ದುಃಖಾರ್ತರಾದ ಬಡಪಾಯಿಗಳ ಸ್ಲಿತಿಯಲ್ಲಿ ನಾವೇ ಇದ್ದಂತೆ ಭಾವಿಸಿ ಸಾಧ್ಯವಿರುವಷ್ಟು ಮಟ್ಟನ ಸಹಾಯ ಗಳನ್ನೂ ಮಾಡಬೇಕಲ್ಲವೆ??' ಎಂದು ಕೇಳಿದರು. ಅದೇ ದಿನ ನಡೆದ ಮತ್ತೊಂದು ಘಟನೆಯಂತೂ, ಹೃದಯ ವೇಧಕವಾದುದೇ ಸರಿ: ಮಾರ್ಗ ದಲ್ಲೊಂದು ಕಡೆ ಅವರು ದೃಷ್ಟಿಸಿ ನೋಡಿ, " ಇಲ್ಲೊಬ್ಬ ಕುರುಡನು ಕುಳಿತು ದೇವರ ನಾನುಗಳನ್ನು ಹಾಡುತ್ತ ಹಣವನ್ನು ಕೇಳುತ್ತಿದ್ದನಲ್ಲವೆ? ಅವನೆಲ್ಲಿ??' ಎಂದು ಕೇಳಿದರು. ಅಧಿಕಾರಿಯವರೊಬ್ಬರು, ಅಲ್ಲಿಗೆ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ರಸ್ತೆಯ ಬಳಿಯಲ್ಲಿರಬಹುದೆಂದು 40೬ ಆಳಿದ ಮಹಾಸ್ವಾಮಿಯವರು ಉತ್ತರ ಹೇಳಿದರು. ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರು ದೊಡ್ಡ ಬಳ್ಳಾ ಪುರದಿಂದ ಏಂತಿರುಗಿದಾಗ್ಗೆ ಆ ಕುರುಡನಿದ್ದ ಬಳಿಗೆ ಬೇರೆ ಮಾರ್ಗವಾಗಿ ಮೋಟಾರು ಬಂಡಿಯನ್ನು ಬಿಡಿಸಿ ಅವನಿಗೆ ಹಣ್ಣು ಗಳನ್ನೂ, ಹಣವನ್ನೂ, ಹೂವಿನ ಹಾರನನ್ನೂ ಕೊಟ್ಟು ಬೆಂಗಳೂರಿನ ಕಡೆಗೆ ಹೊರಟರು. ಅವುಗಳನ್ನು ತೆಗೆದುಕೊಂಡು ಅವನು ಹಿಗ್ಗಿದು ದನ್ನು ಕಂಡು ಅವರು ಮನನೊಂದು, ಮೋಟಾರು ಬಂಡಿಯು ಸ್ವಲ್ಪ ದೂರ ಹೋದಮೇಲೆ "ಪಾಸ! ಈ ಬಡಪಾಯಿ ಇವುಗಳನ್ನು ನೋಡುವ ಸ್ಥಿತಿಯಲ್ಲಿದ್ದರೆ ಇವನು ಇನ್ನೆಷ್ಟು ಹರ್ಷಿಸುತ್ತಿದ್ದನೋ!?” ಎಂದು ನುಡಿದು ಮರುಕಪಟ್ಟರು. ಮಕ್ಕಳನ್ನು ಕಂಡರೆ ಅವರಿಗೆ ಪರಮಾದರ. ನಾನಾ ಸಭೆಗಳಲ್ಲಿ ಅವರಿಗೆ ಲಭಿಸುವ ಹಾರಗಳೂ, ತುರಾಯಿಗಳೂ, ಹಣ್ಣುಗಳೂ, ಬಾಲಕ ಬಾಲಕಿಯರಿಗೆ ಸೂರೆ. ತ ಬೆಂಗಳೂರಿ ನಿಂದ ಇತರ ಸ್ಥಳಗಳಿಗೆ ಹೊರಡುವಾಗಲೆಲ್ಲ ಸ್ಪರ್ಮೆಂಟುಗಳುು ಚಾಕೊಲೆಟ್ಟು ಸ ಮುಂತಾದ ಸಕ್ಕರೆ ಗ ಯಥೇಷ್ಟ ವಾಗಿ ತೆಗೆಸಿಕೊಂಡುಹೋಗಿದ್ದು ಬಾಲಕ ಬಾಲಕಿಯರಿಗೆ ಸ್ರ್ರೀತ್ಯಾದರ ಗಳಿಂದ ಹಂಚುತ್ತಾರೆ. ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ದೇಶಾಭಿಮಾನವು ಉಜ್ಜ್ವಲ ವಾದುದೆಂಬುದು ಅವರ ಪ್ರತಿಯೊಂದು ಮಾತಿಠಿಂದಲೂ, ಅವರ ಪ್ರತಿ ಯೊಂದು SR See ವ್ಯಕ್ತ ವಾಗುತ್ತದೆ. ಮೈ ಸೂರು ಸಂಸ್ಥಾ ತತ ಪ್ರಜೆಗಳ ದೇಶಾಭಿಮಾನವು ಕಾರ್ಯರೂಪದಲ್ಲಿ ತೋರಿ ಬಂದು ಅವರೆಲ್ಲ ರೂ ಸಾಧ್ಯಕಂಡ ಮಟ್ಟಿಗೂ ಮೈ ಸೂರು pk ನದಲ್ಲಿ ಒದಗುವ ವಸ್ತು ಗಳನ್ನೇ Mo ಜೀಳಂಬುದು ಅವರ ಉದಾತ್ತವಾದ ಭ್ರ ಗ ಸಂಸ್ಥಾನವು ಭರತಖಂಡದಲ್ಲಿ ಮಾತ್ರವೇ ಅಲ್ಲದೆ, ಒಟ್ಟು ಪ್ರಪಂಚದಲ್ಲೇ ಮತ್ತಷ ಷ್ಟು ಹೆಚ್ಚು ಹೆಚ್ಚಿನ ಗಣ್ಯಸ್ಥಾ ನವನ್ನು ನಡೆದು ಇನ್ನೂ ಸುಪ್ರಸಿದ್ಧವಾಗುವಂತೆ ER, ಸರ್‌ ಮಿರ್ಜಾ ನಿಂ. ಇಸ್ಮಾಯಿ ಯಲ್‌ರವರ ತೀವ್ರಾಭಿಲಾಷೆ. ಆಳಿದ ಮಹಾಸ್ತಾ ಮಿಯವರಾದ ಶ್ರೀಮನ್ಮಹಾರಾಜರವರ ಅನುಪಮವಾದ ಮೇಲ್ಪಬಕ್ಕಿ ಯನ್ನೇ ಅನುಸಂಸಿ, ಸ್ವಧರ್ಮಾಭಿಮಾನಿ ಗಳಾಗಿದ್ದೂ ಅನ್ಯಮತ ಸಹಿಷ್ಣುತೆಯನ್ನು ಪ್ರದರ್ಶಿಸುವುದು ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ಡೊಡ್ಡ ಗುಣಗಳಲ್ಲೊಂದು. ಅವರು, «ತನ್ನ ಮತಬಾಂಧವರಿಗಿಂತ ಅನ್ಯಮತ ಬಾಂಧವರ ಸೇವೆಯನ್ನಾವನು ಅಧಿಕವಾಗಿ ಸಲ್ಲಿಸುವನೋ ಅವನೇ ಭಗವಂತನನ್ನು ಹೆಚ್ಚಾಗಿ ಮೆಚ್ಚೆಸ ರಜತೋತ್ಸನದಿಂದೀಚಿನ ರಾಜ್ಯಭಾರ 4೦೭ ತಕ್ಕನನೆಂಬುದು, ನನಗಿರುವ ಅಚಲವಾದ ನಂಬಿಕೆಯೆಂದು ವಿನೀತ ಭಾವದಿಂದ ಹೃತ್ಪೂರ್ವಕವಾಗಿ ನಾನು ಸೂಚಿಸಲಿಚ್ಛಿಸುವೆನು?' ಎಂದು ಹೇಳಿರುವುದನ್ನು ಕೊಂಡಾಡದವರಾರು? ಒಂದು ಸಂದರ್ಭದಲ್ಲಿ ಅವರು ಒಂದು ಹಿಂದೂ ದೇವಾಲಯದಲ್ಲಿ ತಾವು ಮಂಗಳಾರತಿಯನ್ನು ಭಕ್ತಿಯಿಂದ ತೆಗೆದುಕೊಂಡುದಾಗಿ ಹೇಳಿದರು. ಅವರು ಮುಸಲ್ಮಾನ ರಾಗಿದ್ದೂ ಆ ರೀತಿ ಮಾಡಿದುದು ಆಶ್ಚರ್ಯಕರವೆಂದು ಸೂಚಿತವಾದುದಕ್ಕೆ ಪ್ರತ್ಯುತ್ತರವಾಗಿ ಅವರು, " ಹಾಗೆನ್ನಬೇಡಿ. ಅಷ್ಟು ಮಂದಿ ಹಿಂದುಗಳು ಅನೇಕ ತಲೆಮಾರುಗಳಿಂದ ಭಕ್ತಿಯಿಂದ ಆರಾಧಿಸುತ್ತ ಬಂದಿರುವ ಪ್ರಾಚೀನಕಾಲದ ಆ ದೇವಾಲಯದಲ್ಲಿ ಭಗವಂತನಿಲ್ಲವೆ? ಅಷ್ಟು ಜನರ ಪ್ರಾರ್ಥನೆಯೂ ವ್ಯರ್ಥವಾದೀತೆ?'' ಎಂದರು. ರಾಜನೀತಿ ನೈಪುಣ್ಯದಲ್ಲಿಯೂ, ಆಲೋಚನಾಸಾ ಸಾಮರ್ಥ್ಯದಲ್ಲಿಯೂ, ಆಡಳಿತ ನಿರ್ವಹಣದಲ್ಲಿಯೂ, ಸರ್‌ ಮಿರ್ಜಾ ಎಂ. ಇಸಾ ೬ಯಿಲ್‌ರವರು ಭರತಖಂಡದಲ್ಲಿ ಮಾತ್ರ ವೇ ಅಲ್ಲದೆ, ವಿದೇಶಗಳಲ್ಲಿ ಬ ಸುವ್ರ ಸಿದ್ಧ ರಾಗಿದ್ದಾರೆ. ಪ್ರಖ್ಯಾತ ರಾಜನೀತಿಕೋನಿದರಾಗಿದ್ದ ಮಾಕ್ವಿ ನಸ್‌ ಲೋಧಿಯನ್‌ರವರು, «ಸರ್‌ ಮಿರ್ಜಾ ಎಂ. ಇಸಾ ೈಯಿಲ್‌ರವರು ನನಗೆ ಮೈಸೂರು ಸಂಸ್ಥಾನದಲ್ಲಿ ನೋಡತಕ್ಕ ಅನೇಕಸ್ಟ ಳಗಳನ್ನು ತೋರಿಸಿದರು. ಅವರು ನನಗೆ ಹು ಕಾಲದ ಸ್ನೇಹಿತರು. ಲಂಡನ್‌ ನಗರದಲ್ಲಿ ನಡೆದ ರೌಂಡ್‌ ಟೇಬಲ್‌? ಸಮ್ಮೇಳನಗಳಲ್ಲಿ ಮೂರು ನಾಲ್ಕು ವರ್ಷಗಳೂ ನಾನಾ ಅಧಿವೇಶನಗಳಲ್ಲಿಯೂ ನಾನು ಅವರ ಪಾರ್ಶ್ವದಲ್ಲಿ ಅಥವಾ ಅವರಿಗೆ ಬಹಳ ಸಮಾಸದಲ್ಲಿ ಕುಳಿತಿರುತ್ತಿದ್ದೆ. ಚರ್ಚೆಯಲ್ಲಿ ಅವರಿಗಿರುವ ಸಾಮರ್ಥ್ಯವನ್ನು ಬಲ್ಲವನಾಗಿದ್ದೆ. ಆಲೋಚನೆ ಹೇಳುವುದರಲ್ಲಿ ಅವರಿ ಗಿರುವ ನಿವೇಕವನ್ನೂ ಬಲ್ಲವನಾಗಿದ್ದೆ. ಭರತಖಂಡಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿಯೂ, ರಾಜಕೀಯ ಸಂಬಂಧವಾದ ವಿಷಯಗಳಲ್ಲಿ ನಡೆಯ ಬೇಕಾದ ಕ್ರಮಗಳ ವಿಚಾರಗಳಲ್ಲಿಯೂ, ಅವರಿಗಿರುವ ತಿಳಿವಳಿಕೆಯನ್ನೂ ಸಹ ನಾನು ಬಲ್ಲವನಾಗಿದ್ದೆ. ಆದರೆ ಆಡಳಿತವನ್ನು ನಿರ್ವಹಿಸುವುದರಲ್ಲಿ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ಶಕ್ತಿ ಸ ಸಾಮರ್ಥ್ಯಗಳು ವಿಸ್ಮಯ ಕರನಾಗಿವೆಯೆಂಬುದು ಮಾತ್ರ ಮ್ಳೈ ಸೂರು ಸಂಸ್ಥಾ ನಕ್ಕೆ ಹೋಗಿ ಪ ಪ್ರತ್ಯಕ್ಟ ವಾಗಿ ನೋಡುವನರೆಗೂ ನನಗೆ ಕೈಳಿದಿರಲಿಲ್ಲ'?” ಎಂದು ೧೯೩೮ನೆಯ ಇಸವಿಯಲ್ಲಿ ಹೇಳಿದ್ದಾರೆ. ತ ಖಂಡದವರೂ ಸುಪ್ರಸಿದ್ಧರಾದ ವಿದ್ವಾಂಸರೂ ಆದ ಡಾಕ್ಟರ್‌ ಎಸ್‌. ರಾಲ್‌, ಹಾರೊ ಅವರು ತಮ್ಮ ಧರ್ಮಸ ತ್ಸಿಯವರೊಡನೆ ಸ ಸಂಸ್ಥಾ ನಕ್ಕೆ ಬಂದು ಇಲ್ಲಿಯ ೩೦೮ ಆಳಿದ ಮಹಾಸ್ವಾಮಿಯವರು ವಿದ ಮಾನಗಳನ್ನು ಪರಿಶೀಲಿಸಿ ಹೊರಟುಹೋದ ಮೇಲೆ ತಮ್ಮ ಮಿತ್ರ ಕೊ ರಿಗೆ ಬರೆದ ಪತ್ರದಲ್ಲಿ, ಮೈಸೂರು ಸಂಸ್ಥಾನದಲ್ಲಿ ಕೈಗಾರಿಕೆ, Nes ಸಂಸ್ಕರಣ ಮತ್ತು ವಿದ್ಯಾಭ್ಯಾಸ ಇವುಗಳ ಸಂಬಂಧವಾಗಿ ಸಾಧಿಸಿರುವ ಮಹತ್ತರವಾದ ಕಾರ್ಯಸಿದ್ಧಿಗಳ ಜೊತೆಗೆ ಕಲಾ ಮತ್ತು ಸೌಂದರ್ಯ ವಿಭವ ಸಾಧನೆಯೂ ಅದ್ಭುತ ರೀತಿಯಲ್ಲಿ ನಡೆದಿರುವ ನಿಷಯವನ್ನು ಅಮೆರಿಕಾ ಖಂಡದಲ್ಲಿ ಪ್ರಚುರಗೊಳಿಸುವುದು ನಮ್ಮ ಅತ್ಯವಶ್ಯ ಕರ್ತವ್ಯವೆಂಬ ಭಾವನೆಯೊಡನೆ ನಾವು ತೆರಳುತ್ತಿದ್ದೇನೆ. ಕೃಷ್ಣರಾಜಸಾಗರದ ಬಳಿಯ ಬೃಂದಾವನವೆಂಬ ಉದ್ಯಾನದೊಡನೆಯೂ ಮತ್ತು ಜಲಧಾರಾ ಯಂತ್ರಗಳೊಡನೆಯೂ ವರ್ಸೇಲ್ಸ್‌ ನಗರದ ವುಗಳನ್ನು ಕೂಡ ಹೋಲಿಸುವುದು ಸ ಸಾಧ್ಯವಿಲ್ಲ? ಎಂದು ಹೇಳಿದ್ದಾರೆ. ಮೈಸೂರು ಸಂಸ್ಥಾನದ ಮುಖ್ಯ ಭಾಷೆಯೂ, ಮಹಾರಾಜ ಮನೆತನದ ಮಾತ ಭಾಷೆಯೂ ಆದ ಕನ್ನಡ ಭಾಷೆಯಲ್ಲಿ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರಿಗಿರುವ ಅಭಿಮಾನವು ಸ್ತೋತ್ರಾರ್ಹವಾದುದು. ಚನ್ನರಾಯಪಟ್ಟಣದ ಕರ್ಣಾಟಕ ಸಂಘದವರು ಒಪ್ಪಿಸಿದ ಬಿನ್ನವತ್ತಳೆಗೆ ಪ್ರತ್ಯುತ್ತರವಾಗಿ ಅವರು ಅಪ್ಪಣೆ ಕೊಡಿಸಿದ ಭಾಷಣದಲ್ಲಿಯೂ, ಇತರ ಕೆಲವು ಭಾಷಣಗಳಲ್ಲಿಯೂ ಅಭಿನಂದನ ಯೋಗ್ಯವಾಗಿರುವ ರೀತಿಯಲ್ಲಿ ಕನ್ನಡ ಭಾಷೆಯ ಮೇಲಿನ ಮತ್ತು ಕನ್ನಡ ಪತ್ರಿಕೆಗಳ ಮೇಲಿನ ಪ್ರೀತಿ ಮಮತೆಗಳನ್ನು ವ್ಯಕ್ತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿಗೂ ಅವರಿಂದ ಹೆಚ್ಚು ಪ್ರೋತ್ಸಾಹವು ದೊರೆತಿದೆ. ಪರಿಷತ್ತಿನ ಕಟ್ಟಡಕ್ಕಾಗಿ ಮೊದಲು ಕೊಟ್ಟಿದ್ದ ನಿವೇಶನವು ಪ್ರಶಸ್ತವಾಗಿಲ್ಲದೆ ಪ್ರಾಮುಖ್ಯವಲ್ಲದ ಸ್ಥಾನದಲ್ಲಿದ್ದುದನ್ನು ಕಂಡು ಅವರು, "" ನಮ್ಮ ಶ್ರೀಮನ್ಮಹಾರಾಜರವರ ಮಾತ ಭಾಷೆಯಾಗಿರುವ ಕನ್ನಡ ಭಾಷೆಯ ದೇವತಾಮಂದಿರಕ್ಕೆ ಈಸ ಅದಲ್ಲಿ ಇಷ್ಟು ಚಿಕ್ಕ ನಿವೇಶನವೆ??' ಎಂದರು. ಪರಿಷತ್ತಿನ ಕಟ್ಟ ಡವಿರುವ ಜ್‌ ಸೊಗಸಾದ ನಿವೇಶನವು ಲಭಿಸಿದುದು ಅವರ ಕೃಪೆಯ ಪರಿಣಾಮವಾಗಿಯೇ. ಸರ್‌ ಮಿರ್ಜಾರವರ ಸೌಂದರ್ಯ ಪ್ರೇಮವು ಅಗಾಧವಾದುದು. ಅವರು ೧೯೧೦ನೆಯ ಇಸವಿಯಲ್ಲಿ ಅಸಿಸ್ಟೆಂಟ್‌ ಸೆಕ್ಟೆಔರಿಯವರಾಗಿ ಅರಮನೆಯಲ್ಲಿ ಕೆಲಸ ಮಾಡಲುಪಕ್ರಮಿಸಿದ ಕಾಲದಿಂದಲೂ ಮೈ ಸೂರು ನಗರವನ್ನು ಅಭಿವೃದ್ಧಿ ಗೊಳಿಸಿ ಅದರ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯದಲ್ಲಿ 1 "ನುಹಾಸಾ ಮಿಯವರು ಅವರನ್ನು ನಿಯೋಜಿಸಿ ಕಾಲಕಾಲಕ್ಕೆ ತಕ್ಕ ಸಲಹೆಗಳನ್ನು ದಯಸಾಲಿಸುತ್ತ ಬಂದರು. ಆಳಿದ ರಜತೋತ್ಸವದಿಂದೀಚಿನ ರಾಜ್ಯಭಾರ ಕ೦೪೯ ಮಹಾಸ್ವಾಮಿಯವರು ೧೯೦೨ನೆಯ ಇಸವಿಯಲ್ಲಿ ರಾಜ್ಯಭಾರ ಸೂತ್ರ ಗಳನ್ನು ಸ್ವೀಕರಿಸಿದೊಡನೆಯೇ ಆಗ್ಗೆ ಪ್ರೈವೇಟ್‌ ಸೆಕ್ರೆಬೆಂಯವರಾಗಿದ್ದ ಶ್ರೀಮಾನ್‌ ಇವ್ಯಾನ್‌ ಮೆಕಾನಿಕಿಯವರ ಸಲಹೆಯಂತೆ ಮೈಸೂರು ನಗರವನ್ನು ಉತ್ತಮಗೊಳಿಸುವುದಕ್ಕಾಗಿ ಒಂದು ಸಮಿತಿಯನ್ನು ನೇಮಕ ಮಾಡಿದರು. ಆ ಸಮಿತಿಯವರ ವರದಿಯು ಸಮರ್ಪಿತವಾದನಂತರ ನಗರಾಭಿವೃದ್ಧಿ ಕಾರ್ಯಗಳಿಗಾಗಿ ಕಾರ್ಯನಿರ್ವಾಹಕ ಮಂಡಲಿ ಯೊಂದನ್ನು (“ ಇಂಪು ವೈಂಟ್‌ ಟ್ರಸ್ಟ್‌?) ನೇಮಕ ಮಾಡಿ ನಾನಾ ಅಭಿವೃದ್ಧಿ ಕಾರ್ಯಗಳೂ ನೆರವೇರಲು ಮಹಾಪ್ರಭುಗಳವರು ಅವಕಾಶ ವನ್ನು ಕಲ್ಪಿಸಿದರು. ಆಗಿನಿಂದಲೂ ನಡೆಯುತ್ತಿದ್ದ ನಗರಾಭಿವೃದ್ಧಿ ಕಾರ್ಯಗಳು, ಆ ಕಾರ್ಯನಿರ್ವಾಹಕ ಮಂಡಲಿಗೆ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರು ಅಧ್ಯಕ್ಪರಾದಮೇಲೆ ವಿಶೇಷವಾಗಿ ಹೆಚ್ಚಿ ತ್ಪೈದುವು. ಆಳಿದ ಮಹಾಸ್ವಾಮಿಯವರ ಆಜ್ಞೆ ಗಳಿಗನುಸಾರವಾಗಿ ನಿಶಾಲತರವಾದ ನೇರವಾದ ಮತ್ತು ತತ ಸಂಚಾರ ಮಾರ್ಗಗಳು ಏರ್ಪಟ್ಟು ವು; ಸುಂದರವಾದ ಉದ್ಯಾನಗಳು ನಿರ್ಮಿತವಾದುವು; ಜನಸಾಂದ್ರತೆಯು ತನ್ಪಿ ಆರೋಗ್ಯಕರವಾದ ಸ ಸನ್ನಿವೇಶವು ಕಲ್ಪಿತವಾಗಲನುಕೂಲಿಸುವಂತೆ ವ ಪುರ ಮುಂತಾದ ಉಪನಗರಗಳ ವ್ಯವಸ್ಥೆ ಯು ನಡೆಯಿತು; ರಮ್ಯವಾಗಿರುವ ಕಟ್ಟಡಗಳು ನಿರ್ಮಿತವಾದುವು; ಮನೋಹರವಾದ ದೀಸಮಾಲೆಗಳು ಏನ್‌ಟು ವು; ಮೈ ಸೂರು ನಗರವು "" ಉದ್ಯಾನ ನಗರಿ? ಎಂಬ ಶ್ಲಾಘನೆಗೆ ತಾ, ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ ರವರು ದಿವಾನ್‌ ಸದನಿಯನ್ನಲಂಕರಿಸಿದ ಮೇಲೆ ಬಹು ಮುಖ್ಯವಾದ ನಗಾರಾಭಿವೃದ್ಧಿ ಕಾರ್ಯಗಳು ನೆರವೇರಿ ಬೆಂಗಳೂರು ಮೈಸೂರು ನಗರ ಗಳೆರಡೂ ಶೃಂಗಾರದ ಆಗರಗಳಾಗಿ ಶೋಭಿಸುತ್ತಿವೆ. ಮದರಾಸು ಮುಂತಾದ ನಗರಗಳವರು ಕೂಡ ಬೆಂಗಳೂರು ಮೈ ಸೂರು ನಗರಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ತಮ್ಮಿಂದ ಸಾಧ್ಯವಿರುವ ಮಟ್ಟಗೆ ಅನುಕರಿಸಲು ತೀವ್ರಾಭಿಲಾಷೆಪಡುತ್ತಿದ್ದಾರೆ. ಆಳಿದ ಮಹಾಸ್ವಾಮಿ ಯವರ ಮತ್ತು ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ಸೌಂದರ್ಯ ಪ್ರೇಮದ ಉತ್ತಮ ನಿದರ್ಶನಗಳಲ್ಲೊಂದು, ಕೃಷ್ಣರಾಜಸಾಗರದ ಹಿಂದೆ ಪರಿಶೋಭಿಸುತ್ತಿರುವ « ಸೂತ ಅದರ ಸೌಂದರ್ಯವನ್ನು ನೋಡಿ ಹೋಗಲು ಪ್ರತಿ ವರ್ಷವೂ ಸ _ದೇಶೀಯರೂ ವಿದೇಶೀಯರೂ ಒಟ್ಟು ಎರಡು ಲಕ್ಸ್‌ ಲ ಅಲ್ಲಿಗೆ ಬ ರೆ. ಸೌಂದರ್ಯಪ್ರೇಮ ಹ್‌ RA ic ಸ ) ಂದಾವನ”ದಿಂದ ಸರ್ಕಾರಕ್ಕೆ ಹೇರಳವಾಗಿ ೩೧೦ ಆಳಿದ ಮಹಾಸ್ವಾಮಿಯವರು ಹುಟ್ಟುವಳಿಯೂ ಬರುತ್ತಿದೆ. ಮಾರ್ಕಸ್‌ ಲೋಧಿಯನ್‌ ರನರು ಸಂಸ್ಥಾನದ ಕೈಗಾರಿಕೆಗಳೇ ಮುಂತಾದುವುಗಳನ್ನೂ "" ಬೃಂದಾವನ''ದ ಸೊಬಗನ್ನೂ ಪ್ರಸ್ತಾವಿಸಿ, "ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರೂ ಅವರ ಸಹೋಡ್ಯೊ ಗಿಗಳೂ ಮೈಸೂರು ಸಂಸ್ಥಾ ನದಲ್ಲಿ ಕೈಗಾರಿಕೆಗಳ ಮೇಲೆ ಕೈಗಾರಿಕೆಗಳಿಗೆ ಒತ್ತಾಸೆ ಕೊಟ್ಟು ನಡೆಯಿಸಿಕೊಂಡುಬಂದಿದ್ದಾ ರೆ. ವಿದ್ಯುಚ್ಛ ಕಿ ಕೈಯನ್ನು ಉತ್ಸ ತಾಕಾ ಯಂತ್ರಗಳಲ್ಲಿ ನಾನು ನೋಡಿರ ತಕ್ಕ ಅದ್ಭುತವಾದ ಯಂತ್ರಗಳ ಗುಂಪಿಗೆ ಶಿವನ ಸಮುದ್ರದಲ್ಲಿರುವ ಯಂತ್ರಗಳೂ ಸೇರಿವೆ. ರೇಷ್ಮೆ ಕಾರ್ಲಾನೆಗಳಿವೆ; ಮತ್ತು ಇತರ ಕೈಗಾರಿಕೆಗಳು ಏರ್ಪಟ್ಟವೆ. ನಗರಾಭಿವೃದ್ಧಿಯ ರೀತಿ ರಚನೆಗಳೂ ಶೃಂಗಾರವೂ ಭರತಖಂಡದಲ್ಲಾಗಲಿ ಅಥವಾ ಇಂಗ್ಲೆಂಡಿನಲ್ಲಾಗಲಿ ನ ಇತರ ಸ್ತಳಗಳಲ್ಲಿ ಕಂಡಿರುವಷ್ಟೆ € ಉತ್ತ ಮವಾಗಿವೆ.; ಅವು ಇನ್ನೂ ಉತ್ತ ಪನು ಹೇಳಿದರೂ ದು ಪಾ ಚೀನ ದೇವಾ ಲಯಗಳ ಶಿಲೆಗಳು ಕೆಡದಂತೆ ರಕ್ಷಿಸುವ ಭಾಗದಲ್ಲಿ ಸ ಇಲಾಖೆ ಯವರು ನಡೆಯಿಸಿರುವ ಕೆಲಸವು ಶ್ಲಾಘ್ಯವಾಗಿ ಅಸಾಧಾರಣವಾಗಿದೆ. ಜನರು ಉಲ್ಲಾಸಕ್ಕಾಗಿ ಒಟ್ಟಿಗೆ ಸೇರುವ ನಮ್ಮ ದೇಶಗಳ "ಲೀಡೋ? ಎಂಬ ವಿಹಾರ ಸ್ಥಾನಗಳು ಹಲವು ಸಂದರ್ಭಗಳಲ್ಲಿ ಕೇಳು ವ್ಯಾಪಾರ ಗಳಿಗೆ ಅವಕಾಶ ಕೂಡುವುದುಂಟು. ಅಂತಹದೊಂದಕ್ಕೂ ಅವಕಾಶ ವಿಲ್ಲದಂತೆ ಈ ಬಗೆಯ ವಿಹಾರ ಸ್ಟಾ ನನನ್ನು ಹೇಗೆ ಏರ್ಪಡಿಸಿ ಹೇಗೆ ನಡೆಯಿಸಿಕೊಂಡುಬರಬೇಕೆಂಬ ನಿಚಾರದಲ್ಲಿ ಮೈ ಸೂರು ಸಂಸ್ಥಾನ ದವರು "ಬೃಂದಾವನ? RE ಮೂಲಕ ಪ್ರಪಂಚಕ್ಕೇ ಮಾದರಿಯನ್ನು ತೋರಿಸಿದ್ದಾರೆ. " ಬೃಂದಾವನ?ದ ಉದ್ಯಾನವೂ ಜಲಧಾರಾ ಯಂತ್ರ ಸಾಧನಗಳೂ ಪ್ರಸಂಚದಲ್ಲೇ ಅತ್ಯಂತ ಸುಂದರ ವಾಗಿಯೂ ಚಿತ್ತಾಕರ್ಷಕವಾಗಿಯೂ ಇವೆ. "ಮಾದರಿಸ ಸಂಸಾ ನ?ವೆಂಬ ಹೆಸರನ್ನು ಸಡೆಯಲು ಮೈಸೂರು ಸಂಸ್ಥಾನಕ್ಕೆ ನಿಜನಾಗಿಯೂ ಅರ್ಹತೆ ಯುಂಟು. ಭರತಖಂಡದ ಸಂಸ್ಥಾ ನಗಳಲ್ಲೊ ಂದಾದ ಮೈಸೂರು ಸಂಸ್ಥಾನದಲ್ಲಿ-- ಶ್ರೀಮನ್ಮ! ಹಾರಾಜರವರ ನೇತೃತ್ವದಲ್ಲಿ ಅಸಾಧಾರಣ ` ಸಾಮರ್ಥ್ಯವುಳ್ಳ ಸಕು ವಿಚಕ್ಸಣೆಯ ಆಡಳಿತದಲ್ಲಿ ಏನೇನು ನಡೆಯುತ್ತಿದೆಯೆಂಬುದನ್ನು ಸೋಡಿದುಜೇ ನನ್ನದೊಂದು ಸುಯೋಗ? ಎಂದು ಶ್ಲಾಘಿಸಿದ್ದಾರೆ. ಮುಂಬಯಿ ಪ್ರಾಂತದಲ್ಲಿ ಕಾಂಗ್ರೆಸ್‌ ಪಂಗಡದ ಮುಖ್ಯ ಸಚಿವರಾಗಿದ್ದ ಶ್ರೀಮಾನ್‌ ಬಿ. ಜ. ಖೇರರವರು “ಬೃಂದಾವನದ ದೃಶ್ಯವು ಮನಮೋಹಕವಾದುದೆಂದೂ, ಅದ್ಭುತವಾದುದೆಂದೂ, ಆನಂದ ರೆಜತೋತ್ಸವದಿಂದೀಚೆನ ರಾಜ್ಯಭಾರ ಪಹಿಸಿ ದಾಯಕವಾದುದೆಂದ್ಕೂ ಆಶ್ಚ ಶರ್ಯಕರವಾದುದೆಂದೂ, ಅದನ್ನು ಎಷ್ಟು ನೋಡಿದರೂ ತೃಪಿ ಯಾಜತೊಡೂ ಹೇಳಿದ್ದಾರೆ. ಅಮೆರಿಕಾ ಬಂಡ್‌ ಬಂದಿದ್ದ-- ಪ್ರ 'ಸಂಡದಲ್ಲಿ ಪ್ಪ ಕ್ರಖ್ಯಾತರಾದ ನಿದ್ವಾಂಸರಲ್ಲೊಬ್ಬರಾದ-- ಡಾಕ್ಟ ರ್‌ ವಸ್‌ ರಾಲ್ಫ್‌ ಹಾರ್ಲೋರವರು ಬೃಂದಾವನ'ದ ಸುಂದರ ದೃ ಶ್ರ ವು ವಾರ್ಸೇಲ್ಸ್‌ ನಗರದ ಸುಂದರ ದೃಶ್ಯವನ್ನು ಮಿನಾರಿಸಿದೆ Ks ಹೇಳಿದ್ದಾರೆ.* ಇಂಡಿಯಾ ಸರ್ಕಾರದ ಸಚಿವರಲ್ಲೊಬ್ಬರಾದ ಆನರಬಲ್‌ ಸರ್‌ ಎ. ರಾಮಸ್ವಾಮಿ ಮುದಲಿಯಾರರು "ಬೃಂದಾವನವು ಭೂಲೋಕದ ಸ್ವರ್ಗೊೋಃ ದ್ಯಾನವೊ- ಎಂಬಂತೆ ರಮಣೀಯ ವಾಗಿದೆಯೆಂದು ಶ್ಲಾಿಸಿದ್ದಾರೆ. ಪ್ರಪಂಚದ ಪ್ರಖ್ಯಾತ ವಿಜ್ಞಾನ ಸಂಶೋಧಕರಲ್ಲೊಬ್ಬರಾದ ಪ್ರೊಸೆಸರ್‌ "ರಾಬರ್ಟ್‌ ಎ. ಮಿಲಿಕನ್‌ ಎಂಬ ಮಹಾಶಯರು "ಬೃಂದಾವನ: ದಲ್ಲಿ ಇಂದ್ರಜಾಲ ನಿರ್ಮಿತವಾಗಿದ್ದಂತೆ ಶೋಭಿಸುತ್ತಿರುವಂತಹ ಸುಂದರದೃಶ್ಯವನ್ನು ತಾವು ಮತ್ತೆಲ್ಲಿಯೂ ಕಂಡುದಿಲ್ಲವೆಂದು ಕೊಂಡಾಡಿದ್ದಾರೆ. ಆಳಿದ ಮಹಾಸ್ವಾಮಿಯವರಾದ ಶ್ರೀಮ ಸಾ ಅರು ಅರವತ್ತೈದು ಲಕ್ಷಗಳಿಗಿಂತಲೂ ಅಧಿಕ ಸಂಖ್ಯೆಯ ಪ್ರಜೆಗಳನ್ನೂ ಮಕ್ಕಳಂತೆ ಪ್ರೀತಿವಾತ್ಸ ಲ್ಯಗಳಿಂದ ಪರಿಪೋಷಿಸಿ, ರಜತ ಮಹೋತ್ಸವ ಭಾರತೀಯ ಸಂಸ ತಿಯಲ್ಲಿಯೂ ಪಾಶ್ಚಾತ್ಯ ದಿಂದೀಚಿನ ರಾಜ್ಯ ಸಂಸ್ಕೃತಿಯಲ್ಲಿಯೂ ಅಡಕವಾಗಿರುವ ರಾಜನೀತಿ ಭಾರ ವೈಖರಿ ಕೌಶಲ್ಯದ ಉತ್ತಮೋತ್ತಮ ತತ್ತ್ವಗಳಿಗನುಸಾರ ವಾಗಿ ರಾಜ್ಯಭಾರಮಾಡಿ, ಪ್ರಜೆಗಳ ಸುಖ ಸಂತೋಷಗಳು ವ ದ್ಧಿ ಯಾಗುವಂತೆ ದಿನ ದಿನವೂ ಅವಕಾಶವನ್ನು ಹೆಚ್ಚಿ ಸಿ, ಮ್ಳೈ ಸೂರು ಸಂಸಾ ನದ ಕೀರ್ತಿ ಗೌರವಗಳು ಏಕಪ್ರಕಾರವಾಗಿ ವ ದ್ದಹೊಂದುವಂತೆ ಮಾಡಿದರು. ಆಯವ್ಯಯಗಳನವಿತರಣೆಗಳನ್ನು ನೋಡಿದರೇ ಆಳಿದ ಮಹಾಸ್ವಾಮಿ ಯವರ ರಾಜ್ಯಭಾರದ ದಕ್ಷತೆಯೂ ವಿಚಕ್ಸಣೆಯೂ ವ್ಯಕ್ತವಾಗುತ್ತವೆ. ಅವರು ರಾಜ್ಯಭಾರವನ್ನು ಸ್ಹೀಕರಿಸಿದಾಗ್ಗೆ ಸಂಸ್ಥಾನದ ಹುಟ್ಟುವಳಿಯು ಎರಡು ಕೋಟ ರೂಪಾಯಿಗಳಾಗಿದ್ದುದು, ನಾಲ್ಕು ಕೋಟ ಮೂವ ತೊಂಬತ್ತು, ಲಕ್ಷ್ಮ ರೂಪಾಯಿಗಳಿಗೆ ಹೆಚ್ಚಿತು. ಆಗ್ಗೆ ವಿದ್ಯಾಭ್ಯಾಸಕ್ಕಾಗಿ ಆರು ಲಕ್ಷ್ಮ ರೂಪಾಯಿಗಳು ವೆಚ್ಚವಾಗುತ್ತಿದ್ದುದಕ್ಕೆ ಅವರ ರಾಜ್ಯಭಾರವು ಮುಕ್ತಾಯವಾದ ವೇಳೆಗೆ ವಿಶ್ವವಿದ್ಯಾನಿಲಯದ ವೆಚ್ಚವೂ ಸೇರಿ ಸುಮಾರು * More beautiful than Versailles.” — Dr. 5, Ralph Harlow, ೩೧೨ ಆಳಿದ ಮಹಾಸ್ವಾಮಿಯವರು ಅರವತ್ತು ಲಕ್ಸ ರೂಪಾಯಿಗಳು ವೆಚ್ಚವಾಗುವಂತಾಯಿತು. ವೈದ್ಯ ಶಾಖೆಯ ವೆಚ್ಚವು ನಾಲ್ಕು ಪಾಲು ಅಧಿಕವಾಯಿತು. ಸಾರ್ವಜನಿಕ ಕಟ್ಟಡಗಳು, ಸೇತುಗಳು, ಸಂಚಾರ ಮಾರ್ಗಗಳು ಮುಂತಾದುವು ಗಳಿಗಾಗಿ ಇಪ್ಪತ್ತೇಳು ಲಕ್ಷ್ಮ ರೂಪಾಯಿಗಳು ವೆಚ್ಚವಾಗುತ್ತಿದ್ದುದಕ್ಕೆ ಇನ್ನೂ ಅನೇಕ ಲಕ್ಷ್ಮರೂವಾಯಿಗಳು ಹೆಚ್ಚಾಗಿ ವೆಚ್ಚನಾಗುವಂತಾಯಿತು. ಆಳಿದ ಮಹಾಸ್ವಾಮಿಯವರು ಲೇಶಮಾತ್ರವೂ ಭೇದವೆಣಿಸದ ನಿಷ್ಸಕ್ಸಪಾತ ದೃಷ್ಟಿಯಿಂದ ಪ್ರಜೆಗಳಲ್ಲಿ ಸಮಸ್ತ, ಜಾತಿ ಮತ ಪಂಗಡಗಳ ವರಿಗೂ ನ್ಯಾಯವನ್ನು ದೊರೆಯಿಸುತ್ತಿದ್ದರು. ೧೯೧೮ನೆಯ ಇಸವಿ ಜೂನ್‌ ತಿಂಗಳು ೧೮ನೆಯ ತಾರೀಖಿನ ದಿನ ಬ್ರಾಹ್ಮಣೇತರ ಪಂಗಡಗಳ ಮತ್ತು ಮುಸಲ್ಮಾನ್‌ ಪಂಗಡಗಳ ಕೆಲವು ಮಂದಿ ದೊಡ್ಡ ಮನುಷ್ಯರು ಮುಹಾಸ್ತಾನಿಯವರನ್ನು ಅರಮನೆಯಲ್ಲಿ ಸಂದರ್ಶಿಸಿ ಸರ್ಕಾರಿ ಉದ್ಯೋಗಗಳಲ್ಲಿ ಬ್ರಾಹ್ಮಣ ಪಂಗಡದವರು ಬಹಳ ಮಂದಿಗಳಿದ್ದರೆಂದೂ, ಬ್ರಾಹ್ಮಣೇತರರಿಗೂ ಮುಸಲ್ಮಾನ್‌ ಸಂಗಡದವರಿಗೂ ಹೆಚ್ಚು ಸಂಖ್ಯೆಯ ಸರ್ಕಾರಿ ಉದ್ಯೋಗಗಳನ್ನು ಕೊಡಿಸುವದೇ ಮುಂತಾದಕೆಲವು ಸೌಕರ್ಯ ಗಳನ್ನು ದೊರೆಯಿಸಿಕೊಡಬೇಕೆಂದೂ ನಿಜ್ಞಾನಿಸಿಕೊಂಡರು. ಆಗ ಮಹಾಪ್ರಭುಗಳವರು ದಯಪಾಲಿಸಿದ ಪ್ರತ್ಯುತ್ತರದಿಂದ, ಸಮಸ್ತ ಪಂಗಡಗಳವರಿಗೂ ಅಭಯಪ್ರದಾನವಾದಂತಿದ್ದ ಕೆಲವು ವಾಕ್ಯಗಳನ್ನು ಇಲ್ಲಿ ಉದಾಹರಿಸಬಹುದಾಗಿದೆ: "....ನಮ್ಮ ಸಂಸ್ಥಾನದ ಸೇವೆಯಲ್ಲಿ ನಮ್ಮ ಪ್ರಜೆಗಳ ಸಮಸ್ತ ಜಾತಿ ಸಂಗಡಗಳ ಪ್ರತಿನಿಧಿಗಳೂ ಯುಕ್ತ ಪ್ರಮಾಣಗಳಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆಯುವಂತೆ ಮಾಡ ಬೇಕೆಂಬುದೇ ಸಂತತವೂ ಮನಃಪೂರ್ವಕವಾದ ನಮ್ಮ ಪ್ರಯತ್ನವಾಗಿದೆ ಯೆಂಬುದನ್ನು ಕುರಿತು ನಾವು ಈ ಸಂಬಂಧವಾಗಿ ಭರವಸೆ ಕೊಡಜೇಕಾದ ಅಗತ್ಯವೇ ಇಲ್ಲ. ಸರ್ಕಾರಿ ಉದ್ಯೋಗಗಳಲ್ಲಿ ಬ್ರಾಹ್ಮಣರ ಸಂಖ್ಯಾ ಪ್ರಾಬಲ್ಯವು ಪೂರ್ವದಿಂದಲೂ ಅನುಸ್ಯೂತವಾಗಿ ಬಂದ ಸಹಜ ಸಿದ್ಧವಾದ ಕೆಲವು ಕಾರಣಗಳಿಂದ ಉಂಟಾಗಿದೆ. ನೀವುಗಳು ಸೂಚಿಸಿರುವುದು ನ್ಯಾಯವೇ ಆಗಿರುವ ವ್ಯತ್ಯಾಸಗಳು, ಇತರ ಜಾತಿ ಸಂಗಡಗಳವರಲ್ಲಿ ವಿದ್ಯಾಭಿವೃದ್ಧಿಯೂ ಜ್ಞಾನಾಭಿವೃದ್ಧಿಯೂ ಆದಂತೆಲ್ಲ ಕ್ರಮಕ್ರಮವಾಗಿ ಕಡಮೆಯಾಗುತ್ತ ಬರುವುವೆಂಬುದು ನಮಗಿರುವ ನಿರ್ಧರ. ಆದಾಗ್ಗೂ, ಒಂದು ಪಂಗಡದವರು ಇತರ ಪಂಗಡಗಳವರಿಗಿಂತ ಮೊದಲು ನಿದ್ಯಾರ್ಜನೆ ಮಾಡಿ ಪ್ರಜಾವರ್ಗಗಳಿಗೆಲ್ಲ ಸರ್ವಸಮವಾಗಿ ಸಿದ್ಧವಾಗಿದ್ದ ಅಭಿವೃದ್ಧ್ಯವ ಕಾಶಗಳನ್ನು ಪೂರ್ತಿಯಾಗಿ ಉಪಯೋಗಿಸಿಕೊಂಡು ಮುಂದಕ್ಕೆ ರಜತೋತ್ಸವದಿಂದೀಚಿನ ರಾಜ್ಯಭಾರ ೩೧೩ ಬಂದಿರುವುದಕ್ಕಾಗಿ ಅವರ ಜಾತಿಯ ದೆಸೆಯಿಂದ ದಂಡ್ಯರೆಂದು ಭಾವಿಸಿ ಪ್ರತಿಕೂಲ ಸನ್ನಿವೇಶಗಳನ್ನು ಕಲ್ಪಿಸಲು ನಮಗೆ ಸರ್ವಧಾ ಅಭಿಲಾಷೆಯಿಲ್ಲ ವೆಂಬುದನ್ನು ನಾವು ಸೂಚಿಸಬೇಕಾದ ಅವಶ್ಯಕತೆಯೇ ಇಲ್ಲ. ಬ್ರಾಹ್ಮಣ ಸಂಗಡದವರೂ ಇತರ ಪಂಗಡಗಳವರಂತೆಯೇ ರಾಜಭಕ್ತಿಯುಳ್ಳವರಾಗಿ ದ್ದಾರೆ. ಆ ನಂಗಡಕ್ಕೆ ಸೇರಿದವರು ನಮ್ಮ ಮನೆತನಕ್ಕೂ ಸಂಸ್ಥಾನಕ್ಕೂ ಹಿಂದೆ ಮಾಡಿರುವ ಮತ್ತು ಈಗಲೂ ಮಾಡುತ್ತಿರುವ ಶ್ರೇಷ್ಠವಾದ ಉಪಕಾರಗಳನ್ನು ಒಂದು ಕ್ಷಣಕಾಲವೂ ಮರೆಯುವುದು ಸಾಧ್ಯವಿಲ್ಲ. ಯಾವುದೊಂದು ಸಂಗಡಕ್ಕೂ ಮಿತಿಮಾರಿ ಪ್ರೋತ್ಸಾಹ ಕೊಡಲೆಯೂ ಅಥವಾ ಮಿತಿಮಾರಿ ವ್ರ ತಿಬಂಧಕಗಳನ್ನು ಕಲ್ಪಿ ಸದೆಯೂ, ನಮ್ಮ ಪ್ರ ಸಮುದಾಯದಲ್ಲಿ ಸಮಸ್ತ ಜಾತಿ ಸಂಗಡಗಳವರನ್ನೂ ಸಹ ಸಂಸ್ಥಾ ಚಃ ಶ್ರೇಯಸ್ಸಾ ಧನೆಗನುಕೂಲಿಸುವಂತೆ ಪ್ರೋತ್ಸಾಹಿಸಿ ಅಭಿವೃ ದ್ಧಿ ಗೆ ತರುವ ನ್ಯಾಯವಾದ ಮತ್ತು ಧರ್ಮಯುತವಾದ ಕಾರ್ಯರೀತಿಯನ್ನ ನುಸರಿಸ ಬೇಕೆಂಬುದೇ ನಮಗಿರುವ ಧ್ಯೇಯವಾಗಿದೆ.” ಹಿಂದುಳಿದ ನಂಗಡಗಳ ಪುರೋಭಿವೃದ್ಧಿಗಾಗಿ ನಿಶೇಷವಿಧದ ಅನುಕೂಲಗಳನ್ನು ಮತ್ತಷ್ಟು ಅಧಿಕ ವಾಗಿ ಕಲ್ಪಿಸಲಾಗುವುದೆಂಬ ಅಂಶವನ್ನೂ ಸೂಚಿಸಿ, ಆ ಪಂಗಡಗಳವರು ಪ್ರಜೆಗಳ ಐಕಮತ್ಯವನ್ನೂ ಪ್ರೀತಿಯನ್ನೂ ಶಿಧಿಲಗೊಳಿಸಕೂಡದೆಂದು ತಿಳಿಯಹೇಳಿ, ಕೊನೆಗೆ ಹಾಗೆಯೇ ಬಾ ಹ್ಮ ಸಮುದಾಯದವರೂ ಇತರ ಪಂಗಡಗಳವರೊಡನೆ ದ್ರೇಷಾಸೂಯೆಗಳನ್ನು ತೋರಿಸದೆ ಅವರಲ್ಲಿ ಸಹಿಷ್ಣುತೆಯನ್ನು ಪ್ರದರ್ಶಿಸುತ್ತ ಅವರಲ್ಲಿ ಸಹಜವಾಗಿ ತಲೆದೋರಿರತಕ್ಕ ನ್ಯಾಯವಾದ ಆಶೋತ್ತರಗಳ ವಿಷಯದಲ್ಲಿ ಕಾರ್ಯತಃ ಸಹಾನುಭೂತಿ ತೋರಿಸಬೇಕೆಂದೂ ಮಹಾಸ್ವಾಮಿಯವರು ಉಪದೇಶಿಸಿದರು. ಮಹಾ ಪ್ರಭುಗಳವರ ಸರ್ವಸಮಭಾವದ ಮನೋಧರ್ಮದ ಪರಿಣಾಮವಾಗಿ ಮೈಸೂರು ಸಂಸ್ಥಾ ನದಲ್ಲಿ ಭರತಖಂಡದ ಇತರ ಅನೇಕ ಪ್ರಾಂತಗಳಲ್ಲಿರು ವಂತೆ ಹಿಂದೂ ಮುಸಲ್ಮಾನರ ದ್ವೆ (ಷಾಸೂಯೆಯೂ, ಸಜ ಬ ಸಮಾಜವನ್ನು ನಿರೂಸಗೊಳಿಸಲಿಲ್ಲ. ಹಿಂದೂ ಮುಸಲಾ ಒನ್‌ ಪಂಗಡಗಳ ಪರಸ್ಪರ ಸೌಹಾರ್ದಕ್ಕೆ ಕೂಡ ಮೈಸೂರು ಸಂಸ್ಥಾ ನದ ಪರಿಸ್ಥಿ ತಿಯು ಒಟ್ಟು ಭರತಖಂಡಕ್ಕೆ ಮಾದರಿಯಾಗಿದೆ. ಭರತಖಂಡದ ' ನಾನಾ ಪ್ರದೇಶಗಳಿಗೂ ದಯಮಾಡಿದ್ದ ಲಾರ್ಡ್‌ ಸ್ಯಾಮ್ಯುಯಲ್‌ರವರ್ಕ "“ ಭರತಖಂಡದ ದೊಡ್ಡ ಸಮಸ್ಯೆಗಳಲ್ಲಿ ಮೂರನೆಯದಾದ ಹಿಂದೂ ಮುಸಲ್ಮಾನರುಗಳ ವೈಮನಸ್ಯದ ನಿಷಯವಾಗಿ ಈಚಿನ ವರ್ಷಗಳಲ್ಲಿ ಪರಿಸ್ಥಿತಿಯು ಒಂದಿದ್ದುದಕ್ಕಿಂತ ಹೀನವಾಗಿರುವುದೆಂದು ನಾನು ಭರತ 46೪ ಅಳಿದ ಮಹಾಸ್ವಾಮಿಯವರು ಖಂಡಕ್ಕೆ ಹೋಗಿದ್ದಾಗ ತಿಳಿದು ನನಗೆ ವಿಷಾದವಾಯಿತು. ಪರಿಸ್ಥಿ ತಿಯ ರ ನಿಜವೆಂದು ಅನೇಕರು ತಿಳಿಸಿ ಸ್ಲಿರೀಕರಿಸಿರುತ್ತಾರೆ. * ಆಚಿನ ರಾಜಕೀಯ ಸನ್ನಿವೇಶದ ಪರೋಕ್ಷ ಸರಿಣಾನು ಫಲವಾಗಿ ಹೀಗಾಗಿದೆ. ಆದರೆ ಈ ಸಂಬಂಧದಲ್ಲಿ ಮೈಸೂರು. ಸಂಸಾ ನವು en ಇತರ ಪ್ರಾಂತಗಳಿಗೆಲ್ಲ ಮಾಡರಿಯಾಗಿದೆ. ಮೈಸೂರು ಸ ಸಂಸ್ಥಾನದಲ್ಲಿ ಶಿ ) ಮನ್ಮಹಾರಾಜರವರು ಹಂದೂ ಸಂಗಡಕ್ಕೆ ಸೇರಿದವರಾಗಿಯೂ ದಿವಾನ್‌ರವರು ಮುಸಲ್ಮಾನ್‌ ಸಂಗಡಕ್ಕೆ ಕೂಗೂ ಇರು ವುದಲ್ಲದೆ, ಸರ್ಕಾರಿ ಉದ್ಯೋಗಗಳು ಎರಡು ಪಂಗಡಗಳವರಿಗೂ ದೊರೆಯತಕ್ಕವುಗಳಾಗಿವೆ.. ಆದಕಾರಣ, ಇತರ ಪ್ರದೇಶಗಳಲ್ಲಿ ಇವೆರಡು ಪಂಗಡಗಳವರಿಗೂ ಹೋರಾಟ ಮನಸಗುತ್ತಿರುವ ವಿಷಾದಕರ ವಾದ ಪರಿಸ್ತಿತಿಯಿರುವಲ್ಲಿ, ಮ್ಳ ಸೂರು ಸಂಸ್ಥಾ ನದಲ್ಲಿ ಮಾತ್ರ ಅವರಿಗೆ ಪರಸ್ಪರ ಸಾಮರಸ್ಯವಿದ್ದು 11 ಸ ದೇಶಗಳಿಗೆ” ಮೇಲ್ಬಜ್ಕ ಯಾಜಿ ೫2% RE ಹೇಳಿದ್ದಾರೆ. ಆಳಿದ ಗು ಹಾಸ ಸ್ವಾ ಮಿ pes ಮತ್ತು ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ನಿಷ್ಪಕ್ಸಪಾತ ದೃಷ್ಟಿಯ ಫಲಿತಾಂಶವಾಗಿ ಸ್ತ್ರೀಯರಿಗೆ ನಿದ್ಯಾಭ್ಯಾಸ ಸೌಕರ್ಯಗಳೇ ಮುಂತಾದುವು ಯಥೇಷ್ಟವಾಗಿ ಲಭಿಸಿರುವುದಲ್ಲದೆ, ಅವರಿಗೆ ಪ್ರಜಾ ಪ್ರತಿನಿಧಿ ಸಭೆ ಮುಂತಾದುವುಗಳ ಸದಸ್ಯರನ್ನು ಚುನಾಯಿಸುವುದಕ್ಕೆ ಅಭಿಮತಗಳನ್ನು (""ವೋಟು''ಗಳನ್ನು) ಕೊಡುವ ಅಧಿಕಾರವೂ, ತಾವೇ ಸದಸ್ಯರಾಗಿ ಚುನಾವಣೆಯಾಗಲು ಉಮೇದುವಾರರಾಗಿ ನಿಲ್ಲುವ ಅಧಿಕಾರವೂ ಲಭಿಸಿದುವು. ಅಲ್ಲದೆ ಮಹಿಳೆಯರಿಗಿದ್ದ ಸ್ವತ್ತುಗಳ ಹಕ್ಕು ಬಾಧ್ಯತೆಗಳು ಮತ್ತಷ್ಟು ಅಧಿಕವಾಗಿ ಉತ್ತಮಗೊಳ್ಳುವಂತೆ ಹಿಂದೂ ಧರ್ಮಶಾಸ್ತ್ರದ ಕಾನೂನು ತಿದ್ದುಪಡಿಯಾಯಿತು. ನಾವು ಹಿಂದೆಯೇ ಅರಿಕೆ ಮಾಡಿರುವಂತೆ ಆದಿಕರ್ಣಾಟಕರ ಸ್ತಿತಿಯನ್ನು ಉತ್ತಮಪಡಿಸು ವುದಕ್ಕಾಗಿ ಏರ್ಪಾಡುಗಳು ನಡೆದಿರುವುದೂ ಸಹ ಆಳಿದ ಮಹಾಸ್ವಾಮಿ ಯವರ ಮತ್ತು ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರ ಮತ್ತು ಅವರ ಸಹೋದ್ಯೋಗಿಗಳ-- ನಿಷ್ಟಕ್ಸ ಪಾತ ದೃಷ್ಟ ಯ ಪ್ರಭಾವದಿಂದಲೇ; ೫ 44 With respect to the third great problem, the conflict between the 11/೧006 and Muslims, Iwas gneved to learn when I was in India— and the fact has been confirmed in many quarters— that the condition in that respect 1s rather worse in these years than better. That has beén an indirect effect of recent constitutional devolpment, but here Mysore is an example to the rest of India. Here, with a ruler of the Hindu faith and the Dewan whois a Muslim, and all the offices of the State open to men of both the communities, Mysore stands as an example of peace and harmony in this unhappy conflict.’ — Lord Samuel. ರಜತೋತ್ಸವದಿಂದೀಚನ ರಾಜ್ಯಭಾರ ತಿಸಿ ಭರತಖಂಡದ ಸಂಸ್ಥಾನಗಳಲ್ಲಿ ಉತ್ತಮನಿಧದ ರಾಜ್ಯಭಾರಕ್ಕೆ ಸುಪ್ರಸಿದ್ಧ ವಾದ ಸಂಸ್ಥಾನಗಳ ಪಜಕ್ಕಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದ ಮೈ ಸೂರು ಸಂಸ್ಥಾನವು ಆಳಿದ ಮಹಾಸ್ವಾಮಿಯವರ ರಾಜ್ಯಭಾರದ ಫಲವಾಗಿ ಪ್ರಥಮಸ್ಥಾನವನ್ನು ಪಡೆಯಿತು. ಆಳಿದ ಮಹಾಸ್ವಾಮಿ ಯವರೂ, ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರೇ ಮುಂತಾದವರೂ ಅವಿಶ್ರಾಂತರಾಗಿ ಶ್ರಮಿಸಿದುದೂ, ಪ್ರಜೆಗಳು ಸಹಕರಿಸಿದುದೂ ಅದಕ್ಕೆ ಕಾರಣ. ಶ್ರೀಮಾನ್‌ ಮದನಮೋಹನ ಮಾಳವೀಯರವರು ರಜತ ಮಹೋತ್ಸವ ಕಾಲದಲ್ಲಿ, ಮೈಸೂರು ಸಂಸ್ಥಾನಕ್ಕೆ ಆ ರೀತಿ ದ್ವಿತೀಯ ಸ್ಥಾನವಿದ್ದ ವಿಷಯವನ್ನು ಸೂಚಿಸಿ, "" ನಾನು ಅವಲೋಕಿಸಿ ಬರುವ ಸುಯೋಗ ನನಗೆ ಇನ್ನೂ ಒದಗಿಲ್ಲದ ಒಂದು ಸಂಸ್ಥಾನದ ಹೊರತು, ಇತರ ಪ್ರತಿಯೊಂದು ಭಾರತೀಯ 'ಸಂಸ್ಥಾನವನ್ನೂ ಸಹ, ನೀವುಗಳು ನಿಮ್ಮ ಪ್ರಗತಿ ಸಾಧನೆಯಿಂದ ಮಾರಿಸಿ ಮುಂದುವರಿಸಿದ್ದೀರಿ””* ಎಂದು ಮೈಸೂರು ಸಂಸ್ಥಾನದವರನ್ನುದ್ವೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದರು. ಆಗ್ಗೆ, ಬರೋಡೆ ಸಂಸ್ಥಾನಕ್ಕೆರಡನೆಯದೆನಿಸಿದ್ದ ಮೈ ಸೂರು ಸಂಸ್ಥಾನವು ಒಬ್ಬನಮೇಲೆ ೧೯೩೦ನೆಯ ಇಸವಿಯ ವೇಳೆಗೆ ಅದಕ್ಕೆ ಸಮವೆನಿಸಿತು. ೧೯೩೦ನೆಯ ಇಸವಿಯಿಂದ ಕೆಲವು ವರ್ಷಗಳೊಳಗಾಗಿ ರಾಜ್ಯಭಾರ ವಿಚಕ್ಸಣೆಯ ಮತ್ತು ಪ್ರಗತಿ ಸಾಧನೆಯ ವಿಚಾರದಲ್ಲಿ ಮೈಸೂರು ಸಂಸ್ಥಾನವೇ ಭಾರತೀಯ ಸಂಸ್ಥಾನಗಳಲ್ಲಿ ಅಗ್ರಸ್ಥಾನವನ್ನು ಗಳಿಸಿ ಶೋಭಿಸಲುಪಕ್ರಮಿಸಿತು; ಈ ವಿಚಾರದಲ್ಲಿ ಅದು ತನ್ನ ಪ್ರಥಮಸ್ಥಾನ ವನ್ನು ಸಂತತವಾಗಿ ಉಳಿಸಿಕೊಂಡುಬರುತ್ತಿದೆ. ಆದುದರಿಂದ ನಿಷ್ಪಕ್ಸ ಪಾತವಾಗಿ ನುಡಿಯಬಲ್ಲವರನೇಕರು ಮೈ ಸೂರು ಸಂಸ್ಥಾನದ ಅಗ್ರಸ್ಥಾನ ವನ್ನು ಕುರಿತು ಶ್ಲಾಘಿಸಿದ್ದಾರೆ. ಮೇಲಾಗಿ, "" ಎನ್‌ಸೈಕ್ಲೋಪೀಡಿಯ ಬ್ರಿಟಾನಿಕ'' ಎಂಬ ವಿಶ್ವಕೋಶದ ೧೯೩೯ನೆಯ ಇಸವಿಯ ಪುರವಣಿಯಲ್ಲಿ «ಭಾರತೀಯ ಸಂಸ್ಥಾನಗಳಲ್ಲೆ ಲ್ಲ ಅತ್ಯಧಿಕವಾಗಿ ಪ್ರಗತಿ ಸಾಧನೆ ಮಾಡಿರುವ ಸಂಸ್ಥಾನವೆಂದು ಖ್ಯಾತಿಯನ್ನು ಸಡೆದಿರುವ ಮೈಸೂರು ಸಂಸ್ಥಾನದಲ್ಲಿ ೧೯೩೮ನೆಯ ಸಂವತ್ಸರದಲ್ಲಿ ಸಹ ಆ ಖ್ಯಾತಿಗನುಗುಣ ವಾದ ಪುರೋಭಿವೃದ್ಧಿ ಕಾರ್ಯಗಳು ನಡೆದುವು'' ಎಂಬ ಶ್ಲಾಘನೆಯ wu Excepting one State which 7 have not yet had the privilege of visiting, you are ahead of every other Indian State in the progress you have achieved ''- -Pandit Madan Mohan Malaviya. 1 "" Mysore continued in 1938 to live up to its reputation as the most progressive of the Indian States.”— Ancyclofedsa Britannica, Book Of The Year 1939 (page 446). ೩೧೬ ಆಳಿದ ಮಹಾಸ್ವಾಮಿಯವರು ವಾಣಿಯಿದೆ. ಒಂದು ಸಂಸ್ಥಾನದ ಸಿಂಹಾಸನಾಧಿಕಾರಿಗಳೂ ನಿದ್ಯಾ ವಂತರೂ ಆದ ಮಹಾರಾಜ ಕುಮಾರ ಶ್ರೀ ರಘುನೀರಸಿಂಹ, ಡಿ.ಲಿಟ್‌, ಅವರು ಈಚೆಗೆ ಬರೆದಿರುವ ಒಂದು ಪ್ರೌಢಗ್ರಂಧದಲ್ಲಿ "ಆಡಳಿತ ನಿರ್ವಹಣ ಕ್ರಮಗಳೂ ಒಂದೊಂದು ಸಂಸ್ಥಾನದಲ್ಲಿ ಒಂದೊಂದು ಬಗೆ ಯಾಗಿ ಬೇರೆ ಬೇರೆ ಇವೆ. ಮೈಸೂರು, ಬರೋಡೆ, ತಿರುವಾಂಕೂರು ಈ ಸಂಸ್ಥಾನಗಳಂತಹ ಕೆಲವು ಸಂಸ್ಥಾನಗಳಲ್ಲಿರುವ ಆಡಳಿತ ವಿಧಾನವು, ಬ್ರಿಟಿಷ್‌ ಇಂಡಿಯಾದಲ್ಲಿರುವ ಬ್ರಿಟಿಷ್‌ ಆಡಳಿತಕ್ಕೆಂತಲೂ ಸಹ ಹೆಚ್ಚು ವಿಚಕ್ಸಣೆಯಿಂದಲೂ ಉತ್ತಮ ವ್ಯವಸ್ಥೆಯಿಂದಲೂ ಕೂಡಿ ಪ್ರಜೆಗಳ ಯೋಗಕ್ಲೇಮದಲ್ಲಿ ಅಧಿಕತರವಾದ ಆಸಕ್ತಿಯನ್ನು ತೋರಿಸುವುದಾಗಿದೆ. ಆದಾಗ್ಲೂ, ಓಬೀರಾಯನಕಾಲದ ರಾಜ್ಯಭಾರಕ್ರಮವೂ ಪ್ರಜೆಗಳೆಲ್ಲ ಕೇವಲ ದಾಸರೆಂಬ ಮನೋಧರ್ಮನೂ, ನೆಲೆಗೊಂಡಿರುವ ಸಂಸ್ಥಾನ ಗಳಿರುವುದನ್ನೂ ಒಪ್ಪಿಕೊಳ್ಳಬೇಕಾಗಿದೆ''* ಎಂದು ಹೇಳಿರುವುದು ಗಮನಾರ್ಹವಾಗಿದೆ. ತಾವೇ ಸ್ವಯಂ ಸಿಂಹಾಸನಾಧಿಕಾರಿಗಳಾದ ಮಹಾರಾಜಕುಮಾರರವರು ಈ ರೀತಿ ಶ್ಲಾಘಿಸಿರುವುದರಿಂದ ಅದಕ್ಕೆ ಮತ್ತಷ್ಟು ಬೆಲೆ. ತಿರುವಾಂಕೂರು ಮಹಾರಾಜರು, ಅಕ್ಕಲಕೋಟಿ ಮಹಾರಾಜರು, ಖೈರ್‌ಪುರದ ಮಾರ್‌ಸಾಹೇಬರು ಮುಂತಾದವರೆಲ್ಲರೂ ಮೈಸೂರು ಸಂಸ್ಥಾನದಲ್ಲಿ ರಾಜ್ಯಾಡಳಿತ ಶಿಕ್ಷಣ ಪಡೆದರು. ಈಗಲೂ ಅನೇಕ ರಾಜಕುಮಾರರು ಬಂದು ಮೈಸೂರು ಸಂಸ್ಥಾನದಲ್ಲಿ ರಾಜ್ಯಾಡಳಿತ ಶಿಕಣ ಪಡೆಯುತ್ತಿದ್ದಾರೆ. ರಜತ ಮಹೋತ್ಸವವು ನೆರವೇರಿದಾಗಿನಿಂದೀಚಿನ ಹದಿಮೂರು ವರ್ಷಗಳ ಅವಧಿಯಲ್ಲಿ ನಡೆದಿರುವ ವಿವಿಧ ಕಾರ್ಯಕಲಾಪಗಳನ್ನೂ ವಿಚಾರ ಮಾಡುವುದು ಸ್ಥ ಳ ಸಂಕೋಚದ ಅಭಿವೃದ್ಧಿ ದೆಸೆಯಿಂದ ತೀರ ಅಸಾಧ್ಯವಾದ ಕಾರ್ಯ ; ಅಲ್ಲದೆ ಕಾರ್ಯಗಳು ಅದು ಅಸಪ್ರಕೃತವೂ ಹೌದು. ಆದಕಾರಣ್ಯ ಅವುಗಳಲ್ಲಿ ಕೆಲವನ್ನು ಮಾತ್ರವೇ ಸೂಚಿಸಿ ತೃಪ್ತಿ ಹೊಂದಬೇಕಾಗಿದೆ. ಗ್ರಾಮಾಂತರ ಪ್ರದೇಶಗಳನ್ನು ಅಭಿವೃದ್ಧಿ ಸ್ಥಿತಿಗೆ * “The ಎಂದರೆ ಕೊಳಾಯಿ ನೀರು ಎಂಬುದು ಆತನ ಆಶಯ. ಮೃಗಯಾ ವಿಹಾರ ೩೬೫ ಕಾಡುಕುರುಬರೇ ಮುಂತಾದ ಷಿಕಾರಿಯವರು ಎಷ್ಟೇ ಬೇಸರ ವಾಗುವಂತೆ ಮಾತನಾಡಲಿ, ಆಳಿದ ಮಹಾಸ್ವಾಮಿಯವರು ಅವರಲ್ಲಿ ಆದರ ವನ್ನು ತೋರಿಸುತ್ತ ತಾಳ್ಮೆಯಿಂದ ಉತ್ತರ ಹೇಳಿ ತಾಳ್ಮಯ ವರ್ತನೆ ಕೃಪೆತೋರಿಸುತ್ತಿದ್ದುದು ವಾಡಿಕೆ. ಅಲ್ಲದೆ, ಅವರು ಪ್ರಾರ್ಥಿಸಿದುದನ್ನು ನೆರವೇರಿಸುವುದು. ಸಾಧ್ಯ ವಿಲ್ಲದ ಸಂದರ್ಭದಲ್ಲಿ ಕೂಡ ಅವರೇ ಒನಿ ಕೊಳ್ಳುವಂತೆ ಸಮಾಚೀನ ವಾಗಿ ಉತ್ತರ ಹೇಳುತ್ತಿ, ದ್ಹುದು ಆಳಿದ ಮಹಾಸ್ವಾ ಮಿಯವರೆ ಪದ್ದ ತಿ. ಇದಕ್ಕೆ ಎರಡು ಮೂರು ನಿದರ್ಶನಗಳನ್ನು ಇಲ್ಲಿ ಸ ಸೂಚಿಸಬಹುದಾಗಿದೆ. ಒಂದು ಸಲ, ಷಿಕಾರಿಯವರು ತಾನವುಹ ಹುಲಿಗಳನ್ನೂ , ಕಾಡುಹಂದಿಗಳನೂ ಕೋನವಿಯಲ್ಲಿ ಹೊಡೆಯಲು ತಮ್ಮೆ ಲ್ಲರಿಗೂ Sie ಲೈಸೆನ್ಸನ್ನು ಕೊಡುವಂತೆ ಸಂಬಂಧನಟ್ಟ ಅಧಿಕಾರಿಗಳಿಗೆ ಅಸ ಣೆಮಾಡಬೇಕೆಂದು ಪ್ರಾರ್ಥಿಸಿಕೊಂಡರು. ಹ ಪ್ರಾರ್ಥನೆಯನ್ನು ಸರವೇರಿಸಿ ಅವರಲ್ಲಿ ಪ್ರತಿಯೊಬ್ಬರಿಗೂ ಬಂದೂಕದ ರೈಸೆನ್ಸನ್ನು ಕೊಟ್ಟ ರೆ ಕಾಡಿನಲ್ಲಿ ಹುಲಿಗಳೇ ಮುಂತಾದ ಮೃ ಗಗಳು BL ಜರ ನಿಸ್ಸಂದೇಹನೆಂದು ಭಾನಿಸಿ, "ನಮ್ಮ ತಾತಪ್ಪಾ ಜಿಯವರ ಕಾಲದಲ್ಲಿ ಕೋವಿಗಳಿರಲಿಲ್ಲ.. ಅವರು ಹೇಗೆ ಮಾಡುತ್ತಿದ್ದರು?” ಎಂದು ಮಹಾಸ್ವಾಮಿಯವರು ಕೇಳಿದರು. ಷಿಕಾರಿಯವರ ಯಜಮಾನನಾದ ವೃದ್ಧನು, ಜ್ನ ಸಿಡಿಗೋಲುಕೊಟ್ಟು ಬಲೇ ಒಡ್ಡಿ, ಬಲೇ ಹತ್ತಿರ್ಕೇ ಹುಲೀನೂ ಹಂದಿನೂನೆ ಓಡಿಸಿ ಅಟ್ಟೆ ಬಂದು ಅವು ಬತೆಯೊಳ್ಳೆ ಹೋಗಿಸಿಡಿ ಗೋಲು ಉರುಳಿ ಕವಿದ್ವೊಂಡ ಬಲೇ ಬಿಡಿಸಿಕೊಳ್ಳೋದ್ರೊ ಕ್ಸೇನೇ ಭರ್ಜಿ ಎಸಗೇ ದೂರದಾಗೆ ಸೊಪ್ಪು ಕವಿಜ್ಕೊಂಡು ಕಾಣಿಸದ್ದ ಂಗೆ ಕೂತಿದ್ದೋ ರೆಲ್ಲಾ ಬುಡಕ್ಕನೆ ಎದ್ದು ಭರ್ಜಿಯಾಗೆ ತಿವೀತಿದ್ರೂ, ಮಾಸ್ವಾಮಿ. ಆ EE ಆ ಧೈರ್ಯಾನೂನೇ ಕೇಳಬೇಕ್ರೇ ಸ ಮಾಸ್ವಾನಿ? ನಮ್ಮ ಪರಿವಾರ ಜಾತೀ ವೀರರೂ ಅಂದ್ರೆ ನೀರರೇ. ಆ ಹುಲಿಯಾಗಲೀ£ ಆ ಗರ ಬಲೆಯಿಂದಾ ಬಿಡಿಸಿಕೊಳ್ಳೋದ್ರಾಗೆ, ಒಂದು ನಿಮಿಷದಾಗೆ, ರಪ್ಪೇ ಹೊಡೆಯೋದ್ರಾ ಗೆ ಭರ್ಜಿೀಲಿ ತಿವಿದು ಸಾಯಿಸಿ ಮಲಗಿಸಿಬಿಡಿ ದ್ದು. ರುಸ್ತುಂ ಬೇಟಿ. ಅದೀಗ ರುಸ್ತುಂ ಬೇಟಿ” ಎಂದು ಆವೇಶದಿಂದ ಉತ್ತರ ಹೇಳಿದನು. ಮಹಾಸ್ತಾಮಿಯವರು ಆ ಮಾತುಗಳನ್ನು ಆಲಿಸಿ, "" ನಾವು ಹೇಳಿರುವುದೂ ಅದಕ್ಕೇ. ನೀವುಗಳು ಇದನ್ನು ಕಾಪಾಡಿಕೊಂಡು ಬನ್ನಿ. ಇದು ಸಾಧ್ಯ ವಿಲ್ಲದವರಿಗೆ ಬಂದೂಕದ ಸಿಕಾರಿ ಬಿಟ್ಟುಬಿಡಿ. ರಟ್ಟಿಯ ಬಲವೂ ಬ ಬಲವೂ ಇರುವ ನೀವು ಭರ್ಜಿ ಸಿಕಾರಿ ಉಳಿಸಿಕೊಂಡು ಬನ್ನಿ'' ಎಂದು ಅಪ್ಪಣೆ ಕೊಡಿಸಿದರು. ತಿಕ೬ ಆಳಿದ ಮಹಾಸ್ವಾಮಿಯನರು ಒಂದು ದಿನ, ಹಿಕಾರಿಯವರು ಮಹಾಪ್ರಭುಗಳವರ ಸನ್ನಿಧಿಯಲ್ಲಿ, « ಮಾಸ್ತಾಮಿ! ಈ ರೇಂಜರು, ಗೇಂ ಆಫೀಚರು, ಇವರ ಕಾಟದಾಗೆ ನಮಗೆ ಉಳಿಬಾಳೇ ಇಲ್ಲ. ನಾವೆಲ್ರೂವೇ ಕಾಫಿ ತೋಟಕ್ಕಾದ್ರೂ ವಲಸೆ ಹೋಗ್ತೀನಿ?” ಎಂದು ದೂರು ಹೇಳಿದರು. ಮಹಾಸ್ವಾಮಿಯವರು ನಕ್ಕು, "ಏಕೆ? ಏನಾಗಿದೆ? ಅವರೇನು ಮಾಡುತ್ತಾರೆ?'' ಎಂದು ಕೇಳಿದರು. ಅದಕ್ಕೆ ಸಿಕಾರಿಯವರು, ""ನಾವು ಕಾಡಿನಿಂದ ಸೌದೇ ಸಾಗಿಸಿದ್ರೆ ರಹದಾರೀಗೆ ಮುಂದಾಗಿ ಒಂದು ಪಾವಲೀ ಮಡಗು ಅಂತಾರೆ. ಆದ್ರೆ ಮನೇಗೆ ಉಸಯೋಗಿಸೋಕೆ ನಾವೇನಾರಾ ಸೌದೆ ತಂದ್ರೆ ಅವರು ತಂಟಿ ಮಾಡಾಕಿಲ್ಲ. ಕಾಟಾಕೊಡಾಕಿಲ್ಲ. ಅದೇನೋ ಉಂಟು. ಇಲ್ಲಾ ಅಂದ್ರೆ ಶಿವ ಮೆಚ್ಚಾನಾ; ಮಾಸ್ವಾಮಿ?'' ಎಂದರು. ಮಹಾಸ್ವಾಮಿ ಯವರು, ಹಾಗಾದರೆ ಏನೂ ಕಾಟವಿಲ್ಲವಲ್ಲಾ! ಅವರಿಂದ ಕಾಟಿವೆಂದಿರಿ'' ಎಂದರು. ಆಗ ಷಿಕಾರಿಯವರ ಆ ಮುಂದಾಳು, "ಬಲೇ ಕಾಟ, ಮಾಸ್ವಾಮಿ, ರೇಂಜರ್ದೂ ಗೇಂ ಆಫೀಚರ್ದೂ ಬಲೇ ಕಾಟ. ಅವರಿಬ್ಬರೂ ಒಂದು, ನಾವು ಭಂಡೀಲಿ ನೌದೇ ತುಂಬಿ ಮಾರಾಕೇ ಅಡ್ಡಿ ಮಾಡ್ತಾರೆ. ಮೊದಲು ನಾಲ್ಕಾಣೆ ರಹದಾರೀ ಮಡಗಿ ಮಾತಾಡು ಅಂತಾರೆ. ಸೌದೇ ಮಾರಿ ಹಣಾ ತಂದಮ್ಯಾಗೆ ನಿಧಾನದಾಗೆ ಕೊಡ್ತೀನಿ ಅಂದ್ರೂ ಬಿಡಾಕೆಲ್ಲ. ಬಲೇ ಕಾಟ ಇವರಿಂದ?' ಎಂದನು. ಮಹಾಸ್ವಾವಿಯವರು ಆತನನ್ನು ಕುರಿತು, "ಓಹೋ ಹಾಗೇನು? ಹೋಗಲಿ. ಒಂದು ಬಂಡಿ ಸೌದೆ ಮಾರಿದರೆ ನಿಮಗೆ ಬರುವುದು ಎಷ್ಟು ಹಣ?'' ಎಂದು ಕೇಳಿದರು. ಆಗ ಆತನು, «ಆರೇ ರೂಪಾಯಿ, ಮಾಸ್ವಾಮಿ. ಮೈಸೂರು ಪೇಟಿಗೆ ಸೌದೇ ತುಂಬಿದ್ರೆ ಬರೋದು ಆರೇ ರೂಪಾಯಿ'' ಎಂದು ಉತ್ತರ ಹೇಳಿದನು. ಒಡನೆಯೇ ಮಹಾಸ್ವಾಮಿಯವರು, " ಆರು ರೂಪಾಯಿಗಳು ಬರುವಾಗ ಆ ಹಣದಲ್ಲಿ ಸರ್ಕಾರಕ್ಕೆ ನಾಲ್ಕಾಣೆ ಕೊಡಬಾರದೆ? ಸರ್ಕಾರದವರು ದೊಡ್ಡ ಇಲಾಖೆ ಏರ್ಪಾಡು ಮಾಡಿ ಮರಗಳನ್ನು ಬೆಳೆಯಿಸಿ ನೋಡಿಕೊಳ್ಳುತ್ತಿರುವುದ ರಿಂದಲೇ ಅಲ್ಲವೇ ನಿಮಗೆ ಸೌದೆ ಸಿಕ್ಕುತ್ತಿರುವುದು? ನಿಮಗೆ ಬರುವ ಆರು ರೂಪಾಯಿಗಳಲ್ಲಿ ಸರ್ಕಾರದವರ ವೆಚ್ಚಕ್ಕಾಗಿ ನಾಲ್ಕಾಣೆ ಕೊಡ ಬಾರದೆ??' ಎಂದರು. ಅನಂತರ ಆತನು, "" ಕೊಡಬೈ ದು ಮಾಸ್ಟಾಮಿ. ಆದರೆ ತುಂಬ ವಾಯಿಜೀ ಕೊಟ್ಟೆ ಹಿಂದಿನಿಂದ ಹಣ ಕೊಡಬೈದು. ಅದರಾಗೇನೂ ಇಲ್ಲ. ಇವರ ಕಾಟವೇ ಕಾಟಿ?” ಎಂದು ಉತ್ತರ ಹೇಳಿ ದಾಗ ಮಹಾಪ್ರಭುಗಳವರು, "“ ಎಂದಿದ್ದರೂ ಕೊಡಬೇಕು. ಅವರ ದಾಕ್ಸಿಣ್ಯವೇ ಬೇಡ. ಕೊಟ್ಟೇಬಿಡಿ'' ಎಂದು ಅಪ್ಪಣೆ ಕೊಡಿಸಿದರು. ಮೃಗಯಾ ನಿಹಾರ ೩೬೬ ಅಲ್ಲದೆ, ಬಂಡಿಗಳನ್ನಿಟ್ಟುಕೊಂಡಿದ್ದು ಸೌದೆ ವ್ಯಾಪಾರ ಮಾಡುತ್ತಿದ್ದ ಷಿಕಾರಿಯವರಲ್ಲಿ ಪ್ರತಿಯೊಬ್ಬನಿಗೂ ನಾಲ್ಕು ಸಾರಿ ಸೌದೆಯನ್ನು ಸಾಗಿ ಸಲು ರಹದಾರಿಗಾಗಿ ಒಂದೊಂದು ರೂಪಾಯಿ ಕೊಡುವಂತೆ ಸನ್ನಿಧಿಯ ಅಧಿಕಾರಿಯವರಿಗೆ ಅಪ್ಪಣೆಮಾಡಿದರು; ಮಹಾಸ್ವಾಮಿಯವರ ಖಾಸಾ ಬೊಕ್ಕಸದಿಂದ ಆ ಮೊತ್ತವು. ಸಂದಾಯವಾಯಿತು. ಷಿಕಾರಿಯವರ ಧೈರ್ಯಸ್ಟೈರ್ಯಗಳನ್ನೂ ಸಾಹಸ ಬುದ್ಧಿಯನ್ನೂ ಮೆಚ್ಚಿ, ಅವರ ಕಷ್ಟ ಕಾರ್ಪಣ್ಯಗಳಿಗಾಗಿ ಮರುಕಸಟ್ಟು ಸಹಾನುಭೂತಿ ತೋರಿ, ಅಪ್ರಾರ್ಥಿತ ವಾಗಿಯೇ ಆಗಾಗ ಅವಶ್ಯಕಂಡಂತೆ ಬಗೆಬಗೆಯ ಸಹಾಯ ಮಾಡುತ್ತಿದ್ದ ಮಹಾಪ್ರಭುಗಳು ಆ ಸನ್ನಿವೇಶದಲ್ಲಿ ಸಹ ಸಹಾಯ ಮಾಡಿದುದರಲ್ಲಿ ಆಶ್ಚರ್ಯವೇನೂ ಇಲ್ಲ. ನಾಲ್ಕು ಸಲಗಳ ರಹದಾರಿ ಮೊತ್ತವೇ ತಮಗೆ ಲಭಿಸಿದುದಕ್ಕಾಗಿ ಸಿಕಾರಿಯವರಿಗುಂಬಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಒಂದು ಸಲ, ಮಹಾಸ್ವಾಮಿಯನರು ಆಗಿನ ಮೈ ಸೂರು ಡಿಸ್ಟ್ರಿಕ್ಟು ಡೆಪ್ಯುಟಿ ಕಮಿಾಷನರವರನ್ನೂ ಆನೆಯ ಮೇಲೆ ಕುಳ್ಳಿರಿಸಿಕೊಂಡು ಕಪಿನೀ ನದಿಯನ್ನು ದಾಟಿ ಕಾರಾಪುರದ ಬಂಗಲೆಗೆ ಬಿಜಯಮಾಡಿದರು. ಇತರ ಅಧಿಕಾರಿಗಳೂ ಓವರ್ಸಿಯರವರೂ ಕಸಿನೀ ನದಿಯನ್ನು ತೆಪ್ಪದಲ್ಲಿ ದಾಟ ಕೊಂಡುಬರುವುದು ತಡವಾಯಿತು. ಓವರ್ಸಿಯವರು ಮಹಾಸ್ವಾಮಿ ಯವರ ಬಳಿಯಲ್ಲಿಲ್ಲದ ಸಮಯ ಸಿಕ್ಕೀತೇ-- ಎಂದು ಕಾಯುತ್ತಿದ್ದ ವ್ಯವಸಾಯಗಾರರು ಕೆಲವರು ಓಡಿಬಂದು ಅಡ್ಡಬಿದ್ದು "" ಮಾಸ್ವಾಮಿ! ಇಲ್ಲಿ ಈ ಬಂಗಲೇ ಓವರ್ಸೀರ ಕಾಟ; ಬಲೇ ರಗಳೆ. ನಮ್ಮ ದುಡ್ಡೆಲ್ಲಾ ಸುಲೀತಾರೆ. ಅವಾಂತರವಾಗೈತೆ. ಕಾವಾಡಬೇಕು, ಮಾಸ್ವಾಮಿ'? ಎಂದು ಬೇಡಿಕೊಂಡರು. ಡೆಪ್ರ್ಯುಟ ಕಮಾಷನರವರು ಕೂಡ ದುಡುಕಿ, ಓವರ್ಸಿಯರವರಿಗೆ ತಕ್ಕ ಶಾಸ್ತಿ,ಯಾಗಬೇಕೆಂದು ಮಹಾಸ್ವಾಮಿಯವರಿಗೆ ನಿಜ್ಞಾವಿಸಿದರು. ಆದರೆ, ಮಹಾಪ್ರಭುಗಳವರು ಸಮುದ್ರ ಗಾಂಭೀರ್ಯ ದಿಂದಲೂ ತಾಳ್ಮೆಯಿಂದಲೂ ಕೂಡಿ, "ಪೂರ್ತಿಯಾಗಿ ವಿಚಾರಮಾಡಿ ಪರಾಮರ್ಶಿಸಿದ ಮೇಲೆ ತಾನೆ, ಶಿಕ್ಷೆಯ ಮಾತು??' ಎಂದು ಕೇಳಿದರು. ಅನಂತರ, ಮಹಾಸ್ವಾಮಿಯವರು ವ್ಯವಸಾಯಗಾರರನ್ನು ಕುರಿತು "" ಅವರೇಕೆ ಹಣವನ್ನು ಕೇಳುತ್ತಾರೆ? ಎಷ್ಟು ಕೊಡಬೇಕೆನ್ನುತ್ತಾರೆ 2 ಎಂದು ಕೇಳಲು, ವ್ಯವಸಾಯಗಾರರಲ್ಲೊಬ್ಬನು, " ಒಬ್ಬೊಬ್ಬನ ಹತ್ತಿರ್ಲೂ ರೂಪಾಯಿ ರೂಪಾಯೇ ಸುಲೀತಾರೆ. ನಮ್ಮ ಮನೇ ಹಾಳ್ಗಾಡಿ ಹ್ರಾಂ ದ್ಹಾಕಿ” ಎಂದನು. ಮಹಾಸ್ವಾಮಿಯವರು ಅದಕ್ಕೇನು ಕಾರಣವೆಂದು ೩೭೮ ಅಳಿದ ಮಹಾಸ್ವಾಮಿಯನರು ಕೇಳಲು ಅವನು, ""ನಾವು ಈ ಬಂಗಲೇ ಕಾಂಪೌಂಡ್ಲೆ ದನಾ ಕರಾ ಮೇಯಿಸೋಕೆ ಬಿಟ್ಟೇ ಅಂದ್ರೆ ದೊಡ್ಡೀಗೆ ಹೊಡೆದು ರೂಪಾಯಿ ಮೇಲೆ ರೂಪಾಯಿ ರುಣರುಣರುಣಾ ಅಂತ ಸುಲೀತಾರೆ?' ಎಂದು ಉತ್ತರ ಹೇಳಿದನು. ಮಹಾಸ್ವಾಮಿಯವರು ನಕ್ಕು “ಓಹೊ ಹಾಗೋ! ಬಂಗಲೆ ಯೊಳಕ್ಕೆ ದನಕರುಗಳನ್ನು ನೀವು ಬಿಡಲೇಬೇಡಿ'' ಎಂದರು. ವ್ಯವಸಾಯ ಗಾರರು, ""ಹಂಗಾದ್ರೆ ನನ್ಮು ಮಾಮೂಲೋ ?? ಬಂಗಲೇಗೇ ಈಚಿಗೇ ತಾನೇ ಕಾಂಪೌಂಡು ಗೋಡೆ ಆಗಿರೋದು? ಆದ್ರೇ ಅದಕ್ಕೆ ಮುಂಚಿ ನಿಂದಾಲೂವೆ ನಾವು ದನಕರಾ ಮೇಯಿಸೋ ಮಾಮೂಲೈತೆ. ಈಗ ಈ ಓವರ್ಸೀರು ಇಲ್ಲದ್ದುಮಾಡಿ ಗೋಡೇ ಹಾಕ್ಸಿಬಿಟ್ಟು. ಆದ್ರೆ ನಮ್ಮ ಮಾಮೂಲೋ, ಮಾಸ್ವಾಮಿ?'' ಎಂದು ಕೇಳಿದರು. ಕೃಪಾಳುಗಳಾದ ಮಹಾಸ್ರಭುಗಳವರು, "ಈಗ ಗೋಡೆ ಹಾಕಿಸಿ ಅಲ್ಲಿ ಹುಲ್ಲು ಬೆಳೆಯಿ ಸಿದ್ದಾರೆ. ಬಂಗಲೆ ಅಂದವೂ ಕೆಟ್ಟುಹೋಗಬಾರದು. ನಿಮ್ಮ ದನಕರು ಗಳ ಮೇನಿಗೂ ಕಷ್ಟವಾಗಬಾರದು. ನಿಮ್ಮ ದನಕರುಗಳಿಗೆ ಇಷ್ಟು ಸ್ವಲ್ಪ ಸ್ವಳದಲ್ಲಿರುವ ಹುಲ್ಲಾದರೂ ಸಾಕೆ? ನಿಮ್ಮ ರಾಸುಗಳು ಮೇಯಲು ಬೇಕಿ ಸ್ಪಳವನ್ನು ಕೊಡಿಸುತ್ತೇವೆ. ಚಿಂತಿಸಬೇಡಿ; ಸುಮ್ಮನಿರಿ'' ಎಂದು ಅಪ್ಪ ಣೆ ಕೊಡಿಸಿದರು. "ಕಾಡಾನೆಗಳನ್ನು ಬಡಿದು ಪಳಗಿಸುವ ಖೆಡ್ಡಾ ಏರ್ಪಾಡು, ಅವುಗಳ ಹಾವಳಿಯಿಂದ ವ್ಯವಸಾಯಗಾರರ ಬೆಳೆಗಳನ್ನೂ ಅವರ ಜೀವಗಳನ್ನೂ ರಕ್ಷಿಸುವುದಕ್ಕೆ ಅವಶ್ಯವಾಗಿರುವುದಲ್ಲದೆ, ಆನೆಗಳನ್ನು pp ಸಂಸ್ಥಾ ನದ ವೈಶಿಷ್ಠ ಸ್ಯ ಗಳಲ್ಲೊ ಂದೆನಿಸಿ ಹಿಡಿಯುವುದರಲ್ಲಿ ಪ್ರಸಿದ್ಧವಾಗಿಯೂ ಇದೆ. ಆಳಿದ ಮಹಾಸ್ವಾಮಿ ಮೇಲ್ಬ್ಭಾಟುಗಳು ಯವರಾದ ಶ್ರೀಮನ್ಮಹಾರಾಜರವರು ರಾಜ್ಯಭಾರ ಸೂತ್ರಗಳನ್ನು ಸ್ವೀಕರಿಸಿದ ಮೇಲೆ, ಈ ಖೆಡ್ಡಾ ಏರ್ಪಾಡಿನಲ್ಲಿ ಕೂಡ ತೀವ್ರಾಸಕ್ತಿಯನ್ನು ವಹಿಸಿ, ಒಂದು ಸಲದಿಂದ ಮತ್ತೊಂದು ಸಲಕ್ಕೆ ಅಧಿಕತರವಾದ ಮೇಲ್ಭ್ಬಾಟುಗಳನ್ನು ಮಾಡಿಸಿ, ಖೆಡ್ಡಾಕಾರ್ಯಕ್ರಮವೇ ಒಂದು ಕುಶಲ ಕಲೆಯೆನಿಸಿ ಸುಪ್ರಸಿದ್ಧವಾಗು ವಂತೆ ಪರಿಣಾಮಗೊಳಿಸಿದರು. ಅದನ್ನು ನೋಡಿದ ರಾಜಮಹಾರಾಜರು ಗಳೂ, ಗವರ್ನರುಗಳೂ, ವೈಸ್ರಾಯಿಗಳೂ ಆಶ್ಚರ್ಯದಿಂದ ಬೆರಗಾಗಿ ಮಹಾಸ್ವಾಮಿಯವರ ಬುದ್ಧಿ ಚಾತುರ್ಯಗಳನ್ನು ಶ್ಲಾ ಥಿಸಿ ತೆರಳಿದ್ದಾರೆ. ಕಾಡಾನೆಗಳನ್ನು ಹಿಡಿದಮೇಲೆ ಅವಕ್ಕೆ ಮೇವೂ ನೀರೂ ತಕ್ಕಷ್ಟು ದೊರೆಯದಂತೆ ಮಾಡಿ-- ಕೆಲವು ಸಂದರ್ಭಗಳಲ್ಲಿ ಅವು ದೊರೆಯ 4 ಹ ಬಸ ಜಸಿ ತತ್‌ ES ಗ ಕ ಆಗ ಆಗ NS 41 ಈತ PE ಕಾ (ಆಳಿದ ಮಹಾಸ್ವಾಮಿಯವರು ಖೆಡ್ಡಾ ಏರ್ಪಾಡನ್ನು ಪರಾಂಬರಿಸಲು ಕಾರಾಪುರದ ಬಿಡಾರದಿಂದ pe ಸುತ್ತಿ ಸತು ನ್ಳುಗಯಾ ನಿಹಾರ ತಿಳಿ ದಂತೆಯೇ ಮಾಡಿ ಕ್ರೌರ್ಯವನ್ನು ತೋರಿಸುತ್ತಿದ್ದು ದನ್ನು ತಪ್ಪಿಸಿ, ಅವುಗಳು ಮರಿಗಳೊಡನೆ ಜಲಕ್ರೀಡೆಯಾಡಿ ಆನಂದಿಸುವಷ್ಟು ಮಟ್ಟಿಗೆ ಕೂಡ ಜಲ ಸಮೃದ್ಧಿಯುಳ್ಳ ಒಂದು ಕೃತಕ ಜಲಾಶಯನನ್ನೇ ಖೆಡ್ಡಾ ಆವರಣದೊಳಗೆ ನಿರ್ಮಾಣ ಮಾಡಿಸಿ, ಆಗಾಗ ಕೊಳಕು ನೀರನ್ನು ಆ ಜಲಾಶಯದಿಂದ ಹೊರಡಿಸಿ ಕಪಿಲಾ ನದಿಯಿಂದ ಶುದ್ಧವಾದ ನೀರನ್ನು ವಿದ್ಯುಚ್ಛಕ್ತಿಯ ಯಂತ್ರದಿಂದ ಎತ್ತಿಸಿ ಭರ್ತಿಮಾಡಿಸುವ ಏರ್ಪಾಡನ್ನು ಮಾಡಿಸಿ, ಕಾಡಾನೆಗಳಿಗೆ ಯಥೇಷ್ಟವಾಗಿ ನೀರೂ ಮೇವೂ ದೊರೆಯು ವಂತೆ ಮಹಾಪ್ರಭುಗಳವರು ವ್ಯ ವಸ್ಥೆ ಮಾಡಿಸಿದರು. ಕಾಡಾನೆಗಳನ್ನು ಹಿಡಿದು ಪಳಗಿಸುವುದಕ್ಕಾಗಿ ಮೈಸೂರ ಸ ಸಂಸ್ಥಾ ನದಲ್ಲಿ ಆಗಾಗ ನಡೆಯುವ ಖೆಡ್ಡಾ ನಿರ್ಪಾಡು ಹೆಜ್ಜೆ ಹೆಜ್ಜೆಗೂ ಪ್ರಾ ಹಾಪಾಯ ಸಂಭವಗಳಿಂದ ಕೂಡಿ ಸಾಹಸಪ್ರಿಯತೆಗೂ ಫೈರ್ಯೋತ್ಸಾಹಗಳಿಗೂ ನೆಲೆಯೆನಿಸಿದ ಅದ್ಭುತ ದೃಶ್ಯವೆಂದು ಪ್ರಸಿದ್ಧವಾಗಿದೆ. ಅದನ್ನು ನೋಡಿದ ಸ ೈದೇಶ ಬಹು ಕೆಲ್ಲರೂ ಮನವಾರೆ ಕೊಂಡಾಡಿದ್ದಾರೆ. ಏಂದೆ ಕಾಡಾನೆಗಳ ವಿಷಯದಲ್ಲಿ ಎಷ್ಟು ಕ್ರೌರ್ಯದಿಂದ ವರ್ತಿಸು ತ್ತಿದ್ದರೆಂಬುದನ್ನೂ ಅವುಗಳನ್ನು ಹೇಗೆ ಹಿಡಿಯುತ್ತಿದ್ದರೆಂಬುದನ್ನೂ ಇಲ್ಲಿ ಸೂಚಿಸಿದರೆ, ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರನರು ಮಾಡಿಸಿದ ಮೇಲ್ಬಾಟುಗಳ ಮಹತ್ವವು ಹೃದಯಂಗಮವಾಗಿ ಗೊತ್ತಾಗು ತ್ತದೆ. ಕಾಡಾನೆಗಳ ಹಾವಳಿಯು ಹೆಚ್ಚಿ ವ್ಯವಸಾಯಗಾರರ ಬೆಳೆಗಳು ನಷ್ಟವಾಗಲು ಪ್ರಾರಂಭವಾದಾಗಲೆಲ್ಲ ಯಾರು ಬೇಕಾದರೂ ಅವುಗಳನ್ನು ಕೊಲ್ಲಬಹುದೆಂದೂ ಅಥವಾ ಹಿಡಿಯಬಹುದೆಂದೂ ಸರ್ಕಾರದವರು ಅನುಜ್ಞೆ ಕೊಡುತ್ತಿದ್ದುದು ಬಹು ಕಾಲದಿಂದ ನಡೆದುಬಂದಿದ್ದ ಪದ್ಧತಿ. ಹಾಗೆ ಅನುಚ್ಚೆಯಾದಮೇಲೆ ಕೆಲವರು ಸಾಹಸಿಗಳು ಅರ್ಧ ಪೌಂಡು ತೂಕದ (ಎಂದರೆ ಇಪ್ಪತ್ತು ತೊಲಗಳ ತೂಕದ) ಗುಂಡುಗಳನ್ನು ಸಣ್ಣ ಫಿರಂಗಿಗಳಿಂದ ಹಾರಿಸಿ ಆನೆಗಳನ್ನು ಕೊಲ್ಲುತ್ತಿದ್ದರು. ಹಾಗೆ ಕೊಂದ ಆನೆಗಳ ಕೆನಿಗಳನ್ನೂ ಬಾಲಗಳನ್ನೂ ಮತ್ತು ಉಗುರುಗಳನ್ನೂ ತಂದೊಪ್ಪಿ ಸಿದರೆ, ಮೃತಪಟ್ಟ ಪ್ಪ ಪ್ರತಿಯೊಂದು ಆನೆಗೂ ಇಸ ಶೃತ್ತೈದು ಕಾಸ ಮೇರೆಗೆ ಬಹುಮಾನದ್ರವ್ಯವು ಆನೆಗಳನ್ನು ಕೊಂದವಂಗೆ ಸಲ್ಲುತ್ತಿದ್ದಿತು, ಗಂಡಾನೆಯ ವಿಷಯ ದಲ್ಲಾದರೆ, ಅದರ ದಂತಗಳನ್ನೂ ತಂದೊಪ್ಪಿಸಿ ಬಹುಮಾನವನ್ನು ಪಡೆಯಬೇಕಾಗಿದ್ದಿತು. ಈ ಕ್ರಮದಿಂದ ಆನೆಗಳ ಹಿಂಡು ಹಿಂಡುಗಳೇ ನಾಶವಾಗುವುದಕ್ಕೆ ಕಾರಣವಾಗುತ್ತಿದ್ದುದರಿಂದ, ಅದನ್ನು ತಪ್ಪಿಸಿ, ಕಾಡಾನೆಗಳು ಮೋಸಹೋಗಿ ಗುಂಡಿಗಳಿಗೆ ಬೀಳುವಂತೆ ತ್ಗಿಆಕಿ ಅಳಿದ ಮುಹಾಸ್ಟಾನಿಯವರು ಮಾಡಿ ಅವುಗಳನ್ನು ಹಿಡಿಯುವ ಕೆಲಸವು ಪ್ರಾರಂಭವಾಯಿತು. ಆನೆಗಳ ಹಿಂಡು ತಪ್ಪದೆ ಸಂಚರಿಸುವ ಸ್ಥಳಗಳಲ್ಲಿ ಅವು ಮತ್ತೆಲ್ಲಿಗೋ ಹೋಗಿದ್ದಾಗ, ಹತ್ತೂವರೆ ಅಡಿಗಳ ಉದ್ದವೂ ಏಳೂವರೆ ಅಡಿಗಳ ಅಗಲವೂ ಮತ್ತು ಹದಿನೈದು ಅಡಿಗಳ ಆಳವೂ ಇದ್ದ ಗುಂಡಿಗಳನ್ನು ತೋಡಿಸಿ, ಅಲ್ಲಿ ಗುಂಡಿ ಗಳಿರುವುದು ಗೊತ್ತಾಗದಂತೆ ಗುಂಡಿಗಳ ಮೇಲ್ಭಾಗವನ್ನು ಅಡ್ಡದಜ್ಬಿ ಗಳಿಂದಲೂ ಸೊಪ್ಪು ಸೆದೆಗಳಿಂದಲೂ ಮುಚ್ಚಿ ಹೊರಟುಹೋಗುತ್ತಿದ್ದುದು ವಾಡಿಕೆ. ಆನೆಗಳ ಹಿಂಡು ಆ ಮಾರ್ಗವಾಗಿ ಬಂದಾಗ ಒಂದು ಆನೆಯು ಹಳ್ಳಕ್ಕೆ ಬಿದ್ದು ಫೀಳಿಟ್ಟಿತೆಂದರೆ ಉಳಿದ ಆನೆಗಳು ಭ್ರಾಂತಿಗೊಂಡು ಅತ್ತಿತ್ತ ಓಡಾಡುವುದರಲ್ಲಿ ಸುತ್ತಮುತ್ತಲೂ ಇದ್ದ ಗುಂಡಿಗಳಿಗೆ ಅವು ಗಳಲ್ಲಿ ಕೆಲವು ಬೀಳುತ್ತಿದ್ದುವು. ಉಳಿದ ಆನೆಗಳು ಭಯಪಟ್ಟು ದೂರವಾಗಿ ಓಡಿಹೋಗಿ ಮತ್ತಿ ಆ ಕಡೆಗೆ ಸುಳಿಯದೆ ವ್ರಾಣರಕ್ಸಣೆ ಮಾಡಿಕೊಳ್ಳು ತ್ರಿದ್ದುವು. ಗುಂಡಿಗಳಿಗೆ ಬಿದ್ದ ಆನೆಗಳಲ್ಲಿ ಕೆಲವಕ್ಕೆ ಅಂಗಭಂಗವುಂಟಾಗು ತ್ರಿದ್ದಿತು. ಕೆಲವು ಆನೆಗಳು ಹದಿನೈದು ಅಡಿಗಳ ಆಳದ ಗುಂಡಿಗೆ ಬಿದ್ದ ರಭಸದಲ್ಲಿ ಅಪಾಯಕರವಾಗಿ ವಪೆಟ್ಟುಬಿದ್ದು ಸತ್ತೇಹೋಗುತ್ತಿದ್ದುದೂ ಉಂಟು. ಬದುಕಿದ್ದ ಕೆಲವು ಆನೆಗಳನ್ನೂ ಸಹ ಮೇವೂ ನೀರೂ ಇಲ್ಲದೆ ಅನೇಕ ದಿನಗಳಕಾಲ ಸೊರಗಿಸಿ, ಅವು ಹಸಿನವಿನಿಂದಲೂ ಬಾಯಾರಿಕೆ ಯಿಂದಲೂ ತಲ್ಲಣಿಸಿ ತಟ್ಟಾದಮೇಲೆ, ಅವುಗಳನ್ನು ಪಳಗಿದ ಆನೆಗಳ ಸಹಾಯದಿಂದ ಮೇಲಕ್ಕೆ ತಂದು ಪಳಗಿಸುವ ಕೆಲಸವು ನಡೆಯುತ್ತಿದ್ದಿತು. ಆದರೆ, ಕಾಡಾನೆಗಳನ್ನು ಪಳಗಿಸುವಾಗ್ಗೆ ಅವುಗಳಿಗೆ ಆಗುತ್ತಿದ್ದ ಹಿಂಸೆಯು ಅಸ್ಟಿಸ್ಟಲ್ಲ. ಆಳಿದ ಮಹಾಸ್ವಾಮಿಯವರಾದ ಶ್ರೀ ಚಾಮರಾಜೇಂದ್ರ ಒಡೆಯರವರ ಕಾಲದಲ್ಲಿ ಆ ಪದ್ಧತಿಯು ತಪ್ಪಿಹೋಗಲೇ ಬೇಕೆಂದು ಅಪ್ಪಣೆಯಾಯಿತು. ಆನೆಗಳನ್ನು ಗುಂಡಿಗಳಿಗೆ ಕೆಡುಹಡೆ ಇತರ ವಿಧ ಗಳಲ್ಲಿ ಹಿಡಿಯಬೇಕೆಂದು ವಿಧಾಯಕವಾಯಿತು. ಪಳಗಿದ ಹೆಣ್ಣಾನೆಗಳ ಮೇಲೆ ಕುಳಿತುಕೊಂಡುಹೋಗಿ, ಹಿಂಡಿನಿಂದ ತಪ್ಪಿಸಿಕೊಂಡು ದಾಂಧಲೆ ಮಾಡುತ್ತಿದ್ದ ಸಲಗವನ್ನು ಹಿಂಬಾಲಿಸಿ ಓಡಿಸಿಓಡಿಸಿ ಅದು ನಿದ್ರಿಸು ವುದಕ್ಕೆ ಅವಕಾಶವನ್ನು ತಪ್ಪಿಸಿ, ಕೊನೆಗೆ ಅದು ದಣಿದು ತಟ್ಟಾಗಿ ಗಾಢ ನಿದ್ರೆ ಮಾಡುವಂತೆ ಸನ್ನಿವೇಶವನ್ನು ಕಲ್ಪಿಸಿ ಅದರ ಕೊರಳಿಗೂ ಕಾಲು ಗಳಿಗೂ ಹಗ್ಗಗಳನ್ನು ಕಟ್ಟ ಹಗ್ಗಗಳ ಬಿಡಿ ಕೊನೆಗಳನ್ನು ಮರಗಳಿಗೆ ಬಿಗಿದು ಅದನ್ನು ಬಂಧಿಸಿ ಪಳಗಿಸುವ ವಿಧಾನವೂ ಸ್ವಲ್ಪ ಕಾಲ ಆಚರಣೆಯಲ್ಲಿದ್ದು ಅದೂ ಸರಿಯಾಗಿ ಸಾಗದೆಹೋಯಿತು. ಇದರ ಮೇಲೋ ಪಳಗಿದ ಆನೆ ಗಳು ಕಾಡಾನೆಯನ್ನು ಅಟ್ಟಿಕೊಂಡುಹೋಗುವುದಕ್ಕೆ ಅವಕ್ಕೆ ಅದರಷ್ಟು ಮೃಗಯಾ ನಿಹಾರ ೩೪೧ ಬಲವಿರುತ್ತಿರಲಿಲ್ಲ.. ಆದಕಾರಣ, ಪಳಗಿದ ಆನೆಗಳ ಬಾಲಗಳ ಪಾರ್ಶ್ವ ಗಳಲ್ಲಿ ದೊಡ್ಡ ಗಾಯಗಳನ್ನು ಮಾಡಿ ಆ ಗಾಯಗಳನ್ನು ಮೊನೆಯಾದ ಕಬ್ಬಿಣದ ಕೊಕ್ಕೆಗಳಿಂದ ತಿವಿದು ಅವುಗಳು ಶಕ್ತಿಮಾರ ಓಡುವಂತೆ ಮಾಡುತ್ತಿದ್ದ ಕ್ರೂರಕೃತ್ಯವೂ ನಡೆಯಬೇಕಾಗಿದ್ದಿತು. ಅನೇಕ ಸಂದರ್ಭ ಗಳಲ್ಲಿ ಕಾಡಾನೆಯು ಅವುಗಳಿಗಿಂತ ಬಹಳ ವೇಗವಾಗಿ ಓಡಿ ಅವಕ್ಕೆ ದಕ್ಕ ದೆ ತಪ್ಪಿ ಸಿಕೊಂಡು ಹೋಗುತ್ತಿದುದೂ ಉಂಟು. ಆದಕಾರಣ, ಕಾಡಾನೆಯ, ಹಿಡಿಯಲು ಆ ವಿಧಾನವೂ ಪೂರ್ಣವಾಗಿ ಸಫಲವಾಗಲಿಲ್ಲ. ಆದಕಾರಣ, ಆನೆಯ ಹಿಂಡನ್ನೇ ಹಿಡಿಯುವ ಖೆಡ್ಡಾ ಏರ್ಪಾಡು ಆಗಿನಿಂದ ನಡೆದು ಯಶಸ್ವಿಯಾಗಿ ನೆರವೇರುತ್ತ ಬಂದಿದೆ. ಹಿಂಡಿನಿಂದ ತಪ್ಪಿಸಿ ಕೊಂಡು ಜನರಿಗೆ ಪ್ರಾಣಭೀತಿಯನ್ನುಂಟುಮಾಡಿ, ಬೆಳೆಯನ್ನು ಧ್ವಂಸ ಮಾಡಿ ಒಂಟಿಯಾಗಿ ಸುತ್ತಾಡುತ್ತ ಜನರನ್ನು ಸೀಳಿ ಹಾವಳಿಮಾಡುವ ಕಾಡಾನೆಯನ್ನು ಮಾತ್ರ ಅದನ್ನು ಹಿಡಿಯುವುದಕ್ಕೆ ಸಾಧ್ಯವಾಗದೆ ಹೋದಾಗ-- ಗುಂಡಿನಿಂದ ಹೊಡೆದು ಕೊಲ್ಲಬೇಕಾಗುತ್ತದೆ. ಖೆಡ್ಡಾ ಕಾರ್ಯಕಲಾಪಗಳ ಸಂಕ್ಸೇಪವಿವರವನ್ನು ಇಲ್ಲಿ ಸೂಚಿಸ ಬಹುದಾಗಿದೆ. ನಮ್ಮ ಸಂಸ್ಥಾನದಲ್ಲಿ ಕಾಕನಕೋಟೆ ಕಾಡಿನ ಕಾರಾಪುರ, ಚಾಮರಾಜನಗರದ ತಾಲ್ಲೂಕಿನ ಬೂದಿಸಡಗ, ಮುಂತಾದ ಸ್ಟಳಗಳಲ್ಲಿ ಆನೆಗಳನ್ನು ಹಿಡಿಯುವುದಕ್ಕಾಗಿ ಖೆಡ್ಡಾ ಏರ್ಸಾಡು ಮಾಡುವುದಕ್ಕೆ ಅವಶ್ಯವಾದ ಸ ಸಮಸ್ತ HE ಇನೆ. ಅತ್ಯಂತ ಸ್ಫೂ ಲವಾಗಿ ಹೇಳುವುದಾದರೆ, ಹಲವು ಸಾವಿರ ಮಂದಿ ಷಿಕಾರಿಯವರೂ ಅನೇಕ ಅಧಿಕಾರಿಗಳೂ ಸೇರಿ ಕಾಡಾನೆಯನ್ನು ನೆಲದ ಮಾರ್ಗವಾಗಿಯೋ ಅಥವಾ ನದಿಯ ಮಾರ್ಗವಾಗಿಯೋ ಅಟ್ಟಕೊಂಡುಬಂದು ದೊಡ್ಡದೊಂದು ಆವರಣದೊಳಕ್ಕೆ ಕೂಡಿ, ಅನಂತರ ನಳಗಿದ ಆನೆಗಳ ಸಹಾಯದಿಂದ ಅವಕ್ಕೆ ಹಗ್ಗಗಳನ್ನು ಕಟ್ಟ ಸಾಗಿಸಿಕೊಂಡು ಹೊರಕ್ಕೆ ತಂದು ಬೇರೆಬೇರೆ ಯಾಗಿ ಮರಗಳಿಗೆ ಕಟ್ಟಿ ಹಾಕಿ ಉಪಾಯದಿಂದ ಪಳಗಿಸುವುಡೇ ಖೆಡ್ಡಾ ಕಾರ್ಯಕ್ರಮನೆನ್ನಬಹುದು. ಖೆಡ್ಡಾ ಕೆಲಸವು ಕಾರಾಪುರದ ಸಮಾಸ ದಲ್ಲಿ ನಡೆಯುವುದೇ ಈಗ ಹೆಚ್ಚಾ ಗಿಜಿ, ಅಲ್ಲಿರುವ ಕಾಕನಕೋಟಿ ಕಾಡನ್ನು ನೋಡಿ ಹರ್ಷಾತಿಶಯದಿಂದ ಮೈ ಮರೆಯದವರೇ ವಿರಳ. ಕಾಡಾನೆಗಳನ್ನು ಕೂಡುವ ಆವರಣವು ಅವುಗಳ ಬಲಕ್ಕೆ ತಡೆಯು ವಂತಿರಲೇ ಬೇಕಷ್ಟೆ? ಕಾಡುಮರಗಳ ಕಂಬಗಳನ್ನೇ ಆಳವಾದ ಗುಂಡಿ ಗಳಲ್ಲಿ ಹೊಳಿ ಅವುಗಳಿಗೆ ಅಡ್ಡಮರಗಳನ್ನು ಹಗ್ಗಗಳಿಂದ ಬಿಗಿದು. ಹತ್ತು ಅಡಿಗಳ ಎತ್ತರದ (ಎರಡಾಳುಗಳ ಎತ್ತರದ) ಬಲವಾದ ಆವರಣವನ್ನು ೮೨ ಆಳಿದ ನುಹಾಸ್ವಾನಿಯನರು ನರ್ಪಡಿಸಿರುತ್ತಾರೆ. ಆ ಆವರಣಕ್ಕೆ ಮುಂಭಾಗದಲ್ಲೊಂದ: ದೊಡ್ಡ ಬಾಗಿಲೂ ಹಿಂಭಾಗದಲ್ಲೊ ಂದು ದೊಡ್ಡ ಬಾಗಿಲೂ ಇರುತ್ತ ವೆ ಆ ಬಾಗಿಲುಗಳು ಮೇಲಿನಿಂದ ಕೆಳಕ್ಕೆ ಮುಚ್ಚಿಕೊಳ್ಳುವಂತಿರುತ್ತವೆ. ಅವು ಗಳಲ್ಲೊಂದನ್ನು ಮುಚ್ಚಿಯೇ ಇರುತ್ತಾರೆ. ಮತ್ತೊಂದನ್ನು ಮೇಲಕ್ಕೆಳೆದು ಅದರ ಹಗ್ಗಗಳನ್ನು ಮರದ ಕೊಂಬೆಗಳಿಗೆ ಕಟ್ಟಿರುತ್ತಾರೆ. ಆನೆಗಳ ಹಿಂಡು ಆವರಣದೊಳಕ್ಕೆ ನುಗ್ಗಿ ದೊಡನೆಯೇ ಆ ಹಗ್ಗ ಗಳನ್ನು ಬಿಚ್ಚಿದರೆ ಬಾಗಿಲು ದಢಾರೆಂದು ಕೆಳಕ್ಕೆ ಬಿದ್ದು ಮುಚಿ ಕೊಳ್ಳುತ್ತ ದೆ. ಆವರಣಕ್ಕೆ ಐದಾರು ಅಡಿಗಳ ದೂರದಲ್ಲಿ ಅದರ "ಹೊರಗಡೆಗೆ ಅದರ ಸುತ್ತಲೂ ಬಹಳ ಆಳವಾದ ಕಂದಕವೊಂದನ್ನು ತೋಡಿರುತ್ತಾರೆ. ಆನೆಗಳು ಆವರಣವನ್ನು ಭೇದಿಸಿ ಕೊಂಡು ಬರುವುದು ಸಾಧ್ಯವಿರುವುದಿಲ್ಲ. ಒಂದುವೇಳೆ ಅವು ಅದನ್ನು ಭೇದಿಸಿಕೊಂಡು ಹೊರಗೆ ಬಂದರೂ ಆ ಕಂದಕವನ್ನು ನೋಡಿ ಹೆದರಿ ಹಿಮ್ಮೆಟ್ಟಿ ಬೇಕೆಂಬುದು ಅದನ್ನು ತೋಡಿರುವ ಉದ್ದೇಶ. ಆ ಕಂದಕದ ಅಗಲವು ಮೇಲ್ಭಾಗದಲ್ಲಿ ಎಂಟು ಅಡಿಗಳು ಮತ್ತು ತಳದಲ್ಲಿ ಅಗಲವು ನಾಲ್ಕು ಅಡಿಗಳು. ಅದರ ಆಳವು ಎಂಟು ಅಡಿಗಳು. ಆವರಣದ ಬಾಗಿಲು ಗಳಿರುವ ಸ್ಥಳಗಳಲ್ಲಿ ಮಾತ್ರ ಅದರ ಹೊರಗಡೆಗೆ ಕಂದಕನಿರುವುದಿಲ್ಲ ; ಕಂದಕವು “ಸುತ್ತ ಲೂ ಇರುವುದು ಬಾಗಿಲುಗಳ ವರೆಗೆ ಮಾತ್ರವೇ. ಈ ಮೊದಲೇ ಸೂಚಿಸಿದಂತೆ ಆನೆಗಳು ಆವರಣದೊಳಕ್ಕೆ ಪ್ರವೇಶಿಸು ವುದಕೈೆ ಮುಂಚೆ, ಆವರಣದ ಒಂದು ಬಾಗಿಲನ್ನು ಮುಚ್ಚಿ ಬಿಟ್ಟರುತ್ತಾರೆ. ಮತ್ತೊಂದು ಬಾಗಿಲು ತೆರೆದಿದ್ದು ಆ ಬಾಗಿಲಿನಿಂದ ಕಪಿಲಾ ನದಿಯ ದಡದನರೆಗೂ ಒಂದು ದೊಡ್ಡ ಮಾರ್ಗವು ಏರ್ಪಟ್ಟರುತ್ತದೆ. ಆ ಮಾರ್ಗದ ಎರಡು ಪಾರ್ಶ್ವಗಳಲ್ಲಿಯೂ ದೊಡ್ಡ ದೊಡ್ಡ ಕಂಬಗಳನ್ನು ನೆಟ್ಟು ಅವಕ್ಕೆ ಅಡ್ಡ ಕಂಬಗಳನ್ನು ಬಿಗಿದು, ಆ ಮಾರ್ಗವಾಗಿ ಬಂದ ಆನೆಗಳು ಪಾರ್ಶ್ವ ಗಳಲ್ಲಿ ತಪ್ಪಿಸಿಕೊಂಡುಹೋಗುವುದು ಸಾಧ್ಯವಿಲ್ಲದಂತೆ ಮಾಡಿರುತ್ತಾರೆ. ಆ ಮಾರ್ಗವೂ ಕೂಡ ನದಿಯ ದಡಕ್ಕೆ ಹೋಗುವಾಗ ಅಗಲದಲ್ಲಿ ಕ್ರಮ ಕ್ರಮವಾಗಿ ಹೆಚ್ಚುತ್ತ ಬಂದಿರುತ್ತದೆ. ನದಿಯ ಮಾರ್ಗವಾಗಿ ಹೊರಡಿಸಿ ಕೊಂಡು ಬಂದ ಆನೆಗಳ ಹಿಂಡು ಆ ಮಾರ್ಗಕ್ಕೆ ತಿರುಗಿ ಅದರಲ್ಲಿ ಮುಂದುವರಿಯುವಂತೆ ಮಾಡಿದರೆ ಅದು ಖೆಡ್ಡಾ ಆವರಣ ದೊಳಕ್ಕೆ ಹೋಗಿ ಸೇರುವುದೊಂದು ಹೊರತು, ಪಾಶ್ವ ೯ಗಳಲ್ಲಿ ಮತ್ತೆಲ್ಲಿಂದಲೂ ಹೊರಟುಹೋಗುವುದು ಸಾಧ್ಯವೇ ಇರುವುದಿಲ್ಲ. ಹೀಗೆ ಕಪಿನೀ ನದಿಯ ಒಂದು ಕಡೆಗೆ ಖೆಡ್ಡಾ ಆವರಣವು ಕಲ್ಪಿತವಾಗಿದ್ದು ನದಿಯ ಮತ್ತೊಂದು ಕಡೆಗೆ ದೂರದಲ್ಲಿ ಆನ್ಲೆಗಳ ಕಾಡು ಇರುತ್ತದೆ, ಆನೆಗಳನ್ನು ಹಿಡಿಯುವ ಮೃಗಯಾ ನಿಹಾರ ಕಿ೮೩ ಕೆಲಸವು ಸಾಮಾನ್ಯವಾಗಿ ವೈಸ್ಪಾಯಿಯವರೇ ಮುಂತಾದವರು ಬಂದಾಗ್ಗೆ ಐದಾರು ವರ್ಷಗಳಿಗೊಂದೊಂದು ಸಲವೂ, ಅಥವಾ ಆನೆಗಳ ಹಾವಳಿಯು ಹೆಚ್ಚಾದರೆ ಇನ್ನೂ ಮುಂಚೆ ಮುಂಚೆಯೂ ನಡೆಯುತ್ತದೆ. ವೈಸ್ಟ್ರಾಯಿ -ಯವರೇ ಮುಂತಾದವರು ಬರುವುದಕ್ಕೆ ಒಂದೆರಡು ತಿಂಗಳುಗಳ ಮುಂಜೆಯೇ ಅರಮನೆಯ ಬೇಟೆ ಅಧಿಕಾರಿಗಳೂ ಸರ್ಕಾರದ ಫಾರೆಸ್ಟ್‌ ಇಲಾಖೆಯ ಅಧಿಕಾರಿಗಳೂ ಕಾರಾಪುರದಲ್ಲಿ ಮೊಕ್ಕಾಂ ಮಾಡಿ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಅವರು ಹಲವು ಸಾವಿರ ಮಂದಿ ಸಿಕಾರಿಯವರನ್ನು ಕಪಿನೀ ನದಿಯ ಆಚೆಯಲ್ಲಿ ದೂರದಲ್ಲಿರುವ ಆನೆಯ ಕಾಡಿಗೆ ಕಳುಹಿಸಿಕೊಟ್ಟು ತಾವೂ ಆಗಾಗ ಅಲ್ಲಿಗೆ ಹೋಗಿ ಕೆಲಸವನ್ನು ನಿರ್ವಹಿಸುತ್ತಾರೆ. ಕಾಡುಕುರುಬರೇ ಮುಂತಾದವರು ಸೇರಿರುವ ಸಿಕಾರಿ ಯವನರು ಆನೆಯ ಹಿಂಡು ಇರುವ ಸ್ಥಳವನ್ನು ಕಂಡುಹಿಡಿದು ಆನೆಗಳು ಯಾವ ಕಡೆಗೆ ಬರುತ್ತಿವೆಯೆಂಬುದನ್ನು ಗೊತ್ತು ಮಾಡುತ್ತಾರೆ. ಉಭಯ ಪಾರ್ಶ್ವಗಳಲ್ಲಿಯೂ ಆನೆಯ ಹಿಂಡಿನಿಂದ ಸುಮಾರು ಒಂದು ಮೈಲಿಯ ದೂರದಲ್ಲಿದ್ದು ಅದನ್ನು ಸುತ್ತುವರಿದು, ಹಿಂಡು ಎಡಕ್ಕೆ ತಿರುಗುವ ಸೂಚನೆಯು ಕಂಡುಬಂದರೆ ಎಡ ಭಾಗದವರೂ ಬಲಕ್ಕೆ ತಿರುಗುವ ಸೂಚನೆಯು ಕಂಡುಬಂದರೆ ಬಲ ಭಾಗದವರೂ, ಹಿಂಭಾಗದವರೂ ಆಗಾಗ ಸದ್ದುಮಾಡುತ್ತಿರುವುದರಿಂದ ಆನೆಗಳು ಅಪಾಯವನ್ನು ಶಂಕಿಸಿ ಕ್ರಮ ಕ್ರಮವಾಗಿ ನದಿಯ ಕಡೆಗೆ ಹೊರಡುತ್ತವೆ. ಆದರೆ ಆನೆಗಳೇನಾದರೂ ರೇಗಿದರೆ ಷಿಕಾರಿಯವರಲ್ಲಿ ಒಬ್ಬರೂ ಉಳಿಯುವಂತಿಲ್ಲದ ಅಪಾಯ ಸಂಭವವೇನೊ ಸರ್ವದಾ ಉಂಟು. ನದಿಯಿಂದ ಕ್ಲುಪ್ತ ದೂರದವರೆಗೆ ಆನೆಗಳ ಹಿಂಡು ಬಂದ ಕೂಡಲೆ, ಸಮಾಸದಲ್ಲಿ ಗುಡ್ಡದ ಮೇಲಿನಿಂದ ನೋಡುತ್ತಿರುವವರು ಸಂಜ್ಞೆ ಮಾಡಿದೊಡನೆಯೇ ಮೂರುನಾಲ್ಕು ಸಾವಿರ ಮಂದಿ ಷಿಕಾರಿಯನರೂ ಹಿಂಡಿನ ಸುತ್ತಲೂ ಬಹು ದೂರದಲ್ಲಿ ಆವರಿಸಿ ನಿಂತು ಕ್ಲುಪ್ತ ವಾದ ಅಂತರಗಳಲ್ಲಿ ಬೆಂಕಿಯನ್ನು ಹೊತ್ತಿಸಿ ಉರಿಸುತ್ತಾರೆ. ಆನೆಗಳಿಗೆ ಬೆಂಕಿಯನ್ನು ಕಂಡರೆ ಬಹಳ ಭಯ. ಆಗ್ಗೆ ಅವು ನದಿಯೊಳಕ್ಕಿಳಿಯುವುದು ಹೊರತು. ಮತ್ತೆಲಿಂದ ವಾರಾಗುವುದಕ್ಕೂ ಅವಕಾಶವಿರುವುದಿಲ್ಲ. ಮಾನ್ಯ ಅತಿಧಿಗಳೂ, ಕ್ರ್ರೀಮನ್ಮಹಾರಾಜರವರೂ? ರಾಜಕುಟುಂಬದವರ್ಕೂ ಇತರ ನೆ ಕ್ರೇಕ್ಸಕರೂ, ನದೀ ಪಾತ್ರದಿಂದ ಬಹಳ ಎತ್ತರದಲ್ಲಿರುವ ನದಿಯ ದಡದುದ್ದಳ್ಕೂ ಹಾಕಿರುವ ಸುಖಾಸನಗಳಲ್ಲಿ ಮಂಡಿಸಿದ ಬಳಿಕ ಕ್ಲುಪ್ತ ಸಂಕೇತದ ಮೂಲಕ 'ಆಜ್ಞೆಯಾದೊಡನೆಯೇ NH ಆನೆಗಳನ್ನು ಸುತ್ತುಗಟ್ಟಿರುವವರು ಕೊಂಬುಗಳನ್ನೂಮವುದು, ಡಬ್ಬಗಳನ್ನು ಷಿಲ೪ ಆಳಿದ ಮ ಹಾಸ್ಕಾಮಿ ಯವರು ಬಡಿಯುವುದು, ಬಹಳ ಸದ್ದಾಗುವ ಬಿದಿರಿನ ಕಡಕುಗಳನ್ನಲ್ಲಾಡಿ ಸುವುದು, ತಮಟಿಗಳನ್ನು ಬಡಿಯುವುದು, ಮುಂತಾದುವುಗಳಿಂದ ಗಗನ ವನ್ನೇ ಭೇದಿಸುವಂತೆ ಸದ್ದುಮಾಡುತ್ತಾರೆ. ಕಾಡಾನೆಗಳು ಬೆದರಿ ನದಿಯ ನೀರಿಗಿಳಿದು ಓಡಿಹೋಗಲು ಪ್ರಯತ್ನಿಸಿ ನೀರಿಗಿಳಿಯುತ್ತವೆ. ನದಿಯ ಎರಡು ದಡಗಳುದ್ದಕ್ಕೂ ಜನಗಳು ನಿಂತು ಸದ್ದುಮಾಡುತ್ತಿರುತ್ತಾರೆ. ಆನೆಗಳು ನದಿಯ 'ನೀರಿಗಿಳಿದ ಬಳಿಕ ಮೇಲ್ಭಾ ಗಕ್ಸೆ ಹೋಗದಂತೆ ತಪ್ಪಿ ಸುವುದಕ್ಕ್ಯಾಗಿ ನದಿಯೊಳಗೆ ಅಡ್ಡವಾಗಿ ಬಿದಿರಿನ ಒಡ್ಡು ಮಾರ್ಗವನ್ನು ತಬ್ಬಿ ಅದರ ಮೇಲೆ ಸಿಕಾರಿಯವರು ನಿಂತು ಸದ್ದು ಮಾಡುತ್ತಿ ರುತ್ತಾ 8 ಆದಕಾರಣ, ಆನೆಗಳು ಆ ಕಡೆಗೆ ತಿರುಗದೆ ನೀರಿನ ಪ್ರವಾಹವು ಹರಿಯುವ ಕಡೆಗೆ ನದೀ ಪಾತ್ರದಲ್ಲಿ ಮುಂದುವರಿಯುತ್ತವೆ. ಆಗ ಪಳಗಿದ ಆನೆಗಳ ಮೇಲೆ ಕುಳಿತು ಬೇಟಿಯ ಅಧಿಕಾರಿಗಳೂ ಇತರ ಅಧಿಕಾರಿಗಳೂ ಸದ್ದು ಮಾಡುತ್ತ ಆನೆಗಳನ್ನು ಹಿಂಬಾಲಿಸುತ್ತಾರೆ. ಅದು ಅವರ ಅದೃಷ್ಟ ಪರೀಕ್ಸೆಯ ಸಮಯ. ಅವರುಗಳು ಪಳಗಿದ ಆನೆಗಳಮೇಲೆ ಕುಳಿತಿದ್ದರೂ ಸಹ ಕಾಡಾನೆಗಳೇನಾದರೂ ಎದುರುಬಿದ್ದರೆ ಅವರುಗಳ ಆಯುಸ್ಸು ತೊಡೆದುಹೋದಂತೆಯೇ. ಅವರುಗಳು ನದಿಯ ನೀರಿನಲ್ಲಿ ಆ ರೀತಿ ಕಾಡಾನೆಗಳನ್ನು ಅಟ್ಟಿ ಕೊಂಡು ಹೋಗುವಾಗಿನ ದೃಶ್ಯವು ಬಹಳ ರಮಣೀಯವಾಗಿರುತ್ತದೆ. ನದಿಯ ಮಾರ್ಗವಾಗಿ ಸಾಗುವಾಗ ಮರಿ ಯಾನೆಗಳು ನೀರಿನಲ್ಲಿ ಮುಳುಗಿಹೋಗದಂತೆ ದೊಡ್ಡ ಆನೆಗಳು ಸಹಾಯ ಮಾಡುವುದು, ದೊಡ್ಡ ಆನೆಗಳು ಮರಿಯಾನೆಗಳೊಡನೆ ಸರಸವಾಡುತ್ತ ಕರೆದೊಯ್ಯುವುದು, ಲವು ಆನೆಗಳು ಭಯದಿಂದ ಥೀಳಿಡುವುದು, ಮುಂತಾದುವು ಚಿತ್ತಾಕರ್ಷಕವಾಗಿರುತ್ತವೆ. ನದಿಯ ತೀರದಿಂದ ಖೆಡ್ಡಾ ಆನರಣದ "ಕಡೆಗೆ ತಿರುಗುವ ಮಾರ್ಗಕ್ಕೆ ಸ್ವಲ್ಪ ದೂರದಲ್ಲಿ, ಕಾಡಾನೆಗಳು ನದಿಯಲ್ಲಿ ಮುಂದಕ್ಕೆ ಹೋಗದಂತೆ ತಡೆಗಟ್ಟಲು ಸಳಗಿದ ಆನೆಗಳ ಒಂದು ಸಾಲು ನದಿಯಲ್ಲಿ ಅಡ್ಡವಾಗಿ ನಿಂತಿರುತ್ತದೆ. ಅವು ಗಳ ಮೇಲೆ ಕುಳಿತಿರುವವರೂ ಕೊಂಬುಗಳನ್ನೂ ತುತ್ತೂರಿಗಳನ್ನೂ ಊದುತ್ತ ಸದ್ದುಮಾಡುತ್ತಿರುತ್ತಾರೆ. ಆದಕಾರಣ, ಹಿಂದೆ ಅಟ್ಟಕೊಂಡು ಬರುತ್ತಿರುವವರು ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಓಡಿಹೋಗಲು ಖೆಡ್ಡದ ಅವರಣಕ್ಕೆ ಸಾಗುವ ಮಾರ್ಗದಲ್ಲಿ ಹೋಗುವುದೊಂದೇ ತಾವು ಅಸು ಉಪಾಯವೆಂದು ಭಾವಿಸಿ ಕಾಡಾನೆಗಳು ಆ ಮಾರ್ಗಕ್ಕೆ ತಿರುಗುತ್ತವೆ. ಅಲ್ಲದೆ ಸಳಗಿದ ಆನೆಗಳಿಂದ ಆ ಮಾರ್ಗ ದಲ್ಲಿ ಅಲ್ಲಲ್ಲಿ ಲದ್ದಿ ಹಾಕಿಸಿಯೂ ಇರುವುದರಿಂದ, ಕಾಡಾನೆಗಳಿಗೆ ಣದ ಒಂದು ಭಾಗ ಖೆಡಾ ಆವರ ಆ ಮೃಗಯಾ ವಿಹಾರ ೩೮೫ ತಮಗಿಂತ ಮುಂಚೆ ಮತ್ತೆ ಕೆಲವು ಕಾಡಾನೆಗಳು * ಆ ಮಾರ್ಗವಾಗಿ ಸಾಗಿವೆಯೆಂದೂ ಆ ಮಾರ್ಗದಲ್ಲಿ ತಾವೂ ಹೋಗುವುದು ಕ್ಷೇಮಕರ ವೆಂದೂ ತೋರಿಬಂದು ಅವು ಮುಂದೆ ಹೋಗುತ್ತವೆ. ಇದರಮೇಲೆ ಆ ಮಾರ್ಗವು ನಿಶ್ಶಬ್ದವಾಗಿರುವುದರಿಂದಲೂ ಆವರಣದ ಕಂಬಗಳನ್ನೆ ಲ್ಲ ಸೊಪ್ಪಿನಿಂದ ಮುಚ್ಚಿರುವುದರಿಂದಲೂ ನಿರಾಪದವೆಂದು ನಂಬಿ ಕಾಡಾನೆ ಗಳು ಧೈರ್ಯದಿಂದ ಮುಂದೆ ಸಾಗುತ್ತವೆ. ಹಿಂದೆ ಅಟ್ಟಿ ಕೊಂಡು ಬರುತ್ತಿರುವವರ ಸದ್ದು ಹೆಚ್ಚಿದಷ್ಟೂ ಅವು ಉತ್ಸಾಹದಿಂದ ಮುಂದು ವರಿದು ಖೆಡ್ಡಾ ಆವರಣದೊಳಕ್ಕೆ ಸೇರುತ್ತವೆ. ಹಿಂಡಿನಲ್ಲಿ ಕೊನೆಯ ಆನೆಯು ಆವರಣದ ಬಾಗಿಲಿನಿಂದ ಒಳಕ್ಕೆ ಹೋದೊಡನೆಯೇ ಮರಗಳ ಮೇಲಿರುವ ಹಿಕಾರಿಯವರು ಕೊಂಬೆಗಳಿಗೆ ಕಟ್ಟರುವ ಬಾಗಿಲಿನ ಹಗ್ಗಗಳ ಕೊನೆಗಳನ್ನು ಬಿಚ್ಚಿ ಬಿಡುತ್ತಾರೆ. ಖೆಡ್ಡಾ ಆವರಣದ ಬಾಗಿಲು ರಭಸ ದಿಂದ ಕೆಳಕ್ಕೆ ಬಂದು ಮುಚ್ಚಿಕೊಂಡುಬಿಡುತ್ತದೆ. ಆ ಬಾಗಿಲಿನ ಬಳಿ ಯಲ್ಲಿ ಮೂರು ಮೂರು ವರಸೆಗಳಲ್ಲಿ ಹತ್ತು ಹತ್ತು ಅಡಿಗಳಿಗಿಂತ ಎತ್ತರ ವಾಗಿರುವ ಕಾಡುಮರದ ಕಂಬಗಳನ್ನು ಹೂಳಿ ಅವಕ್ಕೆ ಅಡ್ಡವಾಗಿ ಅವುಗಳಂತೆಯೇ ತೊಲೆಗಳಂತಿರುವ ಕಂಬಗಳನ್ನೇ ಹೆಗ್ಗಗಳಿಂದ ಬಿಗಿದು ಭದ್ರಪಡಿಸಿರುತ್ತಾರೆ. ಕಾಡಾನೆಗಳೆಲ್ಲ ಆವರಣದೊಳಗೆ ಸೆರೆಸಿಕ್ಕಿ ಬಾಗಿಲು ಕೆಳಕ್ಕೆ ಬಿದ್ದೊಡನೆಯೇ ಅನೇಕ ಸಾವಿರ ಮಂದಿ ಸಿಕಾರಿಯವರು ಆವರಣ ವನ್ನು ಬಳಸಿರುವ ಕಂದಕದ ಸುತ್ತಲೂ ಇಪ್ಪತ್ತು ಇಸ್ಪತ್ತು ಗಜಗಳ ದೂರಕ್ಕೆ ಇಬ್ಬಿಬ್ಬರಂತೆ ಕುಳಿತು ಕಡಕುಗಳು ಮುಂತಾದುವುಗಳನ್ನುಪ ಯೋಗಿಸಿ ಸದ್ದುಮಾಡುತ್ತಲೂ, ಬೆಂಕಿಯನ್ನು ಹೊತ್ತಿಸಿ ರಾತ್ರಿಗಳಲ್ಲೆಲ್ಲಾ ಒಂದೇಸಮವಾಗಿ ಉರಿಹಾಕಿಕೊಂಡು ಗಲಭೆ ಮಾಡುತ್ತಲೂ ಕಾವಲಿರು ತ್ತಾರೆ. ಆನೆಗಳನ್ನು ಆವರಣದೊಳಗೆ ಸೇರಿಸಿದಮೇಲೆ ಅವಕ್ಕೆ ಸಮೃದ್ಧಿ ಯಾಗಿ ಮೇವನ್ನೂ ನೀರನ್ನೂ ಒದಗಿಸುತ್ತಿದ್ದು ಅನಂತರ ಒಂದೆರಡು ದಿನಗಳಮೇಲೆ ಅಥವಾ ಇನ್ನೂ ಸ್ವಲ್ಪ ಹೆಚ್ಚು ಕಾಲದ ಮೇಲೆ ಕಾಡಾನೆ ಗಳಲ್ಲಿ ಕೆಲಕೆಲವನ್ನು ಆವರಣದ ಬಾಗಿಲಿನಿಂದ ಹೊರಕ್ಕೆ ಬಿಟ್ಟುಕೊಂಡು ಅವುಗಳ ಕಾಲುಗಳಿಗೂ ಕೊರಳಿಗೂ ಭಾರಿ ಭಾರಿ ಹಗ್ಗಗಳನ್ನು ಬಿಗಿದು ಸಾಗಿಸಿಕೊಂಡುಹೋಗಿ ಮರಗಳಿಗೆ ಕಟ್ಟಿಹಾಕುವ ಸಾಹಸ ಕಾರ್ಯವು ನಡೆಯುತ್ತದೆ. ಅದಕ್ಕಾಗಿ ಖೆಡ್ಡಾ ಆವರಣದ ಬಾಗಿಲಿನಿಂದ ಮುಂದೆ ಹೊರಭಾಗದಲ್ಲಿ ಮೂರು ಮೂರು ವರಸೆಗಳಲ್ಲಿ ಭಾರಿ ಭಾರಿ ಮರದ ಕಂಬ ಗಳನ್ನು ಹೂಳಿ, ಅಂತಹವುಗಳನ್ನೇ ಅಡ್ಡವಾಗಿ ಹಲವೆಡೆಗಳಲ್ಲಿ ಹಗ್ಗಗಳಿಂದ 24 F ಸಿಲಿ೬ ಆಳಿದ ಮಹಾಸ್ವಾಮಿಯವರು ಬಿಗಿದು ಭದ್ರವಾಗಿಳುರ್ನಡಿಸಿರುವ ಕಿರಿದಾದ ಆವರಣವೊಂದು ಆ ಮೊದಲೇ ಸಿದ್ಧವಾಗಿರುತ್ತದೆ. ಅದರ ಹಿಂಭಾಗದಲ್ಲಿ ಮಹಾಸ್ವಾಮಿಯವರೂ, ರಾಜಕುಟುಂಬದವರೂ, ಮಾನ್ಯ ಅತಿಥಿಗಳೂ ಇತರ ಪ್ರೇಕ್ಸಕರೂ ವಿಶೇಷ ರೀತಿಯಲ್ಲಿ ಕಲ್ಪಿತವಾಗಿರುವ "" ಗ್ಯಾಲರಿ” ಯಲ್ಲಿ ಮಂಡಿಸಿರುತ್ತಾರೆ. ಈ ಚಿಕ್ಕ ಆವರಣವು ಹೇಗಿದ್ದರೆ ಕಾಡಾನೆಗಳನ್ನು ಬಂಧಿಸುವಾಗಿನ ಅಪಾಯವು ಅತ್ಯಂತ ಕಡಮೆಯಾಗಿರುವುಡೆಂಬುದನ್ನು ಬಹು ದೀರ್ಫ್ಥ ಕಾಲದ ಆಲೋಚನೆಯಿಂದ ನಿರ್ಧರಿಸಿ ಅದಕ್ಕೆ ತಕ್ಕಂತೆ ಏರ್ಪಾಡು ಮಾಡಿಸಿದ ಯಶಸ್ಸೂ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾ ರಾಜರವರದು. ಹೀಗೆ ಏರ್ಪಾಡಾಗಿದ್ದೂ ಕೂಡ, ಎಂತಹ ಅಪಾಯ ಗಳೂದಗುವುವೆಂಬುದಕ್ಕೂ, ಹಾಗೆ ಅಪಾಯವು ಸನ್ನಿಹಿತವಾಗಿದ್ದ ಸಂದರ್ಭ ಗಳಲ್ಲಿ ಕೂಡ ಮಹಾಸ್ವಾಮಿಯವರೆಷ್ಟು ಧೈರ್ಯ ಸಾಹಸಗಳಿಂದ ವರ್ತಿಸಿ ಬಹು ಜನರ ಪ್ರಾ ಣರಸ್ಪಣೆ ಗಾ ರೆಂಬುದಕ್ಕೂ ಮೊದಲನೆಯ ಅಧ್ಯಾಯದಲ್ಲಿ ಕೆಲವು ಬರು ಸೂಚಿತವಾಗಿವೆ. ಬಂಧನಕ್ಕೊಳಗಾಗ Wi ಬಂದಾಗ ಕಾಡಾನೆಗಳು ಮಾಡುವ ಭಯಾನಕವಾದ ಬೃಂಹಿತ ಸನ ಅಸಗ ರ್ರದರ್ಶಿಸುವ ರೋಷಭೀಷಣತೆಯೂ ಸಕ ಪ್ರಕಾಶವೂ ಪ್ರ ಪ್ರತ್ಯಕ್ಷನಾಗಿ ನೋಡಿ ಗ್ರಹಿಸಬೇಕಾದ ಅಂಶಗಳೇ ಆ ವರ್ಣನೆಯಿಂದ ತಿಳಿಸಿ ಮುಗಿಸಬಹುದಾದವುಗಳಲ್ಲ. ದೊಡ್ಡ ಆವರಣದ ಬಾಗಿಲನ್ನು ಮೇಲಕ್ಕೆತ್ತಿಸಿ, ಅದರ ಮುಂದಕ್ಕಿರುವ ಕಿರಿಯ ಆವರಣದಲ್ಲಿರುವ ಕಬ್ಬಿನ ಜಲ್ಲೆಗಳೇ ಮುಂತಾದುವುಗಳ ಆಕರ್ಷಣದಿಂದ ಕೆಲಕೆಲವು ಕಾಡಾನೆಗಳನ್ನು ದೊಡ್ಡ ಆವರಣದಿಂದ ಅದಕ್ಕೆ ಬಿಟ್ಟು ಕೊಂಡು ಬಾಗಿಲನ್ನು ಮೇಲಿನಿಂದಿಳಿಸಿ ಬಂಧಿಸಿ, ಅವುಗಳು ಇಕ್ಕಟ್ಟಿನಲ್ಲಿ ಸಿಕ್ಕುವಂತೆ ಮಾಡಿ, ಅವುಗಳೆದುರಿಗೂ ಅವುಗಳ ಹಿಂದೆಯೂ, ಅವುಗಳ ಪಾರ್ಶ್ವದಲ್ಲಿಯೂ ಪಳಗಿದ ಆನೆಗಳು ("" ಕುಮ್ಮಿ” ಆನೆಗಳು) ಬಳಸಿ ಲುವಂತೆ ಏರ್ಪಾಡು ನಡೆಯುವುದು. ಬಂಧನಕ್ಕೊಳಗಾಗುವಾಗ್ಗೆ ಹಲದೊಂದೂ ಏಳೆಂಟು ಟನ್ನುಗಳ ತೂಕವಿದ್ದು ಮಲೆತು ನಿಂತಿರುವ ಮತ್ತಗಜಗಳು ಆವರಣದ ಕನನ ಸೊಂಡಿಲಿನಿಂದ ಸೆಳೆದು ಕುಂಭ ಸ್ಥಳದಿಂದ .ಢಿಕ್ಕಿ ಹೊಡೆದು ಪ್ರದರ್ಶಿಸುವ ಭೀಮಬಲ ಪ್ರಕಾಶವನ್ನು ಕಂಡು ಪ್ರರೆದೂಗದನರಾರೂ ಇಲ್ಲ. ನಿಶೇಷರೀತಿಯಲ್ಲಿ ಶಿಕ್ಬಣ ಹೊಂದಿರುವ ಅನುಭವಶಾಲಿಗಳಾದ ಸಾಹಸಿಗರು ಕೆಳಕ್ಟಿಳಿದುಹೋಗಿ ಪಳಗಿದ ಆನೆಗಳ ಮಧ್ಯದಲ್ಲಿರುವ ಕಾಡಾನೆಗಳ ಹಿಂಗಾಲುಗಳಿಗೆ ಹೆಬ್ಬೆರಳು ಗಾತ್ರದ ಬಹಳ ಉದ್ದವಾದ ನೂಲು ಹಗ್ಗಗಳಲ್ಲಿ ಹಲವು ವರಸೆಗಳ ಕುಂಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಬಂಧಿಸಿ ಸಾಗಿಸಿಕೊಂಡುಹೋಗುನುದು ಕಾಡಾನೆಯನ್ನು ಕುಂಕಿ ಆನೆಯ ಸಹಾಯದಿಂದ ಮರಕ್ಕೆ ಬಿಗಿದಿರುನ ಮರಿಯಾನೆ ಪಳಗಿಸುತ್ತಿ ರುವುದು ೩೮೮ ಅಳಿದ ಮಹಾಸ್ವಾಮಿಯವರು ಮಟ್ಟಿಗೆ ಘಾಸಿಪಡಿಸಿತು. ಪ್ರಜ್ಞೆತಪ್ಪಿದ ಆತನನ್ನು ದೂರವಾಗಿ ಸಾಗಿಸಿ ಕೊಂಡು ಹೋದಮೇಲೆ ಸಹ ಆತನ ಜೊತೆಯವರು ಆ ಸಲಗವನ್ನು ಬಂಧಿಸುವ ಪ್ರಯತ್ನಮಾಡಿದರು. ಅವರು ಅತ್ಯಂತ ಧೈರ್ಯದಿಂದಲೂ ಜಾಣ್ಮೆಯಿಂದಲೂ ಕೆಲಸ ಮಾಡಿಯೂ ಕೂಡ ಆ ಆನೆಯನ್ನು ಬಂಧಿಸಲು ಬಹು ಕಾಲ ಹೆಣಗಬೇಕಾಯಿತು. ಕೊನೆಗೆ ಅದರ ಕಾಲುಗಳಿಗೆ ಹಗ್ಗ ಗಳನ್ನು ಬಿಗಿದು, ಅದರ ಕೊರಳಿಗೂ ಮೈಗೂ ಬಿಗಿದಿದ್ದ ಹಗ್ಗಗಳ ಕೊನೆ ಗಳನ್ನು ಅದರ ಉಭಯ ಪಾರ್ಶ್ವಗಳಲ್ಲಿಯೂ ಇದ್ದ ಪಳಗಿದ ಆನೆಗಳ (ಎಂದರೆ ಸಾ! ಆನೆಗಳ) ಕೊರಳಿಗೂ ಮೈಗೂ ಬಿಗಿದು ಮುಂದೆ ಸಾಗಿಸಲು ಪ್ರಯತ್ನಿಸಿದಾಗ ಅದು ಅತ್ಯಂತ ರಭಸದಿಂದ-- ತನ್ನ CANE ಭತ ಸ್ವಾ ಧೀನ ತಪ್ಪಿ ದ್ದ ಆಗಿನ ಸ್ಥಿತಿಯಲ್ಲಿ ಕೂಡ ಜೊತೆಯ ಆನೆಗಳನ್ನೇ ದರಡರನೆ ಸೆಳೆಮುತೊಂಡು ಅಗಡುತನ ವನ್ನು ತೋರಿಸಿತು. ಒಡನೆಯೇ ಆ ಸಲಗವು ಆವರಣದ ಅಡ್ಡಕಂಬ ವೊಂದನ್ನು ಸೊಂಡಿಲಿನಲ್ಲಿ ಹಿಡಿದು ಅದನ್ನು ಅಲುಗಾಡಿಸಿ ಅದನ್ನು ಕೆತ್ತು ಹಾಕಿದುದನ್ನು ಕಂಡು ಪ್ರೇಕ್ಟಕರನೇಕರು ಭಯದಿಂದ ನಡುಗಿದರು. ಮಾವಟಗರಲ್ಲಿ ಕೆಲವರು ಪ್ರಾಣಭೀತಿಯಿಂದ ತಲ್ಲಣಿಸಿ ತಾವು ಕುಳಿತಿದ್ದ ಪಳಗಿದ ಆನೆಗಳ ಮೇಲಿನಿಂದಲೇ ಹಾರಿ ಕೆಳಕ್ಕೆ ಧುಮ್ಮಿಕ್ಕಿ ತಲೆ ಮರೆಸಿ ಕೊಂಡರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರು ಆಗ ತಮ್ಮ ದೇಹಾಷಾಯವನ್ನು ಕೂಡ ಗಮನಿಸದೆ ಮುಂದೆ ನುಗ್ಗಿ, ಘು ಜಾಣ್ಮೆಯಿಂದ ಸಲಹೆಗಳನ್ನಿತ್ತು, ಸಲಗದೊಡನೆ ಸೆಣಸಿ ಅದರ ಅಗಡುತನಕ್ಕೆ ಅಡ್ಡಿ ಯನ್ನು ಂಟುಮಾಡುತ್ತಿದ್ದ ಐದು ಪಳಗಿದ ದೊಡ್ಡ ಆನೆಗಳ ಜೊತೆಗೆ ಆರ ಭಾರಿ ಆನೆಗಳನ್ನು ಜಾ ಕೆಲಸ ನಡಿಯಿಸುವಂತೆ ಆಜ್ಞಾಪಿಸಿದರು. ಮಹಾಸ್ವಾಮಿಯವರು ತಾವೇ ಮುಂದೆ ಬಂದು ನಿಂತು ಅಸಾಧಾರಣನಾದ ಸಮಯಸ್ಸ್ಫೂರ್ತಿಯಿಂದ ಸಲಹೆಗಳನ್ನಿತ್ತು ಭೀತರಾಗಿದ್ದ ಕೆಲಸಗಾರರ ಹೃದಯದಲ್ಲಿ ಮತ್ತೆ ಧೈರ್ಯವು ಮೂಡುವಂತೆ ಮಾಡಿದ ಬಗೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಮಹಾಸ್ವಾನಿಯವರು ಅಪಾಯವನ್ನೂ ಗಮನಿಸದೆ ಮುಂದೆಬಂದ ಪ್ರತ್ಯಕ್ಟ ನಿದರ್ಶನದ ಪ್ರಭಾವದಿಂದ ಉತ್ತೇಜಿತರಾದ ಮಾವಟಗರೂ ಇತರರೂ ಆ ಹನ್ನೊಂದು ಆನೆಗಳ ಸಹಾಯದಿಂದ ಆ ಕಾಡಾನೆಯನ್ಸು. ಅಂಕೆಯಲ್ಲಿಟ್ಟು ಮುಂದಕ್ಕೆ ಸಾಗಿಸಿಕೊಂಡು ಹೋದರು. ಆದರೂ ಹಿಂಡಿನ ಸಲಗವಾಗಿದ್ದ ಆ ಹೆಣ್ಣಾನೆಯೂ, ತಮ್ಮ ಒಡತಿಯಾಗಿದ್ದ ಅದರ ನಿದರ್ಶನದಿಂದ ಇತರ ಕಾಡಾನೆಗಳೂ, ಹುಲಿಯ ಚೀಟಿಗಾಗಿ (ಆಳುವ ಮುಹಾಸ್ಕಾನಿಯವರು ತಮ್ಮ ವಿನಾಹನಾದ ತರುಣದಲ್ಲಿ ಶ್ರೀ ಮುಹಾರಾಣಿಯನ ರೊಡನೆ ಅನೆಯನೇಲೆ ಕುಳಿತು ಹುಲಿಯ ಬೇಟೆಗಾಗಿ ದಯಮಾಡುತ್ತಿರುವುದು) ನುಗಯಾ ನಿಹಾರ ೩೮೯ (ಅವುಗಳನ್ನು ಬಂಧಿಸಿ ಸಾಗಿಸಿಕೊಂಡು ಹೋಗುವಾಗ್ಗೆ) ಪ್ರದರ್ಶಿಸಿದ ಅಗಡುತನವನ್ನು ಕಂಡು ಸಮಸ್ತರೂ ಪ್ರಾಣಭೀತಿಯಿಂದ ತಲ್ಲಣಿಸು ವಂತಾಯಿತು. ಎರಡು ಮೂರು ಕಾಡಾನೆಗಳಂತೂ ಸಳಗಿದ ಆನೆಗಳ ಮೈಗೆ ಬಂಧಿತವಾಗಿದ್ದೂ ಅವುಗಳನ್ನೂ ದರದರನೆ ಎಳೆದುಕೊಂಡು ಅಂಕೆ ತಪ್ಪಿ ಮನಸ್ತಿಯಾಗಿ ಅತ್ತಿತ್ತ ನುಗ್ಗು ತ್ತ, ಎದುರಿಗೆ ಸಿಕ್ಕಿದ ಬಿದಿರುಮೆಳೆ ಮುಂತಾದುವುಗಳನ್ನು ಧ್ವಂಸಮಾಡುತ್ತ, ಯಾರಿಗೆ ಯಾವ ಕ್ಸ ಣದಲ್ಲಿ ಯಾವ ಅಪಾಯನೋ- ಎಂಬ ಭಯವನ್ನುಂಟುಮಾಡುತ್ತ, ಮೊದಲೇ ಮೈಸೂರು ಸಂಸ್ಥಾನದ ವೈಶಿಷ್ಟ್ಯವೆನಿಸಿ ಪ ಕ್ರ ಖ್ಯಾತವಾಗಿದ್ದ ಖೆಡ್ಡಾ ಕಾರ್ಯಕಲಾವಗಳು ಅಡು ಮತ್ತಷ್ಟು ರುದ್ರಸೌಂದರ್ಯದಿಂದ ಬೆಳಗಿ ಭಯಾನಕವೆನಿಸುವಂತೆ ಮಾಡಿದುವು. ಆ ಆನೆಗಳನ್ನು ಸಾಗಿಸಿ ಕೊಂಡು ಹೋಗುತ್ತಿರುವಾಗ, (ಆಗ್ಗೆ ಪ್ರಿನ್ಸ್‌ ಆಫ್‌ ವೇಲ್ಪರನರಾಗಿದ್ದ) ಜಾರ್ಜ್‌ ಪ್ರಭುಗಳವರೂ ಅವರ ಪತ್ಲಿಯವರಾದ ಮೇರೀ ರಾಣಿಯವರೂ ಆಶ್ಚ ರ್ಯಚಕೆತರಾಗಿ, ಆಳಿದ ಮಹಾಸ್ವಾಮಿಯನರಾದ ಶ್ರೀಮನ್ಮಹಾ ರಾಜರವರು ಅಪಾಯಕ್ಕೆ ದೆಕೊಟ್ಟು ಕೆಲಸಗಾರರಿಗೆಲ್ಲ ಧ್ಸೈ ರ್ಯವನ್ನು pi ಮಾಡಿ ಹುರಿದುಂಬಿಸುತ್ತ ಹೇಗೆ ನಲಸ ತ ಸಲಹೆ ಹೇಳುತ್ತ ಆನೆಗಳಿಗೆ ತೀರ ಸಮಾಸದಲ್ಲಿ ಪಾದಚಾರಿಗಳಾಗಿ ತೆರಳಿದ ಬಗೆಯನ್ನು ಕಂಡು ಹರ್ಷಿಸ್ಕಿ, ತಾವೂ ಸಹ ನಿರ್ಭೀತರಾಗಿ ಅನತಿದೂರದಲ್ಲಿ ಪಾದ ಚಾರಿಗಳಾಗಿಯೇ ಹಿಂಬಾಲಿಸಿ, ಅರ್ಧ ಮೈಲಿಗಿಂತ ಹೆಚ್ಚು ದೂರ ನಡೆದು ದನ್ನು ಆಗಿನ ಪತ್ರಿಕೆಗಳೆಲ್ಲ ಶ್ಲಾಘಿಸಿದುವು. ಆಳಿದ ಮಹಾಸ್ವಾಮಿ ಯವನರಾದ ಶ್ರೀಮನ್ಮಹಾರಾಜರವರು ಮತ್ತೂ ಹೆಚ್ಚಿನ ಅಪಾಯ ಸಂಭವ ಕ್ಕೊಳಗಾಗಿ ಮತ್ತಷ್ಟು ಮುಂದೆ ಚಿತ್ರೈಸುತ್ತಿದ್ದರೆಂಬುದನ್ನು ತಿಳಿಸಬೇಕಾದ ಅವಶ್ಯಕತೆಯೇ ಇಲ್ಲ. ೧೯೧೩ನೆಯ ಇಸನಿ ನನೆಂಬರು ೧೪ನೆಯ ತಾರೀಖಿನ ದಿನ ಕಾರಾಪುರದ ಖೆಡ್ಡಾದಲ್ಲಿ ಕಾಡಾನೆಗಳನ್ನು ಬಂಧಿಸುವ ಕೆಲಸವು ನಡೆದಾಗ ಅರುವತ್ತು ವರ್ಷಗಳಿಗಿಂತಲೂ ಹೆಚ್ಚು ವಯಸ್ಸಾಗಿದ್ದ ಒಂದು ಆನೆಯು ಗುಂಪಿನ ಸಲಗಕ್ಕಿಂತ ಹೆಚ್ಚು ಅಗಡುತನಕ್ಕಾ ರಂಭಿಸಿ ತನ್ನ ಅಧಟನ್ನು ತೋರಿಸಿತು. ತನ್ನ ಕಾಲು 68 ಹಗ್ಗ ಗಳನ್ನು ಕಟ್ಟ ದಾಗಲೂ ಅದು ಸುಮ್ಮನಿದ್ದು ಕೊರಳಿಗೆ ಹಗ್ಗದ ಕುಣಿಕೆಯು ಬಿದ್ದಾಗ ಅದು ವಿಸ್ಮಯಕರವಾದ ಹೋರಾಟಕ್ಕೆ ಪ್ರಾರಂಭಿಸಿ ವಿಜೃಂಭಿಸಿತು. ಅದಕ್ಕೆ ನಾಲ್ಕು ದಿನಗಳಿಗೆ ಮುಂಚೆ ರ ೧೦ನೆಯ ತಾರೀಖು ಸೋಮವಾರ) ಸಲಗವನ್ನು ಬಂಧಿಸಿದಾಗ ಕೂಡ ಅಷ್ಟು ಕಷ್ಟವಾಗಿರಲಿಲ್ಲ. ಅರಮನೆಯ ಗಜಶಾಲೆಯ ಆನೆಗಳಲ್ಲೆಲ್ಲ ಅತ್ಯಂತ ಬಲಿಷ್ಠವಾದ ೩ೀಂ ಅಳಿದ ಮಹಾಸ್ಕಾಮಿಯನರು ಕಾಳೆಗದ ಆನೆಯಾಗಿದ್ದ ಮೋತೀಲಾಲ್‌'' ಎಂಬ ಹೆಸರಿನ ಗಜರಾಜನನ್ನು | ಹೋರಾಟದ ರಂಗಕ್ಕೆ ತಂದೂ ಫಲವಾಗಲಿಲ್ಲ. ಆ ಕಾಡಾನೆಯು ಘಾತಿಸಿದ ರಭಸಕ್ಕೆ ಅದು ಕೂಡ ಫೀಳಿಟ್ಟು ಆರ್ತಸ್ವರದಿಂದ ಬೃಂಜತ ಧ್ವನಿಮಾಡಿ, ನೋವನ್ನು ಸಹಿಸಿಕೊಂಡು ಮೊದಲಿಗಿಮ್ಮಡಿಯಾದ ರಭಸ ದಿಂದಲೂ ಹುಮ್ಮೆಸ್ಸಿನಿಂದಲೂ ಕಾಳೆಗವಾಡಿತು. ಆದರೆ ಕಾಡಾನೆಯು ಬೆಟ್ಟದಂತೆ ಅದರ ಮೇಲೆರಗಿದಾಗ ಅದು ಕೆಳಕ್ಟುರುಳುವ ಸ್ಥಿತಿಗೆ ಬಂದು ತತ್ತರಿಸಿತು. ಪ್ರೇಕ್ಟತರಿಗೆ ದಿಗ್ಭ್ರಮೆಹಿಡಿಯುವ ಮಟ್ಟನ ಬಲಾಢ್ಯತೆ ಯಿಂದ ಕಾಡಾನೆಯು ತನ್ನ ಹಿಂದಿನ ಆನೆಗಳೆರಡನ್ನು ತಳ್ಳಿ ಹಮ್ಮೆಟ್ಟಿಸಿ, ತನ್ನ ಮುಂದಿದ್ದ ಎರಡು ಆನೆಗಳನ್ನು ಮುಂದೆ ನೂಕಿ ಹೆಬ್ಬಾಗಿಲಿಗೆ ಒತ್ತರಿಸಿದ ರಭಸಕ್ಕೆ ಖೆಡ್ಡದ ಹೆಬ್ಬಾಗಿಲಿನ ಅಡ್ಡ ಕಂಬಗಳು ಮುರಿದು ನೆಲಕ್ಕುರುಳಿದುಪು. ಕಾಡಾನೆಯು ಸೊಂಡಿಲಿನಿಂದ ಜಗ್ಗಿಸಿ ಎಳೆದ ರಭಸಕ್ಕೆ ಮತ್ತೆ ಕೆಲವು ಕಳಚಿಬಂದುವು. ಪಳಗಿದ ಆನೆಗಳಲ್ಲೊಂದರ ಮಾವಟಗನು ಪ್ರಾಣಭಯದಿಂದ ಬಾಗಿಲುನಾಡದ ಅಡ್ಡತೊಲೆಯೊಂದಕ್ಕೆ ನೇತುಬಿದ್ದನು. ಮತ್ತೊಬ್ಬ ಮಾವಟಗನು ಉನ್ಮತ್ತನಂತೆ ಪಾರ್ಶ್ವಕ್ಕೆ ನೆಗೆದು ಕಾಲನ್ನುಳುಕಿಸಿಕೊಂಡು ಬಾಧ ಪಟ್ಟನು. ಕಾಡಾನೆಯ ಹಾವಳಿಗೆ ಕೋಲಾಹಲನೆದ್ದಿತು. ವಿಸತ್ತ್ವೇ ಅಂಗವನ್ನು ತಳೆದು ಆ ಕಾಡಾನೆಯ ರೂಪದಲ್ಲಿ ಬಂದಿದ್ದಂತೆ ತೋರುತ್ತಿದ್ದ ಆ ಸಮಯದಲ್ಲಿ ಮಹಾಸ್ವಾಮಿ ಯವರೂ, ಕೆಲವರು ಅಧಿಕಾರಿಗಳೂ ಅಸೀಮಧೈರ್ಯದಿಂದ ಮುಂದೆ ಬಂದರು. ಮಹಾಸ್ವಾಮಿಯವರು ಉತ್ತಮವಾದ ಸಲಹೆಗಳನ್ಸಿತ್ತು, ದೂರದಲ್ಲಿದ್ದ ಅನೇಕ ಪಳಗಿದ ಆನೆಗಳನ್ನು ನಿಮಿಷ ಮಾತ್ರದಲ್ಲಿ ಬರಮಾಡಿ, ಅವುಗಳಿಂದ ವ್ಯೂಹರಚನೆ ಮಾಡಿಸಬೇಕಾದ ನಿಚಕ್ಸೃಣೆಯನ್ನು ತಿಳಿಸಿದರು. ಆ ಕಾಡಾನೆಯ ಅಗಡುತನವನ್ನು ನಿಲ್ಲಿಸಿ ಅದನ್ನು ಹತೋಟಗೊಳಪಡಿಸಿದ ಪ್ರಯತ್ನದಲ್ಲಿ ಅವರು ತಮ್ಮ ದೇಹಾಪಾಯ ಸಂಭವದ ಕಡೆಗೆ ಗಮನವೇ ಇಲ್ಲದೆ ವರ್ತಿಸಿದ ಬಗೆಯನ್ನು ಕಂಡವರೆಲ್ಲರೂ ಬೆರಗಾದರು; ಮಾನ್ಯರಾದ ಅತಿಥಿಗಳಾಗಿದ್ದ ವೈಸ್ರ್ರಾಯಿಯವರು ಅದನ್ನು ಬಹುವಾಗಿ ಶ್ಲಾಘಿಸಿದರು. ಕೊನೆಗೆ ಆ ಕಾಡಾನೆಯು ಅನೇಕ ಪಳಗಿದ ಆನೆಗಳ ಮಧ್ಯದಲ್ಲಿ, ಸೆರೆ ಸಿಕ್ಕದ ವೀರನಂತೆ ಹೆಜ್ಜೆ ಹೆಜ್ಜೆಗೂ ಬಂಧನದಿಂದ ಪಾರಾಗುವ ಪ್ರಯತ್ನ ಮಾಡುತ್ತ, ಪ್ರಯತ್ನವು ನಿಫಲನಾದುದಕ್ಕಾಗಿ ರೋಷೋನ್ಮತ್ತತೆ ಯಿಂದ ಮತ್ತೆ ಮತ್ತೆ ಬಲಸ್ರಕಾಶಮಾಡುತ್ತ ಫಿರ್ವಾಹನವಿಲ್ಲದೆ ಮುಂದೆ ಸಾಗಿದುದನ್ನು ಕಂಡು ಸಾವಿರಾರು ಮಂದಿಗಳು ಕೋಲಾಹಲಧ್ವನಿ ಮಾಡಿದರು; ಅಂದಿನ ವಿಪತ್ತಿನಿಂದ ತಮ್ಮನ್ನು ಪಾರುಮಾಡಿದ ಆಳುವ ಮಹಾಸ್ತಾವಿಯವರು ಕಾಡಾನೆಯನ್ನು ಹೊಂದು ವಿ ಮ ಟು ಮಾಡುತಿದೆ ad Ch dN | ಪ್ರಜೆಗಳಿಗೆ ಬಹಳ ಹಿಂಸೆಯ ನ್ನು ಮೃಗಯಾ ವಿಹಾರ ೩೯೧ ಮಹಾಸ್ವಾಮಿಯವರ ಅತುಳ ಥೈರ್ಯವನ್ನೂ ಅಮಿತ ಕಾರ್ಯವಿಚಕ್ಸಣೆ ಯನ್ನೂ ತಮ್ಮ ಮನಸ್ಸಿನಲ್ಲೇ ಮೌನವಾಗಿ ಶ್ಲಾಘಿಸಿ ಹೃತ್ಪೂರ್ವಕವಾಗಿ ಶ್ರೇಯಃಪ್ರಾರ್ಥನೆ ಮಾಡಿದರು. ಮಹಾಸ್ವಾಮಿಯವರು ಆಗಿನಿಂದ ಅನೇಕವೇಳೆ ಹೀಗೆ ಅಸೀಮಧ್ಸ್ಛೈರ್ಯದಿಂದ ವರ್ತಿಸಿ ಪ್ರೇಕ್ಬಕರನ್ನು ವಿಪತ್ತಿನಿಂದ ಪಾರುಮಾಡಿದ್ದರು; ಅಲ್ಲದೆ ಅನನ್ಯ ಸುಲಭವಾದ ಬುದ್ಧಿ ಕೌಶಲ್ಯವನ್ನು ಪ್ರದರ್ಶಿಸಿ, ಕಾಡಾನೆಗಳನ್ನು ಬಂಧನಕ್ಕೊಳಗುಮಾಡುವ ಆವರಣವು ವಿಶಾಲವಾಗಿರುತ್ತಿದ್ದುದರಿಂದ ಅವಕ್ಕೆ ಕಾಲುಗಳಿಗೂ ಕೊರಳುಗಳಿಗೂ ಹಗ್ಗಗಳನ್ನು ಬಿಗಿಯುವಾಗ ಅವುಗಳ ಅಗಡುತನಕ್ಕವಕಾಶ ವಾಗುತ್ತಿದ್ದುದನ್ನು ಗ್ರಹಿಸಿ, ಆ ಆನರಣದ ರಚನೆಯಲ್ಲೇ ಅನೇಕ ಮಾರ್ಪಾಟುಗಳನ್ನು ಮಾಡಿಸಿ, ಅದು ಮೊದಲಿರುತ್ತಿದ್ದುದಕ್ಕೆಂತ ವಿಸ್ತೀರ್ಣದಲ್ಲಿ ಕಡಮೆಯಾಗಿರುವಂತೆ ಏರ್ವಡಿಸಿ ಅಪಾಯದ ಸಂಭವ ವನ್ನೇ ಕಡಮೆಮಾಡಿಸಿದ್ದರು. ಹಗ್ಗಗಳನ್ನು ಕಟ್ಟ ಆನೆಗಳನ್ನು ಖೆಡ್ಡಾ ಆವರಣದಿಂದ ದೂರ ದೂರವಾಗಿ ಸಾಗಿಸಿಕೊಂಡುಹೋಗಿ ಮರಗಳಿಗೆ ಕಟ್ಟಿಹಾಕಿದ ಮೇಲೆ, ಅವುಗಳು ಬಂಧನದಿಂದ ಪಾರಾಗಲು ಎಳೆದಾಡುವ ರಭಸದಲ್ಲಿ ಹಗ್ಗಗಳು ಒತ್ತಿ ಒತ್ತಿ ಚರ್ಮವು ಕೆತ್ತುಹೋಗಿ ಹುಣ್ಣಾಗುತ್ತದೆ. ಹಿಂದೆ ಆ ಹುಣ್ಣು ಗಳು ಕೆರಳಿ, ಕೀತು, ಹುಳುಗಳು ಬಿದ್ದು, ಆ ಕಾಡಾನೆಗಳಿಗೆ ಅಪಾಯ ವಾಗುತ್ತಿದ್ದುದುಂಟು. ದಯಾಳುಗಳಾದ ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರವರು ಅದಕ್ಕೆ ಅವಕಾಶವೇ ಇಲ್ಲದಂತೆ ತಪ್ಪಿಸಿ, ಉತ್ತಮ ರೀತಿಯ ಚಿಕಿತ್ಸೆ ನಡೆಯುವಂತೆಯೂ, ಗಾಯವಿಲ್ಲದ ಭಾಗ ಗಳಿಗೆ (ಪಳಗಿದ ಆನೆಗಳ ಸಹಾಯದಿಂದ) ಹಗ್ಗಗಳನ್ನು ಕಟ್ಟಸು ವಂತೆಯೂ ಏರ್ಪಾಡು ಮಾಡಿಸಿದ್ದರು. ಮರಗಳಿಗೆ ಕಟ್ಟದ ಮೇಲೆ 'ಕಾಡಾನೆಗಳು ಸ್ವಾತಂತ್ರ್ಯವನ್ನು ಕಳೆದುಕೊಂಡು ಬಂಧನಕ್ಕೊಳಗಾದ ದುಃಖದಿಂದಲೂ ರೋಷದಿಂದಲೂ. ಮೇವನ್ನು ಕೂಡ ಸ್ವೀಕರಿಸದೆ ನಿಂತಿರುತ್ತವೆ. ಅವಕ್ಕೆ ಸಂತೋಷವುಂಟಾಗುವಂತಹ ಹಾಡುಗಳನ್ನೂ ಸರಾಕು ಗೀತಗಳನ್ನೂ ಹೇಳಿಸಿ ಅವು ಮೇವನ್ನು ಸ್ವೀಕರಿಸುವಂತೆ ಮಾಡುವ ಸುಸಂಸ್ಕೃತವಾದ ಏರ್ಪಾಡನ್ನು, ಆಳಿದ ಮಹಾಸ್ವಾಮಿ ಯವರಾದ ಶ್ರೀಮನ್ಮಹಾರಾಜರವರು ಈಚೆಗೆ ಮಾಡಿಸಿದರು. ಇದು ಬಹು ಕಾಲ ಯೋಚಿಸಿ ಯೋಚಿಸಿ, ಅನೇಕ ಪ್ರಯೋಗಸರೀಕ್ಷೆಗಳನ್ನು ನೆರವೇರಿಸಿ ಗಜಹೃದಯವನ್ನರಿತುಕೊಂಡು ಕೊನೆಗೆ ಯಶಸ್ವಿಯಾದ ಸಫಲ ರೀತಿಯಲ್ಲಿ ನಡೆದಿರುವ ಹೊಸ ಏರ್ಪಾಡು. ಇದರ 4೯೨ ಅಳಿದ ಮಹಾಸ್ವಾನಿಯನರು ಮೇರೆಗೆ ಕಾಡಾನೆಗಳು ಮೇವನ್ನು ಸ್ವೀಕರಿಸುವಂತೆ ಮಾಡುವ ನವೀನ ನಿಧಾನಕ್ಕೂ, ಕಾಡಾನೆಗಳು ಮೇವು ಬಿಟ್ಟು ಸೊರಗಿ ಸೊರಗಿ ಸಾಕಾಗಿ ಕೊನೆಗೆ ತಾನೇ ಮೇವನ್ನು ಸ್ವೀಕರಿಸುವವರೆಗೂ ತಾಟಿಸ ಸ್ರ ವಹಿಸಿ ಸುಮ್ಮನಿರುತ್ತಿದ್ದ ಹಂದಿನ 'ಎಧಾನಕ್ಕೂ ಎಷ್ಟು ವ್ಯತ್ಯಾಸವೆಂಬುದನ್ನೂ ಆಳಿದ ಮಹಾಸ್ವಾಮಿಯವರ ಕೃಷಾಳುತನನೆಷ್ಟು ಶ್ರೇಷ್ಠವಾದು ದೆಂಬುದನ್ನೂ ಹೇಳಬೇಕಾದ ಅನಶ್ಕಕತೆಯೇ ಇಲ್ಲ. ಕಾಡಾನೆಗಳನ್ನು ಬಂಧಿಸಿದ ಮೇಲೆ ಅವುಗಳನ್ನು ಪಳಗಿಸುವ ಕೆಲಸವು ಕ್ರಮ ಕ್ರಮ ವಾಗಿಯೂ ನಿಧಾನವಾಗಿಯೂ ನಡೆಯುತ್ತದೆ. ಅದರಲ್ಲಿ ಅನುಭವಸ್ಥರಾದ ಮೇಧಾವಿಗಳು ವಿಶೇಷ ಬುದ್ಧಿ ವಂತಿಕೆಯಿಂದಲೂ ಚಾತುರ್ಯದಿಂದಲೂ ಕೆಲಸಮಾಡಿ ಕಾಡಾನೆಗಳನ್ನು ಪಳಗಿಸುತ್ತಾರೆ. ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ಗ್ರೀಸ್‌ ದೇಶದಿಂದ ಚಂದ್ರಗುಪ್ತ ಚಕ್ರವರ್ತಿಯ ಆಸ್ಚಾ ನಕ್ಕೆ ಜಾರ ಕಜ ಬಂದಿದ್ದ ಮೆಗಾಸ್ತನೀಸನು ಭರತಖಂಡದಲ್ಲಿ ಕಾಡಾನೆಗಳನ್ನು ಬಡಿದು ಪಳಗಿಸುತ್ತಿದ್ದ ವಿಧಾನವನ್ನು ಕಂಡು ಆಶ್ಚರ್ಯಭರಿತನಾಗಿ ಅದನ್ನು ವಿಶದವಾಗಿ ವಿವರಿಸಿ ವಿಶೇಷವಾಗಿ ಶ್ಲಾಸಿಸಿದ್ದಾನೆ. ಈಗಿನ ಖೆಡ್ಡಾ ವಿಧಾನಕ್ಕೂ ಅದಕ್ಕೂ ಪರಸ್ಪರವಾಗಿ ವಿಶೇಷ ಸಾಮ್ಯವುಂಟಿಂಬುದೇನೊ ನಿಜವಾದರೂ ಅದಕ್ಕಿಂತ ಬಹಳ ಮೇಲಾಗಿರುವಂತೆ ಅನೇಕ ಮಾರ್ಪಾಟು ಗಳನ್ನು ನಡೆಯಿಸಿದ ಯಶಸ್ಸು ಆಳಿದ ಮಹಾಸ್ವಾಮಿಯವರಿಗೆ ಸಲ್ಲ ಬೇಕೆಂದು ಧಾರಾಳವಾಗಿ ಹೇಳಬಹುದಾಗಿದೆ. ಹಿಡಿದ ಕಾರ್ಯವನ್ನು ಶ್ಲಾಘ್ಯತಮವಾಗಿಯೂ ಸರ್ವೋತ್ತಮವಾಗಿಯೂ ಸಾಧಿಸಬೇಕೆಂಬುದು ನಿರಂತರವೂ ಮಹಾಸ್ವಾಮಿಯವರಿಗಿದ್ದ ಧ್ಯೇಯ. ಅದಕ್ಕೆ, ಹುಲಿಯ ಬೇಟಿಯ ವಿಧಾನದಲ್ಲಿಯೂ ಕಾಡಾನೆಗಳನ್ನು ಹಿಡಿಯುವ ವಿಧಾನ ದಲ್ಲಿಯೂ ಮಹಾಸ್ವಾಮಿಯವರು ಸಂತತವಾಗಿ ಮಾಡಿಸುತ್ತ ಬಂದಿದ್ದ ಮೇಲ್ಬಾಟುಗಳೂ ಸಹ ಉತ್ತಮ ನಿದರ್ಶನಗಳೇ ಸರಿ. ಹನ್ನೊಂದನೆಯ ಅಧ್ಯಾಯ ಕಲಾಭಿಮಾನ ರಸೋ ವೈ ಸಃ । ೨? "" ಕೆಲಾಭ್ಯಾಂ ಚೂಡಾಲಂಕೃತ ಶಶಿಕಲಾಭ್ಯಾಂ ನಿಜ ತಪಃ ಫಲಾಭ್ಯಾಂ ಭಕ್ತೇಷು ಪ್ರಕಟಿತ ಫಲಾಭ್ಯಾಂ ಭವತು ಮೋ! ಶಿನಾಭ್ಯಾಮಸ್ತೋಕ ತ್ರಿಭುನನ ಶಿವಾಭ್ಯಾಂ ಹೃದಿ ಪುನ ರ್ಭವಾಭ್ಯಾಮಾನಂದ ಸ್ಫುರದನುಭವಾಭ್ಯಾಂ ನತಿರಿಯವರ೯ ॥ 33 «" ನಾದೋಪಾಸನಯಾ ದೇವಾ ಬ್ರಹ್ಮಾ ನಿಷ್ಮು ಮಹೇಶ್ವರಾಃ 1 ಭವಂತ್ಯುಪಾಸಿತಾ ನೂನಂ ಯತ ಏತೇ ತದಾತ್ಮಕಾಃ u ೨3 ಕಲಾಭಿಜ್ಞ ರೂ. ಕಲಾ ಪ್ರೋತ್ಸಾಹಕರೂ ಆಗಿದ್ದ ಶ್ರೀ ಚಾಮ ರಾಜೇಂದ್ರ ಒಡೆಯರವರೂ ಶ್ರೀ ವಾಣೀವಿಲಾಸ ಸನ್ಸಿಧಾನದವರೂ ಜೀವನದಲ್ಲಿ ಕಲೆಗಿರಬೇಕಾದ ಉಚಿತ ಸ್ಥಾನವನ್ನು ಕಲಾ ಶಿಕ್ಷಣ ಮನಗಂಡು, ತಮ್ಮ ಪುತ್ರ ಪುತ್ರಿಯರಿಗೆ ಬಾಲ್ಯ ದಿಂದಲೇ ಕಲಾಶಿಕ್ಷಣವನ್ನು ಕೊಡಿಸಿ, ಲಲಿತ ಕಲೆಗಳಲ್ಲಿ ಅವರುಗಳಿಗೇ ಜನ್ಮ ಸಿದ್ಧವಾಗಿ ಲಭಿಸಿದ್ದ ಅಭಿರುಚಿಯನ್ನು ವೃದ್ಧಿಗೊಳಿಸಿದರು ; ಅದರ ವಿಚಾರವನ್ನು ಹಿಂದೆಯೇ ಸೂಚಿಸಲಾಗಿದೆ. ರಾಜಕುಮಾರಿ ಶ್ರೀ ಜಯಲಕ್ಷ್ಮಮ್ಮಣ್ಣಿ ಯವರು ಬಾಲ್ಯದಲ್ಲಿ ಪಿಯಾನೋ ತಿದಿಯನ್ನು ಕಾಲಿನಲ್ಲಿ ಒತ್ತಿ ಒಂದು ಕೈಯಲ್ಲಿ ಅದನ್ನು ನುಡಿಸುತ್ತ, ಮತ್ತೊಂದು ಕೈಯಲ್ಲಿ ತಬಲದ ಮೇಲೆ ಟೀಕ ಹಾಕುತ್ತ ಹಾಡುವಷ್ಟು ಮಟ್ಟಿನ ಸಾಮರ್ಥ್ಯವನ್ನು ಪಡೆದಿದ್ದರು. ವೀಣೆಯನ್ನು ನುಡಿಸುವುದರಲ್ಲಿ ಅವರಿಗೆ ವಿಶೇಷ ಸಾಮರ್ಥ್ಯ. ಬಾಲ್ಯದಲ್ಲಿ ಅವರಿಗೆ ವ್ಯವಸಾಯ ಕಲೆಯಲ್ಲಿ ಬಹಳ ಪ್ರೀತಿಯಿದ್ದಕಾರಣ, ಪುಷ್ಟ ವಾಟಿಯಲ್ಲಿ ತಾವೇ ಕೃಷಿಮಾಡಿ ಉಲ್ಲಾ ಸಪಡುತ್ತಿದ್ದರು. ಅವರು ಚಿತ್ರಲೇಖನದಲ್ಲಿ ವಿಶೇಷ ಪರಿಶ್ರಮವನ್ನು ಪಡೆದಿದ್ದರು. ರಾಜಕುಮಾರಿ ಶ್ರೀ ಕೃಷ್ಣಾ ಜಮ್ಮಣ್ಣಿಯವರಿಗೆ ವಿಣಾವಾದನದಲ್ಲಿ ಕೌಶಲ್ಯವೂ, ರಾಜಕುಮಾರಿ ಶ್ರೀ ಚೆಲುವಾಜಮ್ಮಣ್ಣಿ ಯವರಿಗೆ ಚಿತ್ರಲೇಖನದಲ್ಲಿ ಕೌಶಲ್ಯವೂ ಬಹಳ ನಿಶೇಷವಾಗಿದ್ದುವು. ಶ್ರೀ ಚೆಲುವಾಜಮ್ಮಣ್ಣಿ ಯವರಿಗೆ ಅನೇಕ ಕುಶಲ ಕಲೆಗಳಲ್ಲಿ ಪರಿಶ್ರಮವಿದ್ದಿತು. ಅವರ ಕೈಚಳಕವೆಷ್ಟು ಸೂಕ್ಸ್ಮ್ಮವಾಗಿದ್ದಿ ತೆಂಬುದಕ್ಕೆ, ಅವರು ಶ್ರೀ ಚಾಮುಂಡೇಶ್ವರೀ ದೇವಿಯವರ ರಥೋತ್ಸವದ ೩೯೪ ಆಳಿದ ಮಹಾಸ್ವಾಮಿಯವರು ದಿನ ದಾಳಿಂಬದ ಬೀಜಗಳನ್ನು ಸೂಜಿಯಲ್ಲಿ ಪೋಣಿಸಿ ಚಿತ್ರ ವಿಚಿತ್ರವಾದ ಆಭರಣಗಳನ್ನೂ ಬಹು ಸೊಗಸಾದ ತುಂಬೆಯ ಹೂನಿನ ದಂಡೆಗಳನ್ನೂ ಬಾಲ್ಯದಲ್ಲಿ ತಾವೇ ಭಕ್ತಿಯಿಂದ ರಚಿಸಿ ಸಮರ್ಪಿಸುತ್ತಿದ್ದುದೇ ಒಂದು ನಿದರ್ಶನ; ಚಿತ್ರಲೇಖನದಲ್ಲಿ ಅವರಿಗೆ ಸರಮಾದರ. ಶ್ರಿ ಿೀಮದ್ಯುವರಾಜ ಶ್ರೀ ಕಂಠೀರವ ಹಟ ಒಡೆಯರವರಿಗೆ ಸಂಗೀತದಲ್ಲಿ ತಕ ಷ್ಟು ಪರಿಶ್ರ ಮವುಂಟಾಯಿತಾದರೂ ಚಿತ್ರಲೇಖನದಲ್ಲೂಂಬಾದಷ್ಟು ಮಟ್ಟಿನ ಅಸಾಧಾರಣ ಜ್ಞಾ ನವುಂಟಾಗಲಿಲ್ಲ. ಉತ್ತ ಮವಾದ ಚಿತ್ರಪಟಗಳನ್ನು ಕೊಂಡು ಚಿತ್ರ ಕಾರಿಗೆ ಪ್ರೋತ್ಸಾಹ ಕೊಡುವುದರಲ್ಲಿ ಅವರು ಸುಪ್ರಸಿದ್ಧ ರಾಗಿದ್ದ ರು. ಆಳಿದ ಮಹಾಸ್ತಾ ಮಿಯವರಾದ ಶ್ರೀಮನ್ಮಃ ಹಾರಾಜರವರಿಗೆ ಚಿತ್ರಲೇಖನದಲ್ಲಿಯೂ, "ಇತರ ಕುಶಲ ಕಲೆಗಳಲ್ಲಿಯೂ ವಿಶೇಷ ಪ್ರೌಢಿಮೆಯಿದ್ದುದು ನಿಜವಾದರೂ, ಸಂಗೀತದಲ್ಲಿ ಮಾತ್ರ ಪೂರ್ಣ ಪಾಂಡಿತ್ಯವೆಂಬುದೂ ಅಸಾಧಾರಣ ಜ್ಞಾನವೆಂಬುದೂ ಸುಪ್ರ ಸಿದ್ಧ ವಾದ ಸಂಗತಿಗಳು. ಅವರಿಗೆ ದಾಕಿ ಶ್ಸಿಣಾತ್ಯ ಸಂಗೀತವಾದ ಜಾ ಸಂಗೀತದಲ್ಲಿಯೂ, ಔತ್ತರೇಯ ಸಂಗೀತವಾದ ಹಿಂದೂಸ್ಥಾನಿ ಸಂಗೀತ ದಲ್ಲಿಯೂ ಮತ್ತು ಪಾತಿ ಶಿ ಮಾತ್ಯ ಸಂಗೀತದಲ್ಲಿಯೂ, ಮೂರರಲ್ಲಿಯೂ ಆದರವಿದ್ದಿ ತು. ಇದು ಅಸಾಧಾರಣವಾದ ಸಂಗತಿ. ಏಕೆಂದರೆ, ಪಾಶ್ಚಾತ್ಯ “ರ ಸಂಗೀತದಲ್ಲಿ ಭಾರತೀಯರನೇಕರಿಗೆ ಆದರವಿಲ್ಲ; ಸಾಶ್ಚಾ ತ್ಯ ರನೇಕರ ಭಾವನೆಯಲ್ಲಿ ಭಾರತೀಯ ಸಂಗೀತವು ಸಂಗೀತವೇ ತ ಇದಕ್ಕೆ ಮೂಲಕಾರಣವು ಒಂದರಲ್ಲಿ ವಿದೃತ್ತಿ ತ್ರಿರತಕ್ಕವರಿಗೆ ಮತ್ತೊಂದರಲ್ಲಿ ಆಸಕ್ತಿಯಾಗಲಿ ಅಥವಾ ಪರಿಶ್ರಮವಾಗಲಿ ಇಲ್ಲದ -ಸಹಾನುಭೂತಿದೂರ ವಾದ-- ಅಜ್ಞಾ ನವೇ. ಅಷ್ಟೆ ಕೆ? ಕರ್ಣಾಟಕ ಸಂಗೀತದಲ್ಲಿ ನಿಷ್ಣಾತ ರಾದವರಿಗೆ ಸಾಮಾನ್ಯ ವಾಗಿ “'ಎಂದೂಸ್ಥಾರಿ ಸಂಗೀತದಲ್ಲಿ ಅನಾದರ; ಹಿಂದೂಸ್ಥಾನಿ ಸಂಗೀತದಲ್ಲಿ ಪಾಂಡಿತ್ಯವಿರತಕ್ಕ ವರಿಗೆ ಸಾಮಾನ್ಯವಾಗಿ ಕರ್ಣಾಟಕ ಸಂಗೀತದಲ್ಲಿ ಆದರವಿಲ್ಲ.. ಅವೆರಡರಲ್ಲಿಯೂ ಚು ಪಾಶ್ಚಾತ್ಯ ಸಂಗೀತದಲ್ಲಿಯೂ ಅಭಿರುಚಿಯಿರತಕ್ಕವರ ಸಂಖ್ಯೆಯೇ ತೀರ ಕಡಮೆ. ಅವು ಮೂರರಲ್ಲಿಯೂ ಪರಿಶ್ರಮವಿರತಕ್ಕವರ ಸಂಖ್ಯೆಯು ಇನ್ನೂ ಕಡಮೆ. ಅವು ಮೂರರಲ್ಲಿಯೂ ನಿಷ್ಕೃಷ್ಟ ಜ್ಞಾನವನ್ನು ಸಡೆಡಿರ 'ತಕ್ಕವರು ಒಟ್ಟು ಪ್ರಪಂಚದಲ್ಲೇ ಅಧಿಕ ಮಂದಿಗಳಿಲ್ಲ. .ಅವು. ಮೂರ ರಲ್ಲಿಯೂ ಅಸೀಮ ವಿದ್ವತ್ತನ್ನು ಪಡೆದು. ಅಸಾಧಾರಣ ಪ್ರತಿಭೆಯಿಂದ 'ಕೂಡಿದ್ದುದು. ಆಳಿದ ಮಹಾಸ್ವಾಮಿಯವರ ವೈಶಿಷ್ಟ್ಯ... 7 7 ಕಲಾಭಿಮಾನ ೩೯೫ ಆಳಿದ ಮಹಾಸ್ತಾನಿಯನರು ವಿದ್ಯಾಭ್ಯಾಸ ಮಾಡುತ್ತಿದ್ದಾಗೆ, i ವಿಶೇಷ ಪರಿಶ್ರಮ ಪಡೆದು, ಬ್ಯಾಂಡ್‌ ಮಾಸ್ಟರ್‌ ಶ್ರೀಮಾನ್‌ ಹೌ ೀಸ್‌ರವರೇ ಮುಂತಾದವರ ಪಾಶ್ಚಾತ್ಯ ಸಂಗೀತ ಶಿಕ್ಷಣ ಪ್ರಭಾವದಿಂಧ ದಿನದಿನವೂ ಜ್ಞಾನಾಭಿ ಪ್ರೌಢಿಮೆ ವೃದ್ಧಿ ಮಾಡಿಕೊಂಡರು. ೧೯೦೦ನೆಯ ಇಸವಿ ಯಲಿ ಅಮೇರಿಕಾ ಖಂಡದಿಂದ ಬಂದಿದ್ದ ಸುಪ್ರಸಿದ್ಧರಾದ ಪಾಶ್ಚಾತ್ಯ ಸಂಗೀತ ವಿದ್ವಾಂಸರೊಬ್ಬರು ಹದಿನಾರು ವರ್ಷ ವಯಸ್ಸಿನವರಾಗಿದ್ದ ತರುಣ ಮಹಾರ ಸಕ್ಸೊಫೋನ್‌ ವಾದ್ಯವನ್ನು ನುಡಿಸಿದ ಸೊಬಗಿಗೆ ಮನಸೋತು ಮಹಾಸ್ವಾನಿಯವರ ಚಾತುರ್ಯವು ಪ್ರಕೃತಿಸಿದ್ಧವಾಗಿ ಭಗವಂತನ ಅನುಗ್ರಹದಿಂದ ಲಭಿಸಿ ದ್ವಿತೀ ಹೊರತು ಮನುಷ್ಯ ಪ್ರಯತ್ನದಿಂದ ಆ ಚಿಕ್ಕವಯಸ್ಸಿನಲ್ಲಿ ಲಭ್ಯ ವಾಗುವಂತಹದಾಗಿರಲಿಲ್ಲವೆಂದು ಪರೋಕ್ಸವಾಗಿ ಶ್ಲಾಘಿಸಿ ಇತರರೆದುರಿಗೆ ಕೊಂಡಾಡಿದರು. ಪಾಶ್ಚಾತ್ಯ ಸಂಗೀತದಲ್ಲಿ ಆಗಲೇ ಅಷ್ಟು ಪ್ರಬುದ್ಧ ರಾಗಿದ್ದ ಮಹಾಸ್ವಾ ಮಿಯವರು ಅನಂತರ ಪಾಶಾ ತ್ಯ ಸಂಗೀತಕ್ರಮದ ಮೇರೆಗೆ ನಿಟೀಲನ್ನು ನುಡಿಸುವುದರಲ್ಲಿ ಅದ್ಭು ತವಾದ ಪ್ರಾವೀಣ್ಯವನ್ನು ಪಡೆದು ಕರ್ನಲ್‌ ಫೌಕ್ಸ್‌, ಶ್ರೀಮಾನ್‌ ಡೆಫ್ಬ್ರೀಸ್‌, ಮುಂತಾದವರನ್ನೆಲ್ಲ ಬೆರಗುಮಾಡಿದರು. ಪಾಶ್ಚಾತ್ಯ ಸಂಗೀತ ಲಿಪಿಯಲ್ಲಿ ಮುದ್ರಣವಾಗಿ ಬಂದ ಗೀತ ಮುಂತಾದುವುಗಳನ್ನು ಎದುರಿಗಿಟ್ಟುಕೊಂಡು ನಿಶೇಷ ಸಾಧಕಮಾಡಿದಲ್ಲದೆ ಹೊಸವುಗಳನ್ನು ಹಾಡುವುದಾಗಲಿ ನುಡಿಸುವುದಾಗಲಿ ಬಹಳ ಕಷ್ಟ. ಮಹಾಸ್ವಾಮಿಯವರು ಆರೀತಿ ಸಾಧಕಮಾಡಜೇಕಾದ ಅವಶ್ಯಕತೆಯೇ ಇಲ್ಲದೆ ಮೊಟ್ಟಮೊದಲನೆಯ ಸಲವೇ ಆ ಲಿಪಿಯನ್ನು ನೋಡಿಕೊಂಡು ಬಹುಕಾಲ ಸಾಧಕಮಾಡಿದವರಿಗೂ ಸಾಧ್ಯವಿಲ್ಲದಷ್ಟು ಖಚಿತವಾಗಿ ಅತ್ಯಂತ ಜಾಣ್ಮೆಯಿಂದ ಅದ್ಭುತ ರೀತಿಯಲ್ಲಿ ನುಡಿಸಬಲ್ಲವ ರಾಗಿದ್ದರು. ಅದನ್ನು ನೋಡಿ ಪಾಶ್ಚಾತ್ಯ ಸಂಗೀತ ಕೋನಿದರೆಲ್ಲರೂ ಜೆರಗಾಗಿಹೋಗಿದ್ದಾರೆ. ೧೯೧೪ನೆಯ ಇಸವಿಯಲ್ಲಿ ನಡೆದ ಯೂರೋಪಿನ ಘೋರ ಯುದ್ಧಕ್ಕೆ ಸ್ವಲ್ಪಕಾಲ ಮುಂಚೆ ನಡೆದ ಘಟನೆಯೊಂದನ್ನು ಸೂಚಿಸಿದರೇ ಅವು ಹೃದಯಂಗಮವಾಗಿ ಗೋಚರವಾದಾವೆಂದು ನಂಬ ಬಹುದಾಗಿದೆ... ಪಾಶಾ ತ್ಯ ಸಂಗೀತದಲ್ಲಿ ಪ್ರಪಂಚದಲ್ಲೇ ಪ ಪ್ರಸಿದ್ಧ ರಾಗಿದ್ದ ಮೂವರು ಸಹೋದಕರು ಮೈ ಸೂರು ಸಂಸ್ಥಾ ನಕ್ಕೆ ದಯಮಾಡಿ ದ್ದರು. ಅವರಲ್ಲೊಬ್ಬರು ಪಿಟೀಲನ್ನೂ, ಮತ್ತೊಬ್ಬ ಪಿಯಾನೋ ವ ವನ್ನೂ ಮಗರೊಬ್ಬರು ನಿಲ್ಲೋ ಎಂಬ ಜಿಸಂಿನ (ನಾಲ್ಕು 4೯೬ ಆಳಿದ ಮಹಾಸ್ವಾವಿಂಯನರು ಅಡಿಗಳಿಗಿಂತ ಹೆಚ್ಚು ಉದ್ದವಾಗಿರುವ ದೊಡ್ಡ ನಿಟೀಲಿನಂತಹ) ವಾದ್ಯವನ್ನೂ ಅದ್ಭುತ ರೀತಿಯಲ್ಲಿ ನುಡಿಸಬಲ್ಲವರು. ರಷ್ಯಾದ ಸಾರ್‌ ಚಕ್ರವರ್ತಿ, ಆಸ್ಟ್ರಿಯಾ ಚಕ್ರವರ್ತಿ ಮತ್ತು ಇಟಲಿಯ ರಾಜರು ಮುಂತಾದ ಪಾಶ್ಚಾತ್ಯ ಸಂಗೀತಕೋಧಿದರ ಸಮ್ಮುಖದಲ್ಲಿ ಸಂಗೀತ ಕಚೇರಿ ಮಾಡಿ ಪ್ರಖ್ಯಾತರಾದವರು. ಅವರಿಗೆ ಯಾರ ಲಕ್ಷ್ಮವೂ ಇಲ್ಲದ ಮಟ್ಟಿಗೆ ವಿದ್ವತ್ತಿನ ಕೆಚ್ಚು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ರವರು ಪಾಶ್ಚಾತ್ಯ ಸಂಗೀತ ಕ್ರಮದ ಮೇರೆಗೆ ಪಿಟೀಲನ್ನು ನುಡಿಸತಕ್ಕ ಅಸಾಧಾರಣ ವೈಖರಿಯನ್ನೂ ಮಹಾಸ್ವಾಮಿಯವರ ಪ್ರತಿಭೆ ಪಾಂಡಿತ್ಯ ಗಳನ್ನೂ ತಜ್ಞರಿಂದ ಕೇಳಿ ಅದರ ಅನುಭವ ಮಾಡಿಕೊಂಡ ಬಳಿಕ ಅವರು, ತಮ್ಮ ಕಚೇರಿಯು ಮಹಾಸ್ವಾಮಿಯವರ ಸಮ್ಮುಖದಲ್ಲಿ ನಡೆದಾಗ ಸಭಾಕಂಸವುಂಬಾಗಿ ಅಪಸ್ವರವನ್ನು (“false note’) ನುಡಿಸಿಬಿಟ್ಟಿ ರಂತೆ. ಅನಂತರ ಒಂದೆರಡು ತಿಂಗಳುಗಳ ಕಾಲ ಬೆಂಗಳೂರು ಮೈಸೂರು ನಗರ ಗಳಲ್ಲಿ ಎಲ್ಲಿ ನೋಡಿದರೂ ಸಂಗೀತಜ್ಞರಲ್ಲಿ ಅದರ ನಿಚಾರವೇ ಪ್ರಸ್ತಾ ವಿಸಲ್ಪಟ್ಟು ಆಳಿದ ಮಹಾಸ್ವಾಮಿಯವರ ಶ್ಲಾಘನೆಯು ಏಕಪ್ರಕಾರ ವಾಗಿ ನಡೆಯಿತಂತೆ. ಆಳಿದ ಮಹಾಸ್ವಾಮಿಯವರು ತಮ್ಮ ಸಹೋದರರ ಕುಮಾರಿ ಯರು ಮೂವರಿಗೂ ಕೂಡ ಪಾಶ್ಚಾತ್ಯ ಸಂಗೀತದಲ್ಲಿ ಸಹ ವಿಶೇಷ ಪರಿಶ್ರಮವುಂಟಾಗುವಂತೆ ಶಿಕ್ಷಣ ಕೊಡಿಸಿದರು. ಅವರುಗಳು ಪಿಯಾನೋ ಮುಂತಾದ ವಾದ್ಯಗಳನ್ನು ನುಡಿಸುವುದರಲ್ಲಿ ಪ್ರಾವೀಣ್ಯವನ್ನು ಪಡೆ ದಿದ್ದಾರೆ. ಲಂಡನ್ನಿನ ಟ್ರಿನಿಟಿ ಕಾಲೇಜಿನ ಸಂಗೀತ ಪರೀಕ್ಬಕರು ಭರತ ಖಂಡಕ್ಕೆ ಬಂದು ನಡೆಯಿಸಿದ ಪರೀಕ್ಷೆಯಲ್ಲಿ ಅವರುಗಳು ಉತ್ತಮ ರೀತಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಬಕರುಗಳು ಅವರ ಪಾಶ್ಚಾತ್ಯ ಸಂಗೀತಪ್ರೌಢಿಮೆಯನ್ನು ಶ್ಲಾಫಿಸಿ ಪ್ರಶಸ್ತಿವತ್ರಿಕೆಗಳನ್ನು ಕೊಟ್ಟಿದ್ದಾರೆ. « ಫಿಯಾನೋ?' ವಾದ್ಯವನ್ನು ನುಡಿಸುವುದರಲ್ಲಿ ಪ್ರಪಂಚದಲ್ಲೇ ಪ್ರಸಿದ್ಧ ರಾದ ಮಿಸ್ಟೋಸ್ಕಿ ಎಂಬವರೂ ಪರೀಕ್ಬಕರಲ್ಲೊಬ್ಬರಾಗಿದ್ದರೆಂದಮೇಲೆ ಪರೀಕ್ಬಕರುಗಳ ಶ್ಲಾಘನೆಗೆಷ್ಟು ಮಹತ್ವವೆಂಬುದನ್ನೂ, ಅದನ್ನು ನಡೆ ದವರ ಸಾಮರ್ಥ್ಯವೆಷ್ಟೆಂಬುದನ್ನೂ ವರ್ಣಿಸಬೇಕಾದ ಅಗತ್ಯವೇ ಇಲ್ಲ. ಅಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರ ಮತ್ತು ಅವರ ಸೋದರರ ಔದಾರ್ಯದ ಫಲವಾಗಿ «ಪಿಯಾನೋ? ವಾದ್ಯವನು ನುಡಿಸಿ "ರೇಡಿಯೋ? ಮುಖಾಂತರವಾಗಿ ಅವರುಗಳು ಭರತಖಂಡದ ಸಂಗೀತ ಪ್ರೇಮಿಗಳನ್ನು ಅನೇಕಸಾರಿ ಸಂತೋಷಷಪಡಿಸಿದ್ದಾರೆ. ಕಲಾಭಿಮಾನ ೩೯೭ ಆಳಿದ ಮಹಾಸ್ವಾಮಿಯವರಾದ ಶಿ ಶ್ರೀಮನ್ಮಹಾರಾಜರವರಿಗೆ ಕರ್ಣಾಟಕ ಸಂಗೀತದಲ್ಲಿಯೂ ಬುಡ ನಿ ಸಂಗೀತದಲ್ಲಿಯೂ ಇದ್ದ ಅದ್ಭು ತವಾದ ನಿದ್ದೆ ತ್ತು ಭರತಖಂಡದಲ್ಲೆಲ್ಲ ಭಾರತೀಯ ಪ್ರಸಿದ್ಧ ವಾಗಿದೆ. ಪೂರ್ವಪುಣ್ಯದ ಪ್ರಭಾವ ಸಂಗೀತ ಶಿಕ್ಷಣದ ದಂ ದಲೂ, ಸರಸ್ವತೀದೇ ನಿಯ ಅನುಗ್ರಹ ದ್ವಿತೀಯ ಗುರು ದಿಂದಲೂ, ಅಧ್ಯವಸಾಯದ ಫಲದಿಂದಲೂ ಗಳಾದ ವೈಣಿಕ ಅವರು ಅದನ್ನು ಸಾಧಿಸಿದ್ದರು. ಸಂಗೀತಪ್ರಸಂಚ ಶಿಖಾಮಣಿ ದಲ್ಲಿ ಜಯಭೇರಿ ಮೊಳಗುತ್ತಿರುವ ಘನವಿದ್ವಾಂಸ ಶ್ರೀ ಶೇಷಣ್ಣನನರು ರಲ್ಲನೇಕರು ಮಹಾಸ್ತ್ವಾಮಿಯವರ ಸಮ್ಮುಖದಲ್ಲಿ ಸಭಾಕಂಪದಿಂದ ತತ್ತ ಕಾ ಮತ್ತೆ “ಮುತ್ತಿ ಅವಕಾಶ ಲಭಿಸಿಯೂ ಸಂಗೀತ ಕಚೇರಿಗೆ ಕಳೆಯೇರಡೆ ಹೋದ ನಿದರ್ಶನ ಗಳಿವೆ. ಆಳಿದ ಮಹಾಸ್ವಾಮಿಯವರಿಗೆ ಸಂಗೀತದಲ್ಲಿ ಶಿಕ್ಷಣ ಕೊಟ್ಟ ಪ್ರಥಮ ಗುರುಗಳಾದ ಶ್ರೀಮಾನ್‌ ವೀಣೆ ಶಾಮಣ್ಣನವರ ವಿಚಾರವನ್ನು ಹಿಂದೆಯೇ ಪ್ರಸ್ತಾವಿಸಲಾಗಿದೆ. ವೈಣಿಕಶಿಖಾಮಣಿ ಶ್ರಿಮಾನ್‌ ಶೇಷಣ್ಣನವರು ಮಹಾಸ್ವಾಮಿಯವರಿಗೆ ಸಂಗೀತದಲ್ಲಿ ಶಿಕ್ಷಣಕೊಟ್ಟ ದ್ವಿತೀಯ ಗುರುಗಳಾದ ಕಾರಣ, ಅವರ ಶಕ್ತಿಸಾಮರ್ಥ್ಯಗಳ ಮತ್ತು ಅವರ ಖ್ಯಾತಿಯ ನಿಷಯವಾಗಿ ಇಲ್ಲಿ ಕೆಲವು ಅಂಶಗಳನ್ನು ಸೂಚಿಸ ಬಹುದಾಗಿದೆ: ಹೈದರಾಲಿಯವರ ಕಾಲಕ್ಕೆ ಹಿಂದೆಯೇ ತಂಜಾವೂರಿನ ಶರಭೋಜಮ ಹಾರಾಜರ ಸನ್ಮಾನಕ್ಕೆ ಪಾತ್ರ ರಾಗಿ ದಕ್ಷಿಣ ಭಾರತ ದಲ್ಲೆಲ್ಲ ಪ್ರಖ್ಯಾತರಾಗಿದ್ದ ವೈಣಿಕರನ್ನು ಸೋಲಿಸಿ, ಅವರಲ್ಲೆಲ್ಲ ಪ್ರಸಿದ್ಧ ರಾಗಿದ್ದವರನ್ನು ಗೆದ್ದು ದರ ಕಾಣಿಕೆಯಾಗಿ ವೀಣೆಯನ್ನೊ ನ್ಹಿಸಿಕೊಂಡು ಬಂದ ವೀಣೆ ಕುಪ ಯ್ಯ ನವರ ವಂಶಸ್ತರು, ಶ್ರೀಮಾನ್‌ ನೀಡೆ ಶೇಷಣ್ಣ ನವರು. ಸ್‌ ಶೇಷಣ್ಣ ನವರ ತಂಡೆಯವರು ಆಳಿದ ಮಕಾ ಸ್ವಾಮಿಯವರಾದ ಶ್ರೀ ಹ ಡಿ ಕ್ಭೃ ಷ್ಥರಾಜ ಒಡೆಯರವರ ಆಸಾ ನ ವಿದ್ವಾಂಸರು. ಶ್ರೀಮಾನ್‌ 'ತೀನಷಣ್ಣ ನವರು ತೀರ ಚಿಕ್ಕವಯಸ್ಸಿ ನಂದಲೇ ಸಂಗೀತದಲ್ಲಿ ತೀವ್ರಾಸಕ್ತಿ ಯನ್ನೂ ಅದ್ಭುತವಾದ ಪ್ಪ ಪ್ರತಿಭೆ ಯನ್ನೂ ನಡೆದಿದ್ದರು. ಅವರು ಬಾಲ್ಯದಲ್ಲೇ ನಿತೃವಿಯೋಗ ದುಃಖ ವನ್ನನುಭವಿಸಿ (ಈಚೆಗೆ ದಿವಂಗತರಾದ ಶ್ರೀಮಾನ್‌ ಸುಬ್ಬಣ್ಣನವರ ತಂದೆಯವರಾದ) ಶ್ರೀಮಾನ್‌ ದೊಡ್ಡ ಶೇಷಣ್ಣ ನವರಲ್ಲಿ ವೀಣೆಯನ್ನು ಕಲಿತರು. ಶ್ರೀಮಾನ್‌ ಶೇಷಣ್ಣನವರ ಅಕ್ಕ ಶ್ರೀಮತಿ ವೆಂಕಮ್ಮನವರಿಗೆ ಸಂಗೀತದಲ್ಲಿ ಬಹಳ ಜ್ಞಾನ, ಆಕೆ ಪ್ರತಿದಿನವೂ ಹೊಸ ಸಂಗತಿ ೩೯೮ ಆಳಿದ ಮಹಾಸ್ಕಾವಿಂಯವರು ಹಾಕಿ ನೀಣೆ ನುಡಿಸಿದರೇ ನಿಂಗೆ ಅನ್ನ” ಎಂದು ಹೇಳಿ ತಮ್ಮ ತಮ್ಮನಿಗೆ ಕಟ್ಟಪ್ಪಣೆ ಮಾಡಿ ಸಾಧಕ ಮಾಡಿಸುತ್ತಿದ್ದರು. ಈ ಬಗೆಯ ಶಿಕ್ಬಣ ಸಾಧಕಗಳ ಪ್ರಭಾವದಿಂದ ಶ್ರೀಮಾನ್‌ ಶೇಷಣ್ಣನವರ ವೀಣಾವಾದನ ಕೌಶಲ್ಯವು ಪಟ್ಟಿಹೊಡೆದು ಸಾಣೆಯಾಡಿದ ವಜ್ರವಾಯಿತು. ಯಥಾ ಕಾಲದಲ್ಲಿ No ಆಸಾ ಿ ನವಿದ್ಯ್ವಾಂಸರಾಗಿ ಆಳಿದ ಮಹಾಸ್ವಾಮಿಯನರಾದ ಶ್ರೀ ಚಾಮರಾಜೇಂದ್ರ, ಒಡೆಯರವರ ಮೆಚ್ಚಿ ಕೆಗೂ ಅನುಗ್ರಹಕ್ಟೂ ಪಾತ್ರರಾದರು. “ ಶ್ರೀಮಾನ್‌ ಶೇಷಣ್ಣನವರ ಪ್ರತಿಭೆಯನ್ನೂ ನಿದೃತ್ತ ತನ್ನೂ ಬೆಳಗಿದ ಎರಡು ನಿದರ್ಶನಗಳನ್ನು ಇಲ್ಲಿ ಸೂಚಿಸಬಹುದಾಗಿದೆ : ನಿಟೀಲು ನುಡಿಸು ವುದರಲ್ಲಿ ಸುಪ್ರಸಿದ್ಧರಾಗಿದ್ದ ಶ್ರೀಮಾನ್‌ ತಿರುಕ್ಕೋಡಿಕಾವಲ್‌ ಕೃಷ್ಣ ಐಯರವರು ಮೈ ಸೂರು ನಗರಕ್ಕೆ ದಯಮಾಡಿದ್ದರು. ಅವರು ಮೂವರು ನೀಣೆ ವಿದ್ವಾಂಸರುಗಳ ಮನೆಗಳಿಗೆ ಹೋಗಿ ಸಂಗೀತವನ್ನು ಕೇಳಿದರು. ಆ ಮೂವರಲ್ಲಿ ಪ್ರತಿಯೊಬ್ಬರೂ ಕಲ್ಯಾಣಿರಾಗದ "ತಾರಕಬ್ರಹ್ಮ ಸ್ವರೂಪಿಣೀ... .?? ಪಲ್ಲನಿಯನ್ನೇ ನುಡಿಸಿದ್ದರು. ಅನಂತರ ಕೃಷ್ಣ ಐಯರವರು ವೀಣೆ ಸುಬ್ಬಣ್ಣ ನವರ ಬಳಿಗೆ ಹೋದಾಗ ಅವರೂ ಅದೇ ಪಲ್ಲವಿಯನ್ನೇ ನುಡಿಸಬೇಕೆ! ಶ್ರೀಮಾನ್‌ ತಿರುಕ್ಟೋಡಿ ಕಾವಲ್‌ ಕೃಷ್ಣ ಷ್ಣ ಐಯರವರು ಮೈಸೂರು ವಿದ್ವಾಂಸ ಸರುಗಳಿಗೆ ಕಲ್ಯಾಣಿರಾಗದ ಸ ಬ್ರಹ್ಮ ಸ್ವ ಸ್ನರೂಪಿಣೀ. . . .? ಸಬ್ಲವಿಬಟ್ಟರೆ ಮತ್ತಾವರಾಗದ ಪಲ್ಲನಿಯೂ ಗೊತ್ತಿ ರಲಿಲ್ಲವೆಂದು ಕೆಲವಕೊಡನೆ ದುಡುಕಿ ಆಡಿದ ಅಪಹಾಸ್ಯ ವಚನ ಗಳು ಶ್ರೀಮಾನ್‌ ವೀಣೆ ಸುಬ್ಬಣ್ಣನವರ ಕಿವಿಗೆ ಬಿದ್ದುವು.* ಅದರ ಪರಿಣಾಮವಾಗಿ ಅವರ ಸಂಧಾನದಿಂದ (ಶ್ರೀಮಾನ್‌ ಬಕ್ಕೆ ಬಸವಪ್ಪಾ ಜಿ ಅರಸಿನವರ ಮನೆಯಲ್ಲಿ ನಡೆದ ಉತ್ಸವ ಕಾಲಕ್ಕೆ ಅಲ್ಲಿಗೆ ಚಿತ್ರೈಸಿದ) ಶ್ರೀ ಚಾಮರಾಜೇಂದ್ರ ಒಡೆಯರವರ ಸನ್ನಿಧಿಯಲ್ಲಿ ಶ್ರೀಮಾನ್‌ ಕೃಷ್ಣ ಐಯರವರ ಪಿಟೀಲುವಾದನದ ಮತ್ತು ಶ್ರೀಮಾನ್‌ ಶೇಷಣ್ಣನವರ ವೀಣಾವಾದನದ ಕಚೇರಿಯು, ಘಟವಾದ್ಯವನ್ನು ನುಡಿಸುವುದರಲ್ಲಿ ಪ್ರಖ್ಯಾತರಾಗಿದ್ದ ಶ್ರೀಮಾನ್‌ ಅನಂತಾಚಾರ್ಯರ ಘಟವಾದನದೊಡನೆ ನಡೆಯಿತು. ಶ್ರೀಮಾನ್‌ ಶೇಷಣ್ಣನವರು ಆ ದಿನ ಶಾರದಾದೇವಿ ಆವೇಶ ಬಂದಿದ್ದಳೂೋ- ಎಂಬಂತೆ ವೀಣೆಯನ್ನು ನುಡಿಸಲಾರಂಭಿಸಿ ಎಣೆಯಿಲ್ಲದ ರೀತಿಯಲ್ಲಿ-ತೋಡಿ ರಾಗವನ್ನು ನುಡಿಸಿದರು. ಕಚೇರಿ ಪ್ರಾರಂಭವಾದುದ ಕೈಂತ ಮುಂಚಿತವಾಗಿ ಶ್ರೀಮಾನ್‌ ಕೃಷ್ಣ ಐಯರವರು, ತಮ್ಮೊಡನೆ ವೀಣೆ ಯನ್ನು ನುಡಿಸಬೇಕಾಗಿ ಬಂಡುದಕ್ಕಾಗಿ ಯೋಚಿಸ ಕೆಲಸವಿಲ್ಲವೆಂದೂ, ಕಲಾಭಿಮಾನ ೩೯೯ ತಾವು ತೇಲಿಸಿ ಲಘುವಾಗಿ ಪಿಟೀಲನ್ನು ನುಡಿಸುವುದಾಗಿಯೂ ಮತ್ತು ಭಯಪಡದೆ ತಮ್ಮ ಸಿಟೀಲಿನೊಡನೆ ವೀಣೆಯನ್ನು ನುಡಿಸಬಹು ದೆಂಡೂ ಶ್ರೀಮಾನ್‌ ಶೇಷಣ್ಣನವರ ಕಿವಿಯಲ್ಲಿ ಆಡಿದ್ದ ಅನವಶ್ಯವಾದ ದುಡುಕುನುಡಿಗಳು ಮಿತಿಮಾರಿದ ಸ್ಪರ್ಧೆಯನ್ನು ಹುಟ್ಟಸಿದ್ದುದೂ ಅದಕ್ಕೊಂದು ಕಾರಣ. ಶ್ರೀಮಾನ್‌ ಕೃಷ್ಣ ಐಯರವರ ದುಡುಕು ಮಾತು ಗಳು ಎಷ್ಟು ಕಟುವಾಗಿದ್ದುವೋ ಅವರ ಔದಾರ್ಯವೂ ಅಷ್ಟೇ ಶ್ಲಾಘ ನೀಯವಾಗಿದ್ದಿತು. ಅವರು ವೀಣೆಯಲ್ಲಿ ಆ ರೀತಿ ತೋಡಿ ರಾಗ ನುಡಿದು ದನ್ನು ತಾವು ಮತ್ತೆಲ್ಲಿಯೂ ಕೇಳಿರಲಿಲ್ಲವೆಂದೂ, ಅಂದಿನ ನೀಣೆಯೊಡನೆ ನಿಟೀಲನ್ನು ನುಡಿಸುವುದು ಸಾಧ್ಯವಿರಲಿಲ್ಲವೆಂದೂ, ತಾವು ನಿಟೀಲನ್ನು ಚೀಲಕ್ಕೆ ಸೇರಿಸಿ ಸಾವಧಾನವಾಗಿ ತೋಡಿ ರಾಗದ ಪಲ್ಲವಿಯನ್ನು ಕೇಳಲು ಅಪ್ಪಣೆಯಾಗಬೇಕೆಂದೂ ಪ್ರಭುಗಳಿಗೆ ಕೈಮುಗಿದು ಅರಿಕೆ ಮಾಡಿದರು. ಮಂದರದ ತಂತಿಯ ಮೇಲೆ ಮಧ್ಯದ ಬೆರಳನ್ನಾಡಿಸುತ್ತ ತ್ರಿಕಾಲಗಳಲ್ಲಿ ವರ್ಣವನ್ನು ಬಾರಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದ ಶ್ರೀಮಾನ್‌ ಕೃಷ್ಣ ಐಯರವರು ಹಾಗೆ ಹೇಳಿದುದು ಸಾಮಾನ್ಯವಲ್ಲ. ತೋಡಿ ರಾಗದ ಪಲ್ಲನಿಗೆ ಪ್ರಾರಂಭವಾದಾಗ, ಶ್ರೀಮಾನ್‌ ಅನಂತಾಚಾರ್ಯರಿಗೆ ತಾಳದ ಎಡಪೇ ತಿಳಿಯದೆ ಘಟವಾದ್ಯ ನುಡಿಯದೆ ಅವರ ಕೈಯೇ ನಿಂತು ಹೋಗಲು, ಅವರ ಕೋರಿಕೆಯಂತೆ ಶ್ರೀಮಾನ್‌ ಶೇಷಣ್ಣನವರು ತಾಳ ಹಾಕಿ ತೋರಿಸಿದರಂತೆ. ಆ ತರುವಾಯ ಅವರು ಅರ್ಧ ಘಂಟಿಯ ಕಾಲ ವೀಣೆಯ ಮೇಲೆ ತೋಡಿರಾಗದ ಪಲ್ಲವಿಯನ್ನು ನುಡಿಸಿ ತಮ್ಮ ಅದ್ಭುತ ಕೌಶಲ್ಯವನ್ನು ಪ್ರದರ್ಶಿಸಿದರು. ಇಲ್ಲಿ ಅದ್ಭುತ ಕೌಶಲ್ಯವೆಂದು ಹೇಳಿರು ವುದಕ್ಕೆ ಅರ್ಥವಿದೆ: ವಾದ್ಯಗಾರರಿಗೆ ಸಲ್ಲನಿಯನ್ನು ವಿಸ್ತಾರವಾಗಿ ನುಡಿಸುವುದು ಸುಲಭಸಾಧ್ಯವಲ್ಲ. ಮತ್ತೊಬ್ಬರು ತಾಳಹಾಕದೆ ತಾವೇ ತಾಳಕ್ಕೆ ಗಮನಕೊಟ್ಟು ವಿಸ್ತಾರವಾಗಿ ಪಲ್ಲವಿ ಬಾರಿಸುವುದು ಅವರಿಗೆ ಬಹಳ ಕಷ್ಟ. ಆದುದರಿಂದ, ವಾದ್ಯಗಾರರು ಸುಲಭ ಮಾರ್ಗ ವನ್ನು ಹಿಡಿದು ಆದಿತಾಳದಲ್ಲಿ ಅಥವಾ ತ್ರಿಶ್ರಜಾತಿ ತ್ರಿಪುಟ ತಾಳದಲ್ಲಿ ಮಾತ್ರ ಪಲ್ಲವಿಯನ್ನು ಬಾರಿಸುವುದೇ ರೂಢಿ. ಶ್ರೀಮಾನ್‌ ಶೇಷಣ್ಣ ನವರು ಯಾವ. ತಾಳದಲ್ಲಿ ಬೇಕಾದರೂ ಲೀಲಾಜಾಲವಾಗಿ ಎಷ್ಟು ವಿಸ್ತಾರವಾಗಿ ಬೇಕಾದರೆ ಅಷ್ಟು ವಿಸ್ತಾರವಾಗಿ ಪಲ್ಲವಿ ಬಾರಿಸಿ ನೀಣಾ ವಾದನ ಮಾಡಬಲ್ಲವರಾಗಿದ್ದರು. ಅಲ್ಲದೆ ಅವರು ಇಂಗ್ಲಿಷ್‌ ನೋಟ ನಂತೆ ಅಥವಾ ಹಿಂದೂಸ್ಥಾನಿಯ ಸಲಕುಪಡಿಯಂತೆ ಬೇಕಾದರೂ ಕರ್ಣಾಟಕ ರಾಗಗಳನ್ನು ನುಡಿಸಲು ಶಕ್ತರಾಗಿದ್ದರು. ೪೦೦ ಆಳಿದ ಮಹಾಸ್ವಾಮಿಯವರು ಇನ್ನು, ವೈಣಿಕಶಿಖಾಮಣಿ ಶ್ರೀಮಾನ್‌ ಶೇಷಣ್ಣನವರ ವೈಶಿಷ್ಟ್ಯ ವನ್ನು ಕುರಿತು ಒಂದೆರಡು ಮಾತು. ಅವರು ನಾಲ್ಕೈದು ಘಂಟೆಗಳ ಕಾಲವಾದರೂ ಒಂದೇ ರಾಗವನ್ನು ನುಡಿಸಬಲ್ಲವರಾಗಿದ್ದರು. ಅವರ ಮನೋಧರ್ಮದ ವೈಖರಿಯೇ ಒಂದು ಬಗೆ. "ಒಂದೇ ರಾಗವನ್ನು ಸಾವಿರ ಸಲ ನುಡಿಸಿದರೆ ಸಾವಿರ ಬಗೆಯಲ್ಲಿ ಬೇರೆ ಬೇರೆ ವಿನ್ಯಾಸ. ಒಬ್ಬರು ವಿದ್ವಾಂಸರು ಒಂದು ರಾಗವನ್ನು ಮೂರು ನಾಲ್ದು ಸಲ ಹಾಡಿ ದುದನ್ನು ನಾವು ಕೇಳಿಬಿಟ್ಟಿರೆ, ಐದನೆಯ ಸಲ ಅವರು ಹಾಡುವಾಗ ಇಷ್ಟೇ ವಿನ್ಯಾಸ ಹೀಗೆಯೇ ಬರುತ್ತದೆಂದು ನಿರ್ಧರವಾಗಿ ಹೇಳಿಬಿಡ ಬಹುದು. ಶ್ರೀಮಾನ್‌ ಶೇಷಣ್ಣನವರು ಈ ರೀತಿ ಅಚ್ಚಿಗೆ ಒಳಪಟ್ಟರಲಿಲ್ಲ. ಒಂದೊಂದು ಸಲ ರಾಗವನ್ನು ನುಡಿಸಿದರೆ ಒಂದೊಂದು ಸೊಬಗಿನ ನಿನ್ಯಾಸ. ಅಚ್ಚಿನ ಸಂಗೀತವಲ್ಲ. ಅಚ್ಚು ಸಂಗೀತದವರಲ್ಲದವರ ಸಂಖ್ಯೆ ತೀರ ಕಡಮೆ? ಎಂಬಿವು ಶ್ರೀಮಾನ್‌ ಶೇಷಣ್ಣನವರ ಹೃದಯ ವನ್ನರಿತವರೊಬ್ಬರ ವಾಣಿಗಳು. ವೀಣೆಯಲ್ಲಿ ಅತ್ಯಂತ ಸೂಕ್ಸ್ಮ್ಮತಮ ವಾದುದನ್ನೆಲ್ಲ ನುಡಿಸಬಹುದೆಂಬುದನ್ನು ಕಂಡುಹಿಡಿದು, ಹಿಂದಿನವರಂತೆ ಒಬ್ಬರು ಬಾರಿಸಿದ ಪಡಿಯಚ್ಚಿನಂತೆಯೇ ವೀಣೆಯನ್ನು ಬಾರಿಸುವುದನ್ನು ಬಿಟ್ಟು ತಮ್ಮದೇ ಅದೊಂದು ವೈತಿಷ್ಟ್ಯದಿಂದ ಬೇರೆ ವಿಧಾನವನ್ನನುಸರಿಸಿ ಪೂರ್ಣತೆಯನ್ನು ಪಡೆಯಲೆಳಸಿದವರು ಶ್ರೀಮಾನ್‌ ನೀಣೆ ಶೇಷಣ್ಣ ನವರು. ನವರಾತ್ರಿ ಹಬ್ಬದಲ್ಲಿ ಸರಸ್ವತೀ ಆವಾಹನದ ದಿನ ಎಷ್ಟು ಗೂಡೆ ಗಳಲ್ಲಿ ಹೂಗಳನ್ನೊದಗಿಸಿಕೊಂಡು ಎಷ್ಟು ಪೂಜೆಮಾಡಿದರೂ ಅವರಿಗೆ ತೃಪ್ತಿಯಿರಲಿಲ್ಲ. ಅದೇ ರೀತಿಯಲ್ಲಿ ವೀಣೆಯನ್ನು ಕೈಯಲ್ಲಿ ಹಿಡಿದು ಕುಳಿತಾಗ ಎಷ್ಟು ಬಗೆಗಳಲ್ಲಿ ನೂತನ ವಿನ್ಯಾಸಗಳನ್ನು ನುಡಿಸಿದರೂ ಅವರಿಗೆ ತೃಪ್ತಿಯಿರುತ್ತಿ ರಲಿಲ್ಲ. ರಸಾನುಭವದಲ್ಲಿ ಸಹ ಅದ್ವಿತೀಯ ರಾದ ವೈಣಿಕರೆನಿಸಿದ್ದುದು ಅವರಲ್ಲಿದ್ದ ಮತ್ತೊಂದು ಅಮೋಘ ಗುಣ. ಗಾಯನ ಮಾಡುವಾಗ ಸಾಹಿತ್ಯದ ಸಹಾಯವೂ ಇರುತ್ತದೆ. ಆದಕಾರಣ, ಸಾಹಿತ್ಯದ ಸಹಾಯವೂ ಇರುವ ಗಾಯನದಿಂದ ರಸಾನಿರ್ಭಾವವನ್ನುಂಟು ಮಾಡುವುದಕ್ಕೂ, ಸಾಹಿತ್ಯದ ಸಹಾಯವಿಲ್ಲದೆ ವಾದ್ಯವನ್ನು ನುಡಿಸಿ ರಸಾನುಭವ ಮಾಡಿಕೊಡುವುದಕ್ಕೂ ಬಲು ದೂರ. ಶ್ರೀಮಾನ್‌ ಶೇಷಣ್ಣನವರದು, ವಿಚಿತ್ರ ಶಕ್ತಿ; ಅದ್ಭುತ ಸಾಮಥ್ಯ ; ಅವರು ವೀಣೆ ಯನ್ನು "" ಮಾತನಾಡಿಸುತ್ತಿದ್ದರು ಶಸ ಶ್ರೋತೃವೃಂದದವರನ್ನು ಅಳಿಸು ವರು, ನಗಿಸುವರು, ದೈನ್ಯಗೊಳಿಸುವರು ; ತಾವು ನುಡಿಸಿದ ಸೊಗಸಿನಿಂದ ಹುಟ್ಟಿದ ರಸಾನುಭವದ ಭಾರವನ್ನು ಮನಸ್ಸು ತಡೆಯಲಾರದೆಹೋಗಿ ಕಲಾಭಿಮಾನ ೪೦೧ ತಾವೇ ಕಂಬನಿದುಂಬಿ ನೀಣಾಪಾಣಿಯಾದ ದೇವಿಗೆ ಕಾಣಿಕೆಯನ್ನೊ ತ್ತಿದ್ದರು... ಗಾನರಸಲೋಲರಾದ ರಸಿಕರಿಗೆ ""ಮಂಪರ” pir ಮಟ್ಟನ ಸುಖಾಧಿಕ್ಯವನ್ನುಂಟುಮಾಡಿ ಅವರು ತಮ್ಮ ವಾದನ ಕೌಶಲ್ಯದ ಪರಾಶಾಸ್ಯೆ ಯನ್ನು ಕದ ಸಂದರ್ಭಗಳೂ ಕೆಲವುಂಟು. ಅಷ್ಟೇ ಅಲ್ಲ. ರಸಾನುಭನದ ಪಾರವಶ್ಯದಿಂದ ಅವರಿಗೆ ಬಾಹ್ಯ ಸ್ಮರಣೆಯೇ ತಪ್ಪಿಹೋಗಿ ನೀಣೆಯು ಕೈಯಿಂದ ಬಿದ್ದುಹೋದ IER ಎರಡು ಮೂರು ಸಲ ನಡೆದಿವೆ. ಸಶುರ್ಮೇತ್ತಿ, ಶಿಶುರ್ದೇತ್ತಿ ವೇತ್ತಿ ಗಾನರಸಂ ಫಣೀ” ಎಂಬ ಅನುಭವೋಕ್ತಿಗನುಸಾರವಾಗಿ ಒಂದು ಸಲ ಶ್ರೀಮಾನ್‌ ಶೇಷಣ್ಣ ನವರು ವೀಣೆಯನ್ನು ನುಡಿಸುತ್ತಿದ್ದಾಗ ಒಂದು ದೊಡ್ಡ ನಾಗರಹಾವು ಸಜೆಗೆ ಬಂದು ಹೆಡೆಯನ್ನರಳಿಸಿ ಮಂಡಲ ಹಾಕಿಕೊಂಡು ತಲೆದೂಗು ತ್ತಿದ್ದು ಕಚೇರಿಯು ಮುಗಿದಮೇಲೆ ಯಾರ ಗೊಡವೆಗೂ ಹೋಗದೆ ಸಭಾ ಮಂಟಪದಿಂದ ತೆರಳಿತಂತೆ. ಸಭಿಕರಲ್ಲಿ ಕೆಲವರು ಉತ್ಸಾಹಿಗಳು "« ಶೇಷಣ್ಣನ ವೀಣೆಯನ್ನು ಕೇಳಲು ಶೇಷನೇ ಬಂದಿದ್ದ?” ಎಂದು ಹರ್ಷಿಸಿ ಅದರ ಸವಿನೆನಪಿಗಾಗಿ ಹೆಡೆಗೆ ಉತ್ತಮವಾದ ಪಚ್ಚೆಯನ್ನು ಖಚಿತಗೊಳಿಸಿದ ನಾಗರಹಾವನ್ನು ಮಾಡಿಸಿ ವೀಣೆಗೆ ಕೀಲಿಸಿಕೊಟ್ಟು ಗೌರವಿಸಿದರು. ವೈಣಿಕ ಶಿಖಾಮಣಿ ಶೇಷಣ್ಣನವರು ರಚಿಸಿರುವ ತಿಲ್ಲಾನಗಳೂ ವರ್ಣಗಳೂ ಸಂಗೀತ ಪ್ರಪಂಚದಲ್ಲಿ ಅತ್ಯಂತ ಶ್ಲಾಘನೆಗೆ ಪಾತ್ರವಾಗಿ ಸುಪ್ರಸಿದ್ಧವಾಗಿವೆ. ಏಳು ತಾಳಗಳಿಗೂ ಸರಿಹೋಗುವಂತೆ ಅವರು ರಚಿಸಿರುವ "ಮಹಿಷಾಸುರ ಸಂಹಾರಿಣೀ'' ಎಂಬ ಸಪ್ತ ತಾಲೇಶ್ವರೀ ವರ್ನವು ಸಂಗೀತಗಾರರಿಗೆ ಕಬ್ಬಿಣದ ಕಡಲೆಯಾಗಿ ಪ್ರಖ್ಯಾತವಾಗಿದೆ. ಶ್ರೀಮಾನ್‌ ಶೇಷಣ್ಣನವರು ಖ್ಯಾತಿಯನ್ನೂ ಹಣವನ್ನೂ ಹೇರಳ ವಾಗಿ ಗಳಿಸಿದರು. ಸರ್‌ ಇವ್ಯಾನ್‌ ಮೆಕಾನಿಕಿ ಅವರು ಶ್ರೀಮಾನ್‌ ಶೇಷಣ್ಣ ನವರನ್ನು ಧಾರವಾಡಕ್ಕೆ ಕರೆಯಿಸಿದ್ದಾ ಗ ಅಲ್ಲಿಯವರು ಒಂದೆರಡು ವಾರಗಳ ಕಾಲ ಅವರನ್ನು ಮರುಪ ಧ್ರ ಯಾಣಕ್ಕೆ ಬಿಟ್ಟು ಕೊಡದೆ ಸಂಗೀತವನ್ನು ಕೇಳಿ ಹರ್ಷಿಸಿದರು.* ರ ಮಹಾಸ್ಟ್‌ A ಬಕ್‌ ಲ ] got an old Mysore friend Mr. Seshanna, the head Vina player at the Palace, to come and play to the guests. The Vinaisan instrument of the lute type of great beauty and delicacy, and when properly played, appeals to the Western ear as much as to the Indian, Mr. Seshanua, a handsome and charming old gentleman, was ೩ 1೮೩೭ artist; and his instru- ment, which had been in his family for two hundred years or more, was ೩ Stradivarius among 171105. Dharwar went into raptures over him, and for a week or {wo declined to let hm go, so his visit wasa gieat success from every point of view.” —Sir Evan 11400700816, 25 F ೪೦೨ ಆಳಿದ ಮಹಾಸ್ವಾಮಿಯನರು ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರರವರು ಶ್ರೀಮಾನ್‌ ಶೇಷಣ್ಣನವರಿಗೆ " ವೈಣಿಕತಿಖಾಮಣಿ?' ಎಂಬ ಬಿರುದನ್ನು ರತ್ನಖಚಿತ ವಾದ ತೋಡಾ ಖಿಲ್ಲತ್ತು ಗಳೊಡನೆ ದಯಪಾಲಿಸಿದರು. ರಾಮನಾಡು ಸಂಸ್ಥಾನದ ರಾಜರಾಗಿದ್ದ ಶ್ರೀ ಭಾಸ್ಕರ ಸೇತುಪತಿಯವರು ಅವರನ್ನು ಬರಮಾಡಿಕೊಂಡು ಅನೇಕ ದಿನಗಳು ಅವರಿಂದ ವೀಣೆಯನ್ನು ನುಡಿಯಿಸಿ ಹೇಳಿ ಆನೆಯಮೇಲೆ ಅಂಬಾರಿಯಲ್ಲಿ ಕುಳ್ಳಿರಿಸಿ ಮೆರೆವಣಿಗೆ ಮಾಡಿಸಿ ಸಂಭಾವನೆಯನ್ನೂ ಖಿಲ್ಲತ್ತನ್ನೂ ಕೊಟ್ಟರು. ಶ್ರೀಮಾನ್‌ ಶೇಷಣ್ಣ ನನರು ದಯಮಾಡಿದ ಸ್ಥಳಗಳಲ್ಲೆಲ್ಲ ಸಂಗೀತ ಪ್ರೇಮಿಗಳು ಅವರ ಅಗಾಧವಾದ ವಿದ್ವತ್ತಿನಿಂದಲೂ ವಿನಯ ಗಾಂಭೀರ್ಯಗಳಿಂದಲೂ ಮುಗ್ಧರಾಗಿ ಅವರಿಗೆ ಅನನ್ಯ ಸಾಧಾರಣವಾದ ಗೌರವವನ್ನೂ ಆದರ ವನ್ನೂ ತೋರಿಸಿ ಕಾಣಿಕೆಗಳನ್ನು ಸಮರ್ಪಿಸುತ್ತಿದ್ದರು... ಬರೋಡಾ ಸಂಸ್ಥಾನದ ಶ್ರೀ ಸಯ್ಯಾಜಿರಾವ್‌ ಗಾಯಕವಾಡ್‌ ಮಹಾರಾಜರವರು ಅವರಿಗೆ ಖಿಲ್ಲತ್ತುಗಳನ್ನು ದಯಪಾಲಿಸಿ, ಮೇನಾದಲ್ಲಿ ಮೆರೆವಣಿಗೆ ಮಾಡಿಸಿ, ೧,೫೦೦ ರೂಪಾಯಿಗಳು ಬೆಲೆ ಬಾಳುವ ಮೇನಾವನ್ನು ಕೊಟ್ಟು ಗೌರವಿಸಿದರು. ಆಳಿದ ಮಹಾಸ್ವಾಮಿಯವರಾದ ನಮ್ಮ ಶ್ರೀಮನ್ಮಹಾ ರಾಜರವರು ೧೯೧೧ನೆಯ ಇಸವಿಯಲ್ಲಿ ಶ್ರೀಮಾನ್‌ ಶೇಷಣ್ಣನವರಿಗೆ ಅಮೂಲ್ಯವಾದ ಖಿಲ್ಲತ್ತುಗಳೇ ಮುಂತಾದುವುಗಳನ್ನು ದಯಪಾಲಿಸಿ, ಆರಮನೆಯ ಅತ್ಯಂತ ಶ್ರೇಷ್ಠ ಮರ್ಯಾದೆಯಾದ ಜೋಡಿ ಸುತ್ತು ವೀಳೆಯ ದಿಂಡುಹಾರಗಳ ಮರ್ಯಾದೆ ಮಾಡಿಸಿ, ಅರಮನೆಯ ಕರಿಕಲ್ಲು ತೊಟ್ಟಿಯಿಂದ ಅರಮನೆಯ " ಬ್ರಹ್ಮಸುರಿ'' ಮಹಾದ್ವಾರದ ಮಾರ್ಗವಾಗಿ ಮೇನಾ ಮೆರೆವಣಿಗೆ ಮಾಡಿಸಿದರು. ಮೇರೀ ಮಹಾರಾಣಿ ಯವರು ಲಂಡನ್‌ ನಗರದಲ್ಲಿ ನಡೆದ ವಸ್ತುಪ್ರದರ್ಶನಕ್ಕೆ ದಯಮಾಡಿ ದ್ಹಾಗ್ಗೆ (ಹಿಂದೆ ಮೈಸೂರು ನಗರದಲ್ಲಿ ವೀಣಾವಾದನವನ್ನು ಕೇಳಿದ್ದ ಸವಿ ನೆನಪಿನಿಂದ) ಶ್ರೀಮಾನ್‌ ಶೇಷಣ್ಣನವರ ಚಿಕ್ಕ ಪ್ರತಿಮೆಯನ್ನು ಕ್ರಯಕ್ಕೆ ತೆಗೆದುಕೊಂಡರು. ಶ್ರೀಮಾನ್‌ ಶಾಮಣ್ಣನವರಿಂದಲೂ, ಶ್ರೀಮಾನ್‌ ಶೇಷಣ್ಣನವ ರಿಂದಲೂ ಆಳಿದ ಮಹಾಸ್ಥಾಮಿಯವರಿಗೆ ಲಭಿಸಿದ ಶಿಕ್ಷಣವು, ಸಚ್ಛಿಷ್ಯ ರಿಗೆ ಅರ್ಪಿತವಾದ ವಿದ್ಯೆಯೇ ಭೂಲೋಕದ ಸಂಗೀತ ಪ್ರೌಢಿಮೆ ಕಲ್ಪಲತೆಯೆಂಬ ಆರ್ಕೋಕ್ಲಿಯನ್ನು ಸಾರ್ಥಕ ಗೊಳಿಸಿತು. ಪೂರ್ವಜನ್ಮ ಸಂಸ್ಕಾರದಿಂದ ಲಭಿಸಿದ್ದ ಪ್ರತಿಭೆಯಿಂದಲೂ, ಉತ್ತಮ ಶಿಕ್ಷಣದಿಂದಲೂ, ಶ್ರಮವನ್ನರಿಯದ ಕಲಾಭಿಮಾನ ೪೦೩ ಸಂತತವಾದ ಸಾಧನೆಯಿಂದಲೂ ಅವರು ಅಸಾಧಾರಣವಾದ ಸಂಗೀತ ಪ್ರೌಢಿಮೆಯನ್ನು ಪಡೆದರು. ಶ್ರೀಮಾನ್‌ ಶೇಷಣ್ಣನವರು ಒಬ್ಬರು ದೊಡ್ಡ ಮನುಷ್ಯರೊಡನೆ, « ಈಗಿನ ಮಹಾರಾಜರಿಗೆ ನಾನೂ ಪಾಠ ಹೇಳಿದೆ. ಅವರು ಅತ್ಯಂತ ಹೆಚ್ಚಾಗಿ ನನ್ನಲ್ಲಿ ಸ್ರೀತಿಯನ್ನಿಟ್ಟಿದ್ದಾರೆ. ಹಿಂದಿನ ಮಹಾರಾಜರಾದ ಶ್ರೀ ಚಾಮರಾಜೇಂದ್ರ ಒಡೆಯರಿಗಿಂತಲೂ ಎಷ್ಟೋ ಹೆಚ್ಚಾಗಿ ಸಂಭಾವನೆಗಳನ್ನೂ ಖಿಲ್ಲತ್ತುಗಳನ್ನೂ ದಯಪಾಲಿಸಿದ್ದಾರೆ. ಬಿರುದುಕೊಟ್ಟದ್ದಾರೆ. ಇಷ್ಟಾದರೂ ನಾನು ಬೇರೆ ಈಗಿನ ಮಹಾರಾಜ ಕೆದುರಿಗೆ ಹಿಂದಿನ ಮಹಾರಾಜರೆದುರಿಗೆ ನುಡಿಸುತ್ತಿದ್ದಂತೆ ನಿರಾತಂಕವಾಗಿ ವೀಣೆಯನ್ನು ನುಡಿಸುವಂತಿಲ್ಲ. ಎಲ್ಲಿ ಏನು ತಪ್ಪಾದೀತೋ — ಎಂಬ ಆತಂಕದಿಂದ ಮೈಯೆಲ್ಲಾ ಕಣ್ಣಾಗಿ, ಎದೆಯೆಲ್ಲಾ ಅಳುಕಾಗಿ, ವೀಣೆ ಯನ್ನು ನುಡಿಸಿ ಬರಬೇಕಾಗಿದೆ... ನಾನೇ ನಾನಾಗಿ ಮೈಮರೆತು ನುಡಿಸುವ ಧೈರ್ಯವು ಬೇರೆ ಇಲ್ಲ. ಅಷ್ಟುಮಟ್ಟಿನ ವಿದ್ವತ್ತಿನ ರಾತಿ, ನಮ್ಮ ಮಹಾರಾಜರವರು. ಅದೂ ಒಂದು ಪೂರ್ವಜನ್ಮ ಪುಣ್ಯ ಪ್ರಭಾವ?” ಎಂದು ನುಡಿದರು. ದಿವಂಗತರಾದ ವೈಣಿಕ ಪ್ರವೀಣ ಶ್ರೀಮಾನ್‌ ವೀಣೆ ಸುಬ್ಬಣ್ಣನವರ, "ಚಾಮರಾಜ ಒಡೆಯರವರು "ನನ್ನ್ನ ಜೀವವಿರುವುದೇ ಎರಡರಲ್ಲಿ; ಒಂದು ಕುದುರೆ, ಇನ್ನೊಂದು ಸಂಗೀತ? ಅನ್ನುತ್ತಿದ್ದರು. ಅವರ ಕಾಲದಲ್ಲಿ ಸಂಗೀತ ಬಹಳ ಮುಂದಕ್ಕೆ ಬಂತು. ಆದರೆ ನಮ್ಮ ಮಹಾರಾಜರು ಸಂಗೀತ ವಿದ್ಯೆಯನ್ನು ಇನ್ನೂ ಪ್ರ ಕಾಶಮಾಡಿ, ಮೈಸೂರು ನಿದ್ವಾಂಸರನ್ನೆಲ್ಲಾ ಒಂದು ಜಿತಕ್ಕೆ ನಿಲ್ಲಿಸಿ ಗೌರವಿಸಿದರು. ನಮ್ಮ ಮಹಾರಾಜರಂತೆ ಯಾನವ ಸಂಸ್ಥಾನದ `ಪ್ರಭುಗಳಿಗೂ ವಿದ್ವತೂ, ಇಲ್ಲ. ನಮ್ಮ ಮಹಾರಾಜರಂತೆ ಯಾವ ಸಂಸ್ಥಾನದ ಪ್ರಭುಗಳೂ ಪ್ರೋತ್ಸಾಹ ಕೊಡುವುದಿಲ್ಲ. ನಮ್ಮಮಹಾ ರಾಜರಿಗಿರುವಷ್ಟು ಸಂಗೀತ ಜ್ಞಾನವು ಯಾರಿಗೂ ಇಲ್ಲ. ನಮ್ಮ ಮಹಾ ರಾಜರಿಗೆ ಸಂಗೀತದ ವಿಚಾರದಲ್ಲಿ ಸಕಲವೂ ತಿಳಿಯುವುದು. ಸರಸ್ವತೀ ದೇನಿ ಅವರಿಗೆ ಪೂರ್ಣಾನುಗ್ರಹಮಾಡಿದ್ದಾಳೆ?' ಎಂದು ಹೇಳಿದರು. ದಿವಂಗತರಾದ ಆಫ್ತಾ-ಬೇ-ಸಿತಾರ್‌ ಶ್ರೀಮಾನ್‌ ಬರಖತ್ತಲ್ಲಾ ಖಾನ್‌ ರವರು, " ಅನೇಕ ಜನ ರಾಜರುಗಳೆದುರಿಗೂ ನವಾಬರುಗಳೆದುರಿಗೂ ಸಿತಾರ್‌ ನುಡಿಸಿದ್ದೇನೆ. ಅವರಲ್ಲಿ ಬಹಳ ಮಂದಿ " ಬಜಾವ್‌' ಎಂದು ಹೇಳಿ ಯಂತ್ರಗಳ ಹಾಗೆ ಕುಳಿತು ಕೇಳಿದ್ದಾರೆ. ಸಂಗೀತ ಜ್ಞಾನವಿಲ್ಲ. ಮಾಡಿದ ಕೆಲಸದ ಜಾಡು ಹಿಡಿದು ಹಿಗ್ಗಿದ ಆನಂದನಿಲ್ಲ. ಮೈಸೂರಿನ ಮಾತೇ ಬೇಕೆ. ಇಲ್ಲಿ ಹುಜೂರ್‌ ಒಂದು ಸಲ ತಲೆದೂಗಿದಕೆ ೪೦೪ ಆಳಿದ ಮಹಾಸ್ವಾಮಿಯವನರು ನಮಗೊಂದು ಸ್ವರ್ಗ ಸಿಕ್ಕಿದಹಾಗೆ. ಆದರೆ ಹುಜೂರ್‌ ಎದುರಿಗೆ ತಾರ್‌ ನುಡಿಸುವಾಗ ಮಾತ್ರ ಎದೆ ಡುಬ್‌ ಡುಬ್‌. ಸಂಗೀತದಲ್ಲಿ ಲಿ. ಮುಳುಗಿ ಈಜುಹೊಡೆಯುವ ನನಗೂ ಎದೆಯೆಲ್ಲಾ ಡುಬ್‌ ನಿಬ್‌'' ಎಂದು ಅರ್ಥವಾಗುವಂತೆ ಉರ್ದು ಭಾಷೆಯಲ್ಲಿ ಆಷ್ತರೊಬ್ಬ 'ೂಡನೆ ಹೇಳಿಕೊಂಡು ಹರ್ಷಿಸಿದ್ದರು. ಅನೇಕ ಸಂಸ್ಥಾನಗಳ ರಾಜ ಮಹಾರಾಜರುಗಳಿಂದ ಸನ್ಮಾನಿತರಾಗಿ ಸೊಡ್ಡ ಹೆಸರನ್ನು ಪಡೆದು, ಆಳಿದ ಮಹಾಸ್ವಾಮಿಯವರ ಆದರ ಸನ್ಮಾನ ಳಿಗೂ ಪಾತ್ರರಾಗಿದ್ದು ಸುಪ್ರಸಿದ್ಧರಾಗಿರುವ ಆಸ್ಥಾನ ವಿದ್ವಾಂಸರಾದ ನುಹಾಶಯರೊಬ್ಬರ ಸೊಗಸಾದ ಮಾತುಗಳನ್ನೂ ಇಲ್ಲಿ ಉದಾಹರಿಸ ಬಹುದಾಗಿದೆ Ses ೧೯೨೭ನೆಯ ಇಸವಿಯಲ್ಲಿ ಸಮ್ಮುಖದಲ್ಲಿ ಕಜೇರಿಯಾಗಬೇಕೆಂದು ಆಹ್ವಾನ ಬಂತು. ಪ್ರಭುಗಳ ಹತ್ತಿರ ನ್ಫೈಸೂರು ಅರಮನೆ ಡ್ರಾಯಿಂಗ್‌ ರೂಮಿನಲ್ಲಿ ಹಾಡುವ ಸುಯೋಗ ದೊರೆಯಿತು. ಮಹಾಸ್ವಾಮಿಯವರನ್ನು ಮೊದಲು ನೋಡಿದಾಗ ಸಂಗೀತ ಬರುತ್ತೆಂದೇ ಹೇಳುವುದಕ್ಕಾಗಲಿಲ್ಲ. ಮೊದಲು ವರ್ನ ಹಾಡಿದೆ. ಪ್ರತಿಮೆಯಂತೆ ಸುಮ್ಮನೆ ಕೂತಿದ್ದರು. ಮಾರನೆಯ ದಿನ ಉದಾರವಾದ ಸಂಭಾವನೆ ಬಂದುದಲ್ಲದೆ, ನಾನು ಊರಿಗೆ ಹೊರಡಕೂಡ ದೆಂದೂ ಮತ್ತೊಂದು ದಿನ ಕಚೇರಿಯಾಗಬೇಕೆಂದೂ ಅಸ್ಪಣೆಯಾಗಿದ್ದು ದಾಗಿ ಬಕ್ಸೆಯವರು ತಿಳಿಸಿದರು. ಎರಡನೆಯ ದಿನದ ಕಚೇರಿಯಲ್ಲಿ ಅರ್ಧ ಘಂಟಿ ಹಾಡಿದೆ. ಇತರ ಮಹಾರಾಜರುಗಳಂತೆ ಮಹಾಸ್ವಾಮಿ ಯವರು ತಲೆದೂಗುತ್ತಿರಲಿಲ್ಲ; ಕೈಯಾಡಿಸುತ್ತಿರಲಿಲ್ಲ. ಆದರೆ ಕಾಲಿನ ಹೆಬ್ಬೆರಳು ಅಲುಗುತ್ತಿದ್ದುದನ್ನು ಕಂಡು ಲಯಜ್ಞಾನ ಬಹು ಚೆನ್ನಾಗಿದೆ ಯೆಂದುಕೊಂಡೆ, ಮಾರನೆಯ ದಿನ ಅರಮನೆಯ ನಿದ್ವಾಂಸರಲ್ಲೊಬ್ಬ ora EO ರು ಬಂದು "ನಿನ್ನೆ ರಾಗರತ್ಸ ಮಾಲಿಕಚೇ ಎಂಬ ರೀತಿ ಗೌಳ ರಾಗದ ಕೃತಿಯನ್ನು ತಾವು ಹಾಡಿದಿರಿ. ತಮ್ಮ ಚಿಟ್ಟೆ ಬಹಳ ಚೆನ್ನಾಗಿದೆ. ಬರೆದುಕೊಂಡು ಬರಬೇಕೆಂದು ಅಪ್ಪಣೆಯಾಗಿದೆ? ಎಂದರು. ನನಗೆ ಬಹಳ ಸಂತೋಷವಾಯಿತು. ಆನಂದದಿಂದ ಚಿಟ್ಟಿ ಬರೆದು ಕಳುಹಿಸಿದೆ. ಮೂರನೆಯ ಸಲದ ಕಚೇರಿಯಲ್ಲಿ ಭೈರನಿ ರಾಗ ವಿಸ್ತಾರ ಮಾಡಿ ಹಾಡಿದೆ. ಸಮ್ಮುಖದಲ್ಲಿ ಕಚೇರಿ ಒಂದೂಕಾಲು ಘಂಟಿ ನಡೆಯಿತು. ಪ್ರಭುಗಳು ಆ ದಿನವೇ ನನ್ನೊಡನೆ ಮೊಟ್ಟಮೊದಲು ಮಾತನಾಡಿದ್ದು. "....ರವರೇ! ಚೆನ್ನಾಗಿತ್ತು. ಇಂಥಾ ಸಂಗೀತ ಕೇಳಿ ಇಪ್ಪತ್ತು ವರ್ಷವಾಗಿತ್ತು? ಎಂದರು. ಆ ದಿನ ಸಂಗೀತಶಾಸ್ತ್ರ ಕಲಾಭಿಮಾನ ೪೦೫೪ ಗೂಕ್ಟ್ಮಗಳೆಲ್ಲಾ- ಪ್ರಸ್ತಾರ ಕ್ರಮಗಳೆಲ್ಲಾ- ತೋರಿಸಿ ಜ್ಸೈರವಿ ರಾಗ ಹಾಡಿದಾಗ ಮಹಾಸ್ವಾಮಿಯವರು ಸಂಗೀತ ಸೂಕ್ಸ್ಮ್ಮಗಳ ಮರ್ಮ ಗಳನ್ನು ಗ್ರಹಿಸಿದ ಬಗೆಯನ್ನು ತಿಳಿದು ಮಹಾಸ ಕ ಭುಗಳಿಗೆ ಎಷ್ಟು ಆಳವಾದ ಜ್ಞಾನನಿದೆಯೆಂಧುಕೊಂಡು ಸಂತೋಷಸಟ ದ್ದೆ ಬ ಮಹಾಸ್ವಾಮಿಯವರು ಆಡಿದ ಆ ಮಾತುಗಳನ್ನು ಕೇಳ "ನಮ್ಮ ತಾಯಿಯ ಹೊಟ್ಟೆಯಲ್ಲಿ ಇವೊತ್ತು ಹುಟ್ಟ ದಹಾಗಾಯಿತು. ' ಇವರ ಸಂಗೀತಶಾಸ್ತ್ರ -ಪಾಂಡಿತ್ಯಕ್ಕೆ ಪರಿಮಿತಿಯೇ ಇಲ್ಲ? ಎಂದುಕೊಂಡೆ. ಭೈರನಿ ಸ. ಹೈ ದಯಸ್ಸಾ ನವಾದ ಷಡ್ಜ ಮಧ್ಯ ಮ ಸ್ಥಾ ನದಲ್ಲಿ ಆ ದಿನ ಕೆಲಸ ಮಾಡಿದ್ದೇ ES ಮಹಾಸ್ವಾಮಿ ಯವರಿಗೆ ಭಾವ ರಾಗ ತಾಲ ಇವು ಮೂರರಲ್ಲೂ ಪಾಂಡಿತ್ಯ. ಕೆಲವು ಕೃತಿಗಳನ್ನು ಭಾವಸಹಿತವಾಗಿ ಹಾಡಿದರೆ ಅವರ ಮುಖವು ಭಾವರಸ ಪುಂಜಿತವಾಗಿ ಶೋಭಿಸುತ್ತಿತ್ತು. ಆಗ ಸ್ವಲ್ಪ ಮುಂದಕ್ಕೆ ಬಾಗಿ ಕುಳಿತು ಕೃತಿಯ ಭಾವರಸವನ್ನನುಭನಿಸುತ್ತಿದ್ದರು. ಶ್ರುತಿಯನ್ನೂ, ತಾಳವನ್ನೂ ಕಣ್ಣಲ್ಲಿ ಕಣ್ಣಾಗಿ ನೋಡುತ್ತಿದ್ದರು. ಒಂದು ದಿನ ಹಾಡುತ್ತಿದ್ದೆ. ಆಗ ತಂಬೂರಿಯನ್ನೇ ನೋಡುತ್ತಿದ್ದರು. ಕೃತಿ ಮುಗಿದ ಮೇಲೆ, ಹೀಗೇಕೆ ನೋಡುತ್ತಾರೆಂದು ಆಲೋಚಿಸಿ, ತಂಬೂರಿ ನೋಡಿ ಕೊಂಡೆ; ಮಂದರ ಒಂದು ರವೆಯಷ್ಟು ಇಳಿದಿತ್ತು. ಕಾಯಿ ಸರಿಮಾಡಿದ ಮೇಲೆ ಮಹಾಸ್ವಾಮಿಯವರು ಮುಖ ಸುಸ್ಮುವಾಗಿ ಕುಳಿತರು.” ಆಳಿದ ಮಹಾಸ್ವಾಮಿಯವರಿಗೆ ಅದ್ಭುತವಾದ ಸಂಗೀತ ಪ್ರೌಢಿಮೆಯಷ್ಟು ಮಟ್ಟಗೇ ಅದ್ಭುತವಾದ ಶ್ರುತಿಜ್ಞಾನವೂ ಇದ್ದಿತು. ಒಂದು ಸಲ, ನಿಷಾತ್‌ ಬಾಗಿನಲ್ಲಿ ಅರಮನೆಯ ಮೇಳ ಸಂಗೀತವಾಗು ತ್ಲಿದ್ದಾಗ ಮಹಾಸ್ವಾನಿಯವರು ಮೋಟಾರು ಬಂಡಿಯಲ್ಲಿ ಆ ಮಾರ್ಗ ವಾಗಿ ಚಿತ್ರೈಸಿ, ಅಲ್ಲಿ ಒಂದು ನಿಮಿಷ ಮಾತ್ರ ಮೋಟಾರು ಬಂಡಿಯನ್ನು ನಿಲ್ಲಿಸಿ, ಮೆಲ್ಲಗೆ ಅದನ್ನು ನಡೆಯಿಸಿಕೊಂಡು ದಯಮಾಡಿದರು. ಹಾಗಿದ್ದೂ ಮೃದಂಗದ ಶ್ರುತಿಯು ಇಳಿದುಹೋಗಿದ್ದುದನ್ನು ಗಮಸಿಸಿ ಮಾರನೆಯ ದಿನ ಅದನ್ನು ತಿಳಿಸಿದರು. ವಾದ್ಯ ಮೇಳದಲ್ಲಿ ಮೂವತ್ತು] ನಲವತ್ತು, ವಾದ್ಯಗಳು ನುಡಿಯುತ್ತಿದ್ದಾಗಲೂ ಕೂಡ, ಅವುಗಳನ್ನು ನುಡಿಸುತ್ತಿದ್ದವರಲ್ಲಿ ಒಬ್ಬರು ಒಂದು ಅಪಸ್ವರವನ್ನು ನುಡಿಸಿದರೂ ತಟಕ್ಕನೆ ಗುರುತಿಸುವ ಮಟ್ಟಿನ ಸಾಮರ್ಥ್ಯವನ್ನು ಅವರು ಪಡೆದಿದ್ದ ರು; ಘನ ವಿದ್ವಾ ಸರೇ ಅದನ್ನು ಕ ಆಶ್ಚ ರ್ಯದಿಂದ ಚೆರಗಾಗುತ್ತಿ ದೆ ತ ಖಾಸ್‌ ಬಂಗಳೆಯಲ್ಲಿ ಒಂದು ಸಲ “ಸ್ವಾನ ವಿದ್ವಾಂಸ ಸಕೊಬ್ಬ ರು' ೪೦೬ ಆಳಿದ ಮಹಾಸ್ವಾವಿಂಯವರು ಯೂರೋಪಿಯನ್‌ ದೊಡ್ಡ ಮನುಷ್ಯರೊಬ್ಬರ ಪಿಯಾನೋ ಜೊತೆಗೆ ಜಲತರಂಗ್‌ ನುಡಿಸುತ್ತಿದ್ದರು. ಮಹಾಪ್ರಭುಗಳವರು ಅಲ್ಲಿಗೆ ದಯ ಮಾಡಿದಾಗ ಅವರಿಬ್ಬರೂ ""ಇಂಗ್ಲಿಷ್‌ ನೋಟ್‌'' ನುಡಿಸುತ್ತಿದ್ದರು. ಜಲತರಂಗ್‌ ಪಂಚಮದ ಬಟ್ಟಲು ಶ್ರುತಿ ಇಳಿದಿದ್ದಿತು. ಮಹಾಪ್ರಭು ಗಳವರು ಒಡನೆಯೇ ಅದನ್ನು ಕಂಡುಹಿಡಿದು ಸರಿಪಡಿಸಿಕೊಳ್ಳುವಂತೆ ಹೇಳಿದರು. ಅವರು ಗಾಯನ ವಾದನಗಳೆರಡರಲ್ಲಿ ಸಹ ಅಸಾಧಾರಣ ವಾದ ಕೌಶಲ್ಯವನ್ನು ಪಡೆದಿದ್ದರು. ಒಂದು ಕೀರ್ತನೆಯನ್ನು ಕೆಲವೇ ನಿಮಿಷಗಳಲ್ಲಿ ಮನನಮಾಡಿ ಪಿಟೀಲಿನಲ್ಲಿ ಒಂದೇ ತಂತಿಯಲ್ಲಿ ನುಡಿಸುವಷ್ಟು ಸಾಮರ್ಥ್ಯವನ್ನು ಪಡೆದಿದ್ದರು. ಆಳಿದ ಮಹಾಸ್ವಾಮಿಯವರು ತಾವು ಸಂಗೀತ ನಿದ್ಯಾಪಾರಂಗತ ರಾಗಿದ್ದರೂ, ರಸಿಕತೆ ಮತ್ತು ಸಹೃದಯತೆಗಳ ಮನೋಧರ್ಮದಿಂದ ಕೂಡಿದ್ದರು. ಸಣ್ಣವರ ಸಂಗೀತ ದೊಡ್ಡವರ ರಸಿಕತೆ; ಸಂಗೀತವೆಂಬ ಭೇದವಿಲ್ಲದೆ ಶ್ರದ್ಧೆಯಿಂದ ಸಂಗೀತ ಸಹೃದಯತೆ ವನ್ನು ಕೇಳಿ ಪ್ರೋತ್ಸಾಹಿಸುತ್ತಿದ್ದರು; ಕೊನೆಗೆ, ಹಾವಾಡಿಗನ ನಾಗಸ್ತರದಿಂದ ಹರ್ಷಿಸಿದ ಸಂದರ್ಭವೂ ಉಂಟು. ಯಾರ ಕೆಲಸವನ್ನು ಯಾವ ಮಟ್ಟಿ ದಿಂದ ಮತ್ತು ಯಾವ ದೃಷ್ಟಿಯಿಂದ ವಿಮರ್ಶಿಸಬೇಕೆಂಬ ಔಚಿತ್ಯವನ್ನು ಪ್ರಭುಗಳು ಬಲ್ಲವರಾಗಿದ್ದರು. ಯಕ್ಸಗಾನವನ್ನಾಡಿಸಿ ಪ್ರೋತ್ಸಾಹಿಸು ತ್ತಿದ್ದರು. ಯಾರಾದರೂ ತಪ್ಪಿ ಹಾಡಿದರೂ, ""ಗಾಯನವು ದೇಹ ಧರ್ಮಕ್ಕೂ ಶೀತೋಷ್ಣಗಳಿಗೂ ಅಧೀನ?' ಎಂದು ಹೇಳಿ ಸಹಾನುಭೂತಿ ತೋರಿಸಿ ಮತ್ತೆ ಮತ್ತೆ ಅವಕಾಶಕೊಟ್ಟು ಯೋಗ್ಯತೆಯನ್ನು ನಿಷ್ಕರ್ಷೆ ಮಾಡುತ್ತಿದ್ದರು. ಒಬ್ಬರು ಸಂಗೀತ ವಿದ್ವಾಂಸರನ್ನು ಮೂರು ಸಲ ಕರೆಯಿಸಿ ಕಚೇರಿ ಮಾಡಿಸಿದರು; ಮೂರು ಸಲಗಳೂ ಕಚೇರಿ ಕೆಟ್ಟುಹೋದ ಮೇಲೆ ಅವರನ್ನು ಕರೆಯಿಸದೆ ಬಿಟ್ಟು ಬಿಟ್ಟರು. ೧೯೧೦ನೆಯ ಇಸವಿಯಲ್ಲಿ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್‌ ಬಹದ್ದೂರ ರವರ ವಿವಾಹ ಕಾಲದಲ್ಲಿ ನಡೆದ ಒಂದು ಸಂಗೀತ ಕಚೇರಿಗೆ ಒಬ್ಬರು ಮೃದಂಗ ನಿದ್ವಾಂಸರನ್ನು ಆರಿಸಿ ಕಳುಹಿಸುವಂತೆ ಮಹಾಪ್ರಭುಗಳವರು ಆಫ್ತರೊಬ್ಬರಿಗೆ ಆಜ್ಞಾಪಿಸಿದ್ದರು. ಅವರು ಮೃದಂಗ ವಿದ್ವಾಂಸರೊಬ್ಬರ ಯೋಗ್ಯತೆಯನ್ನು ಪ್ರಶಂಸಿಸಿ ಕಳುಹಿಸಿಕೊಟ್ಟರು. ಆತನು ಮೃುದಂಗವನ್ನು ನುಡಿಸಿದುದು ಸರಿಹೋಗಲಿಲ್ಲ. ಮಹಾಸ್ವಾಮಿಯವರು ಆತನನ್ನು ಕಳುಹಿಸಿದವರೊಡನೆ, "" ಬಹಳ ಹೊಗಳಿದ್ಧಿರಿ ಆತನ ಮೃದಂಗ ಕೆಲಾಭಿಮಾನ ೪೦೬ ಉಪಯೋಗವಿಲ್ಲ?” ಎಂದು ಹೇಳಿದಾಗ ಅವರು, "" ಮಹಾಸ್ವಾಮಿ! ಅವನಿಗೆ ಆದಿನ ಜ್ವರ, ಇದರಮೇಲೆ ಸನ್ನಿಧಿಯಲ್ಲಿ ಭಯ. ಮತ್ತೊಂದು ಸಲ ಅವಕಾಶ ಕೊಟ್ಟು ಕೃಪೆಮಾಡಿದರೆ ತನ್ನ ವಿದೈ ತೋರಿಸಿಕೊಂಡು ಧನ್ಯನಾದಾನು ಸಿ ಅ ಪ್ರತ್ಯುತ್ತರಹೇಳಿದರು. ಆತನಿಗೆ ಮತ್ತೊಂದು ಅವಕಾಶ ಲಭಿಸಿತು. ಆಳಿದ ಮಹಾಸ್ವಾಮಿಯವರು ಮಾರನೆಯ ದಿನ ಅದೇ ಆಸ್ತರೊಡನೆ "ಆದಿನ ಆತನ ಮೃದಂಗ ಉಸಯೋವಿಲ್ಲವೆಂದಿದ್ದೆವು. ನಿನ್ನೆ ಬಹಳ ಚೆನ್ನಾಗಿ ನುಡಿಸಿದರು. ಬಹಳ ಗಟ್ಟಗರು. ಆದರೂ ಇನ್ನೂ ಕ್ಸ ಪಳಗಬೇಕು. ಆ ದಿನ ಅವರಿಗೆ ಭಯವಾಯಿಕತೆಂದಿರಿ. ಭಯವೇಕೆ? ನಾನೇನು ಮಾಡುತ್ತೇವೆ?” ಎಂದು ಹೇಳಿ ನಕ್ಕರು. ಆಗ ಆ ಮಹಾ ಶಯರು, " ಮಹಾಸ್ವಾಮಿ! ಮಹಾಸನ್ಸಿಧಿಗೆ ಬಂದು ಕುಳಿತಾಗ ಏಕೆ ಹಾಗಾಗುವುದೆಂಬುದು ಇತರರ ಅನುಭವದ ವಿಷಯ. ಅದು ಮಹಾ ಸ್ವಾಮಿಯವರಿಗೆ ಅನುಭವಕ್ಕೆ ಬರುವ ಬಗೆ ಹೇಗೆ??' ಎಂದುದನ್ನು ಕೇಳಿ ಅವರು ಮತ್ತಷ್ಟು ನಕ್ಕರಂತೆ. ಆಳಿದ ಮಹಾಸ್ವಾಮಿಯವರ ಸನ್ನಿಧಿ ಯಲ್ಲಿ ಈಚೆಗೆ ಒಂದು ಸಂಗೀತ ಕಚೇರಿ ನಡೆದಾಗ್ಗೆ, ಸಂಗೀತ ವಿದ್ವಾಂಸರು ಹೊಟ್ಟೆ ಬಿಗಿಯುವಷ್ಟುಮಟ್ಟಗೆ ಉವಾಹಾರ ಸೇವನೆಮಾಡಿ ಬಂದಿದ್ದ ಕಾರಣದಿಂದ ಸಂಗೀತ ಕಚೇರಿ ಕೆಟ್ಟುಹೋದುದನ್ನು ಕಂಡು ಅದನ್ನು ಕುರಿತು ಕಟುವಾಗಿ ಟೀಕೆ ಮಾಡಿ ಆಕ್ಸೇನಿಸಿದವರೊಡನೆ, "ಆತನಿಗೆ ಯೋಗ್ಯತೆಯಿದ್ದೂ ಅವರು ಸರಿಯಾಗಿ ಹಾಡಲಿಲ್ಲ. ಜಿಹ್ವಾಚಾಸಲ್ಯದ ದೆಸೆಯಿಂದ ಹೊಟ್ಟೆ ಭಾರವಾಗಿ ತೇಗುಗಳಿಗೇ ಶಕ್ತಿಯೆಲ್ಲ ವ್ಯಯನಾಗಿ ಹೀಗಾಗಿರಬೇಕು?' ಎಂದು ಅಪ್ಪಣೆಕೊಡಿಸಿ, ಮತ್ತೊಂದು ಅವಕಾಶ ಕೊಟ್ಟು ಕೃ ಸೆಮಾಡಿದರು. ಅರಮನೆಯ ಸಂಗೀತ ವಿದ್ವಾಂಸರು ಹಾಡು ತ್ರಿದ್ದಾ 1 ಧ್ರಮಾದವಶದಿಂದ ತಾಳ ತಪ್ಪಿ ದರೆ ಅಥವಾ ಅಪಸ್ಯ ರ ನುಡಿದರೆ ನಕು ತೇಜೋವಧೆಮಾಡಜಿ ಕೇವಲ 'ಸಣ್ಣಕ್ಕೆ ಮಾತ್ರ ನ ಕೇ ತಿದ್ದು ತ್ತಿದ್ದರು. ದಿನಗಂತರಾದ ಆಫ್ರಾ- ಬೇ-ಸಿತಾರ್‌ ಶ್ರಿ ಮಾಸ್‌ ಬರಖತ್ತ ಲ್ಲಾ. ಖಾನ್‌ರವರು ಒಬ್ಬರು ದೊಡ್ಡ ಮನುಸ್ಯರೊಡನೆ,. " ಹುಜೂರ್‌ ಎದುರಿಗೆ ಮೊದಲನೆಯ ದಿನ ಸಿತಾರ್‌ ನುಡಿಸಿದೆ. ಎರಡನೆಯ ದಿನ ನುಡಿಸಿದೆ. ಮೂರನೆಯ ದಿನ ನುಡಿಸಿದೆ. ದೇವಸ್ಥಾ ನದ ಕಲ್ಲು ವಿಗ್ರಹದ ಹಾಗೆ ಹುಜೂರ್‌ ಕುಳಿತಿದ್ದರು. ಅವರಿಗೆ ಸಂಗೀತ ಯಿತು ಭಾವಿಸಿ ಉದ್ದೇಶಪೂರ್ವಕವಾಗಿ ಶ್ರುತಿ ತಪ್ಪಿಸಿ ಅಪಸ್ವರ ನುಡಿಸಿದೆ. ಹುಜೂರ್‌ ನಕ್ಕರು. ಕಿರಿಗಣ್ಣು ಮಾಡಿಕೊಂಡು ನಕ್ಕರು. ಆಮೇಲೆ ಇದ್ದ ಸಂಗತಿ ತಿಳಿಸಿ ಕ್ರಮೆಬೇಡಿದೆ. ಸಂತೋಷಪಟ್ಟೆ? ಎಂದು ಅರ್ಥವಾಗುವಂತೆ ಉರ್ದು ಭಾಷೆಯಲ್ಲಿ ಹೇಳಿಕೊಂಡು ಹಿಗ್ಗಿದ್ದರು. ೦೮ ಆಳಿದ ಮಹಾಸ್ವಾಖಪಿಯವರು ಆಳಿದ ಮಹಾಸ್ವಾಮಿಯವರು ಅಷ್ಟು ಸಹೈದಯರಾಗಿದ್ದರೂ ಸಂಗೀತ ನಿದ್ವಾಂಸರುಗಳಲ್ಲಿ ದುರಹಂಕಾರಿಗಳಾದವರಿಗೆ ವಿನೋದ ಪೂರ್ವಕವಾಗಿಯೇ ಬುದ್ಧಿ ಕಲಿಸಿದ ಅನೇಕ ಸಂದರ್ಭಗಳಿವೆ: ೧೯೨೩ನೆಯ ಇಸವಿಯಲ್ಲಿ ಒಬ್ಬರು ವಿದಸ್ವಿಂಸರು ದೊಡ್ಡವರಿಂದ ಪತ್ರವನ್ನು ತಂದು, ತಪು ಭಾಗವತರ ಪ್ರಿಯಶಿಷ್ಯರೆಂದು ಮಾತು ಮಾತಿಗೂ ಪಲ್ಲವಿಯಾಗಿ ಹೇಳಿ ಮಿತಿಮಾರಿ ಆತ್ಮಶ್ಲಾಘನೆಮಾಡಿಕೊಂಡರು. ಆಳಿದ ಮಹಾಸ್ವಾಮಿಯವರ ಸನ್ನಿಧಾನದಲ್ಲಿ ಕಚೇರಿಯ ಏರ್ಪಾಡಾಯಿತು. ಹಾರ್ಮೋನಿಯಂ ಮತ್ತು ತಂಬೂರಿ--ಇವೆರಡನ್ನೂ ಶ್ರುತಿ ಗಿಟ್ಟುಕೊಂಡು ಅವರು ಹಂಸಧ್ವನಿ ರಾಗದ "ವಾತಾಪಿ ಗಣಪತಿಂ ಭಜೇಹಂ?” ಎಂಬ ಕೀರ್ತನೆಯನ್ನು ಹಾಡಿದರು. ಹಾರ್ಮೋನಿಯಂ ಮತ್ತು ತಂಬೂರಿ ಶ್ರುತಿಸೇರಲಿಲ್ಲ. ಅವುಗಳೊಡನೆ ಗಾಯಕರ ಕಂಠಶ್ರುತಿಯೂ ಸೇರಲಿಲ್ಲ. ಆಳಿದ ಮಹಾಸ್ವಾಮಿಯವರು ಹಾರ್ಮೊನಿಯಂ ಮತ್ತು ತಂಬೂರಿ ಅವೆರಡರ ಕಡೆಗೂ ಕೈತೋರಿಸಿ, "" ಇವೆರಡೂ ಏತಕ್ಕೆ?” ಎಂದು ಕೇಳಲು, ಅವರಿಗೆ ಸಂಗೀತದ ವಿಚಾರವೇ ಸುತರಾಂ ತಿಳಿದಿರಲಿಲ್ಲವೆಂದು ಭಾವಿಸಿ ಮೊದಲಿಗಿಂತ ಹೆಚ್ಚಿನ ಗರ್ವದಿಂದ "ಇವು ಶ್ರುತಿಗಾಗಿ? ಎಂದರು. ಪ್ರಭುಗಳು, ""ಇವುಗಳ ಶ್ರುತಿಯು ಏಕೆ? ಎಂದು ಕೇಳಲು ವಿದ್ವಾಂಸರು ನಕ್ಕು ಮತ್ತಷ್ಟು ಉಬ್ಬಿಹೋಗಿ "" ಸಂಗೀತಕ್ಕೆ ಶ್ರುತಿ ಯೇಕೆಂದರೆ ಏನು ಹೇಳಲಿ? ಸಂಗೀತಕ್ಕೆ " ಶ್ರುತಿರ್ಮಾತಾ ಲಯಃ ಹಿತಾ? — ಎಂದಿದೆ. ಸಂಗೀತಕ್ಕೆ ಶ್ರುತಿ ತಾಯಿ. ತಾಳ ತಂದೆ. ಸಂಗೀತಗಾರರು ಶ್ರುತಿಯನ್ನನುಸರಿಸಿಕೊಂಡೇ ಹಾಡಬೇಕು?” ಎಂದರು. ಪ್ರಭುಗಳವರು ಒಡನೆಯೇ, "ಅದನ್ನು ಕಲಿತುಕೊಂಡು ಬಂದು ಆಮೇಲೆ ಕಚೇರಿ ಮಾಡಿ. ಹಾರ್ಮೋನಿಯಂ ಶ್ರುತಿಯೊಡನೆ ತಂಬೂರಿಯ ಶ್ರುತಿಯೂ, ಅವೆರಡರೊಡನೆ ನಿಮ್ಮ ಕಂಠಶ್ರುತಿಯೂ ಸೇರುವಹಾಗೆ ಹಾಡುವಷ್ಟ ನ್ಲಾದರೂ ಅಭ್ಯಾಸಮಾಡಿಕೊಂಡು ಬನ್ನಿ. ನಿಮ್ಮ ಗುರುಗಳಾದ ಭಾಗವತರ ದೊಡ್ಡ ಹೆಸರನ್ನುಳಿಸಿ?' ಎಂದು ತಿಳಿಸಿದರು. ಒಂದು ಸಲ, ದಕ್ಷಿಣ ದೇಶದವರಾದ ಒಬ್ಬರು ಮೃದಂಗ ವಿದ್ವಾಂಸರು ಬಂದು, ಕಜೇರಿ ಯಾಗುವುದಕ್ಕೆ ಮುಂಚೆಯೇ, ತಮಗೆ ರತ್ನಖಚಿತವಾದ ತೋಡದ ಬಹು ಮಾನವನ್ನು ಕೊಡಿಸಬೇಕೆಂದು ಬಕ್ಸಿಯವರನ್ನು ಕೇಳತೊಡಗಿದರು ; ಸ್ವಪ್ರತಿಷ್ಠೆಯಿಂದ ಬೀಗಿದರು. ಶ್ರೀಮಾನ್‌ ಮುತ್ತು ಸ್ವಾಮಿತೇವರು ಅಸ್ಕಾನದಲ್ಲಿದ್ದ ದಕ್ಸೆಣ ದೇಶದ ವಿದ್ವಾಂಸರು. ಹೊರಗಿನ ವಿದ್ವಾಂಸರ ಹೆಸರಿನಲ್ಲಿಯೂ “ಮುತ್ತು”? ಎಂಬ ಹಪದವಿದ್ದುದರಿಂದ ಆಳಿದ ಕಲಾಭಿಮಾನ ೪೦೯ ಮಹಾಸ್ವಾಮಿಯವರು, ""ಸರಿ. ಎರಡೂ ಮುತ್ತೇ. ಎರಡರಲ್ಲಿ ಯಾವುದು ಹೆಚ್ಚು ಬೆಲೆಬಾಳುವುದೋ ಪರೀಕ್ಷಿಸಿ ನೋಡಿಬಿಡೋಣ'' ಎಂದು ಅಪ್ಪಣೆ ಕೊಡಿಸಿದರು. ಕಚೇರಿ ನಡೆದಾಗ್ಗೆ ಹೊರಗಿನ ವಿದ್ವಾಂಸರು ಮೃದಂಗ ವನ್ನು ನುಡಿಸಿ ನುಡಿಸಿ ಕೊನೆಗೆ ಶ್ರುತಿಗೆ ಸೇರದಂತೆ ಗಾನಲೋಲಾ'? ಎಂದು ಕೂಗಿ ನಿಲ್ಲಿಸಿದರು. ಅವರು ಮುಕ್ತಾಯಮಾಡಿದುದು ಪಲ್ಲವಿ ಪ್ರಾರಂಭವಾದ ಸ್ಥಳಕ್ಕೆ ಸೇರಲಿಲ್ಲ. ಅನಂತರ, ಸ್ಥಳದ ನಿದ್ವಾಂಸರವರಾದ ಮುತ್ತು ಸ್ವಾಮಿತೇವರು ಮೃದಂಗವನ್ನು ನುಡಿಸಿ, ಭಾವಲಯಸಮಸನ್ವಿತ ವಾಗಿ ಶ್ರುತಿಗೂಡಿಸಿ ಗಾನಲೋಲಾ?' ಎಂದು ಹೇಳಿ ಸಲ್ಲನವಿಯನ್ನು ಪ್ರಾರಂಭಮಾಡಿದ್ದ ಸ್ಥಳಕ್ಕೆ ಸೇರಿಸಿ ಮುಕ್ತಾಯಗೊಳಿಸಿದರು. ಮಹಾಸ್ವಾಮಿಯವರು ಆನಂದಭರಿತರಾಗಿ ಚಪ್ಪಾಳೆ ಹೊಡೆದರು. ಹೊರಗಿನ ಮೃದಂಗ ವಿದ್ವಾಂಸರಿಗೂ ಸಂಭಾವನೆಯೇನೊ ದೊರೆಯಿತು. ಆದರೆ ಸ್ಥಳದ ವಿದ್ವಾಂಸರಾದ ಶ್ರೀಮಾನ್‌ ಮುತ್ತು ಸ್ವಾಮಿತೇವರಿಗೆ ಸಂಭಾವನೆಯ ಜೊತೆಗೆ ಮೃದಂಗಕ್ಕೆ ಕೆಂಕಾಪಿನ ಗವಸಣಿಗೆಯೂ, ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಬೆಲೆಯ ಸುವರ್ಣರಚಿತ ವಾದ ಲಕ್ಷ್ಮೀನಿಗ್ರಹವೂ ಬಹುಮಾನವಾಗಿ ದೊರೆತುವು. ಇದೇ ಬಗೆಯ ಮತ್ತೊಂದು ನಿದರ್ಶನವು ಈಚೆಗೆ ನಡೆದುದನ್ನು ಕುರಿತು ಆಸ್ಥಾನ ವಿದ್ವಾಂಸರಾದ ಸಂಗೀತರತ್ಸಂ ಶ್ರೀಮಾನ್‌ ಟ. ಚೌಡಯ್ಯನವರು "" ತಾಯಿನಾಡು?” ಪತ್ರಿಕೆಗೆ ಒಂದು ಲೇಖನವನ್ನು ಬರೆದಿದ್ದಾರೆ. ಅದರಲ್ಲಿ ಅವರು ಸೂಚಿಸಿರುವುದೇನೆಂದರೆ: "" ಈಗ್ಗೆ ಕೆಲವು ವರ್ಷಗಳ ಹಿಂದೆ ದಕ್ಸಿಣದೇಶದ ಸುಪ್ರಸಿದ್ಧ ಮೃದಂಗ ವಿದ್ವಾಂಸ ರೊಬ್ಬರು ಮಹಾಸ್ವಾಮಿಯವರ ಸನ್ನಿಧಿಯಲ್ಲಿ ತಮ್ಮ ವಿನಯಿಕೆ ಮಾಡಲು ಬಂದಿದ್ದರು. ದಕ್ಸಿಣ ದೇಶದಲ್ಲೆಲ್ಲಾ ಬಹಳ ಕೀರ್ತಿಯನ್ನು ಪಡೆದಿದ್ದುದ ರಿಂದ, ಮೈಸೂರಿನಲ್ಲಿ ತಮ್ಮ ಜತೆಯಲ್ಲಿ ಹಾಡುವವರಾಗಲಿ, ಮೃದಂಗ ಬಾರಿಸುವವರಾಗಲಿ ಇಲ್ಲವೆಂಬ ಭಾವನೆ ಅವರಲ್ಲಿತ್ತು. ಈ ವಿಷಯ ಮಹಾಸ್ವಾಮಿಯವರಿಗೆ ಯಾವ ಮೂಲಕವೋ ತಿಳಿದು ಈ ವಿದ್ವಾಂಸರ ವಿದ್ಯಾಪ್ರತಿಭೆ ಎಷ್ಟರಮಟ್ಟಗಿದೆಯೆಂಬುದನ್ನು ಪರೀಕ್ಷಿಸಲು, ಶ್ರೀ ಸೇಲಂ ದೊರೆಸ್ವಾಮಯ್ಯಂಗಾರರ ಹಾಡುಗಾರಿಕೆಯೊಡನೆ, ಬಂದಿದ್ದ ವಿದ್ವಾಂಸರ ಮೃದಂಗ ಪಕ್ಕವಾದ್ಯವನ್ನೇರ್ಪಡಿಸಿದರು. ಅದೇ ದಿನ ತಮ್ಮ ಆಸ್ಥಾನ ದಲ್ಲೇ ಇದ್ದ ದಕ್ಷಿಣ ದೇಶದ ಲೇಟ್‌ ಮೃದಂಗ ವಿದ್ವಾನ್‌ ಶ್ರೀ ಮುತ್ತು ಸ್ವಾಮಿತೇವರೆಂಬವರನ್ನೂ ಕೂಡ ಅವರೊಡನೆ ಮೃದಂಗ ಬಾರಿಸುವಂತೆ ಅಪ್ಪಣೆ ಕೊಡಿಸಿದರು. ನಾನೇ ಮಹಾಸ್ವಾಮಿಯವರ ಸನ್ಸಿಧಿಯಲ್ಲಿ ೪೧೦ ಆಳಿದ ಮಹಾಸ್ವಾನಿಯವರು ಆ ದಿನ ಪಿಟೀಲು ಬಾರಿಸಿದವನು. ಸಭೆಯಲ್ಲಿ ಸಕಲ ವಿದ್ವಾಂಸರೂ ನೆರೆದಿದ್ದರು. ಶ್ರೀ ದೊರೆಸ್ಟಾಮಯ್ಯಂಗಾರರವರು ಭೈರವಿ ರಾಗವನ್ನು ಹಾಡಿ "ಮಾಮಧುರಮಿಸಾನಾಕ್ಸಿ' ಎಂಬ ಪಲ್ಲವಿಯನ್ನು ಹಾಡಿದರು. ಇದಕ್ಕೆ ತನಿ ಆವರ್ತವಾಗಿ ದಕ್ಷಿಣ ದೇಶದಿಂದ ಬಂದಿದ್ದ ಮೃದಂಗ ವಿದ್ವಾಂಸರು ಮೃದಂಗ ಬಾರಿಸಿದರು. ಇವರು ಮುಕ್ತಾಯ ಮಾಡಿದಾಗ ಪಲ್ಲವಿಯನ್ನು ಪ್ರಾರಂಭಮಾಡಿದ ಸ್ಥಳಕ್ಕೆ ಸೇರಿಸಲಿಲ್ಲ. ಇದು ಮಹಾ ಸ್ವಾಮಿಯವರ ಮನಸ್ಸಿಗೆ ತಕ್ಷಣವೇ ವೇದ್ಯವಾಯಿತು. ಎದುರಾಗಿ ಕುಳಿತಿದ್ದ ಆಸ್ಚಾನ ವಿದ್ವಾನ್‌ ಶ್ರೀ ಮುತ್ತುಸ್ವಾಮಿತೇವರು ತನಿ ಆವರ್ತ ವನ್ನು ಬಾರಿಸಿದರು. ಪಲ್ಲವಿಯನ್ನು ಯಾವ ಜಾಗದಲ್ಲಿ ವಿದ್ವಾಂಸರು ಪ್ರಾರಂಭಿಸಿದ್ದರೋ ಆ ಜಾಗಕ್ಕೆ ಸರಿಯಾಗಿ ಮುಕ್ತಾಯವನ್ನು ಕೊಟ್ಟು ಪಲ್ಲವಿ ಹಾಡುವವರಿಗೆ ಸುಲಲಿತ ಮಾರ್ಗವನ್ನು ತೋರಿಸಿಕೊಟ್ಟರು. ಇದಕ್ಕೆ ಮಹಾಪ್ರಭುಗಳು ಸಂತೋಷಸಟ್ಟು ಶ್ರೀ ಮುತ್ತುಸ್ವಾಮಿತೇವರು ಬಾರಿಸಿದ್ದು ಎತ್ತುಗಡೆಗೆ' ಸರಿಯಾಗಿ ಮುಕ್ತಾಯ ಬಂದಿತೆಂಬುದನ್ನು ವ್ಯಕ್ತಪಡಿಸಲು ತಾವೇ ಕರತಾಡನ ಮಾಡಿದರು.” ವಿದ್ವತ್ತಿನ ಮಟ್ಟ ವೊಂದನ್ನೇ ಮುಖ್ಯವಾಗಿಟ್ಟುಕೊಂಡು, ಆಳಿದ ನುಹಾಸ್ವಾಮಿಯವರು ಸಂಗೀತ ನಿದ್ವಾಂಸರಿಗೆ ಯಥಾಯೋಗ್ಯವಾದ ಬಹುಮಾನಗಳನ್ನೂ ಖಿಲ್ಲತ್ತುಗಳನ್ನೂ ಉದಾರವಾಗಿ ದಯಪಾಲಿಸುತ್ತಿದ್ದರಾದರೂ ದುರ ಹಂಕಾರಿಗಳಿಗೆ ತಕ್ಕ ಬುದ್ಧಿಯನ್ನೂ ಕಲಿಸುತ್ತಿದ್ದರು. ಈಚೆಗೆ ಮತ್ತೊಬ್ಬರು ಮೃದಂಗ ವಿದ್ವಾಂಸರು ಆತ್ಮಶ್ಲಾಘನೆಯ ಮಾತುಗಳನ್ನು ಹೇಳಿಕೊಂಡು ಸ್ವಪ್ರತಿಷ್ಠೆಯಿಂದ ಬೀಗುತ್ತ ಕಚೇರಿಮಾಡಿದರು. ಕಜೇರಿ ಕೆಟ್ಟುಹೋಯಿತು. ಅವರು ಮೃದಂಗಕ್ಕೆ ಮೆತ್ತಲು ಕಲಸಿಟ್ಟಿದ್ದ ಹಿಟ್ಟಿನ ಉಂಡೆಯನ್ನು ಬಿಟ್ಟುಹೋಗಿದ್ದರು. ಮಹಾಪ್ರಭುಗಳವರು ಅದನ್ನು ಅಂದವಾಗಿ ಬಸ್ತು ಕಟ್ಟಸಿ("" ಪ್ಯಾಕ್‌''ಮಾಡಿಸಿ), "" ವಿದ್ವಾಂಸರ ಕೈಗೇ ಕೊಟ್ಟುಬರಲು ಅಪ್ಪಣೆಯಾಗಿದೆ?” ಎಂದು ಹೇಳಿ ಅವರಿಗೆ ಕೊಟ್ಟು ಬರಲು ಹರಿಕಾರನನ್ನು ಕಳುಹಿಸಿದರು. ವಿದ್ವಾಂಸರು ಭಾರಿ ಬಹು ಮಾನವೇ ಬಂದಿರಬೇಕೆಂದು ಭಾವಿಸಿ, ""ಆಶೆಯಿಂದ ಕೂಡಿದ ಪುಲಕಿತ ದೀಹದಿಂದಲೂ, ಮಿತಿಮಾರಿದ್ದ ಸಂತೋಷದಿಂದ ನಡುಕ ಹುಟ್ಟಿದ್ದ ಕೈಗಳಿಂದಲೂ ಬಸ್ತನ್ನು ಒಡೆದು ನೋಡಿದರು.” ಸ್ವಪ್ರತಿಷ್ಠೆಯ ಜ್ವರವು ಇಳಿದು ಬುದ್ಧಿ ಬಂದಿತು. ಆಳಿದ ಮಹಾಸ್ವಾಮಿಯವರು ಆ ಬಗೆಯ ವಿನೋದದಿಂದ ಅವರಿಗೆ ಬುದ್ಧಿಯನ್ನು ಕಲಿಸಿದರಾದರೂ ಸಂಭಾವನೆಯ ಹಣವನ್ನು ಕಳುಹಿಸುವುದನ್ನೇನೂ ಮರೆಯಲಿಲ್ಲ. ದುರಹಂಕಾರ ಪಡಜಿ ಕಲಾಭಿಮಾನ ೪೧೧ ವಿನಯಶೀಲರಾದ ಸಂಗೀತಗಾರರು ಪ್ರಮಾದವಶದಿಂದ ಒಮ್ಮೊಮ್ಮೆ ಅಪಸ್ವರ ಹಾಡಿ, ಯಾರಾದರೂ ಇತರ ಸಂಗೀತಗಾರರು ವ್ಯಂಗ್ಯ ಕುಚೇಷ್ಟೆ ಮಾಡುತ್ತ ತಮ್ಮ ತಮ್ಮ ಮುಖಗಳನ್ನು ನೋಡಿಕೊಂಡು ನಕ್ಕರೆ ಆಳಿದ ಮಹಾಸ್ತಾಮಿಯವರು ತಾವು ಕುಳಿತೆಡೆಯಿಂದಲೇ ಅವರರಿಯದಂತೆ " ಬೈನಾಕ್ಯುಲರ್‌ > ದುರ್ಬೀನಿನಿಂದ ಅದನ್ನೆಲ್ಲ ನೋಡಿ, «ನಡೆಯುವ ಕಾಲು ಎಡವುವುದು ಸಹಜ. ಇವರುಗಳಿಗೆ ಇನ್ನೂ ತಾಳ್ಮೆ ಸಹಿಷ್ಣುತೆಗಳೇ ಬಂದಿಲ್ಲವಲ್ಲಾ!?' ಎಂದು ತಮ್ಮ ಜೊತೆಯವರಿಗೆ ಹೇಳಿ ಮನನೊಂದ ಸಂದರ್ಭಗಳೂ ಉಂಟು. ಅವರು, "ಕವಿಯ ಆಶಯವನ್ನೇ ಗ್ರಹಿಸಿ ತೋರಿಸದೆ ಅಕ್ಬರಗಳನ್ನೇ ಅಗಿದುಬಿಟ್ಟರೆ ಪ್ರಯೋಜನವೇನು???, ““ ಸುಖಭಾಗಕ್ಕೆ ಗಮನಕೊಡದೆ ಅಕ್ಬರಗಳನ್ನು ಎಳೆದೂ ಎಳೆದೂ ಹಾಡಿದರೆ ಏನು ಫಲ?) “ಪ್ರಸನ್ನ ಗಂಭೀರತೆಯಿಂದ ಭಾವಗಳನ್ನು ತೋರಿಸಿ ಹಾಡದೆ ಆಯಾಸಸಟ್ಟು ಭತ್ತವನ್ನು ಕುಟ್ಟುವಂತೆಯೂ ರಾಗಿ ಯನ್ನು ಬೀಸುವಂತೆಯೂ ಕೈಗಳನ್ನಾಡಿಸಿದರೆ ಯಾವ ದೇವರಿಗೆ ಪ್ರೀತಿ? ಎಂದು ಮುಂತಾಗಿ ಅಪ್ಪಣೆ ಕೊಡಿಸಿ ಸಂಗೀತಗಾರರುಗಳನ್ನು ತಿದ್ದಿರುವ ಸಂದರ್ಭಗಳೂ ಉಂಟು. ಆಳಿದ ಮಹಾಸ್ವಾಮಿಯವರು ವಿದ್ವತ್ಛಕ್ಸಪಾತಿಗಳಾಗಿದ್ದು, ಸಂಗೀತದ ಅಂಗಗಳಾದ ನೃತ್ಯ, ಗಾನ, ವಾದ್ಯಗಳಿಗೆಲ್ಲಕ್ಕೂ ಮತ್ತಾವ ಸಂಸ್ಥಾನದ ಮಹಾರಾಜರೂ ಕೊಡದಷ: ಸಂಗೀತ ಪ್ರೋತ್ಸಾಹವನ್ನು ಕೊಡುತ್ತಿದ್ದರು. ವಿದ್ವತ್ಪಕ್ಸ ಪ್ರೋತ್ಸಾಹ ಪಾತಿಗಳಾಗಿದ್ದ ಮಹಾಸ್ವಾಮಿಯವರಿಗೆ ಸ್ಪಳದ | ವಿದ್ವಾಂಸರು ಪರಸ್ತಳದ ವಿದ್ವಾಂಸರೆಂಬ ಭೇದವೇ ಇರಲಿಲ್ಲ; ಪೌರ್ವಾತ್ಯ ಪಾಶ್ಚಾತ್ಯ ಸಂಗೀತಗಳೆಂಬ ಪಕ್ಸೃಪಾತವಿರಲಿಲ್ಲ. ಪಾಶ್ಚಾತ್ಯ ಸಂಗೀತ್ಯ ಹಿಂದೂಸ್ಲಾನಿಸಂಗೀತ, ಕರ್ಣಾಟಕ ಸಂಗೀತ-- ಈ ಮೂರು ಸಂಗೀತಗಳ ಜೀವಾಳವನ್ನೂ ಅರಿತು ಅವುಗಳಲ್ಲಿ ಪ್ರತಿ ಯೊಂದನ್ನೂ ಅದರದರ ಸಂಪ್ರದಾಯಕ್ರಮಕ್ಕನುಸಾರವಾಗಿ ಕೇಳಿ ಆನಂದಿಸುತ್ತಿದ್ದರು. ನಿದ್ವಾಂಸರೊಬ್ಬರು ಹೇಳಿದಂತೆ ಅವರು "ಯಾವ ಸಂಗೀತ ವಿದ್ವಾಂಸರಲ್ಲಿ ಯಾವ ನೂತನ ಕೃತಿಯಿದ್ದರೂ ಅದನ್ನು ಶೇಖರಿಸಿ ತಮ್ಮ ಭಂಡಾರಕ್ಕೆ ಸೇರಿಸುತ್ತಿದ್ದರು. ಸಾವಿರಗಟ್ಟಲೆಯಾಗಿ ಅಪರೂಪ ಕೃತಿಗಳು ಆ ಭಂಡಾರದಲ್ಲಿನೆ.” ಭರತನಾಟ್ಯಶಾಸ್ತ್ರದಲ್ಲಿ ಅವರಿಗೆ ನಿಷ್ಕೃಷ್ಟಜ್ಞಾನವಿದ್ದಿತು. ನಾಟ್ಯ ಕಲಾಕೋವಿದರಿಂದ ಅನೇಕ ನೇಳೆ ಅನರು ಅರಮನೆಯಲ್ಲಿ ನಾಟ್ಯ ೪೧೨ ಆಳಿದ ಮಹಾಸ್ವಾಮಿಯವರು ಪ್ರದರ್ಶನಮಾಡಿಸಿ ಪ್ರೋತ್ಸಾಹಿಸುತ್ತಿದ್ದರು. ಅವರ ವರ್ಧಂತ್ಯುತ್ಸವದ ದಿನ ಅರಮನೆಯ ದರ್ಬಾರಿನಲ್ಲಿ ಭರತನಾಟ್ಯವು ತಪ್ಪದೆ ನಡೆಯು ತ್ಲಿದ್ದಿತು. ಕಥಕ್ಕಳಿ, ಯಕ್ಸಗಾನ, ಮಣಿಪುರಿ, ಬೊಂಬೆಯ ಆಟ ಮುಂತಾದುವುಗಳೆಲ್ಲ ಅರಮನೆಯಲ್ಲಿ ನಡೆದು ಪ್ರೋತ್ಸಾಹ ದೊರೆತಿದೆ. ನಾಟ್ಯದಮೇಲಿನ ಪ್ರೇಮದಿಂದಲೇ ಅವರು ಜಗನ್ಮೋಹನ ಪ್ರಾಸಾದ ದಲ್ಲಿ ಅನೇಕ ನಾಟಕಗಳನ್ನಾಡಿಸಿ ಪ್ರೋತ್ಸಾಹಿಸುತ್ತಿದ್ದರು. ಅವರ ಅಭಿರುಚಿಯು ಶುದ್ಧವಾದುದೂ ಶ್ರೇಷ್ಠವಾದುದೂ ಆಗಿದ್ದಿತು. “ಶ್ರೀ ಚಾಮರಾಜೇಂದ್ರ ಕರ್ಣಾಟಕ ನಾಟಕ ಸಭಾ?' ಎಂಬ ಅರಮನೆಯ ನಾಟಕ ಸಂಘವಿದ್ದಾಗ್ಗೆ ಅದಕ್ಕೆ ಆಳಿದ ಮಹಾಸ್ವಾಮಿಯವರು ಅಮಿತ ವಾದ ಪ್ರೋತ್ಸಾಹವಸ್ಸಿತ್ತರು; ಮೌರಾಣಿಕ ನಾಟಕಗಳಲ್ಲಿ ಹಿಂದೂಸ್ಥಾನಿ ರಾಗಗಳ ಹಾಡುಗಳನ್ನು ಹೇಳಕೂಡದೆಂದು ನಿಷೇಧಿಸಿ, ಕರ್ಣಾಟಕ ಸಂಗೀತ ಕ್ರಮದ ಹಾಡುಗಳನ್ನು ಮಾತ್ರವೇ ಹೇಳಬೇಕೆಂದು ಆಜ್ಞಾನಿಸಿದ್ದರು; ಯಾವ ರಸದ ಹಾಡುಗಳು ಯಾವ ರಾಗಗಳಲ್ಲಿರ ಬೇಕೆಂಬುದನ್ನು ವಿಧಿಸಿ ಗೊತ್ತುಮಾಡಿದ್ದರು; ವಾಲ್ಮೀಕಿ, ಲವ, ಕುಶ ಮುಂತಾದ ಪಾತ್ರಗಳನ್ನು ವಹಿಸಿದವರು ರಾಮಾಯಣ ಕಾಲದ ಉಡಿಗೆ ತೊಡಿಗೆಗಳನ್ನೇ ಧರಿಸಬೇಕೆಂದು ಕಟ್ಟಪ್ಪಣೆ ಮಾಡಿದ್ದರು. ಈಜೆಗಂತೂ ಅನೇಕ ನಾಟಕ ಸಂಘಗಳವರಿಂದ ನಾಟಕಗಳನ್ನಾಡಿಸಿ ಉದಾರವಾದ ಪ್ರೋತ್ಸಾಹವನ್ನು ಕೊಡುತ್ತಿದ್ದರು. ಆಳಿದ ಮಹಾಸ್ವಾಮಿಯವರು ಸಂಗೀತಕ್ಕೆ ಕೊಟ್ಟ ಸ್ರೋತ್ಸಾಹವು ಅಸಾಧಾರಣವಾದುದು. ೧೯೧೫ನೆಯ ಇಸವಿಯಲ್ಲಿ ಅವರು ಅರಮನೆ ಯಲ್ಲಿ ಒಂದು ಸಂಗೀತ ಪಾಠಶಾಲೆಯನ್ಸೇರ್ಪಡಿಸಿ, ಅಲ್ಲಿ ಯಾರು ಬೇಕಾದರೂ ಶಿಕ್ಸಣ ಪಡೆಯಬಹುದೆಂದು *ಅವಕಾಶ ಕಲ್ಪಿಸಿ ಕೇವಲ ಈಚಿನವರೆಗೂ ಅದನ್ನು ನಡೆಯಿಸಿಕೊಂಡು ಬಂದು, ಅಲ್ಲಿ ಬಹು ಮಂದಿ ಗಳಿಗೆ ಉಚಿತವಾಗಿ ಸಂಗೀತವಿದ್ಯಾದಾನ ಮಾಡಿಸಿದರು. ಭರತಖಂಡ ದಲ್ಲಿ ಮೊಟ್ಟಿಮೊದಲು ಕರ್ಣಾಟಕ ಸಂಗೀತದ ಮತ್ತು ಹಿಂದೂಸ್ಣಾನಿ ಸಂಗೀತದ "" ಆರ್ಕೆಸ್ಟ್ರಾ” ಎಂಬ ವಾದ್ಯ ಸಂಗೀತವನ್ನೇರ್ಪಡಿಸಿ ಮಾರ್ಗ ದರ್ಶನ ಮಾಡಿದವರೇ ಆಳಿದ ಮಹಾಸ್ವಾಮಿಯವರು. ನಮ್ಮ ಸಂಗೀತಕ್ಕೆ ಸ್ವರ ಸಂಯೋಜನವನ್ನು ("" ಹಾರ್ಮೊನಿ?') ಹಾಕಿಸಿ ಸಂಗೀತ ಲಿಪಿಯೆಲ್ಲಿ ಮೊಟ್ಟಮೊದಲು ಬರೆಯಿಸಿದವರೇ ಅವರು. ಸಂಗೀತ ವಿದ್ವಾಂಸರುಗಳಿಗೆ "«ವೈಣಿಕಶಿಖಾಮಣಿ?', « ಗಾಯಕಶಿಖಾಮಣಿ », «« ವೈಣಿಕಪ್ರನೀಣ'], " ಗಾನವಿಶಾರದ'?, "" ಸಂಗೀತ ಶಾಸ್ತ್ರರತ್ನಂ'], «ಸಂಗೀತರತ್ನಂ'? ಕಲಾಭಿಮಾನ ೪೧೩೩ ಮುಂತಾದ ಬಿರುದುಗಳನ್ನು ದಯಪಾಲಿಸಿ ಮಹತ್ತರವಾದ ಪ್ರೋತ್ಸಾಹ ವನ್ನು ಅವರು ಕೊಡುತ್ತಿದ್ದರು. ಉತ್ತಮ ರೀತಿಯಲ್ಲಿ ನಾದ ಸ್ವರವನ್ನು (ಓಲಗವನ್ನು) ನುಡಿಸಿದವರಿಗೆ ಚಿನ್ನದ ನಾದಸ್ವರಗಳನ್ನೂ, ಹೋಳನ್ನು ಚೆನ್ನಾಗಿ ಬಾರಿಸಿದವರಿಗೆ ಡೋಳಿಗೆ ಹಾಕಲು ಕಿಂಕಾಸಿನ ಗವಸಣಿಗೆ, ಚಾಮುಂಡೇಶ್ವರೀ ವಿಗ್ರಹವಿರುವ ಚಿನ್ನದ ಪದಕ ಮುಂತಾದುವುಗಳನ್ನು ಅವರು ದಯಪಾಲಿಸುತ್ತಿದ್ದರು. ಸಂಗೀತ ನಿದ್ವಾಂಸ ಸರುಗಳಿಗೆ ಆಸಾ ನ ವಿದ್ವಾಂಸರಾಗಿ ನ ವೇತನಗಳು ದೊರೆಯುವಂತೆ ಟು ಏರ್ಪಾಡು ಮಾಡಿಸಿದರು ; ಹಾಗೆ ವೇತನಗಳು ಸಲ್ಲತಕ್ಕವರು ಕ್ಲುಪ್ತಕಾಲಗಳಲ್ಲಿ ಒಂದೊಂದು ವೇಳೆ ಹೊರತು ಉಳಿದ ವೇಳೆಗಳಲ್ಲಿ ಮೈಸೂರು ನಗರದಲ್ಲಿರಬೇಕಾದ ನಿರ್ಬಂಧವಿಲ್ಲ; ಹುಬ್ಬಳ್ಳಿ, ಕಲ್ಕತ್ತೆ, ತಿರುವಾಂಕೂರು, ಮುಂತಾದುವುಗಳ ಸಂಗೀತ ವಿದ್ವಾಂಸರಿಗೂ ಸಹ ಅರಮನೆಯ ಸಂಬಳಗಳು ಸಲ್ಲುತ್ತಿವೆ. ಭರತಖಂಡದ ಸಮಸ್ತ ಪ್ರಾಂತ ಗಳಿಂದಲೂ ಶ್ರೇಷ್ಠ ವರ್ಗದ ಸಂಗೀತ ವಿದ್ವಾಂಸರುಗಳನ್ನು ಮೈಸೂರು ಅರಮನೆಗೆ ಬರಮಾಡಿ, ಅವರಿಂದ ಸಂಗೀತ ಕಚೇರಿಗಳನ್ನು ಮಾಡಿಸಿ, ಉದಾರವಾದ ಸಂಭಾವನೆಗಳನ್ನೂ ಖಿಲ್ಲತ್ತುಗಳನ್ನೂ ಜಾ ಮಹಾಪ್ರಭುಗಳವರು ಪ್ರೋತ್ಸಾಹಿಸುತ್ತಿದ್ದರು. ಭಾಷಾಜ್ಞಾನನಿದ್ದು ಭಾಷೆ ಶುದ್ಧವಾಗಿರಬೇಕು; ಶ್ರುತಿಲಯ ಶುದ್ಧವಾಗಿರಬೇಕು; ಭಾವರಸ ಶುದ್ಧವಾಗಿರಬೇಕು; ಈ ಮೂರುಗುಣಗಳಿದ್ದ ಸಂಗೀತದಲ್ಲಿ ಅವರಿಗೆ ಪರಮಾದರನಿದ್ದಿ ತು. ಅರಮನೆಯಲ್ಲಿ ನಡೆಯುತ್ತಿ, ದ್ಧ ಸಂಗೀತಗಳನ್ನು ಪ್ರಜೆಗಳೆಲ್ಲರೂ ಕೇಳಿ ಹರ್ಷಿಸಲೆಂಬ ಉದ್ದೇಶದಿಂದ "ಅವರು ಕ ಮುಂಭಾಗ ದಲ್ಲಿಯೂ, ಅರಮನೆಯ 'ಮಹಾದ್ಯಾ ರಗಳ ಬಳಿಯಲ್ಲಿಯೂ "ಲೌಡ್‌ ಸ್ಪೀಕರು''ಗಳೆಂಬ ಧ್ವನಿವರ್ಧಿಸಿಗಳನ್ನು ಸ್ಟಾಪನೆಗೊಳಿಸಿ ಸಾವಿರಾರು ಳಿ ಸಂಗೀತವನ್ನು ಕೇಳುವ ಸಾಕರ್ಯವನ್ನು ಕಲ್ಪಿಸಿದ್ದರು. « ಕ್ಯಾಲಿಫೋನ್‌ ವಾದ್ಯದ ಸವಿಯು ಪ್ರಜೆಗಳಿಗೆ ಲಭಿಸಲು ಅವರು ಏರ್ಪಾಡುಮಾಡಿಸಿ ಭಾರತೀಯ ಸಂಗೀತವು ಅದರಲ್ಲಿ ನುಡಿದು ಮೈಸೂರು ನಗರ ನಿವಾಸಿಗಳಿಗೆ ಕೇಳುವ ವ್ಯ ವಸ್ಥೆಯನ್ನು ಮಾಡಿಸಿದರು. ಬೆಂಗಳೂರು ಮೈ ಸೂರು ನಗರ ನಿವಾಸಿಗಳಿಗೆ, ಅಳವ ಮಹಾಸ್ವಾಮಿಯವರ ಕೃಷೆ ಪೆಯಿಂದ ಅರಮನೆಯ 6 ಆರ್ಕೆಸ್ಟ್ರಾ? > ಎಂಬ ವಾದ್ಯ ಸಂಗೀತವನ್ನು ಆಗಾಗ ಕೇಳುವ ಸುಯೋಗವು ಲಭಿಸಿ ಅವರ: ಆನಂದಿಸುತ್ತಿದ್ದರು. ಅನೇಕ ಹಳ್ಳಿ ಯವರಿಗೆ ಕೂಡ ಆಳಿದ ಮಹಾಸ್ವಾಮಿಯವರು ಅದನ್ನು ಆಗಾಗ ೪೧೪ ಆಳಿದ ಮಹಾಸ್ವಾಮಿ ಯವರು ದೊರೆಯಿಸುತ್ತಿದ್ದರು. ಮೈಸೂರು ನಗರದಲ್ಲಿ ಶ್ರೀ ಕೃಷ್ಣಾಜಮ್ಮಣ್ಣಿ ಯವರ ನಾಮಾಂಕಿತದ ಮೇಲೆ ಏರ್ಸಟ್ಟರುವ ಕ್ಲಯರೋಗ ಚಿಕಿತ್ಸಾ ಲಯದಲ್ಲಿಯ ರೋಗಿಗಳ ಸಂತೋಷಾರ್ಥವಾಗಿ ವಾರಕ್ಕೊಂದು ಸಲ ಅಲ್ಲಿ ಅರಮನೆಯ ವಾದ್ಯ ಸಂಗೀತವು (" ಆರ್ಕೆಸ್ಟ್ರಾ”) ನಡೆಯಬೇಕೆಂದು ಮಹಾಪ್ರಭುಗಳವರು ಅಪ್ಪಣೆಮಾಡಿದ್ದರು. ನೂತನ ಕೃತಿಗಳನ್ನು ರಚಿಸಿದವರಿಗೆ ಆಳಿದ ಮಹಾಸ್ವಾಮಿಯವರು ವಿಶೇಷವಾದ ಪ್ರೋತ್ಸಾಹವನ್ನು ಕೊಟ್ಟು ಸನ್ಮಾನಿಸುತ್ತಿದ್ದರು. : ಗಾಯಕ ಶಿಖಾಮಣಿ ಶ್ರೀಮಾನ್‌ ಮುತ್ತಯ್ಯಭಾಗವತರು ಶ್ರೀ ಚಾಮುಂಡೇಶ್ವರೀ ದೇವಿಯ ಮೇಲೆ ನೂರೆಂಟು ಕೀರ್ತನೆಗಳನ್ನು ರಚಿಸಿಯೂ, ಸಂಗೀತ ಶಾಸ್ತ್ರರತ್ನಂ ಶ್ರೀಮಾನ್‌ ನಾಸುದೇವಾಚಾರ್ಯರವರು ಅನೇಕ ಕೃತಿ ಗಳನ್ನು ರಚಿಸಿಯೂ ಅವರ ಕೃಪೆಗೆ ಪಾತ್ರರಾದರು. ಹೀಗೆ ವಿದ್ವಾಂಸರಿಗೆ ಸ್ರೋತ್ಸಾಹಕೊಡುತ್ತಿದ್ದುದು ಮಾತ್ರವೇ ಅಲ್ಲ. ಸಾಮಾನ್ಯರಿಗೆ ಕೂಡ ಸಂಗೀತ ಶಿಕ್ಷಣವು ಲಭಿಸುವ ವ್ಯವಸ್ಥೆಯನ್ನೂ ಅವರು ಮಾಡಿಸಿದ್ದ ಅನೇಕ ಸಂದರ್ಭಗಳಿವೆ: ಚಾಮುಂಡೀಬೆಟ್ಟಿ ದ ಮೇಲೆ ಮನಸ್ತಿಯಾಗಿ ಮೃದಂಗವನ್ನು ಬಾರಿಸುತ್ತಿದ್ದ ಯುವಕನೊಬ್ಬನನ್ನು ಕಂಡು, ಅವರು, « ಸರಿಯಾಗಿ ನುಡಿಸುವುದನ್ನು ಕಲಿಯದೆ ಹೀಗೆ ಅಸಸ್ವರದಲ್ಲಿ ಬಡಿಯ ಬೇಕೆ??' ಎಂದು ಕೇಳಿದರು. ಆತನು ಅದಕ್ಕೆ, ಟೆ ಕೈಯಿಗಳು ಪಳಗ ಲೆಂದು ಹೀಗೆ ಮಾಡ್ತಿದ್ದೇನೆ. ಅಸಸ್ವರಗಳೇ ನುಡಿದೂ ನುಡಿದೂ ಕೊನೆಗೆ ಒಳ್ಳೇ ಸ್ವರಗಳ ರೂಪಕ್ಕಿಳೀತವೆ?' ಎಂದು ಹೇಳಿದುದನ್ನು ಕೇಳಿ ನಕ್ಕು, ಆತನಿಗೆ ಮೃದಂಗದಲ್ಲಿ ಶಿಕ್ಷಣಕೊಡಿಸುವುದರ ಜೊತೆಗೆ ನಿದ್ಯಾಭ್ಯಾಸವನ್ನೂ ಮಾಡಿಸುವ ವ್ಯವಸ್ಥೆಯನ್ನು ಮಹಾಸ್ವಾಮಿಯವರು ಮಾಡಿಸಿದರು. ಅರಮನೆಯ ಮೋಟಾರ್‌ ಗರಾಜಿನಲ್ಲಿ ತಿಂಗಳಿಗೆ ಹನ್ನೆರಡು ರೂಪಾಯಿಗಳ ಸಂಬಳದ ಮೇಲೆ ಸಣ್ಣ ಕೆಲಸದಲ್ಲಿದ್ದವರೊಬ್ಬನು ಮನಸ್ಸಿ ಯಾಗಿ ಹಾಡಿಕೊಳ್ಳುತ್ತಿದ್ದರಂತೆ. ಆಳಿದ ಮಹಾಸ್ವಾಮಿಯವರು ಆತನ ಶಾರೀರ ಸಂಸತ್ತಿಯನ್ನು ತಮ್ಮ ಚಿತ್ತಕ್ಕೆ ತಂದುಕೊಂಡು ಆತನಿಗೆ ಸಂಗೀತ ಶಿಕ್ಚಣಕೊಡಿಸಿ, ತಿಂಗಳಿಗೆ ನಲವತ್ತು ರೂಪಾಯಿಗಳ ಸಂಬಳ ಬರುವಂತೆ ಮಾಡಿ, ವಾದ್ಯ ಸಂಗೀತಗೋಷ್ಠಿಯಲ್ಲಿ ಹಾಡಲು ನೇಮಕ ಮಾಡಿದರು. ಆಳಿದ ಮಹಾಸ್ವಾಮಿಯವರು ಪಾಶ್ಚಾತ್ಯ ಸಂಗೀತ ಪ್ರೌಢಿಮೆ ಯಿಂದ ಸಾಶ್ಚಾತ್ಯ ನಿದ್ವಾಂಸರನ್ನೇ ಮುಗ್ಧಗೊಳಿಸಿದ್ದುದರ ಜೊತೆಗೆ ಆ ಸಂಗೀತಕ್ಕೂ ಅನೇಕ ವಿಧಗಳಲ್ಲಿ ಅಮಿತವಾದ ಪ್ರೋತ್ಸಾಹವನ್ನು : ಕಲಾಭಿಮಾನ ೪೧೫ ಕೊಡುತ್ತಿದ್ದರು. ಅದಕ್ಕೆ ಸರ್ವಶ್ರೇಷ್ಠವಾದ ನಿದರ್ಶನವೆಂದರೆ, ಪಾಶ್ಚಾತ್ಯ ಸಂಗೀತ ಪ್ರಪಂಚದಲ್ಲಿ ತ್ಯಾಗರಾಜರಂತೆ ಪ್ರಸಿದ್ಧರಾದ ಬೀಥೋವನರ ಶತಮಾನೋತ್ಸವ ಕಾಲದಲ್ಲಿ (೧೯೨೦ನೆಯ ಇಸವಿಯಲ್ಲಿ ಅದು ಬೆಂಗಳೂರು ನಗರದಲ್ಲಿ ನಡೆದಾಗ್ಗೆ) ಅವರಿಂದ ಲಭಿಸಿದ ಕೃಪಾ ವಲಂಬನ. ಅವರು ಆ ಉತ್ಸವಕ್ಕಾಗಿಯೇ ಬೀಥೋವನನ ಪ್ರತಿಮೆ ಯನ್ನು ಮಾಡಿಸಿ ಅದಕ್ಕೆ ಸೊಗಸಾದ ವಸ್ತ್ರಗಳಿಂದಲೂ ಪುಷ್ಪದಾಮ ಗಳಿಂದಲೂ ಅಲಂಕಾರಮಾಡಿಸಿದ್ದ ಬಗೆಯನ್ನೂ, ಅರಮನೆಯ ಬ್ಯಾಂಡಿ ನವರಾದ ಭಾರತೀಯರು ಪಾಶ್ಚಾತ್ಯರಂತೆಯೇ ಬೀಥೋವನನ ಕೃತಿ ರತ್ತಗಳನ್ನು ನುಡಿಸಿದ ವಾದ್ಯ ಸಂಗೀತಗೋಷ್ಠಿ ವೈಖರಿಯನ್ನೂ ಕಂಡು ಸಭಿಕರೆಲ್ಲರೂ ಬೆರಗಾದರು. ಮಹಾಸ್ವಾಮಿಯವರಿಂದ ಪೋಷಿತರಾದ ಕಲಾಸಟುಗಳು ಬೀಥೋವನನಿಂದ ರಚಿತವಾದ ಕೃತಿಗಳಲ್ಲಿ ಹಾಡಲು ಮತು, ನುಡಿಸಲು ಅತಿಕಷ್ಟವಾದ ("ಸಿ ಮೈನರ್‌ ಸಿಮ್ಸಸಿ'' ಎಂಬ) ಕೃತಿಯನ್ನು ಲೀಲಾಜಾಲವಾಗಿ ನುಡಿಸಿದರು. ಅರಮನೆಯ «ರೀಡ್‌ ಬ್ಯಾಂಡ್‌, " ಕ್ಯಾವಲ್ರಿ ಬ್ಯಾಂಡ್‌, « ಕರ್ನಾಟಕ್‌ ಬ್ಯಾಂಡ್‌ ಮುಂತಾದುವು ಬಹಳ ಉತ್ತ ಸ್ಟವಾಗಿವೆಯೆಂಬ ಖ್ಯಾತಿಯನ್ನು ಪಡೆದಿವೆ. ಲಂಡನ್ನಿನ ಟ್ರನಿಟ ಕಾಲೇಜು ಪ್ರಪಂಚದಲ್ಲೇ ಪ್ರಸಿದ್ಧವಾಗಿದೆ. ಅಲ್ಲಿಯ ಸರೀಕ್ಸಕರು ಮಾಡಿದ ಪರೀಕ್ಷೆಯಲ್ಲಿ ಶ್ಲಾಘ್ಯ ರೀತಿಯಲ್ಲಿ ತೇರ್ಗಡೆ ಹೊಂದಿದ ಮೈಸೂರು ಸಂಸ್ಥಾನದ ಯುವಕರಿಗೆ ಮಹಾಪ್ರಭುಗಳವರು ಪಾರಿತೋಷಿಕಗಳನ್ನು ದಯಪಾಲಿಸುತ್ತಿದ್ದರು. ಆ ಯುವಕರ ಶಿಕ್ಷಣವು ಅವರ ಮೇಲ್ವಿಚಾರಣೆಯಲ್ಲಿ ಅರಮನೆಯ ಪಾಶ್ಚಾತ್ಯ ಸಂಗೀತ ವಿದ್ವಾಂಸ ರಿಂದ ನಡೆಯುತ್ತಿದ್ದುದನ್ನೂ ಈ ಸಂದರ್ಭದಲ್ಲಿ ಸೂಚಿಸಬಹುದಾಗಿದೆ. ಜಾನೂ? ವಾದ್ಯದ ತಂತಿಗಳನ್ನು ಅನುಗೂಡಿಸಿ ಜೋಡಿಸುವ ಕೆಲಸದಲ್ಲಿ ವಿಶೇಷ ಚತುರರಾದ ಅರಸು ಪಂಗಡದ ಯುವಕರೊಬ್ಬರಿಗೆ ಅವರು ಉತ್ತೇಜನಕೊಟ್ಟು ಪ್ರೋತ್ಸಾಹಿಸುತ್ತಿದ್ದರು; ಇನ್ನೂರಕ್ಕೆ ಮೇಲ್ಪಟ್ಟ ಸಂಖ್ಯೆಯಲ್ಲಿರುವ ವಿವಿಧ ಸ್ಟಾಯಿಗಳ ತಂತಿಗಳನ್ನು ಅನು ಗೂಡಿಸಿ ಹದವಾಗಿ ಜೋಡಣೆಗೊಳಿಸುವುದು ಬಹಳ ಕುಶಲತೆಯ ಕೆಲಸ. ಸಂಗೀತ ಲಿಪಿಯಲ್ಲಿ ಸ್ವರಪ್ರಸ್ತಾರವನ್ನು ಮುದ್ರಿಸಿರುವ ಹಾಳೆಗಳನ್ನು ನೋಡಿಕೊಳ್ಳದೆಯೇ ಪಿಯಾನೊ ವಾದ್ಯವನ್ನು ನುಡಿಸುವುದರಲ್ಲಿ ಅದ್ಭುತ ಕೌಶಲ್ಯವನ್ನು ತೋರಿಸಿರುವ ಹನ್ನೆರಡು ವರ್ಷ ವಯಸ್ಸಿನ ಶ್ರೀವೈಷ್ಣನ ಬಾಲಕನಲ್ಲಿ ಅವರು ಅಮಿತವಾದ ಆದರಾಸಕ್ತಿಗಳನ್ನು ತೋರಿಸುತ್ತಿದ್ದರು. ಕುಶಲಿಗಳಾದ ಮತ್ತೊಬ್ಬರು ಕಲಾವಿದರಿಗೆ ಉತ್ತಮವಾದ "" ಹಾರ್ಪ್‌'' ೪೧೬ ಆಳಿದ ಮಹಾಸ್ವಾವಿಂಯನರು ಎಂಬ ತಂತ್ರಿೀ ವಾದ್ಯವನ್ನು ತರಿಸಿಕೊಟ್ಟಿದ್ದರು. ಆಳಿದ ಮಹಾಸ್ವಾಮಿ ಯವರ ಅಂತಃಪುರದಲ್ಲಿ ಪೌರ್ವಾತ್ಯ ಪಾಶ್ಚಾತ್ಯ ಸಂಗೀತಕ್ರಮಗಳ ಸಮಸ್ತ ವಾದ್ಯಗಳೂ ಇರುವುವಲ್ಲದೆ, ಅವುಗಳಂತೆಯೇ ಅತ್ಯಂತ ಉತ್ಕೃಷ್ಟ ವಾದುದಾಗಿ ವಿದ್ಯುಚ್ಛಕ್ತಿಯ ಸಹಾಯದಿಂದ ನುಡಿಯುವ ""ಆರ್ಗನ್‌'' ವಾದ್ಯವೂ ಇದೆ, ಆಳಿದ ಮಹಾಸ್ವಾಮಿಯವರಿಗೆ ಚಿತ್ರಲೇಖನದಲ್ಲಿ ಅತಿಶಯವಾದ ಪ್ರೇಮವಿದ್ದಿತು. ಅವರು ಶ್ರೇಷ್ಠವಾದ ಚಿತ್ರಗಳನ್ನು ಸಂಗ್ರಹಿಸಿ, ಖಾಸಾ ಅಂತಃಪುರದಲ್ಲಿಟ್ಟುಕೊಂಡಿದ್ದರು. ಅರಮನೆಯ ಚಿತ್ರಲೇಖನ ಪ್ರೇಮ ಚಿತ್ರಕಾರರಲ್ಲೊಬ್ಬರ ಪುತ್ರರಾದ ಶ್ರೀಮಾನ್‌ ನೆಂಕಟಪ್ಪನವರಿಗೆ--ಅವರು ಬಾಲ್ಯದಲ್ಲಿ ಬರೆದಿದ್ದ ಪಾಶ್ಚಾತ್ಯ ಚಿತ್ರದ ಪ್ರತಿ ಕೃತಿಯನ್ನು ಕಂಡು ಅಭಿನಂದಿಸಿ--ಆಳಿದ ಮಹಾಸ್ವಾಮಿಯವರು ನೂರು ರೂಪಾಯಿಗಳ ಪಾರಿತೋಷಿಕವನ್ನು ದಯಪಾಲಿಸಿದ್ದರು. ಅಲ್ಲದೆ, ಅವರಿಗೆ ಇಂಗ್ಲಿಷ್‌ ಮತ್ತು ಹಿಂದೂಸ್ಟಾನಿ ಭಾಷೆಗಳಲ್ಲಿ ಶಿಕ್ಟಣಕೊಡಿಸಿ, ಅರಮನೆಯಿಂದ ವಿದ್ಯಾರ್ಥಿವೇತನವನ್ನು ಕೊಟ್ಟು ಸುಪ್ರಸಿದ್ಧ ಕಲಾವಿದರಾದ ಶ್ರೀಮಾನ್‌ ಅವನೀಂದ್ರನಾಥ ಠಾಕೂರರವರಲ್ಲಿ ಏಳು ವರ್ಷಗಳ ಕಾಲ ಮಹಾಪ್ರಭುಗಳವರು ಶಿಕ್ಷಣ ಕೊಡಿಸಿದರು. ಚಿತ್ರಕಲಾಕೋನಿದರಾದ ಅವರಿಂದ ಮಹಾಪ್ರಭು ಗಳವರು ಅನೇಕ ಚಿತ್ರಗಳನ್ನು ಬರೆಯಿಸಿ, ಅನೇಕ ಉಬ್ಬುಚಿತ್ರಗಳನ್ನು “ ಪ್ಲ್ಯಾಸ್ಟರ್‌ ಆಫ್‌ ಪ್ಯಾರಿಸ್‌ ಎಂಬುದರಿಂದ ರಚಿಸಿದ ಫಲಕಗಳ ಮೇಲೆ ಮಾಡಿಸಿದರು; ಶ್ರೀಮಾನ್‌ ಕೇಶವಯ್ಯನವರು, ಶ್ರೀಮಾನ್‌ ನಾಗರಾಜಯ್ಯನವರು ಮುಂತಾದ ಅನೇಕ ಮಂದಿ ಚಿತ್ರಕಲಾವಿದರನ್ನು ಅರಮನೆಯಲ್ಲಿ ಕೆಲಸಕ್ಕೆ ನೇಮಿಸಿ, ವೃತ್ತಿಕಲ್ಪನೆ ಮಾಡಿ, ಅವರಿಂದ ಉತ್ತಮವಾದ ಚಿತ್ರಗಳನ್ನು ಬರೆಯಿಸಿ ಪ್ರೋತ್ಸಾಹಿಸುತ್ತಿದ್ದರು. ಮಹಾ ಪ್ರಭುಗಳವರ ಕೃಪೆಯಿಂದ, ಆಳಿದ ಮಹಾಸ್ವಾಮಿಯರುಗಳಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರ ಮತ್ತು ಶ್ರೀ ಚಾಮರಾಜೇಂದ್ರ ಒಡೆಯರವರ ದೊಡ್ಡ ದೊಡ್ಡ ತಸ್ಪೀರುಗಳೂ, ಮಹಾಪ್ರಭುಗಳವರ ಮತ್ತು ಅವರ ಸೋದರರಾದ ಶ್ರೀಮದ್ಯುವರಾಜರವರ ದೊಡ್ಡ ದೊಡ್ಡ ತಸ್ಟೀರುಗಳೂ ಮತ್ತು ಈಗಿನ ಶ್ರೀಮನ್ಮಹಾರಾಜರವರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರ ದೊಡ್ಡ ತಸ್ಪೀರುಗಳೂ (ಅವುಗಳನ್ನು ದಯಪಾಲಿಸುವಂತೆ ಪ್ರಾರ್ಥಿಸಿಕೊಂಡ) ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ಲಭಿಸಿದುವು. ಕಲಾಭಿಮಾನ ೪೧೭ ಜಗನ್ಮೋಹನ ಪ್ರಾಸಾದದಲ್ಲಿಯ ಚಿತ್ರಶಾಲೆಯಲ್ಲಿ ಉತ್ತಮ ವಿಧಗಳ ಅನೇಕ ಚಿತ್ರಗಳಿವೆ: ಸಿಕಾರಿಪುರದ ಶ್ರೀಮಾನ್‌ ಅಪ್ಪಾ ಜಿಯವರ ಭಗವದ್ಗೀತಾಚಾರ್ಯ ಚಿತ್ರಪಟವೂ, ಶ್ರೀಮಾನ್‌ ಅಬ್ದುಲ್‌ ಅಜೀಜ್‌ ರವರು ಬರೆದಿರುವ ಹಿಂದಿನ ಶ್ರೀಮನ್ಮಹಾರಾಜರವರ ಚಿತ್ರಪಟವೂ, ಶ್ರೀಮಾನ್‌ ವೆಂಕಟಪ್ಪ ನವರು ಬರೆದಿರುವ “ ಮಹಾಶಿವರಾತ್ರಿ? ಎಂಬ ಅಭಿಧಾನದ ಚಿತ್ರ ಪಟವೂ, ಇತರ ಕಲಾಕೋವಿದರುಗಳು ಬರೆದಿರುವ ಹಲವು ಚಿತ್ರಸಟಿಗಳೂ ಚಿತ್ತಾಕರ್ಷಕಗಳಾಗಿವೆ. ಅರಮನೆಯ ಅಶ್ವಶಾಲೆ ಯಲ್ಲಿ ಕುದುರೆಗಳ ಸಾಹಸಕೃತ್ಯಗಳ ಕೆಲವು ಅದ್ಭುತ ಚಿತ್ರಗಳನ್ನೂ ನೋಡಬಹುದು. ಅರಮನೆಯ ಸೇವೆಯನ್ನು ಮಾಡಿದ ಅಧಿಕಾರಿಗಳೇ ಮುಂತಾದವರ ಚಿತ್ರಗಳನ್ನೂ, ವಿಜಯದಶಮಿಯ ದಿನದ ಮೆರೆವಣಿಗೆಯ ಚಿತ್ರಗಳನ್ನೂ, ಆಳಿದ ಮಹಾಸ್ವಾಮಿಯವರು ಅರಮನೆಯ ಕಲ್ಯಾಣ ಮಂಟಪದ ಗೋಡೆಗಳಮೇಲೆ, ಬರೆಯಿಸಿದ್ದಾರೆ. ಬಹಳ ಚೆನ್ನಾಗಿ ನಾದಸ್ವರವನ್ನು ನುಡಿಸುತ್ತಿದ್ದ ಶ್ರೀಮಾನ್‌ ಕಂದಸ್ವಾಮಿಯೆಂಬವರ ಚಿತ್ರವನ್ನೂ ಅವರು ಬರೆಯಿಸಿದ್ದಾರೆ. ಈ ಚಿತ್ರಗಳನ್ನೆಲ್ಲ ಬರೆದಿರುವ ಕಲಾಕೋನಿದರೆಲ್ಲ, ಅವರ ಕೃವೆಯಿಂದ ಶಿಕ್ಷಣಸಡೆದು ಅವರ ಪೋಷಣೆಯಲ್ಲಿದ್ದ ಮೈಸೂರು ದೇಶೀಯರೇ ಎಂಬುದು ಹೆಮ್ಮೆಯ ಸಂಗತಿ. ಆಳಿದ ಮಹಾಸ್ತಾಮಿಯವರಿಗೆ ಚಿತ್ರ ಲೇಖನದಲ್ಲಿದ್ದ ಪರಿಶ್ರಮವೂ ಪರಿಜ್ಞಾನವೂ ಸಾಮಾನ್ಯವಾದವುಗಳಲ್ಲ: ೧೯೦೬ನೆಯ ಇಸವಿಯಲ್ಲಿ ಆಗಿನ ಪ್ರಿನ್ಸ್‌ ಆಫ್‌ ವೇಲ್ಸರವರಾಗಿದ್ದ ಐವಡಿ ಜಾರ್ಜ್‌ ಪ್ರಭುಗಳವರು ದಯಮಾಡಿದ್ದಾಗ ಮೈಸೂರು ನಗರದಲ್ಲಿ ಒಂದು ವಸ್ತು,ಪ್ರ ದರ್ಶನವು ಏರ್ಪಟ್ಟಿದ್ದಿತು. ಆಗ ರಾಜಾ ರವಿವರ್ಮರವರು ಬರೆದಿದ್ದ ಸುಮಾರು ಐದಾರು ಅಡಿಗಳ ಎತ್ತರದ ಶ್ರೀ ಕೃಷ್ಣದೌತ್ಯ ಚಿತ್ರಸಟವು ಪ್ರದರ್ಶಿತ ವಾಗಿದ್ದಿತು. ವಸ್ತುಪ್ರದರ್ಶನವು ಪ್ರಾರಂಭವಾಗಬೇಕಾಗಿದ್ದ ದಿನದ ಹಿಂದಿನ ದಿನ ಮಹಾಪ್ರಭುಗಳವರು ಅಲ್ಲಿಗೆ ದಯಮಾಡಿದರು. ರಾಜಾ ರವಿವರ್ಮರವರು ಆ ಚಿತ್ರಪಟವನ್ನು ತೋರಿಸಿದ ಮರುಕ್ಸಣದಲ್ಲೇ ಅವರು, ಚಿತ್ರಪಟದಲ್ಲಿ ದುರ್ಯೋಧನನ ಮೇಲೆ ರೋಷಗೊಂಡಿದ್ದ ಸಾತ್ಯಕಿಯ ಕೈಯನ್ನು ಹಿಡಿದು ಸಮಾಧಾನಸಡಿಸುತ್ತಿದ್ದ ಶ್ರೀ ಕೃಷ್ಣನ ಒಂದು ತೋಳು (ಸಾತ್ಯಕಿಯು ನಿಂತಿದ್ದ ದೂರವೇ ಮುಂತಾದ ಅಂಶ ಗಳನ್ನು ಗಮನಿಸಿ ಯೋಚಿಸಿದರೆ) ಮತ್ತೊಂದಕ್ಕಿಂತ ಬಹಳ ಉದ್ದವಾ ಗಿದ್ದಂತೆ ಲಿಖತವಾಗಿದ್ದುದೇಕೆಂದು ನಯವಾಗಿ ಪ್ರಶ್ನೆಮಾಡಿದರು. 26 F ೪೧೮ ಆಳಿದ ಮಹಾಸ್ವಾವಿಂಯ ವರು ಆ ಅಂಶವು ಅದುವರೆಗೆ ಚಿತ್ರಲೇಖಕರಿಗೇ ಹೊಳೆದಿರಲಿಲ್ಲ; ಚಿತ್ರಪಟ ವನ್ನು ಸುಮ್ಮನೆ ನೋಡಿದವರಾರಿಗೂ ಹೊಳೆಯುವಂತೆಯೂ ಇರಲಿಲ್ಲ. ಆ ಪ್ರಶ್ನೆಯು ಕಿವಿಗೆಬಿದ್ದೊಡನೆಯೇ ರಾಜಾ ರವಿವರ್ಮರವರು ಪರಾಮರ್ಶ ಮಾಡಿ ನೋಡಿ, ಸೋಲನ್ನೊಪ್ಪಿ ಕೊಂಡು, ಮಹಾಪ್ರಭುಗಳ ವಿಮರ್ಶಾ. ಶಕ್ತಿಯನ್ನು ಶ್ಲಾಘಿಸಿ, ಆ ಚಿತ್ರಸಟವನ್ನು ಒಡನೆಯೇ ಅಲ್ಲಿಂದ ಸಾಗಿಸಿ ಕೆಲವು. ದಿನಗಳಲ್ಲಿ ಸರಿಪಡಿಸಿದರು. ಈಗ ಮೈಸೂರು ಅರಮನೆಯ ಸೆಜ್ಜೆಯಲ್ಲಿರುವುದು ಅವರು ಆಗ ಸರಿಮಾಡಿದ ಚಿತ್ರಷಟವೇ. ವಾಸ್ತುಶಿಲ್ಪವೂ ಸೇರಿ ಒಟ್ಟು ಶಿಲ್ಪಕಲೆಯಲ್ಲಿ, ಆಳಿದ ಮಹಾ ಸ್ವಾಮಿಯವರಿಗೆ ವಿಶೇಷ ಅಭಿಮಾನವೂ, ಅಭಿರುಚಿಯೂ, ಪ್ರೌಢಿಮೆಯೂ ಇದ್ದುವು... ಕೇವಲ ಸಂಚಾರಮಾರ್ಗಗಳನ್ನು ಶಿಲ್ಬಕಲಾಭಿವಾನ ಮಾಡಿಸುವುದು ಮೊದಲುಗೊಂಡು ಶಿಲ್ಪಕಲೆಯ ಭವ್ಯವಾದ ಮಾದರಿಗಳ ರಚನೆಯವರೆಗೂ ಅವರಿಗೆ ನಿಷ ಷ್ಟ್ರಜ್ಞಾನವಿದ್ದಿತು. ಅರಿತ ನುರಿತ ಅನುಭವಸ್ಸರಾದ ಶಿಲ್ಪಕಲಾ ಕೋವಿದರು ರಚಿಸಿದ ವಾಸ್ತುಶಿಲ್ಪ ಸಂಬಂಧವಾದ ನಕ್ಸೆಗಳನ್ನು ಕೂಡ ತಿದ್ದಿ ಸರಿಪಡಿಸುವಷ್ಟು ಜಾಣ್ಮೆಯು ಅವರಿಗೆ ಹುಟ್ಟುಗುಣವಾಗಿಯೇ ಲಭಿಸಿದ್ದಿತು. ಭಿನ್ನಾಭಿಪ್ರಾಯವೇನಾದರೂ ಸೂಚಿತವಾದರೆ, "" ಮಾದರಿ ಯನ್ನು ಮಾಡಿಸಿ, ಹಾಗಾದರೆ. ಅದನ್ನು ನೋಡಿದ ಮೇಲೆ, ದೊಡ್ಡ ಕಾಮಗಾರಿಯನ್ನು ಪ್ರಾರಂಭಿಸುವ ವಿಚಾರ”? ಎಂದು ಅಸ್ಪಣೆಮಾಡಿ, ಮಾದರಿಯು ರಚಿತವಾದಾಗ ಎದ್ದು ಕಾಣುತ್ತಿದ್ದ ಕುಂದುಕೊರತೆಗಳನ್ನು ತೋರಿಸಿ, ಅವರು ತಮಗೆ ಸಮಾಧಾನ ಹೇಳಲು ಪ್ರಯತ್ನಿಸಿದ್ದವರ ಬಾಯಿ ಮುಚ್ಚಿಸುತ್ತಿದ್ದರು. ಚಾಮುಂಡೀ ಬೆಟ್ಟದ ಒಂದು ಭಾಗದಲ್ಲಿ : ನೂತನವಾಗಿ ನಿರ್ಮಿತವಾದ ಸಂಚಾರಮಾರ್ಗದಲ್ಲಿ ಮೋಟಾರು ಬಂಡಿ ಯಲ್ಲಿ ಮೊದಲು ದಯಮಾಡಿದ್ದಾಗ ಅವರು, ""ಇಲ್ಲಿ ರಸ್ತೆಯ ಮಟ್ಟ ಸರಿಯಾಗಿಲ್ಲ'' ಎಂದರು. ಸಂಬಂಧಪಟ್ಟ ಅಧಿಕಾರಿಯವರು, "" ಮಹಾ ಸ್ವಾಮಿ! ಅದು ಮೋಟಾರಿನ ವೇಗದ ದೆಸೆಯಿಂದ ನೋಟದ ಭ್ರಮೆ ಯಿಂದ ಹಾಗೆ ಕಾಣುತ್ತೆ. ರಸ್ತೆ ಸರಿಯಾಗಿದೆ” ಎಂದರು. ಮಹಾಸ್ವಾಮಿ ಯವರು ಒಡನೆಯೇ ಮೋಟಾರು ಬಂಡಿಯನ್ನು ನಿಲ್ಲಿಸಿ ಕೆಳಕ್ಕಿಳಿದು ಹಿಂದಕ್ಕೆ ಚಿತ್ರೈಸಿ, ಮಟ್ಟಿ ಸೂಚಿಗಳಾದ ಯಂತ್ರಸಾಧನಗಳನ್ನು ತರಿಸಿ ಪರೀಕ್ಸೆಮಾಡಿಸಿದರು. ಶಿಲ್ಪನಿದ್ಯಾಚತುರರಾದ ಅಧಿಕಾರಿಗಳು ತಮ್ಮ ಅಭಿಪ್ರಾಯವು ತಪ್ಪೆಂಬುದನ್ನು ಮನಗಂಡರು. ಕೆಲವು ಸಂದರ್ಭಗಳಲ್ಲಿ ಕಣ್ಣುಮಟ್ಟಿದಲ್ಲಿ ನೋಡಿದೊಡನೆ-- ಹಲವು ಸಂದರ್ಭಗಳಲ್ಲಿ ಸುಮ್ಮನೆ ಕಲಾಭಿಮಾನ ೪೧೯ ನಡೆದುಹೋದ ಮಾತ್ರದಿಂದಲೇ-- ಸಂಚಾರಮಾರ್ಗಗಳ ನ್ಯೂನಾತಿರೇಕ ಗಳನ್ನು ಕಂಡುಹಿಡಿಯುವ ಸಾಮರ್ಥ್ಯವು ಅವರಿಗಿದ್ದುದನ್ನು ಕಂಡು ತಜ್ಞರಾದ ಇಂಜನಿಯರುಗಳು ಕೂಡ ಬೆರಗಾಗುತ್ತಿದ್ದರು. ನೂತನ ಸಂಚಾರಮಾರ್ಗಗಳ ತಿರುವುಗಳಲ್ಲಿ ಸವಾರಿ ಚಿತ್ರೈಸಿದಾಗ್ಗೆ, " ಈ ತಿರುವು ಘಂಟಿಗೆ ಮೂವತ್ತು ಮೈಲಿಗಳ ವೇಗದಲ್ಲಿ ಮೋಬಟಾರ್‌ಕಾರ್‌ ಬಂದರೆ ತಿರುಗಿಸುವುದಕ್ಕೆ ಸರಿಯಾಗಿಲ್ಲ... ಈ ತಿರುವು ನಲವತ್ತು ಮೈಲಿಗಳ ವೇಗದ ಮೋಟಾರುಕಾರಿನ ಪ್ರಯಾಣಕ್ಕೆ ಅಸಾಧ್ಯ' ಎಂದು ಮುಂತಾಗಿ ಅವರು ಅಪ್ಪಣೆ ಕೊಡಿಸಿಬಿಡುತ್ತಿದ್ದರು. ಬಂಡಿಪುರದ ಬಳಿಯ ತಿರುವುಗಳ ವಿಚಾರದಲ್ಲಿ ಮಹಾಸ್ವಾಮಿಯವರು ಆ ರೀತಿ ಅಪ್ಪಣೆಕೊಡಿಸಿದಾಗ, ಆ ಸಂಚಾರಮಾರ್ಗವನ್ನು ಮಾಡಿಸಿದ್ದ ಅಧಿಕಾರಿಯವರು ಆ ಆಕ್ಷೇಪಕ್ಕೆ ಸಮಾಧಾನ ಹೇಳಲು ಪ್ರಯತ್ನಿಸಿ ಇಂಗ್ಲಿಷ್‌ ಭಾಷೆಯಲ್ಲಿದ್ದ ಶಿಲ್ಪಕಲೆಯ ಪ್ರಮಾಣ ಗ್ರಂಥಗಳ ಕೆಲವು ವಾಕ್ಯಗಳನ್ನು ಉದಾಹರಿಸಿದರಂತೆ. ಆಗ ಮಹಾಸ್ವಾಮಿಯವರು ನಕ್ಕು, "ಅವು ಅನ್ವಯಿಸತಕ್ಕ ರಸ್ತೆಗಳ ಸನ್ನಿವೇಶಕ್ಕೂ ಈ ರಸ್ತೆಯದಕ್ಕೂ ವ್ಯತ್ಯಾಸವಿದೆ. ಇದರಮೇಲೆ, ಪುಸ್ತಕದ ಬದನೆಯಕಾಯಿ ಹಾಗಿರಲಿ... ಮೋಟಾರ್‌ಕಾರ್‌ ಬಿಟ್ಟು ಪರೀಕ್ಷಿಸಿ ನೋಡಿದರೆ, ತಾನೇ ಗೊತ್ತಾದೀತು'' ಎಂದು ಅಪ್ಪಣೆ ಕೊಡಿಸಿ ಪ್ರತ್ಯಕ್ಷ ಪ್ರಮಾಣದಿಂದ ತಪ್ಪನ್ನು ತೋರಿಸಿಕೊಟ್ಟು, ಸಂಚಾರಮಾರ್ಗವನ್ನು ಸರಿಪಡಿಸುವಂತೆ ಆಜ್ಞಾ ಸಿಸಿದರು. ಮತ್ತೊಂದು ಸಂದರ್ಭದಲ್ಲಿ ಇಂಜನಿ ಯರವರೊಬ್ಬರು ತೋರಿಸಿದ ಕಟ್ಟಡದ ನಕ್ಸೆಯನ್ನು ("ಪ್ಲ್ಯಾನನ್ನು'') ಪರಿಶೀಲಿಸಿ ಮಹಾಪ್ರಭುಗಳವರು ಕೆಲವು ನ್ಯೂನತೆಗಳನ್ನು ಸೂಚಿಸಿದರಂತೆ. ಆ ಅಧಿಕಾರಿಯವರು ಪರೋಕ್ಸ್ಪದಲ್ಲಿ ""ಅರೆಗೆಲಸ ಅರಸನಿಗೆ ತೋರಿಸ ಬೇಡವೆಂಬ ಮಾತು ನಿಜ'' ಎಂದು ಆಡಿದ ಮಾತುಗಳು ಕಿವಿಗೆ ಬಿದ್ದಾಗ ಅವರು ನಸುನಕ್ಕು ಆ ಕಾಮಗಾರಿ ನಡೆಯಬಹುದೆಂದು ಅಪ್ಪಣೆಮಾಡಿ ದರು. ತಮ್ಮ ವಾದವೇ ಗೆದ್ದಿತೆಂದು ಉಬ್ಬಿಹೋದ ಆ ಅಧಿಕಾರಿಯವರು ತಮ್ಮ ನಕ್ಸೆಗನುಸಾರವಾಗಿ ಕಟ್ಟಡವನ್ನು ಕಟ್ಟಿಸಿದಾಗ ಮಹಾಪ್ರಭು ಗಳವರು ಮೊದಲೇ ಸೂಚಿಸಿದ್ದ ಕುಂದುಗಳೆಲ್ಲ ವ್ಯಕ್ತವಾಗಿ ಆ ಅಧಿಕಾರಿ ಯವರ ಜೊತೆಯ ಅಧಿಕಾರಿಗಳು ಕೂಡ ಹಾಸ್ಯಮಾಡಿದರು. ಮಹಾ ಪ್ರಭುಗಳು ಕ್ಪಮೆತೋರಿದ ಕಾರಣ, ಆ ಅಧಿಕಾರಿಗಳು ಬಹಳವಾಗಿ ಪಶ್ಚಾತ್ತಾಪಪಟ್ಟು, ಶಿಲ್ಪಕಲಾ ಪ್ರೌಢಿಮೆಯು ಮಹಾಪ್ರಭುಗಳ ಹುಟ್ಟು ಗುಣವೆಂದು ಕೊಂಡಾಡಿದರು. ಆಳಿದ ಮಹಾಸ್ಟಾಮಿಯವರು ತಮ್ಮ ತೀರ್ಥರೂಪರವರಾದ ೪೨೦ ಆಳಿದ ಮಹಾಸ್ವಾಮಿಯನರು ಶ್ರೀ ಚಾಮರಾಜೇಂದ್ರ ಒಡೆಯರವರ ಅಮೃತಶಿಲಾ ಮೂರ್ತಿಗಳನ್ನು ಬೆಂಗಳೂರು ಮೈಸೂರು ನಗರಗಳಲ್ಲಿ ಪ್ರತಿಷ್ಠೆ ಮಾಡಿಸಿದ್ದಾರೆ; ಶ್ರೀ ಕಾನೇರೀಮಾತೆಯ ಕಮನೀಯ ಮೂರ್ತಿಯನ್ನು ಮಾಡಿಸಿ ಕೃಷ್ಣರಾಜ ಸಾಗರದ ಏರಿಯ ಹಿಂಭಾಗದಲ್ಲಿ ಪ್ರತಿಷ್ಠೆ ಮಾಡಿಸಿದ್ದಾರೆ. ಅಷ್ಟೇ ಅಲ್ಲ. ಅನರು ಶ್ರದ್ಧೆಯಿಂದ ತಮ್ಮನ್ನು ಸೇನಿಸಿದ ಹಲವು ಮಹಾಶಯ ರುಗಳ ಪ್ರತಿಮೆಗಳನ್ನು ನಾನಾ ಪ್ರಮಾಣಗಳಲ್ಲಿ ಅರಮನೆಯ ಶಿಲ್ಪಿ ಗಳಿಂದ ಮಾಡಿಸಿ ಬಣ್ಣ ಹಾಕಿಸಿದ್ದಾರೆ. ಮೊಖ್ತೇಸರರಾಗಿದ್ದ ಶ್ರೀಮಾನ್‌ ವೆಂಕಟಸ್ವಾಮಿರಾಜು-- ಎಂಬವರ ಪ್ರತಿಮೆಯನ್ನುಮಾಡಿಸಿ ಬೆಂಗಳೂರು ಅರಮನೆಯಲ್ಲಿಡಿಸಿರುವುದರಿಂದ ಮಹಾಪ್ರಭುಗಳವರ ಸರ್ವ ಸಮಭಾವವೂ ಆಶ್ರಿತ ವಾತ್ಸಲ್ಯವೂ ವ್ಯಕ್ತವಾಗುತ್ತವೆ. ಅರಮನೆಯ ಶಿಲ್ಪಿಶ್ರೇಷ್ಠರು ರಚಿಸಿರುವ ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾ ರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರವರ ಮಂಗಳಮೂರ್ತಿಯು ಒಡ್ಡೋಲಗ ಮಂಟಪದ ("ದರ್ಬಾರ್‌ ಹಾಲ್‌'') ಹೊರಭಾಗದಲ್ಲಿ ಶೋಭಿಸುತ್ತಿದೆ. ಆಳಿದ ಮಹಾಸ್ವಾಮಿಯವರು (ಪೂರ್ವಾಶ್ರಮದಲ್ಲಿ ನಿದ್ಯಾನಿಧಿ ವೇದಮೂರ್ತಿ ಬ್ರಹ್ಮಶ್ರೀ ವಿರೂಪಾಕ್ಸೃಶಾಸ್ತ್ರಿಗಳೆಂದು ಪ್ರಸಿದ್ಧರಾಗಿದ್ದು ಈಚೆಗೆ ಮುಕ್ತರಾದ) ಶ್ರೀಮದಭಿನವ ವಾಲು ಕೇಶ್ವರ ಭಾರತೀಸ್ವಾಮಿಗಳವರ ಅಮೃತಶಿಲಾ ಮೂರ್ತಿಯನ್ನು ಶ್ರೀಮಾನ್‌ ಬಸವಯ್ಯನವರಿಂದ ಮಾಡಿಸಿದರು. ಶ್ರೀಮಾನ್‌ ವೆಂಕಟಪ್ಪ ನವರಿಂದ “ ಸಿದ್ಧಾರ್ಥನ ತ್ಯಾಗ?', «ಶಕುಂತಲಾ, ಶ್ರೀರಾಮ ಮುದ್ರಿಕಾ ಪ್ರೇಷಣ', “ಗಂಡಭೇರುಂಡ”, “ಶಿವತಾಂಡವ”, “ ದ್ರೋಣಾಚಾರ್ಯರ ಅಸ್ತ್ರನಿದ್ಯಾಶಿಕ್ಸಣ?', “ ಏಕಲವ್ಯ?” ಮುಂತಾದ ಉಬ್ಬು ಚಿತ್ರ (ele) ಮಾದರಿಗಳನ್ನು ಮಾಡಿಸಿ ಅರಮನೆಯಲ್ಲಿಡಿಸಿದರು; ಮಹಾಮಾತೃಶ್ರೀ ವಾಣೀನಿಲಾಸ ಸನ್ನಿಧಾನದವರ ಅಂದವಾದ ಸಣ್ಣ ಸಣ್ಣ ಪಿಂಗಾಣಿ ಪ್ರತಿಮೆಗಳನ್ನು ಬೆಂಗಳೂರಿನ ಪಿಂಗಾಣಿ ಕಾರ್ಪಾನೆ ಯಲ್ಲಿ ಮಾಡಿಸಿ ಅರಸು ಪಂಗಡದ ಮಹಾಶಯರುಗಳನೇಕರಿಗೆ ದಯ ಪಾಲಿಸಿದರು. ಮೈಸೂರು ನಗರದಲ್ಲಿ ವಿಶಾಲವಾದ ಮತ್ತು ಸುಗಮವಾದ ಸಂಚಾರಮಾರ್ಗಗಳೂ, ಮನೋಹರವಾದ ಉದ್ಯಾನಗಳೂ, ರಮಣೀಯ ವಾದ ಮತ್ತು ಸುಪ್ರಸಿದ್ಧವಾದ ಅರಮನೆಯೂ, ಲಲಿತಮಹಲ್‌ ಪ್ರಾಸಾದವೂ, ನಯನಮನೋಹರಗಳಾದ ಸಾರ್ವಜನಿಕ ಕಟ್ಟಡಗಳೂ ಕಿರ್ಮಿತವಾಗಿ ಮೈ ಸೂರು ನಗರವು ಉದ್ಯಾನ ನಗರಿಯೆಂದು ಸ್ವದೇಶ ನಿದೇಶಗಳಲ್ಲೆಲ್ಲ ಪ್ರಖ್ಯಾತವಾಗಿರುವುದಕ್ಕೆ ಆಳಿದ ಮಹಾಸ್ವಾಮಿಯವರ ಕಲಾಭಿಮಾನ ೪೨ಗಿ ಕಲಾಭಿಜ್ಞತೆಯೇ ಮುಖ್ಯಕಾರಣ; ಒಟ್ಟು ಮೈ ಸೂರು ನಗರದ ರಮಣೀ ಯತೆಯೇ ಅವರ ಕಲಾಭಿಜ್ಞತೆಯ ಶಾಶ್ವತ ಸ್ಮಾರಕ. ಶಿಲ್ಪಚಾತುರ್ಯ ಭಂಡಾರದಂತಿದ್ದ ಮಹಾಪ್ರಭುಗಳ ಮೇಧಾಶಕ್ತಿಯನ್ನು ಕಂಡು ಶಿಲ್ಪ ಕಲಾಕೋವಿದರೇ ಆಶ್ಚರ್ಯದಿಂದ ಬೆರಗಾದ ಅಸಂಖ್ಯಾತ ನಿದರ್ಶನ ಗಳುಂಟು. ಆಳಿದ ಮಹಾಸ್ವಾಮಿಯವರ ಶಿಲ್ಪಕಲೋಪಾಸನೆಯ ಅನೋಘ ಫಲವಾಗಿ ಮೈ ಸೂರು ನಗರದಲ್ಲಿ ರಾಜಿಸುತ್ತಿರುವ ಅರಮನೆಯು ಬಹಳ ಸುಂದರವಾಗಿದೆ. ಬೇಲೂರು ಹಳೇಬೀಡು ಮೈಸೂರಿನ ಅರಮನೆ ಮುಂತಾದ ಸ್ಥಳಗಳಲ್ಲಿರುವ ದೇವಾಲಯಗಳನ್ನು ನಿರ್ಮಿಸಿದ ನಾನಾ ಶಿಲ್ಪಿ ಶ್ರೇಷ್ಠರುಗಳ ಮನೆತನ ಗಳವರೂ, ಆಗ್ರಾ ಮುಂತಾದ ಉತ್ತರ ಭಾರತ ಪ್ರದೇಶಗಳಿಂದ ಬಂದಿದ್ದ ಶಿಲ್ಪಿಗಳೂ ಪರಸ್ಪರವಾಗಿ ವಿಷಯ ನಿನಿಮಯಮಾಡಿಕೊಂಡು ಅದನ್ನು ನಿರ್ಮಿಸಿದರು. ಭರತಖಂಡದ ನಾನಾ ಪ್ರದೇಶಗಳಿಂದಲೂ ಬಂದಿದ್ದ ವಾಸ್ತುಶಿಲ್ಪ ಪರಿಣತರೂ, ಅಮೃತಶಿಲೆಯ ಕೆಲಸಗಾರರೂ, ಗಂಧದ ಮರವನ್ನು ಕೊರೆದು ಬೇಲು ಬಿಡಿಸಿ ಕೆತ್ತನೆ ಕೆಲಸಮಾಡಬಲ್ಲವರಾದ ಶಿಲ್ಪಿ ಶ್ರೇಷ್ಠರೂ, ಚಿನ್ನ ಬೆಳ್ಳಿಯ ತಗಡುಗಳಿಂದಲೂ ಮತ್ತು ದಂತದಿಂದಲೂ ಮನೋಹರವಾಗಿ ಕೆತ್ತನೆ ಕೆಲಸಮಾಡಬಲ್ಲವರಾದ ಕುಶಲಮತಿಗಳ್ಕೂ ರಾಜಾರನಿನರ್ಮರೇ ಮುಂತಾದ ಚಿತ್ರಲೇಖಕರೂ ಮುಂತಾಗಿ ಅಸಂಖ್ಯಾತ ಮಂದಿ ಕಲಾಕೋವಿದರು ಅರಮನೆಯ ನಿರ್ಮಾಣಕ್ಕೆ ಸಹಾಯಮಾಡಿದರು. ಅರಮನೆಯು ನಿರ್ಮಿತವಾಗುತ್ತಿದ್ದಾಗ್ಗೆ ನಡೆಯುತ್ತಿದ್ದ ಕಾರ್ಯವಿಸ್ತರ ವೈಖರಿಗಳನ್ನು ಕಂಡು ಹರ್ಷಿಸಿದ ಕಲಾವಿದರೊಬ್ಬರು, "" ಇದನ್ನು ಕಟ್ಟಡ ನಿರ್ಮಾಣವೆನ್ನುವುದಕ್ಕೆಂತ, ಶ್ರೀಮನ್ಮಹಾರಾಜರವರ ಕೃಪೆಯಿಂದ ಏರ್ಪಟ್ಟಿರುವ ಅಪೂರ್ವವಾದ ಮತ್ತು ಅತಿ ದೊಡ್ಡದಾದ ಕಲಾಶಿಕ್ಟಣ ಶಾಲೆಯೆಂದು ಕರೆಯುವುದು ಉಚಿತವಾಗಿದೆ” ಎಂದರು. ಇನ್ನೊಬ್ಬರು ಕಲಾ ಪ್ರೇಮಿಗಳು, “ ಶ್ರೀಮನ್ಮಹಾರಾಜರವರು ನಿರ್ಮಾಣ ಮಾಡಿಸು ತ್ತಿರುವ ಭವ್ಯವಾದ ಪ್ರಾಸಾದವು ಸಮಸ್ತರ ಮೆಚ್ಚಿಕೆಗೂ ಪಾತ್ರವಾಗು ತ್ತದೆ. ಅಲ್ಲದೆ ಚಾಲುಕ್ಯ ಸಂಪ್ರದಾಯದ ಮತ್ತು ದ್ರಾವಿಡ ಸಂಪ್ರದಾ ಯದ ದೇವಾಲಯಗಳಲ್ಲಿ ವಿಶೇಷ ಮೆಚ್ಚಿಕೆಗೆ ಪಾತ್ರವಾಗಿರುವ ಕಲ್ಲಿನ ಮತ್ತು ಮರದ ಕೆತ್ತನೆಯ ಕಲೆಯ ಪುನರುಜ್ಜೀವನ ಕಾರ್ಯವನ್ನೂ ಶ್ರೀಮನ್ಮಹಾರಾಜರವರು ನೆರವೇರಿಸುತ್ತಿದ್ದಾರೆ. ಈ ಅರಮನೆಯು ನಿರ್ಮಾಣವಾದ ಬಳಿಕ ಮುಂದಿನ ಪೀಳಿಗೆಗಳ ಭಾವನೆಗಳನ್ನು ೪೨೨ ಆಳಿದ ಮಹಾಸ್ವಾಮಿಯನರು ಉದಾತ್ರಗೊಳಿಸಿ ಸ್ಫೂರ್ತಿಯನ್ನೊದಗಿಸುವ ಭಾರತೀಯ ಕಲೆಯ ಭವ್ಯವಾದ ಮಾದರಿಯಾಗಿ ಶೋಭಿಸುತ್ತವೆ''* ಎಂದು ಶ್ಲಾಘಿಸಿದರು. ಪೂರ್ವಾಭಿಮುಖವಾಗಿರುವ ಅರಮನೆಯ ಕಟ್ಟಡದ ಉದ್ದವು ೨೪೫ ಅಡಿಗಳು; ಅಗಲವು ೧೫೬ ಅಡಿಗಳು; ಮತ್ತು ಎತ್ತರವು (ನೆಲದ ಮಟ್ಟಿದಿಂದ ಅರಮನೆಯ ಮೇಲಿರುವ ಸುವರ್ಣಕಲಶದವರೆಗೆ) ೧೪೫ ಅಡಿಗಳು. ಕಟ್ಟಡದೊಳಗೆ ಗೋಡೆಗಳಮೇಲೂ ಕಂಬಗಳ ಬೋದಿಗೆಗಳೇ ಮುಂತಾದುವುಗಳಮೆೇ ಲೂ ಬಳಪದಕಲ್ಲು ಮುಂತಾದುವುಗಳಲ್ಲಿ ಮಾಡಿರುವ ಹೊಯ್ಸಳ ವಾಸ್ತುಶಿಲ್ಪ ಕ್ರಮದ ಕೆತ ತ್ರನೆಕೆಲಸವು ಮನೋಹರ ವಾಗಿದೆ. ವಿದ್ಯುದ್ದೀಸ ಪಮಾಳಿಗಳು. and ಮೇಲಿರುವ ಚಿತ್ರಗಳು, ನೆಲಕ್ಕೆ ಹಾಸಿರುವ ರತ್ನಕಂಬಳಿಗಳು ಚಿವ್ಕಕರ್ಷಕವಾಗತೆ. ಅರಮನೆಯು ಮೂರು ಅಂತಸ್ತುಗಳ ಸುಂದರವಾದ ಕಟ್ಟಡ. ಕೆಳಗಿನ ಅಂತಸ್ತಿನಲ್ಲಿ ಆಯುಧಶಾಲೆ, ಕಲ್ಯಾಣಮಂಟಪ, ಸರಸ್ವತೀ ಭಂಡಾರ ಮುಂತಾದುವು ಮುಖ್ಯವಾದ ಭಾಗಗಳು. ಆಯುಧಶಾಲೆಯಲ್ಲಿರುವ ಆಯುಧಗಳನ್ನು ನೋಡಿ ನಿಸ್ಮಿತರಾಗದಿರುವನರೇ ವಿರಳ. ಶಿವಪ್ಪ ತ್ರಭುವಿನ "" ವ್ಯಾಘ್ರ ಖ್‌ ವೆಂಬ ಉಕ್ಕಿನ ಆಯುಧ; "ಪಂಚಕತಾರಿ'' ಎಂಬ ಪ್ರಾಚೀನಕಾಲದ ಶಸ್ತ್ರ; ಸೊಂಟಕ್ಕೆ ಹಾಕಿಕೊಂಡರೆ ಸೊಂಟ ಸಟ್ಟಿಯಂತೆಯೂ ಕೈಯಲ್ಲಿ ಧರಿಸಿದರೆ ತೀಕ್ಸ್ಮ್ಯ್ಮಾಯುಧದಂತೆಯೂ ಇರುವ ರಣಧೀರ ಕಂಠೀರವ ನರಸರಾಜ ಒಡೆಯರವರ ಮೆಚ್ಚಿನ ಕತ್ತಿ; ವಜ್ರಮುಷ್ಟಿ; ಸಿಸ್ತೂಲು ಭರ್ಜಿ; ಅಲಗಿನಮೇಲೆ ಮಹಾವಿಷ್ಣುವಿನ ದಶಾವತಾರಗಳನ್ನು ಕೆತ್ತಿರುವ ಕತ್ತಿ; ಒಂದಾಳು ಮುಕ್ಕೈರಿದು 'ನೇಲಕ್ಕೆತ್ತ ಬೇಕಾಗಿದ್ದ ರೂ ಹಿಂದಿನ ವೀರರು ಲೀಲಾಜಾಲವಾಗಿ ಉಪಯೋಗಿಸುತ್ತಿದ್ದ ಆನೆ ಬಂದೂಕ; ಮುಂತಾದ ಬಗೆಬಗೆಯ pe ಆಯುಧಶಾಲೆಯಲ್ಲಿ ಶೋಭಿಸು ತ್ರಿವೆ. ಆಯುಧಶಾಲೆಯ ಪಕ್ಕದ ಮಹಲಿನಲ್ಲಿ ಬಗೆಬಗೆಯ ಕುಶಲ ವಸ್ತುಗಳೂ ಆಳಿದ ಮಹಾಸ್ವಾನಿಯವರಿಗೆ ಸಮರ್ಪಿತವಾಗಿದ್ದ ರಜತ ಕರಂಡಗಳೂ, ಅನೇಕ ರಾಜ ಮಹಾರಾಜರುಗಳು, ವೈಸ್ರಾಯಿಗಳು ಮುಂತಾದವರ ಭಾವಚಿತ್ರಗಳೂ ಶೋಭಿಸುತ್ತಿವೆ. ಹೆಗ ಡದೇವನಕೋಟಿ ತಾಲ್ಲೂಕಿನಲ್ಲಿ ದೊರೆಯುವ ಕೃಷ್ಣಶಿಲೆಯಿಂದ ನಿರ್ಮಿತವಾಗಿರುವ ಅಶ್ವವೂ, ವೃಷಭವೂ ಮತ್ತು ಚಿನ್ನ ಗಳಲ್ಲಿ ರಚಿತವಾಗಿರುವ ಟು ** He is raising an edifice which will attract universal admiration and at the same time he 1s also revivifying the art of carving in stone and wood in the style so much admired in the Chalukyan and Dravidian temples. The Palace when completed will be a monument of Indian art which will serve to inspire and elevate the ideas of future generations.’ *ಲಾಭಿಮಾನ ೪ ೨ಶ್ಟಿ ದೇವಾಲಯದ ಅಲ್ಬಾಂತರಾಕೃತಿಯ ಮಾದರಿಯೂ ಕಣ್ಮನಗಳನ್ನು. ಸೆಳೆದು ಮೈ ಮರೆಯಿಸುವಷ್ಟು ಸುಂದರವಾಗಿವೆ. ಸರಸ್ವತೀ ಭಂಡಾರ ದಲ್ಲಿ ಅಮೂಲ್ಯಗಳಾದ ಅಸಂಖ್ಯಾತ ಗ್ರಂಥರತ್ನಗಳು ಬೆಳಗುತ್ತಿವೆ. , ಅಂದವಾಗಿರುವ ಅಮೃತಶಿಲಾ ಸೋಸಾನವನ್ನೇರಿ ಮೇಲಕ್ಕೆ ಹೋದರೆ, ಎರಡನೆಯ ಅಂತಸ್ತಿನಲ್ಲಿ, ಅಂಬಾವಿಲಾಸವೆಂಬ ಅಂತಃಪುರ, ಆಳಿದ ಮಹಾಸ್ವಾಮಿಯವರ ಅಂತಃಪುರ, ಸಂಗೀತಶಾಲೆ, « ಸೆಜ್ಜೆ” ಎಂಬ ಒಡ್ಡೋಲಗಶಾಲೆ (" ದರ್ಬಾರ್‌ ಹಾಲ್‌?) ಮೊದಲಾದುವು. ಮುಖ್ಯವಾದವುಗಳು. ಅಂಬಾವಿಲಾಸದ ಬಾಗಿಲುಗಳೆರಡಕ್ಕೂ ಬೆಳ್ಳಿಯ ತಗಡನ್ನು ಹೊದ್ದಿಸಿ ಅದರ ಮೇಲೆ ದಶಾವತಾರ ಚಿತ್ರಗಳನ್ನು ಕೆತ್ತಿದ್ದಾರೆ. ಅದರ ಎದುರು ಭಾಗದಲ್ಲಿರುವ ಎರಡು ಬೆಳ್ಳಿಯ ಬಾಗಿಲುಗಳೂ, ದಂತದ, ಕೆತ್ತನೆಯ ನಕಾಸುಗೆಲಸದಿಂದ ಶೋಭಿಸುತ್ತಿರುವ ಮರದ ಬಾಗಿಲುಗಳೂ ; ಮನೋಹರವಾಗಿವೆ. ಅಂಬಾವಿಲಾಸದೊಳಕ್ಕೆ ಹೋಗಿ ತಲೆಯೆತ್ತಿ. ನೋಡಿದರೆ ನಯನ ಮನೋಹರವಾಗಿರುವಂತೆ ಮರವನ್ನು ಕೊರೆದು ಮಾಡಿರುವ ನಯಗೆಲಸವನ್ನು ನೋಡಬಹುದು. ಅಲ್ಲಿ ಕಂಗೊಳಿಸುವ ಮರದ ಕಮಲಗಳು, ಎಲೆಗಳು ಮುಂತಾದುವುಗಳಷ್ಟು ಸೊಗಸಾಗಿ ಕಮಲಗಳು, ಎಲೆಗಳು ಮುಂತಾದುವುಗಳನ್ನು ಮೇಣದಲ್ಲಿ ರಚಿಸುವುದು ಕೂಡ ಅಸಾಧ್ಯವೆಂದು ತೋರುತ್ತದೆ. ನಾನಾ ಬಾಗಿಲುವಾಡಗಳ ಮೇಲೆ ಕೆತ್ತಿರುವ ಶ್ರೀ ಚಾಮುಂಡೇಶ್ವರಿ, ವೇಣುಗೋಪಾಲ ಮುಂತಾದ ದೇವತಾವಿಗ್ರಹಗಳೂ, ಗೋವುಗಳು ಮೊದಲಾದುವೂ, ಕಲಾಕೌಶಲ್ಯದ ಶ್ರೇಷ್ಠಮಾದರಿಗಳಾಗಿ ಶೋಭಿಸುತ್ತಿವೆ. ಆಳಿದ ಮಹಾಸ್ವಾಮಿಯವರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರವರ ಕಾಲದ ರಜತನಿರ್ಮಿತ. ಭದ್ರಾಸನವೂ, ರಜತನಿರ್ಮಿತಗಳಾದ ಇತರ ಭದ್ರಾಸನಗಳೂ ಕಲಾ ಸಂಪತ್ತಿಯಿಂದ ಕೂಡಿ ಅಂಬಾನಿಲಾಸವನ್ನು ಬೆಳಗುತ್ತಿವೆ. ಸಾಣೆ ಹಡಿದು ಪಟ್ಟಿ ಹೊಡೆದ ಗಾಜಿನಿಂದಲೇ ನಿರ್ಮಿತವಾಗಿರುವ ಮೊಕಮಲಿನ ಮೆತ್ತೆ ಕುರ್ಚಿಯೊಂದೂ ಅವುಗಳ ಜೊತೆಯಲ್ಲಿದೆ. ಆಳಿದ ಮಹಾಸ್ವಾಮಿ ಯವರ ಅತಃಪುರದಲ್ಲಿ ನೆಲಕ್ಕೆ ಹಾಸಿರುವ ಹಸಿರುಬಣ್ಣದ ಸುಂದರವಾದ, ರತ್ನಕಂಬಳಿಯೂ, ಅದರ ಮೇಲೆ ಅಂದವಾಗಿ ಓರಣಗೊಂಡು ಅಲಂಕಾರ, ವಾಗಿರುವ ಉತ್ತಮಾಸನಗಳೂ, ಅಲ್ಲಲ್ಲಿ ರಾಜಿಸುತ್ತಿರುವ ಕುಶಲನಸ್ತು. ಗಳೂ, ಅಂತಃಪುರಡೊಳಗೆ ಎಡಭಾಗದಲ್ಲಿ ಬೆಳಗುತ್ತಿರುವ ಶ್ರೀ ಕೃಷ್ಣಾ, ಜಮ್ಮಣ್ಣೆಯವರ ಅಲ್ಪಾಂತರಾಕೃತಿಯ ಪ್ರತಿಮೆಯೂ, ಗೋಡೆಗಳ, ಮೇಲೆ ಸರಿಶೋಭಿಸುತ್ತಿರುವ ರಾಜಕುಟುಂಬದವರ ಭಾವಚಿತ್ರಗಳ್ಕೂ ೪೨೪ ಆಳಿದ ಮಹಾಸ್ವಾಮಿ ಯ ವರಂ ಒಂದು ಪಾರ್ಶ್ವದಲ್ಲಿರುವ "" ಪಿಯಾನೋ" ವಾದ್ಯವೂ, ಅಮೃತ ಶಿಲಾ ರಚಿತವಾದ ಗೋವು, ಮರಕತ ಶಿಲಾರಚಿತವಾದ ಮಹಿಷ ಮುಂತಾದುವೂ ಕಣ್ಣಿಗೆ ಹಬ್ಬವನ್ನೊದಗಿಸುತ್ತ ಮನಸ್ಸನ್ನು ಮುಗ್ಧಗೊಳಿಸುತ್ತಿವೆ. ಅಲ್ಲಿಯೇ ಸಮಾಪದಲ್ಲಿರುವ ಸಂಗೀತಶಾಲೆಯಲ್ಲಿ ನಮ್ಮ ದೇಶದ ಮತ್ತು ವಿದೇಶಗಳ ಸಮಸ್ತವಾದ್ಯಗಳೂ ಇವೆ. ಆಳಿದ ಮಹಾಸ್ವಾಮಿಯವರಿಗೆ ಬಾಯಿ ಹಾಡಿಕೆಯ ಜೊತೆಗೆ ನೀಣೆ, ಪಿಟೀಲು, ಸಿತಾರ್‌, ಮೃದಂಗ, ಕೊಳಲು, ನಾದಸ್ವರ ಮುಂತಾದುವುಗಳಲ್ಲೆಲ್ಲ ಅಸಾಧಾರಣ ಪರಿಶ್ರಮ; ಸಂಗೀತಶಾಲೆಯಲ್ಲಿರುವ ವಾದ್ಯಗಳಲ್ಲ ಅತ್ಯಂತ ಶ್ರೇಷ್ಠವರ್ಗದವುಗಳು. ಖಾಸಾ ಅಂತಃಪುರದಿಂದ ಸೆಜ್ಜೆಗೆ (ಎಂದರೆ “ ದರ್ಬಾರ್‌ ಹಾಲ್‌'' ಎಂಬ ಒಡ್ಮೋಲಗ ಶಾಲೆಗೆ) ಬರುವ ಮಾರ್ಗದಲ್ಲಿ ಗೋಡೆಯಮೇಲೆ ಖಾಸಾ ಭಾವ ಮೈದಂದಿರುಗಳು, ಹಿಂದಿನಿಂದ ದಿವಾನ್‌ ಸದನಿಯನ್ನಲಂಕರಿ ಸಿದ್ದವರು ಮತ್ತು ಈಗಿನ ದಿವಾನ್‌ರವರು-- ಇವರುಗಳ ತೈಲವರ್ಣ ಚಿತ್ರಗಳು ಕಂಗೊಳಿಸುತ್ತಿವೆ. ಒಡ್ಡೋಲಗ ಶಾಲೆಯ ಒಂದು ಭಾಗವು, ಹಿಂದಿನಿಂದ ಇದ್ದುದು; ಮತ್ತೊಂದು ಭಾಗವು, ದರ್ಬಾರಿಗೆ ಬಂದಿರತಕ್ಕ ವರಿಗೆ ಮೊದಲಿಗಿಂತ ಹೆಚ್ಚಿನ ಸ್ಥಳಾವಕಾಶವಿದ್ದು ಅರಮನೆಯ ಮುಂದೆ ನಡೆಯುವ ಸಾಹಸಪ್ರ ದರ್ಶನ ಮುಂತಾದುವು ಕಾಣಲನುಕೂಲಿಸುವಂತೆ ಏರ್ಪಡಿಸುವ ಉದ್ದೇಶದಿಂದ ಮಹಾಪ್ರಭುಗಳವರು ಈಚೆಗೆ ನಿರ್ಮಾಣ ಮಾಡಿಸಿದುದು. ಅದರ ಅಗಲವು ೮೦ ಅಡಿಗಳು; ಉದ್ದವು ೨೪೫ ಅಡಿಗಳು ; ಅದು ನೆಲದಿಂದ ಮೇಲಕ್ಕೆ ೫೦ ಅಡಿಗಳ ಎತ್ತರದಲ್ಲಿದೆ. ಅಲ್ಲಿ ಕುಳಿತರೆ ಅರಮನೆಯ ಮುಂಭಾಗದ ಪ್ರಶಸ್ತವಾದ ಮೈ ದಾನವನ್ನೂ, ನವರಾತ್ರಿ ದರ್ಬಾರುಗಳು ಬೆಳೆಯುವಾಗ ಆ ಮೈದಾನದಲ್ಲಿ ನಡೆಯು ವುದನ್ನೂ* ಚೆನ್ನಾಗಿ ನೋಡಬಹುದು. ಸೆಜ್ಜೆಯ ಗೋಡೆಯ ಮೇಲೆ ರಾಜಾ ರವಿವರ್ಮರವರು "" ಸಮುದ್ರಗರ್ವಭಂಗ']', ""ಸೀತಾಪಹರಣ'', 14 ಭೀಷ್ಮಪ್ರತಿಜ್ಞೆ,'', | ಕೃಷ್ಣದೌತ್ಯ'], ಮುಂತಾದ ಚಿತ್ರಗಳನ್ನು ಬರೆದಿದ್ದಾರೆ... ಅವುಗಳ ಜೊತೆಯಲ್ಲಿ ಆಳಿದ ಮಹಾಸ್ವಾಮಿಯವರು ಗಳಾದ ಮೂರು ಮಂದಿ ಮಹಾರಾಜರುಗಳು, ದಿವಂಗತರಾದ ಶ್ರೀಮದ್ಯುವರಾಜರವರು ಮತ್ತು ಆಳುವ ಮಹಾಸ್ವಾನಿಯನರಾದ ಶ್ರೀಮನ್ಮಹಾರಾಜರವರು-- ಇವರುಗಳ ಚಿತ್ರಗಳೂ ಇವೆ. ತಲೆಯೆತ್ತಿ ನೋಡಿದರೆ, ಬ್ರಹ್ಮಾ ವಿಷ್ಣು ಮಹೇಶ್ವರರ ಒಡ್ಡೋಲಗಗಳು, ಅಷ್ಟ ದಿಕ್ಪಾಲಕರು, ನವಗ್ರಹಗಳು, ದ್ವಾದಶರಾಶಿಗಳು, ಶ್ರೀ ಚಾಮುಂಡೇಶ್ವರೀ - * ಅದರ ವಿವರವನ್ನು ಮಂದೆ ಹದಿಮೂರನೆಯ ಅಧ್ಯಾಯದಲ್ಲಿ ಸೂಚಿಸಲಾಗಿದೆ. ರಾ ಹ ಭಾಸ. ಸ್ಲಾಖ ಚೆ ಎ ಉಚಾಜಾಖ ಜಾ 2 ಇ . ಆ ಆಚಷಾತಣು | ಜ8 ೫ ::ಪಾಣಾ , ಜಂಣಣ'ಬಂeಂ ಕಲಾಭಿಮಾನ ೪೨೫ ದೇವಿ-- ಮುಂತಾದ ಚಿತ್ರಗಳಿವೆ; ಇವುಗಳನ್ನೆಲ್ಲ ಮೈಸೂರಿನ ಚಿತ್ರ ಕಾರರುಗಳಿಂದ ಆಳಿದ ಮಹಾಸ್ವಾಮಿಯವರೇ ಬರೆಯಿಸಿದರು. ಸೆಜ್ಜೆ ಯೊಳಗೂ, ಅರಮನೆಯ ಹೊರ ಮೈಮೇಲೂ, ಅರಮನೆಯ ಮುಂದೂ, ಅಸಂಖ್ಯಾತ ವಿದ್ಯುದ್ದೀಸಮಾಲೆಗಳು ತೊಳಗುತ್ತ ರಾತ್ರಿಯನ್ನು ಹಗಲಾಗಿಸುವಷ್ಟು ಮಟ್ಟಗೆ ಬೆಳಕನ್ನು ಬೀರುತ್ತವೆ. ಅರಮನೆಯ ಎದುರಿಗೆ ಪ್ರಶಸ್ತವಾದೊಂದು ಚೌಕವೂ ಮತ್ತು ಬಲರಾಂ, ಜಯರಾಂ, ಜಯ ಮಾರ್ತಾಂಡ, ವರಾಹ, ಬ್ರಹ್ಮಪುರಿ-- ಎಂಬ ಐದು ಮಹಾದ್ವಾರಗಳೂ ಇವೆ. ವರ್ಧಂತ್ಯುತ್ಸವದ ಮತ್ತು ನವರಾತ್ರಿ ಉತ್ಸವದ ಕಾಲದಲ್ಲಿ ಅನೇಕ ಸಾವಿರ ಮಂದಿ ಪ್ರಜೆಗಳು ಅರಮನೆಯ ಮುಂದಿರುವ ಸುವಿಸ್ತರ ವಾದ ಆ ಚೌಕದಲ್ಲಿ ಸೇರಿ, ದರ್ಬಾರಿನ ವೈಭವವನ್ನೂ ಮಲ್ಲಕಾಳೆಗ ಮುಂತಾದುವುಗಳನ್ನೂ ನೋಡಿ ಹರ್ಷಿಸುತ್ತಾರೆ. ಆಳಿದ ಮಹಾಸ್ವಾಮಿಯವರಿಗಿದ್ದ ನಾನಾ ಭಾಷಾಸಾಹಿತ್ಯ ಪ್ರೌಢಿಮೆಯ ವಿಚಾರವನ್ನೂ ಹಿಂದೆಯೇ ಸ್ವಲ್ಪಮಟ್ಟಿಗೆ ಸೂಚಿಸಲಾಗಿದೆ. ಅವರು ಕನ್ನಡ, ಸಂಸ್ಕೃತ, ಇಂಗ್ಲಿಷ್‌, ಪಾರ್ಸಿ, ಸಾಹಿತ್ಯಾಭಿಮಾನ ಉರ್ದು, ತಮಿಳು, ಮರಾಠಿ ಮುಂತಾದ ಭಾಷೆ ಗಳಲ್ಲಿ ವಿಶೇಷ ಪರಿಶ್ರಮವನ್ನು ಪಡೆದಿದ್ದರು; ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿಯೂ ಉರ್ದು ಭಾಷೆ ಯಲ್ಲಿಯೂ ಉದ್ದಾಮ ಪಾಂಡಿತ್ಯವನ್ನು ಪಡೆದಿದ್ದರು; ಪ್ರಪಂಚದ ನಾನಾ ಸಾಹಿತ್ಯಗಳ ಸಾರವನ್ನೆಲ್ಲ ಸನಿದಿದ್ದರು. ಮಹಾಪ್ರಭುಗಳವರು ಸಂಸ್ಕೃತ ಭಾಷೆಯಲ್ಲಿ ಧಾರಾಳವಾಗಿ ಮಾತನಾಡಬಲ್ಲವರಾಗಿದ್ದರು. ಅವರು ಕುಚ್‌ಬಿಹಾರ ಸಂಸ್ಥಾನಕ್ಕೆ ದಯಮಾಡಿದ್ದಾಗ್ಗೆ ಅಲ್ಲಿಯ ಸಂಸ್ಕೃತ ಪಾಠಶಾಲೆಯಲ್ಲಿ ನಡೆದ ಒಂದು ಉತ್ಸವದಲ್ಲಿ ಅಧ್ಯಕ್ಪತೆವಹಿಸಿದಾಗ ಸಂಸ್ಕೃತದಲ್ಲಿ ಅವರಿಗೆ ನಿಜ್ಞಾಸನಾ ಪತ್ರಿಕೆಯು ಸಮರ್ಪಿತವಾಯಿತು. ಮಹಾಪ್ರಭುಗಳವರು ಅಸ್ಪಲಿತವಾಣಿಯಿಂದ ಅದಕ್ಕೆ ಸಂಸ್ಕೃತಭಾಷೆ ಯಲ್ಲೇ ಪ್ರತ್ಯುತ್ತರವನ್ನಿತ್ತರು. ಪ್ರವಾಹರೂಪದಲ್ಲಿದ್ದ ಅವರ ವಾಗ್ಬೃರಿ ಯನ್ನೂ, ಸ್ಫುಟವಾದ ಉಚ್ಚರಣೆಯನ್ನೂ ಉದಾತ್ರಭಾವಗಳನ್ನೂ ಕಂಡು ಸಭೆಯಲ್ಲಿದ್ದ ಉದ್ದಾಮ ಪಂಡಿತರೆಲ್ಲರೂ ಬೆರಗಾದರು. ಮಹಾ ಪ್ರಭುಗಳವರಿಗೆ ಸಂಸ್ಕೃತ ಭಾಷೆಯಲ್ಲಿ ಕನಿತಾ ಸಾಮರ್ಥ್ಯವೂ ಇದ್ದಿತು. ಅವರು ತಮ್ಮ ಸಂಸ್ಕತೋಪಾಧ್ಯಾಯರಿಗೆ ವರ್ಧಂತಿಯ ಕಾಲದಲ್ಲಿ ಅಭಿನಂದನ ಪತ್ರವನ್ನು ಬರೆದಾಗ ಪ್ರತಿ ವರ್ಷವೂ ಆ ಪತ್ರದ ಮೇಲ್ಭಾಗ ದಲ್ಲಿ ತಮ್ಮಿಂದ ರಚಿತವಾದ ನೂತನ ಶ್ಲೋಕಗಳನ್ನು ಬರೆದಿರುತ್ತಿದ್ದರು. ೪೨೬ ಆಳಿದ ಮಹಾಸ್ವಾಮಿಯವರು ಮಹಾಪ್ರಭುಗಳವರು ಕಾಶೀ ವಿಶ್ವೇಶ್ವರಸ್ವಾಮಿಯನರ ಮೇಲೆ ರಚಿಸಿದ ಎರಡು ಶ್ಲೋಕಗಳು ಕಾಶಿಯಲ್ಲಿರುವ ವಿಶ್ವೇಶ್ವರ ದೇವಾಲಯದಲ್ಲಿ ಅವರ ಚಿತ್ರಸಟಿದ ಮೇಲೆ ಉಲ್ಲಿಖಿತವಾಗಿ ಶೋಭಿಸುತ್ತಿವೆ. ಮಹಾ ಪ್ರಭುಗಳವರು ಯಾವಜ್ಜೀವವೂ ಪ್ರತಿ ದಿನವೂ ಕೆಲವು ಘಂಟೆಗಳನ್ನು ವ್ಯಾಸಂಗಕ್ಕಾಗಿ ಮಾಸಲಾಗಿಟ್ಟು ಕೊಂಡು ಪ ಪ್ರತ್ಯಹದಲ್ಲಿಯೂ ಜ್ಞಾನ ಭಂಡಾರವನ್ನು ವೃ ದ್ಧ ಪಡಿಸಿಕೊಳ್ಳುತಿ ದ್ದರು. ಜ್ಞಾನದ ಬೆಳಕು ಎಲ್ಲಿಂದ ಬಂದರೂ ಅದರದಿಂದ ಸ್ವಾಗತಿಸುತ್ತ ದುದು ಅವರ ಚಿತ್ತವೃತ್ತಿ ಜಗನ್ಮೋಹನ ಪ್ರಾಸಾದದ ಚಿತ್ರಶಾಲೆಯಲ್ಲಿ ಒಂದು ಕಡೆ ಬೀಥೋವನರ ಪ್ರತಿಮೆಯನ್ನೂ ಮತ್ತೊಂದುಕಡೆ ವೈಣಿಕಶಿಖಾಮಣಿ ಶ್ರೀಮಾನ್‌ ವೀಣೆ ಶೇಷಣ್ಣ ನವರ ಪ್ರತಿಮೆಯನ್ನೂ ಇಡಿಸಿರುವುದೇ ಜೀವನಗೀತದಲ್ಲಿ ಪಾಶ್ಚಾತ್ಯ ಪೌರ್ವಾತ್ಯ ಸಾಧನೆಗಳೆರಡಕ್ಕೂ ಸ್ಥಾನವಿರಬೇಕೆಂಬುದರ ಸಂಕೇತ. ಆಳಿದ ಸ ಚಾಚ! ಗ್ರಂಥಾವಲೋಕನದಲ್ಲಿ ಪರಮಾದರ. ತಮ್ಮ ಪ್ರಜಾವರ್ಗದಲ್ಲಿ ಇತರರೂ ಜ್ಞಾನಾರ್ಜನೆ ಮಾಡಬೇಕೆಂಬುದು ಅವರಿಗಿದ್ದ ತೀವ್ರಾಭಿಲಾಷೆ. ಆದಕಾರಣ, ಸಾಹಿತ್ಯ ಭಕ್ಕರಿಗೆ ಅವರು ಬಗೆಬಗೆಯಲ್ಲಿ ಪ್ರ್ರೋತ್ಸಾ ಹಕೊಡುತ್ತಿ ದ್ದರು. ಅನೇಕ ವರ್ಷಗಳು ಕವಿತಾ ಸ್ಪರ್ಧೆಯನ್ನೇರ್ಪಡಿಸಿ ಬಹುಮಾನಗಳನ್ನೂ ದಯ ಪಾಲಿಸುತ್ತಿದ್ದರು. ಸಾಹಿತಿಗಳಿಂದ ಉಪನ್ಯಾಸಗಳನ್ನು ಮಾಡಿಸಿ ಪ್ರೋತ್ಸಾಹಿಸುತ್ತಿದ್ದರು. ಹೆಚ್ಚು ಬೆಲೆ ಬಾಳುವ ಗ್ರಂಥಗಳನ್ನು ತರಿಸಿ ಪುಸ್ತ ಕಭಂಡಾರಗಳಿಗೆ ದಾನಮಾಡುತ್ತಿದ್ದರು. ನಾನಾ ವಿಚಾರಗಳನ್ನೂ ಕುರಿತು ವಿದ್ವಾಂಸರ ಅಭಿಪ್ರಾಯಗಳನ್ನು ಕೇಳಿ ಚರ್ಚೆಮಾಡುತ್ತಿದ್ದುದು, ಮಹಾಪ್ರಭುಗಳ ನಿತ್ಯವಿಧಿಗಳಲ್ಲೊಂದು. ಸಂಸ್ಕೃತ ಭಾಷೆಯ ಮತ್ತು ಕನ್ನಡ ಭಾಷೆಯ ಏಳಿಗೆಯಲ್ಲಿ ಮಹಾಪ್ರಭುಗಳವರಿಗೆ ತೀವ್ರಾಸಕ್ತಿ. ಸಂಸ್ಕೃತ ಮಹಾಸಾಕಶಾಲೆಗಳಿಗೂ, ಕನ್ನಡ ಸಾಹಿತ್ಯ ಪರಿಷತ್ತಿಗೂ, ಇತರ ಸಂಸ್ಥೆಗಳಿಗೂ ಮಹಾಪ್ರಭುಗಳು ನೀಡಿದ ಉದಾರವಾದ ಸಹಾಯವೇ ಅದಕ್ಕೊಂದು ನಿದರ್ಶನ. ಬೆಂಗಳೂರು ಮೈ ಸೂರು ನಗರಗಳಲ್ಲಿರುವ ಸಂಸ್ಕೃತ ಮಹಾಪಾಠ ಶಾಲೆಗಳನ್ನು ವಿಶೇಷವಾಗಿ ಅಭಿವ ದ್ಧಿ ಗೊಳಿಸಿ, ಬೆಂಗಳೂರಿನಲ್ಲಿರುವ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಸಮಸ್ತ ಜಾತಿಮತಗಳವರೂ ವ್ಯಾಸಂಗ ಮಾಡಬಹುದೆಂದು ಅವಕಾಶವನ್ನು ಕಲ್ಪಿಸಿದ ಕೀರ್ತಿಯು ಮಹಾಸ್ವಾಮಿ ಯವರದು. ಸಂಸ್ಕೃತ ಮಹಾಪಾಶಶಾಲೆಗಳ ಅಧ್ಯಾಪಕರುಗಳಿಗೆ ಲಭಿಸು ತ್ತಿದ್ದ ಕೇವಲ ೧೭ ರೂಪಾಯಿಗಳ ಪರಮಾವಧಿ ವೇತನಗಳನ್ನು ಕ್ರಮ ಕಲಾಭಿಮಾನ ೪೨೬ ಕ್ರಮವಾಗಿ ಹೆಚ್ಚಿಸಿ ತಿಂಗಳಿಗೆ ೧೦೦ ರೂಪಾಯಿಗಳವರೆಗೆ ಅಧಿಕಗೊಳಿಸಿ ದವರು, ಆಳಿದ ಮಹಾಸ್ವಾಮಿಯವರು. ಮೈಸೂರು ಸಂಸ್ಕೃತ ಮಹಾ ಪಾಠಶಾಲೆಯ ಈಗಿನ ಕಟ್ಟಡವನ್ನು ಅರಮನೆಯ ವೆಚ್ಚದಲ್ಲಿ ನೂತನವಾಗಿ ರಿರ್ಮಾಣಮಾಡಿಸಿ, ವಿದ್ಯಾರ್ಥಿಗಳ ಭೋಜನ ವಸತಿಗಳ ಅನುಕೂಲವನ್ನು ಹೆಚ್ಚಿಸಿ, ನಿದ್ಯಾರ್ಥಿಗಳಿಗೆ ಅಭ್ಯಂಜನ ಸೌಕರ್ಯ ಮುಂತಾದ ವಿವಿಧ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು, ಆಳಿದ ಮಹಾಸ್ವಾಮಿಯವರು ಕೃಪೆ ಮಾಡಿದರು. ಮೈ ಸೂರು ನಗರದಲ್ಲಿರುವ ಸಂಸ್ಕೃತ ಮಹಾಪಾಶಶಾಲೆಯಲ್ಲಿ ವ್ಯಾಸಂಗಮಾಡಿ ದೊಡ್ಡ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಶಸ್ತಿಯೂ ಪಾರಿತೋಷಿಕಗಳೂ ಮಹಾಪ್ರಭುಗಳ ಅಮೃತ ಹಸ್ತದಿಂದ ಪ್ರತಿ ವರ್ಷವೂ ಆಶ್ವಿಯುಜ ಶುದ್ಧ ದ್ವಾ ದಶಿಯ ದಿನದ ಅರಮನೆ ದರ್ಬಾರಿ ನಲ್ಲಿ ಲಭಿಸುವ ವ್ಯ ವಸ್ಥೆ ನಡೆಯಿತು. ಸ ಇಸವಿಯಲ್ಲಿ ನಡೆದ ಮೈಸೂರು ನಗರದ ಸಂಸ್ಕೃತ ಮಹಾಪಾಠಶಾಲೆಯ ""ಪಂಚಾಶತ್ಸಂವತ್ಸರ ಮಹೋತ್ಸವ”? ಸಂದರ್ಭ ದಲ್ಲಿ, ಆಳಿದ ಮಹಾಸ್ವಾನಿಯವರು ದಯಪಾಲಿಸಿದ ಭಾಷಣದಲ್ಲಿರುವ, “ ಪೂಜ್ಯರಾದ ನಮ್ಮ ತಂದೆಯವರು ಈ ಮಹಾನಾಠಶಾಲೆಯ ಪುರೋಭಿ ವೃದ್ಧಿಯಲ್ಲಿ ಯಾವಾಗಲೂ ವಿಶೇಷ ಆದರವುಳ್ಳವರಾಗಿದ್ದರು. ನಾವೂ ಸಹ ಅವರ ಮೇಲ್ಪಬ್ಯಾಯನ್ನೇ ಅನುಸರಿಸಿ ಅದೇ ರೀತಿಯಲ್ಲಿ ಇಲ್ಲಿಯ ಕಾರ್ಯಕಲಾಪಗಳನ್ನು ಅಭಿಮಾನದಿಂದಲೂ ಆನಂದದಿಂದಲೂ ಪರಿಶೀಲಿ ಸುತ್ತ ಬಂದಿದ್ದೇವೆ.... ಸಂಸ್ಕೃತದಲ್ಲಿ ಉಪದಿಷ್ಟವಾಗಿರುವ ಉದಾತ್ತ ಸಂಸ್ಕೃತಿ, ಶಿಕ, ಕ್ಸ್ನಣವ್ಯ ವಸೆ ಮಾನವಧರ್ಮ, ಇಷಗಳು ಅಸಾಧಾರಣ ವಾದವುಗಳು. ಸಂಸ್ಥ ತವನ್ನುಳಿದು ಮತ್ತಾವ ನವೀನ ಅಥವಾ ಪ್ರಾಚೀನ ವಿದ್ಯೆ ಯೂ ಅವುಗಳನ್ನು ಅಷ್ಟು ಚೆನ್ನಾಗಿ ಬೋಧಿಸಲಾರದು...... ಗುಡಿ ಗೊ. ಪುರಗಳೇ Ea ವಾಸ್ತುರೀತಿ ವೈಶಿಷ್ಟ್ಯ ನಟರಾಜ ಅಥವಾ ಬುದ್ಧ ದೇವನ ಶಿಲಾವ್ರ ತಿಮೆಗಳಲ್ಲಿ ಹ ಅನನ್ಯ ಸಾಧಾರಣವಾದ ಭಾವೋಪನ್ನ 3ಯಿಂದ ಕೂಡಿದ ಲಾವಣ್ಯ RE ಅಜಂತಾ ಗುಹಾಂತರ್ಜೀವಾಲಯಗಳಲ್ಲಿರುವ ಚಿತ್ರಕೌಶಲ ಸಂಪತ್ತಿಯ ರಮ್ಯವಾದ ರೇಖಾವಿನ್ಯಾಸ; ರಾಗರಾಗಿಣಿಗಳ ತಂಡದಿಂದ ಕೂಡಿ ಆನಂದ ರಸಮಗ್ನತೆಯನ್ನುಂಟುಮಾಡುವ ನಾದ ಮಧುರ್ಯ--ಇವೇ ಮೊದಲಾದ ವಿವಿಧ ರೂಪಗಳನ್ನು ತಳೆದು ಶೋಭಿಸುತ್ತಿರುವ ಭರತಖಂಡದ ಕಲಾ ಸೌಭಾಗ್ಯದ ದಿವ್ಯ ಚೇತನದಂತಿರುವ ಸಾರಭೂತವಾದ ಗೂಢತತ್ತ್ವ ವನ್ನರಿಯಬೇಕಾದರೆ ಸಂಸ್ಕೃತ ಸಾಹಿತ್ಯ ಮಾಲೆಯಲ್ಲಿ ಬೆಳಗುತ್ತಿರುವ ೪೨೮ ಆಳಿದ ಮಹಾಸ್ವಾಮಿಯನರು ಮಣಿದೀಪಗಳ ತನಿಬೆಳಕಿನ ಸಹಾಯವೊಂದರಿಂದಲೇ ಸಾಧ್ಯ?” ಎಂಬ ದಿವ್ಯವಾಣಿಗಳು ಆಳಿದ ಮಹಾಸ್ವಾಮಿಯವರಿಗಿದ್ದ ಸಂಸ್ಕೃತ ಭಾಷಾಭಿ ಮಾನವನ್ನು ಬಹು ಚೆನ್ನಾಗಿ ವ್ಯಕ್ತಗೊಳಿಸುತ್ತವೆ. ಆಉತ್ಸವಕಾಲದಲ್ಲಿ ಮಹಾಸ್ವಾಮಿಯವರು ಮಹಾಪಾಠಶಾಲೆಯ ವಿದ್ವಾಂಸರುಗಳೊಡನೆ ಮಂಡಿಸಿ ಭಾವಚಿತ್ರವನ್ನು («" ಫೋಟೋ?) ತೆಗೆಸಿಕೊಂಡು, "" ಈ ದಿನ ಪಂಡಿತರುಗಳೊಡನೆ ಸೇರಿ ಭಾವಚಿತ್ರ ತೆಗೆಸಿಕೊಂಡಿರುವುದರಿಂದ ನಮಗೆ ವಿಶೇಷ ಸಂತೋಷವಾಗಿದೆ. ಇದು ನಮ್ಮ ಸೌಭಾಗ್ಯವೆಂದು ಭಾವಿಸಿ ದ್ವೇವೆ' ಎಂದರು. ಕವಿಗಳಿಗೂ, ಸಾಹಿತಿಗಳಿಗೂ, ವಿದ್ವಾಂಸರಿಗೂ, ಶಾಸ್ತ್ರಜ್ಞರಿಗೂ ಅರಮನೆಯ ವೇತನಗಳು ದೊರೆಯುತ್ತಿವೆ. ಹೀಗೆ ವೇತನಗಳನ್ನು ಸಡೆಯುವವರ ಸಂಖ್ಯೆಯು ಆಳಿದ ಮಹಾಸ್ವಾಮಿಯವರ ಕಾಲದಲ್ಲಿ ಬಹಳ ಹೆಚ್ಚಿತು. ಅವರಲ್ಲಿ ನಿದ್ವಾಂಸರುಗಳೆಂದೂ ಮಹಾವಿದ್ವಾಂಸರು ಗಳೆಂದೂ ಎರಡು ಶರಗತಿಗಳಿವೆ. ಮಹಾನಿದ್ವಾಂಸರುಗಳಿಗೆ ಆಳಿದ ಮಹಾ ಸ್ವಾಮಿಯವರು "ವಿದ್ಯಾನಿಧಿ, ""ಪಂಡಿತರತ್ನಂ'', ""ಪೌರಾಣಿಕ ರತ್ನಂ? ಮುಂತಾದ ಬಿರುದುಗಳನ್ನು ಖಿಲ್ಲತ್ತುಗಳೊಡನೆ ದಯ ಪಾಲಿಸುತ್ತಿದ್ದರು. ಮಹಾವಿದ್ವಾಂಸರುಗಳಾದ ವೈದಿಕ ಮಹಾಶಯರು ಗಳಲ್ಲಿ ಜ್ಞಾನವೃದ್ಧರೂ ವಯೋವೃದ್ಧರೂ ಆದ ನಾಲ್ವರನ್ನು ಅರಮನೆಯ ಧರ್ಮಾಧಿಕಾರಿಗಳನ್ನಾಗಿ ನೇಮಿಸಿ ತಿಂಗಳಿಗೆ ಐವತ್ತುರೂಪಾಯಿಗಳಂತೆ ಸಂಭಾವನೆಯು ಸಲ್ಲುವ ಏರ್ಪಾಡು ನಡೆದಿದೆ. ಈಚೆಗೆ ಮತ್ತೊಬ್ಬರು ಮಹಾನಿದ್ವಾಂಸರೂ ಧರ್ಮಾಧಿಕಾರಿಯವರಾಗಿ ನೇಮಕವಾಗಿದ್ದಾರೆ. ಬಿರುದು ಬಂದ ವೈದಿಕ ನಿದ್ವಾಂಸರುಗಳಿಗೆ ತಿಂಗಳಿಗೆ ಹದಿನೈದು ರೂಪಾಯಿಗಳಂತೆ ಯಾವಜ್ಜೀವವೂ ಸಂಭಾವನೆಯು ಲಭಿಸುತ್ತದೆ, ಅರಮನೆಯಲ್ಲಿ ಹತ್ತು ಮಂದಿ ಖುತ್ತಿಕ್ಕುಗಳೂ, ನಾಲ್ವರು ಜ್ಯೋತಿಷ್ಯರು ಗಳೂ, ನಾಲ್ವರು ಪುರೋಹಿತರುಗಳೂ ನೇಮಕವಾಗಿದ್ದಾರೆ. ಆಳಿದ ಮಹಾಸ್ವಾಮಿಯವರು ಉತ್ತಮವಾದ ಗ್ರಂಥಗಳನ್ನು ರಚಿಸಿ ದವರಿಗೆ ಸಂಭಾವನೆಗಳನ್ನು ದಯಪಾಲಿಸುತ್ತಿದ್ದರು. ಸಂಗೀತ ಸಾಹಿತ್ಯ ಕಲಾಲೋಲರಾಗಿ ಅವು ಮೂರೂ ವೃದ್ಧಿಹೊಂದುವಂತೆ ಸಂತತವೂ ಅಧ್ಯವಸಾಯ ಮಾಡುತ್ತ ಅನುಗ್ರಹಿಸುತ್ತಿದ್ದರು. ಎಲ್ಲಿ ಯಾವ ಕಲಾನಿದನಲ್ಲಿ ಯೋಗ್ಯತೆಯಿದ್ದರೂ ಮಹಾಪ್ರಭುಗಳ ಪ್ರೋತ್ಸಾಹವು ಲಭಿಸುತ್ತಿದ್ದಿತು. ಹಾಸ್ಯಗಾರರು, ವ್ಯಾಯಾಮಕೋವಿದರು ಮುಂತಾದವ ರಲ್ಲಿಯೂ ಅವರು ಅಭಿಮಾನ ತೋರಿ ಪ್ರೋತ್ಸಾಹಿಸುತ್ತಿದ್ದರು. ಹನ್ನೆರಡನೆಯ ಅಧ್ಯಾಯ ಧರ್ಮಾಜಿಮಾನ 4ಳ4 ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ತೂರ್ಣಮಂದಚ್ಯತೇ | ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ॥ ಈಶಾವಾಸ್ಕಮಿದಂ ಸರ್ವ ಯತ್ಯಿಂಚ ಜಗತ್ಕಾಂ ಜಗತ್‌ । ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಕೃಸ್ವಿದ್ಧನವರ್‌ i ಕುರ್ವನ್ನೇನೇಹ ಕರ್ಮಾಣಿ ಜಿಜೀನಿಷೇಚ್ಛತಂ ಸಮಾಃ ! ಏವಂ ತ್ವಯಿ ನಾನ್ಯಥೇತೋಂಸಿ, ನ ಕರ್ಮ ಲಿಪ್ಯತೇ ನರೇ ॥*' ೪6 ಸತ್ಯಂ ವದ । ಧರ್ಮಂ ಚರ । ಸ್ವಾಧ್ಯಾಯಾನ್ಮಾಪ್ರಮದಃ [ಕಿತ "" ಧರ್ಮೋ ಧಾರಯತಿ ಪ್ರಜಾಃ 1? ಆಳಿದ ಮಹಾಸ್ವಾಮಿಯವರ ಧರ್ಮಾಭಿಮಾನದ ಅಂಗಗಳಾದ ಕರ್ಮಾನುಷ್ಕಾನ ತೀರ್ಥ ಯಾತ್ರಾದಿಗಳ ವಿಷಯವನ್ನು ಕುರಿತು ಈ ಅಧ್ಯಾಯದಲ್ಲಿ ಅತಿ ಸಂಕ್ಸೇಸವಾಗಿ ಕೆಲವು ಪೀಠಿಕಾಂಶಗಳು ಅಂಶಗಳನ್ನು ಸೂಚಿಸಲಾಗುವುದು. ಅದಕ್ಕೆ ಮೊದಲು ಒಂದು ಸಂದೇಹಕ್ಕೆ ಸಮಾಧಾನ ಹೇಳು ವುದು ಆವಶ್ಯಕ. ವಿಜ್ಞಾನದ ಜಯಭೇರಿ ಮೊಳಗುತ್ತಿರುವ ವಿಚಾರ ಶೀಲತೆಯ ಈ ಪ್ರಗತಿಯುಗದಲ್ಲಿ ಅಂಧಶ್ರದ್ಧೆಯ ಆಗರವಾದ ಪೊಳ್ಳು ಮತಾಚಾರಗಳ ವಿಷಯಕ್ಕೆ ಸ್ಫಾನವುಂಟೇ-- ಎಂಬುದು ಅನೇಕರ ಮನಸ್ಸಿನಲ್ಲಿರುವ ಸಂದೇಹ. ಆದರೆ ಅದಕ್ಕೆ ಸ್ವಲ್ಪವೂ ಅವಕಾಶವಿಲ್ಲ ವೆಂಬುದು ಅನೇಕ ಮಂದಿ ಮಹನೀಯರ ಅಭಿಪ್ರಾಯ. ಬ್ರಿಟಷ್‌ ಚಕ್ರಾಧಿಪತ್ಯದ ಮಹಾಪ್ರಧಾನರಾಗಿದ್ದು ಈಚೆಗೆ ದಿವಂಗತರಾದ ರ್ಯಾಮ್ಸೇ ಮೆಕ್ಕೊನಾಲ್ಡ್‌ ಅವರು, "" ನಾನಾ ಬುಡಕಟ್ಟು ಗಳ ಜನಾಂಗಗಳಿಗೂ ಪರಸ್ಪರವಾಗಿ ಸೌಹಾರ್ದ ಸಾಮರಸ್ಯಗಳನು ಕಲ್ಪಿ ಸಬೇಕಾದರೆ, ಪರಸ್ಪರ ವಿರೋಧಿಗಳಾಗಿ ಒಳತೋಟಯನ್ನುಂಟು ಮಾಡುತ್ತಿರುವ ನಾನಾ ಭಾವಗಳಿಗೂ ಸಾಮರಸ್ಯವನ್ನು ಕಲ್ಪಿ ಸಬೇಕಾದರೆ, ಯಾವುದರ ಅವಲಂಬನದಿಂದ ಸಾಧ್ಯವೋ ಆ ದರ್ಶನ ಶಾಸ್ತ್ರವನ್ನು ಅಥವಾ ಆಲೋಚನಾಮೃತ ವ್ಯವಸ್ಥೆಯನ್ನು ಕಾಣಬೇಕಾದರೆ ಸಂಗಡಲೇ ಭರತಖಂಡದ ದರ್ಶನ ಶಾಸ್ತ್ರಗಳ ಕಡೆಗೆ ತಿರುಗದೆ ಮತ್ತೆಲ್ಲಿಗೆತಾನೆ ಹೋಗಲಾದೀತು? ಸಮಸ್ತರೂ ಸಹೋದರರೆಂಬ ಉದಾತ್ಮಭಾವನೆ ಯನ್ನುಂಟುಮಾಡುವ ಶಾಂತಿ ಸೌಹಾರ್ದ ಸಹಕಾರಗಳನ್ನುಪದೇಶಿಸುವ ೪೩೦ ಆಳಿದ ಮಹಾಸ್ವಾಮಿಯನರು ಮತ್ತು, ಕಾರ್ಯರಂಗಕ್ಕೆ ದೂರವಾದ ಶುಷ್ಕ ಸಿದ್ಧಾಂತ ರೂಪದ ಜೀವನ ಮಾಮಾಂಸೆಯನ್ನಿಟ್ಟುಕೊಳ್ಳ ದೆ, ಭಾವನೆಗಳೂ ವರ್ತನೆಗಳೂ ಸಮಸ್ತ ರಲ್ಲಿಯೂ ಒಂದೇ ಆಗಿರದೆ ಭಿನ್ನಭಿನ್ನವಾಗಿರುವುದೇ ಸಹಜವೆಂಬುದನ್ನು ಅಂಗೀಕರಿಸಿರುವ ಭಾರತೀಯ ದರ್ಶನ ಶಾಸ್ತ್ರಗಳನ್ನು ಬಿಟ್ಟು ಮತ್ತೆಲ್ಲಿಗೆ ತಾನೆ ಹೋಗೋಣ? ''* ಎಂದು ಹೇಳಿದ್ದರು. ಒಟ್ಟು ಪ್ರಪಂಚದಲ್ಲೇ ಪ್ರಸಿದ್ಧರಾದ ಶ್ರೀಮಾನ್‌ ರೊಮೇನ್‌ ರೋಲಾ ಅವರು « ಪ್ರಪಂಚದಲ್ಲಿ ಮಾನವನಿಗೆ ಲಭಿಸುವುದು ಸಾಧ್ಯವಿರುವ ಮಹತ್ತಮವಾದ ಆನಂದವನ್ನು ಪಡೆಯುವುದಕ್ಕೆ ಅನಕಾಶವಾಗಬೇಕಾದರೆ, ಇನ್ನೂ ಬಹು ಕಾಲದವರೆಗೂ ಸಹ ಯೂರೋಪು ಖಂಡದ ಧ್ಯೇಯಗಳ ಜೊತೆಗೆ ಏಷ್ಯಾ ಖಂಡದ ಧ್ಯೇಯಗಳನ್ನೂ ಸೇರಿಸಿ ಅಳವಡಿಸುವುದರಿಂದ ಮಾತ್ರವೇ ಆಗಬೇಕು” ಎಂದು ಹೇಳಿದ್ದಾರೆ. ಪ್ರಚಂಡ ಮೇಧಾನಿಗಳಾದ ಆ ಮಹಾಶಯರು ನಿರಕ್ಸರ ಕುಕ್ಸಿಗಳಾಗಿದ್ದ ಮತ್ತು ನಿಜ್ಞಾನದ ಗಂಧವನ್ನೇ ಅರಿಯದಿದ್ದ ಶ್ರೀರಾಮಕೃಷ್ಣ ಸರಮಹಂಸರ ಜೀವನ ಚರಿತ್ರೆಯನ್ನು ಬರೆದಿರುವುದೇ ನಿಜ್ಞಾನಕ್ಟೆ ದುರ್ಲಭವಾದ ಶ್ರೇಷ್ಠಸ್ಥಾನವು ವೇದಾಂತ ಸಿದ್ಧಾಂತಕ್ಕೆ ಇಂದಿನ ಪಾಶ್ಚಾತ್ಯ ಪ್ರವಂಚದಲ್ಲಿ ಕೂಡ ದೊರೆಯುವುದೆಂಬುದಕ್ಕೊಂದು ನಿದರ್ಶನ. ಸರ್‌ ಎಸ್‌. ರಾಧಾಕೃಷ್ಣನ್‌ರವರು ಹೇಳಿರುವಂತೆ, ಮತಧರ್ಮ ಗಳ ಅನುಷ್ಠಾನದಿಂದ ತತ್ತ್ವ ಸಾಕ್ಸಾತ್ಕಾರವನ್ನು ಪಡೆದಿಲ್ಲದ ಜನರು ಇರುವ ಮಾತ್ರಕ್ಕೇ ತತ್ತ್ವ ಸಾಕ್ಸಾತ್ಕಾರವೇ ಸುಳ್ಳೆಂದೂ ಸಾಧ್ಯವಿಲ್ಲ ವೆಂದೂ ನಾವು ಹೇಳುವುದು ಯುಕ್ತವಲ್ಲ. ನಮ್ಮ ಪರಿಮಿತವಾದ ಅನುಭವಗಳೇ, ಎಲ್ಲರಿಗೂ ಪ್ರಮಾಣವಾಗಿ ಎಲ್ಲರ ಅನುಭವಗಳ ಮಟ್ಟಗಳೂ ಅಷ್ಟೇ ಆಗಿರಬೇಕಾದುದಿಲ್ಲ. ಸೌಂದರ್ಯವೆಂಬುದು ಅರ್ಥ ವಿಲ್ಲದ ಮಾತೆಂದೂ, ಸಂಗೀತವು ಕೋಟಲೆಪಡಿಸುವ ಸದ್ದೆಂದೂ ಭಾವಿಸು ವವರೂ ಅನೇಕರಿದ್ದಾರೆ. ಆದಮಾತ್ರಕ್ಕೇ ಕಲಾವಿದನು ಸಂಗೀತ ಕ If one were to turn to any great philosophy or any great system of thought upon which could be built up a harmony betwcen races, a harmony between conflicting thoughts where could one go to find it more readily than to the great philosophies of 7711೩ itself, those philosophies where brothe- hood 1s 1700108160, where peace and harmony and co-uperation are enjoin- ed, those philosophies which look: at the world not in a mere abstract way but as something essentially composed of differences than a mere uniformity of thought or action.” — Right Honourable Ramsay Macdonald. t “ For a long time to come the intensest joy which man can know on earth will be derved from supplementing ideal; of Europe by the 1deals of Asia”— Romain Rolland. ಧರ್ಮಾಭಿಮಾನ ೪೩೧ ಸುಧೆಯನ್ನು ಸವಿಯುವನೆಂಬುದೇ ಸುಳ್ಳೆನ್ನುವಹಾಗಿಲ್ಲ...... ಮತ ಧರ್ಮಗಳನ್ನು ಅನುಷ್ಠಾನಕ್ಕೆ ತಂದುಕೊಂಡು ಸಿದ್ಧಿಹೊಂದುವುದೆಂಬುದೆಲ್ಲ ಬುದ್ಧಿಭ್ರಮಣೆಯ ಮಾತೆನ್ನುವುದಾದರೆ, ಅದು ವಾಸ್ತವ ಸ್ಥಿತಿಗೆ ವಿರುದ್ಧನಾದ ಮಾತು. ಏಕೆಂದಕ್ಕೆ ಹಾಗೆ ಸಿದ್ದಿಹೊಂದಿದ ಮಹಾ ಪುರುಷರಲ್ಲಿ ಕೆಲವರು ಅಸಾಧಾರಣ ಮೇಧಾ ಶಕ್ತಿಯುಳ್ಳವರೂ, ಮರ್ಮಜ್ಞರಾದ ನಿವೇಚನಾ ಶೀಲರೂ ಮತ್ತು ದಕ್ಬರಾದ ಕಾರ್ಯ ಸಾಧನಪಟುಗಳೂ ಎನಿಸಿದವರು.'* ಇಂದು ಒಟ್ಟು ಪ್ರಪಂಚದಲ್ಲೇ ಪ್ರಸಿದ್ಧರಾದ ವೈಜ್ಞಾನಿಕ ಸಂಶೋಧಕರಲ್ಲೊಬ್ಬರಾದ ಸರ್‌ ಜೇಮ್ಸ್‌ ಜೀನ್ಸ್‌ರವರು, " ಮಾನವನು ಆತ್ಮದಮನ ಶಕ್ತಿಯನ್ನು ಪಡೆಯುವುದಕ್ಕೆ ಮುಂಚಿತವಾಗಿಯೇ ವಿಜ್ಞಾನವು ಪ್ರಕೃತಿಯಮೇಲೆ ಅಧಿಕಾರ ಪ್ರದರ್ಶನ ಮಾಡುವ ಸಾಮಥ್ಯ್ಯವನ್ನು ಅವನಿಗೆ ಕೊಟ್ಟುಬಿಟ್ಟದೆ. ಹೀಗೆ, (ಜ್ಞೇಯವಾದ) ಬಾಹ್ಯವಸ್ತು ಪರಿಜ್ಞಾನ ಸಂಬಂಧವಾದ ತಿಳಿವಳಿಕೆಯು ಹೆಚ್ಚಿರುವ ವಿಷಯದಲ್ಲಿ ಮಾತ್ರ ಪ್ರತಿಯೊಂದು ಪೀಳಿಗೆಯವರೂ ತಮ್ಮ ಹಿಂದಿನ ಪೀಳಿಗೆಯವರಿಗಿಂತ ಮುಂದುವರಿದು ಅವರ ತಲೆಗಳನ್ನು ಮೆಟ್ಟಿ ನಿಂತಿದ್ದರೂ, ಮಾನವನು (ಜ್ಞಾತೃವಾದ) ತನ್ನನ್ನು ತಿಳಿದುಕೊಳ್ಳುವ ವಿಚಾರದಲ್ಲಿ ಮಾತ್ರ ಪ್ರತಿಯೊಂದು ಪೀಳಿಗೆಯವರೂ ಸ್ವಲ್ಪವೂ ಮುಂದು ವರಿಯದೆ ಎಲ್ಲರೂ ಒಂದೇ ಮಟ್ಟದಲ್ಲೇ ಸಿಂತಿದ್ದಾರೆ...... ಮಾನವನ ದೀರ್ಫಕಾಲದ ಇತಿಹಾಸದಲ್ಲಿ ಕಡೆಗೆ ಇಷ್ಟು ದಿನಗಳ ಮೇಲಾದರೂ ಮಾನವನು "ನಿನ್ನನ್ನು ನೀನು ತಿಳಿ? ಎಂಬ ನಿರೂಪಕ್ಕೆ ತಲೆ ಬಾಗಿ ವರ್ತಿಸಲನುಕೂಲಿಸುವುದೆಂಬ ಭರವಸೆಯನ್ನು ಮನಶ್ಯಾಸ್ತ್ರವು ನೀಡುವು ದಾಗಿದೆ; ಎಂದು ಹೇಳಿ ವಿಜ್ಞಾನದ ದೆಸೆಯಿಂದ ಪಾಶ್ಚಾತ್ಯ ದೇಶಗಳ ಲ್ಲಾಗಿರುವ ಅನರ್ಥಗಳಿಗಾಗಿ ವ್ಯಥೆಸಟ್ಟ ದ್ದಾರೆ. ಅವರು ಕೂಡ ಬಹಳ ವಾಗಿ ಬಯಸುವಂತೆ ಮಾನವನು ಆತ್ಮದಮನ ಮಾಡುವುದಕ್ಕಾಗಲಿ, * "" Simply because there ೩1೮ persons to whom religious experience is unknown, we cannot say that it is unreal or impossible. Our limited expenences are not the standard for all. ‘There ate many for whom beauty 1» a word and music orly a noe, but that does not mean that there isno reality in the aitist’s experience.. To suggest that men who have religious experience are mental invalids is incousistent with the well-known fact that some of the greatest mystics are men of remarkable intellectual power, shrewd discrimination and practical ೩11111)/.'' ೬1 S. Radhaknshnan. T "" 5016೮೮ has given man control over Nature before he has gained control over himself. Thus in respect of knowlege, each generation stands on the shoulders of its predecessors ; but in respect of himself both stand on the same ground..... .. Psychology holds out a hope that for the first time in his long history man may he enable to obey the command, Know ‘Thyself.”—Sir James Jeans, ೪೩೨ ಆಳಿದ ಮಹಾಸ್ವಾಮಿಯವರು ಜ್ಞಾತೃಸಾಕ್ಸಾತ್ಕಾರ ಪಡೆಯುವುದಕ್ಕಾಗಲಿ, ಭಾರತೀಯ ದರ್ಶನಗಳ ಆಶಯವಾದ ಪರಮಾರ್ಥವನ್ನರಿತು ಅನುಷ್ಠಾನಕ್ಕೆ ತರುವುದರಷ್ಟು ಶ್ರೇಷ್ಠವಾದ ಮಾರ್ಗವು ಈ ಪೃಥ್ವಿಯಲ್ಲಿ ಮತ್ತೊಂದಿಲ್ಲ. ಅನುಷ್ಠಾನ ದಿಂದ ಸಿದ್ಧರಾಗುವ ಮಹಾಪುರುಷರಾದ ಸಾಧಕ ಶ್ರೇಷ್ಠರ ವಿಚಾರವೂ ಹಾಗಿರಲಿ. ಉಪನಿಷತ್ತುಗಳು, ಬ್ರಹ್ಮಸೂತ್ರ, ಭಗವದ್ಗೀತೆ, ಮುಂತಾ ದುವುಗಳನ್ನು ಆಸ್ಥೆಯಿಂದ ಒಮ್ಮೆ ಓದಿದರೆ ಕೂಡ ಆತ್ಮನಿಕಾಸದ ಸುವರ್ಣದ್ವಾರವು ತೆರೆಯುತ್ತದೆ. ವೈಜ್ಞಾನಿಕ ಸಂಶೋಧನಕ್ಕಾಗಿ ನೊಬೇಲ್‌ ಪಾರಿತೋಷಕವನ್ನು ನಡೆದ ಪ್ರತಿಭಾಶಾಲಿಗಳಾದ ಪಾಶ್ಚಾತ್ಯ ರಲ್ಲೇ ಒಬ್ಬರು ವೇದದ ಕೆಲವು ಖುಕ್ಕುಗಳ ವಿಷಯವನ್ನು ಪ್ರಸ್ತಾವಿಸಿ ಅವು ವೈಜ್ಞಾನಿಕ ದೃಷ್ಟಿಯಿಂದ ಅದ್ಭುತವಾಗಿರುವುದಲ್ಲದೆ, ಇನ್ನೂ ಹತ್ತಾರು ಶತಮಾನಗಳ ಕಾಲ ವೈಜ್ಞ್ಯಾನಿಕ ಸಂಶೋಧನ ನಡೆದರೂ ಅವು ಆಗಲೂ ಸರಿಹೊಂದಿ ಮುನ್ನಡೆಯಲ್ಲಿರುವುವೆಂದು ಕೊಂಡಾಡಿದ್ದಾರೆ. ಆಳಿದ ಮಹಾಸ್ವಾನಮಿಯವರಾದ ಶ್ರೀಮನ್ಮಹಾರಾಜ ಶ್ರೀಮನ್ನಾಲ್ವಡಿ ಶ್ರೀ ಕೃಷ್ಣರಾಜೇಂದ್ರ ಒಡೆಯರವರು' ದಯಪಾಲಿಸಿದ ಒಂದು ಭಾಷಣದಲ್ಲಿರುವ "...... ಜ್ಞಾನ ಭಂಡಾರದ ಸರಿಪೂರ್ಣತೆಗೆ ನಿಜ್ಞಾನಶಾಸ್ತ್ರ ಲಬ್ಬವಾದ ಬಾಹ್ಯವಸ್ತು ಪರಿಜ್ಞಾನವೊಂದೇ ಸಾಲದು. ಬಾಹ್ಯ ಜಗತ್ತಿನ ವಿನಿಧ ವ್ಯಾಪಾರಗಳಿಗೂ ಸಾಕ್ಲಿ ಸ್ವರೂಪನಾಗಿರುವ ಅಂತರಾತ್ಮನ ನಿಷಯವನ್ನು ತಿಳಿದುಕೊಳ್ಳುವುದೂ ಅತ್ಯಾವಶ್ಯಕ. ಈ ಬಾಹ್ಯ ವಸ್ತು ಪರಿಜ್ಞಾನಕ್ಕೆ ಅಧಿಷ್ಠಾತೃವಾದ ಜ್ಞಾತೃವನ್ನೇ ಸಾಕ್ಸಾತ್ಕಾರ ಮಾಡಿಕೊಡುವುದಕ್ಕೆ ಆತ್ಮವಿದ್ಯೆಯ ಮೂಲಕ ಸಂಸ್ಕತ ಭಾಷೆಯು ದಾರಿ ತೋರಿಸಿಕೊಡುತ್ತದೆ. ಇಂತಹ ಕಾರ್ಯವು ಮತ್ತಾನ ಸಾಹಿತ್ಯ ದಿಂದಲೂ ಇಷ್ಟರಮಟ್ಟಗೆ ನಡೆಯಲಾರದು. ಈ ವಿದ್ಯೆಯನ್ನು ಶುಷ್ಕ ನಿದ್ಯೆಯೆಂದು ತಿರಸ್ಕರಿಸುವಹಾಗಿಲ್ಲ. ಇದು ಪರಾತ್ಬರವೆನಿಸುವ ಅತಿ ಶ್ರೇಷ್ಠ ವಿದ್ಯೆ...... ಇಂದಿನ ಪ್ರಪಂಚಕ್ಕೆ ಬೇಕಾಗಿರುವುದು ಸಂಸ್ಕೃತ ದಲ್ಲಿ ಉಕ್ತವಾಗಿರುವ ಉದಾತ್ತವಾದ ಪಾರಮಾರ್ಧಿಕ ತತ್ವ ವಿಚಾರ. ಇದನ್ನು ಮತ್ತಾವ ವಿದ್ಯೆಯಾಗಲಿ, ಮತ್ತಾವ ಸಾಹಿತ್ಯವಾಗಲಿ ಇಷ್ಟು. ವಿಶದವಾಗಿ ಹೇಳಿಲ್ಲ. ಜಗತ್ಯಲ್ಯಾಣ ಸಾಧನೆಯನ್ನು ಗುರಿಯಾಗಿಟ್ಟು ಕೊಳ್ಳದೆ ನಿಜ್ಞಾನವನ್ನೂ ಅಧಿಕಾರವನ್ನೂ ದುರುಪಯೋಗಪಡಿಸುತ್ತ ಬಂದುದರ ಫಲಿತಾಂಶವಾಗಿ ಇಂದಿನ ತೊಂದರೆಗಳು ಉತ್ಕಟಾವಸ್ಥೆಗೆ ಬಂದಿವೆ. ಬ್ರಹ್ಮ ಸಾಕ್ಸಾತ್ಕಾರದಿಂದ ಶಾಂತಿ ಸೌರಭವನ್ನೂ ಸಮದರ್ಶಿ ತೃವನ್ನೂ ಅನುಸಂಧಾನಮಾಡಿ ಧನ್ಯರಾಗಬೇಕೆಂಬುದಾಗಿ ಬೋಧಿಸುವ ೧೧೧೧೦66 ೦೧೮೦೮೦೧ ೧೧೬೫೮ ೧೧೫೧೧೦೧೮೮1 ಆಂಂಬ ಬಢಿಣಿ ಡೇಣಲಿಗಾಜ ೧೫೧೧೮೫೪ 2078220006 ೨ ಧರ್ಮಾಭಿಮಾನ ೪ ಗೀರ್ನಾಣ ವಿದ್ಯೆಯಿಂದಲೇ ಅವುಗಳೆಲ್ಲವೂ ಪರಿಹಾರವಾಗಿ ಜನತೆಗೆ ನಿತ್ಯಸುಖವು ಲಭಿಸಜೇಕು?' ಎಂಬ ನುಡಿಗಳು ಸೆಳೆನಿಂಚುಗಳಂತಿನೆ. ಆಳಿದ 1... ಪ್ರಪಂಚದ ಸಮಸ್ತ ಶ್ರೇಷ್ಠ ಮತಗಳ ಸಾರನನ್ನೂಗ ಗ್ರಹಿಸಿ, ವೇದಾಂತ ತತ ತ್ಮೃಗಳನ್ನು ಕರತಲಾಮಲಕ ಸದ, ಅನುಷ್ಠಾನ ಪರ್ಯವಸಾಯಿ ಧರ್ಮಾಭಿಮಾನ ಯಾದ ಜ್ಞಾನವನ್ನು ಸ್ವಾಧೀನಪಡಿಸಿಕೊಂಡಿದ್ದ ಸನಾತನ ಧರ್ಮಾವಲಂಬಿಗಳಾಗಿದ್ದರು. ಮಹಾ ಪ್ರಭುಗಳವರು ತಮ್ಮ ಭಾಷಣದಲ್ಲಿ ಅಪ್ಪಣೆ ಕೊಡಿಸಿರುವಂತೆ "" ಸನಾತನ ಧರ್ಮವು ನಮಗೆ ಇಡ ನನ್ನು ಹಿರಿಯರಿಂದ ಅನುಗ್ರಹಿಸ ಲ್ಪಟ್ಟರುವ ಅನಘಣ್ಯ ಭಂಡಾರವಾಗಿದೆ.?? ಒಬ್ಬನೇ ಆದ ಈಶ್ವರನಿಗೆ ಸಗುಣೋಪಾಸನೆಯ ಘಟ್ಟದಲ್ಲಿ ಪಾಸಕರ ಅಧಿಕಾರಭೇದ ಮತಜೇದಗಳಿಗೆ ತ ವಿವಿಧ ನಾಮರೂಪ ಗಳು ಕಲ್ಪಿತವಾಗಿ ಆರಾಧನೆಯು ನಡೆಯುವುದೂ ಸರಿ; ಸಃ ದೃಷ್ಟಿ ಯಿಂದ ಆ ರೀತಿ ನಡೆಯಲೇಬೇಕು. ಅದ್ವೈತ ಮತ ಪ್ರತಿಷ್ಠಾಪನಾ ಚಾರ್ಯರಾದ ಶ್ರೀ ಶಂಕರಾಚಾರ್ಯರು ಸಹ ವ್ಯಾವಹಾರಿಕದೃಷಿ ಯಿಂದ ಜೀವೇಶ್ವ ರ ಭೇದಪ್ರಪತ್ತಿಗೂ ಯಥೇಷ್ಟ ವಾಗಿ ಅವಕಾಶವನ್ನು ಕಲ್ಪಿಸಿ, ಭಕ್ತಿಗೆ ಜು ವಾಗದಿರುವುದಾವುದೂ ಹಿಲ್ಲವೆಂದು ನಿರೂಪಿಸಿ ಡ್ಲಾರೆ ಈಶ ್ರರನನ್ನು ಯಾನ ನಾಮರೂಪಗಳಿಂದ ಆರಾಧಿಸಿದರೂ ಆ 'ಡಿರಾಧನೆಯಲ್ಲ ಪರಾತ್ಸರವಸ್ತುವಾದ ಒಬ್ಬ ಭಗವಂತನಿಗೇ ಸಲ್ಲುವು ದೆಂಬುದು ಸನಾತನ ಧರ್ಮದ ಪರಮತತ್ತ್ವಗಳಲ್ಲೊಂದು. ಆಳಿದ ಮಹಾಸ್ವಾ ನಿಯವರು ಶ್ರೀನಗರದಲ್ಲಿ ಶ್ರಿ ಕೃ ಸ್ನ ಜನ್ಮಾ ಸ ಮಿಯ ಶುಭದಿನ ಚರಿ ವಿಜ್ಞಾ, ಸನಾ ಪತ್ರಿ ಕೆಗೆ ಸ ಪ್ರತ್ಯುತ್ತ ರ ಮ ದಯಪಾಲಿಸಿದ ಭಾಷಣದಲ್ಲಿರುವ ನುಡಿಗಳಿವು: -ಇದು ಪರಮ ಪವಿತ್ರವಾದ ಮತ್ತು ಮಂಗಳಕರವಾದ ೬.೬ ದಿನ. ಶ್ರೀ ಕೃಷ್ಣ ಸರಮಾತ್ಮನು ಲೋಕೋದ್ಧಾರಕ್ಕಾಗಿ ಜನ್ಮಗ್ರಹಣ ಮಾಡಿ ದುದನ್ನು ಸೂಚಿಸುವ ಕೃಷ್ಣಾಷ್ಟ್ಯಮಿಯಲ್ಲವೇ ಇದು! ಆತನ ಜನ್ಮ ವೃತ್ತಾಂತವೂ, ಆತನ ಲೀಲಾನಿಭೂತಿಯೂ, ಆತನ ಕಲ್ಯಾಣಗುಣಗಳೂ ಇಂದು ನಮ್ಮ ಸ್ಮೃತಿಪಥಕ್ಕೆ, ಬಂದು, ನಮ್ಮ ಮನಸ್ಸು ಭಕ್ತಿಪಾರವಶ್ಯ ದಿಂದ ಆತನ ಅನಂತ ಗುಣಗಳ ಧ್ಯಾನದಲ್ಲೇ ಮಗ್ನವಾಗುವುದು ಸಹಜ ವಾಗಿಯೇ ಇದೆ. ಆ ಪರಮಾತ್ಮನ ಅಖಂಡವೈಭವವುಳ್ಳ ಪರಿಪೂರ್ಣತೆ ಯನ್ನು ಪಡೆಯುವುದು ನಮಗೆ ಅಸಾಧ್ಯವಾಗಿರಬಹುದು ; ಅಥವಾ 27 F ಳತ್ತಿಳ ಆಳಿದ ಮಹಾಸ್ವಾವಿಂಯನರು ಅಂತಹ ಸಿದ್ಧಿಯನ್ನು ಪಡೆಯುವೆವೆಂದು ಸ್ವಪ್ನದಲ್ಲಿ ಯೋಚಿಸುವುದು ಕೂಡ ಅಧಿಕಪ್ರಸಂಗತನವೆನಿಸಬಹುದು. ಆದಾಗ್ಗೂ ಆ ಮಹಾನು ಭಾವನು ಸಾಧಿಸಿದ ಮಹತ್ತರ ಕಾರ್ಯಗಳ ಮೇಲುಪಜಕ್ತಿಯನ್ನನುಸರಿಸು ವುದು; ಗೀತಾಚಾರ್ಯನಾದ ಆ ಪರಮಪುರುಷನು ಅನುಗ್ರಹಿಸಿರುವ ಭಗವದ್ಗೀತೋಕ್ತ ತತ್ತ್ವಾರ್ಥಗಳನ್ನ ರಿತುಕೊಳ್ಳುವುದು; ಆ ಪರಮಾತ್ಮ ನನ್ನೇ ಆದರ್ಶವಾಗಿಟ್ಟು ಕೊಂಡು ಕಾರ್ಯಕ್ಷೇತ್ರದಲ್ಲಿ ಯಥಾಶಕ್ತಿ ಚ ಪ್ರವರ್ತಿಸುವುದು ; we ಜ್ಞಾನಯೋಗದಿಂದ. ಬ್ರಹ್ಮಸಾಕ್ಸಾ ತ್ವಾರ ವನ್ನು ಪಡೆಯುವುದಕ್ಕೆ ಅತ್ಯವಶ್ಯವಾಗಿ ಬೇಕಾದ ಆತ ಒಸಾರಿಶುದ್ಧ ವನ್ನು ಹೊಂದುವುದು; ಈ ಭಾಗದಲ್ಲಿ ನಾವು ಯಥಾಶಕ್ತಿ ಜಿ ಪ್ರಯತ್ನ ಗಳನ್ನಾದರೂ ನಡೆಯಿಸಿ ಚರಿತಾರ್ಥರಾಗಬಹುದಾಗಿದೆ.?' ಬಳ ಗಳವರು ತಮ್ಮ ಧ್ಯೇಯವಾಗಿಟ್ಟುಕೊಂಡಿದ್ದ ಅಮೋಫಘಭಾವನೆಗಳನ್ನು ಈ ವಾಣಿಗಳು ಬಹಳ ಚೆನ್ನಾಗಿ ವ್ಯ ಕ್ವಗೊಳಿಸುತ್ತವೆ. ಆಳಿದ ಮಹಾಸ್ತಾ 041 ಜ್ಞಾನಯೋಗದಲ್ಲಿ ಆಸಕ್ತಿಯಿದ್ದರೂ ಅನನ್ಯಸುಲಭವಾದ ಕರ್ಮಾನುಷ್ಠಾನನನ್ನೂ ಇಟ್ಟು ಕೊಂಡು ಇತರರಿಗೆ ಆದರ್ಶಪ್ರಾಯರಾಗಿದ್ದರು. ಶೃಂಗೇರಿಯ ಗುರು ಕರ್ಮಶ್ರದ್ಧೆ ಗಳಿಂದ ಉಪದೇಶ ಹಡೆದು ಶ್ರೀವಿದ್ಯೋಪಾಸನೆಗೆ ಪ್ರಾರಂಭಿಸಿದಾಗ ತರುಣವಯಸ್ಕರಾಗಿದ್ದ ಪ್ರಭು ಗಳವರು ಒಂದು ಮಂಡಲ ಕಾಲ ಬೆಳಗ್ಗೆ ಆರು ಘಂಟೆಯಿಂದ ರಾತ್ರಿಯ ವರೆಗೂ ನಿರಾಹಾರದಿಂದಿದ್ದು ಜನ ಮಾಡಿ ಕನ್ಯಾಪೂಜೆ ಮಾಡಿ ರಾತ್ರಿಯ ವೇಳೆ ಮಾತ್ರ ಭೋಜನ ಮಾಡುತ್ತಿದ್ದರು. ಒಂದು ಸಲ ಶೃಂಗೇರಿಗೆ ದಯಮಾಡಿದ್ದಾಗ ಪರಿವಾರದವರಿಗೆಲ್ಲ ಭೋಜನಕ್ಕೆ ಅನುಜ್ಞೆ ಕೊಟ್ಟು ತಾವು ಬೆಳಗ್ಗೆ ಆರು ಘಂಟೆಯಿಂದ ರಾತ್ರಿ ಒಂಬತ್ತು ಘಂಟಿಯವರೆಗೂ ಜಪಮಾಡಿ, ಅನಂತರ ಒಂದೆರಡು ಹಣ್ಣುಗಳನ್ನು ತಿಂದು ಸಿದ್ರಿಸು ತ್ರಿದ್ದರು. ಚಾಮುಂಡೀ ಬೆಟ್ಟದಲ್ಲಿ ಜನಕಾಲದಲ್ಲಿ ಚಿತ್ರೈಕಾಗ್ರತೆಯಿಂದ (ಸಗೆಯ ಉರಿಬಿಸಿಲಿನಲ್ಲಿ ಕಾಯ್ದ ಬಂಡೆಯಮೇಲೆ ಕುಳಿತು ಮೈಮರೆತು ಅವರು ಶ್ರೀ ರಾಜರಾಜೇಶ್ವರೀ ದೇವಿಯ ಧ್ಯಾನಮಗ್ನರಾಗಿದ್ದ ಅಸಂಖ್ಯಾತ ನಿದರ್ಶನಗಳುಂಟು. “ಜ್ವರ ಬಂದು ಹಿಂಸೆಯಾಗಿದ್ದಾಗ ಕೂಡ ಸ್ನಾನ ಸಂಧ್ಯಾವಂದನಾದಿ ನಿತ್ಯ ಕರ್ಮಗಳನ್ನು ಅವರು ಬಿಟ್ಟಿವರಲ್ಲ. ಜ್ವರದಿಂದ ಪೀಡಿತರಾಗಿ ಆ ರೀತಿ ಸ್ನಾನ ಸಂಧ್ಯಾವಂದನಾದಿ ಕರ್ಮಗಳನ್ನು ಪೂರೈಸಿ ಪಾರಾಯಣ ಮಾಡುತ್ತ ಕುಳಿತಿದ್ದ ಒಂದು ಬಿನ ಧರ್ಮಾಧಿಕಾರಿಗಳವರು ಶೃಂಗೇರಿಯಿಂದ ಬಂದಿದ್ದ ಪ್ರಸಾದವನ್ನು ತಂದಿದ್ದರು. ಅದನ್ನು ಶ್ರೀ ಚಾಮುಂಡೇಶ್ವರೀ ರಥೋತ್ಸವ ಕಾಲದಲ್ಲಿ (ಶ್ರೀನುನ್ಮ ಜಕರ ಅಸಿಸ್ಟೆಂಟ್‌ ಸೆಕ್ಟೆಟಿರಿಯನರಾದ ರಾಜಸೇವಾಸಕ್ತ ಶ್ರೀಮಾನ್‌ ಎಂ. ರಾನುರಾಯರನರೂ, ಡೆಪ್ಯುಟ ಕನಾಸನರನರಾದ ಶ್ರೀಮಾನ್‌ ಕೆ, ಸುಬ್ಬ 'ಾಯರನರೂ ಮತ್ತು ಆಗ್ಗೆ ಮೈಸೂರು ಡಿಸಿ ಬೋರ್ಡು ಖೆ ಕಸಿಡೆಂಟರನರಾಗಿದ್ದ ಶ್ರಿ (ಮಾನ್‌ ಬಿ. ಐಸ್‌, ಳು ಪುಟ್ಟಿ ಸ್ವಾನಿಂಯವರೂ ಆಳಿದ ಮಹಾಸ್ವಾಮಿಯರ "ಗಮನವನ್ನು ನಿರೀಕ್ಸಿ ತಿ ರುವುದು) ಶ್ರೀ ಚಾಮುಂಡೇಶ್ವರೀ ರಥೋತ್ಸವ ಕಾಲದಲ್ಲಿ (ಆಳಿದ ಮುಹಾಸ್ವಾವಿಂಯನರು ಈಗಿನ ಮುಹಾಪ್ರಭುಗಳವರೊಡನೆ ದಯಮಾಡುತ್ತಿರುವುದು) ಧರ್ಮಾಭಿಮಾನ ೪೩೫ ಸ್ವೀಕರಿಸಲು ಅವರು ಭಕ್ತಿಯಿಂದ ಧಿಗ್ಗನೆ ಎದ್ದು ನಿಂತಾಗ, ತಕ್ಕಷ್ಟು ತ್ರಾಣನಿಲ್ಲದಕಾರಣ ಮೈ ತೂರಿಕೊಂಡುಹೋಗಿ ಕೆಳಕ್ಕೆ ಬೀಳುವುದ ರಲ್ಲಿದ್ದರು. ಶ್ರಾದ್ಧ ಕಾಲದಲ್ಲಿ ನಿಮಂತ್ರಿತರ ಪಾದಪ್ರಕ್ಸಾಳನವನ್ನು ಅರಮನೆಯ ಪೂರ್ವಪದ್ಧತಿಯಂತೆ ಖುತ್ತಿಕ್ಕುಗಳ ಕೈಯಿಂದ ಮಾಡಿಸದೆ, ತಾವೇ ನೆರವೇರಿಸುತ್ತಿದ್ದರು. ಉವಾಕರ್ಮದ ದಿನ ಸಪ್ರರ್ಷಿಗಳ ಪೂಜೆ ಮುಂತಾದ ಸಮಸ್ತ ಕರ್ಮಗಳನ್ನೂ ಅವರು ತಾವೇ ಸ್ವಂತವಾಗಿ ನೆರವೇರಿ ಸುತ್ತಿದ್ದರು. ದೇವತಾರ್ಚನೆ ಮುಂತಾದ ಸಮಸ್ತ ಕರ್ಮಗಳನ್ನೂ ತಾವೇ ಮಂತ್ರಗಳನ್ನು ಹೇಳಿಕೊಂಡು ನೆರವೇರಿಸುತ್ತಿದ್ದರು. ಉಜ್ಜ್ವಲ ಭಕ್ತಿಯಿಂದ ಕೂಡಿ ಶ್ರೀ ಚಾಮುಂಡೇಶ್ವರೀ ರಥವನ್ನು ಇತರರೊಡನೆ ತಾವೂ ಎಳೆಯುತ್ತಿದ್ದರು. ಚಾಮುಂಡೇಶ್ವರೀ ದೇನಿಯವರ ತೆಪ್ಪೋತ್ಸವ, ಅಂಧಕಾಸುರ ವಥೆ ಮುಂತಾದ ಉತ್ಸವಗಳು ಚಿತ್ತಾಕರ್ಷಕವಾಗಿದ್ದು ಮಹಾಜನರಿಗೆ ಸಂತೋಷವುಂಟಾಗುವಂತೆ ಅವರು ಪ್ರತಿ ವರ್ಷವೂ ನಿಧ ವಿಧದ ಮೇಲ್ಭಾಟುಗಳನ್ನು ಮಾಡಿಸುತ್ತಿದ್ದರು. ಅವರು ಅನೇಕ ದೇವಾಲಯಗಳಿಗೆ ರತ್ನಖಚಿತವಾದ ಆಭರಣಗಳು, ಚಿನ್ನದ ಕೊಳಗಗಳು, ನಾಗಾಭರಣಗಳು ಮುಂತಾದುವುಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಕೊಡುವಲ್ಲಿ ಸಹ, ಅವುಗಳು ಅತ್ಯಂತ ಅಂದವಾಗಿ ಕಾಣುವವರೆಗೂ ಮತ್ತೆ ಮತ್ತೆ ಸರಿಮಾಡಿಸಿ ಶ್ರದ್ಧೆ ತೋರಿಸಿ, ತೃಪ್ತಿಕರವಾಗಿ ತೋರಿದಮೇಲೆ ಮಾತ್ರವೇ ಸಮರ್ಪಿಸಿದ್ದಾರೆ. ಅನೇಕ ನರ್ಷಗಳ ಕಾಲ ಸಂತತವಾಗಿ ನಡೆದ ಸಾಧನಾನುಷ್ಕಾನಗಳ ಪರಿಣಾಮವಾಗಿ, ಆಳಿದ ಮಹಾಸ್ವಾಮಿಯವರಲ್ಲಿ ಅಹಂಕಾರ ಮಮಕಾರ ಗಳ ಲವಲೇಶವೂ ಇಲ್ಲದೆ ಸರ್ವಸಮತಾಭಾವವೂ ಅಚಲಭಕ್ತಿಯೂ ಭಕ್ತಿನನ್ರುತೆಯ ಮನೋಧರ್ಮವೂ ನೆಲಸಿದ್ದುವು. ಬಲಿಪಾಡ್ಯಮಿಯ ದಿನ ರಾತ್ರಿ ಬಲೀಂದ್ರ ವಿಗ್ರಹವನ್ನು ಭದ್ರಾಸನಕ್ಕೆ ಬಿಜಯಮಾಡಿಸಿ ಬಲೀಂದ್ರನ ದರ್ಬಾರಿನಲ್ಲಿ ಅನರು ಕೈ ಮುಗಿದು ತಲೆ ಬಾಗಿ ಮುಜಕರೆ ಮಾಡಿದ ಬಳಿಕ, ರಾಜಬಂಧುಗಳೆಲ್ಲರೂ ಮತ್ತು ಇತರ ಅಧಿಕಾರಿಗಳೂ ಬಲೀಂದ್ರ ವಿಗ್ರಹಕ್ಕೆ ಮುಜರೆ ಮಾಡುತ್ತಿದ್ದರು. ಅಂದು, ಆಳಿದ ಮಹಾ ಸ್ವಾಮಿಯವರಿಗೆ ಮುಜರೆ ಮುಂತಾದ ಮರ್ಯಾದೆಗಳಾವುವೂ ನಡೆಯ ಕೂಡದೆಂದು ಅವರೇ ಅಪ್ಪಣೆ ಮಾಡಿದ್ದರು. ಚಾಮುಂಡೀಬೆಟ್ಟಿ ಕೈಮಾಡಿಸಿರುವ ಮಾರ್ಗದಲ್ಲಿ ಹೋಗಿ ಲಲಿತಾದ್ರಿ ಯನ್ನು ಸೇರಿದಾಗ ಮೊಟ್ಟಮೊದಲು ಕಣ್ಣಿಗೆ ಬೀಳುವುದು, "" ಯತೈವ ಯತೈೈವ ಮನೋಮದೀಯಂ। ತತ್ಯೈವ ತತ್ರೈವ ತವ ಸ್ವರೂಸಮ್‌ ॥ ೪೩೬ ಆಳಿದ ಮಹಾಸ್ವಾಮಿಯವರು ಯತ್ರೈವ ಯತ್ಯೈವ ಶಿರೋಮದೀಯಂ। ತತ್ಯೈವ ತತೈವ ಸದದ್ವಯಂತೇಃ'' ಎಂಬ ಶ್ಲೋಕರತ್ನ. ಅಲ್ಲಲ್ಲಿ ಸುತ್ತಮುತ್ತಲೂ ಬಂಡೆಗಳಮೆಗಲೆ ಕೆತ್ತಿ, ಸಿರುವ ಲಲಿತಾ ಸ್ತೋತ್ರದ ಇತರ ಶ್ಲೋಕಗಳು. ಶ್ರೀ ಚಾಮುಂಡೇಶ್ವರೀ ದೇವಾಲಯವನ್ನು ಪ್ರವೇಶಿಸಿದರೆ ಗರ್ಭಗುಡಿಯ ಗೋಡೆಯಮೇಲೆ, ಭಕ್ತಿಭಾವಪರಿಪೂರಿತಲೋ ಚನರಾಗಿರುವ ಮಹಾಪ್ರಭುಗಳ ಚಿತ್ರಪಟ. ಅದರಲ್ಲಿ ಭಕ್ತಿಸುಧಾಪೂರ್ಣವಾದ ಶ್ಲೋಕರೂಸದ* ಬಿನ್ನಪ. ಅನನ್ಯ ಶರಣಭಾವನೆಯ ಭಕ್ತಿಯಿಂದ ಚಿತ್ತವು ದೇವಿಯ ಪದಪದ್ಮಗಳಲ್ಲಿ ನೆಲಸುವಂತೆ ಕೃಪೆಮಾಡಬೇಕೆಂಬ ದೇವೀ ಪ್ರಾರ್ಥನೆಯೇ ಆ ಶ್ಲೋಕ. ಆಳಿದ ಮಹಾಸ್ವಾಮಿಯವರು ಆಸೇತು ಹಿಮಾಚಲ ಸರ್ಯಂತ ವಾಗಿರುವ ಸಮಸ್ತ ಪುಣ್ಯಕ್ಟೇತ್ರಗಳಿಗೂ ಅನೇಕ ಸಾರಿ ಯಾತ್ರಾರ್ಥವಾಗಿ ದಯಮಾಡಿದ್ದರು. ಹಾಗೆ ಯಾತ್ರಾರ್ಥವಾಗಿ ಯಾತ್ರೆಗಳು ' ದಯಮಾಡಿದಾಗ್ಗೆ ಶಾಸ್ತ್ರೋಕ್ತವಾದ ಕ್ಲೇತ್ರವಿಧಿ ಗಳನ್ನೆಲ್ಲ ಲೇಶಮಾತ್ರವೂ ಲೋಪವಿಲ್ಲದಂತೆ ಸಾಂಗವಾಗಿ ನೆರವೇರಿಸುತ್ತಿದ್ದುದು ಮಹಾಸ್ವಾಮಿಯವರ ವಾಡಿಕೆ. ತಣ್ಣೀರು ಸ್ನಾನ, ಉಪವಾಸ, ಜಪ, ವಿಶೇಷ ಪೂಜೆಗಳು ಮುಂತಾದು ವುಗಳೆಲ್ಲ ಯಥಾವಿಧಿಯಾಗಿ ನಡೆಯುತ್ತಿದ್ದುವು. ಮಹಾಪ್ರಭುಗಳವರ ದೈವಭಕ್ತಿಯನ್ನೂ ಕರ್ಮಶ್ರದ್ಧೆಯನ್ನೂ ಕಂಡು ಸಮಸ್ತರೂ ವಿಸ್ಮಿತ ರಾಗುತ್ತಿದ್ದರು. ಮೇಲಾಗಿ, ಭಾರತೀಯ ಸಂಸ್ಥಾನಾಧೀಶರುಗಳಲ್ಲಿ ಮತ್ತಾರೂ ಮಾಡದಿರುವ ಕೈಲಾಸಸರ್ವತ ಮಾನಸ ಸರೋವರಗಳ ಯಾತ್ರೆಯನ್ನು ಮಾಡಿದರು. ಕೆಲವು ಯಾತ್ರೆಗಳ ವಿಚಾರವನ್ನು ಮುಂದೆ ಅತಿ ಸಂಕ್ಸ್ಟೇಪವಾಗಿ ಸೂಚಿಸಲಾಗುವುದು. ಮಹಾಪ್ರಭುಗಳವರು ನಾನಾ ಆಹ್ವಾನಗಳನ್ನೂ ಅಂಗೀಕರಿಸಿ ಅನೇಕ ಸಂಸ್ಥಾನಗಳಿಗೆ ಹೋಗಿ ಆತಿಥ್ಯಹೊಂದಿ ದಯಮಾಡಿದ್ದರು ; ತಾವೂ ಅನೇಕ ಸಂಸ್ಥಾನಗಳ ಅಧಿಸತಿಗಳನ್ನು ಆದರದಿಂದ ಬರಮಾಡಿಕೊಂಡು ಸತ್ವರಿಸುತ್ತಿದ್ದರು. ಮಹಾಸ್ತ್ರಭುಗಳವರ ಉತ್ತರ ಭಾರತ ಸಂಚಾರಗಳು ಅನೇಕ ಸಾರಿ ನಡೆದಿನೆ. ಮಹಾಪ್ರಭುಗಳನರು ಯಾತ್ರಾರ್ಥವಾಗಿ ದಯಮಾಡಿದ ಪುಣ್ಯ ಕ್ಸೇತ್ರಗಳಲ್ಲೆಲ್ಲ ರಾಜಕುಟುಂಬದವರ ಶ್ರೇಯಸ್ಸಿಗಾಗಿ ಒಂದು ದಿನವೂ * 66 ನಿಜ್ಞಪ್ತೀರವಧೇೇಹಿ ಮೇ ಸುಮಹತಾ ಯತ್ನೇನ ತೇ ಸನ್ರಿಧಿಂ ಪ್ರಾಪ್ತಂ ವಾಾನಿಿಹ ಕಾಂದಿಶೀಕಮಧುನಾ ಮಾತರ್ನ ದೂರೀ ಕುರು । ಚಿತ್ತಂ ತ್ವತ್ಸದಭಾವನೇ ವ್ಯಭಿಚರೇದ್ದಗ್ವಾಕ್ಟ ಮೇ ಜಾತುಚೇ ತ್ತತ್ಸಾನ್ಯೇ ಸ್ವಗುಣೈರ್ಬಧಾನ ನಯಾ ಭೂಯೋ ವಿನಿರ್ಗಚ್ಛತಿ [33 ಯಕವ ಯಕ್ಷಿವ ಭಯವ ಎಬ ॥ ತಳಿದ ತತ್ರಿ 5 ತದಸ್ಪ್ಥರೂಪಂ ಇ ಯತ್ರೈದ ಯತ್ನೆವ ಜರ ಬ ಬ ಆ ಪಧದ್ದಯಂತ; 2! ಲಲಿತಾದ್ರಿಯಲ್ಲಿ (ಮೊಟ್ಟ ಮೊದಲು ಕಣ್ಣಿಗೆ ಬೀಳುನ ಶ್ಲೋಕರತ್ನ) ಲಲಿತಾದ್ರಿ ಯಲ್ಲಿ (ಲಲಿತಾ ಸೊ (ತ್ರ ವನು ಕೆತ್ತಿ ಸಿರುವ ಬಂಡೆಗಳಲ್ಲೊ ದು) ಧರ್ಮಾಭಿಮಾನ ೪೩೭ ಪ್ರಜೆಗಳ ಶ್ರೇಯಸ್ಸಿಗಾಗಿ ಒಂದು ದಿನವೂ ವಿಶೇಷ ಪೂಜೆಗಳನ್ನು ಮಾಡಿ ಸುತ್ತಿದ್ದರು... ತಮ್ಮ ಶ್ರೇಯಸ್ಸಿಗಾಗಿಯೂ ರಾಜಕುಟುಂಬದವರ ಶ್ರೀಯಸ್ಸಿಗಾಗಿಯೂ ಮಾಡಿಸುತ್ತಿದ್ದ ಪೂಜೆಗಿಂತಲೂ ಪ್ರಜೆಗಳ ಶ್ರೇಯಸ್ಸಿ ಗಾಗಿ ಮಾಡಿಸುತ್ತಿದ್ದ ಪೂಜೆಯಲ್ಲಿ ತಮಗೆ ಹೆಚ್ಚಿನ ಆದರವೆಂದು ಮಹಾ ಪ್ರಭುಗಳವರು ಕಂಠೋಕ್ತ್ಕವಾಗಿ ಹೇಳುತ್ತಿದ್ದರು. ಒಂದುಸಲವಂತ್ಕೂ ಅವರು, "" ನಮಗಾಗಿ ಮತ್ತು ನಮ್ಮ ಕುಟುಂಬದವರ ಶ್ರೇಯಸ್ಸಿಗಾಗಿ ನಡೆಯುವ ಪೂಜೆಯೇನಂತ್ಕೆ ಹೇಗೆ ನಡೆದರೂ ಸಾಕು. ಇರುವುದೇ ಪ್ರಜೆಗಳ ಪರವಾದ ಮಹಾಪೂಜೆ. ಅದೇ ಮುಖ್ಯ. ಅದೆಷ್ಟು ಚೆನ್ನಾಗಿ ನಡೆದರೂ ಸಾಲದು. ಆ ಮಹಾಪೂಜೆ ಆದಷ್ಟು ನಿಜೃಂಭಣೆಯಿಂದಲೂ ನಿತರಣೆಯಿಂದಲೂ ನಡೆಯಬೇಕು’? ಎಂದು ಹೇಳಿದರು. ಪ್ರತಿಯೊಂದು ಕ್ಷೇತ್ರದಲ್ಲಿ ಸಹ, ಅವೆರಡರಲ್ಲಿ ಪ್ರಜೆಗಳ ಶ್ರೇಯಸ್ಸಿಗಾಗಿ ಮಾಡಿಸು ತ್ರಿದ್ದುದೇ ಮಹಾಪೂಜೆ. ರಾಜಕುಟುಂಬದವರ ಶ್ರೇಯಸ್ಸಿಗಾಗಿ ನಡೆಯು ತ್ರಿದ್ದ ಪೂಜೆಯನ್ನು ಅದರಷ್ಟು ವೈಭವ ವಿಜೃಂಭಣೆಗಳಿಂದ ಮಾಡಿಸು ತ್ರಿರಲಿಲ್ಲ. ಪ್ರಜೆಗಳ ಶ್ರೇಯಸ್ಸಿಗಾಗಿ ಮಾಡಿಸುತ್ತಿದ್ದ ಮಹಾಪೂಜೆಯ ದಿನ ನಡೆಯುತ್ತಿದ್ದ ಮಹಾಭಿಷೇಕಗಳು ವಿಶೇಷ ಹೋಮಗಳು ಸಹಸ್ರ ನಾಮಾರ್ಚನೆಗಳು ಭೂರಿದಾನಗಳು ಮುಂತಾದ ಕಲಾಪಗಳೂ ಪಾರಾಯ ಣಾದಿಗಳೂ ಬಹಳ ಅಧಿಕವಾಗಿರುತ್ತಿದ್ದುವು. ಅವುಗಳೆಲ್ಲ ಪೂರೈಸುವ ವರೆಗೂ ಕೆಲವುನೇಳೆ ಬೆಳಗಿನಿಂದ ರಾತ್ರಿ ಎಂಟು ಘಂಟೆಯವರೆಗೂ — ಮಹಾಸಪ್ರಭುಗಳವರು ನಿರಾಹಾರದಿಂದ ಮಡಿಯಲ್ಲಿದ್ದು ಪ್ರಜೆಗಳ ಶ್ರೇಯಸ್ಸಿಗಾಗಿ ಪ್ರೀತಿವಾತ್ಸಲ್ಯಗಳಿಂದ ಜಸಮಾಡುತ್ತಿದ್ದರು. ಅಷ್ಟೇ ಅಲ್ಲ. ಪ್ರತಿಯೊಂದು ಕ್ಲೇತ್ರದಲ್ಲಿ ಸಹ ಒಂದು ದಿನವನ್ನು ಮಾಸ ಲಾಗಿಟ್ಟು, ಬೆಳಗಿನಿಂದ ರಾತ್ರಿಯನರೆಗೂ ಪ್ರಜೆಗಳ ಶ್ರೇಯಸ್ಸಿಗಾಗಿ ಭಕ್ತಿಯಿಂದ ಜಪಮಾಡುತ್ತಿದ್ದರು. ಮಹಾಸ್ವಾಮಿಯವರ ಪ್ರಜಾ ವಾತ್ಸಲ್ಯವನ್ನು ಕಂಡು, ಕ್ಲೇತ್ರವಾಸಿಗಳಾದ ವೈದಿಕಮಹಾಶಯಕೆಲ್ಲ ಬೆರಗಾಗಿ “ ಪ್ರಜಾವತ್ಸಲರಾದ ಇಂತಹ ರಾಜರ್ಷಿಗಳು ಮತ್ತೊಬ್ಬರಿಲ್ಲ. ಇವರನ್ನು ದರ್ಶನಮಾಡಿದ ನಾವು ಧನ್ಯರು” ನಿಂದು ಕೊಂಡಾಡು ತ್ರಿದ್ದರು. ಆಳಿದ ಮಹಾಸ್ವಾಮಿಯವರು. ೧೯೧೭ನೆಯ ಇಸವಿಯಲ್ಲಿ ರಾಮೇಶ್ವರ ಯಾತ್ರೆಮಾಡಿದರು. ಮಹಾಮಾತೃಶ್ರೀ ವಾಣೀವಿಲಾಸ ಸನ್ನಿಧಾನದವರು, ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರ್‌ ಬಹದ್ದೂರರವರು, ಶ್ರೀ ಮಹಾರಾಣಿ ಶ್ರೀ ಲಕ್ಷ್ಮೀನಿಲಾಸ ೪೩೮ ಆಳಿದ ಮಹಾಸ್ವಾಮಿಯನರು ಸನ್ನಿಧಾನದವರು ಮುಂತಾದವರೊಡನೆ ೧೯೧೭ನೆಯ ಇಸವಿ ಫೆಬ್ರವರಿ ತಿಂಗಳು ೧೬ನೆಯ ತಾರೀಖಿನ ದಿನ ಬೆಳಗ್ಗೆ ರಾಮನಾಡಿಗೆ ದಯಮಾಡಲು ರಾಮನಾಡು ರಾಜರಾದ ರಾಜಾ ಮುತ್ತು ರಾಮ ರಾಮೇಶ್ವರ ಯಾತ್ರೆ ಲಿಂಗ ಸೇತುಪತಿಯವರು ತಮ್ಮ ಸಕಲ ರಾಜ ಮರ್ಯಾದೆಗಳೊಡನೆ ಅವರನ್ನು ಎದುರುಗೊಂಡು ಗೌರವಿಸಿ ಸತ್ಕರಿಸಿದರು. ಶ್ರೀ ಶೃಂಗೇರಿ ಜಗದ್ಗುರುಗಳಿಂದ ಪ್ರತಿಷ್ಠಿತ ವಾಗಿರುವ ಶ್ರೀ ರಾಜರಾಜೇಶ್ವರೀ ದೇವಿಯವರ ದೇವಾಲಯಗಳೇ ಮುಂತಾದುವುಗಳಿಗೆ ಅವರು ಕುಟುಂಬ ಪರಿವಾರ ಸಮೇತರಾಗಿ ಚಿತ್ರೈಸಿ, ಅಲ್ಲಿಂದ ನವಪಾಷಾಣಕ್ಕೆ ಮಾರನೆಯ ದಿನ ದಯಮಾಡಿದರು. ಅಲ್ಲಿ ಜರಣ್ಯಶ್ರಾದ್ಧಾದಿಗಳನ್ನು ನೆರವೇರಿಸಿ ಅದೇ ಸಾಯಂಕಾಲ (ಶನಿವಾರದ ದಿನ) ರಾಮೇಶ್ವರವನ್ನು ಸೇರಿದರು. ಸೋಮವಾರ ಧನುಸ್ಫೋಟಿಗೆ ಹೊರಟು, ಅಲ್ಲಿ ಪೂಜಿಸಬೇಕಾಗಿದ್ದ ಚಿನ್ನದ ಧನುಸ್ಸು ಮುಂತಾದು ವುಗಳಿಗಾಗಿಯೂ, ಕೃಚ್ಛ್ರಾದಿಗಳಿಗಾಗಿಯೂ ಸಾವಿರಾರು ರೂಪಾಯಿ ಗಳನ್ನು ವಿನಿಯೋಗಿಸಿ ಮಂಗಳವಾರದ ದಿನ ಅವರು ಮತ್ತೆ ರಾಮೇಶ್ವರಕ್ಕೆ ದಯಮಾಡಿದರು. ಅಂದು ಮಹಾಶಿವರಾತ್ರಿಯಾದಕಾರಣ, ಶ್ರೀ ರಾಮನಾಥಸ್ವಾಮಿಯವರಿಗೆ ಗಂಗಾಭಿಷೇಕ ಮಾಡಿಸಿ, ಕಲಾಪತ್ತಿನ ಶಾಲುಜೋಡಿ, ಕೆಂಕಾಪಿನ ದುನ್ಬಟ್ಟ, ಕಲಾಪತ್ತ್ವಿನ ಮಗುಟ್ಕ ಒಂದು ಜೊತೆ ಪಂಚೆ-- ಇವುಗಳನ್ನು ಸಮರ್ಪಿಸಿ ಅಷ್ಟೋತ್ತರ ಪೂಜೆ ಮಾಡಿ ಸಿದರು. ಪರ್ವತವರ್ಧಿನೀ ಅಮ್ಮನವರಿಗೆ ಭಾರಿ ಜರತಾರಿಯ ಸೀರೈ, ಕುಪ್ಪಸದ ಕಣಗಳನ್ನೂ, ಒಂದು ಮುತ್ತಿನ ಕಂಠಿಯನ್ನೂ ಸಮರ್ಪಿಸಿ ಅಷ್ಟೋತ್ತರ ಪೂಜೆ ಮಾಡಿಸಿದರು. ಮಂಟಪದಲ್ಲಿ ಕಾದಿದ್ದ ಸೇತುಪತಿ ಯವರನ್ನು ಕಂಡು ಹರ್ಷಿಸಿ ಸಂಭಾಷಿಸಿ ಮರ್ಯಾದೆಗಳೊಡನೆ ಪಾದಚಾರಿ ಗಳಾಗಿ ಅರಮನೆಗೆ ದಯಮಾಡಿದರು. ಆಳಿದ ಮಹಾಸ್ವಾಮಿಯವರು ಗುರುವಾರದ ದಿನ ರಾಮೇಶ್ವರದಲ್ಲಿ ನಾಗಪ್ರತಿಷ್ಠೆ ಮಾಡಿ ಭೂರಿದಕ್ಸಿಣೆ .ಸಂತರ್ಪಣೆಗಳನ್ನು ವಿಜೃಂಭಣೆಯಿಂದ ಮಾಡಿಸಿ, ಸ್ಥಳ ಪುರೋಹಿತರೇ ಮುಂತಾದ ಬ್ರಾಹ್ಮಣರಿಗೆ ಸಂಭಾವನೆಗಳನ್ನೂ ಖಿಲ್ಲತ್ತುಗಳನ್ನೂ ದಯಪಾಲಿಸಿದರು. ಮರುದಿನ ಗಂಧಮಾದನ ಪರ್ವತಕ್ಕೆ ದಯಮಾಡಿ, ಶನಿವಾರದ ದಿನ (೨೪-೨-೧೯೧೭) ದರ್ಭಶಯಕಕ್ಕೆ ಚಿತ್ರೈಸಿ, ಅಲ್ಲಿ ಜರಣ್ಯಶ್ರಾದ್ಧಾದಿಗಳನ್ನು ನೆರವೇರಿಸಿ, ರಾಮನಾಡಿಗೆ ಹಿಂತಿರುಗಿ ಶ್ರೀ ಸೇತುಪತಿಯವರ ಅರಮನೆಗೆ ಬಂದರು. ಅಲ್ಲಿ ಹಾರತುರಾಯಿಗಳನ್ನೂ, ತಾಂಬೂಲಾದಿಗಳನ್ನೂ ಸ್ವೀಕರಿಸಿ, ಶ್ರೀ ರಾಜರಾಜೇಶ್ವರೀ ಅಮ್ಮನವರಿಗೆ ಧರ್ಮಾಭಿನಾನ ೪೩೯ ಕಲಾಸತ್ತಿನ ಸೀರೆ ಮುಂತಾದುವುಗಳನ್ನು ಕಳುಹಿಸಿಕೊಟ್ಟು, ಅದೇ ದಿನ ರಾತ್ರಿ ಅಲ್ಲಿಂದ ಪ್ರಯಾಣ ಮಾಡಿ, ಮಧುರೆ ತಿರುಚನಾನಳ್ಳಿ ಮುಂತಾದ ಸ್ಥಳಗಳನ್ನೆ ಲ್ಲ ಸು ಮ್ಳೈ ಸೂರು ಸಂಸ್ಟಾನಕ್ಕೆ ಹಿಂತಿರುಗಿದರು. ಲೆಳಿದ ಮಹಾಸ್ವಾ ಮಿಯವರು ಮ ಯಾತ್ರೆ ಗಳ ಕಾಲದಲ್ಲಿಯೂ ಮುಕ್ತಹಸ್ತರಾಗಿ 'ದಾನಧರ್ಮಾದಿಗಳನ್ನು ನೆರವೇರಿಸಿದರು. ಆಳಿದ ಮಹಾಸ್ವಾಮಿಯವರು ಯಾತ್ರಾ ಕಾಲಗಳಲ್ಲಿ ಎಷ್ಟು ಶ್ರದ್ಧೆ ಯಿಂದ ವರ್ತಿಸುತ್ತಿದ್ದರೆಂಬುದಕ್ಕೆ ಇಲ್ಲಿ ಒಂದು ನಿದರ್ಶನವನ್ನು ಸೂಚಿಸ ಬಹುದು: ರಾಮನಾಡಿನಿಂದ ದರ್ಭಶಯನಕ್ಕೆ ಹದಿಮೂರು ಮೈಲಿಗಳ ದೂರ ಪಾದಚಾರಿಗಳಾಗಿ ಕೆಸರಿನ ದಾರಿಯಲ್ಲಿ ನಡೆದುಬಂದು ಅಲ್ಲಿ ಹಿರಣ್ಯ ಶ್ರಾದ್ದಮಾಡಿ ಪಾದಜಚಾರಿಗಳಾಗಿಯೇ ಹಿಂದಿರುಗಲು ಸಿದ್ದರಾಗಿ, ಧರ್ಮಾಧಿಕಾರಿಗಳನ್ನು ಕುರಿತು, " ಶಾಸ್ತ್ರಿಗಳೇ! ನೀವು ದಣಿದಿದ್ದೀರಿ. ಬಂಡಿಯಲ್ಲಿ ದಯಮಾಡಿ'' ಎಂದರು. ಆಗ ಧರಾಧಿಕಾರಿಗಳವರು, " ಮಹಾಸ್ವಾಮಿಯವರು ಹದಿಮೂರು ಮೈಲಿ ನಡೆದುಬಂದು, ಈಗ ಮತ್ತೆ ಹದಿಮೂರು ಮೈಲಿಗಳ ದೂರ ನಡೆಯಲು ಸಿದ್ಧರಾಗಿದ್ದೂ ನನಗೆ ಈ ರೀತಿ ಅಪ್ಪಣೆ ಮಾಡಿದರೆ ನನ್ನ ಗತಿಯೇನು??' ಎಂದರು. ಉಭಯತ್ರರೂ ನಕ್ಕು ಪಾದಚಾರಿಗಳಾಗಿಯೇ ರಾಮನಾಡಿಗೆ ಹಿಂತಿರುಗಿದರು. ಆಳಿದ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜರವರು ೧೯೧೮ನೆಯ ಇಸವಿ ಜುಲೈ ೩ನೆಯ ತಾರೀಖಿನ ದಿನ ಮೈ ಸೂರು ನಗರ ದಿಂದ ಹೊರಟು ೯ನೆಯ ತಾರೀಖು ರಾತ್ರಿ ಎಂಟು ಕಾಶ್ಮೀರ ಪ್ರವಾಸ; ಘಂಟೆಗೆ ಕಾಶ್ಮೀರ ಸಂಸ್ಥಾನದ ರಾಜಧಾನಿಯಾದ ಅಮರನಾಥ ಯಾತ್ರೆ ಶ್ರೀನಗರವನ್ನು ಸೇರಿ, "ಅಲ್ಲಿಯ ಮಹಾರಾಜರ ನನಾ ಅರಮನೆಯಲ್ಲಿ ಒಂದು ವಾರವನ್ನು ಕಳೆದರು. ಕಾಶ್ಮೀರ ಸಂಸ್ಥಾ ನದ ರೇಷ್ಮೆ ಕಾರ್ಲ್ಯಾನೆಯವರು ರೋಗ ರಹಿತವಾದ ರೇಷ್ಮೆ ಬಿತ್ತನೆ ಮೊಟ್ಟೆ ಗಳನ್ನು ಕೈತಂಗೆ ಒದಗಿಸುವ ಏರ್ಪಾಡು ಮಾಡಿದ್ದುದನ್ನು ಕಂಡು ಹರ ಮೈ ಸೂರು ಸಂಸ್ಥಾ ನದಲ್ಲಿಯೂ ಅದೇ ರೀತಿಯ ಬರಡು ಮಾಡಿ, ರೇಷ್ಮೆ ಕೈಗಾರಿಕೆಗೆ ಆಳಿದ ಮಹಾಸ್ವಾಮಿ ಯವರು ಉತ್ತೇಜನಕೊಟ್ಟರು. ಕಾಶ್ಮೀರ ಸಂಸ್ಥಾ ನವು ಬಹಳ ಸುಂದರವಾದ ಸಂಸ್ಥಾನ. ಹಿಮವತ್ಸರ್ವತವು ಅಲ್ಲಿಗೆ ಸಮಾಪವಾಗಿದೆ. ವಿಧವಿಧವಾದ ಫಲಪುಷ್ಪ ಗಳ ಹು ಮೊಗಲ ಚಕ್ರವರ್ತಿಗಳ ಕಾಲದ ಉದ್ಯಾನಗಳಿಂದ ಶೋಭಿಸುತ್ತ, ರಮಣೀಯವಾದ ಗಿರಿ ದುರ್ಗಗಳಿಂದಲೂ, ನದಿಗಳಿಂದಲೂ ೪೪೦ ಆಳಿದ ಮಹಾಸ್ವಾಮಿ ಯವರು ತುಂಬಿರುವ ಆ ಸಂಸ್ಥಾನವು ಪ್ರಕೃತಿಮಾತೆಯ ವಿಲಾಸ ಭೂಮಿಯಂತಿದೆ. ಕಾಶ್ಮೀರವನ್ನು ಭೂಲೋಕದ ಸ _ರ್ಗವೆಂದು ಜಹಾಂಗೀರ್‌ ಚಕ್ರವರ್ತಿಯು ವರ್ಣಿಸಿದ್ದನು. ತೆಳುವಾದ ಸಿಪ್ಪೆಯ ಬಾದಾಮಿ, ಸೇಬು, ನೇರುಹಣ್ಣು, ಅಕ್ರೋಟ್‌ ಮುಂತಾದುವುಗಳೆಲ್ಲ ಅಲ್ಲಿ ಸಮೃದ್ಧವಾಗಿ ಬೆಳೆಯುತ್ತ ವೆ. ಅಲ್ಲಿಯ ಅಂಜೂರದ ಹಣ್ಣು ಕತ್ತಲೆಯ ಹಣ್ಣ ಸ ಗಾತ್ರವೂ, ಉಪ್ಪು ನೇರಳೆಯ ಮರಗಳು ಅರಳಿಯ ಮರಗಳ ಎತ ತ್ರರವೂ ಇರುತ್ತವೆ. ಬಾಳೆ, ಹುಣಸೆ ಮುಂತಾದುವು ಅಲ್ಲಿ ಬೆಳೆಯುವುದಿಲ್ಲ; ನಿಂಬೆಯ ಹೆಣ್ಣುಗಳು ಮಾತ್ರ ಬೆಳೆಯುತ್ತವೆ. ಶ್ರೀನಗರವು ದೋಣಿಗಳ ನಗರ. ನದಿಯು ಊರಿನ ಮಧ್ಯದಲ್ಲಿ ಹರಿಯುತ್ತಿರುವುದರಿಂದ, ಮನೆಯಿಂದ ಮನೆಗೆ ಹೋಗುವುದು ಕೂಡ ದೋಣಿಗಳಲ್ಲೇ. ಶ್ರೀನಗರದಲ್ಲಿ ಮಿತಿಮಾರಿ ಚಳಿಯಾದುದರಿಂದ ಮಾಗಿಯಕಾಲದ ವಾಸವು ಬಹಳ ಕಷ್ಟ. ಕಾಶ್ಮೀರ ಸಂಸ್ಥಾ ನದ ಮಹಾ ರಾಜರು ವರ್ಷದಲ್ಲಿ ಆರು ತಿಂಗಳುಗಳ ಕಾಲ ಮಾತ್ರವೇ ಶ್ರೀನಗರದಲ್ಲಿ ವಾಸವಾಗಿದ್ದು ಉಳಿದ ಆರು ತಿಂಗಳುಗಳನ್ನುಜಮ್ಮುನಿನಲ್ಲಿ ಕಳೆಯುತ್ತಾರೆ. ಪ್ರಜೆಗಳಲ್ಲಿ ಧನಿಕರಾದನರು ಲಾಹೋರಿಗೂ ಬರುತ್ತಾರೆ. ಬಹಳ ಬಡವ ರಾದವರು ಮಾತ್ರ ಮತ್ತೆಲ್ಲಿಗೂ ಹೋಗಲಾರದೆ ಶ್ರೀನಗರದಲ್ಲೇ ಇರುತ್ತಾರೆ. ಆಳಿದ ಮಹಾಸ್ವಾಮಿಯವರ ಆಗಮನದಿಂದ ಹರ್ಷಿತರಾದ ಕಾಶ್ಮೀರ ಸ್ಥಾನದ ಮಹಾರಾಜರವರು ಪರಮಾದರದಿಂದ ಅವರಿಗೆ ಆತಿಥ್ಯ ಸ ಮೊಗಲ ಚಕ್ರವರ್ತಿಗಳ ಕಾಲದ ಉದ್ಯಾನಗಳೇ ಮುಂತಾದು ವುಗಳನ್ನು ತೋರಿಸಿದರು. ಮಹಾಪ್ರಭುಗಳವರು ೧೯೧೮ನೆಯ ಇಸವಿ ಆಗಸ್ಟ್‌ ತಿಂಗಳು ೧೧ನೆಯ ತಾರೀಖಿನ ದಿನ ಶ್ರೀನಗರದಿಂದ ಅಮರ ನಾಥೇಶ್ವ ಆ... ಸಮ್ಮುಃ ಖದ ಅಧಿಕಾರಿಗಳೇ ಮುಂತಾದವ ಕೊಡಸೆ” ಅಮರನಾಥ ಕ್ಷೇತ್ರಕ್ಕೆ ಯಾ ತ್ರರ್ಥವಾಗಿ ದಯಮಾಡಿದರು. ಅವರು ಪ್ರಯಾಣ ಹೊರಬಿ ದಿನ ಶ್ರಾವಣ ಶುದ್ಧ ಪಂಚಮಿ; ಪೂರ್ಣಿಮೆಯ ದಿನ ಅನುರನಾಥೇಶ್ವ ರ ದರ್ಶನ. ಅಮರನಾಥ ಕೆ ಸ್ಸ ತ್ರನು ಹಿಮಾಲಯಾ ಪರ್ವತ ಶ್ರೇಣಿಯಲ್ಲಿ ೧೫,೦೦೦ ಅಡಿಗಳ ಎತ್ತರದಲ್ಲಿದ್ದು ವಾಯುವಿನ ಸಾಂದ್ರತೆಯು ಬಹಳ ಕಡಮೆಯಾಗಿರುವುದರಿಂದ ಅಲ್ಲಿಗೆ ಹೋದವರಲ್ಲಿ ಅನೇಕರಿಗೆ ಪ್ರಜ್ಞೆ ತಪ್ಪುವುದು. ಯಾತ್ರೆಯು ಬಹಳ ಅಪಾಯಕರ ವೆಂದೂ, ಕೆಲವು ಕಣಿವೆಗಳಲ್ಲಿಯೂ ಸೇತುವೆಗಳ ಮೇಲೂ ಮಂಜು ಮುಸುಗಿದ್ದ ಕಾರಣ ತೊಂದರೆಯಾಗುವುದಲ್ಲದೆ, ಮಳೆಯೇನಾದರೂ ಭರ್ಮಾಭಿಮಾನ ೪೪೧ ಬಿದ್ದರೆ ಬೆಟ್ಟಿಗಳಿಂದ ಬಂಡೆಗಳು ಉರುಳಿ ಪ್ರಾಣಕ್ಕೇ ಸಂಚಕಾರ ಬರುವ ಸಂಭನವುಂಟೆಂದೂ, ಅಮರನಾಧ ಕ್ಲೇತ್ರದ ಯಾತ್ರೆಗೆ ಹೋಗದಿರುವುದೇ ಮೇಲೆಂದೂ ಕಾಶ್ಮೀರದ ನ ಸಲಹೆ ಹೇಳಿದರು. ಮಹಾ ಪ್ರಭುಗಳವರು ನಕ್ಕು, “ ಭಗವತ್ಯನೆಯಿದ್ದರೆ ಅಪಾಯನೆಲ್ಲಾ ಮಾಯ ವಾಗುವುದು”? ಎಂದು ಉತ್ತರ ಹೇಳಿ, ಅವರನ್ನು ಬೀಳ್ಕೊಂಡು ಪರಿವಾರ ಸಮೇತರಾಗಿ ಯಾತ್ರೆಗೆ ಹೊರಟರು. ಪಂಚಮಿಯಿಂದ ಪೂರ್ಣಿಮಾ ದಿನದವರೆಗೂ ಮಹಾಪ್ರಭುಗಳವರು ಪ್ರತಿದಿನವೂ ಪ್ರಾತಃಕಾಲ ಐದು ಘಂಟಿಗೆ ಸ್ನಾನಮಾಡಿ, ಏಳು ಘಂಟಿಯ ವೇಳೆಗೆ ಸಂಧ್ಯಾವಂದನಾದಿ ಗಳನ್ನು ತೀರಿಸಿಕೊಂಡು ಪ್ರಯಾಣ ಹೊರಡುತ್ತಿದ್ದರು. ಆಳಿದ ಮಹಾ ಸ್ವಾಮಿಯವರು ತಮ್ಮ ಸರಿವಾರದವರೆಲ್ಲರೂ ಕುದುರೆಗಳಮೇಲೆ ಪ್ರಯಾಣ ಮಾಡಲು ಅನುಮತಿಯನ್ನು ಕೊಟ್ಟು, ತಾವು ಮಾತ್ರ ಮಜಲಿನಿಂದ ಮಜಲಿಗೆ ಕಾಲುನಡಿಗೆಯಿಂದಲೇ ದಯಮಾಡಿದರು. ನದಿಗಳನ್ನು ದಾಟಿ ಬೇಕಾದಾಗ ಮಾತ್ರ ಒಂದೊಂದು ವೇಳೆ ನಿರ್ವಾಹವಿಲ್ಲದೆ. ಅವರು ಕುದುರೆಯ ಮೇಲೆ ಸ ಶ್ರಯಾಣ ಮಾಡುತ್ತಿದ್ದರು. ಮಾರ್ಗ ಮಧ ಲ್ಲಿ ಅವರೂ, ಹಿ ನರಿವಾರದವರೂ ಕುಂಕುಮ ಕೇಸರಿಯ ವ್ಯವಸಾಯದ ಭೂಮಿಯನ್ನು ನೋಡಿಕೊಂಡು ತೆರಳಿದರು. ಕುಂಕುಮಕೇಸರಿಯು ಬೆಳೆಯುವುದು, ಭರತಖಂಡದಲ್ಲೆಲ್ಲ ಕಾಶ್ಮೀರ ಸಂಸ್ಥಾನದಲ್ಲಿ ಮಾತ್ರನೇ. ಅಲ್ಲಿ ಕುಂಕುಮಕೇಸರಿಯು ಬೆಳೆಯುವ ಪ್ರಜೀಶವಿರುವುದು ಅಸರ ಸೀತ ತ್ರಕ್ಟೆ ಹೋಗುವ ಮಾರ್ಗದಲ್ಲೊಂದೇ ಕಷಿ, ಕೇಸರಿಯ ಗಿಡದ ಸಿಡ್ಲಿಯು ಬೆಳ್ಳುಳ್ಳಿ ಯ ಗೆಡ್ಡೆಯಂತೆಯೂ, ಅದರ ಎಲೆಯು ಬೆಳ್ಳುಳ್ಳಿಯ ಗರಿಯ ಹಾಗೂ ಇರುವುವು. ಒಂದು ಗಿಡಕ್ಕೆ ಹತ್ತು ಅಥವಾ ಹನ್ನೆರಡು ಹೂಗಳು ಬಿಡುವುವು. ಕುಂಕುಮಕೇಸರಿಯು ಸಿದ್ಧವಾಗುವುದು ಆ ಹೂಗಳಿಂದಲೇ. ಮೈಸೂರು ಸಂಸ್ಥಾನದಲ್ಲಿ ಶ್ರೀಗಂಧದ ಮರದಮೇಲೆ ಸರ್ಕಾರದವರಿಗೆ ಸರ್ವಾಧಿಕಾರನಿರುವಂತೆ ಕಾಶ್ಮೀರ ಸಂಸ್ಥಾ ನದಲ್ಲಿ ಅಲ್ಲಿಯ ಸರ್ಕಾರದವರಿಗೆ ಕುಂಕುಮಕೇಸರಿಯ ಬೆಳೆಯಮೇಲೆ ಸರ್ವಾಧಿಕಾರ. ಆಳಿದ ಮಹಾಸ್ವಾಮಿಯವರು ಶಂಕರಗಿರಿಯೆಂಬ ಬೆಟ್ಟದಮೇಲೆ ಶ್ರೀ ಶಂಕರಾಚಾರ್ಯರನರು ಪ್ರತಿಷ್ಠಿಸಿದುದಾಗಿ ಪ್ರತೀತಿಯಿರುವ ಶಂಕರೇಶ್ವರ ಸ್ವಾಮಿಯವರ ದೇವಾಲಯಕ್ಕೆ ದಯಮಾಡಿ, ಆ ಸ ಸ್ಥಾ ನದ ಮೇಲೆ ವಿದ್ಯುಚ್ಛಕ್ತಿ ಕ್ರಿಯ ದೊಡ್ಡ ದೀಸವನ್ನಿಡಿಸಿ, ಅವ ಕಾಶ್ಮೀ ಸಂಸ್ಥಾ ನದ ಮಹಾರಾಜರವರ ನಾಮಾಂಕಿತದ ಮೇಲೆ "ಪ | ೪೪೨ ಆಳಿದ ಮಹಾಸ್ವಾಮಿಯವರು ಹೀರಾ'' ಎಂದು ಹೆಸರನ್ನಿಟ್ಟರು. ಮತ್ತೊಂದು ಬೆಟ್ಟದ ಮೇಲಿರುವ ಶ್ರೀಶಾರಿಕಾ ಭಗವತೀ ಅಮ್ಮನವರಿಗೆ, ಮಹಾಪ್ರಭುಗಳನರು ದೇಶ ಕ್ಲೇಮಾರ್ಥವಾಗಿ ಮಹಾಪೂಜೆಯನ್ನು ಮಾಡಿಸಿ ರಾಜಕುಟುಂಬದ ಕ್ಲೇಮಾರ್ಥವಾಗಿ ನಿತ್ಯಗಟ್ಟಲೆಯ ಸಾಮಾನ್ಯ ಪೂಜೆಯನ್ನು ಮಾತ್ರವೇ ಮಾಡಿಸಿದರು. ಶ್ರಾವಣ ಶುದ್ಧ ಪೂರ್ಣಿಮೆಯ ದಿನ ಅಮರನಾಥ ಕೇತ್ರಕ್ಕೆ ಸೇರಬೇಕಾದರೆ, ಸಂಚಮಿಯ ದಿನದಿಂದ ಹತ್ತು ಮಜಲುಗಳ ಪ್ರಯಾಣ. ಅರ್ಚಕರು, ವರ್ತಕರು, ಮುಂತಾದವರೆಲ್ಲರೂ ಸಹ ಆಗಲೇ ಹೊರಡು ತ್ತಾರೆ; ಯಾತ್ರಿಕರೂ ಅವರ ಜೊತೆಯಲ್ಲೇ ಹೊರಡುತ್ತಾರೆ. ಆಳಿದ ಮಹಾಸ್ವಾಮಿಗಳವರು ಪಾದಚಾರಿಗಳಾಗಿಯೇ ಪ್ರಯಾಣ ಮಾಡುತ್ತ, ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಪ್ರೇಕ್ಷಣೀಯವಾದ ಸ್ವಳಗಳನ್ನೆಲ್ಲ ಸರಾಂಬರಿ ಸಿದರು. ಒಮ್ಮೆ ಮೂವತ್ತು ಲಕ್ಷ್ಮ ಜನಸಂಖ್ಯೆಯುಳ್ಳುದಾಗಿ ವೈಭವ ಯುಕ್ತವಾಗಿದ್ದ ಅವಂತೀಪುರದ ದೇವಾಲಯದ ಭಗ್ನಾವಶೇಷ; ಮಾರ್ತಾಂಡ ದೇವಾಲಯದ ಭಗ್ನಾವಶೇಷ; ಚಂದ್ರವನ; ಶೇಷನಾಗ; ಪಂಚತಾರಿಣಿ; ಮುಂತಾದುವುಗಳನ್ನೆಲ್ಲ ನೋಡಿಕೊಂಡು ಅಮರನಾಥ ಕೇತ್ರಕ್ಕೆ ಪೂರ್ಣಿಮೆಯ ದಿನ ತಲಪಿದರು. ಮಾರ್ಗ ಮಧ್ಯದಲ್ಲಿ ಮಹಾ ಪ್ರಭುಗಳವರು ಚಳಿಯಿಂದ ನಡುಗುತ್ತಿದ್ದ ಅನೇಕ ಯಾತ್ರಿಕರಿಗೆ ಶಾಖ ವಾದ ಉಡುಪುಗಳನ್ನು ಕೊಡಿಸಿದ್ದರು. ವೃದ್ಧರಾದ ಸಾಧುಗಳನೇಕರಿಗೆ, ದಂಡಿಯಲ್ಲಿ ಕುಳಿತು ಯಾತ್ರೆಗೆ ಹೋಗಿ ಬರಲು ಒಬ್ಬೊಬ್ಬರಿಗೂ ೨೪೦ ರೂಪಾಯಿಗಳಂತೆ ಮಹಾಪ್ರಭುಗಳವರು ಅಪ್ರಾರ್ಥಿತವಾಗಿ ಧನ ಸಹಾಯ ಮಾಡಿದ್ದರು. ಅಮರನಾಧೇಶ್ವರನಿಗೆ ರಸಲಿಂಗವೆಂದೂ ಹೆಸರು. ಆ ರಸಲಿಂಗ ವಿರುವುದು ಒಂದು ಚಿಕ್ಕ ಗುಹೆಯಲ್ಲಿ. ಅದರೊಳಗೆ ಮೇಲಿನಿಂದ ನೀರಿನ ಹನಿಗಳು ಬಿದ್ದು ಬಿದ್ದು, ಘನೀಭೂತವಾಗಿ ಲಿಂಗಾಕಾರವಾಗಿರುತ್ತವೆ. ಸುತ್ತಮುತ್ತಲೂ ಎಲ್ಲಿ ನೋಡಿದರೂ ಮಂಜು ಹೊರತು ಘನೀಭೂತವಾದ ಹಮವೇ ಇಲ್ಲದಿದ್ದೂ ಆ ಗುಹೆಯೊಳಗೆ ಮಾತ್ರ ಘನೀಭೂತವಾದ ರಸಲಿಂಗ ವಿರುವುದು ಅತ್ಯಾಶ್ಚರ್ಯಕರವಾದ ದೃಶ್ಯವೆಂದು* ಮಹಾಸ್ವಾಮಿಗಳವರ * ("117061 the rock, in the interior of the cave, are two frozen springs of clear ice resemlling lingams in shape and it is these that are worshipped by the Pilgrims. It is certainly a curious phenomenon — the existence of solid ice in this open cave -as there is no real ice anywhere in the neigh- bourhood, nothing but thawing snow.’ — R H. Campbell, C.L.E., I.C.S. (Retired). ಧರ್ಮಾಭಿಮಾನ ೪೪4 ಸಮ್ಮುಖದ ಅಧಿಕಾರಿಗಳಲೊಬ್ಬರಾಗಿದ್ದ ಪ್ರೈವೇಟ್‌ ಸೆಕ್ರೆಟೆರಿಯವ ರಾಗಿದ್ದ ಶ್ರೀಮಾನ್‌ ಆರ್‌. ಎಚ್‌. ಕ್ಯಾಂಬೆಲ್‌ರವರು ಅಭಿಪ್ರಾಯ ಪಟ್ಟದ್ದರು. ಅಮರನಾಥ ಗುಹೆಯ ಸಮಾಸದಲ್ಲಿ ಜಲಪಾತದಂತೆ ಬೆಟ್ಟ ದಿಂದ ನೀರು ಧುನ್ಮಿಕ್ಸುತ್ತದೆ. ಅದಕ್ಕೆ ಅಮರಗಂಗಾ ಎಂದು ಹೆನರು. ಅಮರಗಂಗೆಯಲ್ಲಿ ಮಿಂದು ಅಮರನಾಥೇಶ್ವರ ದರ್ಶನ ಮಾಡಿದವರಿಗೆ ಯಾತ್ರಾಫಲ. ಆದರೆ, ಅದರಲ್ಲಿ ಸ್ನಾನ ಮಾಡಿದರೆ ಮೈಯೇ ಕೋರೈಸಿ ಹೋಗಿ ಸ್ವಾಧೀನ ತಪ್ಪಿಹೋಗುವ ಮಟ್ಟಿಗೆ ನೀರಿನ ಶೈತ್ಯವೂ ಕೊರೆತವೂ ಇರುತ್ತವೆ. ಅಲ್ಲಿ ಸ್ನಾನ ಮಾಡುವವರೇ ತೀರ ವಿರಳ. ಯಾತ್ರಿಕರಲ್ಲಿ ಬಹಳ ಮಂದಿಗಳು ಅಮರಗಂಗಾ ಜಲವನ್ನು ತಲೆಗೆ ಪ್ರೋಸ್ಸಿಸಿಕೊಳ್ಳು ವಷ್ಟರಿಂದಲೇ ತೃಪ್ತಿಗೊಳ್ಳುವರು. ಇತರರನೇಕರು ಮೈಯಲ್ಲಿ ಶಾಖ ಹುಟ್ಟಿ ಚಳಿಯನ್ನು ತಡೆಯುವ ಶಕ್ತಿ ಬರಲೆಂಬ ಉದ್ದೇಶದಿಂದ ಬ್ರಾಂದಿ ಮುಂತಾದ ಮಾದಕದ್ರವ ಸೇವನೆ ಮಾಡುವುದೂ ಉಂಟಂತೆ! ಅದೊಂದೂ ಇಲ್ಲದೆ ಶಾಸ್ತ್ರವಿಧಿಗಳಿಗನುಸಾರವಾಗಿ ಯಾತ್ರೆ ಮಾಡಿಕೊಂಡು ಹೋಗ ತಕ್ಕವರ ಸಂಖ್ಯೆಯು ತೀರ ಕಡಮೆ. ಅಂದು ಅಮರಗಂಗೆಯ ಹಮಜಲ ದಲ್ಲಿ ಸ್ನಾನ ಮಾಡಿ ದವರು ಆಳಿದ ಮಹಾಸ್ವಾಮಿಯವರೊಬ್ಬರು; ವೇದಮೂರ್ತಿ ಬ್ರಹ್ಮಶ್ರೀ ಪಂಡಿತರತ್ನಂ ಕಾನಕಾನಹಳ್ಳಿ ನಾರಾಯಣ ಶಾಸ್ತ್ರಿಗಳೊಬ್ಬರು; ಉಳಿದವರೆಲ್ಲರೂ ಅಮರಗಂಗಾ ಜಲವನ್ನು ತಲೆಗೆ ಪ್ರೋೋಕ್ಸಿಸಿಕೊಳ್ಳುವಷ್ಟರಿಂದಲೇ ತೃಪ್ತಿಹೊಂದಿದರು. ಮಹಾಪ್ರಭು ಗಳವರು ಅಲ್ಲಿಗೆ ಬಹಳ ಪ್ರಯಾಸದಿಂದ ಹಾಲನ್ನೂ ಕಾಶಿಯ ಒಣ ಬಿಲ್ವ ಪತ್ರೆಯನ್ನೂ ತರಿಸಿದ್ದರು. ಶಾಸ್ತ್ರಿಗಳು ಅಮರನಾಥೇಶ್ವರನಿಗೆ ಆ ಹಾಲಿ ನಿಂದ ಏಕಾದಶವಾರ ರುದ್ರಾಭಿಷೇಕಮಾಡಿ, ಆ ಬಿಲ್ಲಪತ್ರೆಯಿಂದ ಸಹಸ್ರನಾಮಾರ್ಚನೆ ಮಾಡಿದರು. ಮಹಾಪ್ರಭುಗಳವರು ಅಮರಗಂಗಾ ಸ್ನಾನಮಾಡಿ ಆಹ್ನಿಕವನ್ನಾಚರಿಸಿ, ಪಂಚೆ ಮತ್ತು ಥೋತ್ರವನ್ನೇ ಧರಿಸಿ-- ಆ ಚಳಿಯಲ್ಲಿ ಕೂಡ ಅಮರನಾಥೇಶ್ವರ ಸನ್ನಿಧಿಯಲ್ಲಿ ಒಂದೂವರೆ ಘಂಟಿಯ ಹೊತ್ತು ಶಿವಪಂಚಾಕ್ಟರೀ ಜಸವನ್ನೂ ರಾಜರಾಜೇಶ್ವರೀ ಜಪವನ್ನೂ ಮಾಡಿದರು. ಬಹು ದೂರವಾದ ನಾನಾ ಪ್ರದೇಶಗಳಿಂದ ಬಂದಿದ್ದ ಅಸಂಖ್ಯಾತ ಮಂದಿ ಯಾತ್ರಿ ಕರಾದ ಜನಗಳೆಲ್ಲರೂ ಸಹ ಶಾಖ ವಾದ (" ಫ್ಲ್ಯಾನಲ್‌'' ಮುಂತಾದುವುಗಳ) ಉಡುಪುಗಳನ್ನು ಧರಿಸ್ಕಿ ನೆಲದಮೇಲೆ ಹೆಜ್ಜೆಗಳನ್ನಿಡಲು ಕೊರೆತದ ದೆಸೆಯಿಂದ ಭಯಪಟ್ಟು $4 ಘಾಸ್‌ ಕಾ ಜ್ಯೂತ?” ಎಂಬ ಹುಲ್ಲಿನ ಪಾದರಕ್ಟೆಗಳನ್ನು ಮೆಟ್ಟಕೊಂಡೇ ಅಮರನಾಥ ಗುಹೆಯ ಮುಂದೆ ನಿಂತು ""ಹರ ಹರ ಓಂ, ಹರ ಹರ ಓಂ, ೪೪೪ ಅಳಿದಮುಹಾಸ್ವಾಮಿ ಯವರು ಅಮರನಾಥಜೀಕೂ ಜೈ, ಚೈ?” ಎಂದು ಕೂಗುತ್ತ, ಗುಹೆಯೊಳಗೆ ಚಳಿ ಗಾಳಿಗಳಿಗೆ ಮೈಯೊಡ್ಡಿ ಬಾಹ್ಯಸ್ಮರಣೆಯೇ ಇಲ್ಲದೆ ಭಕ್ತಿಪಾರವಶ್ಯದಿಂದ ಮೈಮರೆತು ಜನಮಾಡುತ್ತಿದ್ದ ರಾಜರ್ಷಿ ಶ್ರೀಷ್ಠರನ್ನು ಕಂಡು ಆಶ್ಚರ್ಯ ಪಡುತ್ತ, ತಮ್ಮ ಕಣ್ಣುಗಳನ್ನು ತಾವೇ ನಂಬಲಾರದೆ ಹೋದರು. ಮಹಾಪ್ರಭುಗಳವರು ನಿಜವಾಗಿಯೂ ದೇವಾಂಶ ಪುರುಷರೇ ಸರಿಯೆಂದು ಕೊಂಡಾಡಿದರು; ಕೈಮುಗಿದು ಅಡ್ಡಬಿದ್ದರು; ಮಹಾಸ್ತ್ವಾಮಿಯವರ ದರ್ಶನದಿಂದ ಧನ್ಯರಾದುದಾಗಿ ಹೇಳಿಕೊಂಡು ಹರ್ಷಿಸಿದರು. ಮಹಾಪ್ರಭುಗಳವರು ಅಮೃರಗಂಗೆಯಲ್ಲಿ ಸ್ನಾನಮಾಡಿದ್ದಕಾರಣ ಎಲ್ಲಿ ದೇಹಾಲಸ್ಯವಾದೀತೋ ಎಂದು ಶಂಕಿಸಿ ಆಗ್ಗೆ ಸಮ್ಮುಖದ ದೊಡ್ಡ ಅಧಿಕಾರಿಯವರಾಗಿದ್ದ ಅಮಿಾನ್‌-ಉಲ್‌-ಮುಲ್ಟ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರು, ಶಾಸ್ತ್ರಿಗಳೂಡನೆ, «ಈ ರೀತಿ ಇಂಥ ತೈತ್ಯ ಪ್ರಬಲವಾದ ನೀರಿನಲ್ಲಿ ಸ್ನಾನ ಮಾಡಿಸಬಹುದೆ? ಮಹಾಸ್ವಾಮಿಯವರಿಗೆ ದೇಹಾಲಸ್ಯವಾದರೆ ಗತಿಯೇನು??? ಎಂದು ತಿಳಿಸಿದರಂತೆ. ಆ ವಿಚಾರವು ಮಹಾಪ್ರಭುಗಳವರ ಸನ್ನಿಧಿಯಲ್ಲಿ ಅರಿಕೆಯಾದಾಗ, “ಇಲ್ಲಿಗೆ ಬಂದಿರು ವುದು ಭಗವತ್ಸೇವೆಗಾಗಿ. ಆರೋಗ್ಯವು ಆತನ ಅಧೀನ. ಇಷ್ಟು ದೂರ ಬಂದು ಕ್ಲೇತ್ರವಿಧಿಯಂತೆ ನಡೆಯದೆ ಹಿಂದಕ್ಕೆ ಹೋಗಿ ಫಲವೇನು? ತೇನ ವಿನಾ ತೃಣಮಪಿ ನ ಚಲತಿ. ದೈವ ಸಂಕಲ್ಪವಿದ್ದಂತೆ ಎಲ್ಲಾ ನಡೆಯು ತ್ತದೆ. ಅದಕ್ಕೇತಕ್ಕೆ ಯೋಚನೆ?'' ಎಂದು ಹೇಳಿ ನಕ್ಕರು. ಮಹಾಪ್ರಭು ಗಳವರು ಪ್ರತಿಯೊಂದು ತೀರ್ಥದಲ್ಲಿಯೂ ತಪ್ಪದೆ ಯಥಾನಿಧಿಯಾಗಿ ಸ್ನಾನ ಮಾಡಿ ಕೊನೆಗೆ ಅಮರಗಂಗೆಯಲ್ಲಿ ಮಿಂದುದನ್ನು ಕಂಡು ಕಾಶ್ಮೀರದ ಪಂಡಿತ ಶ್ರೇಷ್ಠರು ನಿಸ್ಮಿತರಾಗಿ "" ಹಿಮನತ್ಸರ್ವತದ ಚಳಿಯ ನಡುಕದಲ್ಲಿ ಒಮಜಲಪ್ರವಾಹದಲ್ಲಿ ಸ್ನಾನಮಾಡಿ ಹೀಗೆ ಜಸವನ್ನೂ ಉಸಪನಾಸವನ್ನೂ ಮಾಡಲು ಧೈರ್ಯ ಮಾಡಿದ ಮತ್ತಾವ ಮಹಾರಾಜರನ್ನೂ ನಾವುಎಂದೂ ಕಂಡುದಿಲ್ಲ' ಎಂದರು. ಮಹಾಸ್ರಭುಗಳವರು ಎರಡು ಸಾರಿ ಆ ರೀತಿ 4 ಧೈರ್ಯಮಾಡಿ'' ವರ್ತಿಸಿ ಸ್ನಾನಮಾಡಿದರು. ಆ ಯಾತ್ರೆಯ ದಿನ ಸಾವಿರಾರು ಮಂದಿ ಚೈರಾಗಿಗಳೇ ಮುಂತಾದ ಯಾತ್ರಿಕರಿಗೆಲ್ಲ ಸಂತರ್ಪಣೆ ಮಾಡಿಸಿ, ಧಾವಳಿಗಳನ್ನು ದಾನಮಾಡಿ, ಪ್ರತಿಯೊಬ್ಬರಿಗೂ ಭೂರಿದಕ್ಸಿಣೆ ಕೊಟ್ಟು, ಮಹಾಪ್ರಭುಗಳವರು ಯಾತ್ರಿಕರನ್ನೆಲ್ಲ ಸಂತೋಷಸಡಿಸಿದರು. ಆಳಿದ ಮಹಾಸ್ವಾಮಿಯವರು ಹದಿನಾರು ಸಾರಿ ಕಾಶೀಯಾತ್ರೆ ಮಾಡಿದ್ದರು. ೦೯೧೯ನೆಯ ಇಸವಿಗೆ ಮುಂಚೆ ಮಹಾಪ್ರಭು ಗಳವರು ಪ್ರಯಾಗದಲ್ಲಾಗಲಿ ಅಥವಾ ಕಾಶಿಯಲ್ಲಾಗಲಿ ಗಂಗಾಸ್ನಾನ ಧರ್ಮಾಭಿಮಾನ ೪೪೫ ಮಾಡುತ್ತಿದ್ದುದು ಸರಸ್ವತೀದೋಣಿಯಲ್ಲಿ. ಆ ದೋಣಿಯು ಚೌಕ ವಾಗಿದ್ದು ಬಹು ಮಂದಿ ಕುಳಿತುಕೊಳ್ಳಲನುಕೂಲಿಸುವಂತೆ ನಿಶಾಲವಾಗಿರು ತ್ತದೆ. ಅದರ ಮಧ್ಯದಲ್ಲಿ ನೀರು ಸಿಕ್ಕುವ ಹಾಗೆ ಕಾಶೀಯಾತ್ರೆ ತೊಟ್ಟಲನ್ಸಿಟ್ಟರುತ್ತಾರೆ. ಮಹಾಪ್ರಭುಗಳವರು ಆ ತೊಟ್ಟಲಿನೊಳಕ್ಕಿಳಿದು ನದೀ ನೀರನ್ನು ತಂಬಿಗೆಯಲ್ಲಿ ತುಂಬಿಕೊಂಡು ಸ್ನಾನಮಾಡುತ್ತಿದ್ದುದು ವಾಡಿಕೆ. ಆ ರೀತಿ ಪ್ರಯಾಗದಲ್ಲಿ ಸ್ನಾನನಾದಮೇಲೆ ಮಹಾಸ್ವಾಮಿಯವರು, "ಶಾಸ್ತ್ರ ಗಳೇ! ಇಲ್ಲಿಯ ಕ್ಸೇತ್ರಪುಕೋಹಿತರಾದ ಫಂಡಾಗಳು ಸರಸ್ವತೀ ದೋಣಿ ಯಲ್ಲಿ ಗಂಗಾಸ್ನಾನ ಮಾಡಿಸಿದುದು ಸರಿಯಾಗಿ ನಡೆಯಿತೆ??' ಎಂದು ಕೇಳಿದರು. ಶಾಸ್ತ್ರಿಗಳು, ""ಮಹಾಸ್ವಾಮಿ, ಎಂದಿನಂತೆ ನಡೆಯಿತು. ಸರಿಯಾಗಿ ನಡೆಯಿತೆಂದೇ ಹೇಳಬೇಕು?” ಎಂದು ಉತ್ತರ ಹೇಳಲು ಅವರು, "ಅದೇನು, ಅನುಮಾನ? ಸ್ಪಷ್ಟವಾಗಿ ಹೇಳಿ'' ಎಂದು ಕೇಳಿದರು. ಶಾಸ್ತ್ರಿಗಳು, "" ಇಂದೂ ಎಂದಿನ ವಾಡಿಕೆಯಂತೆ ಸರಸ್ವತೀ ದೋಣಿಯಲ್ಲಿ ಭಾಗ್ಯವಂತರ ಸ್ನಾನ ನಡೆಯಿತು. ಆದರೆ ಬಡವರಾದ ನಮ್ಮಂಥವರು ಮಾಡುವ ಸ್ನಾನದ ಬಗೆ ಹೀಗ. ಅದೇ ಬೇರೆ” ಎಂದರು. ಮಹಾಸ್ವಾಮಿಯವರು ನಗುತ್ತ, © ಭಗವಂತನೊಬ್ಬನೇ ಭಾಗ್ಯವಂತ, ಉಳಿದವರಲ್ಲಿ ಬಡವರು ಯಾರು? ಭಾಗ್ಯವಂತರು ಯಾರು? ಅದಿರಲಿ. ಬಡವರ ಸ್ನಾನವೆಂದಿರಲ್ಲಾ. ಅದರ ಬಗೆ ಹೇಗೆ? ಹೇಳಿ?” ಎಂದರು. ಶಾಸ್ತ್ರಿಗಳು, "" ನಾವು ಸಂಗಮಕ್ಕೆ ಮೂರು ಮೈಲಿ ಗಳೂ ನದೀ ತೀರದಲ್ಲಿ ನಡೆದುಹೋಗಿ ನದಿಯಲ್ಲೇ ಮುವ್ವತ್ತಾರು ಸಲ ಮುಳುಗುಹಾಕಿ ಸ್ನಾನ ಮಾಡುತ್ತೇವೆ?” ಎಂದು ಉತ್ತರ ಹೇಳಿದರು. ಒಡನೆಯೇ ಮಹಾಪ್ರಭುಗಳವರು, "ನಾಳೆ ನಾವೂ ಬಡವರು. ಬಡವ ರಂತೆಯೇ ಸ್ನಾನ ಮಾಡುತ್ತೇವೆ?' ಎಂದರು. ಮಾರನೆಯ ದಿನ ಅವರು ಪಾದಚಾರಿಗಳಾಗಿಯೇ ನದೀ ತೀರಕ್ಕೆ ದಯಮಾಡಿ, ಸ್ನಾನ ಘಟ್ಟದಲ್ಲಿ ನದಿಯೊಳಕ್ಕಿಳಿದು, ಶಾಸ್ತ್ರೀಯವಾಗಿ ಸಂಕಲ್ಪಮಾಡಿಸಿ, ಮೂವತ್ತಾರು ಮುಳುಗುಗಳನ್ನು ಹಾಕಿ ಸ್ನಾನ ಮಾಡಿ ಜಸಮಾಡಿದರು. ಆದಿನ ಮಧ್ಯಾಹ್ನ, ಬ ಶಾಸ್ತ್ರಿಗಳೇ ! ಈ ದಿನದಂತೆ ಎಂದೂ ಸ್ಟಾನವೇ ಆಗಿರಲಿಲ್ಲ. ಇದೇ ನಿಜವಾದ ನದೀ ಸ್ನಾನ” ಎಂದು ಹೇಳಿದರು. ಆಮೇಲೆ ಹಿಂದೂ ವಿಶ್ವವಿದ್ಯಾನಿಲಯದ ಮೊದಲನೆಯ ಘಟಕೋತ್ಸವದಲ್ಲಿ (ಕಾನ್ವೊ- ಕೇಷನ್‌) ೧೯೧೯ನೆಯ ಇಸವಿ ಜನವರಿ ತಿಂಗಳು ೧೭ನೆಯ ತಾರೀಖಿನಲ್ಲಿ ಅಧ್ಯಕ್ಪತೆ ವಹಿಸಲು ಕಾಶೀನಗರಕ್ಕೆ ಹೋಗಿದ್ದಾಗ ಸಹ, ಮಹಾಪ್ರಭು ೪೪೬ ಆಳಿದ ಮಹಾಸ್ಕಾ ಮಿಯನರು ಗಳವರು ವೇದಮೂರ್ತಿ ಬ ಬ್ರಹ್ಮಶ್ರೀ ಕಾನಕಾನಹಳ್ಳಿ ನಾರಾಯಣಶಾಸ್ತ್ರಿ ಗಳೊಡನೆ, “ಶಾಸ್ತ್ರಿಗಳೇ! ಇಲ್ಲಿಯೂ ಬಡವರ ಸ್ನಾನಕ್ಕೆ ಚರ ವುಂಟಷ್ಟೆ? ಇನ್ನುಮೇಲೆಲ್ಲಾ ಅದೇ ನಡೆಯಲಿ'' ಎಂದು ಹೇಳಿ ನಕ್ಕರು. ಮಾರನೆಯ ದಿನ ಹನುಮಾನ್‌ ಘಾಟನಲ್ಲಿ ಗಂಗಾಸ್ನಾನಮಾಡಿ, ಬೆಳಗ್ಗೆ ಆರು ಘಂಟೆಯಿಂದ ಸಾಯಂಕಾಲ ಆರು ಘಂಟೆಯವರೆಗೂ ಉಪವಾಸ ವಿದ್ದು ಜನಮಾಡಿ, ನಿಶ್ವೇಶ್ವರ ದರ್ಶನವಾದ ಮೇಲೆ ಭೋಜನಮಾಡಿದರು. ಮತ್ತೊಂದು ಸಲ ಕಾಶೀಯಾತ್ರಿಗೆ ಹೋಗಿದ್ದಾಗ, ಹದಿನಾಲ್ಕು ದಿನಗಳು ಬಡವರ ಸ್ನಾನ'' ಮಾಡಿ, ಬೆಳಗಿನಿಂದ ಪ್ರದೋಷಕಾಲದ ವರೆಗೂ ಜಪಮಾಡುತ್ತಿದ್ದು, ಅನಂತರ ವಿಶ್ವೇಶ್ವರ ದೇವಾಲಯಕ್ಕೆ ಹೋಗಿ ದೇವರ ದರ್ಶನಮಾಡಿದ ಮೇಲೆ ಬಿಡಾರಕ್ಕೆ ಹಿಂತಿರುಗಿ ಅನಂತರ ಊಟಮಾಡುತ್ತಿದ್ದರು. ಒಂದು ದಿನ ವಿಶ್ವೇಶ್ವರ ದೇವಾಲಯಕ್ಕೆ ಹೋಗುತ್ತಿ ದ್ಹಾಗ ದಾರಿಯಲ್ಲಿ ಮಲಗಿದ್ದ ಒಂದು ಹಸುವನ್ನು ಓಡಿಸಲು ಮುಂದೆ ಹೋಗಲನುವಾದ 'ಶೋಪದಾರನನ್ನು ತಡೆದು, 4 "ಅದಕ್ಕೇಕೆ, ನಮ್ಮಿಂದ ಹಿಂಸೆ ಬಳಸಿಕೊಂಡು ಹೋದರೆ ಕಾಲೆಷ್ಟು ಸಮೆದು ಹೋಬ? ೫. ದೂರವಾಗಿಯೇ ಹೋಗೋಣ?” ಎಂದರು. ಒಂದು ದಿನ, ಹನುಮಾನ್‌ ಘಾಟನ ಸ್ಥಾ ನಘಟ್ಟ ದ ಕಲ್ಲುಮಂಟಪ ದಲ್ಲಿ ಕುಳಿತು ಮ ಜಸಮಾಡಿ ಮಹಾಪ ್ರಭುಗಳವರು ಮೇಲಕ್ಕೆದ್ದಾಗ ತಲೆತಾಕಿತು. ಸ್ಪಳವು ಕಾಶೀ ಗ ಸೇರಿದ್ದ ಕಾರಣ, ಅವರು ಸಮ pd ಆ ಮಂಟಪವನ್ನು ಉತ್ತಮಪಡಿಸುವುದಾಗಿ ಮಹಾಪ್ರಭುಗಳವರು ಅವರಿಗೆ ಸತ್ರಬರೆಯಿ ಸಿದರು. ಕಾಶೀ ಮಹಾರಾಜರು ಆ ಮಂಟಪವನ್ನೂ ಬ ಸುತ್ತ ಮುತ್ತಲಿನ ಪ ರ್ರ ದೇಶವನ್ನೂ ಬಿಟ್ಟು ತೊಟ ಸೈರುವುದಾಗಿ ಉತ್ತ ರಕೊಟ್ಟ ರು. SS ಸಂಧ್ಯ ಘಾಟ್‌, “ಶ್ಚ ರಾಟ್‌ ಗಳ ತಕ್ಕ ಎಂದು ಮುಂತಾಗಿ ಇತರ ಸಂಸಾ ಸ್ವಾನಗಳ ಸಾ ಿನಘಟ್ಟ ಗಳಿದ್ದು ಮೈಸೂರು ಸಂಸ್ಥಾನದ ಹೆಸರಿನ ಸಾ ಿನಘಟ್ಟ ನಿಲ್ಲದಿದ್ದ ಯು ನಿವಾರಣೆಯಾಗಲು ಅನಕಾಶವುಂಟಾಯಿತೆಂದು ಕಾಸ ಭುಗಳವರಿಗೆ ಹರ್ಷವುಂಟಾಯಿತು. ಅಲ್ಲದೆ, ಅದುವರೆಗೆ ಗಂಗಾತೀರಕ್ಕೆ ದೂರವಾಗಿ ಮೂಲೆತಾಕಿನಲ್ಲಿದ್ದ ಮೈಸೂರು ಮಹಾರಾಜರ ಚತ್ರವು ಗಂಗಾತೀರದಲ್ಲಿ ನಿರ್ಮಿತವಾಗಲು ಅನಕಾಶವುಂಟಾಯಿತೆಂದೂ ಅವರಿಗೆ ಆನಂದವುಂಟಾಯಿತು. ಮಹಾ ಪ್ರಭುಗಳವರು ಕಾಶೀ ಮಹಾರಾಜರವರಲ್ಲಿಗೆ ಚಿತ್ರೈಸಿ ತಮ್ಮ ಹರ್ಷಾತಿ ಶಯವನ್ನೂ ಕೃತಜ್ಞತೆಯನ್ನೂ ಸೂಚಿಸಿ ಹಿಂತಿರುಗಿದರು, ಅನಂತರ ಧರ್ಮಾಭಿಮಾನ ೪೪೭ ಆ ಪ್ರದೇಶದ ಕ್ರಯದ ವಿಚಾರವನ್ನು ಪ್ರಸ್ತಾವಿಸಿದ್ದ ಸತ್ರವು ಹೋದಾಗ ಕಾಶೀ ಮಹಾರಾಜರವರು ತಾವು ಉಚಿತವಾಗಿ ಅದನ್ನು ಬಿಟ್ಟು ಕೊಟ್ಟ ರು ವುದಾಗಿಯೂ, ಮೈ ಸೂರು ಸಂಸ್ಥಾನದ ಮಹಾರಾಜರಂತಹ NL ಭಾವರಿಗೆ ಅದನ್ನು ಕೊಡಲು ಅವಕಾಶ ಲಭಿಸಿದುದೇ ತಮ್ಮದೊಂದು ಪುಣ್ಯವೆಂದೂ ಉತ್ತರವನ್ನು ಕಳುಹಿಸಿದರು. ಮಹಾಸ 4 ಭುಗಳವರು ಅದಕ್ಕಾಗಿ ಹರ್ಷಿಸಿದರಾದರೂ, "ನಮ್ಮ ದೇಶದ ಭೂನಿಯಾಗಿದ್ದರೆ ನಿರಾಂತಕವಾಗಿ ತೆಗೆದುಕೊಳ್ಳುತ್ತಿದ್ದೆವು. ಆದರೆ ನಾವು ಕ್ಪತ್ರಿಯರು. ನಮ್ಮದಲ್ಲದ ಪ್ರದೇಶವನ್ನು ಉಚಿತವಾಗಿ ಸ್ವೀಕರಿಸಲಾರೆವು'' ಎಂದು ಮುಂತಾಗಿ ಮತ್ತೆ ಪತ್ರವನ್ನು ಕಳುಹಿಸಿದರು. ಮಹಾರಾಜರು ಗಳೀರ್ವರಿಗೂ ಆರುತಿಂಗಳುಗಳ ಕಾಲ ಪತ್ರವ್ಯವಹಾರ ನಡೆಯಿತು. ಕೊನೆಗೆ, ಆಳಿದ ಮಹಾಸ್ವಾಮಿಯವರಿಂದ ಮೂವತ್ತು ಸಾವಿರ ರೂಪಾಯಿ ಗಳನ್ನು ಕಾಶೀ ಮಹಾರಾಜರವರು ಸ್ವೀಕರಿಸಬೇಕಾಯಿತು. ಮೈಸೂರು ಸಂಸ್ಥಾನದ ಮಹಾರಾಜರ ಚತ ತ್ರವೂ, ಸ್ನಾನಘಟ್ಟ ವೂ ಈಗ ಶೋಭಿಸು ತಿ ತರುವುದು ಹಾಗೆ ಕ್ರಯಕ್ಕೆ ಸಡೆದ ಪ ಕ್ರ ಹೀಶ್ರದಲ್ಲೆ (. ಒಂದು ಸಲ, ಕಾಶೀ ವಿಶ್ವೇಶ್ವರ ಸ್ವಾಮಿಯವರಿಗೆ ಸಂಸ್ಥಾ ನದ ಪ್ರಜೆಗಳ ಕ್ಲೇಮಾರ್ಥವಾಗಿ ಮಹಾಪೂಜೆ ಮಾಡಿಸಿದ ದಿನ ಮಹಾಸ್ರಭು ವರ ಪರಿವಾರದ ಹರಿಕಾರರು ಮುಂತಾದವರು ಕ್ಸೇತ್ರ ವಿಧಿಗನುಸಾರ ವಾಗಿ ಇಪ್ಪತ್ತೊಂದು ಹರಿವಾಣಗಳಲ್ಲಿ ಫಲಪುಷ್ಪಗಳು, ಶಾಲುಗಳು, ನೀತಾಂಬರಗಳು ಮುಂತಾದುವುಗಳನ್ನು ಹಿಡಿದು ದೂರದಲ್ಲಿ ನಿಂತಿದ್ದರು. ಆಳಿದ ಮಹಾಸ್ವಾಮಿಯವರು ದೇವಸ್ಥಾ ನಕ್ಕೆ ಬರುವುದರಲ್ಲಿದ್ದ ಕಾರಣ, ಇತರರನ್ನು ಒಳಕ್ಕೆ ಬಿಡಲಿಲ್ಲ; ಸುಮಾರು ಮೂರು ನಾಲ್ಕು ಸಾನಿರ ಜನರು ಹೊರಗೆ ನಿಲ್ಲಬೇಕಾಯಿತು. ಮಹಾಪ್ರಭುಗಳವರು ಅದನ್ನು ಕಂಡು ಮನನೊಂದು, "ನಾವು ದೇವಾಲಯಕ್ಕೆ ಬಂದು ನಮ್ಮ ಕಡೆಯ ಸೂಜೆ ನಡೆಯುವುದಕ್ಕಾಗಿ ಇಷ್ಟು ಜನರೂ ಹೊರಗೆ ನಿಲ್ಲಬೇಕೆ? ಇಷ್ಟು ಜನ ಭಕ್ತರ ಪೂಜೆ ನಿಲ್ಲಿಸಿ ನಾವು ಪೂಜೆಮಾಡಿಸಬೇಕೆ? ಮೊದಲು ಅವರೆಲ್ಲರ ಪೂಜೆಯೂ ವಿಶ್ವೇಶ್ವರಸ್ವಾಮಿಯವರಿಗೆ ಸಸ್ಸಿಲಿ. ಅನಂತರವೇ ನಮ್ಮ ಮಹಾಪೂಜೆ ನಡೆಯಲಿ'' ಎಂದರು. ಭಕ್ತಾದಿಗಳೂ, ಸಮ್ಮುಖದ ಅಧಿಕಾರಿಗಳೂ, ಪರಿಜನರೂ ವಿಸ್ಮಿತರಾದರು. ೧೯೨೬ನೆಯ ಇಸವಿಯಲ್ಲಿ, ಆಳಿದ ಮಹಾಸ್ವಾಮಿಯವರು ಮಹಾಮಾತ ಶ್ರೀ ವಾಣೀವಿಲಾಸ ಸನ್ನಿಧಾನದವನರಿಗೆ ಅರವತ್ತು ವರ್ಷ ವಯಸ್ಸಾದ 1 ದ ಶಾಂತ್ಯುತ್ಸ ವವನ್ನು ಕಾಶೀ ನಗರದಲ್ಲಿ ವಿಶೇಷ ವಿಜೃಂಭಣೆಯಿಂದ ನೆರವೇರಿಸಿದರು. ೪೪೮ ಆಳಿದ ಮಹಾಸ್ವಾಮಿಯವರು ಆಳಿದ ಮಹಾಸ್ವಾಮಿಯವರು ೧೯೨೫ನೆಯ ಇಸವಿಯಲ್ಲಿ ಬದರೀ ಯಾತ್ರೆಗಾಗಿ ಹೊರಟರು. ಬದರೀನಾಥ ಕೇದಾರನಾಥ ಕ್ಷೇತ್ರಗಳು ಸನಾತನ ಧರ್ಮಾವಲಂಬಿಗಳಿಗೆ ಪರಮ ಪವಿತ್ರ ಬದರೀಯಾತ್ರೆ ವಾದ ಯಾತ್ರಾಸ್ಪಳಗಳಲ್ಲೆರಡು. ಬದರೀನಾಥ ಕ್ಷೇತ್ರವು ಹಮವತ್ಪ ತ ಶ್ರೇಣಿಗೆ ಸೇರಿದಂತೆ ಹನ್ನೆರಡು ಸಾವಿರ ಅಡಿಗಳ ಎತ್ತರದಲ್ಲಿ ಹರ ಸನ್ಲಿವೇಶ ದಲ್ಲಿದೆ. ಯೂರೋಪಿಯನ್‌ ದೊಡ್ಡ ಮನುಷ್ಯರೊಬ್ಬರು ಅದರ ವಿಚಾರ ವನ್ನು ಪ್ರಸ್ತಾವಿಸಿ, " ದೇವಾಲಯಗಳು ಪ್ರಯೋಜನವಿಲ್ಲದ ಕಲ್ಲುಗಳ ರಾಶಿಗಳೇ ಆಗಿರಲಿ, ಅಥವಾ ಈ ದೇವರುಗಳೆಲ್ಲ ಅನಾಗರಿಕ ದಶೆಯಲ್ಲಿ ದ್ಹಾಗಿನ ಮಾನವನ ಊಹಾಕಲ್ಪನೆಯ ಕುರುಹುಗಳೆಂದೇ ಬೇಕಾದರೂ ಭಾನಿಸಲಿ, ಹಿಮವತ್ಸರ್ವತದಲ್ಲಿ ಒಂದು ಘಳಿಗೆಯನ್ನು ಕಳೆಯುವುದೇ ಚಿರಸ್ಮರಣೀಯವಾದೊಂದು ಸುಯೋಗ''* ಎಂದು ಹೇಳಿದ್ದಾರೆ. ಬದರೀಕ್ಸೇತ್ರದ ಮಹಿಮೆಯಲ್ಲಿ ನಂಬಿಕೆಯಿಲ್ಲದವರ ಭಾವನೆಯು ಕೂಡ ಹಾಗಿರುವಲ್ಲಿ ಯಾತ್ರಾ ್ರರ್ಥಿಗಳಾದ ಆಸ್ತಿಕರ ಮನಸ್ಸಿನ ಆನಂದವು ಮತ್ತೂ ಅಧಿಕವಾಗಿರುತ್ತ ದೆ. ವಸಿಷ್ಠ ಮಹರ್ಷಿಗಳು ನ ಗೆ ಯೋಗವಾಸಿಸ್ಮವೆಂಬ ಪೂಜ್ಯ ಗ್ರಂಥವನ್ನು ಕರುಣಿಸಿದ ಸ್ಥಳವೆಂದೂ, ಅಗಸ್ತ್ಯ ಮಹರ್ಷಿಗಳು ತಪ ಕ ಡೂ ಸ್ಪಳವೆಂದೂ, ವ್ಯಾಸ ಸ ಮಹರ್ಷಿ ಗಳು ಮಹಾಭಾರತವನ್ನು ರಚಿಸಿದ ಸ ಳವೆಂದ್ಕೂ ಪ ಪ್ರಸಿದ್ಧವಾದ ಪ್ರ ಪೃದೇಶ ದಲ್ಲಿ ಶ್ರೀ ಶಂಕರಾಚಾರ್ಯರು ಕಟ್ಟ ನದ ಬದರೀನಾರಾಯಣ PN ವಂ ಸನ್ನಿಧಿಯಲ್ಲಿ ನಿಂತ ಯಾತ್ರಿಕರು ಆ ಮಹಾ ಮಹಿಮರಿದ್ದ ಸ್ಥಳದಲ್ಲಿ ತಾವು ನಿಂತಿರುವುದೇ ಒಂದು ಪೂರ್ವ ಪುಣ್ಯವೆಂದು ಭಾವಿಸದಿರಲಾರರು. ಬದರೀನಾರಾಯಣ ದೇವಾಲಯಕ್ಕೆ ತಿಬೆಟ್ಟನ ಕೆಲವು ಬೌದ್ಧ ನಿಹಾರಗಳಿಂದ ಇಂದಿಗೂ ಕಾಣಿಕೆಗಳು ಸುತಿ ಡೆ. ಬ್ರಹ್ಮಕಪಾಲನಿರುವುದೂ ಬದರೀಕ್ಟೇತ್ರದಲ್ಲಿ. ಬ್ರಹ್ಮಕಪಾಲ ಶ್ರಾ ದ್ಧ ಮಾಡದವರಿಗೆ ಮಾತೃರುಣವೂ ಪಿತೃರುಣವೂ 1 ಉತೂ ಅವರು ಆಬಳಿಕ ಪ್ರತಿ ಸಾಂವತ್ನ ರಿಕಶ್ರಾ ದ್ರ 'ಮಾಡಬೇಕಾಗಿಲ್ಲವೆಂದೂ ಹಿಂದುಗಳ ನಂಬಿಕೆ. ಬದರೀಕ್ಸೇತ್ರಕ್ಕೆ ಯಾತ್ರೆ ಹೊರಟಾಗ್ಗೆ, ಆಳಿದ ಮಹಾಸ್ವಾಮಿ ಯವರ ಕಷ್ಟ ಸ ಸಹನವನ್ನು ನರ್ಡೆಸಲಳವಲ್ಲ. ಆಲ್ಮೊರಾದಿಂದ ರಾಣಿ ww Whether temples are useless collections of mere stones, or whether gods are figments of primitive man’s 1magination, to live in the Himalayas for a while is itself a memorable blessing,” ಧರ್ಮಾಭಿಮಾನ ೪೪೯ ಕೇತ್‌ ನೈನಿತಾಲ್‌ ಮಾರ್ಗವಾಗಿ ಮಹಾಸ್ರಭುಗಳವರು ಬದರೀಕ್ಸೇತ್ರದ ವರೆಗೂ ಪಾದಚಾರಿಗಳಾಗಿ ಪ್ರಯಾಣಮಾಡಿ ಯಾತ್ರಾನಿಧಿಗನುಸಾರ ವಾಗಿ ವರ್ತಿಸಿದರು. ಮಾರ್ಗಮಧ್ಯದ ಕೆಲವು ಪ್ರದೇಶಗಳಲ್ಲಿ ಒಂದು ಕಡೆ ಬೆಟ್ಟಿ ವಾದರೆ ಮತ್ತೊಂದು ಕಡೆಗೆ ಕಡಿದಾದ ಕಮರಿಯ ಕೆಳಗೆ ಜಲರಾಶಿ ಯಿಂದ ಭೋರ್ಗರೆಯುತ್ತಿರುವ ನದಿ; ಪಾರ್ಶ್ವಕ್ಕೆ ನೋಡಿದರೇ ತಲೆ ತಿರುಗುವಷ್ಟು ಮೇಲಿರುವ-- ಕಾಲು ಜಾರಿದರೆ ನದಿಗೆ ಉರುಳು ವಂತಿರುವ-- ತೀರ ಕಿರಿದಾದ ಕಾಲುದಾರಿ. ಅಲ್ಲಲ್ಲಿ ಅಡ್ಡ ಹಾಯ್ದು ಕೊಂಡು ತಲೆಗೆ ತಗಲುವಂತಿರುವ ಕಲ್ಲುಗಳು. ಸಾಮಾನುಗಳು ಆಡುಗಳ ಮೇಲೆ ಅಥವಾ ಜನರ ತಲೆ ಹೊರೆಗಳಮೇಲೆ ಸಾಗಬೇಕು. ಹಗಲಿನಲ್ಲಿ ಪ್ರಯಾಣವು ಬಹಳ ಆಯಾಸಕರವಾದುದರಿಂದ ರಾತ್ರಿ ಹನ್ನೊಂದು ಘಂಟಿಯಮೇಲೆ ಪ್ರಯಾಣ ಹೊರಟು ಪ್ರಾತಃಕಾಲ ಏಳುಘಂಟಿಯ ವೇಳೆಗೆ ಮಜಲು ಮುಟ್ಟಬೇಕು. ಕೆಲಕೆಲವು ಪ್ರದೇಶಗಳಲ್ಲಿ ಕಾಲು ದಾರಿಯು ಒಂದು ಮೈಲಿಯಷ್ಟು ಕೆಳಕ್ಕಿಳಿದು ಒಂದು ಮೈಲಿಯಷ್ಟು ಮೇಲಕ್ಕೇರುತ್ತದೆ. ಈ ರೀತಿ ಅತ್ಯಂತ ಕ್ಲೇಶಕರವಾದ ಬದರೀ ಪ್ರಯಾಣವನ್ನು ಮಹಾಸ್ವಾಮಿಯವರು ಸಾಧಿಸಿದರು. ಕುದುರೆಯ ಮೇಲೆ ಕುಳಿತು ಅಥವಾ ದಂಡಿಯಲ್ಲಿ ಕುಳಿತು ಪ್ರಯಾಣ ಮಾಡ ಬಹುದಾಗಿದ್ದ ಪ್ರದೇಶಗಳಲ್ಲಿ ಕೂಡ ಮಹಾಪ್ರಭುಗಳವರು ಕಾಲುನಡಿಗೆ ಯಿಂದಲೇ ಪ್ರಯಾಣಮಾಡಿದರು. ಹೀಗೆ ಹದಿಮೂರು ಮಜಲುಗಳ ಪ್ರಯಾಣಮಾಡಿ ಅವರು ಪರಿವಾರ ಸಮೇತರಾಗಿ ಬದರೀಕ್ಬೇತ್ರವನ್ನುು ಸೇರಿದರು. ಬದರೀಕ್ಸೇತ್ರದಲ್ಲಿ ಪ್ರವಹಿಸುವ ಅಲಕನಂದಾ ನದಿಯಲ್ಲಿ ಸ್ನಾನ ಮಾಡುವುದೇ ಸಾಧ್ಯವಿಲ್ಲದ ಮಟ್ಟಿಗೆ ಶೀತೋದಕವನಾದರೆ, ಸಮಾಪ ದಲ್ಲಿರುವ ತಪ್ತಕುಂಡದಲ್ಲಿ ಕುದಿಯುವ ನೀರು ಭೂಮಿಯೊಳಗಿನಿಂದ ಉಕ್ಕಿಬಂದು ಕೊರೆಯುವ ತಣ್ಣೀರಿನೊಡನೆ ಸೇರಿ ಸ್ನಾನಕ್ಕೆ ಹಿತವಾಗಿರು ತ್ತದೆ... ಯಾತ್ರಿಕರೆಲ್ಲರೂ ಅಲ್ಲಿ ಸ್ನಾನಮಾಡಿ ಬದರೀನಾರಾಯಣ ಸ್ವಾಮಿಯವರ ದರ್ಶನಕ್ಕೆ ತೆರಳುತ್ತಾರೆ. ಶ್ರೀ ಶಂಕರಾಚಾರ್ಯರೇ ಪುರಾಣಗಳ ಆಧಾರದಮೇಲೆ ಹುಡುಕಿ ನರನಾರಾಯಣ ಪರ್ವತಗಳ ಮಧ್ಯದಲ್ಲಿ ಕ್ಲೇತ್ರವನ್ನು ಕಂಡುಹಿಡಿದು ಅಲ್ಲಿ ದೇವಾಲಯವನ್ನು ಕಟ್ಟಸಿ ವಿಗ್ರಹ ಪ್ರತಿಷ್ಠೆ ಮಾಡಿಸಿದರೆಂದು ಐತಿಹ್ಯವಿದೆ. ಅಲ್ಲಿಯ ಅರ್ಚಕರು ಇಂದಿಗೂ ಶ್ರೀ ಶಂಕರಾಚಾರ್ಯರ ಸ್ವಜನರಾದ ನಂಬೂದ್ರಿ ಬ್ರಾಹ್ಮಣರ ಸಂತತಿಯವರೇ. ಅಲ್ಲಿಯ ನಂಬೂದ್ರಿ ಅರ್ಚಕರಿಗೆ ರಾವಲ್‌ ಎಂದು 28 F ೪೫೦ ಆಳಿದ ಮಹಾಸ್ಕಾನಿಂಯವರು ಹೆಸರು. ಅವರನ್ನು ಆರಿಸುವವರು ತಿರುವಾಂಕೂರು ಮಹಾರಾಜರು; ಅಧಿಕಾರಕ್ಕೆ ನಿಯೋಜಿಸುವವರು ಟೆಬ್ರ ಸಂಸ್ಥಾನದ ಮಹಾರಾಜರು. ಆಳಿದ ಮಹಾಸ್ವಾಮಿಯವರು ಬದರೀನಾಥ ಕ್ಷೇತ್ರದಲ್ಲಿ ಐದು ದಿನ ಗಳಿದ್ದು ಸೇವೆಗಳನ್ನು ಸಲ್ಲಿಸಿದರು. ಅಲ್ಲಿಯ ಚಳಿಯನ್ನು ವರ್ಣಿಸ ಲಸಾಧ್ಯ. ಕೆಲವು ಕಡೆಗಳಲ್ಲಿ ನದಿಯ ನೀರು ಹೆಪ್ಪುಗಟ್ಟಿ ಜನರು ನಡೆದುಹೋಗಬಹುದಾದ ಮಟ್ಟಿಗೆ ಘನೀಭೂತವಾಗಿರುವುದು. ಆಳಿದ ಮಹಾಸ್ವಾಮಿಯವರು ನಲವತ್ತು ಮೈಲಿಗಳ ದೂರದಿಂದ ತುಲಸಿಯನ್ನು ತರಿಸಿ, ಬದರೀನಾರಾಯಣ ಸ್ವಾಮಿಯವರಿಗೆ ಭಕ್ತಿಯಿಂದ ಸಹಸ್ರ ನಾಮಾರ್ಚನೆಮಾಡಿಸಿ, ಮಹಾದಾನ ಮಾಡಿ, ಪ್ರಜೆಗಳ ಕ್ಲೇಮಾರ್ಥ ವಾಗಿ ಮಹಾಪೂಜೆ ಮಾಡಿಸಿದರು. ಕಷ್ಟಸಹಿಷ್ಣುತೆಯಿಂದ ೧೭೦ ಮೈಲಿಗಳ ದೂರ ನಡೆದು ಹೀಗೆ ಯಾತ್ರೆ ಮಾಡಿದ ಮಹಾರಾಜರೇ ಭರತಖಂಡದಲ್ಲಿ ಮತ್ತೊ ಬ್ಬರಿಲ್ಲದ ಕಾರಣ, ಅಲ್ಲಿಯ ಜನರು ವಿಸ್ಮಿತ ರಾಗಿ ಮಹಾಪ್ರಭುಗಳವರಲ್ಲಿ ಭಕ್ತಿಸರವಶರಾದರು; ಸಾವಿರಾರು ಮಂಡಿ ಕಾಲುಮುಟ್ಟ ಅವರಿಗೆ ನಮಸ್ಕಾರಮಾಡಿದರು ; ಅದಕ್ಕೆ ಒಂದೂವರೆ ಘಂಟೆಯ ಕಾಲ ಹಿಡಿಯಿತು. ವೃದ್ಧೆಯರು ಕೆಲವರು ದೇವರಿಗೆ ನಮಸ್ಕರಿಸುವಂತೆ ಅವರಿಗೆ ನಮಸ್ಕರಿಸಿ ಆನಂದಾಧಿಕ್ಯದಿಂದ ಕಂಬನಿ ದುಂಬಿದರು. ಎಲ್ಲಿ ನೋಡಿದರೂ, "ಇಂಥಾ ಮಹಾರಾಜರು ಈ ಪ್ರಪಂಚದಲ್ಲಿ ಮತ್ತೊಬ್ಬರಿಲ್ಲ''ವೆಂದು ಜನರು ತಮ್ಮ ತಮ್ಮ ಭಾಷೆ ಗಳಲ್ಲಿ ಕೊಂಡಾಡುತ್ತಿದ್ದ ಮಾತುಗಳೇ. ಅವುಗಳನ್ನು ನೆನೆದು ಮೈಸೂರು ಸಂಸ್ಥಾನದವರು ಎಷ್ಟು ಹೆಮ್ಮೆಸಟ್ಟರೂ ಸಾಲದು. ಆಳಿದ ಮಹಾಸ್ವಾಮಿಯವರು ಬದರೀನಾರಾಯಣ ಕ್ಸೇತ್ರಕ್ಕೆ ಪ್ರಯಾಣಮಾಡುತ್ತಿದ್ದಾಗ್ಯ, ನಂದ ಪ್ರಯಾಗವೆಂಬ ಸ್ಪಳದಲ್ಲಿ ವಾಸ ವಾಗಿದ್ದ ಬ್ರಾಹ್ಮಣ ವರ್ತಕನೊಬ್ಬನು ದೊಡ್ಡದೊಂದು ಚಪ್ಪರಹಾಕಿ ಸಿದ್ದು, ಅವರಿಗೆ ಫಲಪುಷ್ಪಗಳನ್ನು ಸಮರ್ಪಿಸಿ ದಂಡವಪ್ರಣಾಮ ಮಾಡಿ ಮಹಾಪ್ರಭುಗಳ ಪಾದಗಳನ್ನು ಹಿಡಿದು ಆನಂದಬಾಷ್ಪದ ಕಾಣಿಕೆಯ ನ್ಸರ್ನ್ಪಿಸಿದನು; ಮಹಾಸ್ವಾಮಿಯವರು ತನ್ನ ಮನೆಯಲ್ಲಿದ್ದು ಕೃಪೆಮಾಡ ಬೇಕೆಂದು ಬೇಡಿದನು. ಅವರು ಸುಸಜ್ಜಿ ತವಾಗಿದ್ದ ತಮ್ಮ ಬಿಡಾರವನ್ನೂ ಬಿಟ್ಟು ಅದಕ್ಕೆ ಸಮ್ಮತಿಸಿದುದನ್ನು ಕಂಡು ಆನಂದಾಧಿಕ್ಯದಿಂದ ಆತನಿಗೆ ಕಂಬನಿಯ ಕೋಡಿ ಹರಿಯಿತು. ಮಾರನೆಯ ದಿನ ಆತನು ಮಹಾ ಪ್ರಭುಗಳ ಸಮ್ಮುಖದ ಅಧಿಕಾರಿಗಳೊಡನೆ ತನ್ನ ಭಾವನೆಯಲ್ಲಿ ಇತರ ಮಹಾರಾಜರುಗಳಿಗೂ, ಮಹಾಸ್ರಭುಗಳಿಗೂ ಇದ್ದ ಅಜಗಜಾಂತರವಾದ ಧರ್ಮಾಭಿಮಾನ ೪೫೧ ವ್ಯತ್ಯಾಸಗಳನ್ನು ತಿಳಿಸಿ, “ ನಾನಿಷ್ಣುಃ ಪೃಥ್ವೀಪತಿಃ'' ಎಂಬುದರ ಆಶಯವನ್ನು ತಾನು ಮನಗಂಡುದು ಅವರ ಸಾತ್ವಿಕತೆಯನ್ನು ಕಂಡು ಹರ್ಷಿಸಿದಮೇಲೆ ಮಾತ್ರವೇ ಎಂದು ಹೇಳಿದನು. ಆಳಿದ ಮಹಾಸ್ವಾಮಿಯವರಿಗೆ ಮಾರ್ಗದುದ್ದಕ್ಕೂ ಮಹಾಜನ ರಿಂದಲೂ ನಿದ್ಯಾರ್ಥಿಗಳಿಂದಲೂ ಅಲ್ಲಲ್ಲಿ ಪರಮಾದರದ ಸ್ವಾಗತಗಳು ಲಭಿಸಿದುವು. ದಾರಿ ತೋರಿಸುತ್ತಿದ್ದ ಆಳು ಕೂಡ ಕುದುರೆಯಮೇಲೆ ಕುಳಿತು ಹೋಗುತ್ತಿರುವಲ್ಲಿ ಮಹಾಪ್ರಭುಗಳವರು ಮಾತ್ರ ಪಾದಚಾರಿ 'ಗಳಾಗಿ ದಯಮಾಡುತ್ತಿದ್ದುದನ್ನು ನೋಡಿ ಆ ಬಗೆಯ ಧರ್ಮಶ್ರದ್ಧೆ ಯನ್ನು ಕಂಡು ಬೆರಗಾದ ಜನರು, "" ನಾಲ್ಕು ಕೋಟ ವರಮಾನವುಳ್ಳ ಸಂಸ್ಥಾನದ ಪ್ರಭುಗಳು ನಡೆದುಹೋಗುತ್ತಾರೆ. ಆಳು ಮಾತ್ರ ಯಾವಾಗಲೂ ಕುದುರೆಯಮೇಲೆ'' (ಚಾರ್‌ ಕೊರೋಡ್‌ ರಿಯಾಸತ್ಸಾ ರಾಜಾ ಹೋಕರ್ಕೇ ಚಲ್‌ಕರ್‌ ಜಾನಾ. ಯೇ ಕಬ್ಬೀ ಸವಾರ್‌”) ಬಂದೂ, "ಇಂತಹ ಮಹಾತ್ಮರಾದ ಮಹಾರಾಜರ ಸೇವೆ ಮಾಡುವ ಜನರೇ ಧನ್ಯರು'' (41 ಧನ್ಯಹೋ ಐನ ಮಹಾತ್ಮಾ ಮಹಾರಾಜಾಕೇ ಸೇವಾ ಕರ್ತೇ?') ಎಂದೂ ಕೊಂಡಾಡಿದರು. ಬದರೀನಾಥ ಕ್ಲೇತ್ರದಿಂದ ಮರುಪ್ರಯಾಣ ಬಳೆಯುತ್ತಿದ್ದಾಗ ನಡೆದ ಒಂದು ಘಟನೆಯಿಂದ ಮಹಾಪ್ರಭುಗಳ ಪ್ರಜಾವಾತ್ಸಲ್ಯವೆಂತಹ ದೆಂಬುದು ವ್ಯಕ್ತವಾಗುತ್ತದೆ. ಮಾರ್ಗ ಮಧ್ಯದಲ್ಲಿದ್ದ ಒಂದು ಪಟ್ಟಣ ದಲ್ಲಿ ಪುರಪ್ರಮುಖರು ಅವರನ್ನು ಪ್ರೀತ್ಯಾದರಗಳಿಂದ ಎದುರುಗೊಂಡು ಗೌರವ ತೋರಿ ತಮ್ಮ ಊರಿನ ಸಂಸ್ಕೃತ ಪಾಠಶಾಲೆಯ ಮೂಲಧನಕ್ಕೆ ಸಂಸ್ಕೃತ ಭಾಷಾಭಿಮಾನಿಗಳಾದ ರಾಜರ್ಷಿಗಳಿಂದಲೇ ಅತ್ಯಧಿಕ ಸಹಾಯ ನಾಗಬೇಕೆಂದು ಪ್ರಾರ್ಥಿಸಿದರು. ಆಗ ಮಹಾಪ್ರಭುಗಳವರು ಅವರಿಂದ ಲಭಿಸಿದ ಆದರದ ಸ್ವಾಗತಕ್ಕಾಗಿ ಅನರನ್ನು ವಂದಿಸಿ, ಪ್ರಾಚೀನ ಭಾಷೆ ಯಾದ ಸಂಸ್ಕೃತ ಭಾಷೆಯಲ್ಲಿ ಅವರಿಗಿದ್ದ ಆಸಕ್ತಿಗಾಗಿ ತಮ್ಮ ಸಂತೋಷ ನನ್ನು ಸೂಚಿಸಿ, ಭಗವಂತನು ಅರವತ್ತು ಲಕ್ಷ್ಮ ಮಂದಿ ಪ್ರಜೆಗಳ ಯೋಗಕ್ಷೇಮ ಸಾಧನೆಯ ಕರ್ತವ್ಯವನ್ನು ನಮಗೆ ವಹಿಸಿ ಅನುಗ್ರಹ ಸಿದ್ದಾನೆ. ನಮ್ಮ ಸ್ವಂತವಾಗಿ ನಮಗೇನೂ ಇಲ್ಲ. ನಮ್ಮ ಪ್ರಜೆಗಳು ನಮ್ಮ ಮೇಲಿನ ಕೇನಲ ಪ್ರೀತಿಯಿಂದ ನಮಗೆ ಸ್ವಲ್ಪ ಹಣವನ್ನು ಕೊಡು ತ್ತಿದ್ದಾರೆ. ಆ ಹೆಣವನ್ನು ನಾವು ಅವರಿಗೇ ವಿವಿಧ ರೂಪಗಳಲ್ಲಿ ಹಿಂತಿರುಗಿ ಕೊಡುತ್ತಿದ್ದೇವೆ. ಅವರ ಆವಶ್ಯಕತೆಗಳಿಗೇ ಮೊದಲು ಗಮನ ಕೊಡ ಬೇಕಾದುದು ನಮ್ಮ ಅಗತ್ಯ ಕರ್ತವ್ಯ. ಆದಾಗ್ಗೂ ನಿಮ್ಮ ಸಂಸ್ಕೃತ ೪೫೨ ಆಳಿದ ಮಹಾಸ್ವಾಮಿಯನರು ಪಾಠಶಾಲೆಯ ಮೂಲನಿಧಿಗಾಗಿ ನಮ್ಮ ಅಲ್ಪಕಾಣಿಕೆಯಾಗಿ ೨,೫೦೦ ರೂಪಾಯಿಗಳನ್ನು ಸ್ವೀಕರಿಸಬೇಕೆಂದು ಬಿನ್ನಹ'' ಎಂದು ಅವರ ಪ್ರಾರ್ಥನೆಗೆ ಪ್ರತ್ಯುತ್ತರವನ್ನು ದಯಪಾಲಿಸಿದರು. ಪುರಪ್ರಮುಖ ರೆಲ್ಲರೂ ಮಹಾಸ್ವಾಮಿಯವರ ಉದಾರ ಹೃದಯವನ್ನೂ ಪ್ರಜಾವಾತ್ಸಲ್ಯ ವನ್ನೂ ವಿಧವಿಧವಾಗಿ ಶ್ಲಾಫಿಸಿ ಹರ್ಷಿಸಿದರು. ೧೯೨೭ನೆಯ ಇಸವಿಯಲ್ಲಿ ಮಹಾಪ್ರಭುಗಳವರು ಪಂಜಾಬಿ ನಲ್ಲಿರುವ ಜ್ವಾಲಾಮುಖೀ ಕ್ಸೇತ್ರಯಾತ್ರೆಗೆ ತೆರಳಿದರು. ಅಲ್ಲಿರುವ ಜ್ವಾಲಾ ದೇವಾಲಯವು ಒಂದು ಬಂಡೆಯ ಜ್ವಾಲಾಮುಖೀ ಸುತ್ತಲೂ ಫಿರ್ಮಿತವಾಗಿದೆ. ಆ ಬಂಡೆಯ ಬಿರುಕು ಕ್ಷೇತ್ರ ಯಾತ್ರೆ ಗಳಿಂದ ಅಗ್ನಿಜ್ವಾಲೆಗಳು ಸಂತತವಾಗಿ ಬೆಳಗುತ್ತ ಹಾಯ್ದು ಬರುತ್ತಿರುತ್ತವೆ. ಅದು ಜ್ವಾಲಾಜಿಯ ದೇವಾಲಯವೆಂದು ಪ್ರಸಿದ್ಧವಾಗಿದೆ. ಭರತಖಂಡದ ಮತ್ತಾನ ಮಹಾ ರಾಜರೂ ಮಾಡದ ರೀತಿಯಲ್ಲಿ ಪ್ರಾಣಾಪಾಯಕ್ಕೂ ಸಿದ್ಧರಾಗಿ ಅಮರ ನಾಥ ಬದರೀನಾಥ ಕ್ಬೇತ್ರಯಾತ್ರೆ ಮಾಡಿದ್ದ ರಾಜರ್ಷಿಗಳಾದ ಮಹಾ ಪ್ರಭುಗಳ ಆಗಮನ ವಾರ್ತೆಯನ್ನು ಕೇಳಿ, ಜ್ವಾಲಾಮುಖೀ ಕ್ಷೇತ್ರದ ಸುತ್ತಮುತ್ತಲಿನ ಹದಿನೈದು ಇಪ್ಪತ್ತು ಮೈಲಿಗಳ ದೂರದ ಗ್ರಾಮ ಗಳಿಂದಲೂ ಪಟ್ಟಣಗಳಿಂದಲೂ ಅನೇಕ ಸಹಸ್ರಮಂದಿಗಳು ಮಹಾ ಸ್ವಾಮಿಯವರ ದರ್ಶನಾಕಾಂಕ್ಸಿಗಳಾಗಿ ಬಂದಿದ್ದರು. ಮಹಾಪ್ರಭು ಗಳವರ ಸಾತ್ವಿಕಮೂರ್ತಿಯನ್ನು ಕಂಡು ದಂಡಪ್ರಣಾಮ ಮಾಡಿದರು. ತಮ್ಮ ತಮ್ಮ ಊರುಗಳನ್ನೂ ಕೂಡ ಮರೆತಂತೆ ತೋರುತ್ತಿದ್ದ ಅವರೆಲ್ಲ ರನ್ನೂ ಮಹಾಪ್ರಭುಗಳವರು ಮಿಷ್ಟಾನ್ಸ ಭೋಜನದಿಂದ ತೃಪ್ತಿ ಪಡಿಸಿದರು. ಆಳಿದ ಮಹಾಸ್ವಾಮಿಯವರು ಬಹಳ ಕಷ್ಟಸಾಧ್ಯವಾದ ಕೇದಾರ ನಾಥ ಕ್ಲೇತ್ರಯಾತ್ರೆಯನ್ನು ೧೯೩೦ನೆಯ ಇಸವಿಯಲ್ಲಿ ನೆರವೇರಿಸಿದರು. ಕೇದಾರನಾಥ ಕ್ಷೇತ್ರದ ಬಳಿಯಲ್ಲಿ ಹಿಮಾಲಯದ ಕೇದಾರನಾಥ ಶಿಖರಗಳು ಇಪ್ಪತ್ತಮೂರು ಸಾವಿರ ಅಡಿಗಳಷ್ಟು ಕ್ಸೇತ್ರಯಾತ್ರೆ ಎತ್ತರವಾಗಿವೆ. ಶ್ರೀ ಶಂಕರಾಚಾರ್ಯರು ಗುಹಾ ಪ್ರವೇಶಮಾಡಿ ಸರಂಧಾಮವನ್ನ್ಸೈದಿದುದು ಕೇದಾರನಾಥ ಕ್ಷೇತ್ರದ ಬಳಿಯಲ್ಲಿ. ವೀರಶೈವರ ಸಂಚ ಪೀಠಗಳ ಲ್ಲೊಂದಿರುವುದು ಕೇದಾರನಾಥ ಕ್ಷೇತ್ರದಲ್ಲಿ. ಆ ಮಠದ ಶ್ರೀಗಳವ ರಿಗೂ ರಾವಲ್‌ ಎಂದೇ ಹೆಸರು, ಧರ್ಮಾಭಿಮಾನ ೪೫೩೭ ಕೇದಾರನಾಥ ಕ್ಷೇತ್ರಕ್ಕೆ ಯಾತ್ರಾರ್ಧವಾಗಿ ಅನೇಕ ಮಂದಿ ಸಾಧುಗಳೂ ಸಂನ್ಯಾಸಿಗಳೂ ಭಕ್ತಿಯಿಂದ ಹೋಗಿ ಬರುತ್ತಾರೆ. ಆದರೆ ಅಲ್ಲಿ ಒಂದು ದಿನಕ್ಕಿಂತಲೂ ಹೆಚ್ಚುಕಾಲ ನಿಲ್ಲತಕ್ಕವರ ಸಂಖ್ಯೆಯು ತೀರ ಅಲ್ಪ. ಆಳಿದ ಮಹಾಸ್ವಾಮಿಯವರು ಅಲ್ಲಿ ಐದು ದಿನಗಳ ಕಾಲ ಬಿಡಾರ ಮಾಡಿದ್ದರು. ಆಳಿದ ಮಹಾಸ್ತ್ವಾಮಿಯವರು ನೆರವೇರಿಸಿದ ಯಾತ್ರೆಗಳಲ್ಲೆಲ್ಲ ಕೈಲಾಸ ಶಿಖರ ದರ್ಶನ ಮಾಡಿ ಬಂದ ಯಾತ್ರೆಯೇ ಅತ್ಯಂತ ಶ್ರೇಷ್ಠ ವಾದುದೂ ಅತ್ಯಂತ ಕಷ್ಟವಾದುದೂ ಎನ್ನಲು ಕೈಲಾಸ ಶಿಖರ ಸಂದೇಹವೇ ಇಲ್ಲ. ಏಕೆಂದರೆ, ಅಲ್ಲಿಯ ಚಳಿ ಯಾತ್ರೆ ಯಾಗಲಿ, ಅಲ್ಲಿಗೆ ಹೋಗುವ ಮಾರ್ಗದಲ್ಲಿ ಆಗಾಗ ಬಂಡೆಗಳ ಗಾತ್ರದ ಹಿಮಖಂಡಗಳುರುಳುವುದ ರಿಂದುಂಟಾಗುವ ಮರಣದ ಸಂಭವವಾಗಲಿ, ರೋಗಗಳು ಬಂದು ಪ್ರಾಣಾ ಪಾಯನುಂಬಾಗುವ ಸ್ಥಿತಿಯಾಗಲಿ ಅಲ್ಲಿಗೆ ಹೋಗಿ ಬಂದವರಿಗೆ ಮಾತ್ರವೇ ಹೊರತು ಇತರರಿಗೆ ಗೊತ್ತಾಗುವಂತಿಲ್ಲವೆಂದು ಅನೇಕ ಮಂದಿ ಮಹಾ ಶಯರುಗಳು ಹೇಳಿದ್ದಾರೆ. ಆದರೆ ಆ ಪ್ರತಿಕೂಲಗಳ ಜೊತೆಗೆ, ಮತ್ತೆ ಲ್ಲಿಯೂ ಕಾಣಲಾಗದ ಪ್ರಕೃತಿ ಸೌಂದರ್ಯವನ್ನು ಕಂಡು ಆನಂದಿಸ ಬಹುದಾದ ಅನುಕೂಲವೂ ಹಿಮವತ್ಸರ್ವತದಲ್ಲುಂಟೆಂದೂ ಹಲವು ಮಂದಿ ಪುಣ್ಯಾತ್ಮರು ಹೇಳಿದ್ದಾರೆ. ಕೈಲಾಸ ಶಿಖರವು ಹಿಮವತ್ಸರ್ವತದ ಪರಮ ಸುಂದರವಾದ ಶಿಖರಗಳಲ್ಲೊಂದು. ಅದು ಪರಮಪವಿತ್ರವಾದ ಯಾತ್ಪಾಸ್ಥಾನವೂ ಆಗಿದೆ. ಸನಾತನ ಧರ್ಮಾವಲಂಬಿಗಳು ಹಿಮವತ್ಬ್ಪರ್ವತವನ್ನು ದೇವ ಭೂಮಿಯೆಂದು ಕರೆದಿರುವುದೂ, ಕಾಲಿದಾಸ ಮಹಾಕವಿಯು ಅದನ್ನು « ದೇವತಾತ್ಮಾ?' ಎಂದು ಕರೆದಿರುವುದೂ ಹಾಗಿರಲಿ. ಕೆಲವು ಮಂದಿ ಪಾಶ್ಚಾತ್ಯರು ಕೂಡ ಅವರಿಗೆ ಹಿಮವತ್ಸರ್ವತದಲ್ಲಿ ಪನಿತ್ರಭಾವನೆ ಯುಂಟಾಗಲು ಕಾರಣವಿಲ್ಲದಿದ್ದೂ-- ಹಿಮವತ್ಸರ್ವತವನ್ನು ಕಂಡು: ಬೆರಗಾಗಿ ಅಲ್ಲಿ ದೇವತಾ ಸಾನ್ಸಿಧ್ಯವಿದ್ದಂತೆ ತೋರುವುದೆಂದು ಮುಕ್ತಕಂಠ ದಿಂದ ಹೇಳಿದ್ದಾರೆ. ಅಲ್ಲಿಯ ದೇವದಾರು ವೃಕ್ಸಗಳ ಜೊತೆಗೆ ತಾವೂ ಒಂದು ವೃಕ್ಸವಾಗಿ ಅವುಗಳ ರಸವೇ ತಮ್ಮಮೈಯಲ್ಲಿ ಹರಿಯುತ್ತಿದ್ದಂತೆ ಪ್ರಕೃತಿಯಲ್ಲಿ ತಲ್ಲೀನತೆಹೊಂದಿ, ನಿಶ್ವಾತ್ಮನ ನಿಲಾಸ ಭೂಮಿಕೆಯೊಂದೇ ಸರ್ವವ್ಯಾಸಿಯೆಂಬ ಅನುಭವವನ್ನು ಪಡೆದುದಾಗಿ ಅವರಲ್ಲೊಬ್ಬರು ಬರೆದಿದ್ದಾರೆ. ಸುಪ್ರಸಿದ್ಧ ಸಸ್ಯವಿಜ್ಞಾನಶಾಸ್ತ್ರಜ್ಞ ರಾಗಿದ್ದ ಡಾಕ್ಟರ್‌ ೪೫೪: ಆಳಿದ ಮಹಾಸ್ವಾಮಿಯನರು ಕಾಶ್ಯಪ್‌ ಎಂಬನರು ಒಮ್ಮೆ ಹೇಳಿದಂತೆ, ನಾಸ್ತಿಕರನ್ನು ಕೂಡ ಆಸ್ತಿಕರ ನ್ನಾಗಿ ಸರಿಣಾಮಗೊಳಿಸುವ ಪವಿತ್ರತಮವಾದ ಸಂಮೋಹನ ಶಕ್ತಿಯು ಹಿಮನತ್ಸರ್ವತಕ್ಕುಂಟು. ಸೂರ್ಯಾಸ್ತ ಕಾಲದಲ್ಲಿ ಅಲ್ಲಿಯ ಆಕಾಶ ದಲ್ಲಿಯೂ ಮತ್ತು ಅಲ್ಲಿಯ ಶಿಖರಗಳಮೇಲೂ ಕಾಣಬಹುದಾದ ವಿವಿಧ ವರ್ಣಗಳ ವೈಖರಿಯನ್ನಂತೂ ಭರತಖಂಡದಲ್ಲಿ ಮತ್ತೆಲ್ಲಿ ಕಾಣುವುದೂ ಸಾಧ್ಯವಿಲ್ಲ. ಕೈಲಾಸ ಶಿಖರವನ್ನು ತಿಬೆಟ್ಟನವರು ಹಿಮಗಿರಿಯ ರತ್ನ ವೆಂದು ವರ್ಣಿಸಿದ್ದಾರೆ. ಮಹಾಪ್ರಭುಗಳವರು ಕೈಲಾಸ ಯಾತ್ರಾರ್ಥವಾಗಿ-- ಶ್ರೀಮಾನ್‌ ಸಿದ್ದಿಕ್‌-ಉಲ್‌-ಮುಲ್ಮ್‌ ಸಡೆಗ್‌ನಡ್‌ ಷಾ ಅವರು, ರಾಜಸೇನಾಭೂಷಣ ರೆಸ್ಬ್ರಿನೆಂಟ್‌ ಕರ್ನಲ್‌ ಎ. ವಿ. ಸುಬ್ರಹ್ಮಣ್ಯರಾಜ ಅರಸಿನವರು, ರಾಜಸೇನಾತಿಲಕ ಲೆಸ್ಬಿನೆಂಟ್‌ ಕರ್ನಲ್‌ ಎಸ್‌. ಗೋಪಾಲರಾಯರು, ಕ್ಯಾಪ್ಟನ್‌ ನಬೀಖಾನ್‌ರವರು, ಲೆಫ್ಟಿನೆಂಟ್‌ ನಂಜರಾಜ ಬಹದ್ದೂರ ರವರು, ಡಾಕ್ಟರ್‌ ಎನ್‌. ರಂಗಾಚಾರ್ಯರವರು, ಶ್ರೀಮಾನ್‌ ಸಿ. ವಿ. ಸುಬ್ರಹ್ಮಣ್ಯರಾಜ ಅರಸಿನವರು, ಶ್ರೀಮಾನ್‌ ಎ. ವೆಂಕಟಸುಬ್ಬಯ್ಯ ನವರು, ಶ್ರೀಮಾನ್‌ ಸಿ. ಕೃಷ್ಣಪ್ಪನವರು, ಮುಂತಾದ ಮಹಾಶಯರು ಗಳೊಡನೆ ೧೯೩೧ನೆಯ ಇಸವಿ ಜೂನ್‌ ತಿಂಗಳು ೧೮ನೆಯ ತಾರೀಖಿನ ದಿನ ಮೈ ಸೂರು ನಗರದಿಂದ ಪ್ರಯಾಣ ಮಾಡಿ, ೨೦ನೆಯ ತಾರೀಖಿನ ದಿನ ಮುಂಬಯಿ ನಗರವನ್ನು ಸೇರಿ, ೨೪ನೆಯ ತಾರೀಖಿನ ದಿನ ಆರ್ಮೊರಾಕ್ಕೆ ಸೇರಿದರು. ಸಂಯುಕ್ತ ಪ್ರಾಂತದ ಸರ್ಕಾರದವರು ಆಳಿದ ಮಹಾಸ್ವಾಮಿ ಯವರಿಗೆ ಯಾತ್ರೆಯ ಸಂಬಂಧದಲ್ಲಿ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಆಲ್ಮೊರಾ ತಹಸೀಲದಾರರಾಗಿದ್ದ ಶ್ರೀಮಾನ್‌ ಪ್ರತಾಪಸಿಂಗರವರನ್ನು ನೇಮಿಸಿದ್ದರು. ಆಳಿದ ಮಹಾಸ್ವಾಮಿಯವರು ೧೯೩೧ನೆಯ ಇಸವಿ ಜೂನ್‌ ೨೭ನೆಯ ತಾರೀಖಿನ ದಿನ ಬೆಳಗ್ಗೆ ಐದೂವರೆ ಘಂಟಿಗೆ ಕೈಲಾಸ ಶಿಖರ ಯಾತ್ರೆಗಾಗಿ ಆಲ್ಮೊರಾದಿಂದ ಪ್ರಯಾಣ ಮಾಡಿದರು. ಎರಡು ಮಜಲುಗಳ ಪ್ರಯಾಣವು ನಡೆದಮೇಲೆ, ಅವರೆಲ್ಲರೂ ಗನಾಯಿ ಗ್ರಾಮ ವನ್ನು ತಲಪಿದರು. ಅಲ್ಲಿಯ ರೈತರೂ, ನೆರೆಹೊರೆಯ ಗ್ರಾಮಗಳವರೂ ಗುಂಪುಗೂಡಿ ತಾಳಮೇಳಗಳೊಡನೆ ಬಂದು ಮಹಾಪ್ರಭುಗಳವರಿಗೆ ಮಣಿದು ಭಕ್ತಿಗೌರವಗಳನ್ನು ತೋರಿದರು; “ ಮೈಸೂರ್‌ ಮಹಾರಾಜಾ ಕು ಜೈ. ಕೈಲಾಸ್‌ ಯಾತ್ರಾ ಕು ಜೈ' ಎಂದು ಜಯಘೋಷಮಾಡಿ ದರು. ಜೂನ್‌ ೩೦ನೆಯ ತಾರೀಖು ಗನಾಯಿ ಗ್ರಾಮದಿಂದ ಹೊರಟು fae) ಮಾನಸ ಸರೋವರದಲ್ಲಿ ಸ್ನಾನ ಮಾಡುತ್ತಿರುವುದು ಆಳಿದ ಮಹಾಸ್ತ್ವಾಮಿಯವರು ಪ್ರದೇಶ ಕೈಲಾಸ ಶಿಖರ ಯಾತ್ರೆಯ ಕಾಲದ ವು ಚಿತ್ತೈಸಿದ (ಆಳಿದ ಮುಹಾಸ್ವಾಮಿಯವರು ಕೆಲ ಕುದುರೆಯಮೇಲೆ ಕುಳಿತು ಭರ್ಮಾಭಿಮಾನ ೪೫೫ ಹತ್ತು, ಮಜಲುಗಳ ಪ್ರಯಾಣಮಾಡಿ ಜೂಲೈ ೧೦ನೆಯ ತಾರೀಖಿನ ದಿನ ಮಹಾಪ 4 ಭುಗಳವರು ! ಪರಿವಾರ ಸಮೇತರಾಗಿ ಮಾಲ್ಟಾ ಕ್ರೈ ತಲಪಿದರು. ಅಲ್ಲಿಗೆ ಸೇರುವುದಕ್ಕೆ ಮುಂಚೆ ಕಾಳೀ ie ಮಟ ಬಗೆಯನ್ನು ಚಿತ್ರದಲ್ಲಿ ನೋಡಿದರೇ ಎದೆಯು ರುಲ್ಲೆ ನ್ಸುತ ಮಾಲ್ಟಾ ದಿಂದ ಬೂಡಿ, ಗಾರ್ಬಯಾಂಗ್‌, ಕಾಲಾಪಾನಿ, ಜ್‌ 0, ಪಾ ಸ್ಥಳಗಳ ಮಾರ್ಗವಾಗಿ ಏಳು ಮಜಲುಗಳ ಪ್ರಯಾಣವು ಬಳೆದು ಜೂಲೈ ೧೭ನೆಯ ತಾರೀಖಿನ ದಿನ ಅವರೆಲ್ಲರೂ ತಾಕ್ಸಕೋಟ್‌ ಗ್ರಾಮವನ್ನು ತಲಪಿದರು. ಅಲ್ಲಿ ದೊಡ್ಡದೊಂದು ಸ್ವಾಗತ ಕೂಟ ನಡೆಯಿತು. ಇಪ್ಪತ್ತು ಮೈಲಿಗಳ ದೂರದಿಂದ ಬಂದಿದ್ದ ಹಣ್ಣು ಮುದುಕನೊಬ್ಬನು ಫಲಪುಷ್ಪ ಗಳನ್ನು ಸಮರ್ಪಿಸಿ ಮಹಾಪ 1 ಭುಗಳವರಿಗೆ ನಮಸ್ಕಾರಮಾಡಿ, "ಇಲ್ಲಿ ಯವರೇ ಕೈಲಾಸ ಯಾತ್ರೆಗೆ "ಹೋಗಿ ಬರುವುದಿಲ್ಲ. ಹೀಗಿದ್ದೂ ಪ್ರಭು ಗಳು ಜರಾ ಕೈಲಾಸ ಯಾತ್ರೆಗೆ ದಯಮಾಡಿದ್ದೀರಂತೆ. ತಾವು ಮಹಾನುಭಾವರಾದ ಮಹಾರಾಜರು”? ಎಂದನು. ತಾಕ್ಸಕೋಟ್‌ ಗ್ರಾಮವು ಬಹಳ ದೊಡ್ಡ ಊರು. ತಿಬೆಟ್ಟಿನ ಕಮಾಷನರವರೂ, ಡಿಸ್ಟ್ರಿಕ್ಟ್‌ ಮ್ತಾ ಜಿಸ್ಟ್ರೇಟರೂ ಇರುವುದೂ ಅಲ್ಲೇ. ಅವರ ಆ ಹುದ್ದೆಗೆ ಜಂಗ್ಸಾನ್‌ 1 "ಔಸರು. ಅವರು ಮಹಾಪ್ರಭುಗಳವರ ದರ್ಶನಕ್ಕಾಗಿ ತಮ್ಮ ಪುತ್ರಿಯೊಡನೆ ದಯಮಾಡಿ, ದ್ವಿಭಾಷಿಯ ಮೂಲಕ ಮಾತನಾಡಿ ತಿಬೆಟ್ಟನ ರತ್ತಕಂಬಳಿಗಳನ್ನು ಕಾಣಿಕೆಯಾಗಿ ಸಮರ್ಪಿಸಿದರು. .ಮಹಾ ಪ್ರಭುಗಳವರು ಅವರಿಗೆ ಅವರು ಎಂದೂ ನೋಡಿಲ್ಲದಿದ್ದ ಗ್ರಾಮೊ ಫೋನ್‌ ಯಂತ್ರವನ್ನೂ, ಕೆಲವು ""ರಿಕಾರ್ಡು''ಗಳನ್ನೂ ಪಾರಿತೋಷಿಕ ವಾಗಿ ಕೊಟ್ಟುದಲ್ಲದೆ, ಬೌದ್ಧಗುರುಗಳಾದ ಲಾಮಾ ಅವರಿಗೆ ಖಲ್ಲತ್ತುಗಳ ನ್ನೊಪ್ಪಿಸಿದರು. ಜೂಲೈ ೨೦ನೆಯ ತಾರೀಖಿನ ದಿನ ಮುಂದಕ್ಕೆ ಪ್ರಯಾಣವು ಬಳೆಯಿತು. ಜೂಲೈ ೨೨ನೆಯ ತಾರೀಖಿನ ದಿನ ಅವರು. ಸಮುದ್ರದ ಮಟ್ಟದಿಂದ ಹದಿನಾರು ಸಾವಿರ ಅಡಿಗಳ ಎತ್ತರವಿರುವ. ಗುರ್ಲಾ ಕಣಿವೆಯ ಮಾರ್ಗವಾಗಿ ಮಾನಸ ಸರೋವರದ ಬಳಿಯ ಬಿಡಾರಕ್ಕೆ ಸೇರಿದರು. ಮಾನಸ ಸರೋವರವು ಪುರಾಣಪ್ರಸಿ ದ್ಧ ವಾದ ಸರೋವರ. ಹಿಂದುಗಳೂ ಬೌದ್ಧರೂ ಅದನ್ನು ಪವಿತ್ರವೆಂದು ಭಾವಿಸಿದ್ದಾರೆ. ಜಮಾ” ವೃತವಾಗಿ ಶುಭ್ರವಾಗಿರುವ ಪರ್ವತಗಳ ನಡುವೆ, ಬೆಳ್ಳಿಯ ಮಧ್ಯದ ಪಚ್ಚೆಯಂತೆ ಶೋಭಿಸುವ ಮಾನಸಸರೋನರದ ಸೊಗಸನ್ನೂ, ಸೂರ್ಯಾಸ್ತಸಮಯದಲ್ಲಿ ಮತ್ತೆಲ್ಲಿಯೂ ಕಾಣಲಾಗದ ವರ್ಣವೈಖರಿಯು ೪೫೬ ಆಳಿದ ಮಹಾಸ್ಟಾನಿಂಯನರು ಅಲ್ಲಿ ಬೆಳಗುವುದನ್ನೂ ಕಂಡವರೆಲ್ಲರೂ ಮುಗ್ಧರಾಗಿದ್ದಾರೆ. ಅದರಲ್ಲಿರುವ ಮಾನುಗಳು ಸತ್ತು ಒಣಗುವಾಗಲೂ, ಒಣಗಿದಮೇಲೂ ದುರ್ವಾಸನೆ ಯಿಂದ ಕೂಡಿಲ್ಲದಿರುವುದೊಂದು ಆಶ್ಚರ್ಯಕರವಾದ ಸಂಗತಿ. ದೂರದಿಂದ ನೋಡಿದರೆ ಹಸುರಾಗಿ ಕಂಡರೂ ಸ್ಫಟಿಕದಂತೆ ಸ್ವಚ್ಛವಾಗಿ ನಿರ್ಮಲವಾಗಿರುವ ಮಾನಸ ಸರೋವರದ ಜಲದಲ್ಲಿ, ಆಳಿದ ಮಹಾಸ್ವಾಮಿಯವರಾದ ರಾಜರ್ಷಿವರ್ಯರು ಸ್ನಾನಮಾಡಿದರು. ಅವರೂ ಮತ್ತು ಅವರೊಡನೆ ಹೋಗಿದ್ದವರಲ್ಲಿ ಹಿಂದುಗಳೂ ತಮ್ಮ ತಮ್ಮ ಪಿತೃಗಳಿಗೆ ತರ್ನಣವನ್ನಿತ್ತರು. ಮಾನಸ ಸರೋವರದಲ್ಲಿರುವುದು ಹಿಮಜಲ. ಒಮ್ಮೆ ಅದರಲ್ಲಿ ಸ್ನಾನಮಾಡಿದರೆ ದೇಹವು ಸ್ವಾಧೀನಕ್ಕೆ ಬಂದು ನಡುಕವು ನಿಲ್ಲಲು ಅರ್ಥ ಘಂಟಿಯಾಗಬೇಕೆಂದು ಡಾಕ್ಟರ್‌ ಎನ್‌. ರಂಗಾಚಾರ್ಯರ ತಮ್ಮ ಗ್ರಂಥದಲ್ಲಿ ಬರೆದಿದ್ದಾರೆ. ಆಳಿದ ಮಹಾಸ್ತಾನಿಯವರು ಸಪರಿವಾರರಾಗಿ ಜೂಲೈ ೨೩ನೆಯ ತಾರೀಖು ಮಾನಸ ಸರೋವರದ ಪಶ್ಚಿಮ ತೀರದಲ್ಲಿದ್ದ ಡೇರೆಗಳ ಬಿಡಾರದಿಂದ ಉತ್ತರಾಭಿಮುಖವಾಗಿ ಹೊರಟು ಅಲ್ಲಿಗೆ ಸುಮಾರು ಆರು ಮೈಲಿಗಳ ದೂರದಲ್ಲಿ ಅತಿ ಕಡಿದಾದ ಬೆಟ್ಟದಮೇಲೆ ಕಂಡ ಜಿಯೂ ಗೊಂಪವೆಂಬ ಬೌದ್ಧ ವಿಹಾರಕ್ಕೂ ಭೇಟಯಿತ್ತು ಮುಂದೆ ಪ್ರಯಾಣ ಮಾಡಿದರು. ಮಾನಸ ಸರೋವರದ ಪಕ್ಸಿಗಳ ಅಂದವನ್ನು ನೋಡಿ ಆನಂದಿಸಿ, ಒಟ್ಟು ಹನ್ನೊಂದು ಮೈಲಿಗಳ ದೂರ ನಡೆದು ಸಿಂಧಡಿ ಬ್ರಹ್ಮಪುತ್ರ ನದಿಗಳ ಉಗಮಸ್ಥಾನಗಳನ್ನು ಕಂಡು, ಬಿಡಾರದಲ್ಲಿ ಆ ದಿನವನ್ನು ಕಳೆದು, ಮಾರನೆಯ ಉಷಃಕಾಲ ಪ್ರಯಾಣವನ್ನು ಮುಂದುವರಿಸಿ, ಕೈಲಾಸವರ್ವತದ ಪದತಲದ ಬರ್ಯಾ ಮೈದಾನವೆಂಬ ಸಾನು ಪ್ರದೇಶವನ್ನು ಸೇರಿದರು. ಮಾರ್ಗಮಧ್ಯದಲ್ಲಿ ಜಿಯೂಗೊಂಪದ ಬಳಿಯ ಬಿಸಿನೀರಿನ ಬುಗ್ಗೆಯನ್ನೂ, ಅದಕ್ಕೆ ಹಿಂದೆ ಚಿನ್ನದ ಅದುರು ಯಥೇಷ್ಟವಾಗಿರುವಂತೆ ನಂಬಿಕೆಯಿರುವ ಹಲವು ಮೈಲಿಗಳ ದೂರದ ಭೂಪ್ರದೇಶವನ್ನೂ ನೋಡಿಕೊಂಡು ಮುಂದೆತೆರಳಿದರು. ದಾರಿಯಲ್ಲಿ ಮೊಲಗಳು ಓಿಡಾಡುತ್ತಿದ್ದುದನ್ನೂ, ಕೈಲಾಸಶಿಖರವನ್ನು ಸಮಿಪಿಸಿ ದಂತೆಲ್ಲ ಅಲ್ಲಲ್ಲಿ ಸೇನಂತಿಕೆಯನ್ನು ಹೋಲುವ (ನೀಲಿಯ ದಳಗಳುಳ್ಳ) ಹೂಗಳಿಂದ ಶೋಭಿಸುತ್ತಿದ್ದ ಹೊಗಿಡಗಳನ್ನೂ ಕಂಡರು. ಬರ್ಪಾ ಮೈ ದಾನದ ಸಾನುಪ್ರದೇಶದಲ್ಲಿ ನಿಂತು ಕೈಲಾಸಶಿಖರದ ದರ್ಶನ ಪಡೆದರು. ಬರ್ಯಾ ಮೈದಾನವು ತಿಬೆಟ್ಟಗೆ ಸೇರಿದ ಪ್ರದೇಶ. ಅಲ್ಲಿ ಎರಡೇ ಎರಡು ಮನೆಗಳುಂಟು. ಅವುಗಳಲ್ಲೊಂದು ಜಂಗ್ಬಾನ್‌ ಅವರ ಭರ್ಮಾಭಿಮಾನ ೪೫೭ ಕೈಕೆಳಗಿನ ಅಧಿಕಾರಿಯದು. ಆ ಅಧಿಕಾರಿಯು ಮಹಾಪ್ರಭುಗಳವರನ್ನು ಭಕ್ತಿಯಿಂದ ತನ್ನ ಮನೆಗೆ ಕರೆದೊಯ್ದನು. ತನ್ನ ಮನೆಯಲ್ಲಿದ್ದ ತಂತಿಯ ವಾದ್ಯವನ್ನು ಶ್ರುತಿಮಾಡಿ ತಿಬೆಟ್‌ ಸಂಗೀತ ಕ್ರಮದ ಗೀತೆ ಗಳರಡನ್ನು ನುಡಿಸಿ ಹಾಡಿದನು. ಆಳಿದ ಮಹಾಸ್ವಾಮಿಯವರು ಸಮಾಪದಲ್ಲಿದ್ದ ತಿಬೆಟ್‌ ಕುರುಬನ ವಾಸಸ್ಥಳವನ್ನೂ ನೋಡಿದರು. ಅದು ಭೂಮಟ್ಟದ ಕೆಳಗೆ ಸೊಂಟದ ಮಟ್ಟದಷ್ಟು ಕೆಳಗೆ ಹತ್ತು ಅಡಿಗಳ ಚೌಕವಾಗಿ ಒಂದು ಗುಂಡಿಯಂತಿದ್ದ ಮನೆ. ಅಲ್ಲಿ ಒಂದು ಕಡೆಗೆ ಒಲೆ; ಮತ್ತೊಂದು ಮೂಲೆಯಲ್ಲಿ ಬುದ್ಧನ ಪುಟ್ಟ ಪ್ರತಿಮೆ; ಅದರ ಮುಂದೆ ದೀಪ ಮುಂತಾದ ಸಾಮಗ್ರಿಗಳು. ಆಳಿದ ಮಹಾಸ್ವಾಮಿಯವರು ತಮ್ಮ ಜೊತೆಯವರೊಡನೆ ಜೂಲೈ ೨೫ನೆಯ ತಾರೀಖು ಬೆಳಗಿನ ಐದು ಘಂಟಿಗೆ ಹೊರಟು ದಾರ್ಚಿನ್ಸಿಗೆ ದಯಮಾಡಿದರು. ದಾರ್ಚಿನ್‌ ಇರುವುದು ಕೈಲಾಸ ಪರ್ವತದ ಬುಡದಲ್ಲಿ. ಯಾತ್ರಿಕರು ಕೈಲಾಸ ಪ್ರದಕ್ಷಿಣೆಗೆ ಪ್ರಾರಂಭಿಸುವುದು ಅಲ್ಲಿಂದಲೇ. ಅಲ್ಲಿಂದ ಮಾರನೆಯ ದಿನ ಪ್ರಾತಃಕಾಲ ಐದೂವರೆ ಘಂಟಿಗೆ ಹೊರಟು, ಒಂದು ದಿಣ್ಣೆಯ ಪಾರ್ಶ್ವದಲ್ಲಿ ಬಲಕ್ಕೆ ಸುಮಾರು ಎರಡು ಮೈಲಿಗಳ ದೂರ ನಡೆದು, ಆ ಬಳಿಕ ಒಂದು ನದಿಯು ಪ್ರವಹಿಸುತ್ತಿದ್ದ ಸ್ಥಳವನ್ನು ಸೇರಿ, ಬಲಕ್ಕೆ ತಿರುಗಿ, ನದಿಯ ಅಂಚಿನಲ್ಲಿ ಐದಾರು ಮೈಲಿಗಳ ದೂರ ಹೋಗಿ, ಕೈಲಾಸವರ್ವತದ ದಕ್ಷಿಣ ಮುಖವನ್ನೂ ಪಶ್ಚಿಮ ಮುಖವನ್ನೂ ದರ್ಶನಮಾಡಿದರು. ಕೈಲಾಸವು ಹಿಮನತ್ಸರ್ವತದ ಒಂದು ಶಿಖರವಾಗಿ ದ್ದರೂ ಅದೇ ಒಂದು ದೊಡ್ಡ ಬೆಟ್ಟ ದಂತಿದೆ. ಆ ದಿನ ಒಟ್ಟು ಹನ್ನೊಂದು ಮೈಲಿಗಳನ್ನು ನಡೆದು ಬಿಡಾರಕ್ಕೆ ಸೇರುವವೇಳೆಗೆ ಪ್ರಾತಃಕಾಲ ಹನ್ನೊಂದು ಘಂಟಿಯ ವೇಳೆಯಾಯಿತು. ಕೈಲಾಸ ಶಿಖರದ ಬುಡದಲ್ಲಿರುವ ಡಿಡಿಸೂನಿನ ಬಳಿಯಲ್ಲಿ ಬಿಡಾರವು ಸಿದ್ಧವಾಗಿದ್ದಿತು. ಕೈಲಾಸ ಶಿಖರ ವನ್ನು ಚೆನ್ನಾಗಿ ನೋಡಿ ಹರ್ಷಿಸಲು ಅವರೆಲ್ಲರೂ ಬಿಡಾರದಿಂದ ದೂರ ಹೋಗಿ ಅದಕೃಭಿಮುಖವಾಗಿ ಹೋಗಿ ನಿಂತು ನೋಡಿದರು. ಬಿಡಾರಕ್ಕೆ ಹಿಂತಿರುಗಲು ಕಾಲವು ಮಾರಿ ರಾತ್ರಿಯಾಗುವವರೆಗೂ ಅವರಲ್ಲೊಬ್ಬರಿಗೂ ಅಲ್ಲಿಂದ ಕದಲಲು ಮನಸ್ಸಾಗದೆ ಹೋಯಿತು. ಕೈಲಾಸಪರ್ವತವನ್ನು ಸಮಾಸದಲ್ಲಿ ದರ್ಶನಮಾಡಿದ ಆನಂದಭರದಲ್ಲಿ ಅದುವರೆಗಿನ ಶ್ರಮವೆಲ್ಲ ಮರೆತುಹೋಯಿತು. “* ಕೈಲಾಸನರ್ವತಕ್ಕೆ ತನ್ನ ಬಳಿಗೆ ಬಂದವರನ್ನೆಲ್ಲ ಧ್ಯಾನಮಗ್ನರನ್ನಾಗಿ ಮಾಡುವ ಅನಿರ್ವಚನೀಯವಾದ ಶಕ್ತಿಯಿದೆ. ಅಲ್ಲಿ ನಿಂತ ಮಾನವನು ಸುತ್ತಮುತ್ತಲಿನ ಪ್ರದೇಶದಲ್ಲಿ ತಾನೂ ಲೀನತೆಹೊಂದಿ, whe ಅಳಿದ ಮಹಾಸ್ವಾಮಿಯನರು ವಿಶ್ವವು ನಿರ್ಜೀವವಾದ ಯಂತ್ರವಲ್ಲವೆಂದೂ, ದಯಾಮಯನಾದ ವಿಶ್ವೇಶ್ವರನ ದೇಹವೋ ಎಂಬಂತಿದೆಯೆಂದೂ, ತಾನು ಅದರಲ್ಲೊಂದು ಪರಮಾಣುವಿಗಿಂತ ಅತಿ ಸಣ್ಣವನೆಂದೂ ಮನಗಾಣುತ್ತಾನೆ. ನಾಸ್ಕಿಕನಿಗೆ ಕೂಡ, ಅವನು ಕೈಲಾಸಪರ್ವತದ ಸಮಿಾಪದಲ್ಲಿ ನಿಂತು ಸಮಾಲೋಚನೆ ಮಾಡಿದರೆ, ವಿಶ್ವವೆಲ್ಲ ವಿಶ್ವಾತ್ಮನ ತೇಜಸ್ಸಿನಿಂದ ಸಚೇತನವಾಗಿರುವಂತೆ ತೋರುತ್ತದೆ. ಅಲ್ಲಿ ನಿಂತವನು ಬಾಹ್ಯಸ್ಮರಣೆಯೇ ಇಲ್ಲದೆ ಆನಂದಾನುಭವ ಮಾಡುತ್ತಾನೆ'' ಎಂದು ಒಬ್ಬರು ಮಹಾಶಯರು ಹೇಳಿದ್ದಾರೆ. ಬರ್ಪಾ ಪ್ರದೇಶಕ್ಕೆ ಪ್ರಯಾಣಮಾಡುತ್ತಿದ್ದಾಗಲೇ ಮಹಾಪ್ರಭು ಗಳೂ ಅವರ ಪರಿವಾರದವರೂ ಕೈಲಾಸ ಶೈಲದ ಬುಡದಿಂದ ಕುಂಭಿಯ ವರೆಗೂ ಸಮಾನಾಂತರಗಳ ಎರಡು ಸೋಪಾನಮಾರ್ಗಗಳು ಏರ್ಪಟ್ಟದ್ದಂತೆ ಹಿಮಾವೃತವಾದ ಕಲ್ಲುಗಳು ಹಾಯ್ದುಕೊಂಡಿರುವುದನ್ನು ಕಂಡರು. ಆ ಬಗೆಯ ನೈಸರ್ಗಿಕ ಸೃಷ್ಟಿವೈಖರಿಯನ್ನು ಕಂಡು ಆನಂದಿಸಿದ ಕಾಲಿದಾಸ ಮಹಾಕವಿಯು ಅದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದು ಮೇಘ ಸಂದೇಶ ಕಾವ್ಯದಲ್ಲಿ ಅದರ ಪ್ರಸ್ತಾವ ಮಾಡಿರಬೇಕು; ಪರಮೇಶ್ವರನು ತನ್ನ ಕೈಯಿನ ನಾಗವಲಯವನ್ನು ತೆಗೆದುಹಾಕಿ ಗೌರೀದೇವಿಯ ಕೈಯನ್ನು ಹಿಡಿದು ನಡೆಯಿಸಿಕೊಂಡು ತಮ್ಮ ಕ್ರೀಡಾಶೈಲವಾದ ಕೈಲಾಸ ಶಿಖರವನ್ನು ಆರೋಹಣಮಾಡುತ್ತಿದ್ದರೆ (ಎಲೈ ಮೇಘನೆ!) ನೀನು ಮುಂದೆ ಮುಂದೆ ಹೋಗಿ ನಿನ್ನೊಡಲಿನ ಜಲರಾಶಿಯನ್ನೆಲ್ಲ ಘನರೂಪಕ್ಕೆ ತಂದು ಅವರ ಆಕೋಹಣಕ್ಕಾಗಿ ಭಕ್ತಿಯಿಂದ ಸೋಸಾನತ್ತವನ್ನು ಪಡೆ”* ಎಂಬ ಶ್ಲೋಕಕ್ಕೆ ಅದರಿಂದಲೇ ಸ್ಫೂರ್ತಿದೊರೆತಿರಬೇಕು. ಕೈಲಾಸ ಶಿಖರವು ಗೌರೀಶಂಕರರ ಕ್ರೀಡಾಶೈಲವೆಂದು ನಮ್ಮ ಪೂರ್ವಿಕರು ನಂಬಿದ್ದರೆ, ಬೌದ್ಧರು ಪರಿನಿರ್ನಾಣಹೊಂದಿದ ಬುದ್ಧರುಗಳೆಲ್ಲರೂ ಕೈಲಾಸ ಶಿಖರಾಗ್ರದಲ್ಲಿ ನೆಲಸಿದ್ದಾರೆಂದು ಇಂದಿಗೂ ನಂಬಿದ್ದಾರೆ. ಉಭಯ ತ್ರರಿಗೂ ಕೈಲಾಸ ಶಿಖರವು ಸರಮಪಾವನವಾದ ಯಾತ್ರಾಸ್ಥಳ. ಆಳಿದ ಮಹಾಸ್ವಾಮಿಯವರೇ ಹಿಮವತ್ಸರ್ವತದ ವಿಚಾರವನ್ನು ಕುರಿತು “ಪ್ರಕೃತಿ ಮಾತೆಯು ಈ ಪ್ರದೇಶವನ್ನು ರಮಣೀಯವಾದ ಸೌಂದರ್ಯಸಾಧನಗಳಿಂದ ಸಿಂಗರಿಸಿರುವಳೋ ಎಂಬಂತಿದೆ. ಹಿಮಾ ವೃತವಾಗಿ ಶೋಭಿಸುವ ಗಗನವ್ಯಾಪಿಗಳನಿಸಿರುವ ಪರ್ವತ ಶಿಖರಗಳು, * "" ಹಿತ್ವಾ ತಸ್ಮಿನ್‌ ಭುಜಗ ವಲಯುಂ ಶಂಭುನಾ ದತ್ತಹಸ್ತಾ ಕ್ರೀಡಾಶೈಲೇ ಯದಿ ಚ ನಿಚರೇತ್ಪಾದಚಾರೇಣ ಗೌರೀ! ಭಂಗೀ ಭಕ್ತಾ, ನಿರಚಿತವಪುಃ ಸ್ತಂಭಿತಾಂತರ್ಜಲೌ ಘಃ ಸೋಪಾ ನತ್ವಂ ಶುರು ಮಣಿತಟಾರೋಹಣಾಯಾಗ್ರಯಾಯಾ ॥| 33 ಧರ್ಮಾಭಿಮಾನ ೪೫೪ ಸೂರ್ಯನ ಕಿರಣಗಳಿಂದ ದೇದೀಪ್ಯಮಾನವಾಗಿ ತೊಳಗುವ ಕಂದರ ಪ್ರದೇಶಗಳು, ಮಹೋನ್ಸತವಾಗಿ ಬೆಳದು ಮನೋಹರತೆವೆತ್ತು ರಾಜಿಸುತ್ತಿರುವ ದೇವದಾರು ವೃಕ್ಸಗಳು, ಧವಳವರ್ಣದಿಂದ ಕೂಡಿ ಥಳಥಳಿಸುವ ನಿರ್ಮಲ ವಾರಿ ತರಂಗಗಳಿಂದ ಕಂಗೊಳಿಸುತ್ತ ಅವುಗಳ ಪಾರ್ಶ್ವಗಳನ್ನಾವರಿಸಿ ಮಂದಗಮನದಿಂದ ವ್ರವಹಿಸುತ್ತಿರುವ ಸರಿತ್ಸ ಮೂಹಗಳು; ಇವುಗಳಿಂದ ಕೂಡಿ ರಂಗಮಂಟಸವೋ.-- ಎಂಬಂತೆ ರಾರಾಜಿಸುತ್ತಿರುವ ಈ ಪ್ರದೇಶದ ಅಪ್ರತಿಮ ಮನೋಹರವಾದ ಅನಿರ್ವಚನೀಯ ಸೌಂದರ್ಯವು ವರ್ಣನಾತೀತವಾದುದೇ ಸರಿ. ಯಾವನೊಬ್ಬ ಕವಿಶ್ರೇಷ್ಠನೇ ಆಗಲಿ, ಪ್ರಾಸಂಚಿಕ ವ್ಯವಹಾರಗಳ ಸಂಪರ್ಕವೇ ಇಲ್ಲದೆ ಶಾಂತಚಿತ್ತತೆಯಿಂದ ಕುಳಿತು ಪ್ರಾಕೃತಿಕ ಸೌಂದರ್ಯವೇ ಮುಂತಾದ ವಿಷಯಗಳನ್ನು ಕುರಿತು ತಲ್ಲೀನತೆಯಿಂದ ಚಿಂತನೆಮಾಡುವುದಕ್ಕೆ ಆದರ್ಶಭೂತವಾದ ಸೊಬಗಿನ ಸಿರಿಬೀಡಿನಂತಿರುವ ಪ್ರದೇಶವೆಂದರೆ ಇದೇ ಸರಿ. ಅದರಲ್ಲಿ ಮ:ಖ್ಯವಾಗಿ, ಯಾತ್ರಾರ್ಥಿ ಯಾಗಿ ಬಂದ ಪ್ರವಾಸಿಯ ವಿಷಯದಲ್ಲಂತೂ ಆತನು ಪ್ರವೃತ್ತಿಮಾರ್ಗದ ಮೋಹಪಾಶ ವಿಧಿರ್ಮುಕ್ತನಾಗಿ ಲೇಶಮಾತ್ರನೂ ಚಿತ್ರಕ್ಟೋಭೆಗೆ ಗುರಿಯಾಗದೆ ಪ್ರಶಾಂತ ಮನಸ್ಸಿನಿಂದ ಕೂಡಿ ಭಗವದ್ಧ್ಯ್ಯಾನ ಪರವಶ ನಾಗಲು ತಪೋವನಪ್ರಾಯವಾಗಿ ಆದರ್ಶತೆಯಿಂದ ಕೂಡಿರುವ ಭವ್ಯ ಪ್ರದೇಶವೆಂದರೆ ಇದೇ ಸರಿ” ಎಂದು ಒಂದು ಭಾಷಣದಲ್ಲಿ ವರ್ಣಿಸಿದ್ದಾರೆ. ಕೈಲಾಸ ಶಿಖರವನ್ನು ನೋಡಿ ಬಂದವರಲ್ಲೊಬ್ಬರಾದ ಶ್ರೀ ಪ್ರಣವಾನಂದಸ್ವಾಮಿಗಳು, "ನಾನು ವಿರಕ್ತನಾಗಿ ಸಂಸಾರ ತ್ಯಾಗಮಾಡಿ ಹದಿಮೂರು ವರ್ಷಗಳಾದುವು. ಅಂದಿನಿಂದ ಎಂದೂ ದುಃಖಪಡದಿದ್ದವನಾದ ನಾನು ಕಳೆದ ವರ್ಷ ಕೈಲಾಸ ಶಿಖರವನ್ನು ಬಿಟ್ಟು ತೆರಳಿದಾಗ ಗಾಢವಾದ ಶೋಕಕ್ಕೂ ನಿರುತ್ಸಾಹಕ್ಕೂ ಗುರಿ ಯಾದೆನು....ಅಲ್ಲಿಗೆ ಹೋದಾಗ ಅಲ್ಲಿಯ ಹಿಮದ ಕೊರೆತವನ್ನೂ ಆಹಾರದ ಅಭಾವವನ್ನೂ ಸೌದೆಯು ದೊರೆಯದ ಕಷ್ಟವನ್ನೂ ಅನುಭವ ಮಾಡಿದೆನು. ಅಲ್ಪ ಸ್ವಲ್ಪ ಸೌಕರ್ಯಗಳು ಕೂಡ ದೊರೆಯದೆ ಕಷ್ಟ ಪಟ್ಟಿನು. ಕೈಲಾಸಗಿರಿಯನ್ನು ಕಂಡಾಗಿನ ಆನಂದಾನುಭವದಲ್ಲಿ ಅವೆಲ್ಲ ನನ್ನ ಮನಸ್ಸಿನಿಂದ ದೂರಸರಿದುವು; ಅವುಗಳ ಕಡೆಗೇ ನನ್ನ ಗಮನವು ಹೋಗಲಿಲ್ಲ. ಅದ್ಭುತವಾದ ಕೈಲಾಸವನ್ನು ಅಗಲಿಹೋಗುವ ದುಃಖವು ಮಾತ್ರ ನನ್ನ ಅಂತರಾತ್ಮನನ್ನು ಆವರಿಸಿತು. ಕೈಲಾಸ ಶಿಖರವು ಅತ್ಯಂತ ಚಿತ್ತಾಕರ್ಷಕನಾದುದು. ಅದರ ಸೌಂದರ್ಯವನ್ನು ಧರಿಸಿ ೪೬೦ ಆಳಿದ ಮಹಾಸ್ವಾಮಿಯವರು ಚಿತ್ತನೇ ಕುಸಿಯುವಂತಿದೆ?'* ಎಂದು ಮುಂತಾಗಿ ಹೆಸಿಳಿದ್ದಾರೆ ; ಅಷ್ಟೇ ಅಲ್ಲ; ಅವರು, “ಕೈಲಾಸ ಶಿಖರವನ್ನಾವರಿಸಿರುವ ಹಿಮವು ಒಪ್ಪ ವಿಟ್ಟ ಬೆಳ್ಳಿಯಂತೆ ಧಳಥಳಿಸುತ್ತದೆ., ಆದುದರಿಂದಲೇ ಹಿಂದು ಗಳಾದ ನಾವು ಅದನ್ನು "ರಜತಗಿರಿ' ಎಂದು ಕರೆಯುತ್ತೇವೆ. ಶುಭ್ರವಾದ ಅದರ ಕುಂಭಿಯಮೇಲೆ ಪರಶಿವನು ಯೋಗಸಮಾಧಿಯಲ್ಲಿ ನೆಲಸಿರುವ ನೆಂದು ನಮ್ಮ ಪುರಾಣಗಳು ಸಾರುತ್ತಿವೆ. ಬುದ್ಧನು ಅಲ್ಲಿದ್ದಾನೆಂದು ತಿಬೆಟ್ಟನವರು ನಂಬಿದ್ದಾರೆ. ಪರಮೇಶ್ವರನು ಒಂದು ದೇಹವನ್ನು ಧರಿಸಿ ಅಲ್ಲಿ ನೆಲಸಿದ್ದಾನೆಂದು ನಾನೇನೂ ನಂಬಿಲ್ಲ. ಪರಶಿವನ ಚೈತನ್ಯವೂ ತೇಜಸ್ಸೂ ಅಲ್ಲಿ ನೆಲಸಿವೆಯೆಂದು ನಾನು ನಂಬಿದ್ದೇನೆ. ಅಲ್ಲಿ ನಮ್ಮ ಮನಸ್ಸಿನ ಮೇಲುಂಬಾಗುವ ಪಾರಮಾರ್ಥಿಕ ಪರಿಣಾಮವು ಅಸಾಧಾರಣ ವಾದುದು. ಪರಮಾತ್ಮನ ಸಾನ್ನಿಧ್ಯವೇ ಇರುವಂತೆ ತೋರಿ ಆನಂದಾನು ಭವವಾಗುವಂತೆ-- ಸೂಜಿಕಲ್ಲಿನ ಸುತ್ತಲೂ ಅಗೋಚರವಾಗಿ ನೆಲಸಿರುವ ಶಕ್ತಿಯಂತೆ-- ಅಗೋಚರ ಶಕ್ತಿಯೊಂದು ಕೈಲಾಸ ಶೈಲದ ಸುತ್ತಲೂ ತುಂಬಿದೆ. ಆದುದರಿಂದಲೇ ಅದರ ಬಳಿಗೆ ಹೋದವರು ತಾವಾಗಿಯೇ ಧ್ಯಾನಾಸಕ್ತರಾಗಿ ಮೈಮರೆಯುವಂತೆ ಮಾಡುವ ಮಹಿಮೆಯು ಅಲ್ಲಿ ನೆಲಸಿದೆ. ನನ್ನ ಅನುಭವದಲ್ಲಿ ಮತ್ತೆಲ್ಲಿಯೂ ಹಾಗಿಲ್ಲ'' * ಎಂದು ಕೂಡ ಹೇಳಿದ್ದಾರೆ. ಆಳಿದ ಮಹಾಸ್ವಾಮಿಯವರು ಕೈಲಾಸ ಶೈಲದ ಬಳಿಯಿಂದ ಬಿಡಾರಕ್ಕೆ ಹಿಂತಿರುಗುವವೇಳೆಗೆ ರಾತ್ರಿಯಾಯಿತು. ದಾರಿಯಲ್ಲಿ ಅವರು ಅನೇಕ ಬ್ರಹ್ಮಕಮಲಗಳನ್ನು ಕಂಡರು; ಮಾದರಿಗಾಗಿ ಕೆಲವನ್ನು ಸಮ್ಮುಖದ ಪರಿವಾರದವರು ಸಂಗ್ರಹಿಸಿ ತಂದರು. ಬ್ರಹ್ಮಕಮಲದ ಬಣ್ಣವು ಬೂದು ಬಣ್ಣ ಬೆರೆತಿರುವ ನಸುಗೆಂಪು... ಒಣಗಿಹೋದಮೇಲೆ ಕೂಡ ಅದರ ದಳಗಳು ಬಹಳ ಕೋಮಲವಾಗಿ ಮೃದುವಾಗಿರುತ್ತವೆ. ಕೈಲಾಸ ಶಿಖರದ ಪ್ರದಕ್ಸಿಣೆಯ ಎರಡನೆಯ ಮಜಲಿನ ಪ್ರಯಾಣವು ಜೂಲೈ ೨೭ನೆಯ ತಾರೀಖು ಪ್ರಾತಃಕಾಲ ಐದೂವರೆ ಘಂಟಿಗೆ ಡಿಡಿಫೂವಿನಿಂದ ಪ್ರಾರಂಭವಾಯಿತು. ಅಲ್ಲಿಂದ ಹನ್ನೆರಡು ಮೈಲಿಗಳ ದೂರದಲ್ಲಿದ್ದ ಜಿಂಡಿಫುವಿಗೆ ಸೇರಲು ಮತ್ತ್ಯಾವ ಮಜಲಿನ ಪ್ರಯಾಣದಲ್ಲಿಯೂ ಆಗದಿದ್ದ ಮಟ್ಟಗೆ ಬಹಳ ಪ್ರಯಾಸವಾಯಿತು. ಅತ್ಯಂತ ಕಡಿದಾದ ಪ್ರದೇಶದ ಮಾರ್ಗವಾಗಿ ಮೇಲಕ್ಕೇರಿ ಸಮುದ್ರದ * ಶ್ರೀಮಾನ್‌ ಪಾಲ್‌ ಬ್ರಂಟನ್‌ ರವರು ರಚಿಸಿರುವ ಗ್ರಂಥದಲ್ಲಿ ಉದಾಹರಿಸಿರುವುದರ ಆಧಾರದಿಂದ ಬರೆದುದು. ನ (cece ಜಲಂ een” ಔಣಂಜಿಉ೦೫ಜ ಜಜ೮೪) ೧೩೮೯೪ ೫೬೮೧ ೬ ೦೫೧೧೧೧೫೫೬೧೧ ಐಢಿಣ ಧರ್ಮಾಭಿಮಾನ ೪೬೧ ಮಟ್ಟಕ್ಕಿಂತ ೧೮,೬೦೦ ಅಡಿಗಳ ಎತ್ತರದಲ್ಲಿದ್ದ ಗೌರೀಕುಂಡನೆಂಬ ದಿಣ್ಣೆಯನ್ನು ಸೇರುವುದರಲ್ಲಿ ಬಹಳ ಆಯಾಸವಾಯಿತು. ಅಲ್ಲಿ ಗೌರೀ ಕುಂಡವೆಂಬ ಸರೋವರವಿದ್ದು ಅದರ ನೀರಿನ ಮೇಲ್ಭಾಗವೆಬ್ಲ ಘನೀ ಭೂತವಾಗಿ ಹಿಮವಾಗಿದ್ದಿತು. ಅಲ್ಲಿಂದ ಮುಂದೆ ಕೆಸರಿನಿಂದ ತುಂಬಿದ್ದ ಜಾರಿಕೆಯ ದಾರಿಯಲ್ಲಿ ಪ್ರಯಾಣ ಮಾರನೆಯ ದಿನ (೨೮-೭-೧೯೩೧) ಜಿಂಡಿಫುವಿನಿಂದ ಮತ್ತೆ ದಾರ್ಚಿನ್ನಿಗೆ ಪ್ರಯಾಣವು ಬಳೆಯಿತು. ಅಲ್ಲಿಗೆ ಒಟ್ಟು ಇಪ್ಪತ್ತೊಂದು ಮೈಲಿಗಳ ದೂರದ ಕೈಲಾಸ ಪ್ರದಕ್ಷಿಣೆಯ ಅಪಾಯಕರವಾದ ಪ್ರಯಾಣವು ಪೂರೈಸಿತು. ಆ ದಿನ ಬರ್ಪಾಕ್ಕೆ ತಲಸಿ, ವ್ಯಾಸಪೂರ್ಣಿಮೆಯಾದ ಮಾರನೆಯ ದಿನದಿಂದ ಮರುಪ್ರಯಾಣವು ಪ್ರಾರಂಭವಾಯಿತು. ಆ ಪುಣ್ಯದಿನ ಮತ್ತೆ ಮಾನಸ ಸರೋವರದಲ್ಲಿ ಮಿಂದು, ಅಂದಿನ ರಾತ್ರಿ ಆ ಸರೋವರದ ಜಲರಾಶಿಯಿಂದ ಮೇಲಕ್ಕೆದ್ದಂತೆ ತೋರುತ್ತಿದ್ದ ಪೂರ್ಣಚಂದ್ರ ಮಂಡಲದ ರಮಣೀಯ ದೃಶ್ಯವನ್ನೂ ಬೆಳದಿಂಗಳಿಥಿಂದ ಸರೋವರವೆಲ್ಲ ಬೆಳಗಿದ ಸೊಬಗನ್ನೂ ಕಂಡು, ಕೊರೆಯುವ ಚಳಿಯನ್ನೂ ಮರೆತು, ಸಮಸ್ತರೂ ಆನಂದಿಸಿದರು. ಮಾನಸ ಸರೋವರತೀರದಿಂದ ಮುಂದಿನ ಮಜಲಿನ ಪ್ರಯಾಣವು ಜುಲೈ ೩೦ನೆಯ ತಾರೀಖಿನ ದಿನ ನಡೆದು ರಕ್ತ್ಯಾಸ್ಟಲ್‌ ಅಥವಾ ರಾಕ್ಬಸ ಸರೋವರ ವನ್ನು ಸೇರುವ ವೇಳೆಗೆ ಪೂರೈಸಿತು. ಅದೂ ಸುಂದರವಾದ ಸರೋವರ ವಾದರೂ, ಅಂದು ಅನುಭನಿಸಿದಷ್ಟು ಚಳಿಯ ಕೊರೆತವು-- ಉಡುಪು ಗಳನ್ನೂ ಭೇದಿಸಿಕೊಂಡು ಮೂಳೆಗಳನ್ನೇ ಕೊರೆದುಕೊಂಡು ಮೈಯನ್ನು ನಡುಗಿಸುತ್ತಿದ್ದಂತೆ ತೋರುತ್ತಿದ್ದ ಚಳಿಯ ಕೊರೆತವು-- ಮತ್ತೆಂದೂ ಕಂಡುಬಂದಿರಲಿಲ್ಲ. ಅಲ್ಲಿಂದ ಮುಂದಿನ ಮಜಲುಗಳ ಪ್ರಯಾಣವು ನಡೆದು ಕೊನೆಗೆ ಅವರೆಲ್ಲರೂ ಆಗಸ್ಸು ೧ನೆಯ ತಾರೀಖಿನ ದಿನ ತಾಕ್ಸಕೋಟ್‌ ಸೇರಿದರು. ಮಾರನೆಯ ದಿನ ಅವರೆಲ್ಲರೂ ಖೋಜರ್‌ ನಾಥದಲ್ಲಿದ್ದ ಬೌದ್ಧ ವಿಹಾರಕ್ಕೆ ದಯಮಾಡಿದರು. ಅದರ ಗೋಡೆಗಳ ಮೇಲೆಲ್ಲ ಬುದ್ಧನ ಚಿತ್ರಗಳೂ, ಹೂಗಳೂ, ಕಾಡುಮೃಗಗಳೂ ಅಂದವಾಗಿ ಚಿತ್ರಿತವಾಗಿದ್ದುವು. ಒಂದು ಕಡೆ ಜೇಡಿಯ ಮಣ್ಣಿನಲ್ಲಿ ಮಾಡಿ ಬಣ್ಣ ಹಾಕಿದ್ದ ಎಂಟು ಅಡಿಗಳ ಎರಡು ರಾಕ್ಬಸ ಮೂರ್ತಿಗಳನ್ನು ಇಟ್ಟಿದ್ದರು. ಅಲ್ಲಿಂದ ಮುಂದೆ ಇಸ್ಪತ್ತು ಅಡಿಗಳ ಅಗಲವಾಗಿ ಐವತ್ತು ಅಡಿಗಳ ಉದ್ದವಾಗಿದ್ದ ಪ್ರಶಸ್ತಮಂದಿರದಲ್ಲಿ ಪೂಜಾ ಸಾಮಗ್ರಿಗಳಿಂದ ಆವ್ಲತ ವಾಗಿ ಬುದ್ಧ ವಿಗ್ರಹವು ಶೋಭಿಸುತ್ತಿದ್ದಿತು. ಅದರ ಹಿಂದೆ ಸ್ವಲ್ಪ ದೂರದಲ್ಲಿ ಐದು ಅಡಿಗಳ ಎತ್ತರದ ಜಗಲಿಯಮೇಲೆ ಪ್ರಭಾವಲಯದಿಂದ ೪೬೨ ಅಳಿದ ಮಹಾಸ್ವಾಮಿಯವರು ಕೂಡಿದ ಏಳೆಂಟು ಅಡಿಗಳ ಎತ್ತರದ ಸೀತಾರಾಮರ ಮತ್ತು ಲಕ್ಷ್ಮಣನ ಮಿಶ್ರಲೋಹದ ಎರಕದ ನಿಗ್ರಹೆಗಳನ್ನಿಟ್ಟಿದ್ದರು. ಆ ಸುಂದರವಾದ ವಿಗ್ರಹಗಳ ಮುಂದೆ ಚಿನ್ನದ ಮತ್ತು ಬೆಳ್ಳಿಯ ಬೋಗುಣಿಗಳಲ್ಲಿ ಹಗಲಿ ರುಳೂ ಉರಿಯುವ ನಂದಾದೀಪಗಳು. ಆ ವಿಗ್ರಹಗಳು ಯಾವ ಕಾಲದ ವುಗಳೆಂಬ ಪ್ರಶ್ನೆಗೆ ಬೌದ್ಧ ಮತದವರಾದ ಲಾಮಾ ಗುರುಗಳು ಅವು ಮನುಷ್ಯ ನಿರ್ಮಿತಗಳೇ ಅಲ್ಲವೆಂದು ಉತ್ತರ ಹೇಳಿದರು. ಎಡಪಾರ್ಶ್ವದ ಕೋಣೆಯಲ್ಲಿ ಖುಷಿಗಳ ವಿಗ್ರಹಗಳೂ, ಬಲಪಾರ್ಶ್ವದ ಕೋಣೆಯಲ್ಲಿ ಸಪ್ತರ್ಷಿಗಳ ವಿಗ್ರಹಗಳೂ, ಮಹಡಿಯಮೇಲೆ ತಿಬೆಟ್‌ ಲಿಪಿಯ ಬೌದ್ಧ ಗ್ರಂಥಗಳ ದೊಡ್ಡ ಪುಸ್ತಕ ಭಂಡಾರವೂ, ಲಕ್ಷ್ಮೀದೇವಿಯ ಮತ್ತು ಕಾಳೀದೇವಿಯ ವಿಗ್ರಹಗಳೂ, ಇದ್ದುವು. ಆ ಕಟ್ಟಡವು ಹಂದೆ ಶ್ರೀರಾಮ ದೇವಾಲಯವಾಗಿದ್ದು ಆ ಬಳಿಕ ಬೌದ್ಧ ವಿಹಾರವಾಗಿ ಮಾರ್ಪಟ್ಟಿರಬೇಕೆಂದು ಡಾಕ್ಟರ್‌ ಎನ್‌. ರಂಗಾಚಾರ್ಯರವರು ಅಭಿಪ್ರಾಯಪಟ್ಟದ್ದಾರೆ. ಆಳಿದ ಮಹಾಸ್ವಾಮಿಯವರು ಆ ನಿಹಾರದಲ್ಲಿದ್ದ ಲಾಮಾ ಗುರು ಗಳಿಗೆ ಕೆಂಪು ಮತ್ತು ನೀಲಿ ಬನಾತಿನ ಎರಡು ಥಾನುಗಳನ್ನೂ ಹಣವನ್ನೂ ಒಪ್ಪಿಸಿದರು. ಅಂದು ರಾತ್ರಿ ಅವರೂ ಅವರ ಸರಿವಾರದನರೂ ಖೋಜರ್‌ನಾಧದಲ್ಲಿದ್ದು ಮತ್ತೆ ತಾಕ್ಸಕೋಟ್‌ ಮಾರ್ಗವಾಗಿ ಕಾಲಾ ಪಾನಿಗೆ ಹೋಗಿ ಸೇರಿದರು. ಅಲ್ಲಿಂದ ಗರ್ಬಯಾಂಗ್‌, ಮಾಲ್ಬ, ಗಾಲಗಾರ್‌, ತಿತ್ಸಾ, ಖೇಲಾ, ಧಾರ್ಚುಲ, ಆಸ್ಕೋಟ್‌, ಸಾಂದೇವ್‌, ಥಾಲ್‌, ಬೇರಿನಾಗ್‌ ಮುಂತಾದ ಸ್ಥಳಗಳ ಮಾರ್ಗವಾಗಿ ಸರಯೂ ಮತ್ತು ಗೋಮತಿನದಿಗಳ ಸಂಗಮಸ್ಥಾನವಾದ ಬಾಗೇಶ್ವರಕ್ಕೆ ಅವರೆಲ್ಲರೂ ದಯಮಾುಾಡಿದರು. ಮಾಲ್ಬಾದಿಂದ ಹೊರಟುಬಂದ ಮಜಲಿನಲ್ಲಿ ಕಲ್ಲು ಗಳು ಉರುಳಿ ಬಂದು ಕೆಲವರಿಗೆ ತಗಲಿ ಗಾಯಗಳಾದುವು. ತಿತ್ಲಾಕ್ಕೆ ಬರುವಾಗ್ಗೆ ಬಂಡೆಯೊಂದು ಉರುಳಿ ಬಂದು ಮಹಾಪ್ರಭುಗಳವರ ಸಮ್ಮುಖದ ಅಧಿಕಾರಿಯವರೊಬ್ಬರ ಮುಂದೆ ರಭಸದಿಂದ ಉರುಳಿಕೊಂಡು ಹೋಯಿತು. ಮಾರ್ಗದುದ್ದಕ್ಕೂ ಮಹಾಸ್ರಭುಗಳಿಗೆ ಜನರು ಅಲ್ಲಿ ಸ್ವಾಗತ ವನ್ಸಿತ್ತರು. ಬೊಗಸೆ ಬೊಗಸೆಗಳಲ್ಲಿ ಹೂಗಳನ್ನೆರಚಿ ಫಲಗಳನ್ನು ಸಮರ್ಪಿ ಸಿದರು. ಬಾಗೇಶ್ವರದಲ್ಲಿ ಬಹು ಜನರು ಸೇರಿ ಬೀದಿಗಳನ್ನಲಂಕರಿಸಿ, ಹಿಂದಿಯಲ್ಲಿ ವಿಜ್ಞಾಸನಾ ಪತ್ರಿಕೆಗಳನ್ನು ಸಮರ್ಪಿಸಿದರು. ಮಹಾ ಪ್ರಭುಗಳವರು ಬಾಗೇಶ್ವರದಿಂದ ಹೊರಟು ನಾಲ್ಕು ಮಜಲುಗಳಲ್ಲಿ ಧರ್ಮಾಭಿಮಾನ ೪೬೩ ಪ್ರಯಾಣಮಾಡಿ ಆಗಸ್ಟು ತಿಂಗಳು ೨೪ನೆಯ ತಾರೀಖಿನ ದಿನ ಆಲ್ಮೊರಾಕ್ಕೆ ಹಿಂತಿರುಗಿದರು. ಅಲ್ಲಿ ಎರಡು ದಿನಗಳು ಬಿಡಾರಮಾಡಿದ್ದು, ಅನೇಕ ಮಂದಿ ಪುರಪ್ರಮುಖರಿಗೂ ಅಧಿಕಾರಿಗಳಿಗೂ ಭೇಟಿಯನ್ನಿತ್ತು ಖಿಲ್ಲತ್ತು ಗಳನ್ನೂ ಪಾರಿತೋಷಿಕಗಳನ್ನೂ ಕೊಟ್ಟರು. ಚಪ್ರಾಸಿಗಳು ಕುದುರೆ ಆಳುಗಳು ಮುಂತಾದವರಿಗೂ ಸಹ ಪಾರಿತೋಷಿಕಗಳು ಲಭಿಸಿದುವು. ೧೯೩೧ನೆಯ ಇಸವಿ ಆಗಸ್ಟು ೨೭ನೆಯ ತಾರೀಖಿನ ದಿನ ಬೆಳಗ್ಗೆ ಮಹಾಸ್ವಾಮಿಯವರು ಆಲ್ಮೊರಾದಿಂದ ಹೊರಟು ಮಾರನೆಯ ದಿನ ಹರಿದ್ದಾರವನ್ನು ಸೇರಿ, ದೆಹಲಿಯ ಮಾರ್ಗವಾಗಿ ಪ್ರಯಾಣಮಾಡಿ ೩೦ ನೆಯ ತಾರೀಖು ಮುಂಬಯಿ ನಗರವನ್ನು ಸೇರಿದರು. ಅಲ್ಲಿಂದ ಸೆನ್ಟೆಂಬರು ತಿಂಗಳು ೪ನೆಯ ತಾರೀಖಿನ ದಿನ ಪ್ರಯಾಣಮಾಡಿ ಪುಣೆಗೆ ಸೇರಿ, ಸ್ಪೆಷಲ್‌ ರೈಲಿನಲ್ಲಿ ಅರಸೀಕೆರೆ ಮತ್ತು ಹಾಸನದ ಮಾರ್ಗವಾಗಿ ಪ್ರಯಾಣಮಾಡಿ ಸೆನ್ಟೆಂಬರು ೭ನೆಯ ತಾರೀಖು ಬೆಳಗ್ಗೆ ಮೈಸೂರು ನಗರಕ್ಕೆ ಮಹಾಪ್ರಭು ಗಳವರು ಹಿಂತಿರುಗಿದರು. ಅವರು ಹೆಜ್ಜೆ ಹೆಜ್ಜೆಗೂ ಅಪಾಯಗಳಿಂದ ತುಂಬಿದ್ದ ಕೈಲಾಸ ಯಾತ್ರೆಯನ್ನು ಪೂರೈಸಿ ಸುರಕ್ಸಿತವಾಗಿ ಮೈಸೂರಿಗೆ ಹಿಂತಿರುಗಿದುದಕ್ಕಾಗಿ ಮಹಾಮಾತೃಶ್ರೀಯವರೇ ಮುಂತಾದ ರಾಜ ಕುಟುಂಬದನರಿಗುಂಬಾದ ಆನಂದಕ್ಕೆ ಪಾರವೇ ಇರಲಿಲ್ಲ. ಮಹಾಪ್ರಭು ಗಳವರು ಕ್ಷೇಮವಾಗಿ ಮೈಸೂರಿಗೆ ತಲಸಿದುದಕ್ಕಾಗಿ ಸಂತೋಷ ಭರಿತರಾದ ಪ್ರಜೆಗಳು ಅವರ ದರ್ಶನೋತ್ಸುಕರಾಗಿ ತಂಡೋಪತಂಡವಾಗಿ ಆ ಸಲದ ನವರಾತ್ರಿ ಉತ್ಸವ ಕಾಲದಲ್ಲಿ ಮೈಸೂರು ನಗರಕ್ಕೆ ಬಂದು ತುಂಬಿದರು. ಹಿಂದೆ ಮತ್ತಾವಾಗಲೂ ಮೈ ಸೂರು ನಗರದಲ್ಲಿ ಅಷ್ಟು ಜನ ಸಂದಣಿ ಸೇರಿರಲಿಲ್ಲ. ನವರಾತ್ರಿ ವಾಡ್ಯಮಿಯ ದಿನ ರಾತ್ರಿ ದರ್ಬಾರು ನಡೆದಾಗ ಅರಮನೆಯ ಮುಂದೆ ಕಿಕ್ಕಿರಿದು ತುಂಬಿದ್ದ ಅಭೂತಪೂರ್ವ ವಾದ ಪ್ರಜಾ ಸಮೂಹವನ್ನು ನೋಡಿ ರಾಜಭಕ್ತ್ಕ ಶ್ರೀಷ್ಠರಾದ ದೊಡ್ಡ ಅಧಿಕಾರಿಯವರೊಬ್ಬರು ಆನಂದಬಾಷ್ಪವನ್ನು ಸುರಿಸುತ್ತ, "" ನೋಡಲಿ, ನಮ್ಮ ಪ್ರಭುಗಳನ್ನು ನೋಡಿ ಸಂತೋಷಿಸಲಿ; ಇಂಥ ಪ್ರಭುದರ್ಶನ ನಮಗೆ ಹೊರತು ಮತ್ತಾರಿಗೆ ಲಭಿಸೀತು!'' ಎಂದರು. ಮಹಾಪ್ರಭು ಗಳವರ ಕೈಲಾಸ ಯಾತ್ರೆಯ ಚಲಚ್ಚಿತ್ರ ಪ್ರದರ್ಶನವು ಏರ್ಪಟ್ಟ ದಿನ ಮಹಾಮಾತೃಶ್ರೀಯವರು ಅದನ್ನು ನೋಡಿ ಆನಂದಿಸಿ ಮಾತೃಹೃದಯದ ಆತಂಕದಿಂದ, " ದೃಷ್ಟಿ ತಾಕುವಂತಿದೆ. ಅಯ್ಯಾಜಿಯವರು ಎಷ್ಟು ಕಷ್ಟವನ್ನು ಸಹಿಸಿ ಎಷ್ಟು ಆಸ್ಪೆಯಿಂದ ಯಾತ್ರೆಮಾಡಿದ್ದಾರೆ!'' ಎಂದರು. ಬಕ್ಸಿಯನರು ಕೈಲಾಸ ಯಾತ್ರೆಯ ಪ್ರಸಾದವನ್ನು ತೆಗೆದುಕೊಂಡು ೪೬೪ ಆಳಿದ ಮಹಾಸ್ವಾ ಪಿಯವರು ಮಹಾಪ್ರಭುಗಳವರ ಆಜ್ಞೆ ಯಂತೆ ಶೃಂಗೇರಿಗೆ ಹೋಗಿ ಸಮರ್ಪಿಸಿದ ಮೇಲೆ , ಶ್ರಿ (ಗಳವರು ಯಾತ್ರಾ 'ಚಿತ್ರ ವಾದ ಆ ಚಲಚ್ಚೆ ತ್ರವನ್ನು ನೋಡುವುದು 'ತಮ್ಮ ಆಶ್ರ ಮಧರ್ಮಕ್ಕೆ ನಿರುದ್ಧ ವಲ್ಲವೆಂದು ಹೇಳಿದರು. ಅನರು ಸಕಕ ಬಿಕೆ ಅಸಂಖ್ಯಾತ ಮಂದಿಗಳಿಂದ ಮಹಾಸ್ವಾಮಿ: ಯವರಲ್ಲಿ ಭಕ್ತಿ ನಿಶ್ವಾಸ ಪ್ರದರ್ಶನ ನಡೆದ ಆ ಚಿತ್ರದ ಭಾಗವನ್ನು ಕಂಡು ಹರ್ಷಿಸಿ, "" ಇದೀಗ ಸಾತ್ತಿಕ ಪ್ರಭುಶಕ್ತಿ! ಇದೀಗ ರಾಜಲಕ್ಸಣ!' ಎಂದರು. ಆಳಿದ ಮಹಾಸ್ವಾಮಿಯವರಿಗೆ ಸ್ವಂತ ಮತದಲ್ಲಿ ಅಸಾಧಾರಣ ಶ್ರದ್ಧೆಯಿದ್ದಿತು. ಅದಕೆ ಅವರಿಗಿದ್ದ ಅನ್ಯಮತ ಸಹಿಷ್ಣುತೆಯೂ ಅಪಾರ ವಾದುದು. ಕೈಲಾಸಯಾತ್ರೆಯ ಕಾಲದಲ್ಲಿ ಅನ್ಯಮತ ಸಹಿಷ್ಣುತೆ ಮಾರ್ಗ ಮಧ್ಯದಲ್ಲಿಲ್ಲದೆ ದೂರ ದೂರವಾಗಿದ್ದ ಬೌದ್ಧ ನಿಹಾರಗಳಿಗೆ ಕೂಡ ದಯಮಾಡಿ ಅವರು ಖಿಲ್ಲತ್ತುಗಳನ್ನೂ ಕಾಣಿಕೆಗಳನ್ನೂ ಒಪ್ಪಿಸಿದರು. ತಮ್ಮ ಪರಿವಾರದ ವರಿಗೂ ಸಮ್ಮುಖದ ಅಧಿಕಾರಿಗಳಿಗೂ ಕೂಡ ಅದೇ ರೀತಿ ಅನ್ಯಮತ ಸಹಿಷ್ಣುತೆಯುಂಟಾಗಲೆಂಬ ಉದ್ದೇಶದಿಂದ, ಬದರೀನಾಥ ಕೇದಾರನಾಥ ತಾರ ಕೆ ಶ್ಲೇತ್ರ ಗಳಿಗೆ ಮಾ ಒನರನ್ನೂ ಕೈಸ್ತ ನ್ನರನ್ನೂ ಸಹ ಅವರು ಕಳೆದುಕೊಂಡು ಹೋಗಿದ್ದ ರು. ಆಳಿದ ಮಹಾಸ್ವಾಮಿಯನರು ಸಕಲ ಮತಗಳ ಸಾರವನ್ನೂ ಗ್ರಹಿ ಬೇಕೆಂಬ ಉದ್ದೇಶದಿಂದ ಕೂಡಿ ನಾನಾ ಮತಗಳಿಗೆ ಸೇರಿದ ನಿದ್ವಾಂಸ ರಿಂದಲೂ ಆಗಾಗ ತಮ್ಮ ಸನ್ನಿಧಿಯಲ್ಲಿ ಉಪನ್ಯಾಸಗಳನ್ನು ಮಾಡಿಸು ತ್ತಿದ್ದರು. ಪ್ರತಿಯೊಂದು ಮತ ಸಿದ್ಧಾಂತವನ್ನೂ ಆ ಮತದ ಅನುಯಾಯಿ ಗಳಾದ ವಿದ್ವಾಂಸರಿಂದಲೇ ಹೇಳಿಸಿ ಕೇಳುವುದರಲ್ಲಿ ಔಚಿತ್ಯವೆಂಬುದನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು. ಆದರೆ, ಆ ಬಗೆಯ ಉಪನ್ಯಾಸ ಕಾಲದಲ್ಲಿ ಉನನ್ಯಾಸಕರು ಅನ್ರಮತಗಳನ್ನು ಅನ್ಯಾಯವಾಗಿ ಟೀಕಿಸಿ ಸ್ವಮತ ಸ್ರತಿಪಾದನೆಗೆ ಅವಶ್ಯವಾದಷ್ಟಕ್ಕಿಂತ ಅಧಿಕ ಪ್ರಸಂಗಕ್ಕೆ ಪ್ರಾರಂಭಿಸಿದರೆ ಮಹಾಪ್ರಭುಗಳವರು ಜುಗುಪ್ಸೆ ಪಡುತ್ತಿದ್ದರು. ಒಂದು ಸಲ, ಒಬ್ಬರು ಸಂಡಿತರು ತಮ್ಮ ಮತ ಸಿದ್ಧಾಂತದಮೇಲಿನ ಉಪನ್ಯಾಸದ ಮಧ್ಯದಲ್ಲಿ ಮತ್ತೊಂದು ಮತ ಸಿದ್ಧಾಂತದಮೇಲೆ ಉಗ್ರವಾಗಿ ಆಕ್ಸೇಪ ಗಳನ್ನೆತ್ತಿ ಕಟುವಾಗಿ ಟೀಕಿಸಲು ಪ್ರಾರಂಭಿಸಿದರು. ಆಗ ಮಹಾ ಪ್ರಭುಗಳವರು ಅವರನ್ನು ಕುರಿತು, "ಈ ಮತ ಸಿದ್ಧಾಂತವನ್ನು ಕುರಿತು ಮಾತನಾಡಲು ಬೇರೆ ಕೆಲವು ವಿದ್ವಾಂಸರಿದ್ದಾರೆ. ಇದರ ವಿಚಾರವನ್ನು ಧರ್ಮಾಭಿಮಾನ ೪೬೫ ಅವರಿಗೆ ಬಿಟ್ಟು ಬಿಡಿ. ನೀವು ಪ್ರತಿಸಾದಿಸಲುಪಕ್ರಮಿಸಿದ್ದ ಮತ ಸಿದ್ಧಾಂತದ ನಿಚಾರವಾಗಿ ಮಾತ್ರವೇ ಪ್ರಸ್ತಾವಿಸಿ ನಮಗೆ ನಾನಾ ಅಂಶ ಗಳನ್ನೂ ದಯವಿಟ್ಟು ತಿಳಿಸಿ” ಎಂದು ಹೇಳಿದರು. ಪ್ರತಿಯೊಂದು ಮತ ಸಿದ್ಧಾ ಂತದಲ್ಲಿ' ಸಹ ಸಾರವುಂಬೆಂಬುದು ಮಹಾಸ್ವಾ ಮಿಯವರ ಮನೋಗತಪೆಂಬುದಕ್ಕೆ ಇದಕ್ಕಿ ಂತಉತ್ತಮವಾದ ಮತ್ತಾವ ನಡ ಅವಶ್ಯವಿಲ್ಲ. ಹೊರದೇಶಗಳ” ದಾರ್ಶನಿಕರ ಗ್ರಂಥಗಳಲ್ಲಿ ಸಹ ಮಹಾ ಸ್ರಭುಗಳವರಿಗೆ ಸರಮಾದರ. ಅವುಗಳನ್ನು. ಅವರು ಸಂತತವಾಗಿ ಜು ತರ: ದ್ದರು. ಆಸ್ಚಾ ನ ವಿದ್ವಾಂಸರುಗಳಿಗೂ ಅವುಗಳಲ್ಲಿ ಪ್ರತಿವಾದಿತವಾಗಿರುವ ತತ್ತ್ವಗಳ ಜಾ ಬಾಗವತ ಅವಕಾಶವನ್ನು ಕಲ್ಪಿಸಿ ಹೃದಯ ವೈಶಾಲ್ಯವನ್ನು ಹೆಚಿ ತ್ವಿಸುತ್ತಿದ್ದುದಲ್ಲದೆ, ಅವುಗಳಿಂದ ಹುಟ್ಟಿ ದ ಸಮಸ್ಯೆ ಗಳನ್ನು ಭಾರತೀಯ pte ಸಹಾಯದಿಂದ ಬಗೆ ಈ ಜು ಎಷ್ಟು ಮಟ್ಟ ಗೆ ಸಾಧ ವೆಂಬುದನ್ನು ವಿಚಾರಮಾಡುತ್ತಿದ್ದರು. ಆಳಿದ ಮಹಾಸ್ಚಾ ವ ಸಮಸ್ತ ಮತಗಳ ಸಿದ್ಧಾಂತ ಗಳನ್ನೂ, ಷಡ್ಜ ರ್ಶನಗಳನ್ನೂ ಶ್ರದ್ಧೆ ಯಿಂದ ವ್ಯಾಸಂಗಮಾಡಿ ನಿಷ್ಕೃಷ್ಟ ಜ್ಞಾನವನ್ನು ಗಳಿಸಿದ್ದ ರು. ಮೈಸೂರು ಸಂಸ್ಥಾ ನದಲ್ಲಿ ಮಾತ್ರವೇ ವ ಹೊರಗಿನ ಪ್ರಾಂತಗಳ ದೇವಾಲಯಗಳೇ "ಮುಂತಾದುವುಗಳಿಗೆ ಧನ ಸಹಾಯ ಮಾಡಿದಂತೆಯೇ ಮಸೀತಿಗಳು, ಚರ್ಚುಗಳು ಮುಂತಾದು ವುಗಳಿಗೂ ಧನ ಸಹಾಯಮಾಡುತ್ತಿದ್ದರು. ಹಿಂದುಗಳಿಗೆ ದೇವಾಲಯ ಗಳನ್ನು ಕಟ್ಟಸಿಕೊಟ್ಟಿ ದ್ಹಂತೆಯೇ "« ಬಾಡಿ ಗಾರ್ಡ್‌'' ಸಿಬ್ಬಂದಿಯವರ ಮಸೀತಿ ಮುಂತಾದುವುಗಳನ್ನೂ ಅನ್ಯಮತೀಯರಿಗಾಗಿ ಕಟ್ಟಸಿಕೊಟ್ಟ ದ್ದರು. ಅರ್ಚಕಿಷ್ಟ ನಿಲೋಮಿನಾ ಚರ್ಚು ಮುಂತಾದುವುಗಳಿಗೂ ಬಹಳವಾಗಿ ಸಹಾಯಮಾಾಡುತ್ತಿದ್ದರು. ಮಹಾವ್ರಭುಗಳವರು ಭಾಷಣ ವೊಂದರಲ್ಲಿ, "ಮತ ಸಿದ್ಧಾಂತ ವಿಚಾರಗಳಲ್ಲಿಯೂ ಭಗವದಾರಾಧನ ವಿಷಯದಲ್ಲಿಯೂ ನಾನಾ ಮತಗಳಿಗೂ ಪರಸ ದೃರವಾಗಿ ಭೇದಗಳೇನೋ ಉಂಟು. ಆದರೂ ಯಾರು ಯಾವ ನಾಮರೂಸಗಳನ್ನಾಶ್ರ ಯಿಸಿ ಆರಾಧಿಸಿದರೂ ಎಲ್ಲರ ಸೇವೆಯನ್ನೂ ಸ್ವೀಕರಿಸುವ ಜಗನ್ಸಿಯಾಮಕನಾದ ಸರ್ವೇಶ್ವರನೇನೋ ಒಬ್ಬನೇ. ನಾವು ಯಾವ ಸಾಧನಾ ಮಾರ್ಗವನ್ನು ಚಃ ಅವಲಂಬಿಸಿದರೂ ಪರಿಣಾಮದಲ್ಲಿ ಒಂದೇ ವಿಧವಾದ ನಿತ್ಯ ತತ್ತ್ವಗಳನ್ನೂ ಭಾವ ಶುದ್ಧಿಯನ್ನೂ ಕಾಣಲು ಸಾಧ್ಯವಿದೆ. ಏನಿದ್ದರೂ ಕೆಲವು ಮಾರ್ಗಗಳನ್ನನುಸರಿಸಿದರೆ ಶೀಘ್ರವಾಗಿ ಈ ಸತ ಲವು ಲಭಿಸ ಬಹುದು. ಉಳಿದವುಗಳನ್ನನುಸರಿಸಿದರೆ ಸಾರ್ಯಸಿದ್ದಿ ಯಾಗಲು ಸ್ವಲ್ಪ 29 " F ಲ್ಪ ೪೬೬ ಆಳಿದ ಮಹಾಸ್ಕಾನಿಯನರು ಕಾಲನಿಳಂಬನಾಗಬಹುದು. ಇದೊಂದು ವ್ಯತ್ಯಾಸವನ್ನು ಬಿಟ್ಟಕೆ, ಎಲ್ಲ ಮಾರ್ಗಗಳಿಂದ ದೊರೆಯುವ ಸಾಕ್ಸಾತ್ಕಾರವೂ ಒಂದೇ. ಎಂದು ನುಡಿದಿದ್ದಾರೆ... ಮಹಾಪ್ಟ ಭಾಷಣದಲ್ಲಿ ಹೇಳಿದುದನ್ನು ಅನುಷ್ಠಾನದಲ್ಲಿಟ್ಟುಕೊಂಡಿದ್ದರು. ಜ್ಮೀರಕ್ಕೆ ಹೋಗಿದ್ದಾಗ ಮಹಿ ಮಾಸ್ತಿತರಾದ ಖಾಜಾ ೫೪೬. ಚಿಪ್ಟಿಯನರ ಸಮಾಧಿಯ ಬಳಿಗೆ ದಯಮಾಡಿ ಭಕ್ತಿತೋರಿದರು. ಜಿನಬಿಂಬ ಸ್ರತಿಷ್ಮಾಸನಾ ಮಹೋತ್ಸವದ ಸಂಬಂಧದಲ್ಲಿ ಮೈಸೂರು ನಗರದ ಜೈನ ದೇವಾಲಯಕ್ಕೆ ಹೋಗಿದ್ದರು. ಈಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಮಸ್ತಕಾಭಿಷೇಕ ಕಾಲದಲ್ಲಿಯೂ, ಹಿಂದಿನ ಸಲದ ಮಸ್ತಕಾಭಿಷೇಕ ಕಾಲದಲ್ಲಿಯೂ ಗೋಮಟೇಶ್ವರ ನಿಗ್ರಹಕ್ಕೆ ಭಕ್ತಿಯಿಂದ ನಮಸ್ಕಾರ ಮಾಡಿದುದನ್ನೂ ಈ ಸಂಬಂಧದಲ್ಲಿ ಸೂಚಿಸಬಹುದಾಗಿದೆ. ದಿವಾನ್‌ರವರು ೧೯೪೦ನೆಯ ಇಸವಿ ಜನವರಿ ತಿಂಗಳು ೪ನೆಯ ತಾರೀಖಿನ ದಿನದ ತಮ್ಮ ಭಾಷಣದಲ್ಲಿ ಹೇಳಿರುವಂತೆ, “ ರಾಜರ್ಷಿಗಳೆಂಬ ಅನ್ವರ್ಥ ನಾಮಥೇಯವನ್ನು ಸಡೆದಿ ರುವ ಪ್ರಜಾನತ್ಸಲರೂ ಪ ಸರಮಸಾತ್ರಿಕರೂ ಆದ ನಮ್ಮ ಪ್ರಭ ಭುಗಳವರು ಸಂತತನಾಗಿ ಶ್ರ ನಿಸಿ ಆರ್ಜಿಸಿರುನ ಕೇರ್ತಿಯು ನಿಷ್ಕಳಂಕನಾದ ಧವಳ ಕೀರ್ತಿ. ಭರತಖಂಡದ ದೊಡ್ಡ ಸಂಸ್ಥಾನಗಳಲ್ಲೊಂದರ ಪ್ರಭುಗಳವರ ಪುತ್ರಿಯನರೂ ಸಂಸ್ಥಾ ನಾಧೀಶಕೊಬ್ಬ ರ ಔತ ಯವರೂ ಆದವರೊಬ್ಬರು, BR ಗಳಿ ಅಥನಾ ಇತರ ಕಡೆಯಲ್ಲಾ ಗಲಿ ದೇಶದ ಎಲ್ಲೆ ಯೊಳಗೆ ಪ್ರವೇಶಮಾಡಿದೊಡನೆಯೇ ಪ್ರಭುಗಳ ಸಾರಮಾರ್ಧಿಕತೆಯ ತೇಜಸ್ಸಿನ ಸರಿಣಾಮದಿಂದ ಮನಸ್ಸು ಜಾಯಾ ಮೈ ಸೂರು ಸಂಸ್ಥಾನದಲ್ಲಿ ಮಾತ್ರವೇ” ಎಂದು ಶ್ಲಾಘಿಸಿದರು. ಹದಿಮೂರನೆಯ ಅಧ್ಯಾಯ ಈಚಿನ ಸಂಗತಿಗಳು ಯಥಾ ಕಾಸ್ಕಂ ಚ ಕಾಸ್ಕಂ ಚ ಸಮೇಯಾತಾಂ ಮಹೋದಧೌ | ಸಮೇತ್ಯ ಚ ವ್ಯಪೇಯಾತಾಂ ತದ್ವದ್ಭೂತ ಸಮಾಗಮಃ ॥'' " ಯತೋಂಭ್ಯುದಯ ನಿಃಶ್ರೇಯಸ ಸಿದ್ಧಿಃ ಸ ಧರ್ಮಃ 1? ೧೯೩೨ ಮತ್ತು ೧೯೩೩ನೆಯ ಇಸವಿಗಳಲ್ಲಿ ಮಹಾಮಾತೃಶ್ರೀ ಯವರಿಗೆ ದೇಹಾಲಸ್ಯವುಂಟಾದ ಕಾರಣ, ಮಹಾಪ್ರಭುಗಳವರು ಮೈ ಸೂರು ಸಂಸ್ಥಾನದ ಹೊರಗಿನ ಪ್ರಯಾಣ ಮಾತೃ ನಿಯೋಗ ಗಳನ್ನೇ ಕೈಕೊಳ್ಳದೆ, ಭಕ್ತಿಯಿಂದ ಮಾತೃಸೇವೆ ಮಾಡಿ ನೋಡಿಕೊಂಡರು. ಅವರ ಮಾತೃ ಭಕ್ತಿಯು ಮಹತ್ತಮನಾದುದು. ರಾಮೇಶ್ವರ ಯಾತ್ರೆ ಮುಂತಾದ ಕಾಲಗಳಲ್ಲಿ ಅವರು ಮಹಾಮಾತೃಶ್ರೀಯವರನ್ನು ಮೇನಾದಲ್ಲಿ ಕುಳ್ಳಿರಿಸಿ ತಾವು ಮೇನಾದ ಪಾರ್ಶ್ವದಲ್ಲಿ ಭಕ್ತಿಯಿಂದ ನಡೆದುಹೋಗುತ್ತಿದ್ದುದು ; ಸಿಂಹಾಸನಾರೋಹಣಕ್ಕೆ ದಯಮಾಡುತ್ತಿದ್ದುದೇ ಮುಂತಾದ ಕಾಲಗಳಲ್ಲಿ ಮಹಾಮಾತೃಶ್ರೀಯವರ ನಾದಗಳಿಗೆರಗಿ ಅನುಜ್ಞೆ ಸಡೆಯುತ್ತಿದ್ದುದು ; ಅರಮನೆಯ ಅಧಿಕಾರಿ ವರ್ಗದವರಲ್ಲಿ ರಜವನ್ನು ಪಡೆದಿದ್ದವರು ಮರಳಿ ಬಂದು ವರದಿ ಮಾಡಿಕೊಂಡಾಗ ಮಹಾಮಾತೃಶ್ರೀಯನವರ ಸನ್ನಿಧಿಯಲ್ಲಿ ಅರಿಕೆ ಮಾಡಿಸಬೇಕೆಂದು ಸೂಚಿಸಿ, “ಹುಜೂರು ಸನ್ನಿಧಾನದಲ್ಲಿ ಮೊದಲು ಅರಿಕೆಮಾಡಿಸಿ ಆಮೇಲೆ ನಮ್ಮಲ್ಲಿಗೆ ಬಂದು ತಿಳಿಸಿ?” ಎಂದು ಆಜ್ಞಾಪಿಸು ತ್ರಿದ್ದುದು;, ಅರಮನೆಯ ಸಂಬಂಧದ ಸಮಸ್ತ ಕಾರ್ಯಕಲಾಸಗಳೂ ನುಹಾಮಾತೃಶ್ರೀಯವರ ಅನುಜ್ಞೆಗಳಿಗನುಸಾರವಾಗಿ ಇತ್ಯರ್ಥಪಟ್ಟು ಆಡಳಿತ ನಡೆಯಬೇಕೆಂದು ಗೊತ್ತುಮಾಡಿದ್ದುದು; ಮುಂತಾದ ಅನೇಕ ನಿದರ್ಶನಗಳಿಂದ ಅದು ವ್ಯಕ್ತವಾಗುತ್ತದೆ. ಆಳಿದ ಮಹಾಸ್ವಾಮಿಯವರ ಪ್ರೀತಿ ಭಕ್ತಿಗಳಿಂದ ಸುಪ್ರೀತರಾಗಿದ್ದ ಮಹಾಮಾತೃಶ್ರೀಯವರು, "ಒಂದೆ. ಶ್ರೀರಾಮರು ನಿತೃವಾಕ್ಯಪರಿಪಾಲನಮಾಡಿ ಆದರ್ಶಪುತ್ರ ರಾಗಿದ್ದರೆ, ನಮ್ಮ ಅಯ್ಯಾಜಿಯವರು ಈಗ ಮಾತೃವಾಕ್ಯ ಸರಿಪಾಲನ ಮಾಡಿ ಆದರ್ಶಪುತ್ರರಾಗಿದ್ದಾರೆ'' ಎಂದು ಅಪ್ಪಣೆ ಕೊಡಿಸಿದರಂತೆ. ಮಹಾಮಾತೃಶ್ರೀಯವರು ದೇಹಾಲಸ್ಯದಿಂದ ಕ್ಲೇಶಸಟ್ಟ ೪೬೮ ಆಳಿದ ಮಹಾಸ್ವಾಮಿಯ ವರು ಕಾಲದಲ್ಲಿ, ಮಹಾಪ್ರಭುಗಳವರು ಆಹಾರ ನಿದ್ರೆಗಳನ್ನೂ ದೇಹಶ್ರಮ ವನ್ನೂ ಪರಿಗಣಿಸದೆ ಆತಂಕದಿಂದಲೂ ವಿಷಾದದಿಂದಲೂ ಮಾತೃಸೇವೆ ಮಾಡಿದರು; ಅನ್ಯಾದೃಶವಾದ ಆಸಕ್ತಿಯಿಂದ ಸಮಸ್ತ ಸೌಕರ್ಯ ಗಳನ್ನೂ ಕಲ್ಪಿಸಿ ಚಿಕಿತ್ಸೆಮಾಡಿಸಿದರು; ದಾನಧರ್ಮಗಳನ್ನು ಮಾಡಿಸಿದರು ; ಮಹಾಮಾತೃಶ್ರೀಯವರಿಗೆ ಸಂಚಾರ ಸಾಮರ್ಥ್ಯ ತಪ್ಪಿ ತೊಂದರೆ ಯಾದಾಗ ಅವರು ರಬ್ಬರ್‌ ಪಟ್ಟಿ ಹಾಕಿದ ಚಕ್ರಗಳುಳ್ಳ ಚಿಕ್ಕ ಬಂಡಿಯಲ್ಲಿ ಅರಮನೆಯೊಳಗೆ ಸ್ನಾನಮಂದಿರ, ದೇವಮಂದಿರ ಮುಂತಾದುವುಗಳಿಗೆಲ್ಲ ಧಾರಾಳ£ಣಾಶ್ಮಿ ಹೋಗಿ ಬರುವಂತೆ ಅಮೃತ ಶಿಲಾದಿಗಳಿಂದ ರಚಿತವಾದ ಹೊಸಿಲುಗಳನ್ನೆ ಲ್ಲ ಕೀಳಿಸಿದರು. ಅಷ್ಟೇ ಅಲ್ಲ. ಮಧ್ಯಾಹ್ನ ಹನ್ನೆರಡು ಘಂಟಿಗೆ ಅರಮನೆಯ ಬಳಿಯಲ್ಲಿ ಫಿರಂಗಿಯ ಶಬ್ದವಾದರೆ ಅವರಿಗೆಲ್ಲಿ ತೊಂದರೆಯಾದೀತೋ.-- ಎಂದು ಶಂಕಿಸಿ ಅರಮನೆಗೆ ಬಹಳ ದೂರವಾದ ಸ್ಥಳದಲ್ಲಿ ಮಧ್ಯಾಹ್ನ ಸೂಚಕವಾದ ಆ ಫಿರಂಗಿಯನ್ನು ಹೊಡೆಯುವಂತೆ ಆಜ್ಞೆಮಾಡಿದರು, ಮಹಾಪ್ರಭುಗಳವರು. ಅವರು ಆ ರೀತಿ ಆತಂಕ ವಿಷಾದ ಗಳಿಂದ ತಮ್ಮ ಸ ನೋಡಿಕೊಂಡ ಬಗೆಯನ್ನು ಕಂಡು ಮಹಾಮಾತೃ ಶ್ರೀಯವರಿಗೆ ಅನಿರ್ವಚನೀಯವಾದ ಬಗೆಬಗೆಯ ಭಾವಗಳುಂಟಾಗ್ಕಿ «ಎಂದು ಬೇಕಾದರೂ ಸಾವು ಬರಲಿ-- ಅಂತ ಮನಸ್ಸು ಸಿದ್ಧವಾಗಿದೆ. ಆದರೆ ಅಯ್ಯಾಜಿಯವರು ಎಷ್ಟು ದುಃಖಪಡುತ್ತಾರೋ ಅಂತ ಮನಸ್ಸಿಗೆ ಆತಂಕ. ಅವರಿಗೆ ಆ ದುಃಖದ ದಿನ ಆದಷ್ಟು ತಡವಾಗಿ ಬರುವುದ ಕ್ಟೋಸ್ಕರವಾಗಿ ಇನ್ನೂ ಬದುಕಿರಬೇಕೆಂದು ಆಶೆ?” ಎಂದರು. ಮಹಾಮಾತೃಶ್ರೀಯವರ ವ್ಯಾಧಿಯು ಉತ್ಕಟವಾಗಿಸರಿಣಮಿಸಿತು. ಉತ್ತರಾಯಣದ ಏಕಾದಶೀ ಶನಿವಾರದ ದಿನ (೧೯೩೪ನೆಯ ಇಸವಿ ಜೂಲೈ ತಿಂಗಳು ೭ನೆಯ ತಾರೀಖಿನ ದಿನ) ಸಮರಾತ್ರಿಯಲ್ಲಿ ಅವರು ದಿವಂಗತರಾದರು. ಆಳಿದ ಮಹಾಸ್ವಾಮಿಯವರೂ, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರೂ, ರಾಜಕುಟುಂಬದ ಇತರರೂ ವಿಯೋಗ ದುಃಖದಿಂದ ಪರಿತಪಿಸಿದರು. ಆಳಿದ ಮಹಾಸ್ವಾಮಿ ಯವರ ಸಹಪಾಠಿಗಳಲ್ಲೊ ಬ್ಬರಾದ ಮಹಾಶಯರೊಬ್ಬರು, "ನಾನು ಆದಿನ ದುಃಖಸಟ್ಟಷ್ಟು ಮಟ್ಟಿಗೆ ನಮ್ಮ ತಾಯಿಯವರು ಮೃತಪಟ್ಟ ದಿನವೂ ದುಃಖಪಟ್ಟರಲಿಲ್ಲ. ನಾನು ಬಾಲ್ಯದಲ್ಲಿ ಶ್ರೀಮನ್ಮಹಾರಾಜ ರವರೊಡನೆ ವ್ಯಾಸಂಗಮಾಡುತ್ತಿದ್ದಾಗ ಅವರು ನಮ್ಮ ತಾಯಿಯಂತೆಯೇ ಪ್ರೀತಿ ವಿಶ್ವಾಸ ತೋರಿಸುತ್ತಿದ್ದರು. ಅವರ ಸದ್ದು ಣಗಳನ್ನು ಸ್ಮರಿಸಿ ಕೊಂಡು ಈಗಲೂ ದುಃಖಿಸುತ್ತೇನೆ'' ಎಂದರು. ಈಚಿನ ಸಂಗತಿಗಳು ೪೬೯ ಮೈ ಸೂರು ಬೆಂಗಳೂರು ನಗರಗಳಲ್ಲಿಯೂ ಸಂಸಾ ನದಲ್ಲಿ ಇತರ ನಾನಾ ಕಡೆಗಳಲ್ಲಿಯೂ ಸಂತಾಪ ಸೂಚಕ ಸಭೆಗಳು ನಡೆದುವು, ಆಳಿದ ಮಹಾಸ್ವಾಮಿಯವರು ಮಹಾಮಾತೃಶ್ರೀಯವರ ಉತ್ತರಕ್ರಿಯೆಗಳನ್ನು ಶಾಸ್ತ್ರೋಕ್ತವಾಗಿ ಬಹಳ ಭಕ್ತಿಯಿಂದ ರಾಜಮನೆತನಗಳ ಪದ್ಧತಿ ಯನ್ನು ಗಮನಿಸದೆ ಸಾಮಾನ್ಯರಂತೆಯೇ ನೆರವೇರಿಸಿದರು. ಸ್ಮಶಾನಕ್ಕೆ ಬಂದಿದ್ದವರಿಗೆಲ್ಲ ಸ್ನಾನಕ್ಕೆ ಬಿಸಿನೀರು ಸಿದ್ಧವಾಗಿದ್ದೂ ಕೂಡ ಮಹಾ ಪ್ರಭುಗಳು ಮಾತ್ರ ವಿಧಿಗನುಸಾರವಾಗಿ ತಣ್ಣೀರಿನಲ್ಲೇ ಸ್ನಾನಮಾಡಿ ಕರ್ಮಾಂತರಗಳನ್ನು ಮಾಡಿದರು. ಅಸರ ಕರ್ಮಗಳಲ್ಲಿ ಕೆಲವನ್ನು ಮಹಾ ರಾಜರಾದ ಪ್ರಭುಗಳವರಿಂದ ಮಾಡಿಸುವ ಬಗೆ ಹೇಗೆಂದು ಪುರೋಹಜಿತರಿ ಗುಂಬಾದ ಸಂದೇಹವನ್ನು ಗಮನಿಸಿ, "ಮಹಾರಾಜ ಪದವಿಗೂ ಇದಕ್ಕೂ ಸಂಬಂಧವಿಲ್ಲ. ಇದು ಪುತ್ರನು ಮಾತೃಸೇವೆಮಾಡಿ ಕೃತಾರ್ಥ ನಾಗುವ ವಿಷಯ. ಸಮಸ್ತ ವಿಧಿಗಳೂ ಸಾಂಗವಾಗಿ ನಡೆಯಲಿ'' ಎಂದರು. ಆಳಿದ ಮಹಾಸ್ವಾಮಿಯವರಿಗೆ ಕೊಂಚಕಾಲ ದೇಹಾಲಸ್ಯವುಂಬಾಗಿ ಮೈಸೂರು ಸಂಸ್ಥಾನದ ಪ್ರಜೆಗಳೆಲ್ಲರೂ (೧೯೩೬ನೆಯ ಇಸವಿಯಲ್ಲಿ) ಕಳವಳಕ್ಕೊಳಗಾದರು. ಶ್ರೀ ಚಾಮುಂಡೇಶ್ವರೀ ಅಳಿದ ಮಹಾಸ್ವಾಮಿ ದೇವಿಯವರ ಕೃಪೆಯಿಂದ, ಬೆಟ್ಟದಂತೆ ಯವರ ಯೂರೋಪು ಬಂದಿದ್ದುದು ಮಂಜಿನಂತೆ ವರಿಹಾರವಾಯಿತು. ಖಂಡದ ಪ್ರಯಾಣ ಆದರೆ ಅಷ್ಟರಲ್ಲಿ ಮಹಾಪ್ರಭುಗಳವರ ಸೋದರಿ ಯವರಾದ ರಾಜಕುಮಾರಿ ಶ್ರೀ ಚೆಲುವಾ ಜಮ್ಮಣ್ಣಿಯವರ ನಿಯೋಗ ದುಃಖವೂ ಒದಗಿ ಆರೋಗ್ಯಕ್ಕೆ ಸ್ವಲ್ಪ ಹಾನಿ ತಟ್ಟಿತು. ಪೂರ್ಣಾರೋಗ್ಯಲಾಭವುಂಟಾಗಲು ಯೂರೋಪು ಖಂಡಕ್ಕೆ ಹೋಗಿ ಬರಬೇಕೆಂಬ ವೈದ್ಯರ ಸಲಹೆಯನ್ನಂಗೀಕರಿಸಿ ಅವರು ೧೯೩೬ನೆಯ ಇಸನಿ ಜೂನ್‌ ತಿಂಗಳಿನಲ್ಲಿ ಪ್ರಯಾಣ ಬಳೆಯಬೇಕೆಂದು ನಿಷ್ಪರ್ಷೆಮಾಡಿದರು. ಆ ಶುಭ ವಾರ್ತೆಯು ಪ್ರಸಂಚದ ನಾನಾ ದೇಶಗಳಿಗೂ ಹರಡಿ, ಮಹಾಪ್ರಭುಗಳಿಗೆ ಅಭಿನಂದನವನ್ನು ಸೂಚಿಸುವ ನೂರಾರು ತಂತಿ ವರ್ತಮಾನಗಳು ಪ್ರಪಂಚದ ನಾನಾ ದೇಶಗಳಿಂದಲೂ ಬಂದುವು. ಆರೋಗ್ಯಲಾಭದ ಉದ್ದೇಶದ ಜೊತೆಗೆ, ಮೈಸೂರು ಸಂಸ್ಥಾನದ ಅಭ್ಯುದಯಸಾಧನೆಗೆ ಸಹಾಯವಾಗುವ ಅನೇಕ ನಿಷಯ ಗಳನ್ನು ಸಂಗ್ರಹಿಸುವ ಅಭಿಲಾಷೆಯೂಸಹ ಮಹಾಸ್ವಾಮಿಯವರಿಗಿದ್ದಿತು. ಅವರೊಡನೆ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರೂ ಯೂರೋಪಿಗೆ ದಯಮಾಡಲನುವಾದರು. ೪೭೦ ಅಳಿದ ಮಹಾಸ್ವಾಮಿಯವರು ಪರಿವಾರ.--ಆಳಿದ ಮಹಾಸ್ವಾಮಿಯವರೊಡನೆ ದಿವಾನ್‌ರವರಾದ ಅಮಾನ್‌-ಉಲ್‌-ಮುಲ್ಫ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರೂ, ರಾಜಕುಮಾರ ಕ್ಯಾಪ್ಟನ್‌ ಸಿ. ದೇಶರಾಜ ಅರಸಿನನರೂ, ಸಿದ್ದಿಕ್‌-ಉಲ್‌ ಮುಲ್ಕ್‌ ಶ್ರೀಮಾನ್‌ ಸಡೆಗ್‌ ಸಡ್‌. ಷಾ ಅವರೂ, ರಾಜಸೇನಾಭೂಷಣ ಲೆಫ್ಟಿನೆಂಟ್‌ ಕರ್ನಲ್‌ ಎ. ವಿ. ಸುಬ್ರ ಹ್ಮಣ್ಯರಾಜ ಅರಸಿನನರೂ, ರಾಜಸೇನಾತಿಲಕ ಲೆನ್ಬಿನೆಂಟ್‌ ಕರ್ನಲ್‌ ಎಸ್‌. ಗೋಪಾಲರಾಯರೂ, ಲೆಫ್ಟಿನೆಂಟ್‌ ಕರ್ನಲ್‌ ಬಿ. ಪಿ. ಕೃಷ್ಣರಾಜ ಅರಸಿನವರ್ಕೂ ಡಾಕ್ಟರ್‌ ರಾಬಿನ್‌ಸನ್‌ ಅನರ್ಕೂ ಡಾಕ್ಟರ್‌ ಬ್ರ, ಬಾಲಕೃಷ್ಣ ಮುದಲಿಯಾರರವರೂ, ಮೇಜರ್‌ ಎಂ. ನಬೀಖಾನ್‌ರವರೂ, ಶ್ರೀಮಾನ್‌ ನಿ. ಸುಬ್ರಹ್ಮಣ್ಯ ಐಯರವರೂ, ಶ್ರೀಮಾನ್‌ ಡಿ. ಎಸ್‌. ಲಸ್ಸ್ಮೀಕಾಂತರಾಜ ಅರಸಿ ನವರೂ, ಶ್ರೀಮಾನ್‌ ಡಿ. ಎನ್‌. ನೀಲಕಂಠರಾಯರವರೂ, ಶ್ರೀಮಾನ್‌ ಇ) ಸುಬ್ರ ಹ್ಮಣ್ಯರಾಜ ಅರಸಿನವರೂ, ಶ್ರೀಮಾನ್‌ ಎ. ವೆಂಕಟ ಸುಬ್ಬಯ್ಯನವರೂ, ಶ್ರೀಮಾನ್‌ ಎ. ಸಿ. ರಾಜೀ ಅರಸಿನವರೂ, ಶ್ರೀಮಾನ್‌ ಜಿ. ಕೃಷ್ಣೇ ಅರಸಿನವರೂ, ವೇ॥ ಖುತ್ತಿಕ ರಾಮಾಶಾಸ್ತ್ರಿ ಗಳವರೂ ಮತ್ತು ವೇ॥ ನಂಜುಂಡಶಾಸ್ತ್ರಿಗಳವರೂ ಹೊರಡುವಂತೆ ಗೊತ್ತಾಯಿತು. ಹತ್ತಾರು ಮಂದಿ ಅಡಿಗೆಯವರೂ, ಊಳಿಗದವರೂ, ಅನೇಕ ಸೇವಕರೂ ಹೊರಡಬೇಕೆಂದು ಆಜ್ಞೆಯಾಯಿತು. ಆಳಿದ ಮಹಾಸ್ವಾಮಿಯವರು ೧೯೩೬ನೆಯ ಇಸವಿ ಜೂನ್‌ ೨೧ನೆಯ ತಾರೀಖಿನ ಶುಭದಿನ ಪ್ರಾತಃಕಾಲ ಮೈಸೂರಿನಿಂದ ಬೆಂಗಳೂರಿಗೆ ದಯಮಾಡಿ, ೨೩ನೆಯ ತಾರೀಖು ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಪ್ರಯಾಣಮಾಡಿ ಮುಂಬಯಿ ನಗರಕ್ಕೆ ಸೇರಿದರು. ಶ್ರೀಮಾನ್‌ ಕೆ. ನರಸಿಂಹ ಐಯಂಗಾರ್ಯರವರೂ ಯೂರೋಪಿಗೆ ಹೊರಡಬೇಕೆಂದು ಪುಣೆಯಲ್ಲಿ ಮಹಾಪ್ರಭುಗಳವರ ಆಜ್ಞೆಯಾಯಿತು. ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರವರು ಸನರಿವಾರರಾಗಿ ೧೯೩೬ನೆಯ ಇಸವಿ ಜೂನ್‌ ೨೬ನೆಯ ತಾರೀಖಿನ ದಿನ ಮುಂಬಯಿ ನಗರಕ್ಕೆ ದಯಮುಾಡಿದರು. ಆಳಿದ ಮಹಾಸ್ವಾಮಿಯವರೂ, ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರೂ, ದಿವಾನ್‌ರವರಾದ ಅಮಾನ್‌-ಉಲ್‌- ಮುಲ್ಕ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರೇ ಮುಂತಾದವರೂ ಅದೇ ದಿನ ರಾತ್ರಿ ಮುಂಬಯಿ ನಗರದಲ್ಲಿ "" ರಾನ್ಸುರ?' ಎಂಬ ಹೆಸರಿನ ಜಹಜನ್ನು ಹತ್ತಿ ಸಮುದ್ರಯಾನ ಮಾಡಿದರು. ಜನಗಳ ಭಕ್ತಿ ನಿಶ್ಮಾಸಗಳು. ಆ ದಿನ ಮುಂಬಯಿ ನಗರದಲ್ಲಿ ಈಚಿನ ಸಂಗತಿಗಳು ೪೭೧ ರಾಜಕಾರ್ಯಪ್ರಸಕ್ತ ದಿವಾನ್‌ ಬಹದ್ದೂರ್‌ ಶ್ರೀಮಾನ್‌ ಕೆ. ೩. ಯವರು, ಶ್ರೀಮಾನ್‌ ಎನ್‌. ಎನ್‌. ಐಯಂಗಾರ್ಯರವರು, ಶ್ರೀಮಾನ್‌ ಸಿ, ಸೀತಾರಾಮಯ್ಯನವರು ಮುಂತಾದವರನೇಕರು ಮಹಾಸ್ವಾಮಿ ಯವರುಗಳಿಬ್ಬರಿಗೂ ಮತ್ತು ಉಳಿದವರಿಗೂ ಸುಖಪ್ರಯಾಣವನ್ನು ಬಯಸಿದರು. ಮೈ ಸೂರು ಸಂಸ್ಥಾ ನದವರಲ್ಲದ ಭಧ, ಗಳು ಸಹ ಮಹಾಸ್ವಾಮಿಯವರುಗಳಿಬ್ಬ ರಿಗೂ ಭಕ್ತಿ ವಿಶ್ವಾಸಗಳಿಂದ ಅನರಂತೆಯೇ ಸುಖಪ್ರಯಾಣವನ್ನು ಬಯಸಿದರು. ಸರ” ಕವಾಸ್ತಿ ಜಹಾಂಗೀರ್‌ ಏಡನ್‌ ವಾಲಾ ಎಂಬವರು ಎಏಡನ್ಲಿನಿಂದ ಜಹಜಿಗೇ " ಮಾರ್ಕೊನಿ ಗ್ರಾಮ್‌?” ವಾರ್ತೆಯನ್ನು ಕಳುಹಿಸಿ, ಮಹಾಸ್ವಾಮಿ ಯವರು ವಿಡನ್ಸಿಗೆ ತಲಪಿದಾಗ ತಮ್ಮ ಸ್ಟೀಂ ಲಾಂಚನ್ನೂ ಮೋಟಾರು ಬಂಡಿಗಳನ್ನೂ ಉಪಯೋಗಿಸುವ ಕೃನೆಮಾಡಿ ಅವುಗಳಲ್ಲಿ ಕುಳಿತು ಅಲ್ಲಿಯ ನಾನಾ ದೃಶ್ಯಗಳನ್ನೂ ಪರಾಂಬರಿಸಬೇಕೆಂದು ವ್ರಾರ್ಥಿಸಿದರು. ಮಹಾಸ್ರಭುಗಳನರು ತಮ್ಮ ಸಂತೋಷವನ್ನು ಸೂಚಿಸಿ ಅವರಿಗೆ ಪ್ರತ್ಯುತ್ತ ರವನ್ನು ಕಳುಹಿಸಿದರು; ೧೯೩೬ನೆಯ ಇಸನಿ ಜೂಲೆ ಸ ತಿಂಗಳು ೨ನೆಯ ತಾರೀಖು ಅಪರಾಹ್ನ ನಾಲ್ಕೂವರೆ ಘಂಟಿಗೆ ಏಡನ್ಸಿಗೆ ಸೇರಿದಾಗ ಅವರ ಪ್ರಾರ್ಧನೆಯನ್ನು ಸಲ್ಲಿಸಿ ಅಲ್ಲಿ ನೋಡತಕ್ಕ ಸ್ಪಳಗಳಸ್ನೆಲ್ಲ ನೋಡಿ ರಾತ್ರಿ ಏಳೂವರೆ ಘಂಟೆಗೆ ಜಹಜಿಗೆ ಹಿಂತಿರುಗಿದರು. ರಾತ್ರಿ ಒಂಬತ್ತೂವರೆ ಘಂಟಿಗೆ ಜಹಜು ಮುಂದಕ್ಕೆ ಪ್ರಯಾಣಮಾಾಡಿತು. ಜಹಜಿನಲ್ಲಿದ್ದ ಪ್ರಯಾಣಿಕರೆಲ್ಲರೂ ಮಹಾಸ್ಟ್ರಾ ಮಿಯವರುಗಳಿಬ್ಬರ ಸರಳತೆಯನ್ನೂ ಫಸ ಶೀಲತೆಯನ್ನೂ ಕಂಡು ಬೆರಗಾದರು. ಜೂಲೈ ತಿಂಗಳು ೫ನೆಯ ತಾರೀಖಿನ ದಿನ ಶಿ ಶ್ರೀ ಮದ್ಯುವರಾಜ ಶ್ರೀ ಕಂಠೀರನ ನರಸಿಂಹರಾಜ ಒಡೆಯರವರು ತಮ್ಮ ಸಹೋದರರೇ ಮುಂತಾದವ ರೆಲ್ಲರನ್ನೂ ಜಹಜಿನ ನಾನಾ 1 02 ಕರೆದೊಯ್ದು ಅವುಗಳ ಮ ನಿವರಿಸಿ ಹೇಳಿ ಸಂತೋಷಸಡಿಸಿದರು. "'ಜಹಜಿನಲ್ಲಿ ಪ್ರತಿದಿನವೂ ಕ್ಲು ಪ್ರಕಾಲಗಳಲ್ಲಿ ಮಹಾಸ್ವಾಮಿಯವರುಗಳಿಗೆ ಶ್ರೀಮಾನ್‌ ವಿ. ಸುಬ್ರಹ್ಮಣ್ಯ ಐಯರವರು ಧಾರ್ಮಿಕ ಗ್ರಂಧ ಶ್ರವಣಮಾಡಿಸಿ ತತ್ತ್ವ ಜಿಜ್ಞಾ ಸೆಮಾಡುತ್ತಿದ್ದರು. ಲಂಡನ್ನಿಗೆ ಸೇರಿದುದು.-- ಸಮುದ್ರಯಾನವು ಕ ಕ್ರಮ ಕ್ರಮವಾಗಿ ಮುಂದುವರಿಯಿತು. ಜಹಜಿನಲ್ಲಿ ಸ್ನಾನದ ಕೋಣೆ, ಶ್ರೀ ಚಾಮುಂಡೇಶ್ವರೀ ದೇವಿಯವರ ಸುವರ್ಣ ವಿಗ್ರಹಾರ್ಚನೆಗೆ ಅನುಕೂಲವಾಗಿದ್ದ ದೇವರ ಕೋಣೆ, ಭೋಜನದ ಕೋಣೆ ಮುಂತಾದುವುಗಳೆಲ್ಲ ಸಂಪ್ರದಾಯ 6 ೪೭೨ ಆಳಿದ ಮಹಾಸ್ವಾಮಿಯವರು ಪ್ರಿಯರಾಗಿದ್ದ ಮಹಾಪ್ರಭುಗಳವರ ಅಭಿರುಚಿಗೆ ತಕ್ಕಂತೆ ಪರಿಷ್ಕಾರ ವಾಗಿದ್ದುವು. ಪಾನಕ್ಕೆ ಗಂಗಾಜಲವು ನೂರಾರು ಬಿಂದಿಗೆಗಳಲ್ಲಿ ಸಿದ್ಧವಾಗಿದ್ದಿತು; ಮಹಾಪ್ರಭುಗಳೇ ಮೊದಲಾಗಿ ಸಮಸ್ತರೂ ಸಾನಕ್ಕೆ ಗಂಗಾಜಲವನ್ನುಪಯೋಗಿಸುತ್ತಿದ್ದರು. ಕೆಂಪು ಸಮುದ್ರ ಮುಂತಾದು ವುಗಳ ಮಾರ್ಗವಾಗಿ ಜಹಜು ಮುಂದೆ ಸಾಗಿತು. ೧೯೩೬ನೆಯ ಇಸವಿ ಜೂಲೈ ೬ನೆಯ ತಾರೀಖಿನ ದಿನ ಬೆಳಗಿನ ಜಾಮದಲ್ಲಿ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರು ಸೂಯೆಸ್‌ ಕಾಲುವೆಯ ಬಳಿಯಲ್ಲಿ ಬೆಳದಿಂಗಳು ಬಿದ್ದು ಸಮುದ್ರವು ಬೆಳಗುತ್ತಿದ್ದ ವರ್ಣ ವೈಖರಿಯ ಮನಮೋಹಕ ದೃಶ್ಯವನ್ನೂ, ಅರುಣೋದಯ ಕಾಲದವರೆಗೂ ಅದು ಮಾರ್ಪಡುತ್ತಿದ್ದ ಬಗೆಯನ್ನೂ ವಿವರಿಸಿ ಮತ್ತೆಲ್ಲಿಯೂ ಕಾಣಲಾಗದ ಆ ನೋಟದಿಂದ ಸಮಸ್ತರೂ ಉಲ್ಲಾ ಸಗೊಳ್ಳುವಂತೆ ಮಾಡಿದರು. ಜೂಲೈ ತಿಂಗಳು ೧೦ನೆಯ ತಾರೀಖು ರಾತ್ರಿ ೧೦ ಘಂಟಿಗೆ "" ರಾನ್ಸುರ?' ಜಹಜು ಫ್ರಾನ್ಸಿನ ಮಾರ್ಸೇಲ್ಸ್‌ ನಗರಕ್ಕೆ ಸೇರಿತು. ಮಾರನೆಯ ದಿನ ಪ್ರಾತಃಕಾಲ ಅವರೆಲ್ಲರೂ ಆ ನಗರದ ದೊಡ್ಡ ಹೋಟಲಿಗೆ ದಯಮಾಡಿದರು. ಆ ಮೊದಲೇ ಅಲ್ಲಿಗೆ ಹೋಗಿದ್ದ ಅಡಿಗೆಯವರು ಅಡಿಗೆಯನ್ನು ಸಿದ್ಧಗೊಳಿ ಸಿದ್ದರು. ಮಾರನೆಯ ದಿನ ಶ್ರ್ರೀಮದ್ಯುವರಾಜರವರು ಆ ನಗರದಲ್ಲಿದ್ದ ಕ್ರಿಸ್ತಶಕ ಹನ್ನೆರಡನೆಯ ಶತಮಾನದ ಚರ್ಚುಗಳೇ ಮುಂತಾದು ವುಗಳನ್ನೂ ನಾನಾ ಸುಂದರ ದೃಶ್ಯಗಳನ್ನೂ ತೋರಿಸಿದರು. ಅನಂತರ ಬೆಳಗ್ಗೆ ಹನ್ನೊಂದೂವರೆ ಘಂಟಿಗೆ ರೈಲನ್ನು ಹತ್ತಿ ಅಲ್ಲಿಂದ ೭೦೦ ಮೈಲಿಗಳ ದೂರ ಪ್ರಯಾಣಮಾಡಿ ಪ್ಯಾರಿಸ್‌ ನಗರಕ್ಕೆ ರಾತ್ರಿ ಹತ್ತುಘಂಟಿ ಐವತ್ತೈದು ನಿಮಿಷಗಳಿಗೆ ಎಲ್ಲರೂ ಸೇರಿದರು; ಪ್ಯಾರಿಸ್‌ ನಗರವು ಯಾವುದೋ ಲೋಕದ ನಗರವೋ.-.- ಎಂಬಷ್ಟು ಸುಂದರವಾಗಿದ್ದುದನ್ನು ಕಂಡು ಹರ್ಷಿಸಿದರು. ಮಹಾಪ್ರಭುಗಳವರೂ ಇತರರೂ ಜೂಲೈ ತಿಂಗಳು ೧೫ನೆಯ ತಾರೀಖಿನ ವರೆಗೂ ಪ್ಯಾರಿಸ್‌ ನಗರದಲ್ಲಿದ್ದರು. ಅಲ್ಲಿಯ ಸೊಗಸಿನ ದೃಶ್ಯಗಳನ್ನೂ ವಾರ್ಸೇಲ್ಸ್‌ ಅರಮನೆಯನ್ನೂ, ಮನೋಹರವಾದ ಚಿತ್ರಗಳಿರುವ ಚಿತ್ರ ಶಾಲೆಯನ್ನೂ, ನೋಡಿದರು. ಪ್ಯಾರಿಸ್ಸಿನಿಂದ ಹೊರಟು ೧೬ನೆಯ ತಾರೀಖಿನ ದಿನ ಸಾಯಂಕಾಲ ಆರು ಘಂಟಿ ಐವತ್ತೈದು ನಿಮಿಷಗಳಿಗೆ ಲಂಡನ್ನಿನ ವಿಕ್ಟೋರಿಯಾ ನಿಲ್ದಾಣವನ್ನು ಸೇರಿದರು. ಅಲ್ಲಿ ಅವರಿಗೆ ಅತ್ಯಂತ ಆದರದ ಸ್ವಾಗತವು ದೊರೆಯಿತು. ಲಾರ್ಡ್‌ ಗಾಷನ್‌ರವರೂ, ಲೇಡಿ ಗಾಷನ್‌ರವರೂ, ಮೇಜರ್‌ ಜನರಲ್‌ ಸರ್‌ ಫ್ರೆಡರಿಕ್‌ ಸೈಕ್ಸ್‌ ರವರೂ, ಸರ್‌ ಹರ್ಕೋಟ್‌ ಬಟ್ಟಿರವರೂ, ಸರ್‌ ಸ್ಟ್ಯೂಯರ್ಟ್‌ ಕ SOUTHERN ಸ ೫ ಹ ಟೆ 0 ಯ ಸೆ 4 ಟಿ ಕ ಅಳಿದ ಮಹಾಸ್ಮಾನಿಯನರು ಲಂಡನ್‌ ನಗರದಲ್ಲಿ ನಿಮಾನವನ್ನೇರಿದಾಗ್ಗೆ (ಶ್ರೀಮಾನ್‌ ಡಿ. ಎನ್‌. ನೀಲಕಂಠರಾಯರವರು, ಶ್ರೀಮಾನ್‌ ಡಿ. ಎಸ್‌, ಲಕ್ಷ್ಮೀ ಕಾಂತರಾಜ ಅರಸಿನನರು, ರಾಜಸೇನಾಭೂಷಣ ಎ. ಪಿ. ಸುಬ್ರಹ್ಮಣ್ಯರಾಜ ಅರಸಿನನರು, ಮೇಜರ್‌ ಎಂ. ನಬೀಖಾನ್‌ರವರು, ಆಳಿದ ಮಹಾಸ್ಕಾನಿಯನರು, ಅನಾನ್‌-ಉಲ್‌- ಮುಲ್ಕ್‌ ಸರ್‌ಮಿರ್ಜಾ ಎಂ. ಇಸ್ಮಾಯಿಲ್‌, ಕೆ.ಸಿ.ಐ.ಇ., ಓಿ.ಬಿ.ಇ. ಅನರು, ರಾಜ ಕುಮಾರ ಕ್ಯಾಪ್ಟನ್‌ ಸಿ. ದೇಶರಾಜ ಅರಸಿನವರು, ಲೆಫ್ಟಿನೆಂಟ್‌ ಕರ್ನಲ್‌ ಬಿ. ಪಿ. ಕೃಷ್ಣೇ ಅರಸಿನವರು, ರಾಜಸೇನಾತಿಲಕ ಲೆಫ್ಟಿನೆಂಟ್‌ ಕರ್ನಲ್‌ ಎರ್ಸ, ಗೋಪಾಲರಾಯರು, ಸಿದ್ದಿಕ್‌. ಉಲ್‌-ಮಂಲ್ಸ್‌ ಸಡೆರ್ಗ ಸರ್‌, ಸಾರನರು ಮತ್ತು ಡಾಕ್ಟರ್‌ ಬ ಬಾಲಕೃಷ್ಣ ಮುಂದಲಿಯಾರರನರು) ಈಚಿನ ಸಂಗತಿಗಳು ೪೭೩ ಫ್ರ್ರೇಜರವರೂ, ಶ್ರೀಮಾನ್‌ ನೈ ಅವರೂ, ಸರ್‌ ಎ. ಆರ್‌. ಬ್ಯಾನರ್ಜಿ ಯವರೂ, ಇಂಡಿಯಾ ಸ್ಟೇಟ್‌ ಸೆಕ್ರೆಟೆರಿಯವರ ಪರವಾಗಿ ಕರ್ನಲ್‌ ನೀಲ್‌ ಅವರೂ, ಸರ್‌ ವಿಲಿಯಂ ಬಾರ್ಟನ್‌ರವರೂ, ರಾಜಾ ಜಗನ್ನಾಥ ರಾಯರವರೂ, ಶ್ರೀಮಾನ್‌ ಭಂಡಾರ್ಕಾರ್‌ ಅವರೂ, ಇತರ ಅಸಂಖ್ಯಾತ ಮಹಿಳೆಯರೂ, ಮಹಾಶಯರೂ ದಯಮಾಡಿದ್ದರು. ಪರಿಚಯವಿಲ್ಲ ದವರೂ ಕೂಡ, ಮಹಾಪ್ರಭುಗಳ ಖ್ಯಾತಿಯನ್ನು ಕೇಳಿಯೂ ಪತ್ರಿಕೆ ಗಳಲ್ಲಿ ಪ್ರಕಟವಾಗಿದ್ದುದನ್ನು ಓದಿಯೂ ಇದ್ದುದರಿಂದ ತಮ್ಮಗೌ ರವವನ್ನು ತೋರಿಸಲು ತುರಾಯಿಗಳನ್ನು ಸಮರ್ಪಿಸಿದರು. ಸರಿಚಯಸ್ಥರಾಗಿದ್ದ ನರಂತೂ ದೊಡ್ಡ ದೊಡ್ಡ ಹಾರಗಳನ್ನೂ ತುರಾಯಿಗಳನ್ನೂ ಸಮರ್ನಿ ಸಿದರು. ಭಾರತೀಯ ವಿದ್ಯಾರ್ಥಿಗಳೇ ಸುಮಾರು ನೂರೈವತ್ತು ಮಂದಿ ಗಳಿಗಿಂತಲೂ ಹೆಚ್ಚಾಗಿ ಸೇರಿದ್ದರು. ಮಹಾಪ್ರಭುಗಳವರು ಆ ಜನ ಸಂದಣಿಯಲ್ಲಿ ಮೋಟಾರು ಬಂಡಿಯ ಬಳಿಗೆ ಹೋಗಲು ಸುಮಾರು ಆರ್ಧ ಘಂಟಿಯ ಕಾಲವು ಹಿಡಿಯಿತು. ಮಹಾನ್ರಭುಗಳು ಡಾರ್ಚಿಸ್ಟರ್‌ ಹೋಟಲಿಗೆ ದಯಮಾಡಿದರು. ಅಲ್ಲಿ ಪ್ರಭುಗಳವರ ಮತ್ತು ಬ್‌ ಸೋದರರ ಉಪಯೋಗಕ್ಕಾ ಗಿಯೂ, ದಿವಾನ್‌ರವರೇ ಮುಂತಾದವರು ಕೆಲವರ ಉಸ ಗ ಹಲವು ಕೊಟಿಡಿಗಳು ಮಾಸಲಾಗಿದ್ದುವು. ಉಳಿದವರು 4ಕೆಸ್ಸಿಂಗ್ಟನ್‌ ಮ್ಯಾನ್ಸನ್‌): ಕಟ್ಟಿಡದಲ್ಲಿ ಬಿಡಾರ ಮಾಡಿದರು. ಲಂಡನ್ನಿನ ಜನರ ಪರಮಾಶ್ಚರ್ಯ. ಆಳಿದ ಮಹಾಸ್ವಾಮಿ ಯವರು ಯೂರೋಪು ಖಂಡಕ್ಕೆ ದಯಮಾಡಿಸುವರೆಂಬ ವಾರ್ತೆಯು ತಿಳಿದೊಡನೆಯೇ ಲಂಡನ್ನಿನ ಸಮಸ್ತ ವರ್ತಮಾನ ಪತ್ರಿಕೆಗಳಲ್ಲಿಯೂ ಆ ಸಂಬಂಧವಾಗಿ ಆಶ್ಚರ್ಯ ಸಂತೋಷಗಳೇ ಪ್ರಕಟವಾಗುತ್ತಿದ್ದುವು. ಮಾದರಿ ಸಂಸ್ಥಾ ನದ “ಮಹಾನ ಭುಗಳವರು ದೆಯಮಾಡುವನರಾಗಿದ್ದ ರೆಂದು ಪತ್ರಿ ಕೆಗಳೆಲ್ಲ ಶ್ಲಾಘಿಸುತ್ತಿದ್ದುವು. ಅವರು ವಿಕ್ಟೊ (ರಿಯಾ ಕೈಲ್ವೇ ನಿಲ್ದಾಣಕ್ಕೆ. ಸೇರಿದ ದಿನ ಅದು ಅಭೂತಪೂರ್ವವೆನಿಸಿ ತೋಭಿಸುತ್ತಿ ದ್ಹಿತು. ಲಂಡನ್ನಿನ ವೃತ್ತಪತ್ರಿಕೆಯೊಂದರಲ್ಲಿ, “ಕಾಂತಿಯಿಲ್ಲದೆಯೂ ಕಳೆ ಯಿಲ್ಲದೆಯೂ ಇದ್ದ ನಿತ್ಯದ ವಿಕ್ಟೋರಿಯಾ ರೈಲ್ವೇ ನಿಲ್ದಾಣದ ಎಂಟನೆಯ ಪ್ಲ್ಯಾಟ್‌ಫಾರಂ ಪ್ರದೇಶವು ನಿನ್ನೆಯ ರಾತ್ರಿ ಅರ್ಧ ಘಂಟಿಯಕಾಲ ಕಾಮನಬಿಲ್ಲು ಕಂಗೊಳಿಸಿ ವಿಶ್ರಾಂತವಾಗುವ ಪ್ರದೇಶದಂತೆ ಬೆಳಗಿ ಕಳಕಳಿಸಿತು. ಪ್ರಪಂಚದಲ್ಲೇ ಅತ್ಯಧಿಕ ಧನಾಢ್ಯತೆಯುಳ್ಳ ಪ್ರಭು ಗಳಲ್ಲೊಬ್ಬ ರಾದ ಮೈಸೂರು ಸ ನದ ಶ್ರೀಮನ್ಮಹಾಲಾಜರವರ ೪೭೪ ಆಳಿದ ಮಹಾಸ್ವಾಮಿಯನರು ಸವಾರಿಯು ಇಂಗ್ಲೆಂಡಿಗೆ ಚಿತ್ರೈಸುವುದಾಗಿದ್ದ ಡೋವರ್‌ ರೈಲಿನ ಆಗಮನವನ್ನು ನಿರೀಕ್ಸಿಸುತ್ತ್ತ ಪೂರ್ವ ದೇಶೀಯರೂ ಪಾಶ್ಚಾತ್ಯರೂ ಬಹುಮಂದಿ ಸೇರಿ ಕಾದಿದ್ದರು. ಭಾರತೀಯ ಮಹಿಳೆಯರ ಮೂಗುಗಳ ಮತ್ತು ಕಿವಿಗಳ ಆಭರಣಗಳ ವಜ್ರಗಳು ಫಳಗುಟ್ಟುತ್ತಿದ್ದುವು. ಮಹಿಳೆಯರ ಕೆಂಪು, ಹಸುರು, ಬಂಗಾರ ಬಣ್ಣಗಳ ರೇಷ್ಮೆಯ ಸೀರೆಗಳು ಚಕಚಕಿಸುತ್ತ ಕಣ್ಣುಗಳನ್ನು ಕೋರೈಸುತ್ತಿದ್ದುವು. ಭಾರತೀಯ ಸಂಪ್ರದಾಯದಂತೆ ಬಹು ಮಂದಿಗಳು ತಂದಿದ್ದ ಪುಷ್ಪಮಾಲಿಕೆಗಳ ನರುಗಂಪು ಆ ಪ್ರದೇಶವನ್ನ ಲ್ಲ ವ್ಯಾಪಿಸಿ ಹೂವಾಡಿಗರ ಸಣ್ಯಶಾಲೆಯಂತೆ ತೋರುತ್ತಿದ್ದಿತು'' ಎಂದು ಪ್ರಕಟವಾಗಿದ್ದಿತು.* ಮಹಾಪ್ರಭುಗಳವರು ಕಿವಿಗಳಲ್ಲಿ ತೊಳಗುತ್ತಿದ್ದ ವಜ್ರದ ಕಡಕುಗಳು ಮತ್ತು ಅಚ್ಚಕಪ್ಪಿನ ನಿಲುವಂಗಿಯಮೇಲೆ ಹೊಳೆಯುತ್ತಿದ್ದ ಬಂಗಾರದ ಗಡಿಯಾರದ ಸರಪಣಿಯ ಹೊರತು ಮತ್ತಾವ ಅಲಂಕಾರವೂ ಇಲ್ಲದೆ ಸಾಮಾನ್ಯವಾದ ಉಡುಪನ್ನು ಧರಿಸಿ ದಯಮಾಡಿದ್ದುದೇ ಜನರಿಗೊಂದು ಆಶ್ಚರ್ಯ. ಡಾರ್ಚೆಸ್ಟರ್‌ ಹೋಟಲಿನಲ್ಲಿ ಶ್ರೀ ಚಾಮುಂಡೇಶ್ವರೀ ದೇವಿಯವರ ಸುವರ್ಣ ನಿಗ್ರಹವನ್ನಿಟ್ಟು ದೇವತಾರ್ಚನೆ ಮಾಡಲು ಸ್ರತ್ಯೇಕವಾಗಿ ಒಂದು ಕೊಟಡಿಯೇ ಮಾಸಲಾಗಿದ್ದಿ ತು. ಇಷ್ಟು ಸ್ತ್ರ ಧರ್ಮ ಸಂಪ್ರದಾಯ ಪ್ರೆ (ಮಿಗಳಾಗಿದ್ದ ಮಹಾಸ್ಟಾ ನಿಯನರು ಮುಸಲ್ಮಾನ್‌ ನಂಗಡದವರನ್ನು ದಿವಾನ್‌ರಾಗಿಯೂ, ಭಾರತೀಯ ಕೈಸ್ತರನ್ನು ಹುಜೂರು ಸೆಕ್ರೆಟಿರಿಯ ವರಾಗಿಯೂ ಮತ್ತು ಬ್ರಿಟಿಷ ” ಜನಾಂಗಕ್ಕೆ ಸೇರಿದ ಕೈಸ್ತ ಮತೀಯ ರನ್ನು ನೆ ಸೆಕೆ ತ ಟಿರಿಯವರನ್ನಾಗಿಯೂ ನೇಮಿಸಿಕೊಂಡು ಅನ್ಯ ಮತ: ಸ ಹಿಷ್ಣು ತೆಯನ್ನು ಪ್ರದರ್ಶಿಸಿದ್ದ ಅಂಶದಿಂದ ಲಂಡನ್ನಿನ ಜನರಿಗೆ ನರಮಾಶ್ಚರ್ಯ. ಮ ಹಾವ್ರಭುಗಳವರು ಪಾಶ್ಚಾತ್ಯ ಕ್ರಮದ ವಿದ್ಯಾಭ್ಯಾಸ ಮಾಡಿ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಅಭಿಮಾನಯುತರಾಗಿದ್ದೂ ಮಾಂಸಾ ಹಾರ ಮಾಡದೆ ಸ್ವದೇಶದಿಂದಲೇ ಅಡಿಗೆಯವರನ್ನೂ ಸಂಗಡ ಕರಿದು * “© No. 8 Platform of grey prosy Victoria Station last night looked for half an hour like a place where the rainbow ends. East and West met and minglel— waiting for the Dover Tram to bnng the Maharaja of Mysore, one of the richest princes in the world on hi. first visit to England In the crowds diamonds flashed from nose and ear; red and gold and green gleamed silken saris. The platform was scented like a florist’s with perfume from garlands brought in accordance with the Indian custom of welcome.” — Daily Sketch, Friday, July 17, 1936. ಈಚಿನ ಸಂಗತಿಗಳು ಳ೭೫ ಕೊಂಡುಹೋಗಿ ಲಂಡನ್‌ ನಗರದಲ್ಲಿ ಆಚಾರ ವ್ಯವಹಾರಗಳನ್ನು ಅನುಷ್ಠಾನಮಾಡಿದುದು; ಲಂಡನ್‌ ನಗರದಲ್ಲಿದ್ದ ತಮ್ಮ ಮಿತ್ರರಿಗೆ ಸತ್ಕಾರ ಕೂಟವನ್ನೇರ್ಪಡಿಸಿ ಅತ್ಯುತ್ತಮವಾದ ಬಗೆಬಗೆಯ ದ್ರಾಕ್ಸ್ಸಾ ಮದ್ಯಗಳ ಸ್ವೀಕಾರಕ್ಕೆ ಅವರೆಲ್ಲರಿಗೂ ಅವಕಾಶವನ್ನು ಕಲ್ಪಿಸಿಯೂ ತಾವು ಮಾತ್ರ ಗಂಗೋದಕವನ್ನು ನಾನಮಾಡಿದುದು; ಭರತಖಂಡದ ದೊಡ್ಡ ಸಂಸ್ಥಾನಗಳಲ್ಲೊಂದರ ಪ್ರಭುಗಳಾಗಿದ್ದೂ ಅವರು ಅಸಾಧಾರಣ ನಿನಯಶೀಲರೂ ಸರಳ ಸ್ವಭಾವದವರೂ ಆಗಿದ್ದುದು; ಅವರು ಹಲವು ದಿನಗಳಕಾಲ ಬೆಳಗಿನಿಂದ ಸಂಜೆಯವರೆಗೂ ಮತ್ತೆಲ್ಲಿಗೂ ಹೋಗದೆ ಡಾರ್ಜಿಸ್ಟರ್‌ ಹೋಟಲಿನಲ್ಲಿ ಭೇಟ ಕೊಡಬೇಕಾಗಿ ಬಂದಷ್ಟು ಅಸಂಖ್ಯಾತ ಮಂದಿಗಳು ದೊಡ್ಡ ದೊಡ್ಡ ವಂಶಗಳವರು ಮತ್ತು ಸುಪ್ರಸಿದ್ಧರಾದ ಇತರ ಮಹಾಶಯರುಗಳು-- ಅವರಿಗೆ ಮಿತ್ತರಾಗಿದ್ದುದು; ಇವುಗಳೂ ಸಹ ಲಂಡನ್ನಿನ ಜನರನ್ನು ಆಶ್ಚರ್ಯಗೊಳಿಸಿದುವು. ಲಂಡನ್ನಿನ ಜನರಿಗೆ ಸರಮಾಶ್ಚರ್ಯವನ್ನುಂಟುಮಾಡಿದ ಮತ್ತೊಂದು ವಿಚಾರವೆಂದರೆ, ಮಹಾ ಪ್ರಭುಗಳವರು ಧನಿಕರಲ್ಲಿ ಧನಿಕರಾಗಿದ್ದೂ ಇಂಗ್ಲಿಷರಲ್ಲಿ ಬಡವರಾದನರ ಮನೆಗಳಿಗೆ ದಯಮಾಡಿ ಅವರ ಸ್ತಿತಿಗೂ ಮೈ ಸೂರು ಸಂಸ್ಥಾನದ ಬಡವರ ಸ್ಟಿತಿಗೂ ನರಸ್ಪರ ತಾರತಮ್ಯಗಳೇನೆಂಬುದನ್ನು ಪ್ರತ್ಯಕ್ಸವಾಗಿ ಪರಾಂಬರಿಸಲು ದೊರೆತ ಅವಕಾಶಗಳನ್ನೆಲ್ಲ ಉನಯೋಗಿಸಿಕೊಂಡುದು. ಲಂಡನ್ಲಿನ ಒಂದು ಪತ್ರಿಕೆಯು ಆ ವಿಚಾರವನ್ನೂ, ಮಹಾನ್ರಭುಗಳವರು ಇಂಗ್ಲೆಂಡಿನ ವ್ಯವಸಾಯ ಕ್ಷೇತ್ರಗಳನ್ನೂ ವ್ಯವಸಾಯಗಾರರ ಮನೆ ಗಳನ್ನೂ ಪರಿಶೀಲಿಸಿ ಅಲ್ಲಿಯ ನಿದರ್ಶನಗಳಿಂದ ಸ್ವದೇಶದ ಸ್ತಿತಿಯನ್ನು ಉತ್ತಮಪಡಿಸುವ ಯೋಚನೆ ಮಾಡಿದ್ದುದನ್ನೂ ತ್ಲಾಫಿಸಿತು.* ಲಂಡನ್‌ ನಗರದಲ್ಲಿ ಎಲ್ಲಿ ನೋಡಿದರೂ ಮಹಾನ್ರಭುಗಳವರ ತ್ಲಾಘನೆಯೇ; ಲಂಡನ್‌ ನಗರದ ವರ್ತಮಾನ ಸತ್ರಿಕೆಗಳಲ್ಲೆಲ್ಲ ಮಹಾಪ್ರಭುಗಳವರ ಗುಣಗಾನವೇ. ಒಂದು ಪತ್ರಿಕೆಯಲ್ಲಿ "" ಶ್ರೀಮನ್ಮಹಾರಾಜರವರೊಡನೆ ಮಾತನಾಡಿದವರಿಗೆ, ಮಹಾಸ್ವಾಮಿಯವರು ಯಾವ ದೇಶದಲ್ಲಾಗಲಿ ಅಥವಾ ಯಾವ ಕಾಲದಲ್ಲಾಗಲಿ ಇದ್ದವರಲ್ಲಿ ಅತ್ಯಂತ ಶ್ರೇಷ್ಠ ೫47716 Maharajah’s main purpose was to discover hou the poor English- man lives in comparison with the poor of his own State. He took every opportunity during his stay here of seeing this for himself For instance, in the Isle of Wight, which he also visited, he toured the farms and entered labourers’ homes. Several aspect» revealed by his visit will be considered in relation to improvements in his own country. — Evening Stand. wd, August 19, 1936, ೪೭೬ ಆಳಿದ ಮಹಾಸ್ವಾಮಿಯವರು ವರ್ಗದವರಾದ ನಿನಯಶೀಲರಲ್ಲೊಬ್ಬರೆಂಬುದು ಮನವರಿಕೆಯಾಗುತ್ತದೆ” ಎಂದು* ಪ್ರಕಟವಾಗಿದ್ದಿತು. ನಮ್ಮನರ ಆಶ್ಚರ್ಯ.-- ಆಳಿದ ಮಹಾಸ್ವಾಮಿಯವರ ಜೊತೆ ಯಲ್ಲಿ ದಯಮಾಡಿದ್ದವರು ಲಂಡನ್‌ ನಗರದಲ್ಲಿಯ ಅದ್ಭುತವಾದ ಕಟ್ಟಡಗಳೇ ಮುಂತಾದುವುಗಳನ್ನು ನೋಡಿ ಆಶ್ಚ i ಪ ಆ ನಗರದಲ್ಲಿ ಒಟ್ಟು ಮೈ ಸೂರು ಸಂಸ್ಥಾ ನದಲ್ಲಿರುವುದಕ್ಕಿಂತಲೂ ಹೆಚ್ಚು ಜನಸಂಖ್ಯೆ ಜಾ 1 ಭೂಮಿಯ ಒಳಭಾಗದಲ್ಲೆ ಪ ಟ್ಯೂ ಬ್‌ ಕೈಲ್ವೆ ನ, ಎರ್ಷಟಿ ರುವುದು; ಅಲ್ಲಿಯ ಶಿಸ್ತಿನ ಜೀವನಕ್ರ ಡು ಸೆ ಗಳಲ್ಲಿ ಲ ಕೊಸರಾಟಿನಲ್ಪದೆ ಬೆಲೆಗಳು ರರ್ಣಯವಾಗಿರುವುದು; ಪೋಲೀಸಿ ನವನು ನಿಂತಿರಲಿ, ಬಿಡಲಿ, ಜನಗಳು ಅಲ್ಲಿಯ ರಾಜಮಾರ್ಗಗಳಲ್ಲಿ ಸಂಚರಿಸುವಾಗ ಸಂಚಾರದ ನಿಬಂಧನೆಗಳನ್ನು ಅನುಸರಿಸುವುದು; “ ವಿಂಡ್ಸರ್‌ ಕ್ಯಾಸಲ್‌?” ಎಂಬ ಅರಮನೆಯಲ್ಲಿ, ಟಪ್ಪೂ ಸುಲ್ತಾನರ ವ್ಯಾಘ್ರಾಸನದ ಕ್ರೇತಛತ್ರದಮೇಲಿದ್ದ (ಸುವರ್ಣರಚಿತವಾಗಿ ರತ್ನಖಚಿತ ವಾಗಿದ್ದ) ಹ್ಯೂಮಾಸಕ್ಸ, ವ್ಯಾಘ್ರಾಸನದ ವ್ಯಾಘ್ರದ ತಲೆಗಳು, ಟಿಪ್ಪೂ ಸುಲ್ತಾನರವರ ಕತ್ತಿ ಮತ್ತು ಕುದುರೆ ಸವಾರಿಯ ಸಾಮಾನುಗಳು, ಮುಂತಾದುವು ಪ್ರದರ್ಶಿತವಾಗಿರುವುದು; ಮತ್ತು ಅಲ್ಲಿ ಮುಮ್ಮಡಿ ಜಾರ್ಜ್‌ ದೊರೆಗಳ ಕಾಲದಿಂದ ಹಿಡಿದು ಈಗಿನವರೆಗಿನ ವಿಧ ವಿಧಗಳ ೩೯೧ ಗಡಿಯಾರಗಳಿರುವುದು; ಮತ್ತು ಟ್ಯೂಡರ್‌ ಮನೆತನದ ಎಂಟನೆಯ ಹೆನ್ರಿ ದೊರೆಯ ಕಾಲದ " ಹ್ಯಾಂಪ್ಟನ್‌ಕೋರ್ಟ್‌'? ಕಟ್ಟಡದಲ್ಲಿ ಇನ್ನೂ ರೈವತು, ವರ್ಷಗಳ ಹಿಂದಿನದಾದ ಚನ್ಸರದ್ರಾಕ್ಸಿ ಗಿಡವು ಇಂದಿಗೂ ಫಲವನ್ನು ಕೊಡುತ್ತಿರುವುದು; ಲಂಡನ್‌ ನಗರದಲ್ಲಿರುವ ಮೋಟಾರು ಬಸ್ಸುಗಳು ಒಂದೊಂದೂ ಸಾವಿರದ ಎಂಟನೂರು ಪೌಂಡುಗಳಷ್ಟು (ಎಂದರೆ ಸುಮಾರು ಇಪ್ಪತ್ತೇಳು ಸಾವಿರ ರೂಪಾಯಿಗಳಷ್ಟು) ಬೆಲೆಬಾಳ ತಕ್ಕವುಗಳಾಗಿ ನಾನಾ ನಗ ಸುಸಜ್ಜಿ ತನಾಗಿರುವುದು; ಮುಂತಾದುವುಗಳನ್ನು ಕಂಡು ಅವರುಗಳು ಆಶ್ಚರ್ಯಪ ನಟ್ಟ ರು. ಜರ್ಮನಿ ಪ್ರಯಾಣದ ವರೆಗೆ ನಡೆದ ಸಂಗತಿಗಳಲ್ಲಿ ಕೆಲವು. ಆಳಿದ ಮಹಾಸ್ವಾಮಿಯವರು “ಬಕೆಂಘಾಂ'' ಅರಮನೆಯಲ್ಲಿ, ೧೯೩೬ನೆಯ ಇಸನಿ ಜೂಲೈ ತಿಂಗಳು ೨೨ನೆಯ ತಾರೀಖು ಗುರುವಾರ, ಚ ಗ to him ತ one realise that he is one of the gentlest spinits in any country or of any generation,’ — The Star, Friday, July 17, 1936. ಈಚಿನ ಸಂಗತಿಗಳು ೪೭೭ ಆಗ ಚಕ್ರವರ್ತಿ ಸಾರ್ವಭೌಮರವರಾಗಿದ್ದ ಎಂಟನೆಯ ಎಡ್ವರ್ಡ್‌ರವ ರನ್ನೂ ೨೭ನೆಯ ತಾರೀಖು ಮಂಗಳವಾರ ಮೇರಿ ಚಕ್ರವರ್ತಿನಿಯವರನ್ನೂ ಸಂದರ್ಶಿಸಿದರು. ಲಂಡನ್ನಿಗೆ ದಯಮಾಡಿ ಸುಮಾರು ಮೂರು ವಾರ ಗಳಾದ ಬಳಿಕ ಮಹಾಪ್ರಭುಗಳವರು ತಮ್ಮ ಮಿತ್ರರೆಲ್ಲರಿಗೂ ಒಂದು ಔತಣ ಕೂಟವನ್ನೇರ್ಪಡಿಸಿ ಅತಿಥಿಗಳನ್ನು ಆದರದಿಂದ ಸತ್ಯರಿ ಸಿದರು. ೧೯೩೬ನೆಯ ಇಸವಿ ಆಗಸ್‌ ತಿಂಗಳು ೩ನೆಯ ತಾರೀಖಿನ ದಿನ ಡಾರ್ಜೆಸ್ಟರ್‌ ಹೋಟೆಲಿನಿಂದ ಕ್ಲ ತೋರ್ಟ್‌” ಕಟಿ ಡಕ್ಕೆ ದಯಮಾಡಿ, ಥೆಮ್ಸ್‌ ನದೀತೀರದಲ್ಲಿದ್ದ ಆ ಕಟ್ಟಡದಲ್ಲಿ ಶಾಸ್ತ್ರ ವಿಧಿಗನು ಸಾರವಾಗಿ ಉಪಾಕರ್ಮವನ್ನು ನೆರವೇರಿಸಿದರು. ಇಂಗ್ಲೆಂಡಿನಲ್ಲಿ ಅದುವರೆಗೆ ಮತ್ತ್ಯಾರೂ ಉಪಾಕರ್ನುವನ್ನು ನಡೆಯಿಸಿರಲಿಲ್ಲವೆಂದು ತೋರುವುದು. ಮಹಾಪ್ರಭುಗಳ ಕರ್ಮಶ್ರದ್ಧೆಯನ್ನು ಕಂಡು ಸಮಸ್ತರೂ ಆಶ್ಚರ್ಯ ಚಕಿತರಾದರು. ಅವರು ಇಂಗ್ಲೆಂಡಿನಲ್ಲಿಯೂ ಮತ್ತು ಸ್ಯ್ಯಾಟ್ಸ್ಲ ೦ಡಿನಲ್ಲಿಯೂ ನೋಡತಕ್ಕ ಸ ಸ್ಪಳಗಳನ್ನೆಲ್ಲ ನೋಡಿಕೊಂಡು ಬರಲು ನ್ಟ ಷಲ್‌ ರ್ಳ ಲಿನಲ್ಲಿ ಹೊರಟರು. ಆ ಕೈಲು ೧೯೩೬ನೆಯ ಇಸವಿ ಆಗಸ ಸ್ಟ್‌ ಟು ಹ ಬೆಳಗ್ಗೆ ಎಂಟು ಘಂಟಿಗೆ ಪೋರ್ಟ್ಸ್‌ಮತ್‌ ಸ್ಟೇಷನ್ಸಿನಿಂದ ಹೊರಟು ಮಧ್ಯಾಹ್ನದ ವೇಳೆಗೆ ಟೋರ್ಕೇ ನಗರವನ್ನು ಸೇರಿತು. ಅಲ್ಲಿಂದ ಕೆಸ್ಟಿಕ್‌ ನಿಲ್ದಾಣಕ್ಕೆ ಹೋಯಿತು. ಅನಂತರ ಮಹಾಪ ನ್ರಭುಗಳವರು ಪರಿವಾರ ಸಮೇತರಾಗಿ ಮೋಟಾರು ಬಸ್ಸಿನಲ್ಲಿ ಹೊರಟು ಅಲ್ಸ್‌ ವಾಟರ್‌, ಬ್ರದರ್ಸ್‌ ವಾಟರ್‌, ನಿಂಡರ್‌ಮಿಯರ್‌ ಮುಂತಾದ ಸೋತ ಅನಿರ್ವಚನೀಯ ಸೌಂದರ್ಯವನ್ನು ಕಂಡು ಹರ್ಷಿಸಿದರು. ಅಲ್ಲದೆ, ವಿಂಡರ್‌ಮಿಯರ್‌ ಸರೋವರ ತೀರದಲ್ಲಿ ಇಂಗ್ಲೆಂಡಿನ ಶ್ರೆ ಷ್ಟ ಕನಿಗಳಲ್ಲೊಬ್ಬ ನಾದ ವರ್ಡ್ಸ್‌ವರ್ತ್‌ ಕನಿಯು ಜೀವಂತನಾಗಿದಾಗ್ಗೆ ಕುಳಿತು ಬರೆಯುತ್ತಿ, ದ್ದ ಬಂಡೆಯನ್ನು ನೋಡಿದರು. ಮುಂದೆ ಓಬನ್‌, ಇನ್ವರ್ಲೆಸ್‌ ಹ ಸ್ಥಳಗಳ ಸೌಂದರ್ಯವನ್ನು ಕಂಡು ಹರ್ಷಿಸಿ ೧೯೩೬ನೆಯ ಇಸವಿ ಆಗಸ್ಟ್‌ ಗಳು ೧೫ನೆಯ ತಾರೀಖಿನ ದಿನ ಸ್ಕಾಟ್ಲಿ ತ ದೊಡ್ಡ ಪಟ್ಟ ಜಾ ಎಡಿನ್‌ಬರ್ಗ್‌ ನಗರಕ್ಕೆ ದಯನಮಾಡಿದರು. ಸ್ಪೆಷಲ್‌ ಕೈಿಲನ್ನು ಒದಗಿಸಿದ್ದ ರೈಲ್ವೇ ಕಂಪರಿಯವರು ಆಗ್ಗೆ ಅನೇಕ ಸ ಮುಂಚಿತವಾಗಿಯೇ 4 ಮೈ ಸೂರ್‌? ಎಂಬ ಹೆಸರನ್ನಿಟ್ಟಿದ್ದ ಎಂಜಿನ ನ್ನು ಸ್ಪೆಷಲ್‌ ರೈಲಿಗೆ ಜೋಡಿಸಿದ್ದ ರು. ಆ ಎಂಜಿನ್ನ ನ್ನು ಕಂಡಾಗ ಮಹಾಪ್ರಭುಗಳವರು Ee ಅದರ ಮೇಲೆ ಹೂಗಳನ್ನೆರಚಿದರು. ಎಡಿನ್‌ಬರ್ಗ್‌ ನಗರದ ರೈಲ್ವೇ ನಿಲ್ದಾಣದಲ್ಲಿ ಬಹಳ ಜನರು ಗುಂಪುಗೂಡಿ ಮಹಾಸ್ವಾಮಿಯವರನ್ನು ೪೭೮ ಆಳಿದ ಮಹಾಸ್ವಾವಿಂಯವರು ಸ್ವಾಗತಿಸಿದರು. ಕರ್ನಲ್‌ ಲಾಕ್‌ರವರೂ, ಅವರ ಪತ್ನಿಯವರೂ, ಮಹಾಸ್ವಾಮಿಯವರಿಗೆ ಪುಷ್ಪ ಮಾಲಿಕೆಗಳನ್ನೂ ತಾವು ಬೆಳೆದಿದ್ದ ಕಾಯಿ ಪಲ್ಯಗಳನ್ನು ತುಂಬಿದ್ದ ಒಂದು ದೊಡ್ಡ ಬುಟ್ಟಯನ್ನೂ ಸಮರ್ಪಿಸಿದರು. ಎಡಿನ್‌ಬರ್ಗ್‌ ನಗರದಲ್ಲಿ ಪರಿವಾರ ಸಮೇತರಾಗಿ ಮೋಟಾರು ಬಸ್ಸಿನಲ್ಲಿ ಕುಳಿತು ನೋಡತಕ್ಕ ಸ್ಥಳಗಳನ್ನೆಲ್ಲ ನೋಡಿ ಅನಂತರ ಅಲ್ಲಿಗೆ ಎಂಟು ಮೈಲಿಗಳ ದೂರದಲ್ಲಿ ಫರ್ತ್‌ ಆಫ್‌ ಫೋರ್ತ್‌ ಮೇಲೆ ಮೂವತ್ತು ಲಕ್ಷ ಪೌಂಡುಗಳ (ಎಂದರೆ, ಸುಮಾರು ನಾಲ್ಕೂವರೆ ಕೋಟ ರೂಪಾಯಿಗಳ) ವೆಚ್ಚದಿಂದ ನಿರ್ಮಿತವಾಗಿರುವ ದೊಡ್ಡ ಸೇತುವನ್ನು ಕಂಡು ಹರ್ಷಿಸಿದರು. ಆ ಸೇತುವಿನಮೇಲೆ ಸಂಚರಿಸುವ ರೈಲುಗಳು ಮಕ್ಕಳ ಆಟದ ಕೈಲುಗಳಂತೆ ಕಾಣುವ ಮಟ್ಟಿಗೆ ಅದು ಎತ್ತರವಾಗಿದೆಯಂತೆ. ಮಹಾಪ್ರಭುಗಳವರು ಎಡಿನ್‌ಬರ್ಗ್‌ ನಗರದ ಪ್ರಾಣಿಶಾಲೆಗೆ ೧೯೧೪ನೆಯ ಇಸವಿಯಲ್ಲಿ ಉಚಿತ ವಾಗಿ ಕೊಟ್ಟಿದ್ದ «ಸುಂದರ? ಎಂಬ ಆನೆಯ ಮರಿಯೂ, ಆ ತರುವಾಯ ಕೊಟ್ಟಿದ್ದ ಚಿರತೆಯ ಮರಿಗಳೂ ಬೆಳೆವಣಿಗೆ ಹೊಂದಿದ್ದುದನ್ನು ಪ್ರಾಣಿ ಶಾಲಾಧಿಕಾರಿಗಳು ಅವರಲ್ಲಿ ಶ್ರುತಸಡಿಸಿ ಮತ್ತೊಮ್ಮೆ ಕೃತಜ್ಞತೆಯನ್ನು ಸೂಚಿಸಿದರು. ಆಳಿದ ಮಹಾಸ್ವಾಮಿಯವರು ಎಡಿನ್‌ಬರ್ಗ್‌ ಕ್ಯಾಸಲ್‌ ಎಂಬ ಪ್ರಾಚೀನ ಕಾಲದ ಅರಮನೆಗೆ ದಯಮಾಡಿ ಅಲ್ಲಿ ಮುನ್ನೂರೈವತ್ತು, ವರ್ಷಗಳ ಹಿಂದೆ ಮೇರಿ ರಾಣಿಯು ತನ್ನ ಮಗನಾದ ಜೇಮ್ಸ್‌ ದೊರೆ ಯನ್ನು ಆಡಿಸುತ್ತಿದ್ದಾಗಿನ ಸನ್ನಿವೇಶವನ್ನು ಆ ಕಾಲದಲ್ಲಿದ್ದಂತೆಯೇ ಕಾಪಾಡಿರುವ ಬಗೆಯನ್ಸೂ, ಜನರಲ್‌ ಬೇರ್ಡ್‌ರವರ ಮತ್ತು ಟಸಪ್ಪೂ ಸುಲ್ಲಾನರ ಭಾವಚಿತ್ರಗಳು, ಓಪ್ಪೂಸುಲ್ತ್ವಾನರು ಧರಿಸಿದ್ದ ಕಿಂಕಾಪಿನ ಅಂಗರೇಖು ಮತ್ತು ಅವರು ತೋಳಿಗೆ ಕಟ್ಟಿಕೊಂಡಿದ್ದ ತಾಯಿತ ಮುಂತಾದುವುಗಳನ್ನೂ ನೋಡಿದರು. ಸ್ಪೆಷಲ್‌ ರೈಲಿನಲ್ಲಿ ೧೯೩೬ನೆಯ ಇಸವಿ ಆಗಸ್ಟ್‌ ತಿಂಗಳು ೧೬ನೆಯ ತಾರೀಖು ಸಾಯಂಕಾಲ ಲಂಡನ್‌ ನಗರಕ್ಕೆ ಹಿಂತಿರುಗಿದರು. ಪೋರ್ಟ್ಸ್‌ಮತ್‌ ಮತ್ತು ಟಾರ್ಕ್ಸೇ ನಗರಗಳ ಹಿತವಾದ ವಾಯುಗುಣ, ಕೆಸ್ವಿಕ್‌ ಬಳಿಯ ಸರೋವರಗಳೇ ಮುಂತಾದುವು ಗಳ ಮನೋಹರವಾದ ಪ್ರಾಕೃತಿಕಸೌಂದರ್ಯ, ಎಡಿನ್‌ಬರ್ಗ್‌ ಮುಂತಾದ ನಗರಗಳ ಉದ್ಯಾನಗಳಲ್ಲಿ ಕುಸುಮಿತವಾದ ತರುಲತಾ ಗುಲ್ಮಗಳು ಬೀರು ತ್ರಿದ್ದ ವಿವಿಧ ವರ್ಣಗಳ ಸೊಬಗು-- ಇವುಗಳನ್ನೆಲ್ಲ ಪರಾಂಬರಿಸಿ ಆನಂದಿ ಸಿದರು. ವಿಮಾನದಲ್ಲಿ ಹಾಲೆಂಡಿನ ಮಾರ್ಗವಾಗಿ ಜರ್ಮನಿಗೆ ಹೋಗುವ ಯೋಚನೆ ಆ ಬಳಿಕ ನಡೆಯಿತು. ಪರಿವಾರದವರಲ್ಲಿ ಧೈರ್ಯದಿಂದ ಅದಕ್ಕೆ ಸಮ್ಮತಿಸಿದವರೊಡನೆ ಆಳಿದ ಮಹಾಸ್ವಾಮಿಯವರು ಆಗಸ್ಟ್‌ ಈಚಿನ ಸಂಗತಿಗಳು ೪೭೯ ೧೯ನೆಯ ತಾರೀಖಿನ ದಿನ ಮಧ್ಯಾಹ್ನ ಹನ್ನೆರಡು ಘಂಟಿಗೆ ಕ್ರಾಯ್ದನ್‌ ವಿಮಾನ ನಿಲ್ದಾಣಕ್ಕೆ ಬಂದು ಡಚ್‌ ನಿಮಾನವನ್ನೇರಿ ಪ್ರಯಾಣಮಾಡಿ ದರು. ಉಳಿದವರು ರೈಲಿನಲ್ಲಿ ಪ್ರಯಾಣಮಾಡಿ, ಆ ಬಳಿಕ ಹಡಗನ್ನು ಹತ್ತಿದರು. ನಿಮಾನವು ಸಮುದ್ರದ ಮಟ್ಟದಿಂದ ಆರು ಸಾವಿರ ಅಡಿಗಳ ಎತ್ತರದವರೆಗೂ ಆಗಾಗ ಮೇಲಕ್ಕೇರಿ, ಘಂಟಿಗೆ ಇನ್ನೂರು ಮೈಲಿಗಳ ವೇಗದಲ್ಲಿ ಹಾರಿ, ರಾಟರ್ಡಾಂ ನಗರದ ಮಾರ್ಗವಾಗಿ ಹಾಲೆಂಡಿನ ಆಮ್ಸರ್ಡಾಂ ನಗರವನ್ನು ಸೇರಿತು. ಅಪ್ಲಿ ಒಂದು ಘಂಟೆಯ ಕಾಲಾವಕಾಶದಲ್ಲಿ ಮಹಾಪ್ರಭುಗಳು ಪ್ರೇಕ್ಸಣೀಯವಾದ ಸ್ಥಳಗಳನ್ನು ನೋಡಿ, ಜರ್ಮನಿಯ ವಿಮಾನವನ್ನೇರಿ, ಜರ್ಮಥಿಯ ಬರ್ಲಿನ್‌ ನಗರ ವನ್ನು ಸೇರಿದರು. ಅಲ್ಲಿ ವಿದೇಶೀಯ ಕಚೇರಿಯ ಪ್ರತಿನಿಧಿಗಳೂ ಇತರ ಬಹು ಮಂದಿಗಳೂ ಅವರ ಸಂದರ್ಶನಕ್ಕಾಗಿ ಕಾದಿದ್ದು ಆದರಪುರಸ್ಸರ ವಾಗಿ ಸ್ವಾಗತವನ್ನು ಬಯಸಿದರು. ಆಳಿದ ಮಹಾಸ್ವಾಮಿಯವರು. ಬರ್ಲಿನ್‌ ನಗರದ ಪ್ರಸಿದ್ಧವಾದ ಆಡ್ಲನ್‌ ಹೋಟಲಿನಲ್ಲಿ ಬಿಡಾರ ಮಾಡಿದರು. ಮಾರನೆಯ ದಿನ ಸಮ್ಮುಖದ ಅಧಿಕಾರಿಗಳೂ ನರಿವಾರ ದವರೂ ಬರ್ಲಿನ್‌ ನಗರದ ಪ್ರೇಕ್ಷಣೀಯ ಸ್ತಳಗಳನ್ನು ನೋಡಿಕೊಂಡು ಬರಲು ಹೊರಟಾಗ ಅವರಲ್ಲಿ ರುಮಾಲನ್ನು ಧರಿಸಿದ್ದವಕೊಬ್ಬರನ್ನು ಕಂಡ ಕೆಲವು ಮಂದಿ ಬಾಲಕಿಯರು ಅವರೇ ಶ್ರೀಮನ್ಮಹಾರಾಜರವರೆಂದು ಭಾವಿಸಿ, ತಮ್ಮೊಡನೆ ದಯಮಾಡಿ ಭಾವಚಿತ್ರವನ್ನು ತೆಗೆಸಿಕೊಳ್ಳ ಬೇಕೆಂದು ಬೇಡಿದರು. ಜರ್ಮನಿಯಲ್ಲಿ ನಡೆದ ಮುಖ್ಯ ಸಂಗತಿಗಳು. ಆಳಿದ ಮಹಾ ಸ್ವಾನಿಯವರೂ ಅವರ ಪರಿವಾರದನರೇ ಮುಂತಾದವರೂ ಬರ್ಲಿನ್‌ ನಗರದಲ್ಲಿ ಕೈಸರ್‌ ಚಕ್ರವರ್ತಿಯವರಿದ್ದಾಗಿನ ಅರಮನೆ, ಒಟ್ಟು ನಾಲ್ಕು ಸಾವಿರ ಪ್ರಾಣಿಗಳನ್ನೊಳಗೊಂಡ ಪ್ರಾಣಿಶಾಲೆ, ಬಾಲಕ ಬಾಲಕಿಯರು ಅದ್ಭುತ ರೀತಿಯಲ್ಲಿ ವ್ಯಾಯಾಮವನ್ನೂ ನರ್ತನವನ್ನೂ ಮಾಡಲು ಮತ್ತು ಚಿಂಪಾಂಜಿಗಳು ಮನುಷ್ಯರಂತೆಯೇ ನರ್ತನಮಾಡಲು ಉಸಯೋಗಿಸುವ "" ನಿಂಟಿರ್ಗಾರ್ಟಿನ್‌ ಥಿಯೇಟರ್‌, ಒಲಿಂಪಿಕ್‌ ಆಟಪಾಟಗಳು ನಡೆಯುವ ಬಯಲಿನಲ್ಲಿ ಕೋಟ್ಯಂತರ ದ್ರವ್ಯವನ್ನು ವ್ಯಯಮಾಡಿ ಒಂದು ಲಕ್ಸ್ಸ ಮಂದಿ ಪ್ರೇಕ್ಸಕರು ಕುಳಿತುಕೊಳ್ಳಲನುಕೂಲಿಸುವಂತೆ ಕಟ್ಟಸಿರುವ ಪ್ರೇಕ್ಸಕಶಾಲೆ, ಮುಂತಾದುವುಗಳನ್ನೆಲ್ಲ ನೋಡಿ ಹರ್ಷಿಸಿದರು. ಆಗಸ್ಟ್‌ ೨೪ನೆಯ ತಾರೀಖಿನದಿನ ಡ್ರೆಸ್ಟನ್‌ ನಗರಕ್ಕೆ ಪ್ರಯಾಣಮಾಡಿ ಅಲ್ಲಿದ್ದ ಪ್ರಾಚೀನ ಕಾಲದ ಅರಮನೆಯಲ್ಲಿರುವ ಚಿತ್ರಶಾಲೆಯನ್ನು ನೋಡಿದರು. ೪೮೦ ಆಳಿದ ಮಹಾಸ್ವಾಮಿಯವರು ಮೇರಿಯವರು ಶಿಶುವಾದ ಯೇಸುಕ್ರಿಸ್ಕರನ್ನು ಎತ್ತಿಕೊಂಡಿದ್ದ --- ಆರು ಅಡಿಗಳಿಗಿಂತಲೂ ಎತ್ತರವಾಗಿದ್ದ-- ಮನಮೋಹಕವಾದ ಚಿತ್ರಪಟವನ್ನು ನೋಡಿ ಹರ್ಷಿಸಿದರು. ಅಲ್ಲಿಂದ ಬುಡಾಪೆಸ್ಟ್‌ ನಗರವನ್ನು ಸೇರಿದರು. ಹಂಗರಿ ಸರ್ಕಾರದ ಪ್ರತಿನಿಧಿಗಳು ಮಹಾಪ್ರಭುಗಳವರನ್ನು ಕಂಡು ಗೌರವವನ್ನು ಸಲ್ಲಿಸಿದುದಲ್ಲದೆ, ಹಂಗರಿಯ ಪ್ರೆಸಿಡೆಂಟಿರವರು ತಮ್ಮ ರೈಲುಬಂಡಿಯನ್ನು ಮಹಾವ್ರಭುಗಳವರ ಸಂಚಾರಕ್ಕಾಗಿ ಬಿಟ್ಟುಕೊಟ್ಟು ತಮ್ಮ ನಿಶ್ವಾಸ ಗೌರವಗಳನ್ನು ತೋರಿಸಿದರು. ಯಥಾಕಾಲದಲ್ಲಿ ಬುಡಾಪೆಸ್ಟ್‌ ನಗರದಿಂದ ವಿಯೆನ್ಸ್ಪಾ ನಗರಕ್ಕೆ ಮಹಾಸ್ವಾಮಿಯನವರ ಸವಾರಿ ಚಿತ್ರೈಸಿತು. ವಿಯೆನ್ನಾ ನಗರದ ಬ್ರಿಸ್ಟಲ್‌ ಹೋಟಲಿನ ಬಳಿಗೆ ಸೇರುವ ವೇಳೆಗೆ ಮಹಾವಪ್ರಭುಗಳವರ ದರ್ಶನ ಲಾಭಕ್ಕಾಗಿ ಅಸಂಖ್ಯಾತ ಮಂಡಿ ಕಿಕ್ಕಿರಿದು ತುಂಬಿದರು. ಆ ಗುಂಪಿನಲ್ಲಿ ಡಾಕ್ಟರ್‌ ಮಾಂಟೀರೋ ಅವರೂ ಮತ್ತು, ಮೈಸೂರು ನಗರದಲ್ಲಿರುವ ಅರಮನೆಯ ಅಶ್ವಶಾಲೆಗೆ (ಅದಕ್ಕೆ ಹಿಂದೆ) ಮಹಾಸ್ರಭುಗಳವರು ಕರೆಯಿ ಸಿದ್ದ ಅಶ್ವಶಿಕ್ಸಣ ಪರಿಣತರಾದ ಶ್ರೀಮಾನ್‌ ಸುರೂಸ್ತ್‌ರವರೂ ಅವರ ಧರ್ಮವತ್ಲಿಯವರೂ ಇದ್ದರು. ಮಹಾಪ್ರಭುಗಳವರಿಗೆ ಹಾರತುರಾಯಿ ಗಳು ಸಮರ್ಪಿತವಾದುವು. ಶ್ರೀಮಾನ್‌ ಸುರೂಸ್ತ್‌ರವರು ವಿಯೆನ್ನಾ ನಗರದ ಸುಪ್ರಸಿದ್ಧವಾದ ಅಶ್ವಶಿಕ್ಟಣ ಶಾಲೆಯ ಮುಖ್ಯಾಧಿಕಾರಿಗಳು. ಆ ಅಶ್ವಶಿಕ್ಸಣ ಶಾಲೆಯಲ್ಲಿ ಶಿಕ್ಷಣ ಹೊಂದಿದ ಪ್ರತಿಯೊಂದು ಕುದುರೆಗೂ ಕೆನಿಷ್ಟಸಕ್ಸ೧೦,೦೦೦ ರೂವಾಯಿಗಳ ಬೆಲೆ. ಆ ಶಿಕ್ಷಣಶಾಲೆಯ ಕಟ್ಟಡವು ಹಿಂದಿನ ಕಾಲದ ಅರಮನೆಯ ಒಂದು ಭಾಗ. ಅದರ ಚಂದ್ರಶಾಲೆಯ ಎರಡು ಸಾಲುಗಳಲ್ಲಿ ಹಲವು ಸಾವಿರ ಮಂದಿಗಳು ಕುಳಿತುಕೊಳ್ಳಬಹುದಾದ ಮಟ್ಟಗೆ ಸ್ಪಳಾವಕಾಶವಿದೆ. ಮಳೆಗಾಲದಲ್ಲಿ ಸಹ, ಕುದುರೆಗಳಿಗೆ ಒಳಗೇ ಶಿಕ್ಷಣ ಕೊಡಬಹುದಾದಷ್ಟು ನಿಶಾಲವಾದ ನಡುಮನೆಯೊಂದು ಆ ಕಟ್ಟಡದಲ್ಲಿದೆ. ಮಹಾಪ್ರಭುಗಳವರು ಜರ್ಮನಿಯಲ್ಲಿದ್ದಾಗ ಅವರನ್ನು ಶ್ಲಾಭಸಿ, ದೊಡ್ಡವರೂ ಚಿಕ್ಕವರೂ ಅವರ ದರ್ಶನಭಾಗ್ಯಕ್ಕಾಗಿ ಗುಂಪುಗೂಡಿ ಬರು ವಂತೆ ಮಾಡಿದ ಘಟನೆಯೊಂದು ನಡೆಯಿತು. ೧೯೧೪ನೆಯ ಇಸವಿಯಿಂದ ೧೯೧೮ನೆಯ ಇಸವಿಯವರೆಗೆ ನಡೆದ ಯೂರೋಪಿನ ಘೋರ ಯುದ್ಧದಲ್ಲಿ, ಲೆಫ್ಟಿನೆಂಟ್‌ ಕರ್ನಲ್‌ ಬಿ. ಪಿ. ಕೃಷ್ಣೇ ಅರಸಿನವರ ಕೈಕೆಳಗೆ ಮೈಸೂರು ಸಂಸ್ಥಾನದ ಸೈನ್ಯದವರು ಪ್ಯಾಲೆಸ್ಟೈನಿನಲ್ಲಿ ಪರಾಕ್ರಮದಿಂದ ಯುದ್ಧ ಮಾಡಿ ಜರ್ಮನಿಯ ಸೈನ್ಯದವರನ್ನು ಹಿಮ್ಮೆಟ್ಟಿಸಿ ಓಡಿಸಿದರ:. ಅವರು ಈಚಿನ ಸಂಗತಿಗಳು ೪೮೧ ಹಂದೆ ಬಿಟ್ಟು ಸಲಾಯನ ಮಾಡಿದ್ದ ವಸ್ತು ಗಳಲ್ಲಿ ರಾಬರ್ಟ್‌ ಸ ಸ್ಟಾಪ್‌ಮನ್‌ ಎಂಬಾತನು ಬರೆದಿಟ್ಟು ಕೊಂಡಿದ್ದ ಚಿತ್ರಗಳು ಲೆಪ್ಟಿನೆಂಟ್‌ ಕರ್ನಲ್‌ . ಕೃಷ್ಣೇ ಟಕ ಸರ್ಗ ಸಿಕ್ಕಿದುವು. ಅವರು ಮ್ಳ ಸೂರು ನಗರಕ್ಕೆ ೬... ಅವುಗಳನ್ನು ಮಹಾಸ ಕ್ರಭುಗಳವರಿ! ಒಪ್ಪಿಸಿದರು. ಮಹಾಸ್ರಭುಗಳವರು ಕಲಾವಿದನಿಗೆ ತನ್ನ ಕಲಾಕೃ ತಿಗಳು ಎಷ್ಟು "ಮಹತ್ವ ವುಳ್ಳ ವುಗಳೆಂಬುದನ್ನು ಮನಗಂಡು, ರಾಬರ್ಟ್‌ ಸ್ಟಾಷ್‌ಮನ್‌ 2 ಎಲ್ಲಿದ್ದರೆಂಬುದನ್ನು ಗೊತ್ತುಮಾಡಿ ಅವರಿಗೆ ಅವುಗಳನ್ನು ತಲಪಿಸ ಬೇಕೆಂದು ಅಲ್ಲಿಯ ಸೈನ್ಯಾಧಿಕಾರಿಗಳಿಗೆ ಒಪ್ಪಿಸಿದರು. ಆ ವಿಚಾರವಾಗಿ ಮಹಾಸ್ರಭುಗಳವರ ಕಲಾಪ್ರೇಮವನ್ನೂ, ಸುಸಂಸ್ಕೃತ ಸ್ವಭಾವವನ್ನೂ, ಉವಕಾರ ಬುದ್ಧಿಯನ್ನೂ, ಜರ್ಮನಿಯ ವರ್ತಮಾನ ಪತ್ರಿಕೆಗಳೂ, ಲಂಡನ್ನಿನ "ಆ ಡೈಲಿ ಹೆರಾಲ್ಡ್‌? ಪತ್ರಿಕೆಯೇ ಮುಂತಾದ ಪತ್ರಿಕೆಗಳೂ ಮನವಾರೆ ಶ್ಲಾಫಿಸಿದುವು. ಮಹಾನ್ರಭುಗಳವರು ಚಿತ್ರೈಸಿದೆಡೆಗಳಲ್ಲೆಲ್ಲ ಆ ಕಾರಣದಿಂದ ಮತ್ತೂ ಅಧಿಕವಾದ ಆದರ ಸನ್ಮಾನಗಳ ಸ್ವಾಗತವು ಲಭಿಸಿತು. ಮಹಾಪ್ರಭುಗಳವರು ಸ್ವದೇಶಕ್ಕೆ ಹಿಂದಿರುಗಿದ ಸ್ವಲ್ಪ ಕಾಲದಮೇಲೆ ಆ ಚಿತ್ರ ಗಳು ಕಲಾವಿದರಿಗೆ ತಲನಿ ಅವರ ಕೃತಜ್ಞತಾ ಪೂರ್ವಕವಾದ ವಂಚನೆಗಳು ಸಮರ್ಪಿತವಾದುವು; ಅಲ್ಲದೆ ಅವರು ಕೆಲವು ಚಿತ್ರಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟರು. ಸ್ಕಿ ಟ್ತಿ ಶ್ಲೆಂಡಿನ ಮಾರ್ಗವಾಗಿ ಮರುಪ್ರಯಾಣ.-- ಮಹಾಪ್ರಭು ಗಳವರ. ಸ ವಿಯೆನ್ಸಾ ae ಹೋಗಿ ಡೆ ಸ್ವಿಟ್ಟ ಕ್ಲೆಂಡಿನಲ್ಲಿರುವ ಲ್ಯೂಸರ್ನ್‌ ನಗರವನ್ನು ೧೯೩೬ನೆಯ ಇಸವಿ ಸಪ್ಪೆ 0೫ ೫ನೆಯ ತಾರೀಖಿನ ದಿನ ೪. ಸ್ವಿಟ್ಟಿರ್ಲೆಂಡ್‌ ದೇಶವು ಬೆಟ್ಟಗುಡ್ಡ ಗಳಿಂದಲೂ ನದೀ ಸಕೋವರಗಳಿಂದಲೂ ಕೂಡಿ ಸ ಪ್ಪ ಕೃತಿ ನೆ ನಯ ಸಿರಿಬೀಡಿನಂತಿರುವ ಚಿಕ್ಕ ದೇಶ. ಅಲ್ಲಿರುವ ಆಲ್ಫಾ ಸರ್ವತದ ಸೌಂದರ್ಯವು ವರ್ಣನಾತೀತನಾದುದು. ಸ್ವಟ್ಟಕ್ಲಿಂಡಿನವರು ದೊಡ್ಡ ದೊಡ್ಡ ವರ್ವತಗಳನ್ನೇ ಕೊರೆದು, ಸುರಂಗಮಾರ್ಗಗಳನ್ನು ಮಾಡಿ ರೈಲುಗಳ ಸಂಚಾರಕ್ಕೆ ಏರ್ಪಾಡು ಮಾಡಿದ್ದಾರೆ. ಬೆಟ್ಟಿಗಳ ಮೇಲಕ್ಕೆಲ್ಲ ರೈಲುಗಳು ಹೋಗಿ ಬರುತ್ತವೆ. ಆ ದೇಶದವರು ಕೈಗಾರಿಕೆಗಳನ್ನೂ ವ್ಯ ವಸಾಯವನ್ನೂ ಅಭಿವೃ ದ್ಧಿ ಗೊಳಿಸಿದ್ದಾ ರೆ. ಜಲಪಾತಗಳನ್ನೆ ಲ NE ವಿದ್ಯುಚ್ಛ ಯನ್ನು ಉತ್ಪತ್ತಿ ತ್ರಿ ಮಾಡಿ, ಕಲ್ಲಿದ್ದಲು ಹೆಚ್ಚಾಗಿ ದೊರೆಯದಿದ್ದೂ ವಿದ್ಯುಚ್ಛಕ್ತಿಯ ಸಜಾ ಯದಿಂದಕ್ಕೇ ಭಾರಿ ಭಾರಿ ಕೈಗಾರಿಕೆಗಳನ್ನು ನಡೆಯಿಸುತ್ತಿದ್ದಾರೆ. ಅಲ್ಲಿಯ ರೈಲುಗಳು 30 F ೪೮೨ ಆಳಿದ ಮಹಾಸ್ವಾಮಿಯವರು ಕೂಡ ವಿದ್ಯುಚ್ಛಕ್ತಿಯ ಸಹಾಯದಿಂದ ಸಂಚರಿಸುತ್ತವೆ. ಒಟ್ಟು ದೇಶವೇ ಒಂದು ಉದ್ಯಾನದಂತಿದೆ. ಸಂಚಾರ ಮಾರ್ಗಗಳಿಗೆಲ್ಲ ಕೀರೆಣ್ಣೆ ದಮ್ಮಸು ನಡೆದು, ಅವುಗಳ ಪಾರ್ಶ್ವಗಳಲ್ಲಿ ಪಿಯರ್ಸ್‌ ಹಣ್ಣಿನ ಮರಗಳೂ ಸೇಬಿನ ಗಿಡಗಳೂ ಸಾಲುಗಟ್ಟಿ ಶೋಭಿಸುತ್ತ ಫಲಭರದಿಂದ ಜಗ್ಗು ತ್ತಿನೆ. ಅವುಗಳಲ್ಲಿ ಬಂಡಿ ಬಂಡಿ ಹಣ್ಣುಗಳು ಒದಗುವ ಮಟ್ಟಿಗೆ ಭೂಮಿಯು ಫಲವತ್ತಾಗಿದೆ. ಸ್ವಿಟ್ಟಕ್ಲೆಂಡಿಗೆ ಎಷ್ಟು ಮಂದಿ ಬಂದು ಹೋಗುವ ರೆಂಬುದಕ್ಕೆ, ಐವತ್ತು ಮನೆಗಳಿರುವ ಒಂದು ಗ್ರಾಮದಲ್ಲಿ ಇಪ್ಪತ್ತೈದು ಹೋಟಲುಗಳಿರುವುದೇ ಒಂದು ನಿದರ್ಶನ. ಮಹಾಸ್ರಭುಗಳವರು ಸ್ವಿಟ್ಟಕ್ಲಿಂಡಿನಲ್ಲಿ ಲ್ಯೂಸರ್ನ್‌ ನಗರವನ್ನೂ, ಲ್ಯೂಸರ್ನ್‌ ಸರೋವರ ಮುಂತಾದುವುಗಳನ್ನೂ, ಸ್ಯೂರಿಚ್‌ ಮತ್ತು ಬರ್ನ್‌ ನಗರಗಳನ್ನೂ ನೋಡಿ ಕೊಂಡು, (ಅನಂತರ ಮತ್ತೆ ಲ್ಯೂಸರ್ನ್‌ ನಗರಕ್ಕೆ ಬಂದು) ಇಟಲಿಗೆ ಸೇರಿದ ಮಿಲಾನ್‌ ನಗರಕ್ಕೆ ಪ್ರಯಾಣಮಾಡಿದರು. ಅಲ್ಲಿಂದ ಜಿನೋವಾ ನಗರಕ್ಕೂ ನೈಸ್‌ ನಗರಕ್ಕೂ ಹೋಗಿ, ಕೊನೆಗೆ ೧೯೩೬ನೆಯ ಇಸವಿ ಸೆಪ್ಟೆಂಬರು ತಿಂಗಳು ೧೭ನೆಯ ತಾರೀಖಿನ ದಿನ ಮಾರ್ನೇಲ್ಸ್‌ ನಗರಕ್ಕೆ ಸೇರಿದರು. ಮಾರನೆಯ ದಿನ ವರಸಿದ್ಧಿನಿನಾಯಕ ಪ್ರತವನ್ನು ನೆರವೇರಿಸಿ, «ಎಸ್‌. ಎಸ್‌, ಸ್ಟ್ರಾತ್ಮೋರ್‌'' ಎಂಬ ಜಹಜಿನಲ್ಲಿ ಅಲ್ಲಿಂದ ಭರತಖಂಡ ವನ್ನು ಕುರಿತು ಪ್ರಯಾಣಮಾಡಿ ೧೯೩೬ನೆಯ ಇಸನಿ ಸೆವ್ಸೆಂಬರು ತಿಂಗಳು ೨೯ನೆಯ ತಾರೀಖಿನ ದಿನ ಮುಂಬಯಿ ನಗರಕ್ಕೆ ಬಂದರು. ಶ್ರೀಮದ್ಯುವ ರಾಜ ಕುಮಾರರವರಾದ ಶ್ರೀ ಜಯಚಾಮರಾಜ ಒಡೆಯರ್‌ ಬಹದ್ದೂರ ರವರು (ಆಳುವ ಮಹಾಸ್ತಾಮಿಯವರಾದ ಈಗಿನ ಶ್ರೀಮನ್ಮಹಾರಾಜ ರವರು), ಸರ್‌ ಎಂ. ವಿಶ್ವೇಶ್ವರಯ್ಯನವರು, ರಾಜಮಂತ್ರಪ್ರನೀಣ ಎಸ್‌. ಪಿ. ರಾಜಗೋಸಪಾಲಾಚಾರ್ಯರವರು, ರಾಜಕಾರ್ಯಪ್ರಸಕ್ತ ದಿವಾನ್‌ ಬಹದ್ದೂರ್‌ ಕೆ. ರಾಮಸ್ವಾಮಿಯವರು, ಮುಂತಾದವರನೇಕರು ಸ್ವಾಗತವನ್ನು ಬಯಸಿ ಪುಷ್ಪಮಾಲಿಕೆಗಳನ್ನೂ ತುರಾಯಿಗಳನ್ನೂ ಸಮರ್ಪಿಸಿದರು. ಶ್ರೀ ಚಾಮುಂಡೇಶ್ವರೀ ಡೇವಿಯನರ ಕೃಪೆಯಿಂದ ಮಹಾಪ್ರಭುಗಳವರು ಸುರಕ್ಸಿತರಾಗಿ ೧೯೩೬ನೆಯ ಇಸವಿ ಅಕ್ಟೋಬರು ತಿಂಗಳು ೨ನೆಯ ತಾರೀಖಿನ ದಿನ ಬೆಂಗಳೂರು ನಗರವನ್ನು ಸೇರಿ ರಾಜಧಾನಿಗೆ ದಯಮಾಡಿದರು. ಸಂಸ್ಥಾನದ ಪ್ರಜೆಗಳೆಲ್ಲರೂ ಆನಂದ ಭರಿತರಾಗಿ ಮಹಾಪ್ರಭುಗಳವರ ಶ್ರೇಯಃಪ್ರಾರ್ಥನೆ ಮಾಡಿದರು. ೧೯೩೬ನೆಯ ಇಸವಿ ಅಕ್ಟೋಬರು ತಿಂಗಳು ೨೬ನೆಯ ತಾರೀಖಿನ ದಿನ ಮೈಸೂರು ಪ್ರಜಾಪ್ರತಿನಿಧಿ ಸಭೆಯಲ್ಲಿ ಮಾಡಿದ ಭಾಷಣದಲ್ಲಿ ಈಚಿನ ಸಂಗತಿಗಳು ೪೮೬೩೭೭ ದಿವಾನ್‌ರವರು, ಮಹಾಪ್ರಭುಗಳವರ ಯೂರೋಪುಖಂಡದ ಪ್ರಯಾಣದ ನಿಚಾರವನ್ನು ಪ್ರಸ್ತಾವಿಸಿ, " ಸ್ವಹಿತವನ್ನೂ ಸಂಸ್ಥಾನದ ಹಿತವನ್ನೂ ಮಹಾಸ್ವಾಮಿಯವರು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಕರ್ತವ್ಯಸಾಧನೆ ಗಾಗಿ ಯೂರೋಪಿನ ಪ್ರಯಾಣವನ್ನು ಕೈಕೊಂಡರು ಲೆ Sk ಮಹಾಸ್ವಾಮಿಯವರು ಸರಾಂಬರಿಸಿಕೊಂಡು ಬಂದಿರುವ ಹೊಸ ಹೊಸ ಸಂಗತಿಗಳು ಮತ್ತು ಅವರು ಪಡೆದಿರುವ ಹೊಸ ಹೊಸ ಅನುಭವಗಳು ಮುಂದೆ ಸಂಸ್ಥಾನದ ಅಭ್ಯುದಯವನ್ನು ಹೆಚ್ಚಿಸುವುದರಲ್ಲಿ ಸರಿಣಾಮ ಹೊಂದುತ್ತನೆ'” ಎಂದು ಹೇಳಿದರು. ಅದೇ ರೀತಿಯಲ್ಲಿ ಅಭ್ಯುದಯ ಸಾಧನೆಯ ಸಲ್ಲಕ್ಟಣಗಳು ಅಲ್ಪಾವಧಿಯಲ್ಲೇ ತಲೆದೋರಿದುವು. ಸಂಚಾರ ಸೌಕರ್ಯ ಕಲ್ಪನೆ, ಉದ್ಯಾನ ರಚನೆ, ಹೊಸ ಹೊಸ ಕೈಗಾರಿಕೆ ಗಳ ವ್ಯವಸ್ಥೆ ಮುಂತಾದ ರೂಪಗಳಲ್ಲಿ ಪರಿಸ್ಕುಟಿಹೊಂದಿ ಮುಂದು ವರಿದುವು. ಉಬ್ಬು ಚಿತ್ರಗಳ ಕೆತ್ತನೆ ಕೆಲಸ ಮುಂತಾದುವುಗಳಿಗಾಗಿ ಅರಮನೆಯ ಕಟ್ಟಡದ ಕೆಲಸಕ್ಕೆ ಬೇಕಾಗಿದ್ದ ನಿಶೇಷ ವಿಧದ ತಾಮ್ರದ ತಗಡುಗಳೇ ಮೊದಲಾದ ಸಾಮಾನುಗಳನ್ನು ಜರ್ಮನಿಯಿಂದಲೇ ತರಿಸ ಬೇಕಾಗಿದ್ದಿತು. ಆಳಿದ ಮಹಾಸ್ವಾಮಿಯವರು ಯೂರೋನಿನಿಂದ ಹಿಂತಿರುಗಿದಮೇಲೆ ಅವುಗಳನ್ನು ಮೈಸೂರಿನಲ್ಲೇ ರಚಿಸುವ ವ್ಯವಸ್ಥೆ ಯನ್ನು ಸುಲಭ ವೆಚ್ಚದಲ್ಲಿ ಏರ್ಪಡಿಸಿದರು. ಪ್ರಷಂಚದ ನಾನಾ ದೇಶಗಳ ತತ್ತ್ವಶಾಸ್ತ್ರಜ್ಞರ ಸಮ್ಮೇಳನವು (""`ಿಲಸಾಫಿಕಲ್‌ ಕಾಂಗ್ರೆಸ್‌”) ೧೯೩೭ನೆಯ ಇಸವಿ ಆಗಸ್ಟ್‌ ತಿಂಗಳು | ೬ನೆಯ ತಾರೀಖು ಶುಕ್ರವಾರದ ದಿನ ಪ್ರಾರಂಭವಾ ದಾರ್ಶನಿಕರ ಯಿತು. ಆಳಿದ ಮಹಾಸ್ವಾಮಿಯವರು ಶ್ರೀಮಾನ್‌ ಸಮ್ಮೇಳನ ನಿ. ಸುಬ್ರಹ್ಮಣ್ಯ ಐಯರವರನ್ನೂ, ಶ್ರೀಮಾನ್‌ ಪಾಲ್‌ ಬ್ರಂಟನ್‌ ಅವರನ್ನೂ ಆ ಸಮ್ಮೇಳನಕ್ಕೆ ಕಳುಹಿಸಿ ಕೃಪೆಮಾಡಿದರು. ಮಹಾಸ್ರಭುಗಳನರಿಂದ ಒಂದು ಸಂದೇಶವೂ ಹೋಗಿದ್ದಿತು. ಸಮಸ್ತ ಜನರೂ ಸುಖವಾಗಿ ಬಾಳಲೆಂಬುದೇ ("" ಸರ್ವೇ ಜನಾಸ್ಸುಖನೋ ಭವನ್ತು?') ಭಾರತೀಯ ದರ್ಶನಗಳ ಗುರಿಯೆಂದೂ ಸಹ ಆ ಸಂದೇಶದಲ್ಲಿ ಸೂಚಿತವಾಗಿದ್ದಿತು. ಅದರಿಂದ ಆ ಸಮ್ಮೇಳನದ ಸಾವಿರ ಮಂದಿಗಳಿಗೂ ಉಂಟಾದ ಸಂತೋಷವು ಅಷ್ಟ್ರಿ ಷ್ಟಲ್ಲ. ಮಹಾಪ್ರಭುಗಳವರಲ್ಲಿ ಆ ಸಮ್ಮೇಳನದ ಕೃತಜ್ಞ ತೆಯನ್ನೂ ಮನಃ ಪೂರ್ವಕವಾದ ವಂದನೆಗಳನ್ನೂ ಅರಿಕೆ ಮಾಡಿಕೊಳ್ಳಬೇಕೆಂದು ಸರ್ವಾನು ಮತದಿಂದ ನಿರ್ಣಯವು ನಡೆಯಿತು. ಇಂಗ್ಲಿಷ್‌ ಭಾಷೆಯ ಮತ್ತು ೪೮೪ ಆಳಿದ ಮುಹಾಸ್ವಾಮಿಯವನರು ಫ್ರೆಂಚ್‌ ಭಾಷೆಯ ಮುಖ್ಯ ಪತ್ರಿಕೆಗಳಲ್ಲೆಲ್ಲ ಆ ಸಂದೇಶವೂ ಅದರ ವಿಷಯವಾದ ಶ್ಲಾಘನೆಯೂ ಪ ಕಟವಾಗಿದ್ದು ವು, ಈಗಿನ ನಮ್ಮ ಸ ಶ್ರೀ ಜಯಚಾಮರಾಜ ಒಡೆಯರ್‌ ಬಹದ್ದೂರರವರ ಬುದ್ದಿನಿಕಾಸಕ್ತೂ, ಹೃದಯ ವೈ ಶಾಲ್ಯಕ್ಕೂ ಸಹಾಯವಾಗುವಂತೆ, ಕ ಇಸವಿ ಈಗಿನ ಮಹಾಪ್ರಭು ಏಪ್ರಿಲ್‌ ತಿಂಗಳಿನಲ್ಲಿ, ಆಳಿದ ಮಹಾಸ್ವಾಮಿ ಗಳ ಜಪಾನ್‌ ದೇಶ ಯವರೂ ಶ್ರಿಮದ್ಯುವರಾಜರವರೂ ಅವರನ್ನು ಸಂಚಾರ ಜಪಾನ್‌ ದೇಶಕ್ಕೆ ಕಳುಹಿಸುವ ಏರ್ಪಾಡನ್ನು ಮಾಡಿದರು. ಅವರೊಡನೆ ಶಸ್ತ್ರವೈದ್ಯಪ್ರವೀಣ ಡಾಕ್ಟರ್‌ ಎಸ್‌. ಸುಬ್ಬರಾಯರವರೂ, ಶ್ರೀಮಾನ್‌ ಎ. ವೆಂಕಟಸುಬ್ಬ ಯ್ಯ ನವರೂ ಮತ್ತು ಇತರ ಕೆಲವರೂ ಹೊರಟರು. ಆಳುವ ಮಹಾ ಸ್ವಾಮಿಯವರು ಎಸ್‌. ಎಸ್‌. ಎಲ್‌. ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವವರೆಗೂ ರಾಯಲ್‌ ಸ್ಕೂಲ್‌'' ಎಂಬ ವಾಠಶಾಲೆಯಲ್ಲಿ ಕೆಲವು ಮಂದಿ ಸಹಪಾಠಿಗಳೊಡನೆ ವ್ಯಾಸಂಗ ಮಾಡುತ್ತಿದ್ದರು. ಅನಂತರ ಮೈ ಸೂರು ನಗರದ ಇಂಟಿರ್‌ಮಾಡಿಯೆಟ್‌ ಕಾಲೇಜಿನಲ್ಲಿ ಇತರ ವಿದ್ಯಾರ್ಥಿಗಳೊಡನೆ ವ್ಯಾಸಂಗ ಮಾಡಿ ಇಂಟರ್‌ಮಾಡಿಯೆಟ್‌ ಸರೀಕ್ಷೆಯಲ್ಲಿ ತೇರ್ಗಡೆಹೊಂದಿ ಜಪಾನ್‌ ದೇಶಕ್ಕೆ ಹೊರಡುವ ವೇಳೆಗೆ ಮೈಸೂರಿನಲ್ಲಿರುವ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಸರೀಕ್ಷೆಗೆ ವ್ಯಾಸಂಗ ಮಾಡುತ್ತಿದ್ದರು. ಅವರು ಷಾಂಫೈೆ ರೇನಿನಿಂದ ಚೀಣಾ ದೇಶಕ್ಕೂ ಹೋಗಿ ಬರಬೇಕೆಂದಿದ್ದರು. ಅದಕೆ. ಅಲ್ಲಿಯ ರಾಜಕೀಯ ಪರಿಸ್ಥಿತಿ ಯಿಂದ ಅದಕ್ಕೆ ಅವಕಾಶವಿಲ್ಲದೆ ಹೋಯಿತು. ಆದಕಾರಣ, ಅವರು ಜಪಾನ್‌ ದೇಶಕ್ಕೇ ದಯಮಾುಾಡಿದರು. ಅವರು ಚಿತ್ರೈಸಿದೆಡೆಗಳಲ್ಲೆಲ್ಲ ಬಹಳ ಮೇಧಾನಿಗಳೆಂದೂ, ವಯಸ್ಸಿಗೆ ಮಾರಿದ್ದಷ್ಟು ಪ್ರತಿಭಾ ಸಮಸ್ವಿತರೆಂದೂ ಶ್ಲಾಘನೆಯನ್ನು ಪಡೆದರು. ಅವರಿಗೆ ಸಂಗೀತದಲ್ಲಿ ಮತ್ತು ಸಾಹಿತ್ಯದಲ್ಲಿ ಹೊ ಟಾ ಪ್ರೇಮ. ಜಪಾನ್‌ ದೇಶದಲ್ಲಿ ಪ್ರೇಕ್ಸ, ಣೀಯವಾದ ಸ್ಥಳೆಗಳನ್ನೆ ಲ್ಲ ನೋಡಿಕೊಂಡು, ವಿಚಿತ್ರ ವಸ್ತು ಪ್ರದರ್ಶನ ಶಾಲೆಗಳನ್ನೆ ಲ್ಲ ಪರಾಂಬರಿಸಿ ಜೂಲೈ ತಿಂಗಳಿನಲ್ಲಿ ಅವರು ಮೈಸೂರು ಸಂಸ್ತಾ ನಕ್ಕೆ ಹಿಂತಿರುಗಿದರು. ೧೯೩೮ನೆಯ ಇಸವಿಯ ಬಿ.ಎ. ಪರೀಕ್ಷೆ ಯಲ್ಲಿ ಉತ್ತಮ ತರಗತಿಯಲ್ಲಿ ತೇರ್ಗಡೆ ಹೊಂದಿದರು. ಮೈಸೂರು ಸಂಸ್ಥಾನದಲ್ಲಿ ಮತ್ತೆ ರಾಜಕೀಯ ಸುಧಾರಣೆ ಗಳನ್ನು ದಯಪಾಲಿಸ ಬೇಕೆಂಬ ಘನವಾದ ಉದ್ದೇಶದಿಂದ, ಆಳಿದ ಈಚಿನ ಸಂಗತಿಗಳು ೪೮೫ ಮಹಾಸ್ವಾಮಿಯವರು ರಾಜಸಭಾಭೂಷಣ ದಿವಾನ್‌ ಬಹದ್ದೂರ್‌ ಶ್ರೀಮಾನ್‌ ಕೆ. ಆರ್‌. ಶ್ರೀನಿವಾಸ ಐಯಂಗಾರ್ಯರವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯು ನೇಮಕವಾಗುವಂತೆ ಆಜ್ಞಾಸಿ ರಾಜಕೀಯ ಸಿದರು. ರಾಜಕೀಯಸುಧಾರಣೆಗಳ ಸಂಬಂಧವಾಗಿ ಸುಧಾರಣಾ ಸಲಹೆ ಹೇಳಲು ನೇಮಕವಾಗಿದ್ದ ಆ ಸಮಿತಿ ಸಮಿತಿ ಯವರು ೧೯೩೮ನೆಯ ಇಸವಿ ಏಪ್ರಿಲ್‌ ತಿಂಗಳು ೧ನೆಯ ತಾರೀಖಿನದಿನ ಕಾರ್ಯಾರಂಭಮಾಡಿದರು. ಆಳಿದ ಮಹಾಸ್ವಾಮಿಯವರು ಸಮಿತಿಯವರಿಗೆ ಒಂದು ಸಂದೇಶವನ್ನು ಅನುಗ್ರಹಿಸಿದರು. ಅದರಲ್ಲಿ, ""ನಮ್ಮ ಪ್ರಜೆಗಳಲ್ಲಿ ಸಮಸ್ತ ಸಂಗಡ ಗಳವರ ಅಭ್ಯುದಯವನ್ನೂ, ಸುಖಸಂತೋಷಗಳನ್ನೂ ಸಾಧಿಸುವುದೇ ನಮಗಿರುವ ಏಕಮಾತ್ರ ಧ್ಯೇಯ. ಅಖಿಲ ಭರತಖಂಡದ ಅಭ್ಯುದಯಕ್ಕೆ ಸಾಧಕವಾಗುವಂತೆ ಮೈಸೂರು ಸಂಸ್ಥಾನದಿಂದ ಶ್ರೇಷ್ಟ ರೀತಿಯಲ್ಲಿ ಕಾರ್ಯಗಳು ನೆರವೇರಲೆಂಬುದೇ ನಿರಂತರವೂ ನಮಗಿರುವ ಹಾರೈಕೆ ... ನೀವುಗಳು ರೂಪಿಸಿ ಸಲಹೆ ಮಾಡುವ ಮುಂದಿನ ಅಭಿವೃದ್ಧಿ ನಿಧಾನದ ವ್ಯವಸ್ಥೆಯು ವ್ರಗತಿಸಾಧನಾ ವಿಷಯಕವಾದ ಪಾಶ್ಚಿಮಾತ್ಯ ಭಾವನೆಗಳಿಗೂ, ಸತ್ಯಧರ್ಮಗಳ ಭಾರತೀಯ ಸತ್ಸಂಪ್ರದಾಯಗಳಿಗೂ ಅನುಗುಣವಾದ ಸಾಮರಸ್ಯದಿಂದೊಡಗೂಡಿ ಶೋಭಿಸುವಂತೆ ಭಗವಂತನು ಅನುಗ್ರಹಿಸಲೆಂಬುದೇ ನಮ್ಮ ವ್ರಾರ್ಥನೆ'' ಎಂಬ ವಾಕ್ಯಗಳಿದ್ದುವು. ಆಳುವ ಮಹಾಸ್ವಾಮಿಯವರಾದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರ ಉಪನಯನ ಮಹೋತ್ಸವವು ೧೯೩೧ನೆಯ ಇಸವಿಯಲ್ಲಿ ನಡೆಯಿತು. ಆ ತರುವಾಯ ಏಳು ಆಳುವ ವರ್ಷಗಳಮೇಲೆ ೧೯೩೮ನೆಯಇನಸವಿಮೇ ತಿಂಗಳು ಮಹಾಸ್ವಾನಿಯವರ ೧೫ನೆಯ ತಾರೀಖಿನ ದಿನ ಅವರಿಗೂ ಮತ್ತು ನಿವಾಹಮಹೋತ್ಸವ ಚರಖಾರಿ ಸಂಸ್ಥಾನದ ಮಹಾರಾಜರವರಾದ ಮಹಾರಾಜಾಧಿರಾಜ ಶಿಫಾದಾರ್‌-ಉರ್ಲ್‌-ಮುಲ್ಟ್‌ ಅರಿಮರ್ದನ ಸಿಂಗ್‌ ಜುದೇನ ಬಹದ್ದೂರರವರ ಸಹೋದರಿಯವರಾದ ಶ್ರೀಮತಿ ಸೌಭಾಗ್ಯವತಿ ಸತ್ಯಪ್ರೇಮಕುಮಾರಿ ದೇವಿಯವರಿಗೂ ನಿವಾಹ ಮಹೋತ್ಸವವು ಸಮಸ್ತ ರಾಜವೈಭವದೊಡನೆ ಮೈಸೂರು ಅರಮನೆಯ ಕಲ್ಯಾಣಮಂಟಪದಲ್ಲಿ ನಡೆಯಿತು. ಆಳುವ ಮಹಾಸ್ಟಾವಿ: ಯವರ ಮಾತಾಪಿತೃಗಳು ಅದನ್ನು ನೆರವೇರಿಸಿದರು. ಆಳಿದ ಮಹಾ ಸ್ವಾಮಿಯವರು ನಿನಾಹ ಮಂಟಪದ ಸಮಾಸದಲ್ಲಿ ಭದ್ರಾಸನದಲ್ಲಿ ೪೮೬ ಅಳಿದ ಮಹಾಸ್ವಾಮಿಯವರು ಮಂಡಿಸಿದ್ದರು. ವಿವಾಹ ಮಹೋತ್ಸ ವಕ್ಕೆ ಬಿಕನೀರು ಸಂಸ್ಥಾನದ ಮಹಾರಾಜರವರೂ, ಹೈದರಾಬಾದು ಸಂಸ್ಥಾ ನದ ನಜಾಮಕವರ ಪುತ್ರರವರೂ, ಜಿಗಣಿ ಸ ಸಂಸ್ಥಾ ನದ ರಾಜರವರ್ಯೂ, Ee ಮುಂತಾದ ಪ್ರಾ ೦ತಗಳಿಂದಲೂ ಮತ್ತು ಮೈ ಸೂರು ಸಂಸ್ಥಾ ನದ ನಾನಾ ಸ ಪ್ರದೇಶ ಹ ಆಹ್ವಾನಿತರಾಗಿದ್ದ ಅತಿಧಿಗಳೂ, ಇತರ ಸಂಸ್ಥಾ ಭಹಕ ಪ್ರತಿನಿಧಿಗಳೂ ಅಸಂಖ್ಯಾತಮಂದಿಗಳು ದಯಮಾಡಿದ್ದರು. ವಿವಾಹ ಮಹೋತ್ಸವವು ನೆರವೇರಿದ ತರುವಾಯ ಐದನೆಯ ದಿನ ರಾತ್ರಿ ನೂತನ ವಧೂವರರು ರಾಜವೈಭವದಿಂದ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಮೆರೆವಣಿಗೆ ಹೊರಟ ಸೊಬಗಿನ ದೃಶ್ಯವನ್ನು ಕಂಡು ಮೈ ಸೂರಿನ ನಿವಾಸಿ ಗಳೆಲ್ಲ ಆನಂದಿಸಿದರು. ಮೈಸೂರು ನಗರದಲ್ಲಿ ಪ್ರತಿ ವರ್ಷವೂ ನಡೆಯುತ್ತಬಂದಿರುವ ಶ್ರೀಮನ್ಮಹಾರಾಜರವರ ವರ್ಧಂತ್ಯುತ್ಸವವೂ ಮತ್ತು ಆಶ್ವಯುಜ ಶುದ್ಧ ಪಾಡ್ಯಮಿಯಿಂದ ನಡೆಯುವ ಶರನ್ನವರಾತ್ರಿಯ ಪ್ರತಿವರ್ಷವೂ ಉತ್ಸವವೂ ಮತ್ತು ವಿಜಯದಶಮಿ ಉತ್ಸವವೂ ನಡೆಯುವ ಎರಡು ಭಾರತೀಯ ಸಂಪ್ರದಾಯಗಳಿಗೇ ಭೂಷಣ ಮಹೋತ್ಸವಗಳು ನ್ರಾಯನಾದ ಮಹೋತ್ಸವಗಳು. ಆಗಿನ ವೈಭವ ನಿಜೃಂಭಣೆಗಳನ್ನು ವರ್ಣಿಸಲಳವಲ್ಲ. ಈ ಮಹೋತ್ಸವಗಳನ್ನು ನೋಡಿ ಹರ್ಷಿಸಲು ದೇಶ ವಿದೇಶಗಳಿಂದ ಅಸಂಖ್ಯಾತ ಮಂದಿ ಮೈಸೂರು ನಗರಕ್ಕೆ ಬರುತ್ತಿದ್ದರು. ಆಳಿದ ಮಹಾ ಸ್ವಾಮಿಯವರು ಈ ಮಹೋತ್ಸವಗಳ ಸೊಬಗನ್ನು ವರ್ಷದಿಂದ ವರ್ಷಕ್ಕೆ ಉತ್ತಮಹಡಿಸಿದ್ದರು. ಆಳಿದ ಮಹಾಸ್ಕಾನಿಂಯವರ ವರ್ಧಂತ್ಕುತ್ಸವ.- ಶುದ್ಧ ಏಕಾದಶಿ, ಆಳಿದ ಮಹಾಸ್ತಾನಿಯವರ ೩. ದಿನ ಆ ದಿನ ಪ್ರಾತಃಕಾಲ ಅವರು ಮಂಗಳಸ್ನಾನ ಮಾಡಿ ಸಂಧ್ಯಾ ವಂದನೆ ತ! ಮುಂತಾದ ನಿತ್ಯಕರ್ಮಗಳನ್ನು ಪೂರೈಸಿಕೊಂಡು ಆಯುಷ್ಯ ಹೋಮಾದಿಗಳನ್ನು ನೆರವೇರಿಸಿ, ಧೋತ್ರವನ್ನೂ ಕೆಂಕಾಪಿನ ಅಂಗರೇಖನ್ನೂ ಧರಿಸಿ ದಿವ್ಯಾಭರಣ ಭೂಷಿತರಾಗಿ ದರ್ಬಾರಿಗೆ ದಯ ಮಾಡುತ್ತಿದ್ದರು. ಆ ವೇಳೆಗೆ ಆಹ್ವಾನಿತರಾದ ಅನೇಕ ಮಂದಿ ಅತಿಥಿ ಗಳೂ, ಅಧಿಕಾರಿಗಳೂ, ಖಾಸಗಿ ದೊಡ್ಡಮನುಷ್ಯರೂ ಕಿಕ್ಕಿರಿದು ತುಂಬಿರುತ್ತಿದ್ದರು. ಒತ್ತಟ್ಟು ದೇವದಾಸಿಯರಿಂದ ಭರತ ನಾಟ್ಯವು ನಡೆಯುತ್ತಿದ್ದಿತು. ರಾಜಗುರುಗಳಾದ ಶ್ರೀ ಬ್ರಹ್ಮತಂತ್ರ ಶ್ರೀ ಪರಕಾಲ ಈಚಿನ ಸಂಗತಿಗಳು ೪೮೭ ಮಠದ ಶ್ರೀ ಶ್ರೀಗಳವರು ಅರಮನೆಗೆ ದಯಮಾಡಿ ದರ್ಬಾರುಮಂದಿರ ದಲ್ಲಿ ಚಿನ್ನದ ಚೌಕಿಯ ಮೇಲೆ ಮಂಡಿಸಿರುತ್ತಿದ್ದರು. ಮಹಾಪ್ರಭು ಗಳನರು ದಿನಂಗತರಾದ ಶ್ರೀಮದ್ಯುವರಾಜರೊಡನೆಯೂ, ಈಗಿನ ಶಿ ಶ್ರೀಮನ್ನ? ಹಾರಾಜರವರಾದ ಶ್ರೀ ಜಯ ಚಾಮರಾಜೇಂದ್ರ ಒಡೆಯರವ ಡಕ ದಯಮಾಡಿ, ವಿಧ್ಯುಕ್ತ ವಾದ ರೀತಿಯಲ್ಲಿ ಶ್ರೀ ಶ್ರೀಗಳವರಿಗೆ ಪಾದಪೂಜಿಮಾಡಿ ದಂಡಪ್ರಣಾಮ ಮಾಡುತ್ತಿದ್ದರು. ಆ ಬಗೆಯ ಭಕ್ತೆ ಪ್ರದರ್ಶನವನ್ನು ಕಂಡು, ಈಚೆಗೆ ಮೈಸೂರು ಸಂಸ್ಥಾ ನಕ್ಕೆ ಅರಮನೆಯ ಪವ ದಯಮಾಡಿಸಿದ್ದ ಸಂಸ್ಥಾ ನಾಧೀಶರೊಬ್ಬ ರು ಆಶ್ಚ್ಯ ರ್ಯ ಭರಿತರಾದರು. ಶ್ರೀಶ್ರಿ (ಗಳವರು ಆಳಿದ ಮಹಾಪ್ಪ, ಭುಗಳನರಿಗಜ, ದಿವಂಗತರಾದ ಶಿ ಶ್ರೀ ಮದ್ಯುವರಾಜರವರಿಗೂ ಮತ್ತು ಈಗಿನ ಶಿ ಶ್ರೀ ಮನ್ಮಹಾ ರಾಜರವರಾದ ಶ್ರೀ ಜಯ ಚಾಮರಾಜೇಂದ್ರ ಒಡೆಯರವರಿಗೂ ತೀರ್ಥ ವನ್ನು ಕೊಟ್ಟು ಅನಂತರ ಹಾರತುರಾಖುಗಳನ್ನೂ ಜರತಾರಿಶಾಲು ಜೋಡಿಗಳನ್ನೂ ಫಲಮಂತ್ರಾಕ್ಷತೆಗಳನ್ನೂ ಆಶೀರ್ನಾದಸೂರ್ವಕವಾಗಿ ಕೊಟ್ಟು ತೆರಳಿದ ಬಳಿಕ್ಕ ಆಳಿದ ಮಹಾಸ್ವಾಮಿಯವರು ಭದ್ರಾಸನದಲ್ಲಿ ಮಂಡಿಸುತ್ತಿದ್ದರು. ಅವರ ವರ್ಷ ಸಂಖ್ಯಾಕವಾಗಿ ಅರಮನೆ ಬತೇರಿ ಯಿಂದ ಕುಶಾಲು ತೋಫುಗಳು ಹಾರುತ್ತಿದ್ದುವು. ಸಂಗೀತ ವಿದ್ವಾಂಸರು ಗಳು ಗಾಯನಮಾಡುತ್ತಿದ್ದರು. ಅತಿಧಿಗಳ್ಲರೂ ಮುಜರೆ ಮಾಡು ತ್ತಿದ್ದರು. ಆಳದ ಮಹಾಸ್ವಾಮಿಯವರಿಗೆ ಗಂಧ ಪುಷ್ಪ ತಾಂಬೂಲಗಳು ಸಮರ್ಪಿತವಾಗುತ್ತಿದ್ದುವು. ವೈದಿಕರು ಫಲಮಂತ್ರಾ ಶ್ರಶ್ಲೃತಗಳನ್ನೊ ಸ್ಸಿಸಿ ಆಶೀರ್ವದಿಸುತ್ತಿದ್ದರು. ದರ್ಬಾರಿನಲ್ಲಿ ಸೇರಿದ್ದವರೆಲ್ಲರಿಗೂ ಪುಷ್ಪ ಸ ಮಾಲಿಕೆ ಗಳೂ ತಾಂಬೂಲವೂ ಆದ ಬಳಿಕ ಮಹಾಪ್ರಭುಗಳವರು ದರ್ಜಾರನ್ನು ಮುಕ್ತಾಯಗೊಳಿಸಿ ಅಂತಃಪುರಕ್ಕೆ ತೆರಳುತ್ತಿದ್ದರು. ಅವರು ದರ್ಬಾರು ಮಂದಿರದಿಂದ ತೆರಳಿದ ಬಳಿಕ ಅತಿಥಿಗಳೆಬ್ಲರೂ ಹೊರಟುಹೋಗುತ್ತಿದ್ದರು. ಸಾಯಂಕಾಲ, ಮಹಾಪ್ರಭುಗಳವರು ತಮ್ಮ ಸೋದರರೊಡನೆಯೂ ಮತ್ತು ಈಗಿನ ಶ್ರೀಮನ್ಮಹಾರಾಜರವರೊಡನೆಯೂ ಅಶ್ವಾರೋಹಿಗಳಾಗಿ ಮೆರವಣಿಗೆ ಹೊರಡುತ್ತಿದ್ದರು. ಸೈನಿಕರೂ, ಅಧಿಕಾರಿಗಳೂ, ಖಾಸಗಿ ದೊಡ್ಡ ಮನುಸ್ಯರೂ, ವಾದ್ಯಗಾರರೂ ಮೆರೆವಣಿಗೆಯ ಹಿಂದೆ ಮತ್ತು ಮುಂದೆ ತೆರಳುತ್ತಿ ದ್ದರು. ಆಗಿನ ಸನ ದ ೈಶ್ಯದ ಸೆ ಸೊಬಗು ಅಷ್ಟ ಷ್ಟ ಲ್ಲ. ಅರಮನೆಯ ಬತ ಇಸ ೃತ್ತೊ ೦ಂದು ಕುಶಾಲು ಸೂ ಹಾರುತ್ತಿದ್ದುವು. ಮೆಕಿವಣಿಗೆಯು ಗೌರ್ನ್ಮಂಟ್‌ ಹೌಸ್‌'' ಬಳಿಗೆ ಹೋದ ಬಳಿಕ ಅವರು ಮೂವರೂ ಬೇಕೆ ಉಡತೆನನ್ನು ಧರಿಸಿ ೪೮೮ ಆಳಿದ ಮುಹಾಸ್ವಾಮಿಯವರು ಉಪಾಹಾರವನ್ನೊಪ್ಪಿ ಸಿಕೊಳ್ಳುತ್ತಿದ್ದರು. ಮೆರೆವಣಿಗೆಯ ಜೊತೆಯಲ್ಲಿ ಬಂದಿದ್ದವರಿಗೆಲ್ಲ ಅರಮನೆಯಿಂದ ಬಂದಿದ್ದ ಉಪಾಹಾರ ನಿನಿಯೋಗವಾದ ನಂತರ, ಆಳಿದ ಮಹಾಸ್ವಾಮಿಯವರು ಶ್ರೀಮದ್ಯುವರಾಜರೊಡನೆಯೂ ಈಗಿನ ಮಹಾಸ್ರಭುಗಳವರೊಡನೆಯೂ ವಿದ್ಯುಚ್ಛಕ್ತಿಯ ಬೆಳುದೀವಿಗೆಗಳ ಮತ್ತು ವಿವಿಧ ವರ್ಣಗಳ ಹಗಲುಬತ್ತಿಗಳ ಬೆಳಕುಗಳ ಪ್ರಭೆಯಿಂದ ನಿರಾಜಿತರಾಗಿ ವಾದ್ಯಘೋಷಗಳೂ, ಭಕ್ತಿನಿಶ್ಚಾಸಗಳಿಂದ ಚಪ್ಪಾಳೆ ಹೊಡೆಯುತ್ತಿದ್ದ ಪ್ರಜೆಗಳ ಕೋಲಾಹಲ ಧ್ವನಿಯೂ ಗಗನವನ್ನು ತುಂಬಿ ಪ್ರತಿಧ್ವನಿತವಾಗುತ್ತಿರುವಲ್ಲಿ, ನಿದ್ಯುಚ್ಛಕ್ತಿಯಿಂದ ನಡೆಯುತ್ತಿದ್ದ ಮೋಟಾರು ಬಂಡಿಯಲ್ಲಿ ಅರಮನೆಗೆ ದಯಮಾಡುತ್ತಿದ್ದರು. ಮತ್ತೆ ಇಪ್ಪತ್ತೊಂದು ಕುಶಾಲು ತೋವುಗಳಾಗುತ್ತಿದ್ದುವು. ಮಾರನೆಯ ದಿನ ಬೆಳಗ್ಗೆ ಹನ್ನೊಂದು ಘಂಟಿಗೆ ಅರಮನೆಯಲ್ಲಿ ಬಂಧುಗಳೊಡನೆಯೂ ಸ್ವಜನರೊಡನೆಯೂ ಆಳಿದ ಮಹಾಸ್ವಾಮಿಯವರು ಔತಣದ ಭೋಜನ ಮಾಡುತ್ತಿದ್ದರು. ಇನ್ನು ಮುಂದೆ, ಈಗಿನ ಶ್ರೀಮನ್ಮಹಾರಾಜರವರಾದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರ ವರ್ಧಂತ್ಯುತ್ಸವವೂ ಅಜೀರೀತಿಯಲ್ಲಿ ನಡೆಯುವುದಾಗಿದೆ. ನವರಾತ್ರಿ ಮುಹೋತ್ಸವ.-ಈ ಮಹೋತ್ಸವವು ಪ್ರತಿ ವರ್ಷವೂ ಆಶ್ಚಯುಜ ಶುದ್ಧ ಪಾಡ್ಯಮಿಯ ದಿನ ಪ್ರಾರಂಭವಾಗಿ ವಿಜಯದಶಮಿಯ ವರೆಗೂ ಹತ್ತು ದಿನಗಳು ಬಹಳ ವೈಭವದಿಂದ ಮೈ ಸೂರು ನಗರದಲ್ಲಿ ನಡೆಯುತ್ತ ಬಂದಿದೆ. ಆಳಿದ ನುಹಾಸ್ವಾಮಿಯವರು ನವರಾತ್ರಿ ಪಾಡ್ಯಮಿಯ ದಿನ ಬೆಳಗ್ಗೆ ಮಂಗಳಸ್ನಾನ ಮಾಡಿ, ದೀಕ್ಸಾದುಕೂಲ ಗಳನ್ನು ಧರಿಸಿ ಪ್ರಾತರಾಹ್ಟಿಕವನ್ನು ಪೂರೈಸಿದ ಬಳಿಕ ಶ್ರೀ ಸಿದ್ಧಿವಿನಾಯಕ ಸ್ವಾನಿಕಯನರನ್ನೂ ಶ್ರೀ ಚಾಮುಂಡೇಶ್ವರೀ ಅಮ್ಮನವರನ್ನೂ ಪೂಜಿಸಿ ಅನಂತರ ಕಂಕಣಧಾರಣ ಮಾಡಿಕೊಳ್ಳುತ್ತಿದ್ದರು. ಮಂಗಳ ವಾದ್ಯಗಳು ಜಭೋರ್ಗರೆಯುತ್ತಿರುವಲ್ಲಿ, ಮಹಾಪ್ರಭುಗಳವರು ದಿವಂಗತರಾದ ಶ್ರೀಮದ್ಯುವರಾಜರವರೊಡನೆಯೂ, ಈಗಿನ ಶ್ರೀಮನ್ಮಹಾರಾಜರವರಾದ ಶ್ರೀ ಜಯ ಚಾಮರಾಜೇಂದ್ರ ಒಡೆಯರವರೊಡನೆಯೂ ಸುಮಾರು ಹತ್ತು ಘಂಟಿಯ ವೇಳೆಗೆ ದರ್ಬಾರು ಮಂದಿರಕ್ಕೆ ಅಂಗರಕ್ಸಕರಾದ ಸರ್ದಾರರ ಹಸ್ಕಲಾಘವವನ್ನು ಸ್ವೀಕರಿಸುತ್ತ-- ದಯಮಾಡುತ್ತಿದ್ದರು. ಅವರ ಹಿಂದೆ, ರಾಜಮನೆತನದವರೊಬ್ಬರು ಸಟ್ಟಿದ ಕತ್ತಿಯನ್ನು ತರುತ್ತಿದ್ದರು. ದರ್ಬಾರು ಹುಂದಿರದಲ್ಲಿ (ಸೆಜ್ಜೆಯಲ್ಲಿ) ರಾಜಕುಮಾರ ಶ್ರೀ ದೇಶರಾಜ ತ್ವದ ಕುದುರೆಯ ಪೂಜೆ ಪಟ ನವರಾತ್ರಿಯಲ್ಲಿ ಈಚಿನ ಸಂಗತಿಗಳು ೪೮೯ ಅರಸಿನವರೂ, ಆಳಿದ ಮಹಾಸ್ವಾಮಿಯವರ ಭಾವಮೈದುನರೂ, ದಿವಾನ್‌ರವರೇ ಮುಂತಾದ ಅಧಿಕಾರಿಗಳೂ, ಅರಮನೆಯ ಅಧಿಕಾರಿಗಳೂ, ಅರಸುಪಂಗಡದ ದೊಡ್ಡಮನುಷ್ಯರುಗಳೂ, ಪ್ರಜಾಪ್ರಮುಖರೂ, ಪುರೋಹಿತರೂ, ಧರ್ಮಾಧಿಕಾರಿಗಳೂ, ಇತರ ನೈದಿಕ ನಿದ್ವನ್ಮಣಿಗಳೂ, ಕಿಕ್ಕಿರಿದು ನಿಂತಿರುತ್ತಿದ್ದರು. ಆಳಿದ ಮಹಾಸ್ವಾಮಿಯವರು ಕಲಶ ಪೂಜೆಯನ್ನೂ ನವಗ್ರಹ ಪೂಜೆಯನ್ನೂ ಮಾಡಿ ಅನಂತರ ಕಾಳಿಕಾ ಪುರಾಣೋಕ್ತ ರೀತಿಯಲ್ಲಿ ಸಿಂಹಾಸನ ಪೂಜೆ ಮಾಡುತ್ತಿದ್ದರು. ಸಿಂಹಾಸನಕ್ಕೆ ಮಂಗಳಾರತಿಯಾದನಂತರ, ಸಿಂಹಾಸನ ಪ್ರದಕ್ಷಿಣೆ ಮಾಡಿ, ಶಿರಬಾಗಿ ವಂದಿಸಿದ ಬಳಿಕ, ಅಂಗರಕ್ಸೃಕರು ಹಸ್ತಲಾಘವ ಕೊಡುತ್ತಿರುವಲ್ಲಿ ಸಿಂಹಾಸನಾರೋಹಣ ಮಾಡುತ್ತಿದ್ದರು. ಆಗ ಮಂಗಳ ವಾದ್ಯಗಳು ಭೋರ್ಗರೆಯುತ್ತಿದ್ದುವು. ಅರಮನೆಯ ಮುಂದೆ ಸೇರಿರು ತ್ತಿದ್ದ ಪ್ರಜೆಗಳೂ, ಸೈನಿಕರೂ ಆನಂದ ಕೋಲಾಹಲಮಾಡುತ್ತಿದ್ದರು. ಮಹಾವ್ರಭುಗಳವರು ಸಿಂಹಾಸನದಮೇಲೆ ಮಂಡಿಸುವುದಕ್ಕೆ ಮೊದಲು ಅದನ್ನು ಸ್ವೀಕರಿಸಿ ಪ್ರತಿನಂದನೆ ಮಾಡುತ್ತಿದ್ದರು. ಸಿಂಹಾಸನದಮೇಲೆ ಮಂಡಿಸಿದ ಬಳಿಕ ಪಟ್ಟದ ಕತ್ತಿಯನ್ನು ಅವರ ವಾಶನ್ವದಲ್ಲಿಡುತ್ತಿದ್ದರು. ದೇವಸ್ಥಾನಗಳಿಂದಲೂ ಮಠಗಳಿಂದಲೂ ಬಂದಿರುತ್ತಿದ್ದ ಮರ್ಯಾದೆ ಗಳನ್ನು ಅವರು ಸ್ವೀಕರಿಸಿದ ಬಳಿಕ, ವೈದಿಕರು ವೇದ ಮಂತ್ರಘೋಷ ದಿಂದ ತೀರ್ಥೋದಕ ಪ್ರೋಕ್ಸಣೆಮಾಡಿ ಆಶೀರ್ವಾದ ಪೂರ್ವಕವಾಗಿ ಫಲಮಂತ್ರಾಕ್ಬತೆಗಳನ್ನು ಸಮರ್ನಿಸುತ್ತಿದ್ದರು. ಅರಮನೆಯ ಸರ್ದಾರರು ಗಳೂ, ರಾಜಕುಮಾರರೂ, ದಿವಾನ್‌ರವರೂ, ಖಾಸಾ ಭಾವಮೈ ದುನರ್ಕೂ ಇತರರೂ ನಜರು ಮುಜರೆಗಳನ್ನು ಸಲ್ಲಿಸಿದ ಬಳಿಕ ಕ್ಲುಪ್ತ ವಿಧಾನದಲ್ಲಿ ಸಾಲು ಸಾಲಾಗಿ ಕುಳಿತುಕೊಳ್ಳುತ್ತಿದ್ದರು. ಸಮಸ್ತರಿಗೂ ಪುಷ್ಪಹಾರ ತಾಂಬೂಲಗಳು ವಿನಿಯೋಗವಾಗುತ್ತಿದ್ದುವು. ನಟ್ಟದಾನೆಯೂ, 'ಸಟ್ಟಿದ ಕುದುರೆಯೂ, ಶಂಖಚಕ್ರ ಶರಭ ಸಾಳ್ವ ಗಂಡಭೇರುಂಡಾದಿ ಬಿರುದು ಬಾವಲಿಗಳ ಧ್ವಜ ಪತಾಕೆಗಳ ಮತ್ತು ವಾದ್ಯಗಳ ಸಮೇತ ಮೆರೆವಣಿಗೆ ಬರುತ್ತಿದ್ದುವು. ಆಗ ಸಮಸ್ತರೂ ಎದ್ದು ನಿಲ್ಲುತ್ತಿದ್ದರು. ಆನೆ ಬಾಗಿಲಿನ ಬಳಿಯಲ್ಲಿ ಸೆಜ್ಜೆಯ ಕೆಳಗೆ ನೆಲದಮೇಲೆ ಸಟ್ಟಿದ ಆನೆಯು ಪುಷ್ಪ ಗಳನ್ನೆರಚಿ, ಸೊಂಡಿಲನ್ನೆ ತ್ತಿ ಬೃಂಹಿತದ್ವನಿಗೈದು ವಂದನೆಮಾಡುತ್ತಿದ್ದಿತು. ಅದರ ಹಿಂದೆ ನಾದಸ್ವರವು ನುಡಿಯುತ್ತಿರುವಲ್ಲಿ ಪಟ್ಟದ ಕುದುರೆಯು ತಾಲಗತಿಯಲ್ಲ ಹೆಜ್ಜೆಗಳನ್ನಿಡುತ್ತ ಮುಂದೆ ಬಂದು ಮೊಳಕಾಲನ್ನೂರಿ ವಂದನೆ ಮಾಡುತ್ತಿದ್ದಿತು. ಅನಂತರ ಸಂಗೀತವಾಗುತ್ತಿದ್ದಿತು. ವಾದ್ಯ ೪೯೦ ಆಳಿದ ಮಹಾಸ್ವಾಮಿಯ ವರು ಗಳವರು ""ಕಾಯಾ ಶ್ರೀಗೌರೀ'' ಎಂಬ ರಾಷ್ಟ್ರಗೀತೆಯನ್ನು ನುಡಿಸ. ತ್ರಿರುವಲ್ಲಿ ಮಹಾಪ್ರಭುಗಳು ಅಂಗರಕ್ಸೆಕರ ಹಸ್ತಲಾಫವವನ್ನು ಸ್ವೀಕರಿಸಿ ಸಿಂಹಾಸನದಿಂದಿಳಿದು ಅಂತಃಪುರಕ್ಕೆ ದಯಮಾಡಿದ ಬಳಿಕ ಸಮಸ್ತರೂ ದರ್ಬಾರು ಮಂದಿರದಿಂದ ತೆರಳುತ್ತಿದ್ದರು. ಮಹಾನವಮಿಯವರೆಗೂ ಪ್ರತಿದಿನವೂ ಸಾಯಂಕಾಲ ಅದೇ ರೀತಿ ದರ್ಬಾರು ನಡೆಯುತ್ತಿದ್ದಿತು. ಮಹಾವ್ರಭುಗಳವರು ಸಿಂಹಾಸನಾರೋಹಣ ಮಾಡಿದೊಡನೆಯೇ ಅರಮನೆಯ ಹೊರಮೈಯ ಮೇಲಿರುವ ಅಸಂಖ್ಯಾತ ನಿದ್ಯುದ್ದೀಪಗಳೂ, ಅರಮನೆಯ ಮುಂದಿರುವ ವಿವಿಧ ವರ್ಣಗಳ ನಿದ್ಯುದ್ದೀಪ ತೋರಣಗಳೂ ತೊಳಗಲಾರಂಭವಾಗುತ್ತಿದ್ದುವು. ಅರಮನೆಯ ಮುಂದೆ ನಡೆಯುತ್ತಿದ್ದ ಮಲ್ಲಕಾಳಗಗಳು, ಕತ್ತಿವರಸೆಗಳು, ನಂಜುಗಳ ಸಾಧನೆ, ಅಂಗ ಸಾಧನಾ ಸಾಹಸ ಪ್ರದರ್ಶನ, ವಿಧ ವಿಧದ ಕುಣಿತಗಳು, ಅಶ್ವಾರೋಹಜಿಗಳ ಅದ್ಭುತ ಸಾಹಸಗಳು, ಮುಂತಾದುವು ಪ್ರೇಕ್ಸಕರನ್ನು ವಿಸ್ಮಿತರನ್ನಾಗಿ ಮಾಡಿ ಬೆರಗುಗೊಳಿಸುತ್ತಿದ್ದುವು. ಮರಗಾಲುಗಳನ್ನು ಕಟ್ಟಕೊಂಡಿದ್ದವರ ಮೆಲುನಡೆಯೂ, ಅವರುಗಳ ಪಾರ್ಶವರ್ತಿಯಾಗಿ ನಡೆದುಬರುತ್ತಿದ್ದ ಕುಬ್ಬನ ನಡಿಗೆಯೂ, ನಿಧ ವಿಧದ ಮುಖವಾಡಗಳನ್ನು ಕಟ್ಟಕೊಂಡಿದ್ದವರ ಕುಣಿತ ಮುಂತಾದುವುಗಳೂ, ಸ್ರೇಕ್ಸಕರನ್ನು ನಿನೋದಪರವಶರನ್ನಾಗಿ ಮಾಡುತ್ತಿದ್ದುವು. ನಾದಸ್ವರ, ಬ್ಯಾಂಡು, ಗಾಯನ, ತೂರ್ಯವಾದನ, ಮುಂತಾದುವುಗಳು ಶ್ರುತಿಮಧುರವಾಗಿದ್ದು ಜನರನ್ನು ಆನಂದಗೊಳಿಸು ತ್ತಿದ್ದುವು. ಸರಸ್ವತೀ ಆವಾಹನದ ದಿನ ಮಧ್ಯಾಹ್ನ ಸರಸ್ವತೀ ಪೂಜೆಯನ್ನೂ ದುರ್ಗಾಷ್ಟಮಿಯ ದಿನ ದುರ್ಗಾ ಪೂಜೆಯನ್ನೂ, ಮಹಾನವಮಿಯ ದಿನ ಮಧ್ಯಾಹ್ನ ಪಟ್ಟದ ಕುದುರೆ, ಸಟ್ಟಿದ ಆನೆ, ಮುಂತಾದುವುಗಳ ಪೂಜೆ ಯನ್ನೂ ಆಳಿದ ಮಹಾಸ್ವಾಮಿಯವರು ನೆರವೇರಿಸುತ್ತಿದ್ದರು. ಮಹಾ ನವಮಿಯ ದಿನ ಸಾಯಂಕಾಲ ಯೂರೋಪಿಯನ್‌ ಅತಿಥಿಗಳಿಗಾಗಿ ದರ್ಬಾರು ನಡೆಯುತ್ತಿದ್ದಿತು. ಅಂದು ಬ್ರಿಟಿಷ್‌ ರೆಸಿಡೆಂಟರು ಸಮಸ್ತ ಮರ್ಯಾದೆಗಳೊಡನೆ ಅರಮನೆಗೆ ದಯಮಾಡುವರು. ದಿವಾನ್‌ರವರೇ ಮೊದಲಾದ ಅಧಿಕಾರಿಗಳು ಅವರನ್ನು ಸ್ವಾಗತಿಸಿ ಅರಮನೆಯೊಳಕ್ಕೆ ಕರೆದುಕೊಂಡುಬಂದ ಬಳಿಕ ಆಳಿದ ಮಹಾಸ್ವಾಮಿಯವರು ಒಂದು ಕಡೆಯಿಂದಲೂ ಬ್ರಿಟಿಷ್‌ ರೆಸಿಡೆಂಟರವರು ಒಂದು ಕಡೆಯಿಂದಲೂ ಏಕ ಕಾಲದಲ್ಲಿ ದರ್ಬಾರು ಮಂದಿರಕ್ಕೆ ದಯಮಾಡುತ್ತಿದ್ದರು. ಮಹಾಪ್ರಭು ಗಳವರು ಸಿಂಹಾಸನಾರೋಹಣ ಮಾಡಿ ಮಂಡಿಸಿದ ಬಳಿಕ ಸಮಸ್ತ ಅತಿಥಿಗಳೂ ಕುರ್ಚಿಗಳಮೇಲೆ ಕುಳಿತುಕೊಳ್ಳುತ್ತಿದ್ದರು. ಸಿಂಹಾಸನದ ಯ ಕಾಲದಲ್ಲಿ ಪಟ್ಟದ ಆನೆಯ ಪೂಜೆ ನವರಾತ್ರಿ ಮೆರೆನಣಿಗೆ ಹೊರಡುವಾಗ್ಗೆ ಈಚಿನ ಸಂಗತಿಗಳು ೪೯೬ ಬಲಭಾಗದ ಉತ್ತಮಾಸನಗಳಲ್ಲಿ ದಿವಂಗತರಾದ ಶ್ರೀಮದ್ಯುವರಾಜ ರವರೂ, ಈಗಿನ ಶ್ರೀಮನ್ಮಹಾರಾಜರವರೂ ಬ್ರಿಟಷ್‌ ರೆಸಿಡೆಂಟರವರೂ ಮಂಡಿಸುತ್ತಿದ್ದರು. ದಿವಾನರವರು ಅತ್ತರನ್ನೂ ಪುಷ್ಪಮಾಲಿಕೆಯನ್ನೂ ಸಮರ್ಪಿಸಿದ ನಂತರ ಬಿ ಬ್ರಿಟಿಷ್‌ ರೆಸಿಡೆಂಟಿರವರು ಸರಳುತ್ತಿ, ದ್ದರು. ಅವರು ಬಂದಾಗಲೂ ನಟರ ಅರಮನೆಯ ಬತೇರಿಯಿಂದ "ಹದಿಮೂರು ಕುಶಾಲು ತೋಪುಗಳಾಗುತ್ತಿದ್ದುವು. ಮಹಾಸ್ರಭುಗಳಿಗೆ ಯೂರೋಪಿ ಯನ್‌ ದೊಡ್ಡ ಮನುಷ್ಯರುಗಳೂ ಮತ್ತು MR ಮಹಿಳೆ ಯರೂ ಸಿಂಹಾಸನದ ಮುಂದೆ ಬಂದು ಮುಜರೆ ಮಾಡುತ್ತಿದ್ದರು. ಯೂರೋಪಿಯನ್‌ ಮಹಿಳೆಯರಿಗೆ ತುರಾಯಿಗಳು ವಿನಿಯೋಗವಾಗು ತ್ರಿದ್ದುವು. ಭಾರತೀಯ ಅತಿಥಿಗಳಿಗೆ ಎಂದಿನಂತೆ ಪುಷ್ಪ ಹಾರ ತಾಂಬೂಲ ಗಳಾಗುವುವು. ಪ್ರತಿ ದಿನವೂ ಮಹಾಸ್ತ್ವಾಮಿಯವರು ಸಿಂಹಾಸನಾವ ಕೋಹಣ ಮಾಡುವುದಕ್ಕೆ ಮುಂಚಿತವಾಗಿ ರತ್ನಖಚಿತವಾದ ಸುವರ್ಣದ ಹರಿವಾಣದಲ್ಲಿ ಪುಷ್ಪ ಮಾಲಿಕೆಯೂ, ರತ್ನಖಚಿತವಾದ ಗಂಧದ ಬಟ್ಟಲಿ ನಿಂದ ಗಂಧವೂ, ರತ್ಸಖಚಿತವಾದ ಪಾನ್‌ದಾನ್‌ ಮತ್ತು ಸನ್ನೀರುದಾನಿ ಗಳಿಂದ ತಾಂಬೂಲವೂ ಪನ್ನ್ನೀರೂ ಸಮರ್ನಿತನಾಗುತ್ತಿದ್ದು ನ. ಅಲ್ಲದೆ, ಮಹಾಸಪ್ರಭುಗಳವರು ಸಿಂಹಾಸನದಮೇಲೆ ಮಂಡಿಸಿದ್ದಾ ಗ್ಗೆ ಪ್ರತಿ ದಿನವೂ ಚಾ ತ ತಮ್ಮ ಮುಜರೆಯಾದ ಬಳಿಕ ಸ್ವಲ್ಪ 'ಶೂತ್ತಿನಮೇಲೆ ಸಿಂಹಾಸನದ ಮುಂದಕ್ಕೆ ತೆರಳಿ ಮಹಾಸ್ರೆಭುಗಳಿಗೆ ವಂದನೆಯನ್ಸರ್ಪಿಸಿ, ತಮಗೆ ಅನುಗ್ರಹವಾದ ಪುಷ್ಪಮಾಲಿಕೆಯನ್ನು ಪಡೆದು ಮತ್ತೆ ವಂದಿಸಿ ತಮ್ಮ ಸ್ಥಾನಕ್ಕೆ ತೆರಳುತ್ತಿದ್ದುದು ವಾಡಿಕೆ. ದರ್ಬಾರು ಪ್ರಾರಂಭವಾದೊಡ ನೆಯೇ ಒಂದುಸಲವೂ, ದರ್ಬಾರು ಮುಕಾ _ಯವಾಗುವುದಕ್ಕೆ ಸ್ವಲ್ಪ ಮುಂಚಿತವಾಗಿ ಮತ್ತೊಂದುಸಲವೂ ಸಮಸ್ತರೂ ತಂಡ ತಂಡಗಳಲ್ಲಿ ಮಹಾಪ್ರಭುಗಳವರಿಗೆ ಕೈಮುಗಿದು ಶಿರಬಾಗಿ ವಂದಿಸಿ ಮುಜರೆ ಮಾಡು ತ್ರಿದ್ದರು.. ಹಾಸ ಮತೆ ಮಂಡಿಸಿದ್ದ ಮಹಾಪ್ರಭುಗಳವರು ಆರೀತಿ ಮುಜರೆ ಮಾಡಿದ ಪ್ರತಿಯೊಂದು ತಂಡದವರಿಗೂ ಕೈಮುಗಿದು ಪ್ರತಿನಂದನೆ ಮಾಡುತ್ತಿದ್ದರು. ವಿಜಯದಶಮಿಯ ದಿನ ಬೆಳಗ್ಗೆ ಕೆಲವು ಉತ್ಸವ ಕಾರ್ಯಗಳೂ, ವಜ್ರಮುಷ್ಟಿಯ ಕಾಳಗ ಮುಂತಾದುವೂ ನಡೆಯುತ್ತಿದ್ದುವು. ಸಾಯಂಕಾಲ ಮಹಾಪ್ರಭುಗಳವರು ದಿವಂಗತರಾದ ಶ್ರೀಮದ್ಯುವರಾಜರನರೊಡನೆಯೂ ಶ್ರೀ ಜಯ ಚಾಮರಾಜ ಒಡೆಯರ್‌ ಬಹದ್ದೂರರವರೊಡನೆಯೂ ದಿವ್ಯ ವಸ್ತ್ರಾಭರಣಭೂಷಿತರಾಗಿ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ಕುಳಿತು, ಬನ್ನಿಯನ್ನು ಪೂಜಿಸಲು ೪೯೨ ಅಳಿದ ಮುಹಾಸ್ವಾಮಿಯನರು ಬನ್ನಿಮಂಟಪಕ್ಕೆ ಸುಮಾರು ನಾಲ್ಕು ಘಂಟಿಯ ವೇಳೆಗೆ ಅಥವಾ ಮುಹೂರ್ತದ ವೇಳೆಯು ಇನ್ನೂ ತಡವಾಗಿ ಸಂಭವಿಸಿದರೆ ಆ ಹೊತ್ತಿಗೆ ಅರಮನೆಯಿಂದ ಮೆರೆವಣಿಗೆ ಹೊರಡುತ್ತಿದ್ದರು; ಬನ್ಸಿಮಂಟಿಸದಲ್ಲಿ ವಿಧ್ಯುಕ್ತ ವಾದ ಕರ್ಮಗಳನ್ನು ನೆರವೇರಿಸಿ, ಫಲಾಹಾರ ಸೇವನೆಮಾಡಿ, ಅಲ್ಲಿಗೆ ಬಂದಿದ್ದ ಸಮಸ್ತರಿಗೂ ಅರಮನೆಯ ಉಪಾಹಾರ ಸಾಮಗ್ರಿಗಳು ವಿನಿಯೋಗವಾದ ಬಳಿಕ, ಸೈನ್ಯಪರಿಶೀಲನಮಾಡಿ ಮರ್ಯಾದೆಗಳನ್ನೊಪ್ಪಿಸಿ ಕೊಂಡು, ವಿದ್ಯುದ್ದೀಪಮಾಲೆಗಳ ಸೊಬಗಿನಿಂದ ಮೆರೆವಣಿಗೆಯಾಗಿ ಅರಮನೆಗೆ ದಯಮಾಡುತ್ತಿದ್ದರು. ಮೆರೆವಣಿಗೆಯು ವರ್ಧಂತ್ಯುತ್ಸವದ ಕಾಲದ ಮೆರೆವಣಿಗೆಗಿಂತಲೂ ಅಧಿಕತರವಾದ ವಿಜೃ ಂಭಣೆಯಿಂದ ನಡೆಯುತ್ತಿ ದ್ವಿತು. ಮೈ ಸೂರು ಸಂಸ್ಥಾ ನದ ನಾನಾ ಪ್ರ ರಾಜೂ ಭರತಖಂಡದ ಇತರ ಪ್ರದೇಶಗಳಿಂದಲೂ ಲಕ್ಸಾಂತರ ಮಂದಿಗಳು ನವರಾತ್ರಿಯ ಕಾಲದಲ್ಲಿ ಮೈ ಸೂರು ನಗರಕ್ಕ ಬಂದು, ನೋಟವನ್ನು ನೋಡಿ ಹರ್ಷಿಸುತ್ತಿದ್ದರು. ೧೯೪೦ನೆಯ ಇಸವಿಯ ನವರಾತ್ರಿ ಮಹೋತ್ಸವವನ್ನು ಆಳುವ ಮಹಾಸ್ವಾಮಿಯವರಾದ ಶ್ರೀ ಜಯ ಚಾಮರಾಜೇಂದ್ರ ಒಡೆಯ ರ್‌ ಬಹದ್ದೂರರವರು ಯಧಾನ್ರಕಾರ ವೈಭವ ನಿಜೃ ೦ಭಣೆಗಳಿಂದ ನಡೆಯಿ ಸಿದರು. ಮೈಸೂರು ಸಂಸ್ಥಾ ನದ ರತ್ನಸಿಂಹಾಸನವು "ವಿಜಯನಗರದ ಸಮ್ರಾಟಿರ ಪ್ರತಿನಿಧಿಯಾಗಿ ಶ್ರಿ (ರಂಗ (ಪಟ್ಟ ಣದಲ್ಲಿದ್ದ ಶ್ರೀರಂಗರಾಯನಿಗೆ ಸೇರಿ, ಆತನಿಂದ ಜಾ 58! ಸ್ವಾಧೀ ರತ್ನಸಿಂಹಾಸನ ನಕ್ಕ ಬಂದು ಮೈ ಸೂರು ಅರಮನೆಯಲ್ಲಿ ಸರಸಿ ತೆಂದು ಪ್ರತೀತಿಯಿದೆ. ರಾಜ ಒಡೆಯರವರ ಕಾಲದಿಂದಲೂ ನವರಾತ್ರಿ ಉತ್ಸವವು ನಡೆಯುತ್ತ ಬಂದು, ವರ್ಷ ವರ್ಷವೂ ಅದರ ವಿಜೃಂಭಣೆಯು ವೃದ್ಧಿಹೊಂದುತ್ತ ಬಂದಿದೆ. ವಿಜಯ ದಶಮಿಯ ಮಾರನೆಯ ದಿನ ಮಹಾಜನರಲ್ಲಾರು Wh ಅರಮನೆಯ ಸೆಜ್ಜೆಗೆ ಹೋಗಿ, ಮೈ ಸೂರು ಸಂಸ್ಥಾ ನದ ಹೆಮ್ಮೆಗ ರ್ಲೊಂದಾದ ರತ್ನ ಸಂಹಾಸ ಸನವನ್ನು ನೋಡಿ ಸನ್ನ ಸ ರಚಿತವಾದ ಆ ಸಿಂಹಾಸನದಲ್ಲಿ ಖಚಿತವಾಗಿರುವ ಕೆಂಪು, ಪಚ್ಚೆ, ಮುಂತಾದ ರತ್ನಗಳೂ, ಮೌಕಿಕ ಮಯವಾಗಿರುವ ಕೆಂಕಾನಿನ ದಿಂಬು ಗಳೂ, ಸಿಂಹಾಸನದ ಹಿಂಭಾಗದಿಂದ ಮೇಲಕ್ಕೆದ್ದು ಮನೋಹರವಾಗಿ ಬಾಗಿರುವ ಸುವರ್ಣದಂಡದ ಕೊನೆಯ ಮೇಲ್ಭಾಗದಲ್ಲಿ ಶೋಭಿಸುತ್ತಿರುವ ನನರಾತ್ರಿ ಯ ಮೆರೆನಣಿಗೆ (ಆಳಿದ ಮಹಾಸ್ವಾ ನುಯವರೂ ನಗಣ ಶ್ರಿ ನುದ್ಯು ನರಾಜರನರೂ ಚಿನ್ನ ದ ಅಂಬಾರಿಯಲ್ಲಿ ನುಂಡಿಸಿದ್ದಾ ಕೆ) ಈಚಿನ ಸಂಗತಿಗಳು ೪೯ಪ್ಲಿ ಶ್ರೀತಛತ್ರವೂ, ಅದರ ಮೇಲ್ಭಾಗದಲ್ಲಿರುವ ಸುವರ್ಣರಚಿತವಾಗಿ ರತ್ನ ಖಚಿತನಾಗಿರುವ ಸಕ್ಸಿರತ್ನವೂ, ಮೇಲ್ಭಾಗದಿಂದ ತೂಗಾಡುತ್ತಿರುವ ಮುತ್ತಿನ ಲಡಿಗಳೂ, ಚಿತ್ತಾಕರ್ಷಕವಾಗಿವೆ. ನವರಾತ್ರಿಯ ಪಾಡ್ಯಮಿಯ ದಿನ ಈಚೆಗೆ ತೆಗೆದಿದ್ದು ಆ ಬಳಿಕ ವಿಜಯದಶಮಿಯ ದಿನ ಮಹಾಜನರು ಬಂದು ನೋಡಿಕೊಂಡು ಹೋದಮೇಲೆ ಸಿಂಹಾಸನಕ್ಕೆ ಪೂಜೆಮಾಡಿ ಸಿಂಹಾಸನದ ಕೊಟಿಡಿಯಲ್ಲಿಟ್ಟು ಬೀಗಮುದ್ರೆ ಮಾಡುತ್ತಾರೆ. ಆ ಬಳಿಕ ಮುಂದಿನ ನವರಾತ್ರಿಯ ಪ ಪಾಡ್ಯಮಿಯವರೆಗೂ ಮತ್ತೆ ಅದನ್ನು ಹೊರಕ್ಕೆ ತೆಗೆಯುವುದಿಲ್ಲ. ಆದರೆ, ನೂತನ ಪ್ರಭುಗಳ ಪಟ್ಟಾ ಶಭಿಷೇಕಕಾಲದಲ್ಲಿ ಅದನ್ನು ಹೊರಕ್ಕೆ ತೆಗೆಯುತ್ತಾರೆ. ಆದಕಾರಣ, ಸ ಇಸವಿ ಸೆಪ್ಟೆಂಬರು ತಿಂಗಳು ಆನೆಯ ತಾರೀಖಿನ ದಿನ ನಡೆದ ಪಟ್ಟಾ ಭಿಷೇಕ ಮಹೋತ್ಸವ ಕಾಲದಲ್ಲಿ ಅದನ್ನು ಹೊರಕ್ಕೆ ತೆಗೆದಿದ್ದರು. ಸಿಂಹಾಸನದ ಶ್ರೇತಛತ್ರದ ಸುವರ್ಣ ದಂಡದ ಮೇಲೆ ಅಂದನಾಗಿ ಕಾಣುವ ಪುಟ್ಟ ಪುಟ್ಟ ಸ್ಫುಟವಾದ ಅಕ್ಬರಗಳಲ್ಲಿ ಕೆಲವು ಸುಂದರವಾದ ಶ್ಲೋಕಗಳನ್ನು ಬರೆದಿದ್ದ ಥ್ರ; ್‌ೌಿ ಚ ಸುಕ ರೂಪದ ಶಕ್ತಿ ಸಮನ್ವಿತ ರಾದ ಬ್ರಹ್ಮಾನಿಸ್ಟು ಮಹೇಶ್ವ ರರು ರತ್ನಸಿಂಹಾಸನಾರೂಢನಾದ ನಿನ್ನನ್ನು ಹಗಲಿರುಳೂ ಸಂರಕ್ಷಿಸಲಿ! ವಾಜಿ ವಾಗೆ ಭ್ರಖರಿಯನ್ನೂ, ಲಕ್ಷ್ಮಿಯು ಶಾಶ್ವತ ಸಂಸತ ತ್ರನ್ನೂ ಸರ್ವಮಂಗಳೆಯು. ಗಳ ಳಾ ks ಯಂ! ಆ ಲೋಕಚಕ್ಕುವಾದ ಸೂರ್ಯನು ನಿನ್ನ ಪ್ರತಾಸ ವನ್ನು ಹೆಚ್ಚಿ ಸಲಿ! ಚಂದ್ರನು ನಿನ್ನ ನಿರ್ಮಲ ಕೀರ್ತಿಯನ್ನೂ ಅಂಗಾರ ಕನು ಸನ್ಮರಿಗಳಗಳನ್ನೂ ವ ೈದ್ಧಿ ಗೊಳಿಸಲಿ ! ಬುಧನು ಸೌಮ್ಯ ;ತೆಯನ್ನೂ, ಬೃಹಸ್ಪತಿಯು ಪ್ರಾಜ್ಞತೆಯನ್ನೂ, ಶುಕ್ರನು ಸುನೀತಿಯನ್ನೂ, ಶನಿಯು ಅತ್ಯಂತ ಶ್ರೇಷ್ಠತಮವಾದ ಸುಖವನ್ನೂ ಕೊಡಲಿ! ರಾಹುವು ಬಾಹು ಬಲವನ್ನೂ, ಕೇತುವು ಕುಲೋನ್ಸತಿಯನ್ನೂ ನಿನಗೀಯಲಿ! ಸನಕ್ಸತ್ರವಾದ ಸರ್ವಗ್ರಹಗಳೂ ನಿನ್ನಲ್ಲಿ -ಸುಪ್ರ ಸನ್ನ ರಾಗಿರಲಿ! ದುರ್ಗಾದೇನಿಯೂ, ಗಣೇಶನೂ, ಭಯಂಕರನಾದ ಇ ್ಸೇತ್ರಪಾಲನೂ, ಪ್ರಸನ್ನಾತ್ಮನಾದ ವಾಸ್ತ್ಯೋಷ್ಟತಿಯೂ ನಿನ್ನನ್ನು ಭಾನಾಡಲಿ! i ರಾಜ್ಯಶಾಸನ ಮಾಡುವ ನಿನಗೆ ಮಹೇಂದ್ರನು ಸಂಪ ಪದ್ವೃದ್ಧಿ ಯನ್ನೂ, ಸಿಂಹಾಸನಾ ರೂಢನಾದ ನಿನಗೆ ಅಗ್ದಿಯು ತೇಜಸ್ವಿ ತೆಯನ್ನೂ, ಯಮಧರ್ಮನು ಧರ್ಮಾಚರಣೆಯಲ್ಲಿ ಸಿ | ರಮನಸ್ಸನ್ನೂ ಕೊಡಲಿ! ನೈರುತ್ಯಾಧಿಪ ನು ದುಷ ಸ್‌ ಭಯವನ್ನು ನಾಶಗೊಳಿಸಲಿ! ವರುಣನು ನಿನಗೆ ಪ್ರಸನ್ನ ಚಿತ್ತ ನನ್ನೂ ಶುಚಿತ್ವವನ್ನೂ ಕೊಡಲಿ! ವಾಯುವು ಆರೋಗ್ಯ ವನ್ನೂ ೪೯೪ ಆಳಿದ ಮಹಾಸ್ವಾವಿಂಯವರು ಬಲ ಸಂಪತ್ತಿಯನ್ನೂ ಕೊಡಲಿ! ತ್ಯಾಗಮಾಡಿಯೂ ವೃದ್ಧಿ ಯಾಗುತ್ತ ಅಕ್ಬಯವಾಗಿರುವ ಸಂಪತ್ತನ್ನು ಕುಬೇರನು ನಿನಗೀಯಲಿ! ದೇವ ದೇವ ನಾದ ಮಹೇಶ್ವರನು ದೀರ್ಫಾಯುಷ್ಯವನ್ನು ಕೊಡಲಿ! ದಿಲೀಪನೂ, ಸಗರನೂ, ಶ್ರೀರಾಮನೂ, ಹರಿಶ್ಚಂದ್ರನೂ, ನಳನ್ಕೂ ಅನುಸರಿಸಿದ ಧರ್ಮವನ್ನು ಪರಿಪಾಲಿಸು?' ಎಂಬುದು ಅವುಗಳಲ್ಲಿ ಕೆಲವು ಶ್ಲೋಕಗಳ* ತಾತ್ಸರ್ಯ. ಹೊರಗೆ ನೋಡುವುದಕ್ಕೇನೊ ಶರನ್ನವರಾತ್ರಿಯ ತ್ಸವವು ವೈಭವ ನಿಜೃಂಭಣೆಗಳ ನೆಲೆಯಾಗಿ ಶಿ ಶ್ರೀ ಮನ್ಮಸಾರಾಜರವನಿಗೆ We ತ ಬ್ರ ್ರಹ್ಮಾನಿಷ್ಟು ರ್ಮಹೇ ಶಶ ಶ್ರ ಸ್ವ ಸ್ವ ಶಕ್ತಿ ಸಮನ್ನಿತಾಃ। ಕತ ಶೈ ಸಿಂಹಾಸನಾರೂಢಂ ರಕ್ಷನು, ತ್ವಾಮ ಹರ್ನಿಶಮ್‌ I ಮ ವಾಗ್ವೆ ಖರೀಂ 7ನ 33 39/3 ಮಂಗಲಾನಿ ನೂ ದದ್ಯಾದ್ಧ ಸ್ಭವತೇ ಸರ್ವ ಮಂಗಲಾ ॥ ಪ್ರತಾಪಂ ತವ ಚನ್ನ ಶು ತ ಚಕ್ಸುರ್ಗಭಸ್ಮಿಮಾನ್‌ । ಜಾಲಾ ಚಂದ್ರ ಮಾಃ ಕೀರ್ತಿಂ 10% ನಿ ಮಹೀಸುತಃ॥ ಸಾ ಮ್ಯತಾಮಿಂದುಚೋ ದದ್ಯಾತ್ಸ್ರಾಜ್ಞ್ಯತ್ವಂ ಸುರದೇಶಿಕಃ। ಸುನೀತಿಂ ಕನಿರಾಡ್ಜದ್ಯಾತ್ಸುಖಂ ಶನಿರನುತ್ತಮವರ್‌ ॥ ರಾಹುರ್ಬಾಹುಬಲಂ ದದ್ಯಾತ್ಮೇತುಸ್ತವ ಕುಲೋನ್ನತಿಂ। ಸರ್ವೇ ಗ್ರಹಾಸ್ಸನಕ್ರತ್ರಾಃ ಸುಪ್ರಸನ್ನಾ ಭವನ್ತ್ನು ತೇ॥ ದುರ್ಗಾದೇವೀ ಗಣೇಶಶ್ಚ ಕ್ಲೇತ್ರಸಾಲೋ ಭಯಂಕರಃ | ವಾಸ್ತೊ (ಷ್ಟ ತಿಃಪ ಸ್ರಸನ್ನಾತ್ಮಾ ಸರ್ವೇ ರಕ ಕ್ಷನ್ಹು ಸರ್ವತಃ ॥ ಐರಾವತಂಸ ಸಮಾಸ್ಥಾಯ ವಜ್ರ ಹಸ್ತಃ ಪುರಂದರಃ ಯ ತನೋತು ಸಂಪದಾಂವ ೈದ್ಧಿಂ ವ ರಾಜ್ಯಂ ಪ್ರ ಶಾಸತಃ ॥ ಮೇಷಾರೂಢಸ್ಸಪ್ತ ಹಸ್ತಸ್ಟುುಕ್ಸು)ವಾದ್ಯಾಯು ಧೋನಲಃ । ತೇಜಸ್ವಿತಾಂ ಪ್ರ ದದ್ಯಾ ತ್ತ್ವೇ ಸಿಂಹಪೀರಾಧಿರೋಹಿಣಃ ॥ ದಂಡಾ ಸಕಳ ಭನ ಮಹಿಷೋಪರಿ ಸಂಸ್ಥಿ ತಃ | ಧರ್ಮರಾಜಃ ಪ ರ್ರ ಸನ್ನ ಸ್ಟೇ ದದ್ಯಾ ದ ರ್ಮೇೇ ಮತಿಂ ಸ್ಥಿ ರಾಮ್‌ ॥ ನರಾರೂಢೋ ಗಲ ತಾಸ ಗಣೇ ರಃ । ದುಷ್ಟ ಗೃಹ ಭಯಂ ಛಿಂದ್ಗಾ ದ್ಯಾತ್ತ ವಪ ೈಥ್ವೀ ಪ ಪ್ರಶಾಸತಃ ॥ ಸ್ರಜೇತಾ ನಕ್ರಮಾರೂಢಃ ಸಾಶಾದ್ಧಾಯುಢ ಸಂಯುತಃ। ದದ್ಯಾತ್ಚೃಸನ್ನ ಚಿತ್ತತ್ವಂ ಶುಚಿತ್ವಂ ಸದಾ ತವ॥ ಬಿಚ್ಛಚ್ಛೂ ರ್ಹಂ ಮ )ಗಾರೂಢಃ ಪ್ರಾಣಾನಾನಿ ವಮಿಸಾಶ್ಚರೋ ಮರುತ್‌ । ಆರೋಗ್ಯ ೦ ಬಲ ಸಂಪತ್ತಿ ೦ ದದ್ಯಾ ತ್ರವ ನಿರಂತರಮ್‌ ॥ ಅಶಾ ರೂಢ ಖಡ್ಗ ಹಸೊ. ( ರಾಜ ಹಟ ಮಹಾಯಶಾಃ | ಜರ ದೃನರ್ಧಿಮಕ್ಸ ಯ್ಯಾಂ ತ್ತಾ ಗೇ ಸತ್ಯ ಹಿ ಭೂರಿಶಃ॥ ತುಂಗಂ ಪುಂಗವಮಾರೂಢಃ ಶೂಲಾದ್ಯಾಯು ಧಜಾಲಭ್ಯತ್‌ ॥ ದೇವ ದೇವೋ ಮಹೇಶಾನೋ ದದ್ಯಾ ದಾಯುಷ್ಯಮೂರ್ಜಿತಮ್‌ ॥ ದಿಲೀಪಸ್ಸಗರೋ ರಾಮೋ ಹರಿಶ್ಚ ಂದ್ರೋ ನಳಸ್ತಥಾ। ಯಂ ಧರ್ಮನುನ್ವತ। ರ್ತಂತ ಹ ಧರ್ಮನುನು ಸಾಲಯ i ಈಚಿನ ಸಂಗತಿಗಳು ೪೯೫ ವಾಗಿರುವ ದೃಶ್ಯದಂತೆ ತೋರಿದರೂ, ವಾಸ್ತವವಾಗಿ ನೋಡಿದರೆ ಮಹಾಪ ದ್ರ ಭುಗಳೆಪರು ಸ್ರಜಾವಾತ್ಸಲ್ಯದ ಮತ್ತು ಕರ್ಮಶ್ರದ್ಧೆಯ ದೆಸೆಯಿಂದ ಅತ್ಯಧಿಕವಾದ ಶ್ರಮಸಹಿಷ್ಣುತೆಯನ್ನು ಪ್ರಜಾವಾತ್ಸಲ್ಯ ಪ್ರದರ್ಶಿಸುತ್ತಿದ್ದರು: ನವರಾತ್ರಿಯ ಉತ್ಸವ ಕರ್ಮ ಶ್ರದ್ಧೆಗಳ ಕಾಲದಲ್ಲಿ ಅವರು ಉಷಃಕಾಲಕ್ಕೇ ನಿದ್ರೆಯಿಂದೆ ಕಾರಣದಿಂದ ಶ್ರಮ ಚ್ಚತ್ತು, ಸ್ನಾನಮಾಡಿ, ಪ್ರಾತರಾಹ್ಮಿಕ ದೇವ ಸಹಿಷ್ಣುತೆ ತಾರ್ಚನೆಗಳನ್ನು ಪೂರೈಸಿ, ನಿತ್ಯದಾನವನ್ನಿತ್ತು, ಅನಂತರ ಗೋ ಪೂಜೆ ಮಾ ಡುತ್ತಿದ್ದರು. ಮಹಾಮಾತೃಶ್ರೀಯವರು ಜೀನಿಸಿದ್ದವರೆಗೂ ಗೋ ಪೂಜೆಯಾದ ಬಳಿಕ ಮಾತೃ ಪೂಜೆಯು ನೆರವೇರುತ್ತಿದ್ದಿತು. ಮಹಾಮಾತೃಶ್ರೀಯವರ ನಾದೋದಕವನ್ನು ಆಳಿದ ಮಹಾಸ್ವಾಮಿಯವರು ತಲೆಗೆ ಪ್ರೋಕ್ಷಿಸಿ ಕೊಳ್ಳುತ್ತಿದ್ದರು; ಅನಂತರ ವ. ಮೂರು ಘಂಟೆಯ ವರೆಗೂ ಉಪವಾಸವಿದ್ದು ಪರಮೇಶ್ವರ ಸ್ರೀತ್ಯ ರ್ಥವಾಗಿಯೂ, ಪ್ರಜೆಗಳ ಶ್ರ ಶ್ರೇಯಸ್ಸಿ ಗಾಗಿಯೂ ಜಪವನ್ನು ನೆರವೆ 6.34 ದ್ದರು, ಜಸವು ಪೂರೈಸಿದ ಬಳಿಕ ಮಹಾಸ್ರಭುಗಳವರು ಒಂದು ಬಟ್ಟ ಲಿನಷ್ಟು ಪಾಯಸವನ್ನು ಸೇವಿಸುತ್ತಿದ್ದರು. ರಾತ್ರಿಯವರೆಗೂ ಅದು ಹೊರತು ಅವರಿಗೆ ಮತ್ತಾವ ಆಹಾರವೂ ಇರುತ್ತಿರಲಿಲ್ಲ. ಈ ಮಧ್ಯದಲ್ಲಿ ಕನ್ನಡಿ ತೊಟ್ಟ ಯಲ್ಲಿ ಶಿ ಶ್ರೀ ಚಾಮುಂಡೇಶ್ವ ರೀ ದೇವಿಯವರ ವಿಗ್ರಹವನ್ನು ರ್ಕ ಡಿ ಅಲ್ಲಿ ಪ್ರತಿನಿತ್ಯವೂ “ಬೆಳಗ್ಗೆ ಎಂಟು ಈಂಟಿಯುಂದ ಹನ್ನೊಂದು ಘಂಟಿಯ ವರೆಗೂ ಚತುರ್ವೇದಪಾರಾಯಣ, ದೇವೀ ಬ್‌ ಪಾರಾಯಣ, ಭಾಗವತ ಪಾರಾಯಣ, ಶ್ರಿ (ಮದ್ರಾಮಾಯಣ ಪಾರಾಯಣ, ಮಹಾ ಭಾರತ ಪಾರಾಯಣ, ನವಗ್ರಹ ಜಸ, ಮುಂತಾದುವೆಲ್ಲ ನಡೆಯುತ್ತಿದ್ದುವು. ಮೇಲೆ ಹೇಳಿದಂತೆ, ಮಹಾಪ್ರಭುಗಳವರು ಪಾಯಸ ಸೇವನೆ ಮಾಡಿದ ಬಳಿಕ ಸೆಜ್ಜೆ ಯಲ್ಲಿ ನಡೆದಿರುತ್ತಿ! ದ್ದ ದರ್ಬಾರು ಏಪಾ ೯ಡುಗಳನ್ನು ಸರಾಂಬರಿಸಿ, ಅನಂತರ ಕರಿಕಲ್ಲು ತೊಟ್ಟ ಗೆ ಹೋಗಿ ರಾಜ್ಯಾಡಳಿತ ಸಂಬಂಧವಾದ ಕಾಗದ ಪತ್ರಗಳನ್ನು ಜಸ ಸಹ ಐದೂವರೆ ಘಂಟಿಯ ವರೆಗೂ ಪರಿಶೀಲಿಸುತ್ತಿ ದ್ದು ನಾನಾ ಆಜ್ಞೆ ಗಳನ್ನು ದಯಸಾಲಿಸುತ್ತಿ ದ್ದರು. ಆ ಬಳಿಕ ದರ್ಬಾರಿಗೆ ದಯನಾಡಿಸುವುದಕ್ಕಾಗಿ ದಿವ್ಯ ವಸಾ ಶ್ರಾಭರಣಗಳನ್ನು ಧರಿಸಿ ಸಿದ್ಧವಾಗುತ್ತಿ ದ್ವರು. ದರ್ಬಾರು ಜ್‌ ಮೇಲೆ "- ಆತಣ್ಯಕ್ಸ, ತೆಯ ತೊಟ್ಟ ಯಾದ ಅಂಬಾವಿಲಾಸಕ್ಕೆ ದಯಮಾಡಿ ಮಣೆಯ ಮೇಲೆ ನಿಂತುಕೊಳ್ಳು ತ್ತ ತ್ತಿದ್ದರು. ಅರಸು ಪಂಗಡದ ಮಹಿಳೆಯರೆಲ್ಲರೂ ೪೯೬ ಆಳಿದ ಮಹಾಸ್ವಾಮಿಯವರು ಹೊಗಳನ್ನೆ ರಚಿ ನಮಸ್ಕಾರ ಮಾಡಿದಮೇಲೆ ಬಂಗಾರದ ತಟ್ಟಿ ಯಲ್ಲಿ ಮಹಾಪ್ರಭುಗಳವರ ಪಾದಸ್ರಕ್ನಾ ಳನವೂ ಮುತ್ತಿನಾರತಿಯೂ ಜು ತಿದ್ದುವ. ಅನಂತರ, ಅವರು ಸ್ನಾನಮಾಡಿ ಸಾಯಂ ಸಂಧ್ಯಾವಂದನೆ, ಶಿವಪೂಜೆ ಮತ್ತು ರಾಜರಾಜೇಶ್ವರೀ ಜಪ-- ಇವುಗಳನ್ನು ಆರವೇರಿಸಿದ ಬಳಿಕ, ಕನ್ನಡಿ ತೊಟ್ಟಿಗೆ ಹೋಗಿ ಅಲ್ಲಿ ಶ್ರೀ ಚಾಮುಂಡೇಶ್ವರೀ ದೇವಿ ಯವರಿಗೆ ಸಹಸ್ರನಾಮಾರ್ಚನೆಯಾಗಿ ಪೂಜಾವಿಧಿಗಳು ಪೂರೈಸಿ ಮಂಗಳಾರತಿಯಾಗುವವರೆಗೂ ಥಿಂತಿರುತ್ತಿದ್ದರು. ದುರ್ಗಾಷ್ಟಮಿಯ ದಿನ ಕಾರ್ಯಕಲಾಪಗಳೂ ಪೂಜಾದಿಗಳೂ ಇನ್ನೂ ಅಧಿಕತರವಾಗಿದ್ದುದರಿಂದ, ಆ ದಿನ ಅವರ ನಿಯಮವೂ ಆಯಾಸವೂ ಇನ್ನೂ ಹೆಚ್ಚು. ಹೀಗೆ, ನವರಾತ್ರಿಯ ಹಬ್ಬ ದಲ್ಲಿ ಪ್ರತಿದಿನವೂ ಮಹಾನ್ರ ಭುಗಳವರಿಗೆ ಉಷಃಕಾಲ ದಿಂದ ಹಿಡಿದು ರಾತ್ರಿ “ತಕ್ನೊ ದು ಘಂಟೆಯವರೆಗೂ ಅನವಿಚ್ಚಿ ೈನ್ನ್ನನಾಗಿ ಕಾರ್ಯಕಲಾಪಗಳಿರುತ್ತಿದ್ದುವು. ಅವರು ಅನಿಶ್ರಾಂತರಾಗಿ ಶ್ರಮಿಸಿ ಅವು ಗಳನ್ನು ನೆರವೇರಿಸಿ, ರಾತಿ ಯಲ್ಲಿ ಮಾತ್ರ ಅತ್ಯಂತ ಹ ಕ್ಪೇರಾನ್ಸ ಭೋಜನ ಮಾಡುತ್ತಿದ್ದರು. ವಿಜಯದಶಮಿಯಾದ ಮಾರನೆಯ ದಿನ ಏಕಾದಶೀ ಪ್ರಯುಕ್ತ ನಿರಾಹಾರ. ದ್ವಾದಶಿಯ ದಿನ ಪ್ರಾತಃಕಾಲ ಸ್ನಾನ ಸಂಧ್ಯಾವಂದನಾದಿ ಕರ್ಮಗಳನ್ನೆಲ್ಲ ಸಾಂಗವಾಗಿ ನೆರವೇರಿಸಿ ಜಪ ಮಾಡಿ ಪೂರೈಸಿದ ತರುವಾಯ ರಾಜರ್ಷಿಶ್ರೇಷ್ಠರಾದ ಮಹಾನ್ರಭು ಗಳವರು ಬಂಧು ಮಿತ್ರರೊಡನೆ ಔತಣದ ಭೋಜನ ಮಾಡುತ್ತಿದ್ದರು. ಅರಮನೆಯ ಅಂಬಾವಿಲಾಸದ ತೊಟ್ಟಿ ಯಲ್ಲಿ ನಡೆಯುತ್ತಿದ್ದ ಆ ಭೋಜ ನದ ಕಾಲದಲ್ಲಿ ಶ್ಲೋಕಗಳನ್ನು ಹೇಳಿದ ಅರಸು ಪಂಗಡದ ಮಹಾಶಯರಿ ಗೆಲ್ಲ ಶಾಲು ಜೋಡಿಗಳನ್ನು ಮಹಾಪ್ರಭುಗಳು ಕರುಣಿಸುತ್ತಿದ್ದರು. ನಿಜಯದಶಮಿಯ ಮಾರನೆಯ ದಿನ ಅರಮನೆಯ ಕಲ್ಯಾ ಣ ಮಂಟಸದಲ್ಲಿ ದರ್ಬಾರು ಬೆಳೆಯುತ್ತಿದ್ದಿತು. ಅಂದು ಮಹಾಪ್ರಭುಗಳ ವರು ಭದ್ರಾಸನದಲ್ಲಿ ಮಂಡಿಸಿ ನಜರು ಮುಜರೆ ಏಕಾದಶೀ ದ್ವಾದಶೀ ಗಳು ನಡೆದ ಬಳಿಕ, ತಮ್ಮ ಅನುಗ ಗ್ರಹಕ್ಕೆ ಪ ಪಾತ್ರ ದಿನಗಳ ರಾದ ಸರ್ಕಾರಿ ಉದ್ಯೋಗಸ್ಥ ರಿಗೂ ಖಾಸಗಿ ದರ್ಬಾರುಗಳು ಮಹಾಶಯರುಗಳಿಗೂ ಖಿಲ್ಲತ್ತುಗಳ ಸಮೇತವಾಗಿ ಬಿರುದುಗಳನ್ನು ಅನುಗ್ರಹಿಸುತ್ತಿದ್ದರು. ಅದರ ಮಾರನೆಯ ದಿವಸ ನಡೆಯುತ್ತಿದ್ದ ದರ್ಬಾರಿನಲ್ಲಿ ಸಾರ್ವಜನಿಕ ಸೇವಾ ಕರ್ತರಿಗೆ ಸುವರ್ಣಪದಕಗಳ ಮತ್ತು ಖಿಲ್ಲತ್ತುಗಳ ಬಹುಮಾನವೂ, ಸಂಸ್ಕೃತ ಮಹಾಪಾಶಶಾಲೆಯಲ್ಲಿ ವ್ಯಾಸಂಗಮಾಡಿ ತೇರ್ಗಡೆಹೊಂದಿದ್ದ ಈಚಿನ ಸಂಗತಿಗಳು ೪೯೭ ವಿದ್ಯಾರ್ಥಿಗಳಿಗೆ ವಿದ್ವತ್ಸಂಭಾವನೆಗಳಾಗಿ ಪಾರಿತೋಷಿಕಗಳೂ ಲಭಿಸು ತಾರೀಖಿನ ದಿನ ಬೆಳಗ್ಗೆ ಬೆಂಗಳೂರು ನಗರಕ್ಕೆ ನೈಸ್ರಾಯಿಯವರ ದಯಮಾಡಿ, ಅದೇ ದಿನ ಮೈಸೂರು ನಗರಕ್ಕೆ ಆಗಮನ ತೆರಳಿದರು. ಈ ಮಧ್ಯದಲ್ಲಿ ಶ್ರ್ರೀಮದ್ಭುವರಾಜ ರವರು ಮದರಾಸು ನಗರದಲ್ಲಿ "ನ್ಯುಮೋನಿಯಾ? ರೋಗದಿಂದ ನರಳುತ್ತಿದ್ದ ವಾರ್ತೆಯು ಬಂದು ವಿಶೇಷ ಕಳವಳಕ್ಕಾಸ್ಪದ ನಾಯಿತು. ಆಳಿದ ಮಹಾಸ್ತ್ವಾಮಿಯವರು, ಶ್ರೀಮದ್ಯುವರಾಣಿಯವರೇ ಮುಂತಾದವರೊಡನೆ ಮದರಾಸಿಗೆ ತೆರಳಿ, ಅವರಿಗೆ ಗುಣಮುಖನಾದು ದನ್ನು ಕಂಡು ಸಮಾಧಾನ ಹೊಂದಿ, ಜನವರಿ ೧೦ನೆಯ ತಾರೀಖು ಬೆಂಗಳೂರಿಗೆ ಬಂದು, ಅಲ್ಲಿಂದ ಮೈಸೂರು ನಗರಕ್ಕೆ ಹಿಂತಿರುಗಿದರು. ಬೆಂಗಳೂರು ಮೈಸೂರು ನಗರಗಳಲ್ಲಿ ವೈಸ್ರಾಯಿಯವರಿಗೆ ಅತ್ಯಂತ ಆದರದ ಸ್ವಾಗತವು ಲಭಿಸಿತು; ಬೆಂಗಳೂರು ಮೈ ಸೂರು ನಗರ ಸಭೆಗಳ ವರು ನಿಜ್ಞಾಸನಾ ಪತ್ರಿಕೆಗಳನ್ನು ಸಮರ್ಪಿಸಿದರು, ಮೈ ಸೂರು ನಗರವು ಇತರ ನಗರಗಳಿಗೆ ಮಾದರಿಯೆಂದು ವೈಸ್ಟ್ರಾಯಿಯವರು ಕೊಂಡಾಡಿದರು; ಅಲ್ಲದೆ ಲಲಿತಮಹಲಿನಲ್ಲಿ ಮಹಾಸ್ರಭುಗಳನರು ಏರ್ಪಡಿಸಿದ್ದ ಔತಣ ಕೂಟದ ಸಂಬಂಧವಾಗಿ ಮಾಡಿದ ಭಾಷಣದಲ್ಲಿ ಮಹಾಸ್ವಾಮಿಯವರ ಕೇರ್ತಿಯು ಪ್ರಪಂಚ ವ್ಯಾಪಿಯಾಗಿದ್ದ ಅಂಶವನ್ನೂ ಮಹಾಪ್ರಭುಗಳವರ ವಿಚಕ್ಸಣೆಯ ರಾಜ್ಯಭಾರದಲ್ಲಿ ಮಾದರಿ ಸಂಸ್ಥಾನವಾಗಿದ್ದ ಮೈಸೂರು ಸಂಸ್ಥಾನವು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದುತ್ತಿದ್ದ ಅಂಶವನ್ನೂ ಕುರಿತು ಶ್ಲಾಘಿಸಿದರು. ಕಾರಾಪುರದಲ್ಲಿ ಖೆಡ್ಡಾ ಕಾರ್ಯಕಲಾಪಗಳು ಅತ್ಯಂತ ಸಮರ್ಪಕ ನಾಗಿ ನಡೆದಿದ್ದುವು. ವೈಸ್ಟ್ರಾಯಿ ದಂಪತಿಗಳೂ, ಅವರ ಪರಿವಾರದವರೂ, ಮಹಾಪ್ರಭುಗಳವರೂ, ಬಿಕನೀರು ಸಂಸ್ಥಾನದ ಶ್ರೀಮನ್ಮಹಾರಾಜ ರವರೂ, ಮದರಾಸು ಗವರ್ನರವರೇ ಮುಂತಾದ ಇತರ ಅತಿಥಿಗಳೂ, ದಿವಾನ್‌ರವರೇ ಮುಂತಾದ ಅಧಿಕಾರಿಗಳೂ, ಕಪಿಠೀ ನದೀ ತೀರದ ಪ್ರಶಸ್ತ ಪ್ರದೇಶದಲ್ಲಿ ಸುಖಾಸನಗಳಲ್ಲಿ ಕುಳಿತು, ನದಿಯ ಎದುರು ಪಾರ್ಶ್ವದಿಂದ ಕಾಡಾನೆಗಳನ್ನು ಎರಡು ಸಾನಿರ ಷಿಕಾರಿಗಳೂ ಅಧಿಕಾರಿ ಗಳೂ ಅಟ್ಟಿಸಿಕೊಂಡು ಬಂದು ಅವು ನದೀ ಮಾರ್ಗವಾಗಿ ಸಾಗುವಂತೆ 31 F ರ್ಳ೮ ಆಳಿದ ಮಹಾಸ್ವಾವಿಯವರು ಮಾಡಿದ ಸಾಹಸ ಕೃತ್ಯವನ್ನು ಕಂಡು ಹರ್ಷಿಸಿದರು. ದೊಡ್ಡ ದೊಡ್ಡ ಆನೆಗಳೂ ಮರಿಯಾನೆಗಳೂ ಹಿಂಡಿನ ಸಲಗವನ್ನು ಹಿಂಬಾಲಿಸುತ್ತ ಜಲ ಕ್ರೀಡೆಯ ಲೀಲೆಯಾಡುತ್ತ ಮುಂದುವರಿದ ರಮಣೀಯ ದೃಶ್ಯವನ್ನು ನೋಡಿ ಹಿಗ್ಗದವರೇ ಇರಲಿಲ್ಲ. ಆನೆಗಳನ್ನಟ್ಟಕೊಂಡು ಹೋಗುತ್ತಿದ್ದ ವರು ಪ್ರಾಣಾಪಾಯಕ್ಕೂ ಸಿದ್ಧರಾಗಿ ಅಸೀಮ ಧೈರ್ಯದಿಂದ ವರ್ತಿಸು ತ್ತಿದ್ದ ಕೌಶಲ್ಯವನ್ನು ಕಂಡು ಎಲ್ಲರೂ ಆಶ್ಚರ್ಯ ಚಕಿತರಾದರು. ಮಹಾ ಪ್ರಭುಗಳವರು ಸುಪ್ರೀತರಾಗಿ ಅತಿಥಿಗಳೂಡನೆಯೂ, ಖೆಡ್ಡಾ ಕಾರ್ಯ ಕಲಾಪಗಳನ್ನು ಯಶಸ್ವಿಯಾಗಿ ನೆರವೇರಿಸಿದ ಅಧಿಕಾರಿಗಳೊಡನೆಯೂ, ಭಾವಚಿತ್ರವನ್ನು ತೆಗೆಸಿಕೊಂಡು ಸಾಹಸದಿಂದ ಕೆಲಸಮಾಡಿದವರಿಗೆ ಪಾರಿತೋಷಿಕಗಳನ್ನನುಗ್ರ ಹಿಸಿದರು. ವೈಸ್ರಾಯಿಯವರು ಎರಡು ಕಾಡು ಕೋಣಗಳನ್ನು ಬೇಟಿ ಮಾಡಿದರು. ಅವರು ತಮ್ಮ ಪ್ರವಾಸವು ಬಹಳ ಹಿತವಾಗಿಯೂ ಹರ್ಷದಾಯಕವಾಗಿಯೂ ಇದ್ದುದಕ್ಕಾಗಿ, ಆಳಿದ ಮಹಾ ಸ್ವಾಮಿಯವರಿಗೆ ತಮ್ಮ ಕೃತಜ್ಞತೆಯನ್ನು ಸೂಚಿಸಿ ಮೈಸೂರು ಸಂಸ್ಥಾನ ದಿಂಧ ತೆರಳಿದರು. ಜೋಗದ ಬಳಿಯಲ್ಲಿ ಶರಾವತೀ ನದಿಯು ೯೦೦ ಅಡಿಗಳ ಎತ್ತರ ದಿಂದ ಧುಮ್ಮಿಕ್ಕುವ ಜಲಪಾತವು (ಗೇರುಸೊನ್ಸೆ ಜಲವಾತವು) ಭರತ ಖಂಡದ ಭವ್ಯತಮವಾದ ಸುಂದರ ದೃಶ್ಯಗಳ ಶರಾನತಿಯ ಲ್ಲೊಂದಾಗಿದೆ. ಅದರ ಬಳಿಯಲ್ಲಿ ವಿದ್ಯುಚ್ಛಕ್ತಿ ಜಲಪಾತದ ಬಳಿ ಯನ್ನುತ್ಪತ್ತಿಮಾಡುವ ವ್ಯವಸ್ಥೆಯು ನಡೆದರೆ, ನಿದ್ಯುಚ್ಛಕ್ತಿ ಮೈಸೂರು ಸಂಸ್ಟಾನದ ಮತ್ತು, ಮುಂಬಯಿ ಉತ್ಪತ್ತಿಯ ವ್ಯವಸ್ಥೆ ಪ್ರಾಂತದ ಅಭ್ಯುದಯ ಸಾಧನೆಗೆ ಮತ್ತಷ್ಟು ಸಹಾಯವಾಗುತ್ತದೆಂಬ ವಿಷಯವನ್ನು ಗ್ರಹಿಸಿ ಒಂದೂವರೆ ಕೋಟ ರೂಪಾಯಿಗಳ ವೆಚ್ಚದಲ್ಲಿ ಕಾರ್ಯಕ್ರಮವನ್ನು ಕೈಕೊಳ್ಳಬಹುದೆಂದು ಮಹಾಸ್ರಭುಗಳವರು ಅನ್ಸಣೆ ಕೊಡಿಸಿದರು. ಆ ಸಂಬಂಧದ ಕಾರ್ಯಾರಂಭ ಸೂಚಕವಾದ ಶಿಲಾ ಸ್ಟಾಸನೆಯ ಮಹೋತ್ಸವವನ್ನು ೧೯೩೯ನೆಯ ಇಸವಿ ಫೆಬ್ರವರಿ ತಿಂಗಳು ೫ನೆಯ ತಾರೀಖು ಭಾನುವಾರದ ದಿನ ಅವರು ತಮ್ಮ ಅಮೃತಹಸ್ತದಿಂದ ನೆರವೇರಿಸಿದರು. ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರವರು ತಮ್ಮ ಪುತ್ರ ಪುತ್ರಿಯರನ್ನೂ, ಶ್ರೀಮದ್ಯುವರಾಣಿಯವರನ್ನೂ , ತಮ್ಮ ಸೊಸೆಯವರನ್ನೂ, ಅನೇಕ ಮಂದಿ ಅಧಿಕಾರಿಗಳನ್ನೂ. ಪ್ರಖ್ಯಾತರಾದ ಈಚಿನ ಸಂಗತಿಗಳು ೪೯೯ ಭಾರತೀಯ ಸಂಗೀತ ಕೋವಿದರನ್ನೂ ಊಳಿಗದವರನ್ನೂ ಕರೆದು ಕೊಂಡು ೧೯೩೯ನೆಯ ಇಸವಿ 'ಜೂಲೈ ತಿಂಗಳು ೧೩ನೆಯ ತಾರೀಖಿನ ದಿನ ಮುಂಬಯಿ ನಗರದಿಂದ ಯೂರೋಪು ಖಂಡಕ್ಕೆ 'ಶ್ರೀಮದ್ಯುವರಾಜ ಪ್ರಯಾಣಮಾಡಿದರು. ಅವರೆಲ್ಲರೂ ರೋಂ ನಗರ ರವರೇ ಮುಂತಾ ದಲ್ಲಿಕ್ರೈಸ್ಕರ ಪೋಪ್‌ ಗುರುಗಳನ್ನು ಸಂದರ್ಶಿಸಿ ದವರ ಯೂರೋಪು ದಾಗ ಪೋಪ್‌ ಗುರುಗಳು ಆಳಿದ ಮಹಾಸ್ವಾಮಿ ಸಂಚಾರ ಯನರಲ್ಲಿ ಮತ್ತು ಶ್ರೀಮದ್ಯುವರಾಜರವರಲ್ಲಿ ತಮಗಿದ್ದ ಪ್ರೀತಿ ನಿಶ್ವಾಸಗಳೆಸ್ಟೆಂಬುದನ್ನು ವ್ಯಕ್ತ ಗೊಳಿಸಿದರು. ಭಾರತೀಯ ಸಂಗೀತವನ್ನು ಕೇಳಿ ಅವರು ಅತಿಶಯವಾಗಿ ಹರ್ಷಿಸಿದರು. ಶ್ರೀಮದ್ಭುವರಾಜರವರು ತಮ್ಮೊಡನೆ ಕರೆದುಕೊಂಡು ಹೋಗಿದ್ದ ಸಂಗೀತ ಕೋವಿದರಿಂದ ತಾವು ದಯಮಾಡಿದ ನಾನಾ ನಗರ ಗಳಲ್ಲಿಯೂ ಕಚೇರಿ ಮಾಡಿಸಿ ಭಾರತೀಯ ಸಂಗೀತದಲ್ಲಿ ಅನ್ಲಿಯವರಿಗೆ ಆದರಾಸಕ್ತಿಗಳು ಹೆಚ್ಚು ವಂತೆ ಮಾಡಿದರು. ಅಲ್ಲದೆ "ರೇಡಿಯೋ? ಮೂಲಕ ಯೂರೋಪು ಖಂಡಡವರಿಗೆಸ್ತ ಭಾರತೀಯ ಸಂಗೀತ ಶ್ರವಣ ಮಾಡಿಸಿ ಕೇರ್ತಿಭಾಜನರಾದರು. ಶ್ರೀಮದ್ಯುವರಾಜರವರೊಬ್ಬರು ಹೊರತು ಉಳಿದವರೆಲ್ಲರೂ ನವರಾತ್ರಿ ಪಾಡ್ಯಮಿಯ ದಿನ ಮೈ ಸೂರು ನಗರಕ್ಕೆ ಹಿಂತಿರುಗಿದರು. ಯೂರೋಪಿನ ಘೋರ ಯುದ್ಧದ ಭಯಂಕರ ಸನ್ನಿವೇಶದಲ್ಲಿ ಅನರೆಶ್ಲರೂ ಸುರಕ್ಷಿತವಾಗಿ ವಿಮಾನ ಪ್ರಯಾಣ ಮಾಡಿ ಮೈಸೂರಿಗೆ ಕ್ಷೇಮವಾಗಿ ಬಂದುದರಿಂದ ಮಹಾಸ್ರಭುಗಳವರಿಗೆ ಅಸರಿನಿತವಾದ ಸಂತೋಷನ್ರಂಟಾಯಿತು. ರಾಜಕೀಯ ಸುಧಾರಣಾ ಸಮಿತಿಯವರು ೧೯೩೯ನೆಯ ಇಸವಿ ಆಗಸ್ಟ್‌ ೨೪ನೆಯ ತಾರೀಖಿನ ದಿನ ಸರ್ಕಾರದವರಿಗೆ ಸಮರ್ಪಿಸಿದ ವರದಿ ಯನ್ನು ಪರಿಶೀಲಿಸಿದ ನಂತರ, ಆಳಿದ ಮಹಾ ರಾಜಕೀಯ ಸ್ವಾಮಿಯವರು ೧೯೩೯ನೆಯ ಇಸವಿ ನವೆಂಬರು ಸುಧಾರಣೆಗಳು ತಿಂಗಳು ೬ನೆಯ ತಾರೀಖಿನ ದಿನ ರಾಜಶಾಸನ ಪತ್ರಿಕೆಯನ್ನು ಹೊರಡಿಸಿ ರಾಜಕೀಯ ಸುಧಾರಣೆ ಗಳನ್ಪನುಗ್ರಹಿಸಿದರು. ಅವರ ಆಜ್ಞೆ ಗನುಸಾರವಾಗಿ ಸರ್ಕಾರದವರು ರಾಜಕೀಯ ಸುಧಾರಣಾ ಸಮಿತಿಯವರ ವರದಿಯ ಮೇಲೆ ಅದೇ ದಿನ ತಮ್ಮ ನಿರೂಪವನ್ನು ಪ್ರಕಟಸಿದರು. ಸರ್ಕಾರದವರೊಡನೆ ಸಂಸ್ಥಾನದ ಆಡಳಿತ ನಿರ್ವಹಣದಲ್ಲಿ ಪ್ರಜಾಸ್ರತಿನಿಧಿಗಳು ಮತ್ತಷ್ಟು ಅಧಿಕವಾಗಿ ಭಾಗಿ ಗಳಾಗುವಂತೆ ಅವಕಾಶವನ್ನು ಕಲ್ಪಿಸುವುದೇ ಈ ಸುಧಾರಣೆಗಳ ಆಶಯ, ೫೦೦ ಆಳಿದ ಮಹಾಸ್ವಾವಿಂಯವರು ಈ ರಾಜಕೀಯ ಸುಧಾರಣೆಗಳ ಪ್ರಕಾರ, ಪ್ರಜಾಪ್ರತಿನಿಧಿ ಸಭೆಯೂ, ನ್ಯಾಯನಿಧಾಯಕ ಸಭೆಯೂ, ಈಗಿರುವಂತೆ ಎರಡು ಬೇರೆ ಬೇರೆ ಆಕ್ಕುಗಳ ಮೇರೆಗೆ ಕೆಲಸ ನಡೆಯಿಸುವುದಕ್ಕೆ ಪ್ರತಿಯಾಗಿ ಹೆಚ್ಚು ಅಧಿಕಾರಗಳನ್ನು ಪಡೆದು ಹೆಚ್ಚು ಸಾಮರಸ್ಯದಿಂದ ಒಂದೇ ಆಕ್ಟಿನ ಮೇರೆಗೆ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತವೆ. ಉಭಯ ಸಭೆಗಳ ಸದಸ್ಯರಿಗೂ ಭಾಷಣ ಸ್ವಾತಂತ್ರ್ಯನಿರುವಂತೆಯೂ, ನಿರ್ದಿಷ್ಟವಾದ ಕೆಲವು ಸನ್ಸಿವೇಶ ಗಳಲ್ಲಿ ಅವರ ದಸ್ತಗಿರಿ ನಡೆಯಕೂಡದ ವಿನಾಯಿತಿಯಿರುವಂತೆಯೂ, ಮತ್ತು ಒಂದೊಂದು ಸಲಕ್ಕೆ ಈಗಿರುವ ಮೂರೇ ವರ್ಷಗಳ ಸದಸ್ಯತ್ವದ ಅವಧಿಯನ್ನು ಇನ್ನುಮುಂದೆ ನಾಲ್ಕು ವರ್ಷಗಳಿಗೆ ಅಧಿಕಗೊಳಿಸು ವಂತೆಯೂ ವ್ಯವಸ್ಥೆಯಾಗಿದೆ. ಪ್ರಜಾಪ್ರತಿನಿಧಿ ಸಭೆಯು ಮಂತ್ರಾ ಲೋಚನೆ ಹೇಳುವ ಮತ್ತು ಅಭಿಪ್ರಾಯ ತಿಳಿಸುವ ಅದರ ಸ್ವಭಾವಕ್ಕೆ ಯಾವುದೊಂದು ಕುಂದಕವೂ ಇಲ್ಲದಂತೆ, ಅದರ ಅಧಿಕಾರಗಳನ ಸ ಲಾಗಿದೆ. ಅಲ್ಪಸಂಖ್ಯಾತ ಪಂಗಡಗಳಿಗೂ, ಸ್ತ್ರೀಯರಿಗೂ, ಸಂಪ ವೃದ್ಧಿ ನಾಧಕಗಳಾದ ಇತರ ವಿಶೇಷೋದ್ಟೇಶ ಪಂಗಡಗಳಿಗೂ ಹೆಚ್ಚಿ ್ರಾತಿನಿಧ್ಯವುಂಬಾಗಲನು ಕೂಲಿಸುವಂತೆ ಪ್ರಜಾಪ್ರತಿನಿಧಿಸಭೆಯ ಸದಸ ಂಖ್ಯೆಯನ್ನು ೨೭೫ ರಿಂದ ೩೧ಂಕ್ಟೂ, ನ್ಯಾಯನಿಧಾಯಕ ಸಭಯ ದಸ್ಯರ ಸಂಖ್ಯೆಯನ್ನು ೫೦ ರಿಂದ ೬೮ಕ್ಕೂ ಹೆಚ್ಚಿಸಲಾಗಿದೆ. ನ್ಯಾಯ ನಿಧಾಯಕ ಸಭೆಯ ೬೮ ಮಂದಿ ಸದಸ್ಯರಲ್ಲಿ ೪೪ ಮಂದಿ ಸದಸ್ಯರು ಚುನಾಯಿತ ಸದಸ್ಯರೇ ಆಗಿರುವಂತೆ ವ್ಯವಸ್ಥೆ ಯಾಗಿದೆ. ನ್ಯಾಯ ವಿಧಾಯಕ ಸಭೆಯು, ರಾಜಕೀಯ ಸುಧಾರಣೆಗಳ ಮೇರೆಗೆ ಪುನರ್ವವ ಸ್ಥಿತನಾದ ಬಳಿಕ ನಾಲ್ಕು ವರ್ಷಗಳ ಕಾಲದ ಪ್ರಧಮಾವಧಿಯಲ್ಲಿ ಶ್ರೀಮನ್ಮಹಾರಾಜರವರು ನೇಮಕ ಮಾಡಿದವತು ಅದರ ಅಧ್ಯಕ್ಸರಾಗಿರು ವರು. ಅನಂತರ ಆ ಸಭೆಯಿಂದ ಚುನಾಯಿತರಾದವರೇ ಅಧ್ಯಕ್ಸರಾಗಿರು ವರು. ಎಂದರೆ, ಈಗಿನಂತೆ ದಿವಾನ್‌ರವರು ಅಧ್ಯಕ್ಟರಾಗಿರದೆ ಸರ್ಕಾರಿ ಉದ್ಯೋಗಸ್ಥ ರಲ್ಲದವರೇ ಅದರ ಅಧ್ಯಕ್ಸರಾಗಿರುವರು. ನ್ಯಾಯವಿಧಾಯಕ ಸಭೆಗೆ ಸರ್ಕಾರಿ ಉದ್ಯೋಗಸ್ಥ ರಸ್ಲದವರೊಬ್ಬರು ಉಪಾಧ್ಯಕ್ಷರಾಗಿದ್ದು ಅವರನ್ನು ಸದಸ್ಯರೇ ಚುನಾಯಿಸುವ ವ್ಯವಸ್ಥೆ ನಡೆಯುವುದು. ಕೆನೂನು ರಚನೆ, ಆಯ ವ್ಯಯಗಳ ಅಂದಾಜು ಪತ್ರವಾದ "4" ಬಡ್ಜೆಟ್‌” ಪರಿಶೀಲನೆ, ಮುಂತಾದ ನಿಚಾರಗಳಲ್ಲಿ ಪ್ರಜಾಸ್ರತಿನಿಧಿ ಸಭೆಗೂ ನ್ಯಾಯ ವಿಧಾಯಕ ಸಭೆಗೂ ಈಗಿರುವ ಅಧಿಕಾರಗಳ ವ್ಯಾಪ್ತಿಯನ್ನು ಹೆಚ್ಚಿಸುವ ಏರ್ಪಾಡು ನಡೆಯುವುದು. ಪ್ರಜಾಸ್ರತಿನಿಧಿ ಸಭೆಯ ಸದಸ್ಯರುಗಳು ವಿ ಸ್ನ ತ ಸಂಪದ ಜ.ಜಚ್ಛ ೧ ca ಈ 2 ಈಚಿನ ಸಂಗತಿಗಳು ೫೦೧ ಸಭೆಯ ಅಧಿವೇಶನಗಳಿಗೆ ಕಳುಹಿಸಬಹುದಾದ ಅರಿಕೆಗಳು, ಪ್ರಶ್ನೆಗಳು ಮತ್ತು ನಿರ್ಣಯಗಳು ಇದ-ವರೆಗಿನಂತೆ ಪರಿಮಿತ ಸಂಖ್ಯೆಯಫ್ಲಿರ ಬೇಕಾದ ನಿರ್ಬಂಧವನಿರುವುದಿಲ್ಲ. ಪ್ರಜಾಪ್ರತಿನಿಧಿ ಸಭೆಯ ಅಧಿವೇಶನ ಗಳು ನಡೆಯುವ ದಿನಗಳನ್ನೂ ಹೆಚ್ಚಿಸಲಾಗುವುದು. ಪ್ರಜಾಪ್ರತಿನಿಧಿ ಸಭೆಗೂ ನ್ಯಾಯವಿಧಾಯಕ ಸಭೆಗೂ ಸದಸ್ಯರುಗಳನ್ನು ಚುನಾಯಿಸಲು ಅಭಿಮತ ಕೊಡುವ ಅಧಿಕಾರ ಬರಬೇಕಾದರೆ, ಇರಬೇಕಾದ ಸ್ವತ್ತಿನ ಸಂಬಂಧವಾದ ಅರ್ಹತೆಗಳನ್ನೂ ವಿದ್ಯಾಭ್ಯಾಸ ಸಂಬಂಧವಾದ ಅರ್ಸತೆ ಗಳನ್ನೂ ಮತ್ತಷ್ಟು ತಗ್ಗಿಸುವ ಏರ್ವಾಡಾಗಿದೆ. ಅಲ್ಪಸಂಖ್ಯಾತ ಸಂಗಡಗಳಿಗೂ ಮತ್ತು ಕೆಲವು ವಿಶೇಷೋದ್ಹೇಶ ಪಂಗಡಗಳಿಗೂ ಅಧಿಕತರನಾದ ಅನುಕೂಲಗಳುಂಟಾಗುವಂತೆ ಚುನಾವಣೆಯ ವಿಧಾನ ಗಳು ಸಮಿಾಚೀನ ರೀತಿಯಲ್ಲಿ ಮಾರ್ಪಾಟಾಗಿವೆ. ಇನ್ನುಮುಂದೆ, ಮಂತ್ರಾಲೋಚನಾ ಸಭೆಯಲ್ಲಿ (“ ಎಗ್ಗೆ ಕ್ಯುಟಿನ್‌ ಕಾಸ್ಸಿಲ್‌'') ದಿವಾನ್‌ ರವರೊಡನೆ ನಾಲ್ವರಿಗೆ ಕಡಮೆ ಯಿಬ್ಬದಷ್ಟು ಮಂದಿ ಸಚಿವರುಗಳಿರ ಬೇಕೆಂದೂ, ಆ ನಾಲ್ವರು ಸಚಿವರುಗಳಲ್ಲಿ ಇಬ್ಬರಿಗೆ ಕಡಮೆಯಿಲ್ಲದಷ್ಟು ಮಂದಿಗಳನ್ನು ಪ್ರಜಾಸ್ರತಿನಿಧಿ ಸಭೆಯ ಮತ್ತು ನ್ಯಾಯನಿಧಾಯಕ ಸಭೆಯ ಚುನಾಯಿತ ಸದಸ್ಯರುಗಳಲ್ಲಿ ಶ್ರೀಮನ್ಮಹಾರಾಜರವರು ಆರಿಸಿ ನೇಮಕ ಮಾಡಬೇಕೆಂದೂ ವಏರ್ಸಾಡಾಗಿದೆ. ಹಾಗೆ ನೇಮಕವಾದ ಸಚಿವರುಗಳಿಗೆ ಸರ್ಕಾರದ ಯಾವ ಶಾಖೆಯ ಆಡಳಿತ ನಿರ್ವಹಣದ ನಿಷಯನನ್ನಾದರೂ ನೋಡಿಕೊಳ್ಳುವ ಅಧಿಕಾರವನ್ನು ವಹಿಸುವುದಕ್ಕೆ ಅವಕಾಶನಿದೆ. ಆಳಿದ ಮಹಾಸ್ವಾಮಿಯವರು ೧೯೪೦ನೆಯ ಇಸವಿ ಜನವರಿ ತಿಂಗಳು ೩೧ನೆಯ ತಾರೀಖಿನ ದಿನ ಚಿತ್ರದುರ್ಗ ಡಿಸ್ಕ್ರಿಕ್ಟಿಗೆ ದಯಮಾಡ ಬೇಕಾಗಿದ್ದಿತು.. ಆದರೆ ಅವರ ಸೋದರಸೊಸೆ ಚಿತ್ರದುರ್ಗ ಡಿಸ್ಟ್ರಿಕ್ಸಿ ಯವರಾದ ಶ್ರೀಮತಿ ದೊಡ್ಡ ಮ್ಮಣ್ಣೆ ಯವರು ನಲ್ಲಿ ಸಂಚಾರ ರೋಗಗ್ರಸ್ತರಾಗಿದ್ದ ಕಾರಣ ಪ್ರಯಾಣವು ಆಗ ನೆರನೇರದೆ ಹೋಯಿತು. ಶ್ರೀಮತಿ ದೊಡ್ಡಮ್ಮಣ್ಣಿ ಯವರ ಅಕಾಲ ಮರಣದ ದುಃಖವು ಅವರಿಗೆ ಒದಗಿತು. ಆಳಿದ ಮಹಾಸ್ವಾಮಿಯವರು ಈಗಿನ ಮಹಾಸ್ರಭುಗಳವರೊಡ ನೆಯೂ ದಿವಾನ್‌ರವರೇ ಮುಂತಾದವರೊಡನೆಯೂ ಫೆಬ್ರವರಿ ೨೨ನೆಯ ತಾರೀಖು ದಾವಣಗೆರೆಗೆ ಹೋಗಿ, ಪೌರ ಸಜೆಯವರ ನಿಜ್ಞಾಸನಾ ಪತ್ರಿಕೆಯನ್ನು ಸ್ವೀಕರಿಸಿ ಅದಕ್ಕೆ ಪ್ರತ್ಯುತ್ತರವಾಗಿ ಅನೋಘವಾದೊಂದು ೫೦೨ ಆಳಿದ ಮಹಾಸ್ವಾವಿಂಿಯನರು ಭಾಷಣವನ್ನು ದಯಪಾಲಿಸಿದರು. ದಾವಣಗೆರೆಯಲ್ಲಿ ಅವರ ದರ್ಶನೋತ್ಸುಕರಾಗಿ ಕೊಲ್ಲಾಪುರ, ಸಾಂಗಲಿ, ರಾಣಿಬೆನ್ನೂರು, ಹುಬ್ಬಳ್ಳಿ, ಕಾರವಾರ, ಮುಂತಾದ ದೂರದ ಪಟ್ಟಣಗಳಿಂದ ಕೂಡ ಬಂದಿದ್ದ ಬಹುಮಂದಿಗಳೂ ಸೇರಿ ಲಕ್ಷಾಂತರ ಜನರು ಕಿಕ್ಕಿರಿದು ತುಂಬಿದ್ದರು. ಮಹಾಸ್ರಭುಗಳವರು ೨೩ನೆಯ. ತಾರೀಖು ಚಿತ್ರ ದುರ್ಗಕ್ಕೆ ದಯಮಾಡಿ ಪೌರಸಭೆಯವರ ನಿಜ್ಜಾ ನನಾ ಪತ್ರಿ ಕೆಗೆ ಪ ಪ್ರತ್ಯುತ್ತ ರವಾಗಿ ಸ್ಫೂರ್ತಿದಾಯಕವಾದ ಭಾಷಣವನ್ನು ಮಾಡಿ ಆ ದಿನ ಸಾಯಂಕಾಲ ವಿದ್ಯುದ್ದಿ ೇಪೋತ್ಸ ವವನ್ನು ನೆರವೇರಿಸಿದರು. ಮಾರನೆಯ ದಿನ ಕೆಲ್ಲೋಡಿನ ಬಳಿಯ ಶ್ರಿ ಕೃಷ್ಣ ರಾಜೇಂದ್ರ ಸೇತುವಿನ ಮೇಲೆ ಸಂಚಾರ ಸಮಾರಂಭಣ ಮಹೋತ್ಸ ನವನ್ನು ನೆರವೇರಿಸಿದರು. ಆಳಿದ ಮಹಾಸ್ತಾಮಿಯವರು ೧೯೪೦ನೆಯ ಇಸನಿ ಫೆಬ್ರವರಿ ತಿಂಗಳು ೨೬ನೆಯ ತಾರೀಖಿನ ದಿನ ಶ್ರವಣಬೆಳಗೊಳದಲ್ಲಿ ಶ್ರೀ ಗೋಮಟೇಶ್ವರ ಸ್ವಾಮಿಯವರಿಗೆ ನಡೆದ ಮಹಾಮಸ್ಕಕಾಭಿಷೇಕ ಶ್ರವಣಬೆಳಗೊಳಕ್ಕೆ ಕಾಲದಲ್ಲಿ ಈಗಿನ ಮಹಾಪ್ರಭುಗಳನರೊಡನೆ ದಯಮಾಡಿದುದು ಅಲ್ರಿಗೆ ದಯಮಾಡಿದ್ದರು. ಅದೇ ದಿನ ಜೈನ ಸಮ್ಮೇಳನವನ್ನು ಸಮಾರಂಭಣಗೊಳಿಸಿ ದಯ ಪಾಲಿಸಿದ ಭಾಷಣದಲ್ಲಿ ಅವರು ತಮಗಿದ್ದ ಜೈನ ಧರ್ಮ ಪ್ರೇಮವನ್ನು ಮನೋಜ್ಞವಾಗಿ ಸೂಚಿಸಿದರು. ದೇಹಾರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಯೂರೋಪು ಖಂಡಕ್ಕೆ ದಯಮಾಡಿದ್ದ ಶ್ರೀಮದ್ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರವರು ಮುಂಬಯಿ ನಗರಕ್ಕೆ ಹಿಂತಿರುಗಿದ ಭ್ರಾತೃವಿಯೋಗ ಮೇಲೆ ೧೯೪೦ನೆಯ ಇಸವಿ ಮಾರ್ಚಿತಿಂಗಳು ೯ನೆಯ ತಾರೀಖು ಶನಿವಾರದ ದಿನ ನ್ಯುಮೋನಿಯಾ ಜ್ವರ ಪೀಡಿತರಾಗಿ ೧೧ನೆಯ ತಾರೀಖು ಸೋಮವಾರದ ದಿನ ಬೆಳಗಿನಜಾವ ಎರಡೂವರೆ ಘಂಟೆಗೆ ದಿವಂಗತರಾದರು. ಆ ದಾರುಣ ನಾರ್ತೆಯಿಂದ ಮೈ ಸೂರು ಸಂಸ್ಥಾನವೇ ಗೋಳಿಟ್ಟ ತು. ಆಳಿದ ವ ಮಹಾಸ್ವಾಮಿಯವರೂ ರಾಜಕುಟುಂಬದವರೂ ಅವರ ಡ್‌ ಪಸು ಸಂತಪ್ಪ ರಾದರು. ಸಂಸ್ಥಾ ನದಲ್ಲೆಲ್ಲ ನಾನಾಸ್ತಳಗಳಲ್ಲಿ ಸಂತಾಸಸೂಚಕ ಸಭೆಗಳು ನಡೆದುವು. ಪ್ರಜೆಗಳು ತನ್ಮು ಸಂತಾಸವನ್ನೂ ಸಹಾನುಭೂತಿಯನ್ನೂ ಆಳಿದ ಮಹಾ ಸ್ವಾಮಿಯವರಿಗೆ. ಶ್ರು ತಪಡಿಸಿದರು. ದಿವಂಗತರಾದ ಶ್ರೀಮದ್ಭುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರ ಕಳೇಬರಕ್ಕೆ ಮುಂಬಯಿ ಈಚಿನ ಸಂಗತಿಗಳು ೫೦೩೩ ನಗರದಲ್ಲಿ ದಹನ ಸಂಸ್ಥಾರವಾದ ಬಳಿಕ, ಅಸ್ತಿಗಳೇ ಮುಂತಾದುವು ಗಳನ್ನು ಮೈಸೂರು ನಗರದಲ್ಲಿ ಸಮಸ್ತ ಮರ್ಯಾದೆಗಳೊಡನೆ ಮೆರೆವಣಿಗೆ ಯಲ್ಲಿ ಮಧುವನಕ್ಕೆ ಸಾಗಿಸಿಕೊಂಡುಹೋದ ಬಳಿಕ ಈಗಿನ ಮಹಾಪ್ರಭು ಗಳವರು ವಿಧ್ಯುಕ್ತ ರೀತಿಯಲ್ಲಿ ಉತ್ತರಕ್ರಿಯೆಗಳನ್ನು ನೆರವೇರಿಸಿದರು. ಆಳಿದ ಮಹಾಸ್ವಾಮಿಯವರು ೧೯೪೧ನೆಯ ಇಸವಿ ಮಾರ್ಚಿ ತಿಂಗಳು ೨೮ನೆಯ ತಾರೀಖಿನ ದಿನ ಶ್ರೀಮದ್ಭುವರಾಜಕುಮಾರ ಶ್ರೀ ಜಯ ಚಾಮರಾಜ ಒಡೆಯರ್‌ ಬಹದ್ದೂರರವರಿಗೆ ಯುವ ಯುವರಾಜ ಪದನೀ ರಾಜ ಪದವಿಯನ್ಸಿತ್ತ ಸಂತೋಷ ವಾರ್ತೆಯು ಪ್ರದಾನ ಸರ್ಕಾರಿ ಗೆಜೆಟ್ಟನ ವಿಶೇಷ ಪತ್ರಿಕೆಯಲ್ಲಿ ಪ್ರಕಟ ವಾಯಿತು. ಸಂಸ್ಥಾನದಲ್ಲಿ ಎಲ್ಲೆಲ್ಲಿಯೂ ಪ್ರಜೆಗಳು ಸಂತೋಷ ಸೂಚಕ ಸಭೆಗಳನ್ನು ನಡೆಯಿಸಿ ರಾಜಭಕ್ಕಿ ಪೂರ್ವಕವಾದ ಅಭಿನಂದನಾತಿಶಯಗಳನ್ನು ಆಗಿನ ಶ್ರೀಮದ್ಯುವರಾಜರವರಿಗೆ (ಎಂದರೆ, ಈಗಿನ ಶ್ರೀಮನ್ಮಹಾರಾಜರವರಿಗೆ) ಶ್ರುತಸಡಿಸಿದರು. ಆಳಿದ ಮಹಾಸ್ತಾಮಿಯನರು ಈಗಿನ ಮಹಾಪ್ರಭುಗಳವರಾದ ಶ್ರೀ ಜಯ ಚಾಮರಾಜ ಒಡೆಯರವರೊಡನೆ ಕನ್ನಡ ಸಾಹಿತ್ಯ ಪರಿಷತ್ತಿನ ರಜತ ಮಹೋತ್ಸವವನ್ನು ಸಮಾರಂಭಣಗೊಳಿಸು ಕನ್ನಡ ಸಾಹಿತ್ತ ವ್ರದಕ್ಕಾಗಿ ಬೆಂಗಳೂರಿನ ನಗರ ಭವನಕ್ಕೆ ಪರಿಷತ್ತಿನ ೧೯೪೦ನೆಯ ಇಸವಿ ಜೂನ್‌ ತಿಂಗಳು ೩೦ನೆಯ ರಜತ ಮಹೋತ್ಸವ ತಾರೀಖು ಭಾನುವಾರ ಬೆಳಗ್ಗೆ ೯ ಘಂಟಿಗೆ ದಯ ಮಾಡಿದರು... ಮೋಟಾರು ಬಂಡಿಯು ಬಂದು ನಿಂತೊಡನೆಯೇ ಅವರಿಬ್ಬರಿಗೂ ಹಾರ ತುರಾಖಿಗಳು ಸಮರ್ಪಿತ ವಾದುವು. ಮಾರ್ಗದುದ್ದಕ್ಕೂ ಉಭಯ ಪಾರ್ಶ್ವಗಳಲ್ಲಿಯೂ ತುಂಬಿದ್ದ ಪ್ರಜೆಗಳೂ, ನಗರ ಭವನದಲ್ಲಿ ಸೇರಿದ್ದ ಸರ್ಕಾರದ ಮತ್ತು ಅರಮನೆಯ ಭಾರಿ ಭಾರಿ ಅಧಿಕಾರಿಗಳೂ, ಕನ್ನಡದ ಅಭಿಮಾನಿಗಳಾದ ಇತರ ಮಹಾ ಶಯರುಗಳೂ, ಕರ್ಣಾಟಕದ ಇತರ ನಾನಾ ಭಾಗಗಳಿಂದಲೂ ಬಂದು ತುಂಬಿದ್ದ ಸಾಹಿತಿಗಳೂ, ಸರಿಷತ್ತಿನ ಸದಸ್ಯ ಸದಸ್ಯೆಯರೂ, ಆಹ್ವಾನಿತ ರಾಗಿದ್ದ ಇತರ ಅನೇಕ ಮಂದಿ ಮಹಿಳೆಯರೂ ಮತ್ತು ಮಹಾಶಯರು ಗಳೂ, ಆಸ್ಥಾನ ವಿದ್ವಾಂಸರುಗಳಲ್ಲಿ ಅನೇಕರೂ, ಆಳಿದ ಮಹಾಸ್ವಾಮಿ ಯವರ ಮತ್ತು ಆಗಿನ ಶ್ರೀಮದ್ಯುವರಾಜರವರ ದರ್ಶನದಿಂದ ಸಂತಸ ಗೊಂಡರು. ಮಹಾಪ್ರಭುಗಳವರ ಗುಣಗಾನರೂಪದ ಪದ್ಯಗಳ ಗಾಯನ ವಾದ ಬಳಿಕ ವಿಜ್ಞಾಸನಾ ಪತ್ರಿಕೆಯು ಅಂದವಾದ ರಜತ ಕರಂಡದಲ್ಲಿ ೫೦೪ ಆಳಿದ ಮಹಾಸ್ವಾ ಪಿಯವರು ಅವರಿಗೆ ಪರಿಷತ್ತಿನ ಉಪಾಧ್ಯಕ್ಪರವರಾದ ರಾಜಸೇವಾಸಕ, ಶ್ರೀಮಾನ್‌ `ಬಿ. ಎಂ. ಶ್ರಿ (ಕಂಠಯ್ಯ ಜ್‌ ಸಮರ್ಪಿತವಾಖಯಿತು. ಅನಂತರ ಹಾರ ತುರಾಯಿಗಳೂ ಸಮತಿ ಸಭಿಕರೆಲ್ಲರೂ ಎದ್ದುನಿಂತಿರು ನಲ್ಲಿ ಮಹಾಪ್ರಭುಗಳವರು ರಜತ ಮಹೋತ್ಸವದ ಕಾರ್ಯಕಲಾಪ ಗಳನ್ನು ಸಮಾರಂಭಣಗೊಳಿಸಿ ಸ್ಬೂ ಕಾ ಭಾಷಣವನ್ನು ಜಚ 00036 ಅವರಿಗೆ ಕನ್ನ ಔದನೇಲಿದ್ದ “ಪ್ರೀತಿ ಮಮತೆಗಳು ಅದರಲ್ಲಿ ತುಂಬಿ ತುಳುಕುತ್ತಿದ್ದುವು. ಮಹಾಸ್ತ ಕ್ರಥುಗಳವರಿಗೆ ಕನ್ನಡದಲ್ಲಿ ಎಷ್ಟು ಅಭಿಮಾನವಿದ್ದಿತೆಂಬುದಕ್ಕೂ ಕನ್ನಡದ ಉತ್ಸವಗಳಿಗೆ ಪೊಡ್ಡವ ರೆಲ್ಲರೂ ಬಂದು ಸೇರಬೇಕೆಂಬ ಅಭಿಲಾಷೆ ಯಿಡ್ದುದಕಣ್ಯ ಇದೇ ಸಂದರ್ಭ ದಲ್ಲಿ ಒಂದು ನಿದರ್ಶನನನ್ನೂ ಸೂಚಿಸಬಹುದಾಗಿದೆ. ಸುಸಂಸ್ಥತರಾದ ಮಹಾಶಯರೊಬ್ಬರು ಪರಿಷತ್ತಿನ ರಜತ ಮಹೋತ್ಸವವು ನಡೆದಾಗ ಸಭೆಗೆ ದಯಮಾಡಿರಲಿಬ್ಲ. ಆಕಸ್ಮಿಕವಾಗಿ ಒದಗಿದ ಅನಿವಾರ್ಯವು ಅದಕ್ಕೆ ಕಾರಣ, ಮಹಾಫ ಕ್ರಭುಗಳವರು ಅಂದು ಅವರು ಸಭೆಯಲ್ಲಿಲ್ಲದೆ ಹೋಗಿದ್ದುದನ್ನು ಗಮನಿಸಿ ಆ ಬಳಿಕ ಅವರ ದೇಹಾರೋಗ್ಯ ಕ ಸರಿಯಾಗಿರ ಲಿಲ್ಲನೇ ಎಂಬುದನ್ನು ವಿಚಾರಿಸಿ ತಿಳಿದುಕೊಂಡು ಅವರು ಮುಂದೆ ತಮ್ಮ ದರ್ಶನಕ್ಕೆ ಬಂದಾಗ, "ನೀವು ಕನ್ನಡದ ಅಭಿಮಾನಿಗಳು. ದೇಹಸ್ಸಿ ತ್ರಿ ಸರಿಯಾಗಿಲ್ಲದ ಕಾರಣ ಉತ ವತ ಬಂದಿರಲಿಲ್ಲವೆಂದು ತೋರಿತು” ಎಂದರಂತೆ. ಮಹಾಸ್ರಭುಗಳವರೂ, ಪರಿಷತ್ತ ತ್ಕಿನ ಅಧ್ಯಕ್ಷ ಶ್ನರಾಗಿದ್ದ ದಿವಂಗತರಾದ ಶ್ರೀಮದ್ಯುವರಾಜ ಶ್ರಿ ಶ್ರೀಕಂಠೀರವ 1೫2.೬ ಒಡೆಯರ್‌ ಬಹದ್ದೂರ ರವರೂ, ದಿವಂಗತರಾದ ರಾಜಸೇವಾಧುರೀಣ ಸರ್ದಾರ್‌ ಸರ್‌ ಎಂ. ಕಾಂತರಾಜ ಅರಸಿನವರೂ, ದಯಪಾಲಿಸಿದ ಧನ ಸಹಾಯದ ಫಲವೇ ಕನ್ನಡ ಸಾಹಿತ್ಯ ಪರಿಷನ್ಮಂದಿರದ ಕಟ್ಟಡ. ಆಳಿದ ಮಹಾಸ್ವಾಮಿಯವರ ಭಾಷಣಗಳಲ್ಲಿ ಬಹು ಭಾಗದವುಗಳು ಕನ್ನಡದಲ್ಲಿ ಮಾಡಿದ ಭಾಷಣಗಳು. ಅವರು ಪರಿಷತ್ತಿನ ಮಹಾಪೋಷಕರಾಗಿಯೂ, ಅವರ ಸೋದರರು ಪರಿಷತ್ತಿನ ಅಧ್ಯಕ್ಪರಾಗಿಯೂ ಇದ್ದುದರ ಜೊತೆಗೆ ಅನೇಕ ರೀತಿಗಳಲ್ಲಿ ಕನ್ನಡಕ್ಕೆ ಪ್ರೋತ್ಸಾಹ ಕೊಡುತ್ತಿದ್ದರು. ಅವರೀರ್ವರ ಉತ್ತಮ ವಾದ ಆದರ್ಶವನ್ನೇ ಅನುಸರಿಸಿ ಈಗಿನ ಶ್ರೀಮನ್ಮಹಾರಾಜರವರಾದ ಶ್ರೀ ಜಯ ಚಾಮರಾಜ ಒಡೆಯರ್‌ ಬಹದ್ದೂರರವರು ಕನ್ನಡದಲ್ಲಿ ಮಮತೆ ತೋರುತ್ತ ಪರಿಷತ್ತಿನ ಅಧ್ಯಕ್ಷ ರಾಗಿದ್ದು ಕೊಂಡು ಅನುಗ್ರ! ಜಸಿ ಈಜೆಗೆ ಮಹಾ ಸಲಾ ೫ ಸಮ್ಮತಿಸಿ ಕ್ಕ ಪೆ ತೋರಿದ್ದಾರೆ. ಈಚಿನ ಸಂಗತಿಗಳು ೫೦೫ ಕನ್ನಡಿಗರ ಹೆಮ್ಮೆಯಾದ ವಿಜಯ ನಗರ ಸಾಮ್ರಾಜ್ಯದ ಶ್ರೇಷ್ಠ ಸಂಪ್ರದಾಯಗಳನ್ನೆಲ್ಲ ಸುರಕ್ಸಿತವಾಗಿ ಕಾಪಾಡಿ ಕರ್ಣಾಟಕ ರತ್ನ ಸಿಂಹಾಸನಾರೂಢರಾಗಿದ್ದ ಮಹಾಪ್ರಭುಗಳವರು ಕನ್ನಡದ ಮೇಲಿನ ಅಭಿಮಾನದಿಂದ ನುಡಿದ “ಸಿರಿಗನ್ನಡಂ ಗೆಲ್ಲೆ” ಎಂಬ ಮಾತುಗಳೇ ಸಾರ್ವಜನಿಕ ಸಭೆಯಲ್ಲಿ ಅವರು ಆಡಿದ ಕಡೆಯ ಮಾತುಗಳು. ಆಳಿದ ಮಹಾಸ್ವಾಮಿಯವರು ಮತ್ತೆ ಬೆಂಗಳೂರು ನಗರಕ್ಕೆ ಬಂದ ಬಳಿಕ ಎರಡು ಮೂರು ದಿನಗಳು ಕಳೆದುವು. ೧೯೪೦ನೆಯ ಇಸವಿ ಜೂಲೈ ತಿಂಗಳು ೨೧ನೆಯ ತಾರೀಖು ಭಾನುವಾರದ ದಿನ ದಿನಂಗತರಾದುದು ಅವರು ಕುದುರೆ ಸವಾರಿ ಹೊರಟರು. ಬಾಲ್ಯ ಕ ದಿಂದಲೂ ಅನರಿಗೆ ಕುದುರೆ ಸವಾರಿಯಲ್ಲಿ ಅತ್ಯಾದರ. ಅಂದು ಮೋಡವಾಗಿ ತಂಗಾಳಿ ಬೀಸುತ್ತ ವಾಯುಗುಣವು ಬಹಳ ಹಿತವಾಗಿದ್ದುದರಿಂದ ಮಹಾಪ್ರಭುಗಳವರು ಔತ್ಸುಕ್ಯದಿಂದ ಕುದುರೆ ಸವಾರಿ ಮಾಡಿ ಬಂದರು. ಕುದುರೆಯಿಂದಿಳಿದೊಡನೆಯೇ ಎದೆ ನೋವಿನಿಂದ ಸಂಕಟಪಟ್ಟಿರು. ವೈದ್ಯರು ಬಂದು ನರೀಕ್ಸಿಸಿ, ಘೋರ ವಾದ ಹೈದ್ರೋಗವೆಂದು ನಿರ್ಧರಿಸಿದರು. ಆ ಬಳಿಕ ಕೆಲವು ದಿನಗಳಲ್ಲಿ ಕೋಗವು ಗುಣವಾಗುವ ಲಕ್ಷಣಗಳು ತೋರಿಬಂದುವು. ಆಗಸ್ಟ್‌ ತಿಂಗಳು ೧ನೆಯ ತಾರೀಖು ಗುರುವಾರದ ದಿನ ರಾಜಕೋಟಿಯಿಂದ ಹಿಂತಿರುಗಿದ್ದ ಶ್ರೀ ಮಹಾರಾಣಿ ಲಕ್ಷ್ಮೀವಿಲಾಸ ಸನ್ನಿಧಾನದವರು ಶುಕ್ರವಾರದ ದಿನ ಬೆಳಗ್ಗೆ ಮಹಾಸ್ರಭುಗಳವರ ದೇಹಸ್ಸಿತಿ ಅನುಕೂಲ ವಾಗಿದ್ದುದನ್ನು ಕಂಡು ಹರ್ಷಿಸಿದರು. ಆದಿಶಕ್ತಿ ಚಾಮುಂಡೇಶ್ವರೀ ದೇವಿಯವರಿಗೆ ಶುಕ್ರವಾರದ ಸೇವೆ ಸಲ್ಲಿಸಲು ಅವರು ಅದೇದಿನ ಮೈಸೂರಿಗೆ ದಯಮಾಡಿದರು. ಆ ದಿನ ರಾತ್ರಿ ಮಹಾಪ್ರಭುಗಳವರು ಸುಖವಾಗಿ ನಿದ್ರಿಸಿದರು. ಮಾರನೆಯ ದಿನ ಬೆಳಗ್ಗೆ ರೋಗವು ಒಮ್ಮೆಟ್ಟ ದಂತಿದ್ದ ಲಕೃಣಗಳನ್ನು ಕಂಡು ವೈದ್ಯರು ಹರ್ಷಿಸಿದರು. ಮಹಾಪ್ರಭು ಗಳವರು ಮೈಸೂರು ನಗರದಲ್ಲಿ ನಡೆಯಬೇಕಾಗಿದ್ದ ಕೆಲವು ಕಾಮಗಾರಿಗಳ ಸಂಬಂಧದಲ್ಲಿ ನಕ್ಸೆಗಳನ್ನು ತರಿಸಿ ನೋಡಿ ಅನುಜ್ಞೆ ಗಳನ್ನು ದಯಪಾಲಿ ಸಿದರು, ಆದರೆ ಮಧ್ಯಾಹ್ನ ಭೋಜನವಾದ ಬಳಿಕ ಸ್ವಲ್ಪ ಹೊತ್ತಿಗೆ ಹೃದಯ ಬಾಧೆಯು ಮರುಕಳಿಸಿತು. ಒಂದೆರಡು ಘಂಟೆಗಳಲ್ಲಿ ವೈದೃರಿಗೆ ಕೂಡ ಆತಂಕಜನಕವಾದ ಸ್ಲಿತಿಯುಂಟಾಯಿತು. ಶ್ರೀಮದ್ಯುವರಾಜ ಶ್ರೀ ಜಯ ಚಾಮರಾಜ ಒಡೆಯರ” ಬಹದ್ದೂರರವರೂ, ಬ್ರಿಟಿಷ್‌ ರೆಸಿಡೆಂಟಿರವರೂ, ದಿವಾನ್‌ರವರು, ಹುಜೂರು ಸೆಕ್ರೆಟಿರಿಯವರು ೫೦೬ ಆಳಿದ ಮಹಾಸ್ವಾಮಿಯವರು ಮುಂತಾದ ಅಧಿಕಾರಿಗಳೂ, ಮಹಾಪ್ರಭುಗಳವರ ಸನ್ನಿಧಿಯಲ್ಲಿದ್ದರು. ವೈದ್ಯರು ತಮ್ಮ ಕೌಶಲ್ಯವನ್ನೆಲ್ಲ ಪ್ರಯೋಗಿಸಿ ಚಿಕಿತ್ಸೆ ಮಾಡುತ್ತಿದ್ದರು. ಮೈಸೂರು ನಗರದಿಂದ ದಯಮಾಡಿದ ಶ್ರೀ ಮಹಾರಾಣಿಯವರೇ ಮುಂತಾದ ರಾಜಕುಟುಂಬದ ಮಹಿಳೆಯರ ದುಃಖವನ್ನು ವರ್ಣಿಸಲಳವಲ್ಲ. ಮಹಾರಾಣಿ ಶ್ರೀ ಲಕ್ಷ್ಮೀವಿಲಾಸ ಸನ್ನಿಧಾನದವರು ಮೈಸೂರು ನಗರದಿಂದ ಬಂದು ತಮ್ಮ ಪತಿದೇವರ ಅಂತಃಪುರಕ್ಕೆ ಕಾಲಿಟ್ಟೂಡನೆಯೇ ಅಲ್ಲಿಯ ದಾರುಣ ಸನ್ಸಿವೇಶವನ್ನು ಕಂಡು ದುಃಖಾವೇಗದಿಂದ ಮೂರ್ಛೆಹೊಂದಿದರು. ಆಳಿದ ಮಹಾಸ್ವಾಮಿಯವರು ೧೯೪೦ನೆಯ ಇಸವಿ ಆಗಸ್ಟ್‌ ತಿಂಗಳು ೩ನೆಯ ತಾರೀಖು ಶನಿವಾರದ ದಿನ ರಾತ್ರಿ ೯ ಘಂಟೆ ೫ ನಿಮಿಷಗಳಿಗೆ ರಾಜಕುಟುಂಬದವರನ್ನೂ, ಬಂಧುಮಿತ್ರರನ್ನೂ, ಪ್ರಜೆಗಳನ್ನೂ ದುಃಖದಲ್ಲಿ ಮುಳುಗಿಸಿ ಕಾಲವಶರಾದರು. ದುಃಖಪರವಶರಾದ ದಿವಾನ್‌ರವರು “ ನಾವು ಅತ್ಯಂತ ಅನರ್ಫ್ಯವಾದ ರತ್ನವನ್ನು ಕಳೆದುಕೊಂಡೆವು?” ಎಂದು ಗೋಳಾಡಿದರು. ಅಸಂಖ್ಯಾತ ಮಂದಿ ಸರ್ಕಾರಿ ಅಧಿಕಾರಿಗಳೂ, ಶ್ರೀಮಾನ್‌ ಪೂರ್ಣರಾಘವೇಂದ್ರರಾಯರವರೇ ಮುಂತಾದ ಇತರ ದೊಡ್ಡ ಮನುಷ್ಯರೂ ಬೆಂಗಳೂರು ಅರಮನೆಗೆ ಹೋಗಿ ಮಹಾಪ್ರಭು ಗಳವರ ಕಳೇಬರದ ದರ್ಶನಮಾಡಿ ದುಃಖದ ಕಾಣಿಕೆಯನ್ನು ಸಮರ್ಪಿ ಸಿದರು. ಅರಮನೆಯ ಅಧಿಕಾರಿಗಳು ಮಹಾವ್ರಭುಗಳವರ ಕಳೇ ಬರವನ್ನು ಮೈಸೂರು ಧ್ವಜವು ಮೇಲೆ ಹಾರಾಡುತ್ತಿದ್ದ ಮೋಟಾರು ವ್ಯಾನ್‌ ಬಂಡಿಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತೆಗೆದುಕೊಂಡು ಹೋದರು. ಅದರ ಹಿಂದೆ ೧೦-೧೫ ಮೋಟಾರು ಬಂಡಿಗಳಲ್ಲಿ ಅರಮನೆ ಯವರೂ ದಿವಾನ್‌ರವರೇ ಮುಂತಾದ ಅಧಿಕಾರಿಗಳೂ ತೆರಳಿದರು. ಮಾರನೆಯ ದಿನ ಬೆಳಗ್ಗೆ ಮಹಾಸ್ರಭುಗಳವರ ಮರಣ ವಾರ್ತೆಯು ಬರಸಿಡಿಲಿನಂತೆ ಸಂಸ್ಥಾನದಲ್ಲೆಲ್ಲ ಹರಡಿತು. ಪ್ರಜೆಗಳೆಲ್ಲರೂ ತಂದೆ ಯನ್ನು ಕಳೆದುಕೊಂಡ ಮಕ್ಕಳಂತೆ ದುಃಖಸಿದರು. ಆರೇತಿಂಗಳುಗಳ ಅವಧಿಯಲ್ಲಿ ಶ್ರೀಮದ್ಯುವರಾಜರವರೂ ಶ್ರೀಮನ್ಮಹಾರಾಜರವರೂ ಕಾಲ ವಶರಾದುದರಿಂದ ಪ್ರಜೆಗಳಿಗೆ ಉಂಟಾದ ದುಃಖವನ್ನೂ ಅವರಿಬ್ಬರ ಸದ್ಗುಣ ಸೌಜನ್ಯಗಳ ಮತ್ತು ಕೃಪಾನವಾತ್ಸಲ್ಯಗಳ ಪ್ರತ್ಯಕ್ಸಾನು ಭವವನ್ನು ಪಡೆದಿದ್ದವರ ಸಂತಾಸವನ್ನೂ ಶೋಕನನ್ನೂ ವರ್ಣಿಸಲಳವಲ್ಲ. ಮಹಾಪ್ರಭುಗಳವರ ಕಳೇಬರವನ್ನು ಸಾಮಾನ್ಯವಾಗಿ ಅವರು ಧರಿಸುತ್ತಿದ್ದ ಉಡುಪಿನಿಂದ ಅಲಂಕರಿಸಿ ಪ್ರಜೆಗಳು ಅಂತ್ಯದರ್ಶನ ಈಚಿನ ಸಂಗತಿಗಳು ೫೦೭ ಪಡೆಯುವುದಕ್ಕಾಗಿ ಅರಮನೆಯ ಕಲ್ಯಾಣಮಂಟಪದಲ್ಲಿ ಇಟ್ಟಿದ್ದರು. ಮಹಾಪ್ರಭುಗಳವರ ಬಂಧುವರ್ಗದವರೂ, ಅರಸು ಪಂಗಡದ ಮಹಾಶಯರುಗಳೂ, ಪ್ರಭುಸೇವೆ ಮಾಡಿದ್ದ ಸ್ಮಶಾನ ಯಾತ್ರೆ ಅನೇಕರೂ ಕಣ್ಣೀರನ್ನು ಸುರಿಸುತ್ತ ಕಳೇಬರಕ್ಕೆ ಅಡ್ಡಬಿದ್ದು ಗೋಳಾಡಿದರು. ಪ್ರಾತಃಕಾಲ ಎಂಟೂವರೆ ಘಂಟಿಗೆ ಶ್ರೀಮಹಾರಾಣಿಯವರೇ ಮುಂತಾದವರು ಮಹಾಪ್ರಭುಗಳವರ ಅಂತ್ಯದರ್ಶನಕ್ಕಾಗಿ ಬಂದ ಕಾರಣ, ಕಲ್ಯಾಣ ಮಂಟಸದಲ್ಲಿ ತೆರೆಗಳ ಆವರಣವು ಕಲ್ಪಿತವಾಯಿತು. ಅಲ್ಲಿಗೆ ಬಂದು ರೋದಿಸುತ್ತಿದ್ದ ಮಹಿಳೆಯರ ದುಃಖಾಲಾಸವನ್ನು ಕೇಳಿದವರೆಲ್ಲರೂ ತಾವೂ ದುಃಖಾರ್ತರಾಗಿ "" ಮೈಸೂರಿಗೆ ಈ ದುರವಸ್ಥೆ ಬರಬೇಕೇ” ಎಂದುಕೊಂಡು ಕಣ್ಣೀರು ಬಿಡುತ್ತಿದ್ದರು. ಅರಮನೆಯೊಳಗಿನಿಂದ ಕೇಳುತ್ತಿದ್ದ ರೋದನ ಧ್ವನಿಯು ಅರಮನೆಯ ಮುಂಭಾಗದಲ್ಲಿ ಕಣ್ಣೀರು ಸುರಿಸುತ್ತಿದ್ದ ಅಸಂಖ್ಯಾತ ಮಂದಿಗಳ ಹೃದಯವನ್ನು ಮತ್ತಷ್ಟು ಕಲಕಿತು. ಮಹಾಸ್ರಭುಗಳನರ ದರ್ಬಾರನ್ನು ನೋಡಲು ಅದೇ ಪ್ರಜೆಗಳು ಬಂದು ಸೇರುತ್ತಿದ್ದ ಅದೇ ಸ್ಥಳ. ಆದರೆ ಇನ್ನು ಅವರ ದರ್ಬಾರನ್ನು ನೋಡುವ ಭಾಗ್ಯವಿಲ್ಲ. ಸಿಂಹಾಸನದ ಮೇಲೆ ನಿಂತು ದರ್ಶನವನ್ನೀಯುತ್ತಿದ್ದ ದಿವ್ಯ ವಸ್ತ್ರಾಭರಣ ಭೂಷಿತರಾದ ಆ ಪ್ರಭು ಗಳವಶನ್ನು ನೋಡುವ ಆನಂದನಿನ್ನಿಲ್ಲ. ಸುಮಾರು ಎಂಟೂ ಮುಕ್ಕಾಲು ಘಂಟಯ ವೇಳೆಗೆ ದಿವಾನ್‌ರವರು ಅಲ್ಲಿಗೆ ಬಂದರು. ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವರನ್ನು ಅನೇಕರು ಸಂತೈಸಿದರು. ರಾಜಸಭಾಭೂಷಣ ಶ್ರೀಮಾನ್‌ ತಂಬೂಚೆಟ್ಟ ಯ ವರೂ, ರಾಜಸೇವಾಸಕ್ತ ಶ್ರೀಮಾನ್‌ ಎಂ. ರಾಮರಾಯರೂ, ಸಿದ್ದಿಕ್‌-ಉಲ್‌- ಮುಲ್ಕ್‌ ಶ್ರೀಮಾನ್‌ ಸಹೆಗ್‌ ಸಡ್‌. ಷಾರವರೂ, ರಾಜಸೇನಾಭೂಷಣ ಶ್ರೀಮಾನ್‌ ಎ. ವಿ. ಸುಬ್ರಹ್ಮಣ್ಯರಾಜ ಅರಸಿನವರೂ, ಶ್ರೀಮಾನ್‌ ಡಿ. ಶ್ರೀಕಂಠ ಲಕ್ಷಿ ೬ ಕಾಂತರಾಜ ಅರಸಿನವರೂ, ಶ್ರೀಮಾನ್‌ ಎಂ. ಫಿ. ಸುಬ್ರ ಹ್ಮಣ್ಯರಾಜ ಅರಸಿನವರೂ, ಶ್ರೀಮಾನ್‌ ಸಿ. ನಿ. ಸುಬ್ರಹ್ಮಣ್ಯರಾಜ ಅರಸಿನವರೂ, ಕಣ್ಣೀರು ಬಿಡುತ್ತ ಮಹಾಸ್ರಭುಗಳವರ ಅಂತ್ಯ ಸಂಸ್ಕಾರ ಗಳ ಏರ್ಪಾಡುಗಳಿಗೆ ಅನುಣ್ಲೆ ಕೊಡುತ್ತಿದ್ದರು. ಒಂಬತ್ತು, ಘಂಟಿಗೆ ಮಹಾಪ್ರಭುಗಳವರ ಕಳೇಬರವನ್ನು ಹೊರಕ್ಕೆ ತಂದು ಅರಮನೆಯ ಆನೆ ಬಾಗಿಲಿನ ಬಳಿಯಲ್ಲಿದ್ದ ಹೂವಿನ ಸಲ್ಸಕ್ಕೆಯಲ್ಲಿ ಮಲಗಿಸಿದರು. ಕೆಂಪು ವರ್ಣದ ಜರತಾರಿ ರುಮಾಲಿನಿಂದಲೂ, ಹಸಿರು ೫೦೮ ಆಳಿದ 'ಮಹಾಸ್ವಾಮಿಯವರು ವರ್ಣದ ಪೋಷಾಕೆನಿಂದಲೂ, ವಜ್ರದ ಉಂಗುರಗಳಿಂದಲೂ ಅಲಂಕೃತ ರಾಗಿ ಕೆಂಕಾಪಿನಮೇಲೆ ಹೂವಿನ ಪಲ್ಲಕ್ಕಿ ಯಲ್ಲಿ ಮಲಗಿದ್ದ ಆ ಕಳೇ ಬರವನ್ನು ನೋಡಿದರೆ, ಮಹಾಪ್ರ ಭುಗಳವರು ನಿದ್ರಿಸುತ್ತಿದ್ದಂತೆ ತೋರುತ್ತಿದ್ದಿತೇ ಹೊರತು, ಮರಣದ ಭಾಯೆಯೇ ಇರಲಿಲ್ಲ. ರಾಷ್ಟ್ರ ಗೀತೆಯನ್ನು ವಾದ್ಯಗಳು ನುಡಿಯುತ್ತಿರುವಲ್ಲಿ, ಹೂವಿನ ಪಲ್ಲಕ್ಕಿ ಯನ್ನೆತ್ತಿದರು. ಎಲ್ಲರೂ ಬಿಕ್ಕಿ ಬಿಕ್ಕ ಅತ್ತರು. ಅರಮನೆಯ ಉಪ್ಪ ರಿಗೆ ಯಲ್ಲಿದ್ದ ಸ್ತ್ರೀಯರ ರೋದನ ಧ್ವನಿಯು ಜನರ ಮನಸ್ಸನ್ನು ಮತ್ತ. ತೃಷ್ಟು ತಲ್ಲಣಗೊಳಿಸಿತು. ಮೃ ತಜೀಪದ ಮೇಲೆ ವೀಳೆಯದೆಲೆಗಳ ನ್ನೂ ಹಣವನ್ನೂ ಜನರು ಎರಾ ಭತ್ರ ಚಾಮರಗಳೂ, ಬಿರುದು ಬಾವಲಿಗಳೂ, ಶೋಕ ಗೀತವನ್ನು ನುಡಿಯುತ್ತಿದ್ದ ವಾದ್ಯಗಳೂ, ಸೈನ್ಯವೂ ಮುಂದೆ ನಡೆದುವು. ಆಗ್ಗೆ ಶ್ರೀಮದ್ಯುವರಾಜರಾಗಿದ್ದ ಶ್ರೀ ಜಯ ಚಾಮರಾಜ ಒಡೆಯರ್‌ ಬಹದ್ದೂರರವರ: ಮಂತ್ರಾಗ್ಲಿಯನ್ನು ಹಿಡಿದುಕೊಂಡು ಹೊನಿನ ಪಲ್ಲಕ್ಕಿಯ ಮುಂದೆ ಹೊರಟರು. ಶೋಕ ನಿಹ್ವಲರಾಗಿದ್ದ ಅವರನ್ನು ಶ್ರೀಮಾನ್‌ ಎಂ. ಫಿ. ಸುಬ್ಬ ಬ್ರಹ್ಮಣ್ಯರಾಜ ಅರಸಿನವರು ಆಗಾಗ ಹಿಡಿದುಕೊಳ್ಳು ತ್ರಿದ್ದರು. ಅವರೀರ್ವರ ಜೊತೆಯಲ್ಲಿ ರಾಜಕುಮಾರ ಶ್ರೀಮಾನ್‌ ಸ ಅರಸಿನವರ್ಕೂ ಶ್ರೀಮಾನ್‌ ಕೆ. ಬಸವರಾಜ RS ಶ್ರೀಮಾನ್‌ ಡಿ. ಶ್ರೀಕಂಠ ಲಕ್ಷಿ ಕ್ಸ ಕಾಂತ ರಾಜ ಅರಸಿನವರೂ, ಶ್ರೀಮಾನ್‌ ಡಿ. ದೇವರಾಜ ಅರಸಿನವರೂ, ಶ್ರೀಮಾನ್‌ ಡಿ. ಮದನಗೋಪಾಲರಾಜ ಅರಸಿನವರೂ, ರಾಜಸೇನಾ ಭೂಷಣ ಲೆಪ್ಟಿನೆಂಟ್‌ ಕರ್ನಲ್‌ ಶ್ರೀಮಾನ್‌ ಎ. ನಿ. ಸುಬ್ರ ಹ್ಮಣ್ಯರಾಜ ಅರಸಿನವರೂ ಮತ್ತು ಇತರ ರಾಜಬಂಧುಗಳೂ ನಾನಾ ಅಧಿಕಾರಿಗಳೂ, ಇತರ ಮಹಾಶಯರುಗಳೂ ಹೊರಟರು. ಸುಮಾರು ಒಂದುಮೈಲಿಯಷ್ಟು ಉದ್ದವಿದ್ದ ಆ ಮೆರೆವಣಿಗೆಯು ವರಾಹ ಬಾಗಿಲಿನ ಮಾರ್ಗವಾಗಿ ದೊಡ್ಡ ಕೆರೆಯ ಏರಿಯಮೇಲೆ ಹೊರಟಿತು. ಪ್ರಜೆಗಳು ದಾರಿಯುದ ಸಕ್ಕ್ಯೂ ಉಭಯ ಸಾರ್ಶ್ವಗಳಲ್ಲಿಯೂ ಕಿಕ್ಕಿರಿದು ತುಂಬಿದ್ದ ರು. ಹಳ್ಳಿಗರನೇಕರು ಬಂದು ಹ «ಹೋದ್ರಿ ಯಾ. ನನ್ನೊ ಜಿಯಾ” ವ್ವ.” ಮುಂತಾಗಿ ಹಲುಬಿ ಗೋಳಾಡುತ್ತಿದ್ದರು. ಕೆಲವರು, “ನಿಮಗೆ ಬದಲು ನಾವು ಹೋಗಬಾರದಾಗಿತ್ತೇ!?' ಎಂದು ಹೇಳಿಕೊಂಡು ಅಳುತ್ತಿದ್ದರು. ದುಃಖಾರ್ತರೊಬ್ಬರು ಆಗ್ಗೆ ಶ್ರೀಮದ್ಯುವರಾಜರನರಾಗಿದ್ದ ಈಗಿನ ಶ್ರೀಮನ್ಮಃ ಕಾಕ ಚ್‌ ಶ್ರೀ ಜಯಚಾಮರಾಜೇಂದ್ರ ಒಡೆಯರನರ ಕಾಲಿಗೆ ಬಿದ್ದು ರೋದಿಸಿದರು. ಎಲ್ಲಿ ನೋಡಿದರೂ ಕಣ್ಣೀರಿನ ಕೋಡಿ. ಈಚಿನ ಸಂಗತಿಗಳು ೫೦೯ ಮಧುವನಕ್ಕ ಸೇರಿದಮೇಲೆ ಹೂನಿನ ಸಲ್ಲಕ್ಟಯು ಕೆಳಕ್ಸಿಳಿಯಿತು. ಬ್ರಿಟಿಷ್‌ ಕಿಸಿಡಿಂಟಿರನರೂ, ದಿವಾನ್‌ರನರೂ, ಮುಖ್ಯ ನ್ಯಾ ಯಾಧೀಶ ರವರೂ ಸಚಿವರುಗಳೂ, ಇತರರು ಕೆಲವರೂ ಅಡ್ಡ ಬಿದ್ದು ಮಹಾನ ನ್ರಭ: ಗಳವರಿಣೆ ತಮ್ಮ ಅಂತಿಮ ಗೌರವನನ್ನುಸ ಸಿದರು. ಮಾಹಾಮಾತ್ಯ ಸ್ರ ೯ ಶ್ರೀ ವಾಣೀನಿಲಾಸ ಸನ್ನಿಧಾನದವರ ಸ್ಮಾರಕ ಬೃಂದಾವನದ ಬಳಿಯಲ್ಲಿ ಸ್ರೇಗಂಧದ ಚಿತೆಯು ಸಿದ್ಧವಾಯಿತು. ತಾಸ್ರ್ರೋತ್ತ ನಿಧಿಗಳಿಗನು ಸಾರವಾಗಿ ಚಿತಾರೋಹಣ ಮುಂತಾದ ಕರ್ಮಗಳು ನಡೆದುವು. ಆಗ್ಲೆ ಚಿತೆಯ ಸುತ್ತಲೂ ತೆರೆಯ ಆವರಣವನ್ನು ಕಲ್ಪಿಸಿದ್ದರು. ಆಗಿನ ಶ್ರಿ ್ರೀಮದ್ಯುವರಾಜರನರಾಗಿದ್ದ ಈಗಿನ ಶ್ರೀಮ ನ್ಮಹಾ ರಾಜರವರು ಸಂಸ್ಕಾರ 'ನಿಧಿಗಳನ್ನೆಲ್ಲ ನೆರವೇರಿಸಿ ಶವದಮೇಲೆ ಅಕ್ಕಿ ಹಾಕಿದರು. ಆ ಬಳಿಕ ತೆರೆಯ ಅನರಣವನ್ನು ಆಳುಗಳು ತೆಗೆದುಹಾಕಿದರು. ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ ರವರೂ. ರಾಜಸಭಾಭೂಷಣ ಶ್ರೀಮಾನ್‌ ಟ್ರಿ, ತಂಬೂಚಿಟ್ಟ ಯನರೂ, ರಾಜಮಂತ್ರಸ್ರವೀಣ ಶ್ರೀಮಾನ್‌ ಎನ್‌. ಮಾಧವರಾಯರವರೂ, ರಾಜಮುಂತ್ರಸ್ರವಿಃ ಬತ್ತಿ ee ವಿ. ಅನಂತ ರಾಮನ್‌ರವರೂ, ಸರ್‌ ಡಾರ್ಸಿ ಕೈ ರಿಯವರೂ ಕಂಬನಿದುಂಬಿ ಅಕ್ಕಿಯನ್ನು ಹಾಕಿದರು. ಬಿ ಬ್ರಿಟಿಷ್‌ ರಿಸಿಡೆಂಟಿರನರೂ ಸಹ ಹಿಂದುಗಳಂತೆ ಕ್ಸ ಮುಗಿದು ನಮಸ್ಕರಿಸಿದರು. ಅನಂತರ ಅನೇಕರು ಅಳುತ್ತ ಚಿತೆಯ ಬ ಹೋಗಿ ಅಕ್ಕಿ ಹಾಕಿದರು. ಅರಮನೆಯ ಸೈನಿಕರು ತಮ್ಮ ಬಂದೂಕಗಳಿಂದ ಮೂರುಸಲ " ಸುರೂಟು''ಗಳನ್ನು ಹೊಡೆದು ಗೌರವ ತೋರಿಸಿದ ಬಳಿಕ ನಾದಸ ಶೈರದನರು ಶೋಕಗೀತಗಳನ್ನು ನುಡಿಸುತ್ತಿರುವಲ್ಲಿ ಮಧ್ಯಾಹ್ನ ಹನ್ನೆ ರಡೂ ಕಾಲು ಘಂಟೆಗೆ ಚಿತೆಗೆ ಅಗ್ನಿಯನ್ನು ಹೊತ್ತಿಸಿದರು. ರಾಜರ್ಷಿ ಶ್ರೇಷ್ಠರಾದ ಮಹಾಪ್ರಭುಗಳಪರ ಕಳೇಬರಕ್ಕೆ ಅಗ್ನಿಜ್ವಾಲೆಯು ವ್ಯಾಪಿಸಿ ದುದನ್ನು ಕಂಡು ಶ್ರೀಮದ್ಭುವರಾಜರವರೇ ಮುಂತಾದ ಸಮಸ್ತರೂ ಗೋಳಿಟ್ಟಿರು. ತೊಂಬತ್ತುವರ್ಷ ವಯಸ್ಸಿನ ಜೀರ್ಣ ವೃದ್ಧರೊಬ್ಬರು ಗೋಳಾಡುತ್ತ, ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರನವರು ರೋದಿಸುತ್ತ ಹೇಳಿದ ಸಮಾಧಾನವಚನಗಳನ್ನು ಕೇಳಿ 1 ಷ್ಟು ಹೆಚ್ಚಾ ಗಿ ಗೋಳಾಡಿ ದುದು ಹೃದಯವನ್ನೇ ಕಲಕಿ ಸಾಭನಿ ನೋಟ, ಮಹಾ ಪ್ರಭುಗಳಪೆರು ಪ್ರಜೆಗಳೆಲ್ಲರ ಪ್ರೀತಿಯನ್ನೂ ಗಳಿಸಿ ಮಹೋನ್ನತರಾಗಿ ಬಾಳಿದರು. ಅಸಂಖ್ಯಾತ ಮಂದಿಗಳ ಬಾಷ್ಪ್ಸಾಂಜಲಿಯ ಕಾಣಿಕೆಯನ್ನು ಸ್ವೀಕರಿಸಿ ಆ ರಾಜರ್ಷಿಗಳ ಪನವಿಶ್ಚಾ ತ್ರತ್ಮವು ಅನಂತ ನುನ ಸರ್ವೇಶ್ವರನ ಆನಂದಧಾಮವನ್ನು ಸೇರಿತು. ೫೧೦ ಆಳಿದ ಮಹಾಸ್ವಾವಿಯವರು ಈ ಮಧ್ಯದಲ್ಲಿ ಸರ್ಕಾರದ ಆಜ್ಞೆಯಂತೆ ಬೆಂಗಳೂರು ಮೈಸೂರು ನಗರಗಳಲ್ಲಿ ಮಹಾಪ್ರಭುಗಳವರ ಗೌರವಾರ್ಥವಾಗಿ ನಿಮಿಷಕ್ಕೊಂದರಂತೆ ಅನರ ವಯಸ್ಸಿನ ಸಂಖ್ಯೆಯಷ್ಟು ತೋಪುಗಳಾದುವು. ಹನ್ನೆರಡನೆಯ ದಿನದ ಕರ್ಮಗಳು ಮುಗಿಯುವವರೆಗೂ ಸಂಸ್ಥಾನದ ನಾನಾ ಸರ್ಕಾರಿ ಕಚೇರಿಗಳೇ ಮುಂತಾದ ಸಾರ್ವಜನಿಕ ಕಟ್ಟಿಡಗಳಮೇಲೆಸ್ಸ ಧ್ವಜಗಳು ಧ್ವಜಸ್ತಂಭಗಳ ಮಧ್ಯಭಾಗದಲ್ಲಿ ಹಾರಾಡಬೇಕೆಂದೂ, ಮಹಾಪ್ರಭುಗಳ ಗೌರವಾರ್ಥವಾಗಿ ಆ ಸಂಸ್ಥೆಗಳೆಲ್ಲ ಹದಿಮೂರು ದಿನಗಳ ಕಾಲ ಮುಚ್ಚಲೃಹತಕ್ಕುದೆಂದೂ ಗೆಜೆಟ್ಟಿನ ನಿಶೇಷ ಪತ್ರಿಕೆಯ ಮೂಲಕ ಸರ್ಕಾರದ ಅಪ್ಪಣೆಯಾಯಿತು. ಆಳುವ ಮಹಾಸ್ವಾಮಿಯವರಾದ ಶ್ರೀಮನ್ಮಹಾರಾಜ ಶ್ರೀಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರು ವಿಧ್ಯುಕ್ತ ರೀತಿಯಲ್ಲಿ ಉತ್ತರಕ್ರಿಯೆಗಳನ್ನು ನೆರವೇರಿಸಿ ಹನ್ನೆರಡನೆಯ ದಿನ ಸಂಸ್ಥಾನದಲ್ಲೆಲ್ಲ ಅನ್ನದಾನ ವಸ್ತ್ರ ದಾನಗಳು ನಡೆಯಲು ಅರಮನೆಯಿಂದ ೭೩.೦೦೦ ರೂಪಾಯಿಗಳನ್ನು ದಯವಾಲಿ ಸಿದರು. ವರ್ತಕರೇ ಮುಂತಾದವರೂ ಬಡವರಿಗೆ ಅನ್ನದಾನ ಮಾಡಿ ಪ್ರಭು ಭಕ್ತಿಯನ್ನು ತೋರಿಸಿದರು. ಬೆಂಗಳೂರು ನಗರದಲ್ಲಿ ದಿವಂಗತರ ದೊಡ್ಡದಾದ ಚಿತ್ರನಟಿವೂಂದು ಅಂದವಾದ ರಥದಲ್ಲಿ ಮೆರೆವಣಿಗೆ ಯಾಯಿತು. ಆಳಿದ ಮಹಾಸ್ವಾ ಸಂಸ್ಪಾನವೇ ಶೋಕದ ಹಿ ರ ನಿಧನದಿಂದ ಒಟ್ಟು ಮೈಸೂರು ಮುಳುಗಿತು. ಒಟ್ಟು ಭರತಖಂಡವೇ ಸಂತಾಪ © ; ದಿಂದ ಸಂಕಟವಟ್ಟಿತು. ಪ್ರಪಂಚದ ಅನೇಕ ಹೆ ಶೋಕ ಸಂತಾಪ ಸೇಶಗಳು ಮರುಗಿದುವು. ಆಳುವ ಮಹಾ ಸೂಚನೆಗಳು ಸಾದಮಿಯ ವರಿಗೂ ದಿವಾನ್‌ರವರಿಗೂ ಯೂರೋಪು. ಅಮೆರಿಕ, ಆಫ್ರಿಕ, ಆಸ್ಟ್ರೇಲಿಯಾ ಖಂಡಗಳಿಂದಲೂ ಸಹ, ಸಂತಾಪ ಸಹಾನುಭೂತಿ ಸೂಚಕವಾದ ತಂತಿಯ ಸಮಾಚಾರಗಳು ಬಂದುವು. ಚಕ್ರವರ್ತಿ ಸಾರ್ವಭೌಮರಾದ ಆರನೆಯ ಜಾರ್ಜ್‌ ಪ್ರಭುಗಳವರು ತಮ್ಮ, ಸಂತಾಸ ಸಹಾನುಭೂತಿಗಳನ್ನು ಸೂಚಿಸಿ ತಂತಿಯ ವಾರ್ತೆಯನ್ನು ಕಳುಹಿಸಿದರು. ವೈಸ್ತಾಯಿಯವರೇ ಮುಂತಾದ ನರ್ಕೂ ಅಸಂಖ್ಯಾತ ಮಂದಿ ಮಹಾಶಯರೂ, ಅನೇಕ ಸಂಸ್ಥಾನಾಧೀಶ ರುಗಳೂ, ಮಹಿಳೆಯರೂ, ಅನೇಕ ಸಂಸ್ಥೆಗಳವರೂ, ಶ್ರೀಮಹಾರಾಣಿ ಯವರಾದ ಮಹಾಮಾತೃಶ್ರೀ ಶ್ರೀ ಲಕ್ಷ್ಮೀವಿಲಾಸ ಸನ್ನಿಧಾನದವರಿಗೂ, ಆಳುನ ಮಹಾ ಸ್ವಾಮಿಯವರಿಗೂ, ಶ್ರೀ ಯುವರಾಣಿಯವರಾದ ಈಚಿನ ಸಂಗತಿಗಳು ೫೧೧ ಮಾತೃಶ್ರೀ ಕೆಂಪುಚಲುವಾಜಮ್ಮಣ್ಣಿಯವರಿಗೂ, ಶ್ರೀ ಮಹಾರಾಣಿ ಯವರೇ ಮುಂತಾದ ರಾಜಕುಟುಂಬದವರಿಗೂ, ದಿವಾನ್‌ರವರಿಗೂ ತಮ್ಮ ಸಂತಾಸವನ್ನು ಸೂಚಿಸಿದರು. ಮಹಾತ್ಮಾ ಗಾಂಧಿಯವರು ರಾಜನೀತಿ ಚತುರರಾದ ಶ್ರೇಷ್ಠ ಪ್ರಭುಗಳವರು ಅಸ್ತರಾದರೆಂದರು. ಶ್ರೀಮಾನ್‌ ಪಂಡಿತ ಮದನಮೋಹನ ಮಾಳವೀಯರವರು ಕಂಬನಿಯನ್ನುೂ ಸುರಿಸಿ ಮಹಾಪ್ರಭುಗಳವರನ್ನು ಕೊಂಡಾಡಿದರು. ಲಂಡನ್‌ ನಗರದಲ್ಲಿ ನಡೆದ ಸಂತಾಸ ಸೂಚಕ ಸಭೆಯಲ್ಲಿ (ಹಿಂದೆ ಭರತಖಂಡದ ವೈಸ್ತಾಯಿಯವ ರಾಗಿದ್ದ) ಲಾರ್ಡ್‌ ವಿಲ್ಲಿಂಗ್ಡನ್‌ರವರು ಪ್ರಭುಗಳವರ ಗುಣಗಾನ ಮಾಡಿ ದರು. ರೈಟ್‌ ಆನರಬಲ್‌ ನಿ. ಎಸ್‌. ಶ್ರೀನಿವಾಸ ಶಾಸ್ತ್ರಿ ಗಳವರು ಆಗಸ್ಟ್‌ ತಿಂಗಳು ನಾಲ್ಕನೆಯ ತಾರೀಖಿನ ದಿನ ಮಾಡಿದ “ರೇಡಿಯೋ?” ಭಾಷಣ ಥಲ್ರಿ ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜರವರ ನಿಧನದಿಂದ ಮೈಸೂರು ಸಂಸ್ಥಾನಕ್ಕೆ ಮಾತ್ರವನ್ಸಿ, ರಾಜಮಂಡಲಕ್ಕೆ ಮಾತ್ರವಲ್ಲ, ಒಟ್ಟು. ಭರತಬಂಡಕ್ಕೇ ಅಪರಿಹಾರ್ಯವಾದ ನಷ್ಟವುಂಬಾಗಿದೆ. ನೇರವಾದ ನಿಲವಿನ ಮೈಕಟ್ಟು ಜರತಾರಿಯ ರುಮಾಲಿಗೂ ಭೂಷಣ ಪ್ರಾಯವಾಗಿದ್ದು ಅದರ ಸೊಬಗನ್ನುಳಿಸಿ ಶೋಭಿಸುತ್ತಿದ್ದ ಸುಂದರವಾದ ಮುಖ ಮಂಡಲ, ಇವುಗಳಿಂದ ಕೂಡಿ ಅವರು ವಾಸ್ತವವಾಗಿ ತಾವಿದ್ದು ದಕ್ಕಿಂತಲೂ ಎತ್ತರವಾಗಿ ಕಾಣುತ್ತಿದ್ದರು. ಅವರು ರಾಜತ್ವಕ್ಕೆ ಸಹಜ ವಾಗಿ ಮಿತಭಾಷಿಗಳಾಗಿದ್ದರಾದರೂ ಮಹಾರಾಜ ಪದನಿಯ ರೀನಿಯ ಬೆಡಗಿನ ಲನಲೇಶದ ಸೂಚನೆಯೂ ಅವರ ವರ್ತನೆಯಿಂದ ತೋರಿ ಬರುತ್ತಿರಲಿಲ್ಲ. ಎ22 ಸಂಗೀತದ ಮತ್ತು ಇತರ ಲಲಿತ ಕಲೆಗಳ ಶ್ರೇಷ್ಠ ನಿಮರ್ಶಕರವರು, ಉದಾರಿಗಳಾದ ವೋಷಕರವರು. ಅವರಿಂದ ಪ್ರೋತ್ಸಾಹ ನಡೆದು ಹೆಮ್ಮೆನಡದ ಕಲಾಕೋನಿದರಾರೂ ಭರತಖಂಡ ದಲ್ಲಿಲ್ಲ; ಅಲ್ಲದೆ, ಭಾರತೀಯ ಕಲಾಕೋನಿದರಾರಿಗೂ ಅವರ ಮೆಚ್ಚುಗಳೂ ಅವರ ಸಂಭಾವನೆಗಳೂ ಲಭಿಸದೆಹೋಗಿಲ್ಲ........ ಅಧಿಕಾರಿಗಳ ಸೌಶೀಲ್ಯದಲ್ಲಿಯೂ ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿಯೂ ಮತ್ತು ಕೈಗಾರಿಕೆಗಳ ಅಭಿವೃದ್ಧಿಯಲ್ಲಿಯೂ ಬ್ರಿಟಿಷ್‌ ಆಡಳಿತಕ್ಕೆ ಸರಿದೂಗುವ ಸನ್ಸಿಕ್ಸಣದಲ್ಲಿ ಭಾರತೀಯ ಸಂಸ್ಟಾನಗಳಲ್ಲೆಲ್ಲ ಮೈಸೂರು ಸಂಸ್ಥಾನಕ್ಕೇ ಸ್ರಥಮ ಸ್ಥಾನ” ಎಂದು ಮುಂತಾಗಿ ಶ್ಲಾಘಿಸಿದರು. ಡಾಕ್ಟರ್‌ ಕನಿನ್ಸ್‌ ರವರು, ""ಆಳಿದ ಮಹಾಸ್ವಾಮಿಯವರ ಕೃಪಾವರ್ಷವು ಜಾತಿಪಂಗಡಗಳ ಭೇದವನ್ನಾಗಲಿ ಅಥವಾ ಸಾಮಾಜಿಕ ವರಿಮಿತಿಯನ್ನಾಗಲಿ ಅರಿತಿರಲಿಲ್ಲ. ಒಟ್ಟು ಪ್ರಸಂಚವೇ ಅವರ ಬಂಧುವರ್ಗ. ಅವರ ಪ್ರಜೆಗಳೇ ವಾಸ್ತವವಾಗಿ ೫೧೨ ಆಳಿದ ಮಹಾಸ್ವಾಮಿಯವರು ಅವರ ಕುಟುಂಬ. ಅವರ ನಿಧನದಿಂದ ಪ್ರಜೆಗಳು ಪಿತೃವಿಹೀನರಾಪರು”' ಎಂದು ಮುಂತಾಗಿ ಕೊಂಡಾಡಿದರು. ಬ್ರಿಟಿಷ್‌ ರೆಸಿಡೆಂಟಿರನರು ಬೆಂಗಳೂರು ದಂಡಿನಲ್ಲಿ ನಡೆದ ಸಂತಾಸ ಸೂಚಕ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ""ಮಹಾಸ್ವಾಮಿಯವರ ಮರಣದಿಂದ ಮೈ ಸೂರು ಸಂಸ್ಥಾನಕ್ಕೆ ಪ್ರೀತಿವಾತ್ರರಾದ ಪ್ರಭುಗಳ ವಿಯೋಗವುಂಟಾಯಿತು. ಸಂಸ್ಸಾನದ ಪ್ರಜೆಗಳ ಕ್ಲೇಮಸಾಧನೆ ಸೌಖ್ಯಸಾಧನೆಗಳೇ ಅವರ ಜೀವನದ ಏಕಮಾತ್ರಧ್ಯೇಯ. ಅವರ ಶ್ರೇಷ್ಠವಾದ ಮೇಲ್ಪಬಕ್ಕಿಯು ನಮ್ಮೆಲ್ಲರಿಗೂ ಅನೇಕ ತಲೆಮಾರುಗಳ ವರೆಗೆ ಸ್ಫೂರ್ತಿಯನ್ನೊದಗಿಸುತ್ತದೆ?' ಎಂದು ಹೇಳಿದರು. ಮೈಸೂರು ನಗರದ ಸಂತಾನ ಸೂಚಕ ಸಭೆಯಲ್ಲಿ ಅಧ್ರಕ್ಪತೆನದಿಸಿದ್ದ ರೆವರೆಂಡ್‌ ಜಿ. ಡಬ್ಲ್ಯು ಸಾಡೆಯನರು, “ನಮ್ಮ ಶೋಕಭರದಲ್ಲಿ, ಒಟ್ಟಿ ನಮೇಲೆ ನೋಡಿದರೆ ನಮ್ಮ ನ್ರ್ರೀತಿಪಾತ್ರರಾದ ಶ್ರೀಮನ್ಮಹಾರಾಜರವರಿಗೆ ಸಮಾನರಾದ ಮಹಾಪುರುಷರೇ ಇನ್ನು ಹುಟ್ಟುವುದಿಲ್ಲವೆಂದು ತೋರುತ್ತಿದೆ?” ಎಂದರು. ಬೆಂಗಳೂರು ನಗರದ ಸಂತಾಪ ಸೂಚಕ ಸಭೆಯಲ್ಲಿ ಅಧ್ಯಕ್ಪತೆ ವಹಿಸಿದ್ದ ರಾಜಧರ್ಮಪ್ರವೀಣ ದಿವಾನ್‌ ಬಹದ್ದೂರ್‌ ಕೆ. ಎಸ್‌. ಚಂದ್ರಶೇಖರ ಐಯರವರು, "ಆಳಿದ ಮಹಾಸ್ವಾನಿಯವರಾದ ಶ್ರೀಮನ್ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬಹದ್ದೂರರವರು ಮಹಾಪುರುಷರಾಗಿದ್ದರು. ಪ್ರಾಚೀನ ಕಾಲದ ಪ್ರಮಾಣಗಳಿಂದಲೇ ಆಗಲಿ ಅಥವಾ ನನೀನ ಕಾಲದ ಪ್ರಮಾಣ ಗಳಿಂದಲೇ ಆಗಲಿ ಹೇಗೆ ಒರೆಹಿಡಿದು ನೋಡಿದರೂ ಸಹ ಅತ್ಯುತ್ತಮ ವಾದ ರಾಜಲಕ್ಸ್ರಣಗಳಿಂದ ಕೂಡಿ ಅವರು ನಿಜವಾದ ಪ್ರಜಾಸೇವಕ ರಾಗಿದ್ದರು?” ಎಂದರು. ಮೈಸೂರು ಸಂಸ್ಥಾನದಲ್ಲಿ ಮಾತ್ರವೇ ಅಲ್ಲದೆ, ಮದರಾಸು ಮುಂಬಯಿ, ಕಾಶಿ, ಲಂಡನ್‌ ಮುಂತಾದ ಅನೇಕ ನಗರಗಳಲ್ಲಿ ಸಂತಾಪ ಸೂಚಕ ಸಭೆಗಳು ನಡೆದುವು. ಮುಂಬಯಿ ನಗರದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸರ್‌ ಎಂ. ನಿಶ್ವೇಶ್ವರಯ್ಯನನರು, `*ಮಹಾಸ್ವಾಮಿಯವರ ಆಳ್ವಿಕೆಯಲ್ಲಿ ನಡೆದ ಕಾರ್ಯಸಿದ್ದಿಗಳು ಸುವರ್ಣಾಕ್ಬರಗಳಲ್ಲಿ ಬರೆದಿಡಲು ಅರ್ಹವಾಗಿವೆ. ...... ಅವರು, ತಮ್ಮ ಪ್ರಜೆಗಳಲ್ಲಿ ಧನಿಕರು, ದರಿದ್ರರು, ಪಂಡಿತರು, ಪಾಮರರು ಮುಂತಾಗಿ ಸಮಸ್ತ ವರ್ಗಗಳ ಮತ್ತು ನಮಸ್ತ ಜಾತಿ ಪಂಗಡಗಳವರೆಲ್ಲರ ಪ್ರೀತಿ ವಿಶ್ವಾಸಗಳಿಗೂ ಪಾತ್ರರಾಗಿದ್ದರೆಂದರೆ ಖಂಡಿತ ಅತಿಶಯೋಕ್ತಿಯಲ್ಲ. ರಾಜಕೀಯ ವಿಚಾರಗಳಲ್ಲಿಯೂ ಸಾಮಾಜಿಕ ಪದ್ದತಿಗಳಲ್ಲಿಯೂ ಮತ್ತು ಸ್ನ ಈಚಿನ ಸಂಗತಿಗಳು ೫೧೩ ಮತಾನುಷ್ಠಾನಗಳಲ್ಲಿಯೂ ಅವರು ಕಾಲಕ್ಕೆ ತಕ್ಕಂತೆ ಮುಂದುವರಿಯು ತ್ರಿದ್ದರು. ....ಆಳಿದ ಮಹಾಸ್ವಾಮಿಯವರು ತೀರ ಮಿತ ಭಾಷಿ ಗಳಾಗಿದ್ದರು. ಅವರು ಬರೆಯುವಾಗಲೂ ಮಾತನಾಡುವಾಗಲೂ ತೂಕ ಮಾಡಿ ಅತ್ಯಂತ ಜಾಗರೂಕತೆಯಿಂದ ಮಾತುಗಳನ್ನುಸಯೋಗಿಸು ತ್ತಿದ್ದರು. ಅವರು ಎಂದೂ ಆತುರನಟ್ಟವರಲ್ಲ; ಎಂದೂ ಕಠಿನವಾಗಿ ಅಥವಾ ಒರಟಾಗಿ ಯಾರೊಡನೆಯೂ ಮಾತನಾಡಿದವರಲ್ಲ; ಎಂದೂ ಕೋಪಮಾಡಿಕೊಂಡವರಲ್ಲ. ಚರ್ಚಾಸ್ಪದವಾದ ವಿಷಯಗಳಲ್ಲಿ ಕೂಡ ಅವರು ತಾಳ್ಮೆಯಿಂದಲೂ ಘನತೆಯಿಂದಲೂ- ಆದರೆ ದರ್ವದ ಬಿಕ್ಕಟ್ಟ ನಿಂದಲೂ-- ಕೂಡಿ ವ್ಯವಹರಿಸುತ್ತಿದ್ದರು'?' ಎಂದು ಮುಂತಾಗಿ ಕೊಂಡಾಡಿದರು. ಆಳಿದ ಮಹಾಸ್ವಾಮಿಯವರ ಆತ್ಮಕ್ಕೆ ಶಾಂತಿಯ ನ್ನೀಯುವಂತೆ ಭಗವಂತನಿಗೆ ಪ್ರಾರ್ಥನೆಯನ್ನು ಸಲ್ಲಿಸುವುದಕ್ಕಾಗಿ ಲಂಡನ್‌ ನಗರದಲ್ಲಿ ಸಭೆ ನೇರಿದ್ದ ಕೈಸ್ತ ಗೋಷ್ಟಿಯಲ್ಲಿ ಲಾರ್ಡ್‌ ಸ್ಯಾಮ್ಯು ಯೆಲ್‌ರವರು ಅವರ ವಿಷಯವಾಗಿ ಮಾತನಾಡಿ ಅವರನ್ನು ಅಶೋಕ ಚಕ್ರವರ್ತಿಗೆ ಹೋಲಿಸಿ ಕೊಂಡಾಡಿದರು. ಒಟ್ಟು ಪ್ರಪಂಚದಲ್ಲೇ ಪ್ರಸಿದ್ಧರಾದ ನಪಾಸು ಮಹಾ ಪ್ರಭುಗಳವರನ್ನು ಶ್ಲಾಘಿಸಿ ಸಂತಾನವನ್ನು ಸೂಚಿಸಿದಂತೆಯೇ ಪ್ರಪಂಚ ದಲ್ಲೇ ಪ್ರಸಿದ್ಧ ವಾದ ನೂರಾರು ಪತ್ರಿ ಕೆಗಳ. ಅವರನ್ನು ದ ರ ಮರಣಕ್ಕಾಗಿ ಸಂತಾನವನ್ನು ಸೂಚಿಸಿದುವು; ಅವರ ನಿಧನದಿಂದ ಒಟ್ಟು ಭರತಖಂಡಕ್ಕೇ ನಷ್ಟವಾಯಿತೆಂದು ವಿಷಾದಿಸಿದುವು. ಮುಂಬಯಿ ನಗರದ "ಕಾಮರ್ಸ್‌? ಪತ್ರಿಕೆಯು, ""ಆಳಿದ ಮಹಾಸ್ವಾಮಿಯವರು ಅನಿಶ್ರಾಂತರಾಗಿ ಮೂವತ್ತೆಂಟು ವರ್ಷಗಳ ಕಾಲ ಉತ್ಸಾಹ ಶ್ರದ್ಧೆಗಳಿಂದ ಶ್ರ ಮಿಸಿದುವರ ಫಲವಾಗಿ ಸರ್ವ ವಿಧಗಳಲ್ಲಿಯೂ Re ಸಂಸಾ ್ಸಿನವು ಅಭಿವೃ ದ್ದ ಹೊಂದಿ, ಮಾದರಿ ಸಂಸ್ಥಾ ನವೆಂಬ ಶೆ ಶ್ರೇಷ್ಟ ವಾದ ಹೆಸರನ್ನು ನಡೆದು, "ಇತರ ಸ ಸಂಸ್ಥಾ ನಗಳಿಗೆ ಮಾತ್ರ ವೇ ಅಲ್ಲದೆ ಅನೇಕ ವಿಚಾರಗಳಲ್ಲಿ ಬ್ರಿಟಿಷ್‌ ಇಂಡಿಯಾ ' ವ್ರಾಂತಗಳಿಗೆ ಕೂಡ. ಮಾದರಿಯಾಯಿತು? ಎಂದು ಕೊಂಡಾಡಿತು. ಲಕ್ಲೋ ನಗರದ "" ನ್ಯಾಷನಲ್‌ ಹೆರಾಲ್ಡ್‌ ?? ಪತ್ರಿಕೆಯು, " ದುರ್ಗುಣಗಳಿಲ್ಲದ ಮಟ್ಟಿಗಿರುವ ಮಹಾರಾಜರುಗಳೇ ವಿರಳ. ಸುಸಂಸ್ಸತರಾಗಿ ರಾಜರ್ಷಿಗಳಾಗಿರುವ ಸುಚರಿತರಾದ ಮಹಾ ಜರು ಇನ್ನೂ ವಿರಳ; ಮೈಸೂರು ಸಂಸ್ಥಾ ಸನದ ಶಿ ಶ್ರೀಮನ್ಮಹಾರಾಜರವ ರಾಗಿದ್ದ ಶ್ರೀ ಕೃಷ್ಣರಾಜ ಒಡೆಯರನರು ಅಂತಹವರಾಗಿದ್ದ ರು” ಎಂದು ಪ್ರಕಟಸಿತು. 'ಕಲ್ಕತ್ತೆಯ “ಸ್ಟೇಟ್ಸ್‌ ಮನ್‌” ಪತ್ರಿಕೆಯು “ ಒಟ್ಟು 32 F ೫೧೪ ಆಳಿದ ಮಹಾಸ್ವಾಮಿಯ ವರು ಮೈ ಸೂರು ಸಂಸ್ತಾ ನವೇ ಅವರ ಭವ್ಯ ಸ್ಕಾ! ರಕ, ಅವರ ಸಂಸ್ಥಾನದ ಸರ್ಕಾರವು ಅತ್ಯುತ್ತ ಮವಾದ ಸನ್‌! ಾದರಿಯಾಗಿದೆ ? ಎಂದು. ಶ್ಲಾಫಿಸಿತು. ಆಳಿದ ಮಹಾಸ್ವಾವಿ`ಯವರು ನವೀನ ಮೈ ಸೂರು ಸಂಸ್ಥಾ ನದ ನಿರ್ಮಾಪಕರು ಮಾತ ನೇ ಅಲ್ಲವೆಂದೂ, ಅವರು ನವೀನ ಭರತಖಂಡದ ನಿರ್ಮಾಪಕರೆಂದೂ ಕರಾಚಿಯ "ಸಿಂದ್‌ ಅಬ್ಬರ್ವರ್‌'' ಪತ್ರಿಕೆಯು ಕೊಂಡಾಡಿತು. ಸರಳ ಜೀವಿಗಳಾಗಿದ್ದ ಮಹಾಪ್ರಭು ಗಳವರು ಸುಸಂಸ್ಕತರಾಗಿ ಭಾರತೀಯ ಸಂಸ್ಕೃತಿಯ ವತ್ತು ಪಾಶ್ಚಾತ್ಯ ಸಂಸ್ಕತಿಯ ಸಾರವೇ ಮೂರ್ತಿಭವಿಸಿದಂತಿದ್ದ ರೆಂದು "4 ಅಮ್ಭ ತ ಬಜಾರ್‌?' ಪತ್ರಿಕೆಯು ಶ್ಲಾಫಿಸಿತು. “ಮದ್ರಾಸ್‌ ಮೇಲ್‌”, “ ಹಿಂದು?” ಮುಂತಾದ ಪತ್ರಿ ಕೆಗಳೆಲ್ರ ಮಹಾಸ್ರ ಭಾಗಳವರ ವೃಕ್ತಿತ್ವ ವನ್ನೂ, ಪ್ರಜಾವಾತ್ಸಲ್ಯವನ್ನೂ. ರಾಜ್ಯಭಾರ ಕಾಶಲ್ಯವನ್ನೂ, ವಿವೇಕ ವೈರಾಗ್ಯಗಳನ್ನೂ ಹೊಗಳಿದುವು. ಖಂಡನ ನಗರದ ಒಟ್ಟಿ ನ್ಯಾ? ಪತ್ತಿ ಕೆಯು, "ಆಳಿದ ಮಹಾಸ್ವಾ ಮಿಯವರ ಪ ಭರತ ಖಂಡವು ಅಸಾಧಾರಣ ಸಾಮಥಣ್ಯಾವುಳ್ಳ ಪ್ರ ಭುಗಳವರನ್ನೂ ಬ್ರಿಟಿಷ್‌ ಸಾಮ್ರಾಜ್ಯವು ಸನ್ಮಿತ್ರ ರೊಬ್ಬರನ್ನೂ ಅಕಾಲದಲ್ಲಿ ಕಳೆ ಡಿ ಯಿತು. ಒಡಕೂ ಅವರ ಗವ ರಾಜಕೀಯ ಸುಧಾರಣೆ ಗಳನ್ನು ಕರುಣಿಸಿದುದರಿಂದಲೂ, ವಿದ್ಯಾಭಿವೃದ್ಧಿಗೆ ಸಹಾಯ ಮಾಡಿದು ದರಿಂದಲೂ, ವಿಜ್ಞಾನದ ಆಧುನಿಕ ಸಂಶೋಧನಗಳ ವಲಿತಾಂಶಗಳನ್ನೆ ಲ್ಲ ಭೂ ವ್ಯವನಾಯಕ್ಕೂ, ಸ್ಯ ಅನ್ವಯಿಸಿ ಅಭ್ಯುದಯ ಸಾಧನೆ ಮಾಡಿದುದರಿಂದಲೂ, ಇತರ ಸಂಸ್ಥಾ ನಗ ಮಾತ್ರ ವಲ್ಲದೆ ಅನೇಕ ವಿಚಾರಗಳಲ್ಲಿ ಬ್ರಿಟಿಷ ೯ ಇಂಡಿಯೂಕ್ತಿ ಹ ಮಾಡರಿಯಸ್ನೂ ದಗಿ ಸಿದರು?” ಎಂದು ಕೊಂಡಾಡಿತು. ತಿರುವಾಂಕೂರು, ಬರೋಡೆ, ಭಾವನಗರ, ಕೊಲ್ಲಾಪುರ, ಬಿಕನೀರು, ಕಪೂರ್ತಲ, ಸಾಂಗಲಿ ಮುಂತಾದ ಅನೇಕ ಸಂಸ್ಥಾನಗಳವರು ಸಾರ್ವಜನಿಕ ಸಂಸ್ಥೆಗಳನ್ನು ಕೆಲವು ದಿನಗಳು ಮುಚ್ಚು ್ಲಿವುದರ ಮೂಲಕವೂ ಸಂತಾಪ ಸಭೆಗಳಸ್ಟೇರ್ಪಡಿಸ ಸುವ ಮೂಲಕವೂ ಮಹಾಸ್ರ ಭುಗಳವರಲ್ಲಿ ಗೌರವ ತೋರಿದರು. ೧೯೪೦ನೆಯ ಇಸವಿ ಅಕ್ಟೋಬರು ಶಿಂಗಳನಲ್ಲಿ ನಡೆದ ಪ್ರ ಪ್ರತಿನಿಧಿ ಸಭೆಯ ದಸರಾ ಅಧಿವೇಶನದ ಮೊದಲನೆಯ ದಿನ ಸದಸ ರು ಮಹಾಸ್ತ್ರಭುಗಳವರು ಕಾಲವಶರಾದುದಕ್ಕಾಗಿ ಸಂತಾಸ ಚಳ ನಿರ್ಣಯವನ್ನು ಮಾಡಿದರು. ಮಹಾಪ್ರಭುಗಳವರ ಗೌರವಾರ್ಥವಾಗಿ ಅಂದಿನ ಸಭಾ ಕಾರ್ಯವನ್ನು ಅಲ್ಲಿಗೇ ನಿಲ್ಲಿಸಲಾಯಿತು. ಈಚಿನ ಸಂಗತಿಗಳು ೫೧೫ ಯೂರೋಪು ಖಂಡದಲ್ಲಿ ನಡೆಯುತ್ತಿರುವ ಘೋರ ಯುದ್ಧದ. ಸಂಬಂಧವಾಗಿ ಬ್ರಿಟಿಷರಿಗೆ ಆಳಿದ ಮಹಾಸ್ವಾಮಿಯವರು ವಿಶೇಷವಾಗಿ ಸಹಾಯ ಮಾಡಿದರು. ಆಳುವ ಮಹಾಸ್ವಾಮಿ ಯುದ್ಧಕ್ಕೆ ಸಹಾಯ ಯವರೂ ಬಹಳವಾಗಿ ಆಸಕ್ತಿ ವಹಿಸಿ ಸಹಾಯ ಮಾಡುತ್ತಿದ್ದಾರೆ. ಸರ್ಕಾರದಿಂದಲೂ, ಪ್ರಜೆ ಗಳಿಂದಲೂ ಸಹ ವಿಶೇಷ ಸಹಾಯವಾಗಿದೆ. ಒಟ್ಟು ಹತ್ತು ಲಕ್ಸ ರೂಪಾಯಿಗಳಿಗಿಂತ ಹೆಚ್ಚಾ ಗಿ ಸಹಾಯವಾಗಿದೆ. ಮೈ ky ಸಂಸ್ಥಾ ತ ದಿಂದ ವಿಮಾನಸಡೆಗೆ ಅದ ದ ದ ಶ್ರವ್ಯ ಸಹಾಯವನ್ನು ಶ್ಲಾಘಿಸಿ, ಬ್ರಿಟಿತ್‌ ನಿಮಾನದಳದ ಸಚಿವರಾದ ಲಾರ್ಡ್‌ ಬೀವರ್‌ಬ್ರು ಕ್‌ರವರು ಅದಕ್ಕಿಂತ ಕ್ರೀಷ್ಠ ರೀತಿಯಲ್ಲಿ ಮತ್ತಾರೂ ಸಹಾಯ ಮಾಡಿಲ್ಲವೆಂದೂ, ಮೈ ಸೂರು ಸಂಸ್ಥಾನದವರ ದಾನಕ್ಕಾಗಿ ಬ್ರಿಟಿಷರು ಮೆಚ್ಚಿ ಕೆಯಿಂದಲೂ ಕ ತಣ ತೆ ಯ ಟೂ ವಂದನೆಗಳನ್ನ ರಸ ನಕಾಶು ತಂತಿಯ ಸಮಾಚಾರವನ್ನು ಕಳುಹಿಸಿದರು. ಯುದ್ದ ಸಂಬಂಧವಾಗಿ ಬ್ರಿಟಿಷರಿಗೆ ಸಹಾಯ ಮಾಡಲು ಮೈ ಸೂರು ಸಂಸ್ಟಾ ನದಲ್ಲಿ ಯುದ್ಧ ಸಬು ಉಪಸಮಿತಿಗಳೂ ನಿರ್ಪಟ್ಟಿವೆ ಷ್ಟ ವಿಶೇಷ ಹುರುಪಿನಿಂದ ನಾನಾ ಕಾರ್ಯಕಲಾಸಗಳೂ ನೆರಪೇರುತ್ತಿ, ವೆ. ಆಳುವ ಮಹಾಸ್ವಾಮಿಯವರಾದ ಶ್ರಿ ಶ್ರೀ ಮನ್ಮಹಾರಾಜ ರವರು ಯುದ್ದಸೆಂಬಂಧವಾಗಿ ಈಚಿಗೆ ಒಟ್ಟು ಆರು ಲಕ್ಷ ರೂಪಾಯಿ ಗಳನ್ನು ದಯಸಾಲಿಸಿ ಉದಾರವಾಗಿ ೫1 22೬ ಬ್ರಿಟಿಷರ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಲಾರ್ಡ್‌ ಬೀನರ್‌ಬ್ರುಕ್‌ರವರೂ ವೈಸ್ರಾಯಿಯವರೂ ಮಹಾಸ್ವಾಮಿಯವರ ಉಸಕಾರನನ್ನು ಶ್ಲಾಘಿ ಸಿದ್ದಾರೆ. ಹದಿನಾಲ್ಕನೆಯ ಅಧ್ಯಾಯ ಸದ್ಗುಣ ಪ್ರಶಂ ಸೆ "" ಕಾಲಸ್ಕ ಕಾರಣಂ ರಾಜಾ ಕಾಲೋ ವಾ ರಾಜಕಾರಣಂ | ಇತಿ ತೇ ಸಂಶಯೋ ಮಾ ಭೂದ್ರಾಜಾ ಕಾಲಸ್ಕ ಕಾರಣಮ್‌ ॥ 3» "" ಭೀಮಕಾಂತೈನಣೃಪಗುಣೈಸ್ಪ್ಸ ಬಭೂನೋಪಜೀವಿನಾಂ | ಆಧೃಷ್ಯ ಶಾ ಭಿಗಮ್ಮು ಶ್ಚ ಯಾಜೋರತೆ ಸ ರಿವಾರ್ಣವಃ ॥ ಜ್ಞಾ ವಘನಂ ಕ್‌ ಮಾ ಶಕ್ತಾ ತ್ಯಾ ಗೇ ಶ್ಲಾಘಾ ವಿಪರ್ಯಯ । ಗುಣಾ ಗುಣಾನುಬಂಧಿತ್ತಾ ತ್ರ ಸ ಸಪ್ರ ಸವಾ. ಇವ ॥ ೨? ಆಳಿದ ಮಹಾಸ್ವಾಮಿಯವರಲ್ಲಿ ನೆಲಸಿದ್ದ ಅನೇಕ ಸದ್ಗುಣಗಳು ಸಂದರ್ಭೋಚಿತವಾಗಿ ಈ ಮೊದಲೇ ಸೂಚಿತವಾಗಿವೆ. ಅವರ ಇಳಿವಯಸ್ಸಿ ನಲ್ಲಿ ಅವು ಎಷ್ಟು ಮಟ್ಟಿಗೆ ಪರಿಣತವಾಗಿ ಪರಿಪುಷ್ಟ ಗುರುಜನರಲ್ಲಿ ಪ್ರೀತಿ ವಾಗಿದ್ದುವೆಂಬುದನ್ನು ನಿದರ್ಶನಪೂರ್ವಕವಾಗಿ ಭಕ್ತಿಗಳು ಸೂಚಿಸುವುದೂ ಮತ್ತು ids ನ್ರಭುಗಳವರಲ್ಲಿ ನೆಲಸಿದ್ದ. ಅಮೋಘ ಸದ್ದು ಣಗಳಲ್ಲ ಮತ್ತೆ ಕೆಲವನ್ನು ಕುರಿತು ಪ್ರಸ್ತಾವಿಸುವುದೂ, ಈ ಅಧ್ಯಾಯದ ಉದ್ದೇಶ. ಗುರುಜನರಲ್ಲಿ ಪ್ರೀತಿ ಭಕ್ತಿಗಳನ್ನು ತೋರಿಸಬೇಕೆಂಬುದು ಭಾರತೀಯ ಸಂಸ್ಕತಿಯ ಶ್ರೇಷ್ಠವಾದ ಉಸಪದೇಶನಾಣಿ ; ಮಾತಾಪಿತೃಗಳೂ ತಚಾರ್ಯನೂ ದೇವತಾಸ್ತರೂಪಿಗಳೆಂಬುದು ಅದರ ಸಿದ್ಧಾಂತ. "ಮಾತೃದೇವೋ ಭವ । ನಿತೃದೇವೋ ಭವ। ಆಚಾರ್ಯದೇವೋ ಭವ! ಎಂದು ವೇದವೂ ಸಾರಿದೆ.) ಆಳಿದ ಮಹಾಸ್ವಾಮಿಯವರು ಅದನ್ನೆಲ್ಲ ಗ್ರಹಿಸಿ ಅನುಷ್ಠಾನದಲ್ಲಿಟ್ಟುಕೊಂಡಿದ್ದರು; ಇತರರಿಗೆ ಉತ್ತಮವಾದ ಮೇಲ್ಪಜಕ್ತಿಯನ್ನು ಹಾಕಿದರು. ಅವರು ತಮ್ಮ ಅಂತಃಪುರದಲ್ಲಿದ್ದ ಶ್ರೀ ಚಾಮುಂಡೇಶ್ವರಿಯವರ ಚಿತ್ರಪಟ, ತಮ್ಮ ಮಾತಾಪಿತೃಗಳ ಚಿತ್ರ ಸಟಿಗಳು, ಮತ್ತು ತಮಗೆ ಮಂತ್ರೋಪದೇಶ ಮಾಡಿದ ಶ್ರೀ ಶೃಂಗೇರಿ ಶ್ರೀ ಮಠದ ಮುಕ್ತರಾದ ಶ್ರೀ ಶ್ರೀಗಳವರ ಚಿತ್ರಸಟಿ- ಇವು ನಾಲ್ಕನ್ನೂ ಪುಷ್ಪ ಮಾಲಿಕೆಗಳಿಂದ ಅಲಂಕರಿಸಿ ಪ್ರತಿ ರಾತ್ರಿಯೂ ಭಕ್ತಿಯಿಂದ ನಮಸ್ಕರಿಸಿದಲ್ಲದೆ ಪವಳಿಸುತ್ತಿರಲಿಲ್ಲ. ವರ್ಧಂತ್ಯುತ್ಸವದ ದಿನ ಮಹಾ ಪ್ರಭುಗಳವರು ಶ್ರೀ ಪರಕಾಲ ಮಠದ ಶ್ರೀ ಶ್ರೀಗಳವರಿಗೆ ಪಾದಪೂಜೆ ಮಾಡಿ ದಂಡಪ್ರಣಾಮ ಮಾಡುತ್ತಿದ್ದ ಪರಿಪಾಟಯನ್ನು ಕಂಡು ಅನೇಕ ಮಂದಿ ರಾಜ ಮಹಾರಾಜರುಗಳೇ ಬೆರಗಾಗುತ್ತಿದ್ದ ವಿಚಾರವನ್ನು 2೧೮ ಆಳಿದ ಮಹಾಸ್ವಾಮಿಯವರು ಹಂದೆಯೇ ಅರಿಕೆ ಮಾಡಲಾಗಿದೆ. ಪೂರ್ವಾಶ್ರಮದಲ್ಲಿ ವಿದ್ಯಾನಿಧಿ ಬ್ರಹ್ಮಶ್ರೀ ನಿರೂಪಾಕ್ಸ ಶಾಸ್ತ್ರಿಗಳೆಂದು ಪ್ರಖ್ಯಾತರಾಗಿದ್ದ ಈಚೆಗೆ ಮುಕ್ತರಾದ-- ಶ್ರೀಮದಭಿನವವಾಲುಕೇಶ್ವರ ಭಾರತೀ ಸ್ವಾಮಿಯವರಲ್ಲಿ ಮಹಾಸ್ಲಾಮಿಯನರು ಪ್ರದರ್ಶಿಸಿದ ಭಕ್ತಿ ವಿಶ್ವಾಸಗಳು ಅತ್ಯಂತ ಶ್ರೇಷ್ಠ ವಾಗಿದ್ದು ಸುಪ್ರಸಿದ್ಧನಾಗಿವೆ. ಶ್ರೀ ರಾಮಕೃಷ್ಣ ಮಠಗಳ ಸ್ವಾಮಿಗಳಲ್ಲಿ ಸಹ ಮಹಾಸ್ರಭುಗಳವರಿಗೆ ಮಹತ್ತರವಾದ ಪ್ರೀತಿ ಗೌರವಗಳಿದ್ದುವು. ಅದೇ ರೀತಿ ಇತರ ಮಠಗಳ ಸ್ವಾಮಿಗಳಲ್ಲಿ ಮಹಾಸ್ರಭುಗಳವರಿಗೆ ಮಹತ್ತರ ಭಕ್ತಿ ಗೌರವಗಳಿದ್ದುವು.. ಒಂದು ಸಲ, ಸಂನ್ಯಾಸಿಗಳವ ಕೊಬ್ಬರು, "ನಾವು ಪ್ರೀತಿಯಿಂದ ಸಮರ್ಪಿಸಲು ರತ್ನಾದಿ ಸುವಸ್ತು ಗಳಾವುವೂ ನನ್ಮುಲ್ಲಿಲ್ಲ. ನಮ್ಮ ಭಾಗೃವೆಂದರೆ ಶಿವಪೂಜೆಯೊಂದೇ. ಏಳು ವರ್ಷಗಳ ಶಿವವೂಜಾ ವಲವನು ರಾಜರ್ಷಿಗಳಿಗೆ ಸಮರ್ಥಿಸಿರುವೆವು?' ಎಂದು ಹೇಳಿದಾಗ, ಮಾತಿಗೆ ವಿಸಾರಿದ ಭಾವಗಳು ಹೃದಯದಿಂದ ಉಕ್ತಿದುವು. ಮಹಾನ್ರಭುಗಳವರು ಮೌನದಿಂದಿದ್ದು ಆನಂದ ಬಾಷ್ಟ ರೂಸದ ಪ್ರತ್ಕುತ್ತರನನ್ನಿತ,ರು. Re ಮಠದ ಶ್ರೀ ಶ್ರೀಗಳವರು ಮಹುವ್ರಭುಗಳವರಿಗೆ ಆಶೀರ್ವಾದ ಪೂರ್ವಕವಾಗಿ ಅನ.ಗ್ರಹಿಸಿದ್ದ ಮುತ್ತಿನಕಂಠಿಯನ್ನು ಅವರು ದೇವತಾದರ್ಶನಕ್ಕಾಗಿ ದಯಮಾಡಿ ದಾಗಳಲ್ಲೆ ಧರಿಸುತ್ತಿದ್ದರು. ಅದರಲ್ಲಿದ್ದ ಎರಡು ವಚ್ಚೆಗಳನ್ನು ತೆಗೆಯಿಸಿ ಇನ್ನೂ ಹೆಚ್ಚು ಬೆಲೆಬಾಳುತ್ತಿದ್ದ (ಅರಮನೆಯ ಆಭರಣಗಳ ಭಂಡಾರ ಳುತ್ತಿ ದಲ್ಲಿದ್ದ) ಮತ್ತೆರಡು ವಚ್ಚಿಗಳನ್ನು ಹಾಕಿನ,ವುದಾಗಿ. ಅರಮನೆಯ ಅಧಿಕಾರಿಗಳವರೊಬ್ಬರು ಅರಿಕೆಮಾಡಿದರು. ಆಗ ಮಹಾನ್ರಭುಗಳವರು, "ಖಂಡಿತ ಹಾಗೆ ಮಾಡಬೇಡಿ. ಗುರುಗಳು ಅಮೋಘವಾದ ಆಶೀರ್ವಾದ ದಿಂದ ದಯಪಾಲಿಸಿರುವ ವವಿಶ್ರ ವಾದ ಈ ವಚ್ಚೆಗಳ ಬೆಲೆ ಇನ್ನಾವ ಪಚ್ಚೆ ಸ್‌ ೨ ಗಳಿಗೆ ತಾನೆ ಬಂದೀತು?” ಎಂನರು. ಒಂದು ಸಲ, ತಮ್ಮ ನಿದ್ಯಾಗುರು ಗಳಿಗೇ ವಿದ್ರಾದಾನ ಮಾಡಿದ್ದ ವೃದ್ಧರನ್ನು ಕಂಡು ನಮಸ್ಕಾರ ಮಾಡಿದ ಬಳಿಕ ಮಹಾನ್ರಭುಗಳು, ನಮ್ಮ ಗುರುಗಳ ಗುರುಗಳ ಸಂದರ್ಶನ No ಭಾಗೃವನ್ನು ನಡಿದ ಈ ದಿನವೇ ಸುದಿನ. ಶಿಷ್ಯರ ಶಿಷ್ಯನಿಂದ ಕಾಣಿಕೆ ಯನ್ನು ಸಿೀಕರಿಸಿ ಧನ್ಯನನ್ನಾಗಿ ಮಾಡಬೇಕು. ಅಪ್ಪಣೆಯಾದುದನು ಎ ಶಿ KS 0) CR ಒಪ್ಪಿಸಲು ತೀವ್ರಾಭಿಲಾಷೆ?' ಎಂದರು. ಆ ಮಹನೀಯರು ಅದಕ್ಕೆ ಪ್ರತ್ಯುತ್ತರವಾಗಿ, " ದೊಡ್ಡದೊಂದು ಉನಕಾರನಾಗಬೇಕು, ನನಗೆ. ಅದಕ್ಕಾಗಿ ಕೇಳುತ್ತೇನೆ. ತಾನು ರಾಜರ್ಸಿಕ್ರೇಷ್ಠರು. ಶಿವಪೂಜೆಯಾದ ಮೇಲೆ ಪ್ರತಿದಿನವೂ ಪ್ರಜೆಗಳಿಗೆ ಶ್ರೇಯಸ್ಸಾಗುವಂತೆ ಅನುಗ್ರಹಿಸ ಸದ್ಗುಣ ಪ್ರಶಂಶೆ ೫೧೯ ಬೇಕೆಂಬ ಪ್ರಾರ್ಥನೆ ಮಾಡುವಾಗ, ನನ್ನದೂ "ಸರ್ವೇಜನಾ ಸ್ಸುಖಿನೋ ಭವಂತು ಎಂಬುದೇ ಪ್ರಾರ್ಥನೆಯೆಂಬುದನ್ನು ಸ್ಮರಿಸಿಕೊಂಡು, ನನ್ನ ದಾಗಿಯೂ ಒಂದು ಹಿಡಿ ಹೂನನ್ನು ಪೂಜೆ ಮಾಡಬೇಕು. ಆ ದೊಡ್ಡ ಉನಕಾರ ನನಗೆ ಮಾಡಿಕೊಡಬೇಕು?” ಎಂದು ಹೇಳಿದಾಗ ಮಹಾ ಪ್ರಭುಗಳವರು ಆನಂದಬಾಷ್ಪವನ್ನು ಸುರಿಸುತ್ತ ಸ್ವಲ್ಪ ಹೊತ್ತು ಮೌನವಾಗಿದ್ದರು. ತಮ್ಮ ಶೀರ್ಥರೂಸರವರ ನಿದ್ಯಾಗುರುಗಳಾಗಿದ್ದವರೊಬ್ಬರು ರೋಗಪೀಡಿತರಾಗಿದ್ದ ಕಾಲದಲ್ಲಿ ತಾವು ವಹಾರಾಜರೆಂಬುದನ್ನೂ ಮರೆತು ಮಹಾನ್ರಭುಗಳವರು ಸ್ವಹಸ್ತದಿಂದಶೇ ಔಷಧ ಸೇವನೆ ಮಾಡಿಸಿ ಸೇಬಿನ ಹಣ್ಣುಗಳನ್ನು ಹೆಚ್ಚಿ ಒಪ್ಪಿಸಿ ಉಸಚರಿಸಿದರು. ತಮ್ಮ ವಿದ್ಯಾಗುರು ಗಳಾದ ವೃದ್ಧರೊಬ್ಬರು ರೋಗದಿಂದ ನರಕುತ್ತಿದ್ದಾಗ್ಗೆ ಅವರಿಗೆ ಸ್ವಗೃಹ ದಲ್ಲಿ ಸರಿಯಾಗಿ ವೋಷಣೆ ದೊರೆಯಲು ಸಾಕರ್ಯವಿನ್ಲದೆ ಹೋಗಿದ್ದು ದನ್ನು ಕೇಳಿ, ಅರಮನೆಯ ವೈದ್ಯಶಾಲೆಯ ಮಹಡಿಯಮೇಲೆ ಅವರಿಗೆ ಸುಖಾವಾಸವನ್ಸೇರ್ಪಡಿಸಿ ಅನಮನೆಯ ವೈದ್ಯರಿಂದ ಚಿಕಿತ್ಸೆ ಮಾಡಿಸಿ, ಅರಮನೆಯ ಪರಿಚಾರಕರಿಂದ ರಾಜೋವಚಾರ ಮಾಡಿಸಿದರು. ಮಹಾ ಮಾತೃಶ್ರೀಯವರೇ ಮುಂತಾದ ಗುರುಹಿರಿಯರಫ್ಲಿ ಅನನ್ಸ ಸಾಧಾರಣ ವಾದ ಭಕ್ತಿಯಿಂದ ವರ್ಶಿಸುತ್ತಿದ್ದು ದಲ್ಲದ್ದೈ ತಮ್ಮ ತೀರ್ಧರೂಪಶಾದ ಶ್ರೀ ಚಾಮರಾಜೇಂದ್ರ ಒಡೆಯರವರಿಗೆ ಆನ್ತರಾಗಿನ್ದ ವನ ವಿಷಯದಲ್ಲಿ ಅತ್ಯಂತ ಪ್ರೀತಿ ಗಾರವಗಳನ್ನು ತೋರಿಸುತ್ತಿದ್ದರು. ತಮ್ಮ ಜೊತೆಯಲ್ಲಿದ್ದ ವೃದ್ಧರು ಬಟ್ಟಿ ಗಳನ್ನು ಹತ್ತಲಾರದೆ ಹೋದಾಗ ಅವರನ್ನು ತಾವನ್ಹಾನ್‌ ಕುರ್ಚಿಗಳಲ್ಲಿ ಎತ್ತಿಕೊಂಡು ಹೋಗುವ ಏರ್ವಾಡು ಮಾಡಿ ತಾವು ವಾರ್ಶ್ವದಲ್ಲ ನಡೆದು ಹೋಗುತ್ತಿದ್ದರು. "ಆಳಿದ ಮಹಾಸ್ವಾಮಿಯವರು ಹಿಂದಿನಿಂದ ಅರಮನೆಯ ಸೇವೆ ಮಾಡಿದವರ ವಿಷಯದಲ್ಲಿ ಅತ್ಯಂತ ದಾಕ್ಸಿಣ್ಯನರತರಾಗಿ ವರ್ತಿಸುತ್ತಿದ್ದರು. ಅವರು ಈಗ್ಗೆ ಸುಮಾರು ಮೂವತ್ತು ವರ್ಷಗಳ ಸೇವಕರಲ್ಲಿ ದಾಕ್ಸಿಣ್ಯ ಹಿಂದೆ ಉತ್ತರ ಭಾರತಕ್ಕೆ ಸಂಚಾರಾರ್ಥವಾಗಿ ಹೋಗಿದ್ದಾಗ, ಶ್ರೀ ಚಾಮರಾಜೇಂದ್ರ ಒಡೆಯ ರವರ ಕಾಲದಿಂದಲೂ ಅಶಮನೆಯಲ್ಲಿ ಕೆಲಸಮಾಡಿಸ್ಟ""ದುಸ್ತಿನ ಬೊಕ್ಕಸ”? ದವರೊಬ್ಬರು ತಮ್ಮ ಸಂಗಡಿಗರೊಡನೆ ವ.ಹುನ್ರಭುಗಳವತ ವಿಚಾರ ವಸ್ತೈತ್ರಿ ಏಕವಚನ ಪ್ರಯೋಗಮಾಡಿ ಕೊಂಡಾಡು ತ್ತಿದ್ದರು, ಆಗ ಆಕಸ್ಮಾತ್ತ್ರಾಗಿ ಮಹಾಸಪ್ರಭುಗಳವರು ಅಲ್ಲಿಗೆ ಬಂದಕಾರಣ, ಅದನ್ನಾಲಿಸಿ ೫೨೦ ಆಳಿದ ಮಹಾಸ್ವಾಮಿಯನರು ದುದನ್ನು ಕಂಡು ಅವರು ಬಹಳ ನಾಚಿಕೊಂಡರು. ಮಹಾಪ್ರಭುಗಳು ನಕ್ಕು ಸುಮ್ಮನಾದುದಲ್ಲದೆ ಅವರಲ್ಲಿ ಅಂದು ಹೆಚ್ಚಿನ ಆದರವನ್ನು ತೋರಿಸಿ ಅವರ ನಾಚಿಕೆಯೂ ಪಶ್ಚಾತ್ತಾಸವೂ ಕಡಮೆಯಾಗುವಂತೆ ಮಾಡಿದರು. ಶ್ರೀ ಚಾಮರಾಜೇಂದ್ರ ಒಡೆಯರವರ ಕಾಲದಿಂದಲೂ ಸೇವೆಯನ್ನು ಸಮರ್ಪಿಸಿದ್ದವರೊಬ್ಬರ ವಿಷಯದಲ್ಲಿ ಆಳಿದ ಮಹಾಸ್ವಾಮಿಯವರು ಸುಪ್ರೀತರಾಗಿ "“ ಏನು ಬೇಕು?” ಎಂದು ಕೇಳಿದಾಗ ಅವರು «" ಶಾಶ್ವತ ವಾಗಿ ಅನ್ನ ಅಪ್ಪಣೆಯಾಗಬೇಕ:, ಮಹಾಸ್ವಾಮಿ?” ಎಂದರು. ಮಹಾ ಪ್ರಭುಗಳವರು ಆ ಬಳಿಕ ಹದಿನಾಲ್ಕು ಎಕರೆಗಳ ವಿಸ್ತೀರ್ಣದ ಗದ್ದೆಯನ್ನು ಕೊಂಡು ಅವರಿಗೆ ವಹಿಸಿಕೊಟ್ಟರು. ಆಸ್ತರಾದವರು ರೋಗಗ್ರಸ್ತರಾದಾಗ ಅನೇಕ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಮಹಾಪ್ರಭುಗಳವರು ಸಹಸ್ರ ಗಟ್ಟಲೆಯಾಗಿ ಧನವ್ಯಯ ಮಾಡಿರುವ ಸಂದರ್ಭಗಳೂ ಉಂಟು. ಅರಮನೆಯಲ್ಲಿ ಕೆಲಸಮಾಡಿದವರೇ ಮುಂತಾದ ಆಶ್ರಿತರಲ್ಲಿ ಶ್ರೇಷ್ಠರಿಂದ ಹಿಡಿದು ಸಾಮಾನ್ಯರವರೆಗೂ ಅಸಾಧಾರಣ ರೀತಿಯಲ್ಲಿ ಮಮತೆಯನ್ನಿಟ್ಟು, ವಿವಿಧ ರೀತಿಗಳಲ್ಲಿ ಉಪಕಾರ ಆಶ್ರಿತಾಭಿಮಾನ ಮಾಡುತ್ತ ಆಳಿದ ಮಹಾಸ್ವಾಮಿಯವರು ಅವರು ಗಳನ್ನು, ಪರಮ ವಾತ್ಸಲ್ಯದಿಂದ ನೋಡಿಕೊಳ್ಳು ತ್ರಿದ್ದರು. ಅವರುಗಳು ಅರಮನೆಯ ಕೆಲಸಗಳ ಸಂಬಂಧವಾಗಿ ಹಗಲಿ ನಲ್ಲಾಗಲಿ, ರಾತ್ರಿಯಲ್ಲಾಗಲಿಿ, ಯಾವಾಗ ಅವಶ್ಯವಾದರೂ ತಮ್ಮಲ್ಲಿಗೆ ಬಂದು ಅನುಜ್ಞಿಗಳನ್ನು ಸಡೆಯುವ ಅವಕಾಶವನ್ನು ಕಲ್ಪಿ ಸಿದ್ದರು. ತಮ್ಮ ಆಶ್ರಿತರನೇಕರಿಗೆ ಮನೆಗಳನ್ನು ಕಟ್ಟಸಿಕೊಡುವುದು, ಸಾಲ ಬಿಡುಗಡೆ ಮಾಡುವುದು, ಕಷ್ಟಕಾಲದಲ್ಲಿ ಧನಸಹಾಯ ಮಾಡು ವುದು, ಖಿಲ್ಲತ್ತು ಕೊಡುವುದು ಮುಂತಾದುವುಗಳಿಗಾಗಿ ಮುಕ್ಕಹಸ್ತದಿಂದ ಧನವ್ಯಯ ಮಾಡುತ್ತಿದ್ದರು. ಉತ್ತಮರೀತಿಯಲ್ಲಿ ಗ್ರಂಥರಚನೆ ಮಾಡಿದ ಸಂಡಿತ ಶ್ರೇಷ್ಠರೊಬ್ಬರಿಗೆ ಮಹಾಸ,ಭುಗಳವರು ಹನಸೋಗೆಯ ಬಳಿಯಲ್ಲಿ ಐವತ್ತು ಎಕರೆಗಳಷ್ಟು ವಿಸ್ತೀರ್ಣದ ಗದ್ದೆಗಳನ್ನು ಕೊಡಿಸಿ ಪ್ರೋತ್ಸಾಹ ವಸ್ನಿತ್ತರು... ಮಹಾಪ್ರಭುಗಳವರು ಸಂಚಾರಾರ್ಥವಾಗಿ ಅಥವಾ ಮೃಗಯಾ ವಿನೋದಕ್ಕಾಗಿ ದಯಮಾಡಿದಾಗ್ಗೆ ಪರಿವಾರದವಕೆಲ್ಲರಿಗೂ ತಾವು ಸೇವಿಸುವ ಆಹಾರಗಳೇ ಆಗಬೇಕೆಂಬುದು ಅವರ ಕಟ್ಟಾಜ್ಞೆ. ಒಂದು ಸಲ ಹಾಸನದಲ್ಲಿ ಬೆಣ್ಣೆಯು ತಕ್ಕಷ್ಟು ಒದಗದೆಹೋಗಿ ಮಹಾ ಪ್ರಭುಗಳವರಿಗೆ ಮಾತ್ರ ಆಗತಾನೆ ಬೆಣ್ಣೆಯನ್ನು ಕಾಯಿಸಿದ ತುಪ್ಪವನ್ನು ಎಂದಿನಂತೆ ಬಡಿಸಿ, ಅಂಗಡಿಯಿಂದ ತರಿಸಿದ್ದ ತುಪ್ಪವನ್ನು ಉಳಿದವರಿಗೆ ಸದು ಣ ಪ್ರಶಂಸೆ ೫೨೧ ೧ ಬಡಿಸಿದಾಗ ಅವರು ತಮಗೂ ಅದೇ ತುಪ್ಪವನ್ನೇ ಬಡಿಸಬೇಕಾಗಿದ್ದಿತೆಂದು ಹೇಳಿದರು. ಈ ಬಗೆಯ ಸರ್ವಸಮಭಾವವುಳ್ಳ ಉದಾರಚರಿತರಾದ ಪ್ರಭುಗಳು ಅಖಂಡ ಭರತಖಂಡದಲ್ಲಿ ಮತ್ತಾವ ಸಂಸ್ಕ್ರಾನಗಳಲ್ಲಾ ದರೂ ಮತ್ತೊಬ್ಬರಿದ್ದಾರೆಯೇ ಎಂಬುದು ಸಂದೇಹಾಸ್ಪದವಾಗಿದೆ. ಅರಮನೆಯ ಆಶ್ರಿತರಾದ ವಿದ್ವಾಂಸರುಗಳ ಮತ್ತು ಮಹಾವಿದ್ವಾಂಸರ:ಗಳ ಮನೆ ಗಳಲ್ಲಾಗಲಿ, ಅರಸುಜನಾಂಗದ ಮಹಾಶಯರುಗಳ ಮನೆಗಳಲ್ಲಾಗಲಿ, ಮತು, ಅರಮನೆಯ ಅಧಿಕಾರಿಗಳ ಮನೆಗಳಲ್ಲಾ ಗಲಿ, ಉಪನಯನ ವಿವಾಹಾದಿಗಳು ನಡೆದಾಗ್ಗೆ ವಾಹನ ನಾದಸ್ವರಾದಿಗಳಿಂದ ಕೂಡಿದ "ಅರಮನೆ ಮರ್ಯಾದೆ''ಯನ್ನು ಕಳುಹಿಸುವುದು, ಖಿಲ್ಲತ್ತುಗಳನ್ನೂ ವಾರಿತೋಷಿಕಗಳನ್ನೂ ಕಳುಹಿಸುವುದು, ಧನಸಹಾಯ ಮಾಡುವುದು, ಮುಂತಾದ ರೀತಿಗಳಲ್ಲಿ ಮಹಾಪ್ರಭುಗಳವರು ಸಹಾಯ ಮಾಡುತ್ತಿದ್ದರು. ಅರಮನೆಯ ಅಧಿಕಾರಿಯವರೊಬ್ಬರ ಮಗಳಿಗೆ ವಿವಾಹವಾದಾಗ್ಗೆ, ಲಗ್ರಕಾಲಕ್ಕೆ ಸರಿಯಾಗಿ ಮಹಾವ್ರಭುಗಳವರು ಬಹಳ ಬೆಲೆಬಾಳುವ ಉಡುಗೊರೆಗಳ ಖಿಲ್ಲತ್ತನ್ನೂ ಆಭರಣಗಳನ್ನೂ ಕಳುಹಿಸಿದುದಲ್ಲದೆ, ಶ್ರೀ ಚಾಮುಂಡೇಶ್ವರೀ ಅಮ್ಮನವರ ಪ್ರಸಾದವಾದ ಪುಷ್ಪಮಾಲಿಕೆ ಯನ್ನೂ ಕುಂಕುಮವನ್ನೂ ಕಳುಹಿಸಿದರು. ಅವರು ಕಳೆದ ಸಲ (೧೯೩೯ನೆಯ ಇಸವಿಯಲ್ಲಿ) ಮುಂಬಯಿ ನಗರಕ್ಕೆ ಹೋಗಿದ್ದಾಗ ಆಶ್ರಿತ ವರ್ಗಕ್ಕೆ ಸೇರಿದ್ದ ಅಧಿಕಾರಿಗಳಿಬ್ಬರ ವೃದ್ಧಮಾತೃಶ್ರೀಯವರುಗಳಿಗಾಗಿ ಬಿಳಿಯ ಬಣ್ಣದ ಕಾಶ್ಮೀರದ ಶಾಲುಗಳನ್ನು ಕೊಂಡುತಂದು ಕಳುಹಿಸಿ ಕೊಟ್ಟಿರು. ಆಶ್ರಿತರನೇಕರಿಗೆ ಅವರಿಂದ ನಡೆಯುತ್ತಿದ್ದ ಹೆಚ್ಚಿನ ಸೇನೆ ಗಳಿಗೆಲ್ಲ ತಕ್ಕ ಪ್ರೋತ್ಸಾಹವನ್ನಿತ್ತು ಕೃಪೆಮಾಡುತ್ತಿದ್ದರು. ತಮ್ಮ ಕೆಲಸ ವನ್ನು ಶ್ರದ್ಧೆಯಿಂದ ನೆರವೇರಿಸಿದವರಿಗೂ, ಅಡಿಗೆಯನ್ನು ಚೆನ್ನಾಗಿ ಮಾಡಿದವರಿಗೂ, ಆಗಾಗ ಉದಾರವಾಗಿ ಪಾರಿತೋಷಿಕಗಳನ್ನು ಕರುಣಿಸು ತ್ರಿದ್ದರ:. ಬಹಳ ಚೆನ್ನಾಗಿ ಮುತ್ತುಗಳಂತೆ ಅಕ್ಬರಗಳನ್ನು ಬರೆಯು ತ್ತಿದ್ದ ವರೊಬ್ಬರು ಅರಮನೆಯ ಕೆಲಸದಲ್ಲಿದ್ದರು. ಮಹಾಪ್ರಭುಗಳವರು ಅವರಿಂದ ಶ್ಲೋಕಗಳನ್ನು ಬರೆಯಿಸಿಟ್ಟುಕೊಂಡು ಆಗಾಗ ಪಾರಿತೋಷಿಕ ಗಳನ್ನು ಕೊಡುತ್ತಿದ್ದರು. ತಮ್ಮ ಆಶ್ರಿತರಲ್ಲಿ ಯಾರು ರೋಗಗ್ರಸ್ತ ರಾದರೂ ದೊಡ್ಡವರು ಚಿಕ್ಕವರೆನ್ನದೆ.. ಕರುಣೆ ತೋರುತ್ತಿದ್ದರು. ಅರಮನೆಯ ಬಿಡದಿಯ ದಫೇದಾರರೊಬ್ಬರು ಕಾಯಿಲೆಯಾಗಿ ಆಸ್ಪತ್ರೆ ಯಲ್ಲಿದ್ದು ಚಿಕೆತ್ಸೆಹೊಂದುತ್ತಿದ್ದಾಗ ಮಹಾಪ್ರಭುಗಳವರು ಅಲ್ಲಿಗೆ ದಯಮಾಡಿ, ರೋಗಿಗೆ ಧೈರ್ಯಹೇಳಿ, ಹಣವನ್ನು ಕೊಟ್ಟು ಅರಮನೆಗೆ ೫೨೨ ಆಳಿದ ಮಹಾಸ್ವಾಮಿಂಯನರು ತೆರಳಿದರು. ಬೆಂಗಳೂರು ಅರಮನೆಯಲ್ಲಿ ಸಣ್ಣಚಾಕರನೊಬ್ಬನು ರೋಗ ಪೀಡಿತನಾಗಿದ್ದನು. ಮಹಾನ್ರಭುಗಳವರು, ಅವನು ಎಂದಿನಂತೆ ಕೆಲಸಕ್ಕೆ ಬಾರದಿದ್ದುದನ್ನು ಗಮನಿಸಿ ಅವನಿಗೆ ಕಾಯಿಲೆಯಾಗಿದ್ದುದನ್ನು ಪತ್ತೆ ಮಾಡಿ, ಅವನು ಮಲಗಿದ್ದ ಸ್ಪಳಕ್ಕೆ ದಯಮಾಡಿ, ಅವನಿಗೆ ಸರಿಯಾಗಿ ಚಿಕಿತ್ಸೆಯೂ ಉನಚಾರವೂ ನಡೆಯುವಂತೆ ಆಜ್ಞ ಸಿಸಿದರು. ಅನಮನೆಯ ಸಣ್ಣ ಅಧಿಕಾರಿಗಳ ಮತ್ತು ಇತ ಕೆಲಸಗಾರರ ಮನೆಗಳಲ್ಲಿ ಉಪನಯನ ಗಳೂ ವಿನಾಪಗಳೂ ನತೆವತೆ ಮೂರು ತಿಂಗತುಗಳ ಸಂಬಳೆಗಳನ್ನು ಸಾಲ ವಾಗಿ ಕೊಟ್ಟು ಸುಲಭ ಕಂತುಗಳಲ್ಲಿ ಹಿಂದಕ್ಕೆ ಬರಮಾಡಿಕೊಳ್ಳುವ ಸೌಕರ್ಯವನ್ನು ಮಹಾನ್ರಭುಗಳವರು ಕಲ್ಪಿಸಿದ್ದರು. ಅರಮನೆಯ ಸೇವೆಯಲ್ಲಿದ್ದ ಅಧಿಕಾರಿಗಳಲ್ಲಾರಾದರೂ ಮೃತಪಟ್ಟರೆ, ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಿಂಗಳು ತಿಂಗಳೂ ಹೆಣಸಲ್ಲುವ ಸೌಕರ್ಯವನ್ನೂ ಮಹಾನ್ರಭುಗಳವರು ಏರ್ಪಡಿಸಿದ್ದರು. ಒಂದು ದಿನ ಮಹಾಸ್ರಭುಗಳನರು ವಸಂತ ಮಹಲಿನ ಕಡೆಗೆ ಮೋಟಾರು ಬಂಡಿಯಲ್ಲಿ ಹೋಗುತ್ತಿದ್ದುಗ ಎದುರಿಗೆ ಬೈಸಿಕಲಿನಮೇಲೆ ಬರುತ್ತಿದ್ದ ಅಧಿಕಾರಿಯನರೊಬ್ಬರು ಭಯಗ್ರಸ್ತರಾಗಿ ಬೈಸಿಕಲಿಥಿಂದ ಇಳಿದು ನಡುಗುತ್ತ ಕೈಮುಗಿದರು. ಮಹಾನ್ರಭುಗಳನರು ಮೋಟಾರು ಬಂಡಿಯನ್ನು ನಿಸಿ, "" ಇನ್ನುಮೇಲೆ ಬೈಸಿಕಲಿನಿಂದ ಇಳಿದು ಕೈಮುಗಿಯ ಬೇಕಾಗಿಲ್ಲ. ನೀವು ಬಿದ್ದು ಬಿಟ್ಟರೆ ಅದರ ವಾವಕ್ಕೆ ನಾವು ಹೊಣೆಯಾಗ ಬೆಕಾಗುತ್ತ್ಮದೆ"” ಎಂದು ಅನ್ಬಣೆ ಕೊಡಿಸಿದರು. ಮಹಾನ್ರಭುಗಳವರ ಆತ್ರಿತಾಭಿಮಾನವು ಅತ್ಯಂತ ಶ್ರೇಷ್ಠತರಗತಿಯದು; ಅವರು ತಾವೇ ಕೃವೆತೋರಿದ್ದ ಸಂದರ್ಭಗಳಲ್ಲಿ ಕೂಡ ಅನರು ತಮಗೇ ಉವಕಾರ ವಾಗಿದ್ದಂತೆ ಭಾವಿಸುತ್ತಿದ್ದರು. ಕೈಲಾಸ ಶಿಖರದ ಯಾತ್ರಿಮಾಡಿ ಕೊಂಡು ಹಿಂತಿರುಗಿದಾಗ ತಮ್ಮೊಡನೆ ಕರೆಮಕೊಂಡುಹೋಗಿದ್ದ ಸಮ್ಮುಖದ ಅಧಿಕಾರಿಯನರೊಬ್ಬರ ವೃದ್ದ ಮಾತೆಯವರೊಡನೆ, "ನಿಮ್ಮ ಮಕ್ಕಳನ್ನು ಈ ಅನಾಯೆದ ಪ್ರಯಾಣಕ್ಕೆ ಕಳುಹಿಸಿಕೊಟ್ಟ ರಿ. ಇದು ನಿಜವಾಗಿಯೂ ದೊಡ್ಡ ಉಪಕಾರ, ದೊಡ್ಡ ಸ್ವಾರ್ಥತ್ಕಾಗ'' ಎಂದು ತಿಳಿಸಿದರು... ಅಧಿಕಾರಿಗಳಲ್ಲಾರಾದರೂ ಚೆನ್ನಾಗಿ ಕೆಲಸಮಾಡಿದರೆ ಮಹುಸ್ರಭುಗಳವರು ತಮ್ಮ ಸಂತೋಷವನ್ನು ಒಡನೆಯೇ ಅವರಿಗೆ ಸಮ್ಮುಖದ ಅಧಿಕಾರಿಗಳ ಮೂಲಕ ತಿಳಿಸಿಬಿಸುತ್ತಿದ್ದರು. ೧೯೨೮ನೆಯ ಇಸನಿಯಲ್ಲಿ ನಡೆವ ದಸರು ಮೆರೆವಣಿಗೆಯ ಕಾಲದಲ್ಲಿ ಏರ್ವಾಡುಗಳು ಬಹಳ ಚೆನ್ನಾಗಿದ್ದುದನ್ನು ಗಮನಿಸಿ “ ದಳವಾಯಿ ದೇವರಾಜ ಅರಸಿನವರ ಸದುಣ ಪ್ರಶಂಸೆ ೫೨೬೩ ೧ ಕಾಲದಿಂದೀಚೆಗೆ, ಅವರು ಮಾಡಿಸ ತ್ತಿದ್ದಷ್ಟು ವಿಚಸ್ಸೃಣೆಯಿಂದ ಏರ್ಪಾಡು ನಡೆದಿರುವುದು ಇದೇ ಸಲ. ಇನ್ನುಮುಂದೆ ಹೀಗೆಯೇ ನಡೆಯಲಿ. ನಮ್ಮ ಸಂತೋಷವನ್ನು ಈಗಲೇ ತಿಳಿಸಿ?” ಎಂದು ಅಪ್ಪಣೆ ಮಾಡಿದರು. ಸಂಬಂಧನಟ್ಟಿ ಆ ಅಧಿಕಾರಿಯವರಿಗೆ ರಾತ್ರಿ ಹತ್ತೂವರೆ ಘಂಟಿಯ ವೇಳೆಯಲ್ಲಿ ಆ ಮೆಚ್ಚಿಕೆಯ ಸುದ್ದಿಯು ಮುಟ್ಟಿತು. ದರ್ಬಾರು ನಡೆದಾಗ ಆಭರಣಗಳಿಂದ ಬಿದ್ದುಹೋದ ಕೆಂಪು ವಜ್ರಗಳನ್ನು ತಂದೊಪ್ಪಿ ಸಿದವರಿಗೆ ವಾರಿತೋಷಿಕಗಳನ್ನು ಕೊಟ್ಟು ಮಹಾವ್ರಭುಗಳವರು " ಅವರ ಪ್ರಾಮಾಣಿಕತೆಗೆ ಇದೇನೂ ಪ್ರತಿಫಲವಲ್ಲ'' ಎಂದು ಹೇಳಿ ಮೆಚ್ಚಿಕೆ ಯನ್ನು ಸೂಚಿಸಿದ್ದರು. ಮಹಾಸ್ರಭ.ಗಳವರು ತಮ್ಮ ಸಮ್ಮುಖದ ಉಊಳಿಗದವರಲ್ಲಿ ವಾತ್ಸಲ್ಯ ಪೂರಿತತಾದ ದಯೆಯನ್ನು ತೋರಿಸುತ್ತಿದ್ದರು. ಈಗ್ಗೆ ಸುಮಾರು ನಲವತ್ತು ವರ್ಷಗಳ ಹಿಂದೆ ಮೋಟಾರು ಬಂಡಿಗಳು ಇನ್ನೂ ಬಳಕೆಗೆ ಬಂದಿಲ್ಲದಿದ್ದಾಗ ಒಂದು ಸಲ ಅವರು ಉದಕ ಮಂಡಲದಿಂದ ನಾಲ್ಕು ಕುದುರೆಗಳನ್ನು ಕಟ್ಟಿದ್ದ ರಧದಲ್ಲಿ ಸಾರಥ ವನ್ನು ವಹಿಸಿ, ದರ್ಬಾರ್‌ ಸರ್ಜನ್‌ರವತಾಗಿದ್ದ ಕರ್ನಲ್‌ ಸೈೈತ್‌ ಮುಂತಾದವರೊಡನೆ ಮೈಸೂರಿಗೆ ಬರುತ್ತಿದ್ದರು. ದಾರಿಯಲ್ಲಿ ಊಳಿಗದವನೊಬ್ಬನು ಆಯತಸ್ಪಿ ರಧದಿಂದ ಕೆಳಕ್ಟುರುಳಿದಾಗ, ಮೊಟ್ಟ ಮೊನಲು ರಫದಿಂದ ಧುಮ್ಮಿಕ್ಕಿ ಅವನಿಗೆ ಪ್ರಥಮ ಚಿಕಿತ್ರೆ ಮಾಡತೊಡಗಿದವರು, ಆಳಿದ ಮಹಾಸ್ವಾಮಿ ಯವರೇ. ಕರ್ನಲ್‌ ಸ್ಮೈತ್‌ರವರು ಕೂಡಲೆ ಮಹಾಸ್ವಾವಿ.ಯವರಿಗೆ ನೆರವಾಗಿ, ಆ ಬಗೆಯ ಆಶ್ರಿತನಾತ್ರಲ್ಯವು ಅಸಾಧಾರಣವಾದುದೆಂದು ಶ್ಲಾಘಿಸಿದರು. ಈಚೆಗೊಂದು ಸಲ, ಬಚೆಂಗಸೂರಿನಿಂದ ಮೈಸೂರಿಗೆ ಮೋಟಾರು ಬಂಡಿಯಲ್ಲಿ ಹೋಗುತ್ತಿದ್ದಾಗ ಮರನಿಂದ ಬಿದ್ದು ಮೂಳೆ ಮುರಿದುಕೊಂಡಿದ್ದವನೊಬ್ಬನನ್ನು ಕಂಡು ಅವನಿಗೆ ತಾವೇ ಪ್ರಧಮ ಚಿಕಿತೆ ಮಾಡಿ ಅವನನ್ನು ಮೈಸೂರಿಗೆ ಕರೆದುಕೊಂಡುಹೋಗಿ ಚಿಕಿತ್ಸೆ ಮಾಡಿಸಿದರು, ಅಪರಿಚಿತರ ವಿಷಯದಲ್ಲೇ ಹಾಗೆ ವರ್ತಿಸುತ್ತಿದ್ದ ಮಹಾಸ್ತ್ರಭುಗಳವರು ಆತ್ರಿತರ್ಲಿ ತೋರಿಸುತ್ತಿದ್ದ ದಯಾವಾತ್ಸಲ್ಯಗಳ ವಿಚಾರವನ್ನು ನೇಳಬೇಕಾದುದೇನು? ಸಂಚಾರಾರ್ಧವಾಗಿ ಪರತ್ಪಳಗಳಿಗೆ ಹೋದಾಗ ತಮ್ಮ ಸೇವೆ ಮಾಡುತ್ತಿದ್ದನರ್ಲೆರೂ ಸಾಖ್ಯವಾಗಿರಬೇಕೆಂಬುದು ಮಹಾಸ್ರಭುಗಳವರಿ ಗಿದ್ದ ಅಭಿಲಾಷೆ. ರೆಲ್ವೇ ಸ್ರೇಷನುಗಳಲ್ಲಿ ಅಂಜೂರ ಕಿತ್ತಲೆ ವುಂತಾದ ಯಾವ ಉತ್ತಮ ಜಾತಿಯ ಹಣ್ಣುಗಳನ್ನೂ ಇತರ ಉತ್ತಮ ವಸ್ತುಗಳನ್ನೂ ೫೨೪ ಆಳಿದ ಮಹಾಸ್ಮಾನಿಯವರು ಕಂಡರೂ ತಮ್ಮ ಊಳಿಗದವರಿಗೆ ಅವುಗಳನ್ನು ಯಥೇಷ್ಟವಾಗಿ ಕೊಡಿಸುತ್ತಿದ್ದರು. ಊಳಿಗದವರು ತಮ್ಮ ಮನೆಗಳಲ್ಲಿ ಕೊಂಡು ತಿನ್ಹ ಲಾಗದಷ್ಟು ಹೆಚ್ಚಿನ ಬೆಲೆಯ ಬಟಾಣಿ ಮುಂತಾದ ಸಾಮಗ್ರಿಗಳೂ, ಭಕ್ಕ್ಯಾದಿಗಳೂ ಪುಷ್ಕಳವಾಗಿ ಅವರಿಗೆ ದೊರೆಯುವಂತೆ ಮಾಡುತ್ತಿದ್ದರು. ಬ್ರಾವೆಲರ್ಸ್‌ ಬಂಗಲೆಗಳಲ್ಲಿ ಒಂದೇ ಕೊಟಡಿಯಲ್ಲಿ ಪೂಜೆ, ಶಯನ ಮುಂತಾದುವುಗಳಿಗೆ ಏರ್ಪಾಡು ಮಾಡಿಸಿಕೊಂಡು ಉಳಿದುವುಗಳನ್ನು ತಮ್ಮ ಜೊತೆಯವರ ಉಪಯೋಗಕ್ಕಾಗಿ ಬಿಟ್ಟುಕೊಡುತ್ತಿದ್ದರು. ಊಳಿಗ ದವರಾರೂ ಬಯಲಿನಲ್ಲಿ ಮಲಗಿ ಹಿಮಕ್ಕೆಸಿಕ್ಕಿ ಕಷ್ಟಸಡದಂತೆ ನೋಡಿ ಕೊಳ್ಳುತ್ತಿದ್ದುದಲ್ಲದೆ, ನೀಲಗಿರಿ ಮುಂತಾದ ಸ್ಥಳಗಳಿಗೆ ಹೋದಾಗ ಅವರಿಗೆ ಶಾಖವಾದ ಉಡುಪುಗಳನ್ನೂ ಹಾಸಿಗೆ ಹೊದಿಕೆಗಳನ್ನೂ ಕೊಡಿಸು ತ್ತಿದ್ದರು. ಅವರು ತಮ್ಮನ್ನು ಬಾಲ್ಯದಲ್ಲಿ ಆಡಿಸಿದ್ದವರಿಗೆ ವರ್ಧಂತ್ಯುತ್ಸವ ನವರಾತ್ರಿ ಉತ್ಸವ ಕಾಲಗಳಲ್ಲಿ ಬೆಲೆಬಾಳುವ ಉಡುಪುಗಳನ್ನೂ ಮಾಸಾಶನ ಗಳನ್ನೂ ಕೊಡಿಸುತ್ತಿದ್ದರು. ಬೇಟೆಗೆ ಹೋಗುತ್ತಿದ್ದಾಗ ಜೊತೆಯಲ್ಲಿದ್ದ ಕಾಡು ಕುರುಬರಿಂದ ಹಿಡಿದು ದೊಡ್ಡ ಅಧಿಕಾರಿಗಳ ವರೆಗೆ ಸಮನ್ಮರಿಗೂ ಒಂದೇ ಬಗೆಯ ಭಕ್ಷ್ಯಭೋಜ್ಯಗಳ ಮಿಷ್ಟಾನ್ನ ಭೋಜನ ಮಾಡಿಸು ತ್ತಿದ್ದರು. ಈಗಿನ ಶ್ರೀಮನ್ಮಹಾರಾಜರವರಾದ ಶ್ರೀ ಜಯ ಚಾಮರಾಜ ಒಡೆಯರ್‌ ಬಹದ್ದೂರರವರು ಬೇಟಿಗೆ ದಯಮಾಡಿದಾಗಲೆಲ್ಲ ಅವರೂ ಅದೇ ರೀತಿ ನಡೆಯಿಸಿ ಕೃಸೆಮಾಡುತ್ತಿದ್ದಾರೆ. ಬೆಂಗಳೂರು ಅರಮನೆಯ ಕೆಲಸಗಾರರಿಗೂ, ಮೈಸೂರು ಅರಮನೆಯ ಇಲಾಖೆಯ ಕೆಲಸಗಾರರಿಗೂ ಆಗಾಗ ಬಹಳ ರುಚಿಕರವಾದ ಉಸಾಹಾರಗಳನ್ನೂ ಭಕ್ಸ್ಯಗಳನ್ನೂ, ಆಳಿದ ಮಹಾಸ್ವಾಮಿಯವರು ಅವರಿಗೆ ತೃಪ್ತಿಯಾಗುವಂತೆ ಕೊಡಿಸುತ್ತಿದ್ದರು. ಅರಮನೆಯ ಕಾವಲುಗಾರರಿಗೆ ಪ್ರಾತಃಕಾಲದಲ್ಲಿ ಹಸಿವಡಗುವಂತೆ ಉಪಾಹಾರಗಳನ್ನುಕೊಡಿಸುತ್ತಿದ್ದರು. ಕೆಲಸಗಾರರು ಬಿಸಿಲಿನ ರುಳದಿಂದ ತನ್ಪಿಸಿಕೊಳ್ಳಲನುಕೂಲಿಸುವಂತೆ ಅವರಿಗೆಲ್ಲ “ಹ್ಯಾಟುಗಳನ್ನು' ಒದಗಿಸು ತ್ಲಿದ್ದರು. ಈಚೆಗೊಂದು ಸಲ, ಉಪಾಹಾರವೂ ಕಾಫಿಯೂ ಅಂತಃಪುರದಲ್ಲಿ ಸಿದ್ಧವಾಗಿದ್ದರೂ ಆಳಿದ ಮಹಾಪ್ರಭುಗಳವರು ಆಲರೋಚನಾಮಗ್ನ ರಾಗಿದ್ದು ಅವುಗಳನ್ನು ಸೇವಿಸದೆಯೇ ಮೋಟಾರು ಬಂಡಿಯ ಬಳಿಗೆ ದಯಮಾಡಿದರು. ಒಡನೆಯೇ ಹಿಂದಿರುಗಿ ಬಂದು ನೋಡುವ ವೇಳೆಗೆ ಊಳಿಗದವನೊಬ್ಬನು ಅವುಗಳನ್ನು ಸೇವಿಸುತ್ತಿದ್ದುದನ್ನು ಕಂಡರು. ಆತನು ಅವುಗಳನ್ನು ಸೇವಿಸಿ ಮುಗಿಸುವವರೆಗೂ ಮರೆಯಾಗಿ ನಿಂತಿದ್ದು ಸದ್ಗು ಣಪ ಪ್ರಶಂಸೆ ೫೨೫ ಅನಂತರ ಅಂತಃಪುರಕ್ಕೆ ಪ್ರವೇಶಿಸಿ, ಎಲ್ಲಾ ಮುಗಿಯಿತೇನು''? ಎಂದು ಕೇಳಿದರು. ಆತನು ಭಯದಿಂದ ನಡುಗಿ ದೈನ್ಯದಿಂದ ಚ ತಪ್ಪಾ ಯ_, ಮಾಸ್ಟಾಮಿ. ಬುಟು ಹೋಗಿರಬಹುದೆಂದುಕೊಂಡೆ. ಮಾಫ್‌ ಜಾಡಿ ಕಾಪಾಡಬೇಕು, ಮಾಸ್ತಾ ಮಿ?” ಎಂದು ಬೇಡಿಕೊಂಡನು. ಅವರು "ಇನ್ನುಮೇಲೆ ಹೀಗೆ ಮಾಡಬೇಡ” ಎಂದು ಬುದ್ಧಿಹೇಳಿದರು. ಆದರೆ, ಮಾರನೆಯ ದಿನದಿಂದ ತಮ್ಮ ಖಾನಾ ಊಳಿಗದವರಿಗೂ ತಮಗೆ ಕೊಡುವಂತೆಯೇ ಉಪಾಹಾರವೂ ಕಾಫಿಯೂ ಆಗಬೇಕೆಂದು ಅಪ್ಪಣೆ ಮಾಡಿದರು; ಅಲ್ಲದೆ, ತಮಗೆ ಸಮರ್ಪಿತವಾಗುತ್ತಿದ್ದಷ್ಟು ಒಳ್ಳೆಯ ಪದಾರ್ಥಗಳೇ ಅವರಿಗೂ ತಕ್ಕಷ್ಟು ಪ್ರಮಾಣದಲ್ಲಿ ದೊರೆಯುತ್ತಿದ್ದುವೋ ಇಲ್ಲವೋ ಎಂಬುದನ್ನು ಸಹ ಅವರು ಆಗಾಗ ಸರೀಕ್ಷಿಸಿ ನೋಡು ತ್ರ್ವಿದ್ದರು. ಆಳಿದ ಮಹಾಸ್ವಾಮಿಯವ ರು ತಮ್ಮ ಗೊಳಿಗದವರನ್ನೂ ತಮ್ಮ ಸೇವೆಮಾಡುತ್ತಿದ್ದ ಅಧಿಕಾರಿ ತ ಹ ಮಕ್ಕಳನ್ನು. ನೋಡಿಕೊಳ್ಳುವಂತೆ ಪ್ರೀತಿ ನಿಶ್ವಾಸಗಳಿಂದ ನೋಡಿಕೊಳ್ಳುತ್ತ ಮಮತೆ ಯಿಂದ ಸಲಹುತ್ತಿದ್ದರು. ಪ್ರಾತಃಕಾಲ ಬಹಳ ಮುಂಚಿತವಾಗಿ ಎಂದು ಪ್ರಯಾಣ ಹೊರಟಾಗಲೇ ಆಗಲಿ, ಮೋಟಾರು ಬಂಡಿಯನ್ನು ನಡೆಯಿಸು ಹ ಬಳಿಗೆ ಥರ್ಮೋಸ್‌ ಫ್ಲಾಸ್‌ ಜಾಡಿಗಳಲ್ಲಿ ಉಪಾಹಾರವೂ ಕಾಫಿಯೂ ಸಿದ್ದ ವಾಗಿ ಬದರ ದ್ಹುವು. ಸಿಗರೇಟಿನ ಚಟವನ್ನು ಇಟ್ಟು ಕೊಂಡಿರುವ ಸೇವಕರಿಗೇಕೆ ತೊಂದಕೆಯಾಗಬೇಕೆಂದು ಭಾವಿಸಿ, ಮಹಾವ್ರ ಭುಗಳವರು ಮಾರ್ಗ ಮಧ್ಯದಲ್ಲಿ ಮೋಟಾರು ಬಂಡಿಯನ್ನು ಸಲ್ಲಿಸುವಂತೆ ಆಜ್ಞಾ ನಿಸಿ ಮರೆಯಾಗಿ ದೂರ ಚಿತ್ರೈಸಿ ಸ್ವಲ್ಪಕಾಲ ಸಂಚರಿಸಿ ಮತ್ತೆ ಮೋಟಾರು ಬಂಡಿಗೆ ಬರುತ್ತಿದ್ದುದು ವಾಡಿಕೆ. ಅವರು ಖಾಸಾ ಊಳಿಗಕ್ಕಾಗಿ ನೇಮಕವಾಗಿದ್ದವರಿಗೆ ಕೂಡ ರಿದ್ರಾಭಂಗವಾಗ ಕೂಡದೆಂಬ ಉದ್ದೇಶದಿಂದ ಸ್ವಲ್ಪವೂ ಶಬ್ದವಾಗದಂತೆ ನಡೆದು ಬರು ತ್ರಿದ್ದುದೂ ವಾಡಿಕೆ. ಒಂದು ಸಲ ಮಾಘ-ಮಕರ ಮಾಸದಲ್ಲಿ ಕಾಶೀ ಕ್ಸೇತ್ರಕ್ಕೆ ಹೋಗಿದ್ದಾಗ ಕಾಶೀಮಹಾರಾಜರು ಬಿಟ್ಟುಕೊಟ್ಟದ್ದ ನಂದೇಶ್ವರಕೋರಿ ಅರಮನೆಯಲ್ಲಿ ಅವರು ಬಿಡಾರಮಾಡಿದ್ದ ರು. ಅವರು ಬೆಳಗಿನ ಜಾವ ನಾಲ್ಕು ಘಂಟಿಗೇ ನಿದ್ರೆಯಿಂದೆಚ್ಚತ್ತು ಗಂಗಾ ಸ್ನಾನಕ್ಕೆ ದಯಮಾಡಿದರು. ವಾಡಿಕೆಯಂತೆ ಜೋಡುಗಳನ್ನು ಮೆಟ್ಟಿಕೊಂಡು ಮಹಡಿಯ ಮೆಟ್ಟಲುಗಳೆನ್ನಿಳಿದರೆ ಶಬ್ದವಾಗಿ ತಮ್ಮ ಊಳಿಗದವರಿಗೂ ಇತರರಿಗೂ ನಿದ್ರಾಭಂಗವಾದೀತೆಂದು ಭಾವಿಸಿ, ತಮ್ಮ ಜೋಡುಗಳನ್ನು ೫೨೬ ಆಳಿದ ಮಹಾಸ್ವಾಮಿಯನರು ಕೈಯಲ್ಲಿ ಹಿಡಿದು ಉಪ್ಪರಿಗೆಯಿಂದಿಳಿದ ಬಳಿಕ ಕಾಲುಗಳಿಗೆ ಮೆಟ್ಟ ಕೊಂಡು, ಅಲ್ಲಿಗೆ ಮೂರೂವರೆ ಮೈಲಿಗಳ ದೂರದಲ್ಲಿರತಕ್ಕ ಹನುಮಾನ್‌ ಘಾಟ್‌ ಸ್ಪಾನಘಟ್ಟಕ್ಕೆ ಶಾಸ್ತ್ರಿಗಳೊಡನೆ ನಡೆದುಕೊಂಡೇ ಹೋದರು. ಪರಿವಾರದವರು ಅದನ್ನರಿಯದೆ, ತಾವು ನಿದ್ರೆಯಿಂದೆಚ್ಚತ್ತಾಗ ಅವರು ಇನ್ನೂ ನಿದ್ರಿಸುತ್ತಿದ್ದರೆಂದು ಶಂಕಿಸಿ ಪಿಸುಮಾತುಗಳನ್ನಾಡಿ ಚರ್ಚಿಸು ತ್ರಿರುವಲ್ಲಿ, ಸ್ನಾನ ಸಂಧ್ಯಾವಂದನಾದಿಗಳನ್ನು ತೀರಿಸಿಕೊಂಡು ಅವರು ಹಿಂತಿರುಗಿದರು. ಅದನ್ನು ಕಂಡು ಅವರೆಲ್ಲರೂ ಬೆಕ್ಕಸಬೆತಗಾದರು. ಸಮ್ಮುಖದ ಅಧಿಕಾರಿಗಳಲ್ಲಿ ಮಹಾವ್ರಭುಗಳವರಿಗೆ ವಿಶೇಷ ಪ್ರೀತಿ ಮಮತೆಗಳಿದ್ದುದಕ್ಕೆ ಉತ್ತಮನಾದ ಮತ್ತೊಂದು ನಿದರ್ಶನನನ್ನೂ ಇಲ್ಲಿ ಸೂಚಿಸಬಹುದಾಗಿದೆ. ಕೇದಾರಕ್ಸೇತ್ರಕ್ಕೆ ಹೋಗಿದ್ದಾಗ ಪರಿವಾರದ ಅಧಿಕಾರಿಗಳಲ್ಲಿ ಬದರೀ ನಾರಾಯಣ ಕ್ಷೇತ್ರಕ್ಕೆ ಹೋಗಿಲ್ಲದಿದ್ದವರನ್ನು ಕುರಿತು, "" ಇಷ್ಟು ದೂರ ಹೇಗೂ ಬಂದಿದ್ದೀರಿ. ಬದರೀ ನಾರಾಯಣ ಫ್ಸೇತ್ರ ಯಾತ್ರೆಗೂ ಹೋಗಿ ಬನ್ನಿ” ಎಂದು ಹೇಳಿ ಕಳುಹಿಸಿಕೊಟ್ಟರು. ಅವರು ಹಿಂತಿರುಗಿ ಬರುವವರೆಗೂ ಅತ್ಯಂತ ಚಳಿಯ ಕೊರೆತನಿವ್ಪರೂ ಕೇದಾರನಾಥ ಕ್ಷೇತ್ರದಲ್ಲಿ ಹಲವು ದಿನಗಳು ಬಿಡಾರಮಾಡಿದರು. ಬದರೀ ನಾಧಯಾತ್ರೆಗೆ ಹೋಗಿದ್ದವರು ಸಕಾಲಕ್ಕೆ ಹಿಂತಿರುಗಿ ಬಾರದೆಹೋದ ಕಾರಣ ಮಹಾಪ್ರಭುಗಳವರು ಆತಂಕಸಡುತ್ತ ಅಪಾಯ ಸಂಭವಕ್ಕೂ ಅಳುಕದೆ ಅತ್ಯಂತ ಪ್ರಯಾಸದಿಂದ ಕಡಿದಾದ ಒಂದು ದೊಡ್ಡ ಬಂಡೆ ಯಸನ್ನೇರಿ " ಬೈನಾಕ್ಯುಲರ್‌'' ದೂರ ದರ್ಶಕವನ್ನಿಟ್ಟುಕೊಂಡು ನೋಡಿ ನೋಡಿ ನಿರೀಕ್ಸಿಸಲಾರಂಭಿಸಿದರು. ಈಗ್ಗೆ ಹದಿಮೂರು ವರ್ಷಗಳ ದಿಂದೆ ಒಂದುಸಲ ಹುಲಿಯ ಬೇಟಯಲ್ಲ ಕಾಡುಕುರುಬನೊಬ್ಬನು ಅವಾಯಕ್ಕೆ ಗುರಿಯಾಗಿ ಅವನ ಕುಟುಂಬಕ್ಕೆ ಸಂವಾದನೆಯು ತಪ್ಪಿತು. ಅವನು ಸಾಲಮಾಡಿ ಲಬ್ಬೆ ಸಾಹುಕಾರರಲ್ಲಿ ತನ್ನ ಮಕ್ಕಳನ್ನು ಜೀತಕ್ಕಿಟ್ಟು ಹೊಣೆ ಮಾಡಿದ್ದನೆಂಬುದೇ ಮುಂತಾದ ವಿಷಯಗಳನ್ನೆಲ್ಲ ಮಹಾಸ್ರಭುಗಳವರು ವಿಚಾರಿಸಿ ತಿಳಿದು ಕೊಂಡರು. ಅವರು ಆ ಸಾಲಗಳನ್ನೂ ಸ ತ್ರಿನ ಮೇಲೆ ಅನನು ಮಾಡಿ ಕೊಂಡಿದ್ದ ನಾಲಗಳನ್ನೂ ತೀರಿಸಿ, ಹೊಸ ಮನೆಯನ್ನು ಕಟ್ಟಸಿಕೊಟ್ಟು, ಎತ್ತುಗಳನ್ನೂ ಹಸುಗಳನ್ನೂ ಕೊಂಡುಕೊಟ್ಟು, ಫಲವತ್ತಾದ ಭೂಸ್ಟಿತಿ ಗಳನ್ನು ಕೊಡಿಸಿ, ನಗದು ಏಳನೂರೈನತ್ತು ರೂಸಾಯಿಗಳನ್ನೂ, ಮುಂದೆ ಬೆಳೆ ಬರುವವರೆಗೆ ಕುಟುಂಬಭರಣಕ್ಕೆ ಅವಶ್ಯವಾದಷ್ಟು ಧಾನ್ಯಗಳನ್ನೂ ದಯವಾಲಿಸಿದರು; ಸುಖಜೀವನಕ್ಕೆ ಅನಕಾಶವನ್ನು ಕಲ್ಪಿಸಿ ಅನುಕೂಲ ಸದ್ಗುಣ ಪ್ರಶಂಸೆ ೫೨೭ ಮಾಡಿಕೊಟ್ಟರು. ಈಗ್ಗೆ ಹನ್ನೆರಡು ವರ್ಷಗಳ ಹಿಂದೆ ಮೈಸೂರು ನಗರ ದಲ್ಲಿ ಸಿಡುಬಿನ ವ್ಯಾಧಿಯು ಉಲ್ಬಣವಾಗಿ ಅದು ಮಹಾಪ್ರಭುಗಳವರಿಗೂ ಸಂಭವಿಸಿತು. ಆಗ ಅವರು ಸ್ವಂತ ಯೋಗಕ್ಸೇಮಕ್ಕಿಂತಲೂ ರಾಜ ಕುಟುಂಬದವರ, ಪರಿವಾರದವರ ಮತ್ತು ಊಳಿಗದವರ ಯೋಗಕ್ಷೇಮ ದಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿ ಅವರಲ್ಲಿ ಸಿಡುಬು ಏಳದಿದ್ದವರಾರೂ ತಮ್ಮ ಬಳಿಗೇ ಬಾರದೆ ದೂರದಲ್ಲಿರಬೇಕೆಂದೂ, ದೇವೀ ಹಾಕಿಸಿಕೊಳ್ಳ ಬೇಕೆಂದೂ, ಅಪ್ಪಣೆಮಾಡಿದರು. ಅಲ್ಲದೆ, ಸಿಡುಬಿನಿಂದ ಪ್ರಜೆಗಳಿಗೆ ಅವಾಯನವಾಗದಂತೆ ಸಾಧ್ಯವಾದ ಸಮಸ್ತ ಏರ್ವಾಡುಗಳೂ ನಡೆಯ 9,9 Ip ಬೇಕೆಂದು ಆಜ್ಞಾಪಿಸಿ, ಸ ಸಲಶಕ್ಕವಾದ ಬಾಧೆಯಿಂದ ತಾವು ನರಳು ಇ ಲ ತ್ತಿದ್ದಾಗಲೂ ಅವುಗಳ ವಿಷಯವನ್ನೂ ಪ್ರಜೆಗಳ ಯೋಗಸ್ಟೇಮುವಸ್ನೂ ವಿಚಾರಿಸಿ ತಿಳಿದುಕೊಳ್ಳುತ್ತ, ನಾನಾ ಅನುಜ್ಚೆ ಗಳನ್ನು ದಯನಾಲಿಸು ತ್ತಿದ್ದರು. ಈಚೆಗೆ ಕೆಲವು ವರ್ಷಗಳ ಹಿಂದೆ (ಎಂದರೆ, ಯೂರೋಪು ಖಂಡದ ಪ್ರವಾಸ ಹೋಗಿದ್ದ ಕಾಲಕ್ಕೆ ಸ್ವಲ್ಪ ಮುಂಚೆ) ಮಹಾನ್ರಭುಗಳ ವರಿಗೆ ಪ್ರಬಲವಾದ ದೇಹಾಲಸ್ಯವುಂಟಾಗಿ ಕೊನೆಗೆ ರೋಗವು ಗುಣಮುಖ ವಾಯಿತು. ಅವರಿಗೆ ಮಾತನಾಡಲು ಚೈತನ್ಯ ಬಂದಾಗ, ವರಿಜನರನ್ನು ಕುರಿತು, *" ನಿಮಗೆಲ್ಲರಿಗೂ ಎಷ್ಟು ಕಷ್ಟವಾಯಿತೋ ಏನೊ! ಸಕಾಲದಲ್ಲಿ ಆಹಾರ ಫಿದ್ರೆಗಳಿಗೂ ಅವಕಾಶನಿ್ಲದಂತೆ ನಮ್ಮಿಂದ ಬಹಳ ತೊಂದರೆ ಯಾಗಿರಬೇಕು?” ಎಂದರು; ಅವೇ ಅವರು ಮೊಟ್ಟಮೊದಲು ಆಡಿದ ಮಾತುಗಳು. A ದಿವಾನ್‌ರನವರಾದ ಸರ್‌ ಮಿರ್ಜಾ ಎಂ. ಇಸ್ಮಾಯಿಲ”ರವರು ತಮ್ಮದೊಂದು ಭಾಷಣದಲ್ಲಿ, ""ಎಸ್ಟೇ ಶ್ರೇಷ್ಟ ವೃಕ್ತಿಯಾಗಲಿ ಅವನ ಸೇವಕನಿಗೆ ಮಹನೀಯನಾಗಿ ಕಾಣನೆಂದು ಕಾರ್ಲೈಲ್‌ ಎಂಬಾತನು ಬರೆದಿದ್ದಾನೆ. ಆತನು ನನ್ಮು ಪ್ರಭುಗಳವಶಾದ ಶ್ರೀಕೃಷ್ಣರಾಜ ಒಡೆಯ ರವರನ್ನು ನೋಡಿರಲಿಲ್ಲ?” ಎಂದು ಹೇಳಿದ್ದರು. ಮಹಾಸ್ರಭುಗಳವರಲ್ಲಿ ಪರಿಜನರಿಗಿದ್ದ ಭಕ್ತಿ ನಿಶ್ವಾಸಗಳು ಅಸರಿಮಿತವಾಗಿದ್ದುವು. ಮಹಾನ್ರಭುಗಳವರು ಅರಸು ಪಂಗಡದ ವಿದ್ಯಾರ್ಥಿ ವಿದ್ಯಾರ್ಥಿನಿ ಯರಿಗೆ ವಿದ್ಯಾಭ್ಯಾಸಕ್ಕೂ ಭೋಜನವಸತಿಗಳಿಗೂ ಸೌಕರ್ಯಗಳನ್ನು ಕಲ್ಪಿ ಸಿದ್ದರಾದರೂ ನಿಷ್ಟ ಕಪಾತ ದೃಷ್ಟಿಯುಳ್ಳವ ನಿಷ್ಪಕ್ಷಪಾತ ರಾಗಿದ್ದುದು ಮನೋಜ್ಞ ವಾಗಿದೆ: ಒಂದುಸಲ, ಇಂಜನಿಯರಿಂಗ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅರಸು ಪಂಗಡದ ಯುವಕರೊಬ್ಬರು ತಮಗೆ ಒಂದು ೫೨೮ ಆಳಿದ ಮಹಾಸ್ವಾಮಿಯವರು ಉದ್ಯೋಗವನ್ನು ದಯಸಪಾಲಿಸಬೇಕೆಂದು ಮಹಾಪ್ರಭುಗಳವರನ್ನು ಪ್ರಾರ್ಥಿಸಿದರು. ಅವರು, "ವಿದ್ಯಾಭ್ಯಾಸಕ್ಕೇನೊ ಸಂತೋಷದಿಂದ ಸಹಾಯಮಾಡಿದೆವು. ಉದ್ಯೋಗದ ವಿಷಯಕ್ಕೆ ಮಾತ್ರ ಜನಃ ವಾದ ಸರ್ಕಾರವಿದೆ. ಅಧಿಕಾರಿಗಳಿದ್ದಾರೆ. ನೀವು ಅವರಲ್ಲಿ ಹೋಗಿ ಕೇಳಬೇಕು. ನಾವೇನೋ ನಿಮಗೆ ಉದ್ಯೋಗವನ್ನು ಕೊಡಬಹುದು. ಆದರೆ ನಿಮಗಿಂತ ಹೆಚ್ಚಿನ ಅರ್ಹತೆಯುಳ್ಳವರಿದ್ದರೆ, ಅವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೆ, ನಾವೇ ಇತರರಿಗೆ ವಹಿಸಿಕೊಟ್ಟರುವ ಅಧಿಕಾರವನ್ನು ನಾವು ಚಲಾಯಿಸಿದಂತಾಗುತ್ತದೆ?' ಎಂದು ಉತ್ತರ ಹೇಳಿದರು. ಸರ್ಕಾರಿ ಉದ್ಯೋಗಸ್ತ ರಾಗಿದ್ದ ಅರಸು ಸಂಗಡದವರು ಸರಿಯಾಗಿ ಕೆಲಸ MS ಜಹಿ ಆಕ ಜನಾಂಗದವರೆಂಬ ನಿಮಿತ್ತದಿಂದ ಹೆಚ್ಚಿನ ಅಪಖ್ಯಾತಿಯೆಲ್ಲಿ ಬಂದೀತೋ- ಎಂಬುದು ಮಹಾಪ್ರಭುಗಳವರಿಗಿದ್ದ ಆತಂಕ. ಒಂದುಸಲ, ಅರಸು ಪಂಗಡದ ನಿದ್ಯಾವಂತರೊಬ್ಬರು ಸರ್ಕಾರದ ದೊಡ್ಡ ಹುದ್ದೆಯೊಂದಕ್ಕೆ ನೇಮಕ ವಾದರು. ಅವರು ಮಹಾಪ್ರಭುಗಳವರ ಸಂದರ್ಶನವನ್ನು ಪಡೆದು ಕೃಪಾಶೀರ್ನಾದಗಳನ್ನು ಬೇಡಿದಾಗ "ನೀವು ಒಳ್ಳೆಯದನ್ನು ಮಾಡಿದರೂ ಕೆಟ್ಟದನ್ನು ಮಾಡಿದರೂ ಮಹಾರಾಜರ ಬಂಧುಗಳೆಂಬ ಮಾತು ಬರುತ್ತದೆ. ಸರ್ವದಾ ಇದನ್ನು ಮನಸ್ಸಿನಲ್ಲಿಟ್ಟು ಕೊಂಡು ಉತ್ಕ್ತಮರೀತಿ ಯಲ್ಲಿ ಕೆಲಸಮಾಡಿ. ಶ್ರೀ ಚಾಮುಂಡೇಶ್ವರೀದೇವಿ ಒಳ್ಳೆಯದನ್ನು ಮಾಡಲಿ!" ಎಂದು ಬುದ್ಧಿ ಹೇಳಿ ಹರಸಿದರು. ಆ ಮಹಾಶಯರು ಈಗ ಇನ್ನೂ ಭಾರಿ ಉದ್ಯೋಗಕ್ಕೇರಿ ವರ್ಧಿಷ್ಣುಗಳಾಗಿದ್ದಾರೆ. ಆಳಿದ ಮಹಾಸ್ವಾಮಿಯವರು ತಮ್ಮ ಸಮಸ್ತ ಪ್ರಜೆಗಳಲ್ಲಿಯೂ ಪ್ರೀತಿವಿಶ್ವಾಸವುಳ್ಳವರಾಗಿ ಅಭಿಮಾನವನ್ನಿ ಬ್ರದ್ದರು. ಅವರು ತಮ್ಮ ಪ್ರಜೆಗಳಿಗೆ ತಮ್ಮಿಂದ ಸಾಧ್ಯವಿದ್ದ ಸಮಸ್ತ ಜನಾಭಿಮಾನ ಸಹಾಯಗಳನ್ನೂ ಮಾಡುತ್ತಿದ್ದರು. ಜನರಿಗೆ ಅವರು ವಿವಿಧ ರೀತಿಗಳಲ್ಲಿ ಕೃಪೆ ನೆಶೋರುತ್ತಿ, ದ್ದರು. ಒಂದುಸಲ, ಎದೆನೋವಿನಿಂದ ನರಳುತ್ತ ಹೊಲದ ಬಳಿಯಲ್ಲಿ ಹೊರಳಾಡು ತ್ತಿದ್ದ ರೈತನೊಬ್ಬನನ್ನು ತಮ್ಮು ಮೋಟಾರು ಬಂಡಿಯಲ್ಲಿ ಕುಳ್ಳಿರಿಸಿ ಕೊಂಡುಹೋಗಿ ಮೈಸೂರಿನಲ್ಲಿ ಸ ಚಿಕಿತ್ಸೆಗೆ ಏರ್ಪಾಡುಮಾಡಿಸಿದರು: ಅಲ್ಲದೆ, ಅವನ ಕುಟುಂಬದವರಿಗೆ ಆ ವಿಚಾರವನ್ನು ಅದೇ ದಿನವೇ ತಿಳಿಸಿ ಫೈರ್ಯಹುಟ್ಟಿ ಸುವ ವರ್ಪಾಡನ್ನೂ ಮಾಡಿದರು. ಇನ್ನೊಂದುಸಲ, ಚಿಕ್ಕಬಳ್ಳಾಪುರದ ಮಾರ್ಗವಾಗಿ ಮಹಾಸ್ರಭುಗಳವರು ದಯಮಾಡು ಸದುಣ ಪ್ರಶಂಸೆ ೫೨೯ Nn ತ್ಲಿದ್ದಾಗ, ಕುರುಡ ಹುಡುಗನೊಬ್ಬನನ್ನು ಕೆಂಡು, ಪೋಷಕರಿಲ್ಲದಿದ್ದ ಆತನಲ್ಲಿ ಮರುಕಗೊಂಡು, ಮೈಸೂರು ನಗರಕ್ಕೆ ಬರಮಾಡಿ, ಸೀಟಿಲು ನುಡಿಸುವುದನ್ನು ಪಾಠ ಹೇಳಿಸಿದರು. ಆತನ ಪೋಷಣೆಯ ಭಾರವನ್ನೆಲ್ಲ ತಾವೇ ವಹಿಸಿದರು. ಆಗಿನ ಬಾಲಕನೇ ಇಂದು ದೊಡ್ಡ ವಿದ್ವಾಂಸರಾಗಿ ಖ್ಯಾತಿಯನ್ನು ಗಳಿಸಿದ್ದಾರೆ. ಕನ್ನಡ ಲಾವಣಿಗಳನ್ನು ಹಾಡುತ್ತಿದ್ದ ಮುಸಲ್ಮಾನ್‌ ಮತದ ಕುರುಡನೊಬ್ಬನನ್ನು ಕಂಡು, ಅವನಲ್ಲಿ ಮರುಕ ತೋರಿ ಪ್ರತಿ ತಿಂಗಳೂ ಮಹಾಪ್ರಭುಗಳು ಅವನಿಗೆ ಹಣವನ್ನು ಕಳುಹಿಸು ತ್ತಿದ್ದರು. ಪ್ರತಿ ಸಲವೂ ಅವನನ್ನು ನವರಾತ್ರಿ ಹಬ್ಬಕ್ಕೆ ಬರಮಾಡಿ ಕೊಂಡು, ಲಾವಣಿಗಳನ್ನು ಹೇಳಿಸಿ ಕೇಳಿ, ಅವನಿಗೆ ಬಹುಮಾನವಾಗಿ ಹಣವನ್ನು ಕೊಟ್ಟು, ಅವನಿಗೆ ಸ್ವಲ್ಪವೂ ತೊಂದರೆಯಾಗದಂತೆ ನೋಡಿ ಕೊಂಡು ಹಿಂದಕ್ಕೆ ಕಳುಹಿಸುತ್ತಿದ್ದರು. ಕೆಂಡಗಣ್ಣು ಸ್ವಾಮಿ ಗದ್ದುಗೆಯ ಬಳಿಯಲ್ಲಿರುವ ಒಂದು ಗ್ರಾಮ. ಅಲ್ಲೊಬ್ಬ ಅಂಬಾಣಿಗ ರಾಮನೆಂಬ ಬುದ್ಧಿಸ್ವಾಧೀನವಿಲ್ಲದ ಅರೆ ಹುಚ್ಚ ಮನುಷ್ಯ. ಅವನನ್ನು ಅಣ್ಣ ತಮ್ಮಂದಿರು ಮನೆಯಿಂದೋಡಿಸಿದ್ದರು. ಅವನಿಗಿದ್ದ ಅಕ್ಕನೂ ಅವನಿಂದ ತನ್ನ ಮಕ್ಕಳಿಗೆ ಅಪಾಯವಾದೀತೆಂದು ಭಾವಿಸಿ ಅವನನ್ನು ಮನೆಯಿಂದ ಓಡಿಸಿದ್ದಳು. ಒಂದು ದಿನ, ಸಮಾಸದ ಕಾಡಿಗೆ ದನಗಳನ್ನು ಹೊಡೆದುಕೊಂಡುಹೋಗಿದ್ದ ತುಂಟಿ ಹುಡುಗರು ಅವನನ್ನು ಪೀಡಿಸಿ ಕಲ್ಲು ಹೊಡೆಯುತ್ತಿದ್ದರು. ಆಗ ಅವನು, "" ಬ್ಯಾಡಿ, ಬ್ಯಾಡಿ. ನಮ್ಮ ಥೊರೆಗಳಿಗೆ ಹೇಳಿ ಕೊರಡೇಲಿ ಹೊಡೆಸ್ತೀನಿ. ಧೊರೆ ಗಳೇ ಬನ್ನಿ ಬನ್ನೀ ನನ್ನೊಡೆಯಾ. ನನ್ನೆ ಇವರ ಕಾಬಾ ತಪ್ಪಿಸೀ ನನ್ನೊಡೆಯಾ'' ಎಂದು ಕೂಗುವ ವೇಳೆಗೂ ಆ ಸುತ್ತಿನಲ್ಲಿ ಹುಲಿ ಬೇಟಿಯ ಏರ್ವಾಡನ್ನು ನೋಡಲು ಬಂದಿದ್ದ ಮಹಾಪ್ರಭುಗಳವರು ಅಕಸ್ಮಾತ್ತಾಗಿ ಅಲ್ಲಿಗೆ ದಯಮಾಡುವ ವೇಳೆಗೂ ಸರಿಹೋಯಿತು. ತ್ರ ಅವರು ವಿದ್ಯಮಾನಗಳನ್ನೆ ಲ ನಿಚಾರಿಸಿ ಅವನಲ್ಲಿ ಕೃಪೆತೋರಿ, ಅವನನ್ನು ಮೈಸೂರಿಗೆ ಕರೆದುಕೊಂಡುಹೋಗಿ, ಅವನ ಪೋಷಣೆಗೆ ಉತ್ತಮವಾದ ನಿರ್ಪಾಡನ್ನು ಮಾಡಿಸಿದರು. ಒಂದುಸಲ, ಮಹಾಪ್ರಭುಗಳವರು ಮೋಟಾರು ಬಂಡಿಯಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಶಾಖವೇರಿ ನೀರು ಕುದಿದು ಹೋಗಿ ಮೋಟಾರು ಬಂಡಿಯನ್ನು ನಿಲ್ಲಿಸಿ ನೀರನ್ನು ಹಾಕಬೇಕಾಯಿತು. ಅಲ್ಲಿದ್ದ ರೈತನೊಬ್ಬನು ಸುಮಾರು ಒಂದು ಮೈಲಿಯ ದೂರ ಹೋಗಿ ಪೀರನ್ನು ತಂದುಕೊಟ್ಟನು. ಮಹಾಸ್ರಭುಗಳನರು ಅನನ ಶ್ರಮಕ್ಕಾಗಿ 33 F pi ೫೩೦ ಆಳಿದ ಮಹಾಸ್ವಾಮಿಯವರು ಉದಾರವಾಗಿ ಹಣವನ್ನು ಕೊಟ್ಟರು. ಅವನು ಮಹಾಪ್ರಭುಗಳವರನ್ನು ದಸರಾ ಮೆರೆವಣಿಗೆಯಲ್ಲಿ ನೋಡಿ ಬಂದಿದ್ದವನಾದ ಕಾರಣ, ಅವರನ್ನು ದೃಷ್ಟಿಸಿ ನೋಡಿದಾಗ ಗುರುತು ಹಿಡಿದು, "" ಇವೊತ್ತು ನಮ್ಮ ಧೊರೇ ಸೇವೆ ಸಿಕ್ತು” ಎಂದ. ಸಂತೋಷದಿಂದ ಹೇಳಿ ಕೈಮುಗಿದಾಗ ಕರುಣಾರ್ದ್ರ ಹೃದಯರಾಗಿದ್ದ ಅವರ ಕಣ್ಣುಗಳಿಂದ ನೀರು ಉರುಳಿತು. ಪ್ರತಿ ದಿನವೂ ಮೈ ಸೂರು ನಗರದ ವೃದ್ಧರೊಬ್ಬರು ಕಾಲಕ್ಕೆ ಸರಿಯಾಗಿ ಸಂಚಾರಾರ್ಥವಾಗಿ ಹೋಗುತ್ತಿದ್ದರು. ಅದನ್ನು ಕಂಡ ಮಹಾಪ್ರಭುಗಳವರು ಅಸರಿಚಯಸ್ಥರಾದ ಆ ವೃದ್ಧರಿಗೆ ಸೊಗಸಾದ ಒಂದು ಕೋಲನ್ನು ಪಾರಿತೋಷಿಕವಾಗಿ ಕಳುಹಿಸಿದರು. ಬೆಳೆವಣಿಗೆ ಮಟ್ಟು ಬಿದ್ದು ಕೈಕಾಲುಗಳು ಸರಿಯಾಗಿಲ್ಲದಿದ್ದ ಒಬ್ಬರು ವಿದ್ಯಾವಂತರಿಗೆ ಅವರ ಸಂಚಾರಕ್ಕನುಕೂಲಿಸುವಂತಿದ್ದ ವಿಶೇಷ ವಿಧದ ಮೋಟಾರು ಬಂಡಿಯೊಂದನ್ನು ತರಿಸಿಕೊಟ್ಟುದಲ್ಲದೆ ಅವರಿಗೆ ಜೀವನವನ್ನೂ ಕಲ್ಪಿಸಿ ಕೊಟ್ಟಿರು. ಅರಮನೆಯ ಕೆಲಸಮಾಡುತ್ತಿದ್ದ ಅಧಿಕಾರಿಯವರೊಬ್ಬರಿಗೆ ಸಂಚಾರ ಸಾಮರ್ಥ್ಯ ತಪ್ಪಿಹೋದಾಗ ಕುಳಿತೆಡೆಯಲ್ಲೇ ಅವರು ಕಲಸ ಮಾಡಲು ಸಮಸ್ತ ಸೌಕರ್ಯಗಳನ್ನೂ ಕಲ್ಪಿಸಿ ಸಹಾಯಮಾಡಿದರು. ನೀಲಗಿರಿಗೆ ಹೋಗುವ ಮಾರ್ಗದಲ್ಲಿ ಮಹಾವ್ರಭುಗಳವರು ದಯಮಾಡಿದಾಗಲೆಲ್ಲ ಪ್ರತಿಯೊಂದು ಸಲವೂ ಸಾಲುವ:ರಗಳಿಗೆ ಸುಣ್ಣ ಕೆಮ್ಮುಣ್ಣುಗಳ ಪಟ್ಟಿಗಳನ್ನು ಹಾಕುತ್ತಿದ್ದುದು ವಾಡಿಕೆ. ಒಂದುಸಲ, ಪ್ರಯಾಣಕ್ಕೆ ಗೊತ್ತಾಗಿದ್ದುದಕ್ಕಿಂತ ಎರಡು ದಿನ ಮುಂಚಿತವಾಗಿಯೇ ಮಹಾಪ್ರಭುಗಳವರು ಪ್ರಯಾಣಮಾಡಿದರು. ದಾರಿಯಲ್ಲಿ ಹಣ್ಣು ಮುದುಕಿಯೊಬ್ಬಳು ಒಂದು ಮರಕ್ಕೆ ಸುಣ್ಣದ ಮತ್ತು ಕೆಮ್ಮಣ್ಣಿನ ಪಟ್ಟಿ ಗಳನ್ನು ಹಾಕುತ್ತಿದ್ದಳು. ಅವಳು ದಿಕ್ಕಿಲ್ಲದ ಅನಾಥೆ; ಕೂಲಿಯಿಂದ ಜೀವಿಸುತ್ತಿದ್ದವಳು; ಅವಳು ವಾಸವಾಗಿದ್ದ ಗ್ರಾಮದ ಸಟೇಲನು ಉಚಿತವಾಗಿ ಅವಳು ಮಾಡಬೇಕಾಗಿದ್ದ ಅವಳ ಸರದಿಯ ಕೆಲಸವನ್ನು ಅವಳು ಮಾಡಲೇಬೇಕೆಂದು ಅಪ್ಪಣೆಮಾಡಿದ್ದನು. ಮಹಾಪ್ರಭುಗಳ ವರು ಮೋಟಾರು ಬಂಡಿಯನ್ನು ನಿಲ್ಲಿಸಿ, ಕೆಳಕ್ಕಿಳಿದು ಅವಳೇಕೆ ಆ ಕೆಲಸ ವನ್ನು ಮಾಡುತ್ತಿದ್ದಳೆಂದು ಕೇಳಿದರು. ಅವಳು "ಯಾರೋ ಮಹಾರಾಜರಂತಪ್ಪ.. ಈ ಕಡೇ ಹೋಗ್ತಾರಂತೆ, ಸಿನ್ನೇಯಿಂದ ಹೊಟ್ಟಿ ಗಿಲ್ಲ. ಕೂಲೀ ಜೀವನ್ನೋಳು, ನಾನು. ಇದರಾಗೆ ಈ ಪಟ್ಟೇ ಬಳಿಯೋ ಸರದಿಯಂತೆ. ಪಟೀಲ ಪ್ರಾಣಾ ಹಿಂಡ್ಮಾನೆ. ನಿಲ್ಲೋಕೇ ತ್ರಾಣಾ ಇಲ್ಲ. ದಿಕ್ಕಿಲ್ಲೋಳು. ಮಹಾರಾಜ್ರು ಬಂದ್ರೇನು; ಸದ್ಗುಣ ಪ್ರಶಂಸೆ ೫೩೧ ಹೋದ್ರೇನು, ನನ್ನ ಜೀವಾ ಹೋಗ್ತಿರೋದು ಯಾರಿಗಪ್ಪಾ ಗೊತ್ತು??? ಎಂದಳು, ಕೃಪಾಳುಗಳಾದ ಮಹಾಪ್ರಭುಗಳನರು ಆಕೆಗೆ ಹಣ್ಣು ಗಳನ್ನೂ ಹಣವನ್ನೂ ಕೊಟ್ಟು ಆ ಕೆಲಸವನ್ನು ನಿಲ್ಲಿಸುವಂತೆ ಹೇಳಿ ಮುಂದಕ್ಕೆ ಹೊರಟರು. ಅಲ್ಲದೆ ಸಾಲು ಮರಗಳಿಗೆ ಇನ್ನೆಂದೂ ಸುಣ್ಣ ಕಮ್ಮಣ್ಣುಗಳ ಪಟ್ಟಿಗಳನ್ನು ಹಾಕಕೂಡದೆಂದು ಆಚ್ಚೆ ಮಾಡಿದರು. ಒಂದುಸಲ, ಕೃಷ್ಣರಾಜನೇಟಿಗೆ ಹೋಗಿದ್ದಾಗ, ಮಹಾಪ್ರಭು ಗಳವರ ಬಿಡಾರದ ಬಳಿಗೆ ದರ್ಶನಾಪೇಕ್ಷ್ಸಿಗಳಾಗಿ ಸುತ್ತ ಮುತ್ತಲಿನ ಗ್ರಾಮಗಳ ಜನರು ಬಂದು ತುಂಬಿದರು. ಅಮಲ್ಟಾರರವರು ಅವರನ್ನು ಮುಂದೆ ಬಿಡದೆ ತಡೆಯುವಂತೆ ತಮ್ಮ ಕೈಕೆಳಗಿನವರಿಗೆ ಅಸ್ಪಣೆಮಾಡಿ ದರು. ಮಹಾಪ್ರಭುಗಳವರು ಅಮಲ್ಲಾರರನ್ನು ತಮ್ಮ ಬಳಿಗೆ ಕರೆದು, “ ಪಾಪ, ದೂರದಿಂದ ಬಂದಿದ್ದಾರೆ. ಅನರನ್ನೇಕೆ ತಡೆಯಬೇಕು? ಹತ್ತಿರಕ್ಕೆ ಬರಲಿ? ಎಂದರು. ೧೯೨೯ನೆಯ ಇಸವಿಯಲ್ಲಿ ಮಾದೇಶ್ವರ ಬೆಟ್ಟಕ್ಕೆ ಮಹಾಪ್ರಭು ಗಳವರು ದಯಮಾಡಿದ್ದಾಗ ಹತ್ತು ಮೈಲಿಗಳ ದೂರದ ಹಳ್ಳಿಯಿಂದ "« ಥೊರೆಗಳ್ಗೆ ಲಾವಣಿ ಕೇಳಿಸಬೇಕು?” ಎಂದು ನಡೆದುಬಂದಿದ್ದ ಹಣ್ಣು ಮುದುಕನಲ್ಲಿ ಆದರತೋರಿ, ಲಾವಣಿಯನ್ನು ಕೇಳಿ, ಅವನಿಗೆ ಹಣವನ್ನು ಕೊಟ್ಟು ಅವನನ್ನು ಮೋಟಾರು ಬಂಡಿಯಲ್ಲಿ ಕುಳ್ಳಿರಿಸಿ ಅನನ ಗ್ರಾಮಕ್ಕೆ ಕಳುಹಿಸಿಕೊಟ್ಟರು. ೧೯೧೩ನೆಯ ಇಸವಿಯಲ್ಲಿ, ಮಹಾಪ್ರಭುಗಳವರು ಒಂದು ಡಿಸ್ಪ್ರಿಕ್ಸಿನ ಸಂಜಾರಾರ್ಥವಾಗಿ ದಯಮಾಡಿದ್ದರು. ಅಲ್ಲಿ, ತೀರ ಬಡವರೂ ವಿದ್ಯಾವಂತರೂ ವೃದ್ಧರೂ ಆದ ವೈದಿಕರೊಬ್ಬರು ತಮ್ಮ ಪತ್ಲಿಯವ ರೊಡನೆ ಬಂದು, "ಸಹಸ್ರ ಪೂರ್ಣಿಮಾ ಪೂರ್ಣಚಂದ್ರ ದರ್ಶನ ವಾಯಿತು. ಆದಕಾರಣ, ನಾವಿಬ್ಬರೂ ಶಾಂತಿಮಾಡಿಕೊಳ್ಳಬೇಕೆಂದಿ ದ್ದೇನೆ. ಮಹಾಸ್ವಾಮಿಯವರು ಇಲ್ಲಿಗೆ ಚಿತ್ರೈಸಿದ ಜ್ಞಾಪಕಾರ್ಥವಾಗಿ ಅದನ್ನು ನಡೆಯಿಸಿಕೊಡಬೇಕು. ನಮಗಂತೂ ಗತಿಯಿಲ್ಲ. ಕರ್ಮ ಲೋಪವಾಗುವಂತಿದೆ. ತಪ್ಪಿಸಿ ಕಾಪಾಡಬೇಕು?” ಎಂದು ಹೇಳಿ ಕೊಂಡರು. ಮಹಾಪ್ರಭುಗಳವರು ಯೋಚಿಸಿ ನೋಡುವುದಾಗಿ ಉತ್ತರ ಹೇಳಿ, ಅವರ ಸ್ಥಿತಿಗತಿಗಳನ್ನೂ ಅವರು ಹೇಳಿದ್ದುದು ನಿಜವೇ ಎಂಬುದನ್ನೂ ನಿಚಾರಿಸಿಕೊಂಡ ಬಳಿಕ್ಕ ಆ ವೃದ್ಧರಿಗೆ ೫೦೦ ರೂಪಾಯಿ ಗಳನ್ನೂ, ೨೦೦ ಸೇರು ಅಕ್ಕಿಯ ಖಾಸಾ ಲವಾಜಮೆಯನ್ನೂ ಕಲಾಸತ್ತಿನ ಶಾಲುಜೋಡಿ ಕಲಾಪತ್ತಿನ ಥೋತ್ರಗಳ ಖಿಲ್ಲತ್ತನ್ನೂ, ೫೩4೨ ಆಳಿದ ಮಹಾಸ್ವಾವಿಂಯನರು ಅವರ ಪತ್ಲಿಯವರಿಗೆ ಕಲಾಸತ್ತಿನ ಸೀರೆ ಕುಪ್ಪಸಗಳನ್ನೂ ಕಳುಹಿಸಿ ಕೊಟ್ಟರು. ಆ ವೃದ್ಧರು ಶಾಂತಿ ಕರ್ಮವನ್ನು ಸಾಂಗವಾಗಿ ನೆರವೇರಿಸಿ ಮದಲ್ಲದೆ, ಮಹಾಪ್ರಭುಗಳವರ ಚಿತ್ರಸಟವನ್ನು ನೇದಘೋಷದೊಡನೆ ಗ್ರಾಮದಲ್ಲಿ ಮೆರೆವಣಿಗೆ ಮಾಡಿಸಿದರು. ಊರಿನವರೆಲ್ಲರೂ ಸೇರಿ, ವಾದ್ಯಘೋಷದೊಡನೆ ಆ ವೃದ್ಧ ದಂಪತಿ ಗಳನ್ನುಮೆರೆವಣಿಗೆ ಮಾಡಿಸಿದರು. ೧೯೩೮ನೆಯ ಇಸವಿ ಜೂಲೈ ತಿಂಗಳಿನಲ್ಲಿ ಮಹಾಪ್ರಭುಗಳವರು ಹಾಸನದಲ್ಲಿದ್ದಾಗ ಅದೇ ತಿಂಗಳು ೧೬ನೆಯ ತಾರೀಖಿನ ದಿನ ಬೆಳಗ್ಗೆ ಸಂಚಾರಾರ್ಥವಾಗಿ ಹೊರಟರು. ಕೆಲವು ಗಜಗಳ ದೂರ ಹೋದ ಕೂಡಲೆ, ಸಾತೇನ ಹಳ್ಳಿ ಯವಳೊಬ್ಬಳು ಕೈಮುಗಿದು ತನ್ನ ಕಷ್ಟಗಳನ್ನು ಹೇಳಿಕೊಂಡಳು. ಅದನ್ನು ಮಹಾಪ್ರಭುಗಳವರು ಸಾವಧಾನವಾಗಿ ಲಾಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಆಜ್ಞೆ ಮಾಡಿ, ಅವಳಿಗೆ ಒಡನೆಯೇ ಸಹಾಯಮಾಡಿಸಿದರು. ಬಹು ಕಾಲದ ಅವಳ ಕಷ್ಟವು ಸರಿಹಾರ ವಾಯಿತು. ಹೀಗೆ, ಮಹಾನವ್ರಭುಗಳವರು ತಮ್ಮ ಪ್ರಜೆಗಳಲ್ಲಿ ಸಮಸ್ತರನ್ನೂ ಪ್ರೀತಿಸುತ್ತಿದ್ದರು; ಅಸರಿಚಯಸ್ಸರಿಗೂ ಸಹಾಯಮಾಡುತ್ತಿದ್ದರು. ಪ್ರಾಮಾಣಿಕತೆಯಿಂದಲೂ ಶ್ರದ್ಧೆಯಿಂದಲೂ ಕೆಲಸಮಾಡುತ್ತಿದ್ದ ವರಲ್ಲಿ ಪ್ರಭುಗಳವರಿಗೆ ಸರಮಾದರ. ಅವರು ಯಾವ ಅಪರಾಧವನ್ನೇ ಮಾಡಿದರೂ ಕ್ಲಮೆ ತೋರುತ್ತಿದ್ದರು. ಒಂದು ಕ್ಸಮಾಗುಣ ಸಂದರ್ಭದಲ್ಲಿ ಸಮ್ಮುಖದ ದೊಡ್ಡ ಅಧಿಕಾರಿಯವ ರೊಬ್ಬರ ಮೇಲೆ ಅನ್ಯಾಯವಾಗಿ ಕೆಲವರು ದ್ವೇಷಾಸೂಯೆಗಳಿಂದ ಕೂಡಿದ್ದರು. ಅದರ ದೆಸೆಯಿಂದ ಯಾರ ಮನಸ್ಸು ಎಲ್ಲಿ ಕೆಟ್ಟುಹೋಗುವುದೋ, ತಮಗೆಲ್ಲಿ ವಿಸತ್ತು ಬರು ವುಜೋ ಎಂದು ಅವರು ಕಳವಳವಡುತ್ತಿದ್ದರು. ಇಂಗಿತಜ್ಞರಾದ ಮಹಾಪ್ರಭುಗಳವರು, "ನಿಮ್ಮ ಮೇಲಿರುವ ಅಧಿಕಾರಿಗಳು ನಿಮ್ಮಲ್ಲಿ ಮೆಚ್ಚಿಕೆಯನ್ಸಿಟ್ಟುಕೊಂಡಿದ್ದಾರೆ. ನಮ್ಮ ಮನಸ್ಸಿಗೆ ಸಂತೋಷ ವುಂಟಾಗಿದೆ. ಇನ್ನು ಆತಂಕವೇಕೆ??' ಎಂದರು. ಅದಕ್ಕೆ ಆ ಅಧಿಕಾರಿ ಯವರು, ೯ ಪರಮಾನುಗ್ರಹೆನಾಯಿತು, ಮಹಾಸ್ವಾಮಿ. ಏನು ಅಪರಾಧ ಮಾಡಿದರೂ ಕ್ಪಮಿಸಿ ಕಾಪಾಡಬೇಕು? ಎಂದು ಪ್ರಾರ್ಥಿಸಿ ದರು. ಮಹಾಪ್ರಭುಗಳವರು, "ಈಗೇನೂ ನಿಮ್ಮಿಂದ ಅಪರಾಧವಾಗಿಲ್ಲ. ಇಷ್ಟರಮೇಲೆ ಮುಂದೆ ಅಸರಾಧನಾಯಿತೆನ್ನಿ. ಅದಕ್ಕೆ ಈಗಿನಿಂದಲೇ ಶ್ಚಮಾ ಪ್ರಾರ್ಥನೆಯೇಕೆ? ಮನುಷ್ಯರು ತಪ್ಪು ಮಾಡದೆ, ಮರಗಳು ಸದುಣ ಪ್ರಶಂಸೆ ೫೩೩ ೧ ತಪ್ಪು ಮಾಡಿಯಾವೆ? ನೀವು ಯಾವ ಆತಂಕವನ್ನೂ ಇಟ್ಟುಕೊಳ್ಳದೆ ಕೆಲಸಮಾಡಿ'' ಎಂದು ಹೇಳಿ ನಕ್ಕ ರು. ಈಗ್ಗೆ ಆರೇಳು ವರ್ಷಗಳ ಗೆ ಅರಮನೆ ಬಿಡದಿಯ ನೀರಿನವ ನೊಬ್ಬನು ಮಹಾಪ್ರಭುಗಳವರಿಗೆ ಪ್ರಿಯವಾಗಿದ್ದು ಮತ್ತೆಲ್ಲಿಯೂ ದೊರೆಯದಿದ್ದ ಮನೋಹರ ವರ್ಣದ ""ಬೇಸಿನ್‌?' ಒಂದನ್ನು ಎತ್ತಿ ಹಾಕಿದನು; ಅದು ಸ್ವಲ್ಪ ಸೀಳಿತು. ಯಾರಿಗೂ ಅದನ್ನು ಹೇಳದೆಯೇ ಸುಮ್ಮನಿದ್ದನು. ಗುರಿಕಾರರು ಕರೆಯಿಸಿ ಕೇಳಿದಾಗ ತಪ್ಪುಮಾಡಿದ್ದು ದಾಗಿ ಅವನು ಒಪ್ಪಿಕೊಂಡನು. ಅವರು ಪ್ರಭು ಸನ್ನಿಧಿಗೆ ಹೋಗಿ, "« ಮಹಾಸ್ವಾಮಿ, ತಪ್ಪು ಒಪ್ಪಿಕೊಂಡ. ನಿಜಾ ಹೇಳಿದ್ದಾನೆ. ಭಯಪಟ್ಟು ನಡುಗುತ್ತಿ ದ್ದಾನೆ. ಮನ್ಸಿಸಿ ಕಾಪಾಡಬೇಕು?” ಎಂದು ಅರಿಕೆ ಮಾಡಿದರು. ಮಹಾಪ್ರಭುಗಳವರು, ""ಅವನು ಅದನ್ನು ಎತ್ತಿ ಹಾಕಿದುದನ್ನು ಯಾರೂ ಕಾಣಲಿಲ್ಲ. ಹೀಗಿದ್ದೂ ನಿಜ ಹೇಳಿ ತಪ್ಪ ನ್ನು ಒಪ್ಪಿ ಕೊಂಡನೆ??' ಎಂದು ಕೇಳಿದುದಕ್ಕೆ ಅವರು, "ಒಪ್ಪಿ ಕ ಸಾಗಿ ಭಯಸ್ಪ'' ಎಂದರು. A ರಮೇಲೆ ತಪ್ಪನ್ನು ಹೇರದೆ ಒಪ್ಪಿ ಕೊಂಡ "ಆತನ ಪ್ರಾ ಸಾ ಸುಪ್ಪಿ ಇರಾ ಮಹಾಪ ಕ್ರಭುಗಳವ ಅವನಿಗೆ «ಇನಾಂ?' ಕಳುಹಿಸಿಕೊಟ್ಟಿರು. 100 ೬.1 ಶಾಖವನ್ನುಂಟುಮಾಡುವುದಕ್ಕಾಗಿ ನಿಶೇಷ ಬಗೆಯ "“ಬಲ್ಬು''ಗಳನ್ನು ತರಿಸಿ ಜೋಡಿಸಿದ್ದರು. ಅವುಗಳಲ್ಲಿ ಒಂದೊಂದಕ್ಕೂ ಬಹಳ. ಬೆಲೆ. ಆದರೆ, ವಿದ್ಯುಚ್ಛಕ್ತಿ, ಕ ಯ ಶಕ್ತಿಯನ್ನು (ಎಂದರೆ " ವೋಲ್ಟೇಜ್‌” ಶಕ್ತಿಯನ್ನು) ಕಡಮೆಮಾಡತಕ್ಕ ಯಂತ್ರ ಸಾಧನವು ಜೋಡಣೆಯಾದಮೇಲೆ ಆ ಚ್‌ ಹಾಕಬೇಕೆಂಬುದನ್ನ ಊಳಿಗದವರೊಬ್ಬರು “ಸ್ವಿಚ್‌? ಹಾಕಿಬಿಟ್ಟರು. «ಬಲ್ಬು ಗಳ ಕೆಟ್ಟು ಹೋದುವು. ಅವರು ಭಯದಿಂದ ನಡುಗುತ್ತ ನಿಂತಿದ್ದರು. ಮಹಾಸ ಧು ಗಳವರು ದೇವತಾರ್ಚನೆಯನ್ನು ಮುಗಿಸಿ ದಯಮಾಡಿದಾಗ, "" ಏಕಯ್ಯ? ಹೀಗಿದ್ದೀಯೆ?'' ಎಂದರು. ಆಗ ಅವರು, " ಮಹಾಸ್ವಾಮಿ ಸ್ವಿಚ್‌ ಹಾಕಿದೆ... ಹೀಗಾಯಿತು. ತಿಳಿಯದೆ ತನ್ಪು ವೂಡಿದೆ. ಮನ್ನಿಸಿ ಕಾಪಾಡಬೇಕು?' ಎಂದರು. ಮಹಾಸ್ರಭುಗಳವರು, “ತಿಳಿದು ಕೆಲಸ ಮಾಡಬೇಕಯ್ಯ. ಹೋಗಲಿ, ಸುಮ್ಮನಿರು. ಇನ್ನು ಮುಂದೆ ಎಚ್ಚರಿಕೆ ಯಿಂದಿರು?' ಎಂದು ಹೇಳಿ ನಕ್ಕರು. ತಪ್ಪುಮಾಡಿದವರಿಗೆ ಅವರು ನಯವಾಗಿ ಬುದ್ಧಿ ಹೇಳುತ್ತಿದ್ದರೇ ಹೊರತು, ಜೈದು ಸಣ್ಣಮಾತು ಗಳನ್ನಾಡುತ್ತಿರಲಿಲ್ಲ. ೫೩೪ ಆಳಿದ ಮಹಾಸ್ವಾಮಿಯನರು ಎಷ್ಟೇ ದೊಡ್ಡ ತಪ್ಪನ್ನು ಮಾಡಿದವರ ವಿಷಯದಲ್ಲಾಗಲಿ ಅವರು ಕ್ಬಮಾಪರರಾಗಿ ವರ್ತಿಸುತ್ತಿದ್ದರು. ಅಸಮಾಧಾನಕ್ಕೆ ಅವಕಾಶ ಕೊಟ್ಟ ತಸ್ಥರ ವಿಷಯದಲ್ಲಿ ಕೂ ಅಸ್ರಸನ್ನತೆಯನ್ನು ತೋರಿಸುತ್ತಿದ್ದು ದೆ € ಅಷ್ಟೆ. ಒಂದು ಸಲ, ಒಬ್ಬರು ಅಧಿಕಾರಿಯವರು ಬಹಳ ಅಸಮಾಧಾನನನ್ನು ಂಟುಮಾಡಿದಾಗ, 1 ತಿಂಗಳುಗಳ ಕಾಲ ಅವರಿಗೆ ದರ್ಶನಾವಕಾಶನನ್ನು ತಪ್ಪಿ ಸಿದ್ದರು. ಕ್ಲಮಾಪ್ರಾರ್ಥನೆ ಮಾಡಿ ಅವರು ನಿಷಾದ ಸೂಚನೆ ಮಾಡಿದಮೇಲೆ, ಮಹಾಪ್ರಭುಗಳವರು ಎಂದಿ ನಂತೆ ಅವರಲ್ಲಿ ಕೃಪೆ ತೋರಲಾರಂಭಿಸಿದರು. ಆದರೆ, ಪ್ರಾಮಾಣಿಕತೆ ಯಿಂದ ಕೆಲಸ ಮಾಡುತ್ತಿದ್ದು ಪ್ರಮಾದವಶದಿಂದ ತಪ್ಪುಮಾಡಿದವರ ವಿಷಯದಲ್ಲಿ ಮಾತ್ರ, ಮಹಾಪ್ರಭುಗಳವರು ಸಂಪೂರ್ಣವಾಗಿ ಕ್ಬಮೆ ತೋರುತ್ತಿದ್ದರು. ಕೈಕೆಳಗಿನ ಅಧಿಕಾರಿಗಳಲ್ಲಾಗಲಿ, ಅಥವಾ ಮೈತ್ರಿ ಯನ್ನು ಬಳೆಯಿಸುತ್ತಿದ್ದ ಸ್ವದೇಶೀಯ ವಿದೇಶೀಯ ದೊಡ್ಡಮನುಷ್ಯ ರಲ್ಲಾಗಲಿ, ವಿಶ್ವಾಸವಿಡುವುದಕ್ಕೆ ಮುಂಚೆ ಚೆನ್ನಾಗಿ ಪರಿಶೀಲಿಸಿ ಸರೀಕ್ಸಿಸುತ್ತಿದ್ದರು. ಒಮ್ಮೆ ನಿಶ್ವಾಸವನ್ಸಿಟ್ಟಿಮೇಲೆ, ಎಂತಹ ಸಸ್ಸ್ಟಿ ವೇಶಗಳೇ ಬಂದರೂ ಅವರನ್ನು ಕೈಬಿಡುತ್ತಿರಲಿಲ್ಲ. ಅಸರಾಧಿಗಳ ವಿಷಯದಲ್ಲಿ ಕೂಡ ಅವರು ಮುಖ ಮುರಿದು ಒಂದು ದಿನನೂ ಮಾತನಾಡಿದವರ್ಲ. ಹಲವು ಸಾರಿ ಎಚ್ಚರಿಕೆ ಹೇಳಿದರೂ ತಿಳಿವಳಿಕೆಯಿಂದ ತಿದ್ದಿಕೊಳ್ಳದೆ ಮತ್ತೆಮತ್ತೆ ತಪ್ಪು ಮಾಡುತ್ತಿದ್ದವರನ್ನು ಮಾತ್ರವೇ ಅವರು ಶಿಕ್ಸಿಸುತ್ತಿದ್ದರು. ಊಳಿಗದವರೊಬ್ಬರು ಎಷ್ಟು ಸಲ ಬುದ್ಧಿ ಹೇಳಿದರೂ ಕೇಳದೆ ತಪ್ಪು ಮಾಡುತ್ತಲೇ ಬಂದರು. ಕೊನೆಗೆ ನಿರ್ವಾಹನೇ ಇಲ್ಲದಂತಾಯಿತು. ಹಾಗಿದ್ದೂ, ಆತನಿಗೆ ಸಂಬಳದಲ್ಲಿ ಅರ್ಧ ಮೊತ್ತದ ನಿರಾಮನೇತನವನ್ನು (ನೆನ್ಸನ್‌) ನಡೆಯಲು ಹಕ್ಕು ಬರುವಷ್ಟು ಕಾಲ ಆತನು ಕೆಲಸ ಮಾಡಿಬ್ಲ್ಬದಿದ್ದೂ, ಆತನಿಗೆ ದಯೆ ತೋರಿ ಆತನ ಸಂಬಳದಲ್ಲಿ ಅರ್ಧಭಾಗದ ವಿರಾಮವೇತನವೇ ಸಲ್ಲುವಂತೆ ಅನರು ಅಪ್ಪ ಣೆ ಮಾಡಿದರು. ಇಂತಹದು ನಡೆನುದು ಅದೊಂದೇ ಸಲ. ಒಂದುಸಲ, ಮಹಾಸಪ್ರಭುಗಳವರು ವಶ್ಚಿ )ಮವಾಹಿನಿಯಲ್ಲಿ ಕಾವೇರೀ ಸ್ನಾನಮಾಡಿ, ಆಸ್ಮಿಕ ಮಾಡಲು ಸಾ ಗಿದ್ದ ಸ್ಥಳಕ್ಕೆ ಮಡಿಯಲ್ಲಿ ಹೋದಾಗ ಬಾಗಿಲಿನ ಹಿಂದೊಂದು ಸತ್ತ ಕನ್ಸಯು ಬಿದ್ದಿದ್ದುದನ್ನು ಕಂಡರು. ಸಂಬಂಧನಟ್ಟಿ ಕೆಲಸಗಾರರನ್ನು ದಂಡಿಸಬಹುದಾಗಿದ್ದ ಆ ಸನ್ನಿವೇಶದಲ್ಲಿ ಕೂಡ, ಮಹಾಸಪ್ರಭುಗಳವರು ಅವರನ್ನು ಕ್ಪಮಿಸಿ ಬುದ್ಧಿ ಹೇಳಿದರು. ಒಂದು ಸಲ ನೀಲಗಿರಿಯ ಅರಮನೆಯಲ್ಲಿ, ಸನ್ನಿಧಿಯ ತಃ ತ್ತ ಷ್ಚೊ ಸದ್ಗುಣ ಪ್ರಶಂಸೆ ೫೩೫ ಊಳಿಗದವರೊಬ್ಬರು ಒಂದು ಕಡೆಯಿಂದ ಸರಕ್ಕನೆ ನುಗ್ಗಿದರು; ಮತ್ತೊಂದ್ಹು ಕಡೆಯಿಂದ ಮಡಿಯುಟ್ಟು ದೇವತಾರ್ಚನೆಗೆ ದಯ ಮಾಡುತ್ತಿದ್ದ ಮಹಾಪ್ರಭುಗಳವರಿಗೆ ಆತನ ಮೈಸೋಂಕಿನಿಂದ ಮೈಲಿಗೆ ಯಾಯಿತು. ಆತನು ಭಯದಿಂದ ನಡುಗುತ್ತಿದ್ದುದನ್ನು ಕಂಡು, ಮಹಾ ಪ್ರಭುಗಳವರು, "ಹೆದರಬೇಡ. ಏನೋ ಕಾಣದೆ ಬಂದುಬಿಟ್ಟೆ. ಇನ್ನು ಮೇಲೆ ಎಚ್ಚರಿಕೆಯಿಂದಿದ್ದರಾಯಿತು'? ಎಂದು ಹೇಳಿ ಮತ್ತೆ ಸ್ನಾನ ಮಾಡಲು ಹೊರಟರು. ಒಂದುಸಲ, ಶ್ರಾದ್ಧಮಾಡಿಸುತ್ತಿದ್ದವರು ಶ್ರೀ ಚಾಮರಾಜೇಂದ್ರ ಒಡೆಯರವರ ಹೆಸರನ್ನು ಸೇರಿಸುವುದಕ್ಕೆ ಪ್ರತಿಯಾಗಿ ತಮ್ಮ ತಂದೆಯವರ ಹೆಸರನ್ನು ಸೇರಿಸಿ ಮಂತ್ರವನ್ನು ಹೇಳಿದಾಗ ಮಹಾಸ್ರಭುಗಳವರು ಗಂಭೀರವಾಗಿ, " ಶ್ರಾದ್ಧ ಮಾಡು ತ್ರಿರುವವರು ನೀನೋ ನಾವೋ??' ಎಂದು ಕೇಳಿದರು. ಒಂದು ದಿನ್ನ ಚಾಮುಂಡೀ ಬೆಟ್ಟಿ ದಿಂದ ಮೋಟಾರು ಬಂಡಿಯಲ್ಲಿ ಕುಳಿತು ಕೆಳಕ್ಕಿಳಿದು ಬರುತ್ತಿದ್ದರು. ಸಂನ್ಯಾಸಿವೇಷದ ಕಸಟಿಯೊಬ್ಬನು ಮಾರ್ಗದಲ್ಲಿ ಅಡ್ಡವಾಗಿ ಮಲಗಿದ್ದುದರಿಂದ, ಇಳಿಜಾರಿನಲ್ಲಿ ವೇಗವಾಗಿ ಹೋಗುತ್ತಿದ್ದ ಮೋಟಾರು ಬಂಡಿಯನ್ನು ತಟಕ್ಕನೆ ನಿಲ್ಲಿಸಿ ಆತನ ಪ್ರಾಣ ರಕ್ಷಣೆ ಮಾಡುವುದು ಬಹಳ ಪ್ರಯಾಸವಾಯಿತು. ಮಹಾಪ್ರಭು ಗಳವರು ಮೋಟಾರು ಬಂಡಿಯಿಂದ ಕೆಳಕ್ಕಿಳಿದು ಬಂದು, ಅವನನ್ನು ಮೇಲಕ್ರೆಬ್ಬಿಸಿ, ಆತನು ಹಾಗೆ ಮಾಡಿದುದಕ್ಕೆ ಕಾರಣವನ್ನು ಕೇಳಿದರು. ಅವನು ದ್ರವ್ಯಾಪೇಕ್ಸೆಯಿಂದ ಹಾಗೆ ಮಾಡಿದುದಾಗಿ ಕೇಳಿ ಆಶೆ ಯನ್ನು ಜಖುಸಬೇಕಾದ ಸಂನ್ಯಾಸಾಶ್ರಮಕ್ಕೆ ಹೀಗೆ ಅಸಮಾನಮಾಡು ವುಜಿ? ಹಣಕ್ಕೋಸ್ಟರ ಈ ರೀತಿ ಆತ್ಮಹತ್ಯ ಪ್ರಯತ್ನವೆ?'' ಎಂದು ಮುಂತಾಗಿ ವಪ್ರಶೈಮಾಡಿದರು.. ಆ ಬಗೆಯಲ್ಲಿ ಆತನು ಕೇಳುತರದ ಉಪಾಯ ಮಾಡಿದನೆಂದು ತಿಳಿದುಬಂದಾಗಲೂ ಕೂಡ ಅಸಾಧಾರಣ ವಾದ ತಾಳ್ಮೆಯನ್ನೂ ಕ್ಷಮೆಯನ್ನೂ ಪ್ರದರ್ಶಿಸಿದರು; ಸ್ವಲ್ಪ ಹೆಣವನ್ನೂ ಕೊಟ್ಟು, ಮುಂದೆ ವಿನೇಕದಿಂದ ವರ್ತಿಸುವಂತೆ ಬುದ್ಧಿ ಹೇಳಿದರು. ಮಹಾಪ್ರಭುಗಳವರು ಚಾಡಿಯ ಮಾತುಗಳನ್ನು ಕೇಳುತ್ತಲೂ ಇರಲಿಲ್ಲ. ಚಾಡಿಯ ಮಾತುಗಳನ್ನು ಹೇಳುವವರನ್ನು ಕಂಡರೆ ಅವರಿಗೆ ಸರಿಬೀಳುತ್ತಲೂ ಇರಲಿಲ್ಲ. ಆದರೆ, ದುರುದ್ದೇಶವಾವುದೂ ಇಲ್ಲದೆ ದೃಷ್ಠಿ, ಭೇದದಿಂದ ಅಥವಾ ಮತಿ ಭೇದದಿಂದ ಭಿನ್ನಾಭಿಪ್ರಾಯವನ್ನು ಸೂಚಿಸಿ ಇತರರ ಮೇಲೆ ತಮ್ಮೆದುರಿಗೆ ಆಶ್ಸೇನದ ನುಡಿಗಳನ್ನಾಡಿದವರ ವಿಷಯದಲ್ಲಿ ಅಸಮಾಧಾನಸಡದೆ ಮಹಾವ್ರಭುಗಳವರು ತಾಳ್ಮೆಯಿಂದ ೫೩೬ ಆಳಿದ ಮಹಾಸ್ವಾಮಿಂಯನರು ಸವಿನುಡಿಗಳನ್ನಾಡಿ ಸಮಾಧಾನ ಹೇಳುತ್ತಿದ್ದರು. ಸುಸಂಸ್ಕೃತರೂ ದೇಶಾಭಿಮಾನಿಗಳೂ ಆದ ಸರ್‌ ಎಂ. ವಿಶ್ವೇಶ್ವರಯ್ಯನವರು ದಿವಾನ್‌ ಪದವಿಗೆ ಬಂದಾಗ ಅವರು ಪ್ರಜಾವರ್ಗದವನರಿಗೆ ಸುಲಭರಾಗಿ ವರ್ತಿಸ ಲುಪಕ್ರಮಿಸಿದರು. ಅದನ್ನು ಕಂಡ--ಮಹಾಪ್ರಭುಗಳವರ ಕೃಪೆಗೆ ಪಾತ್ರರಾಗಿದ್ದ ಡೆಪ್ಯುಟಿ ಕಮಾಷನರನರೊಬ್ಬರು, « ನಮ್ಮ ಬಂಗಲೇ ಬಳಿ ದರ್ಶನಕ್ಕಾಗಿ ಕಾದು ಬಿದ್ದಿರುವಂಥವರನ್ನೆಲ್ಲಾ ಮೇಲಿನವರು ತಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳುವ ಸ್ಥಿತಿ ಬಂದಿದೆ. ಇನ್ನು ನಮ್ಮ ಮಾನನೆಲ್ಲಿ? ಮಹಾಪ್ರಭುಗಳವರ ಪ್ರತಿನಿಧಿಗಳೆಂದು ನಾವು ಅಧಿಕಾರ ಮಾಡಿ ಜನರಿಗೆ ಮುಖಾ ತೋರಿಸುವುದು ಹೇಗೆ?” ಎಂಡು ಅರಿಕೆ ಮಾಡಿದರು. ಮಹಾಪ್ರಭುಗಳವರು ನಸುನಕ್ಕು, "" ನಾವುಗಳೆಲ್ಲರೂ ಇರುವುದು ಪ್ರಜೆಗಳ ಆರಾಧನೆಗೆ ತಾನೆ? ಕಾಲವನ್ನು ತಿಳಿದು ತಕ್ಕಂತೆ ನಡೆದುಕೊಳ್ಳುವುದು ಉತ್ತಮನಲ್ಲನೆ?” ಎಂದು ಕೇಳಿದರು. ಸರ್ಕಾರದ ಹಣದ ಲೆಕ್ಕಗಳನ್ನು ಪರಿಶೀಲಿಸಿ ಆಯ ವ್ಯಯಗಳ ವ್ಯವಸ್ಥೆಗೆ ಉತ್ತಮವಾದ ಸಲಹೆಗಳನ್ನು ಕೊಡಲು, ಹಿಂದೆ ಶ್ರೀಮಾನ್‌ ದತ್ತ ಅವರನ್ನು ಸರ್ಕಾರದವರು ಕರೆಯಿಸಿದ್ದರು. ಅದು ಸರಿಬೀಳದೆ ಹೋದ ವೃದ್ಧರಾದ ಭಾರಿ ಅಧಿಕಾರಿ ಯನರೊಬ್ಬರು ಮಹಾಪ್ರಭುಗಳವರ ಸನ್ನಿಧಿಯಲ್ಲಿ, ""ನಮ್ಮ ಮನೇ ಸಂಸಾರದ ಗುಟ್ಟು ರಟ್ಟಾಗಬಹುದೆ? ಹೊರಗಿನವರು ಬಂದು ನಮ್ಮ ಲೆಕ್ಕ ಗಳನ್ನೆಲ್ಲಾ ನೋಡಿ, ನೂರೆಂಟು ಟೀಕೆ ಮಾಡಿ ತಪು) ಕಂಡು ಹಿಡಿಯೋದಕ್ಕೆ ಅವಕಾಶ ಕೊಡುವುದು ಬಹಳ ಅನ್ಯಾಯ ; ಅದು ಅವಮಾನ? ಎಂದು ಹೇಳಿಕೊಂಡರು. ಮಹಾಪ್ರಭುಗಳವರು ನಕ್ಕು, «ಪ್ರಜೆಗಳ ಕ್ಸೇಮಕ್ಕಾಗಿ ನಮ್ಮಸರ್ಕಾರದವರು ಹಣವನ್ನು ಸದ್ವಿನಿಯೋಗ ಮಾಡುತ್ತಿದ್ದಾರೆ. ಅದು ಹೊರಗಿನಿಂದ ಬಂದವರಿಂದಲೇ ಪ್ರಜೆಗಳಿಗೆ ತಿಳಿದರೆ ಮತ್ತೂ ಉತ್ತಮವಲ್ಲವೆ? ಅದರಲ್ಲಿ ತಪ್ಪೇನೂ ಕಾಣುವುದಿಲ್ಲ ವಲ್ಲಾ!”” ಎಂದರು. ಭಿನ್ನಾಭಿವ್ರಾಯವನ್ನು ಸೂಚಿಸುತ್ತಿದ್ದಾಗ ಕೂಡ ಮಹಾಪ್ರಭು ಗಳವರು ಬಹಳ ನಯವಾಗಿ ನಡೆದು, ಕೇಳಿದವರ ಮನಸ್ಸಿಗೆ ನೋವಾಗ ದಂತೆ ತಾಳ್ಮೆಯಿಂದ ವರ್ತಿಸುತ್ತಿದ್ದರು. ಕೈ ಕೆಳಗಿನ ಅಧಿಕಾರಿಗಳ ಕಾರ್ಯಕ್ಷೇತ್ರದಲ್ಲಿ ಪೂರ್ಣಾನಕಾಶವನ್ನು ಕೊಟ್ಟು ಅವರು ನಿರ್ಭಯ ವಾಗಿ ಕೆಲಸಮಾಡುವ ಸೌಕರ್ಯವನ್ನು ಕಲ್ಪಿಸಿದ್ದರಾದರೂ, ಅವರ ಅಭಿಪ್ರಾಯಗಳನ್ನು ಒಪ್ಪದೆ ಹೋದ ಸಂದರ್ಭಗಳಲ್ಲಿ ಬಹಳ ತಾಳ್ಮೆಯಿಂದ ಕೂಡಿ ಮಹಾಪ್ರಭುಗಳವರು ಅನುನಯದಿಂದ ನಡೆದುಕೊಳ್ಳು ತ್ರಿದ್ದರು, ಸದ್ಗುಣ ಪ್ರಶಂಸೆ ೫೭೭ ಈಗ್ಲೆ ಅನೇಕ ನರ್ಷಗಳ ಹಿಂದೆ, ಬಹಳ ಜಟಲವಾಗಿದ್ದ ತೊಡಕಿನ ಸಂಗತಿಗಳಿಂದ ಕೂಡಿದ್ದ ಸಂದರ್ಭವೊಂದರಲ್ಲಿ ಆಗಿನ ದಿವಾನ್‌ ರವರು ತಮ್ಮ ಸಲಹೆಗಳನ್ನು ಮಹಾಪ್ರಭುಗಳವರ ಅನುಮೋದನಕ್ಕೆ ಒಪ್ಪಿಸಿದ್ದರು. ಅವರು ಅವುಗಳನ್ನು ಸಾವಧಾನದಿಂದ ಓದಿ ನೋಡಿದರು. ಆ ಸಲಹೆಗಳು ಸಮರ್ಪಕವಾಗಿರಲಿಲ್ಲವೆಂದು ತೋರಿತು. ಮತ್ತೆ ಮತ್ತೆ ಎರಡು ಮೂರು ಸಲ ಓದಿನೋಡಿದರು. ಕೊನೆಗೆ, " ಇದೇಕೆ ಹೀಗೆ ಬರೆದು ಕಳುಹಿಸಿದ್ದಾರೆ? ಬಹಳ ಶ್ರಮಸಪಟ್ಟೇನೊ ನಿಚಾರಮಾಡಿದ್ದಾರೆ. ಆದರೆ ಸರಿಯಾದ ತೀರ್ಮಾನಕ್ಕೆ ಬಂದಿರುವಂತೆ ತೋರುವುದಿಲ್ಲ. ಆದರೆ ಅವರೇ ಬೇರೆ ಸಲಹೆಗಳನ್ನೇನಾದರೂ ಕಳುಹಿಸಿಯಾರೇನೊ ನೋಡೋಣ. ಒಂದೆರಡು ದಿನ ಹಾಗೆಯೇ ಇಟ್ಟರಿ. ಈಗಲೇ ತಟಕ್ಕನೆ ಹಿಂದಕೆ ಕಳುಹಿಸಿದರೆ CP ಎಂದು ಅಪ್ಪ ಣೆಮಾಡಿ, ಉಳಿದ ನಾನಾ ಸಂದರ್ಭಗಳ ಕಾಗದಪತ ಶ್ರಗಳನ್ನು ತೋಡಿ ಅನುಜ್ಞೆ ಗಳನ್ನು ಕೊಡಲು ಪ್ರಾರಂಭಿಸಿದರು. ಆಕೆಲಸ ನಡೆಯುತ್ತಿದ್ದಾ ಗಲೇ ಹಿಂದಿನ ದಿನ ತಾವು ಕಳುಹಿಸಿಕೊಟ್ಟದ್ದ ಆ ಕಾಗದಗಳ ಕಟ್ಟನ್ನು (" ಫೈಲನ್ನು?') ಹಿಂದಕ್ಕೆ ಕಳುಹಿಸಿಕೊಡಬೇಕೆಂದು ದಿವಾನ್‌ರವರಿಂದ ಸಮ್ಮುಖದ ಅಧಿಕಾರಿಯವರಿಗೆ ತಂತಿಯ ವರ್ತಮಾನವು ಬಂದಿತು. ತಾವು ದೀರ್ಫಾಲೋಚನೆಮಾಡಿ ಸರಿಯಾದ ಸಲಹೆಗಳನ್ನು ಕೊಡಲಿಲ್ಲವೆಂಬುದು ಅವರಿಗೇ ತೋರಿಬಂದಿದ್ದುದೇ ಅದಕ್ಕೆ ಕಾರಣ. ಸಮ್ಮುಖದ ಅಧಿಕಾರಿ ಯವರು ಆ ತಂತಿ ವರ್ತಮಾನದ ವಿಚಾರವನ್ನು ಅರಿಕೆ ಮಾಡಿದಾಗ ಮಹಾಸ್ರಭುಗಳವರು ನಕ್ಕು, "" ಅವಶ್ಯವಾಗಿ ಹಿಂದಕ್ಕೆ ಕಳುಹಿಸಿಕೊಡಿ. ಅವರು ಆ ಕಾಗದ ಪತ್ರಗಳ ಕಟ್ಟನ್ನು ಹಿಂದಕ್ಕೆ ಕೇಳಿಯಾರೆಂದು ನಾವು ನಿರೀಕ್ಸಿಸಿಯೇ ಇದ್ದೆವು” ಎಂದರು. ಮಹಾಸ ಕ್ರಭುಗಳವರನ್ನು ಬಾಲ್ಯದಿಂದಲೂ ಬಲ್ಲವರಾಗಿ ದೊಡ್ಡ ಹುದ್ದೆಗೂ ಏರಿ ಅಧಿಕಾರದಿಂದ ನಿಶ್ರಾಂತರಾಗಿರುವ ಮಾನೃರೊಬ್ಬ ಬರು, ಹ ಮಹಾಸ್ವಾಮಿಯವರು ಟಾ ಹು ಬಿರುನುಡಿಗಳನ್ನಾ ಡಿದುದನ್ನೇ ನಾನು ಒಂದು ಸಲವೂ ಕಂಡಿಲ್ಲ?” ಎಂದು ತಿಳಿಸಿದರು. ಆಳಿದ ಮಹಾ ಸ್ವಾಮಿಯವರು ಮಹಾಪುರುಷರು. ಪ್ರಕೃತಿ ಸಹಜವಾಗಿಯೇ ಅವರಲ್ಲಿ ತಾಳ್ಮೆಯೂ ಶಾಂತಿಯೂ ನೆಲಸಿದ್ದುವು. ಆದಾಗ್ಗೂ ಅವರು ಸ್ವಪ್ರಯತ್ನದ ಬಲದಿಂದಲೂ ಕೋಪವನ್ನು ದಮನಮಾಡುವುದನ್ನು ಅಭ್ಯಾಸ ಮಾಡಿ ವೃದ್ಧಿ'ಸಡಿಸಿಕೊಂಡೂ ಇದ್ದರು. ಒಂದು ಸಂದರ್ಭದಲ್ಲಿ ಅವರು ಎಂದೆಂದಿಗೂ ಕೋಪಿಸಿಕೊಳ್ಳು ವುದಿಲ್ಲವೆಂದು ಪ್ರತಿಜ್ಞೆ ಮಾಡಿ ಆಸ್ಲಿರ &ಿಲೆ ಆಳಿದ ಮಹಾಸ್ವಾಮಿಯವರು ೦ಕಲ್ಪವನ್ನು ಈಡೇರಿಸಿದ ಸನ್ನಿವೇಶವು ಅವರ ಮನೋಧರ್ಮವೆಂತಹು ಂಬುದನ್ನು ಬಹು ಚೆನ್ನಾಗಿ ತೋರಿಸುತ್ತದೆ: ರಾಜ್ಯಭಾರ ಸೂತ್ರ ಳನ್ನಂಗೀಕರಿಸಿದ ಮೇಲೆ ಒಂದು ದಿನ ಮಹಾಪ್ರಭುಗಳವರು ಮೈ ಸೂರು ಗರದ ಹೊರ ಭಾಗದಲ್ಲಿ ಕುದುರೆಯನ್ನೇರಿ ಬರುತ್ತಿದ್ದರು. ಒಬ್ಬಾತನು ದುರಿಗೆ ಬಂದು ಕ್ಳೈ ಮುಗಿದು, ತನಗೆ ಯಾರೋ ಒಬ್ಬರು ಅಧಿಕಾರಿ ುವರಿಂದ ಅನ್ಯಾಯವಾಗಿದ್ದುದಾಗಿ ತಿಳಿಸಿದನು. ಮಹಾಸ್ರಭು ಳವರು ಕುದುರೆಯನ್ನು ನಿಕ್ಚಿಸಿ, " ಸಂಗತಿಯೇನೆಂದು ಹೇಳಿದರೆ ಚಾರಿಸುತ್ತೇವೆ?' ಎಂದರು. ಆತನು, “ಹೇಳೋದೂ ಕೇಳೋದೂ ೦ದೂ ಇನ್ಲ. ಇವೊತ್ತು ಈ ಕುದುರೇ ನನ್ನ ಮ್ಯಾಲೆ ಬಿಡಬೇಕು. ನನು ಸಾಯಬೇಕು. ಅಷ್ಟು ಕೇಳೋಕೇ ನಾನು ಬಂದಿರೋದು. ಸಾಸ್ವಾಮಿಯೋರು ನನ್ನ ಮ್ಯಾಲೆ ಕುದುರೇ ಬಿಡಬೇಕು?” ಎಂದು ರಟು ಮಾತನಾಡಿದನು. ಅವರು ತಾಳ್ಮೆಯಿಂದ ಅವನ ಹೆಸರು ವಿಳಾಸ ಳನ್ನು ಕೇಳಿ ತಿಳಿದುಕೊಂಡು, ಅವನಿಗಾಗಿದ್ದ ಅನ್ಯಾಯವೇನೆಂಬು ನ್ನು ತಿಳಿಸಬೇಕೆಂದು ಆಜ್ಞೆ ಮಾಡಿದರು. ಅವನು ಅದನ್ನು ಅರಿಕೆ ನಾಡದೆ, ಮೊದಲಿನಂತೆಯೇ ಒರಟು ಮಾತನಾಡಿ ""ನನಗೊಂದೂ ಬೇಡ. ;ಕುದುರೇನ ನನ್ನ ಮೈ ಮ್ಯಾಲೆ ಬಿಡಬೇಕು?” ಎಂದು ಹೇಳಿ, ಒಂದೆರಡು ಜ್ಹೆಗಳು ದಡದಡನೆ ಮುಂದೆ ಹೋಗಿ ಕುದುರೆಯ ಕಡಿನಾಣವನ್ನು ಡಿಯಲು ಕೈ ಚಾಚಿದನು. ಕುದುರೆಯು ಬೆದರಿದ ಕಾರಣ ಅದನ್ನು ಂಕೆಯಲ್ಲಿಡುವುದು ಕಷ್ಟವಾಯಿತು. ಆದರೂ ಅವನು ಸುಮ್ಮನಿರದೆ ಕುದುರೇ ನನ್ನ ಮ್ಯಾಲೆ ಬಿಡಬೇಕು?” ಎಂದು ಅಡ್ಡ ಗಟ್ಟ ದನು. ಬಂದೆ ಹೋಗಲು ನಿರ್ನಾಹನಿ್ಲಿದೆ ಮಹಾಸ್ರಭುಗಳವರು ಅವನನ್ನು ಇರಕ್ಕೆ ಹಿಮ್ಮೆಟ್ಟಿಸುವ ಉದ್ದೇಶದಿಂದ ತಮ್ಮ ಕೈಯಲ್ಲಿದ್ದ ಬೆತ್ತದಿಂದ ವನಿಗೊಂದು ಏಟನ್ನು ಕೊಟ್ಟರು. ಅವನು ಅಪ್ಪತಿಭನಾಗಿ ಕೊಂಚ ರೆಯಾಗಲು ಕುದುರೆಯನ್ನೋಡಿಸಿಕೊಂಡು ಹೊರಟುಹೋದರು. ಯಾಳುಗಳಾದ ಮಹಾಪ್ರಭುಗಳವರಿಗೆ ಅವನ ಅಗಡುತನವೂ ಒರ ಇಟಿವೂ ಅನರಾಧಗಳಾಗಿ ತೋರಲಿಲ್ಲ. ಎಲ್ಲರಿಗಿಂತ ಮೇಲಿನವರಾದ ಮ್ಮಲ್ಲಿ ತನ್ನ ಕಷ್ಟಗಳನ್ನು ಹೇಳಿಕೊಳ್ಳಲು ಬಂದವನ ಅಭಿಲಾನೆಯು ರವೇರದೆ ಅವನ ಮನಸ್ಸೆಷ್ಟು ನೊಂದಿದೆಯೋ-- ಎಂದು ವಿಷಾದ ಯಿತು. ಮಹಾಮಾತ್ಮೃಶ್ರೀಯವರು ಅವರು ವಿಷಾದಸೂರಿತರಾಗಿದ್ದು ರ ಕಾರಣವನ್ನು ಕೇಳಿದಾಗಲೂ ಅದನ್ನೇ ಮತ್ತೆ ಮತ್ತೆ ತಿಳಿಸಿ ಒಂದು ನವೆಲ್ಲ ವೃಢೆನಟ್ಟಿರು. ಇನ್ನು ಮುಂದೆ ಎಂತಹ ಸನ್ನಿವೇಶವೇ ಸದ್ಗುಣ ಪ್ರಶಂಸೆ ೫ರ ಒದಗಿದರೂ ಕೋಪಿಸಿಕೊಂಡು ದುಡುಕುವುದಿಲ್ಲವೆಂದು ಸಂಕಲ್ಪ ಮಾಡಿ ಕೊಂಡರು. ಅಸ್ಲದೆ ಅವನನ್ನು ಮತ್ತೆ ಕರೆಯಿಸಿ, ಅವನ ಮಾತುಗಳನ್ನು ಸಾವಧಾನವಾಗಿ ಲಾಲಿಸಿ, ಅವನಿಗೆ ಹಣವನ್ನು ಕೊಟ್ಟು ಕಳುಹಿಸಿ ದುದಲ್ಲದೆ, ಯಧಾಕಾಲದಲ್ಲಿ ಅವನ ಕಷ್ಟವನ್ನೂ ಸರಿಹಾರಮಾಡಿದರು. ಆಳಿದ ಮಹಾಸ್ವಾಮಿಯನರಿಗೆ ಮಕ್ಕಳಲ್ಲಿ ಬಹು ಪ್ರೀತಿ. ಆಳುವ ಮಹಾಸ್ವಾಮಿಯವರಾದ ಶ್ರೀ ಜಯಚಾಮರಾಸೇಂದ್ರ ಒಡೆಯರವರ ಮತ್ತು ಅವರ ಸೋದರಿಯರ ಬಾಲ್ಯದಲ್ಲಿ ಮಹಾ ಮಕ್ಕಳಲ್ಲಿ ಪ್ರೀತಿ ಪ್ರಭುಗಳವರು ಅವರುಗಳಲ್ಲಿ ತೋರಿಸುತ್ತಿದ್ದ ಪ್ರೀತಿಮಮತೆಗಳು ಅಸ್ಟಿಷ್ಟಲ್ಲ; ಅವರ ಇನಿದಾದ ಮುದ್ದುಮಾತುಗಳನ್ನು ಆಲಿಸಿ ಹಿಗ್ಗುವರು; ಅವರನ್ನು ಎತ್ತಿಕೊಂಡು ಆಡಿಸಿ ಹರ್ಷಿಸುವರು; ಅವರಿಗೆ ಬೇಕಾದ ವಸ್ತುಗಳನ್ನು ತರಿಸಿಕೊಟ್ಟು ಮುದ್ದಿಸಿ ಅವರನ್ನು ಸಂತೋಷಪಡಿಸಿ ಉಲ್ಲಾಸ ಪಡುವರು; ಬಾಲ ವಯಸ್ಸಿನ ಅವರ ಚಸಲತೆಯನ್ನೂ ಚೇಷ್ಟೆಗಳನ್ನೂ ಕಂಡು ನಲಿಯುವರು. ಮೃಗಯಾವಿನೋದಕ್ಕಾಗಿ ಕಾಡಿಗೆ ಹೋದಾಗಲೆಲ್ಲ ಕಾಡು ಕುರುಬರ ಮಕ್ಕಳಿಗೆ ಬಗೆ ಬಗೆಯ ಆಟದ ನಾಮಾನುಗಳನ್ನೂ ಲಾಡು ಜಿಶೇಬಿ ಮುಂತಾದುವುಗಳನ್ನೂ ತಮ್ಮ ಕೈಯಿಂದಲೇ ಕೊಟ್ಟು, ಅವುಗಳ ಕೈಯಲ್ಲಿ ಮಾತನಾಡಿ, ಅವುಗಳ ಲಲ್ಲೆಯನ್ನು ಕೇಳಿ ಹರ್ಷಿಸುತ್ತಿದ್ದ ರು. ಮಕ್ಕಳು ತಮಗೆ ದೊರೆತ ಪೀಪಿಗಳನ್ನು ಊದಿದರೇ ಪ್ರಭುಗಳಿಗೊಂದು ಆನಂದ; ತಮ್ಮ ಮಹಾರಾಜ ಪದವಿಯನ್ನೂ ಮರೆತು ಅವರು ಆ ರೀತಿ ಮಕ್ಕಳನ್ನು ಪ್ರೀತಿಸುತ್ತಿದ್ದ ಬಗೆಯನ್ನು ಕಂಡು, ಆ ಮಕ್ಕಳ ತಾಯಿ ತಂದೆಗಳು ಅನೇಕಸಲ ಮಹಾನ್ರಭುಗಳವುಗೆ ಅಡ್ಡಬಿದ್ದು ಆನಂದ ಬಾಷ್ಟ ವನ್ನು ಸುರಿಸಿದಾ ರೆ. ಒಂದುಸಲ ದಸಖಾಮೆರಿವಣಿಗೆ ಹೊರಟಾಗ, ಮಕ್ಕಳನ್ನೆತ್ತಿಕೊಂಡು ಪ್ರಭುದರ್ಶನಕ್ಕಾಗಿ ಕಿಕ್ಕಿರಿದಿದ್ದ ಹೆಂಗಸರನ್ನೂ, ಮಕ್ಕಳ ಮುಖದಮೇಲೆ ಬಿಸಿಲು ಬಿದ್ದು ಅವುಗಳ ಮುಖಗಳು ಕೆಂಪೇರಿದ್ದು ದನ್ನೂ ಅಂಬಾರಿಯ ಮೇಲಿನಿಂದಲೇ ಪರಿಶೀಲಿಸಿ ಮಹಾ ಪ್ರಭುಗಳವರು ಮನನೊಂದರು; "ಹೆಂಗಸರೂ ಮಕ್ಕಳೂ ಬಿಸಿಲಿ ನಲ್ಲಿದ್ದರೆ ನಾವು ಆನೆಯ ಮೇಲೆ ಹೋಗಲಾರೆನು' ಎಂದರು. ಮುಂದಿನ ಸಲದ ದಸರಾ ಮೆರೆನಣಿಗೆಯ ಕಾಲದಿಂದಲೇ ಬಿಸಿಲು ಮಳೆಗಳ ಬಾಧೆ ಯಿಲ್ಲದೆ ಹೆಂಗಸರು ಮಕ್ಕಳು ಸೇರಬಹುದಾದ ಸೌಕರ್ಯದ ಸೊಗಸಾದ ಏರ್ಪಾಡು ನಡೆಯಲು ಪ್ರಾರಂಭವಾಯಿತು. ಮಕ್ಕಳೂಡನೆ ಮಾತನಾಡಲು ಮಹಾನ್ರಭುಗಳವರಿಗೆ ಬಹಳ ೫೪೦ ಆಳಿದ ಮುಹಾಸ್ವಾವಿಂಯವರು ಇಷ್ಟ. ಅವರು ಮುಂದಾಗಿ ತಿಳಿಸದೆಯೂ, ತಾವು ಪ್ರಭುಗಳೆಂಬುದು ಗೊತ್ತಾಗದಂತೆಯೂ ಗ್ರಾಮಾಂತರ ಪಾಠಶಾಲೆಗಳಿಗೆ ಹೋಗಿ ಮಕ್ಕ ಳೂಡನೆ ಮಾತನಾಡಿ ಮಕ್ಕಳನ್ನು ನೋಡಿಕೊಂಡು ಬರುತ್ತಿದ್ದರು. ಹಾಗೆ ಮಾಡಿದ ಪ್ರತಿಯೊಂದು ಸಲವೂ ಬಾಲಕ ಬಾಲಕಿಯರಿಗೆ ಹಣ್ಣು ಗಳೂ ಲಾಡುಗಳು ಮುಂತಾದುವೂ ಲಭಿಸಿದಾಗ್ಯ ಅವುಗಳನ್ನು ತಂದು ಕೊಟ್ಟವರಿಂದ ಹಿಂದೆ ತಮ್ಮ ಪಾಠಶಾಲೆಗೆ ಬಂದಿದ್ದವರು ಯಾರೆಂಬುದು ತಿಳಿಯುತ್ತಿದ್ದುದು ವಾಡಿಕೆ. ಒಂದು ದಿನ ಬೆಳಗ್ಗೆ ಮಹಾಪ್ರಭುಗಳವರು ಒಂದು ಪಾಠಶಾಲೆಗೆ ದಯಮಾಡಿದರು. ಉವಾಧ್ಯಾಯರು ಇನ್ನೂ ಬಂದಿರಲಿಲ್ಲ. ಹುಡುಗರು ಗಲಭೆಮಾಡುತ್ತಿದ್ದರು. ಅಮಲ್ಹಾರರೋ ಇನ್‌ಸ್ಪೆಕ್ಟರೋ ಬಂದರೆಂದು ಭಾವಿಸಿ ಅವರು ಸದ್ದುಮಾಡದೆ ಕುಳಿತರು. ಮಹಾಪ್ರಭುಗಳವರು ಅವರಿಗೆ ಅನೇಕ ಪ್ರಶ್ನೆಗಳನ್ನು ಹಾಕೆ, ಅವರ ಉತ್ತರಗಳಿಂದ ಹರ್ಷಿಸಿ, ಅವರಿಗೆ ಸಂತೋಷವಾಗುವಂತೆ ಮಾತನಾಡಿ, ಕೊನೆಗೆ "“ ನಾನು ಯಾರು ಗೊತ್ತೆ?” ಎಂದು ಕೇಳಿದರು. ಒಬ್ಬ ಹುಡುಗನು, «ಯಾರೋ ಗೊತ್ತಿಲ್ಲಾ, ಸಾರ್‌. ಇನ್‌ಸ್ಪೆಕ್ಟರೇ ಇರಬೇಕು. ಇನ್‌ಸ್ಪೆಕ್ಟರೇ ಪ್ರಶ್ನೇ ಕೇಳೋದು'' ಎಂದುದನ್ನು ಕೇಳಿ ನಕ್ಕು, ಗೋಡೆಯ ಮೇಲಿದ್ದ ತಮ್ಮ ಭಾವಚಿತ್ರದ ಕಡೆಗೆ ಕೈ ತೋರಿಸಿ, “ಆ ಪಟಿ ನೋಡಿ. ಯಾರೆನ್ನುವುದು ಗೊತ್ತಾಯಿತೆ??' ಎಂದರು. ಹುಡುಗರು ಅಚ್ಚರಿಯಿಂದ ಕೂಡಿ. ಸರಕ್ಕನೆ ಎದ್ದು ನಿಂತು, ನಮ್ಮ ಮಹಾರಾಜ್ರೂ. ನಮ್ಮ ಮಹಾರಾಜ್ರೂ?'' ಎಂದು ಹೇಳುವ ವೇಳೆಗೆ ಸ್ತಭುಗಳವರು ನಗುತ್ತ ಮುಂದೆ ದಯಮಾಡಿದ್ದರು. ೧೯೩೮ನೆಯ ಇಸವಿ ಜೂಲೈ ತಿಂಗಳು ೧೬ನೆಯ ತಾರೀಖಿನ ದಿನ, ಹಾಸನಕ್ಕೆ ಮೂರು ಮೈಲಿಗಳ ದೂರದಲ್ಲಿರುವ ಹನುಮಂತಪುರವೆಂಬ ಗ್ರಾಮದ ಪಾಠಶಾಲೆಗೆ ಹೋಗಿ ಅಲ್ಲಿಯ ಸ್ಥಿತಿಯನ್ನು ಸರಿಶೀಲಿಸಿ, ಉಪಾಧ್ಯಾಯರಿಂದ ಮಾದರಿ ವಾಠವನ್ನು ಮಾಡಿಸಿ ಹರ್ಷಚಿತ್ತರಾಗಿ ಹಾಸನಕ್ಕೆ ಹಿಂತಿರುಗಿದರು. ಹೊಸ ಕಟ್ಟಡ ಮುಂತಾದುವುಗಳ ಪ್ರವೇಶ ಮಹೋತ್ಸವಗಳು ಮುಂತಾದುವುಗಳನ್ನು ನೆರವೇರಿಸಲು ದಯಮಾಡುತ್ತಿದ್ದ ಊರುಗಳಲ್ಲೆಲ್ಲ, ಮಕ್ಕಳಿಗೆ ಲಾಡುಗಳೇ ಮುಂತಾದುವುಗಳನ್ನು ಹಂಚಲು ಹಣವನ್ನು ಮಹಾಪ್ರಭುಗಳವರು ದಯಪಾಲಿಸುತ್ತಿದ್ದರು. ಕೆಮ್ಮನಗಂಡಿಯ ಬಳಿ ಯಲ್ಲಿ, ಭದ್ರಾವತಿಯ ಕಾರ್ಪಾನೆಗೆ ಕಬ್ಬಿಣದ ಅದುರನ್ನು ಸಾಗಿಸುವ ಸಂಬಂಧದಲ್ಲಿ ಕೆಲಸ ಮಾಡುವ ಕೂಲಿಯನರ ಮಕ್ಕಳಿಗಾಗಿ ಜಾರುಗುಫ್ಸೆ ಮುಂತಾದುವುಗಳನ್ನು ಮಾಡಿಸಿಕೊಟ್ಟು ಅವರು ಆಟವಾಡುವುದನ್ನು ಸದ್ಗುಣ ಪ್ರಶಂಸೆ ೫೪೧ ನೋಡಿ ಹರ್ಸಿಸುತ್ತಿದ್ದರು. ಪ್ರಭುಗಳು ದಿವಂಗತರಾದುದಕ್ಕೆ ಮುಂಚೆ ಕೆಲವು ತಿಂಗಳುಗಳ ಹಿಂದೆ ಕೆಮ್ಮನಗಂಡಿಯಲ್ಲಿದ್ದಾಗ, ಕೂಲಿಯವರಿಗೂ ಮತ್ತು ಅವರ ಮಕ್ಕಳಿಗೂ ಸಂತರ್ಪಣೆ ಮಾಡಿಸಲು ಹಲವು ಸಾವಿರ ಲಾಡುಗಳನ್ನು ಮಾಡಿಸಿದರು; ಮಕ್ಕಳು ಲಾಡುಗಳನ್ನು ತಿಂದುದನ್ನು ನೋಡಿ ಹರ್ಷಿಸಿದರು. ಮಕ್ಕಳಿಗೆ ಜುಬ್ಬಗಳನ್ನು ಹಂಚಿಸಿದರು. ಆ ಮಕ್ಕಳ ಭಾವಚಿತ್ರವನ್ನು ತೆಗೆಯಿಸಿ ಅರಮನೆಯಲ್ಲಿಡಿಸಿದರು. ಆಳಿದ ಮಹಾಸ್ವಾಮಿಯವರಿಗೆ ಪ್ರಾಣಿಗಳಲ್ಲಿ ಅವಾರವಾದ ದಯ ಯಿದ್ದಿತು. ಮೈ ಸೂರು ನಗರದಲ್ಲಿರುವ ವ್ರಾಣಿಶಾಲೆಯನ್ನು ಮಹಾಪ್ರಭು ಗಳವರು ಅತ್ಯುತ್ತಮ ಸ್ಥಿತಿಗೆ ತಂದರು. ಪೂಜ್ಯ ಪ್ರಾಣಿದಯೆ ಪಾದರಾದ ತಮ್ಮ ತೀರ್ಥರೂಸರ ಕಾಲದ ಆ ವ್ರಾಣಿಶಾಲೆಯು ಭರತಖಂಡದಲ್ಲೇ ಉತ್ತಮ ವಾದಪ್ರುಗಳಲ್ಲೊಂದಾಗಬೇಕೆಂದು ಉದ್ದೇಶಿಸಿ, ಅನೇಕ ಪ್ರಾಣಿಗಳನ್ನು ಸ್ವದೇಶ ವಿದೇಶಗಳಿಂದ ತರಿಸಿ, ಅಲ್ಲಿಡಿಸಿದರು. ಅಲ್ಲಿರುವ ವಿವಿಧ ಪ್ರಾಣಿಗಳೂ ಅವು ಸ್ವತಂತ್ರವಾಗಿದ್ದಾಗ ಯಾವ ಸನ್ಸಿವೇಶಗಳಲ್ಲಿರುವುವೋ ಅವೇ ಸನ್ಸಿನೇಶಗಳೇ ಸಾಧ್ಯವಾದಮಟ್ಟಗೂ ಇರುವಂತೆ ಏರ್ಪಡಿಸಿದರು. ಓಡಾಡಲು ಅವಕಾಶವಿಬ್ಲದಂತೆ ಬೋನುಗಳಲ್ಲಿ ಹುಲಿಗಳನ್ನು ಬಂಧನ ದಲ್ಲಿಟ್ಟರುವುದೇ ಸಾಮಾನೃವಾಗಿ ಪ್ರಾಣಿಶಾಲೆಗಳಲ್ಲೆಲ್ಲ ವಾಡಿಕೆ. ಮಹಾ ಪ್ರಭುಗಳವರು ಅದನ್ನು ತಪ್ಪಿಸಿ, ಹುಲಿಗಳು ವಿಶಾಲವಾದ ಪ್ರದೇಶದಲ್ಲಿ ಓಡಾಡಿಕೊಂಡು ಉಲ್ಲಾಸದಿಂದಿರುವಂತೆ ಅನುಕೂಲವನ್ನು ಕಲ್ಪಿಸಿದ್ದಾರೆ. ಈ ರೀತಿಯ ವಿಶೇಷ ವಿಧದ ಏರ್ವಾಡು ಆಸ್ಟ್ರೇಲಿಯಾ ಖಂಡದ ಸಿಡ್ಡಿ ನಗರ ದಲ್ಲಿಯೂ, ಯೂರೋಪು ಖಂಡದ ಒಂದು ನಗರದಲ್ಲಿಯೂ ಹೊರತು ಮತ್ತೆಲ್ಲಿಯೂ ಇ್ಲ. ಅದಕ್ಕಾಗಿ ಅನೇಕ ಸಾವಿರ ರೂಪಾಯಿಗಳು ವೆಚ್ಚ ವಾಗಿವೆ. ಹುಲಿಗಳು ಸಾಹಸದಿಂದ ಮರಕ್ಕೆ ಹಾರುವಂತೆಯೂ, ಮರದ ಮೇಲೆ ಸುಖವಾಗಿ ಮಲಗಿರುವಂತೆಯೂ ಸೌಕರ್ಯವು ಶಕಲ್ಪಿತವಾಗಿದೆ. ಮಹಾಪ್ರಭುಗಳವರು ವ್ರ್ರಾಣಿಜೀವನ ವಿಚಾರದಲ್ಲಿ ಅನೇಕ ಗ್ರಂಥ ಗಳನ್ನು ವ್ಯಾಸಂಗ ಮಾಡಿ ಪ್ರಾಣಿಶಾಲೆಯ ನ್ರಾಣಿಗಳಿಗೆ ಇಷ್ಟವಾದ ಆಹಾರಗಳನ್ನು ಕೊಡಿಸುತ್ತಿದ್ದರು. ಅಲ್ಲದೆ, ಕೆಲಸಗಾರರು ಬೇಸರವಿಲ್ಲದೆ ಪ್ರಾಣಿಗಳಿಗೆ ಅವುಗಳನ್ನೆಲ್ಲ ದೊರೆಯಿಸಿ ಸರಿಯಾಗಿ ನೋಡಿಕೊಳ್ಳು, ತ್ರಿದ್ದರೋ ಇಲ್ಲವೋ ಎಂಬುದನ್ನು ಸ್ವಂತವಾಗಿ ಸರಿಶೀಲಿಸುತ್ತಿದ್ದರು. ಕರಡಿಗಳಿಗೆ ಬೆಣ್ಣೆಯನ್ನು ತಿನ್ನಲು ಬಹಳ ಇಷ್ಟವಾದಕಾರಣ, ಅವುಗಳಿಗೆ ಬೆಣ್ಣೆಯನ್ನು ಕೊಡುವ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಅದಕ್ಕಾಗಿ ೫೪೨ ಆಳಿದೆ ಮಹಾಸ್ವಾಮಿಯವರು ನೇಮಕವಾಗಿದ್ದ ಆಳೇ ಕರಡಿಗಳಿಗೆ ತಿನ್ನಿಸಬೇಕೆಂದು ತನ್ನ ವಶಕ್ಕೆ ಬಂದ ಬೆಣ್ಮೆಯನ್ಸೈೆಲ್ಲ ಸ ಲುತ್ತಿದ್ದನು. ಮಹಾನ್ರಭುಗಳವರು ಅದನ್ನು ಕಂಡು ಬಡಿದಾಗ ಅವನು, ""ಮಾಸ್ವಾ ಮಿ. ಜಾತ ಫ್‌ ಮಾಡಬೇಕು. ಈ ಹಾಳಾಡೋನಿಗೆ ಬೆಣ್ಣೇಲಿ ಭಲೇ ಅಸೆ ಎಂದುದನ್ನು ಕೇಳಿ ಅಂದಿನಿಂದ ಮೊದಲಿಗಿಂತ ಎರಡರಷ್ಟು ಬೆಣ್ಣೆಯು ಅವನ ವಶಕ್ಕೆ ಹೋಗುವಂತೆ ಆಜ್ಞೆ ಮಾಡಿದರು: «ವಗ ಬೆಣ್ಣೆ ನಿನಗೂ ಸಿಕ್ಕುವಂತಾಗಿದೆ. ನೀನು ನಿನ್ನ ಪಾಲನ್ನು ತಿಂದು, ಕರಡಿಗಳ ಪಾಲಿನ ಬೆಣ್ಣೆಯನ್ನು ಅವಕ್ಟೇ ತಿನಿಸು. ನಿನ್ನ ಮೇಲೆ ದೂರು ಹೇಳಲಾರದ ಆ ಬಡ ಪ್ರಾಣಿಗಳಿಗೆ ಮೋಸ ಮಾಡಬೇಡ. ಎಂದು ಕಟ್ಟ್ರುಮಾಡಿದರು. ಅಶ್ವಶಾಲೆಯಲ್ಲಿದ್ದ ಕೆಲಸಗಾರನೊಬ್ಬನು ಕುಮಕೆಗಳಿಗೆ ತಿನ್ನಿಸಲು ತನ್ಪ ವಶಕ್ಕೆ ಬರುತ್ತಿದ್ದ ಬೆಂದ ಹುರುಳಿಯಲ್ಲಿ ಸ್ವಲ್ಪ ಭಾಗವನ್ನು ಪ್ರತಿದಿನವೂ ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಿದ್ದನು. ಅದು ಹೊರಬಿದ್ದು ಮಹಾಸ್ರಭು ಗಳವರಿಗೆ ತಿಳಿದಾಗ. " ಮಾಸ್ತಾಮಿ, ಮನೇಲಿ ತುಂಬಾ ಜನ. ಸಂಬಳಾ ಸಾಲ್ದು. ಇಲ್ಲಿಂದ ಸಾಗಿಸೋ ಹುರುಳೀಲೇ ಮಕ್ಕಳಿಗೆ ಅರ್ಧಾ ಹೊಟ್ಟೇ ತುಂಬಬೇಕು. *ೌತ್ತಾಡಿ ತಿಂತವೆ. ಬಡತನದಾಗೆ ಸಿಕ್ಕಿದ ವಷ ನಿಶಾಚೀ ಹಂಗೆ. ಮಾಫ್‌ ಮಾಡಬೇಕು, ಮಾಸ್ಟಾಮಿ`' ಎಂದು ಅರಿಕೆ ಮಾಡಿದನು. ಮಹಾಸ್ರಭುಗಳನರು ಅವನ ಯೋಗ್ಯತೆಗೆ ಮಿಾಸಾರಿದಷ್ಟು ಮಟ್ಟಿಗೆಸಂಬಳವನ್ನು ಹೆಚ್ಚಿಸಿ, ಅವನು ತೆಗೆದುಕೊಂಡುಹೋಗುತ್ತಿದ್ದಷ್ಟು ಹುರುಳಿಯನ್ನು ಪ್ರತಿದಿನವೂ ತೆಗೆದು ಕೊಂಡುಹೋಗಬಹುದೆಂದು ಅಪ್ಪ ಣೆ ಮಾಡಿದರು. ವರಸ್ಪರವಾಗಿ ದ್ವೇಷವನ್ನು ತೋರುವ ಕಾಡುಮೃಗಗಳಲ್ಲಿ ಪ್ರವೃತ್ತಿ ಯನ್ನು ಂಟುಮಾಡುವುದು ಸಾಧ್ಯವೇ -- ಎಂಬ ಪ್ರಯೋಗ ಪರಿ ರೀ ಗಳನ್ನು ಕೂಡ ಮಹಾನ್ರಭುಗಳವರು ನೆರವೇರಿಸುತಿ ಶ್ರಿದ್ದ ಸ್ಯ ಚಿಂಪಾಂಜಿಗಳು ಪರಸ ಸ್ಪರವಾಗಿ ಸ್ನೇಹದಿಂದ ಟೈಸಿಕಲ್‌ ಸವಾರಿ ಮಾಡಿ ಕೊಂಡು ಬರುವಂತೆಯ ಸ್‌ ಒಟ್ಟಿಗೆ ಸೇರಿ ಆಹಾರವನ್ನು ತೆಗೆದುಕೊಂಡು ತಮ್ಮ ತಮ್ಮಲ್ಲಿ ಹಂಚಿಕೊಳ್ಳು ಜತ ಅನಕ್ಕೆ ಶಿಶ್ಯ ಕೊಡಿಸಿದ್ದ ರು. ಪರಸ ರವಾಗಿ ಬದ ದ್ವೇಷದಿಂದ ಕೂಡಿರುವ ಕಾಡುಮೃಗಗಳಾದ ಸಿಂಹವೂ ಚುಲಿಯೂಸಿ ಸ್ಪ ಸಹದಿಂದ ಅನ್ಕೊ ಬ ಜ| ಮಾಡಿದ್ದರು. ಇವೆರಡೂ ಸಫಲ ರೀತಿಯಲ್ಲಿ ನೆರವೇರಿದ್ದ ಪ್ರಯೋಗಸರೀಕ್ಸೈೆಗಳು. ಪ್ರಾಣಿಶಾಲೆಯ ವೆಚ್ಚವನ್ನೆಲ್ಲ ಅವರು ಅರಮನೆಯ ಹಣದಿಂದ ವಹಿಸುತ್ತಿದ್ದರು. ಆಳಿದ ಮಹಾಸ್ವಾಮಿಯವರಷ್ಟುಮಟ್ಟಗೆ ಸ್ರಾಣಿದಯೆಯನ್ನು ಸದ್ಗುಣ ಪ್ರಶಂಸೆ ೫೪ ತೋರಿಸುವವರು ಅತಿ ವಿರಳ. ಅರಮನೆಯ ಎತ್ತುಗಳಿಗೆ ಲಾಳವನ್ನು ಕಟ್ಟಿಸುವಾಗ, ಕಾಲುಗಳಿಗೆ ಹಗ್ಗವನ್ನು ಬಿಗಿದು ನೆಲದ ಮೇಲೆ ಉರುಳಿಸಿ ಒಂಸೆಸಡಿಸುತ್ತಿದ್ದುದನ್ನು' ಅವರು ತಪ್ಪಿಸಿದರು. ವಿಶಾಲವಾದ ಮತ್ತು ಆಳವಾದ ಹಳ್ಳವನ್ನು ತೋಡಿಸಿ, ಅದನ್ನು ಮರಳಿನಿಂದ ಭರ್ತಿ ಮಾಡಿಸಿ ದರು. ಆ ಮರಳಿನಮೇಲೆ, “ಬೈಟ್‌, ಬೈಟ್‌? ಎಂದು ಹೇಳಿ ದೊಡನೆಯೇ ಎತ್ತುಗಳು ತಾವಾಗಿಯೇ ಮಲಗಿಕೊಳ್ಳುವುದನ್ನು ಅವಕ್ಕೆ ಕಲಿಸುವಂತೆ ಮಾಡಿದ್ದರು. ಹಾಗೆ ಮಲಗಿದ ಎತ್ತುಗಳ ತಲೆಯ ಕೆಳಕ್ಕೆ ದೊಡ್ಡ ದಿಂಬನ್ಸಿಟ್ಟು ಅವಕ್ಕೆ ಹಿತವಾಗಿರುವಂತೆ ಮಾಡಿ ಲಾಳ ಕಟ್ಟುವಂತೆ ಏರ್ಪಡಿಸಿದ್ದರು. ಲಾಳ ಕಟ್ಟುವ ಈ ಹೊಸ ವಿಧಾನದಿಂದ ಎತ್ತುಗಳಿಗೆ ಮೊದಲಿನ ಹಿಂಸೆಯು ತಪ್ಪಿತು. ಬಂಡಿಗಳಿಗೆ ಹೆಚ್ಚು ಹೊರೆಯನ್ನು ಹೇರದಂತೆ ಮಹಾಸ್ರಭುಗಳವರ ಆಚ್ಚೆಯಾಯುತು. ದನಗಳಿಗೆ ಬರೆ ಹಾಕಿ ""ನಂಬರು'? ಹಾಕುತ್ತಿದ್ದುದನ್ನು ಅವರು ತಪ್ಪಿಸಿ, ಎಂದಿಗೂ ಅಳಿಸಿಹೋಗದ ಬಣ್ಣದಲ್ಲಿ ನಂಬರುಗಳನ್ನು ಹಾಕಿಸುವ ಏರ್ವಾಡನ್ನು ಮಾಡಿಸಿದರು. ಒಮ್ಮೆ, ಬಾಡಿಗೆಗೆ ಬಂಡಿಗಳನ್ನು ಹೊಡೆಯುವವರು ಒಂದೊಂದು ಬಂಡಿಗೂ ಎರಡೆರಡು ಕಲ್ಲು ಚಪ್ಪಡಿಗಳನ್ನು ಹೇರಿಕೊಂಡು ಬೆಟ್ಟದ ಮೇಲಕ್ಕೆ ಹೋಗುತ್ತಿದ್ದುದನ್ನು ಕಂಡಾಗ, ಅವರು ಒಂದೊಂದೇ ಚನ್ಪಡಿಯನ್ನು ಹೇರಿಕೊಂಡು ಹೋಗಬೇಕೆಂದು ಅಪ್ಪಣೆಮಾಡಿದರು. ಅದರಿಂದ ಚಾಮುಂಡೀ ಬೆಟ್ಟದ ಮೇಲಕ್ಕೆ ಹೋಗಬೇಕಾಗಿ ಬಂದ. ಮತ್ತೊಂದುಸಲದ ಹೆಚ್ಚಿಗೆ ಬಾಡಿಗೆಯನ್ನು ಮಹಾಸ್ವಾಮಿಯವರೇ ಕೊಟ್ಟರು. ಬೇಟೆಗೆ ಅಥವಾ ಕಾಡಿನಲ್ಲಿ ಸುತ್ತುವುದಕ್ಕೆ ಆನೆಯನ್ನು ಕಳುಹಿಸಿ ಆ ಬಳಿಕ ತಾವು ಹೋಗುವುದಾಗಿದ್ದಾಗ, “ಹೌದಾ”? ಹೇರಿ ಕಳುಹಿಸದೆ ಅದನ್ನು (" ಹೌದಾ?” ವನ್ನು) ಬಂಡಿಯಲ್ಲಿ ಪ್ರತ್ಯೇಕವಾಗಿ ತೆಗೆದುಕೊಂಡು ಹೋಗುವಂತೆ ಮಹಾಪ್ರಭುಗಳವರು ಅಪ್ಪಣೆ ಮಾಡಿದ್ದರು. ನಾಯಿಗಳಿಗಾಗಿ ಮೆತ್ತೆ ಹಾಕಿಸಿ ಮೃದುವಾಗಿರುವಂತೆ ಮೋಟಾರು ಬಂಡಿಯಲ್ಲಿ ಸ್ಥಳ ಮಾಡಿಸಿಕೊಟ್ಟಿ ದ್ದರು. ಬೆಟ್ಟಿದ ಮಾರ್ಗ ವಾಗಿ ಹೊರಟಾಗ ಅವರು ವೃದ್ಧರೂ ಅಶಕ್ತರೂ ಆದ ತಮ್ಮ ಜೊತೆ ಯವರನ್ನು ಕುದುರೆಗಳ ಮೇಲೆ ಕುಳ್ಳಿರಿಸಿ ತಾವು ಪಾರ್ಶ್ವದಲ್ಲಿ ನಡೆದು ಹೋಗುತ್ತಿದ್ದುದು ವಾಡಿಕೆ; ಆದರೈ ಬೆಟ್ಟಿ ಹತ್ತುವಾಗ ಕಡಿದಾದ ಪ್ರದೇಶಗಳಲ್ಲಿ ಕುದುರೆಗಳಿಗೆ ಆಯಾಸವನ್ನು ತಪ್ಪಿಸುವುದಕ್ಕಾಗಿ ಕುದುರೆ ಗಳಿಂದ ಅವರುಗಳು ಕೆಳಕ್ಕಿಳಿಯಬೇಕೆಂದ್ಕೂ ಬೆಟ್ಟಿದಿಂದ ಇಳಿದು ಬರು ವಾಗ (ಕುದುರೆಗಳು ಜಾರಿಯಾವೆಂಬ ಶಂಕೆಯಿಂದ) ಅವರಾರೂ ೫೪೪ ಆಳಿದ ಮಹಾಸ್ವಾಮಿಯವರು ಕುದುರೆಗಳ ಮೇಲೆ ಕುಳಿತುಕೊಳ್ಳ:ಕೂಡದೆಂದೂ, ಕುದುರೆಗಳು ಹುಲ್ಲನ್ನು ತಿನ್ನಲಾರಂಭಿಸಿದರೆ ಅವು ಹುಲ್ಲನ್ನು ತಿಂದ ಮೇಲೆ ಮುಂದೆ ಹೋಗ ಬೇಕೆಂದೂ ಮಹಾಸಪ್ರಭುಗಳವರು ಅಪ್ಪಣೆ ಮಾಡಿದ್ದರು. ನೀಲಗಿರಿ ಯಲ್ಲಿದ್ದಾಗ ಒಂದು ಸಲ, ಒಂದು ನಾಯಿಮರಿಗೆ ಯಾರಿಂದಲೋ ಚಾನಟ ವೆಟ್ಟುಗಳು ಬಿದ್ದಿದ್ದಕಾರಣ ಮೈಯೆಲ್ಲಾ ರಕ್ತವಾಗಿದ್ದಿತು. ಅದನ್ನು ಕಂಡ ಮಹಾಸ್ರಭುಗಳವರು ಅದನ್ನು ಎತ್ತಿಕೊಂಡುಹೋಗಿ ತಮ್ಮ ಕೈಯಿಂದಲೇ ಔಷಧವನ್ನು ಸವರಿ ಗಾಯಗಳನ್ನು ವಾಸಿಮಾಡಿದರು. ಅರಸು ಪಂಗಡದ ಕೆಲವು ಮಂದಿಗಳ ಮನೆಗಳಲ್ಲಿ ನವರಾತ್ರಿ ಹಬ್ಬದಲ್ಲಿ ಟಗರುಗಳ ಕಾಳಗ, ಕೋಣಗಳ ಕಾಳಗ, ಮುಂತಾದುವುಗಳನ್ನೇರ್ಪಡಿಸಿ ಪ್ರಾಜಿಹಿಂಸೆಯಾಗುತ್ತಿದ್ದ ಪದ್ಧತಿಯನ್ನು ಪ್ರಭುಗಳವರು ನಿಲ್ಲಿಸಿದರು. ಆಸ್ಟ್ರೇಲಿಯದಿಂದ ತರಿಸಿದ್ದ ಕುದುರೆಗಳನ್ನು ಪಳಗಿಸುವಾಗ್ಗೆ ಕಬ್ಬಿಣದ ಮುಳ್ಳು ಚಾವಟಯಿಂದ ಹೊಡೆದು ಘಾಸಿಸಡಿಸುತ್ತಿದ್ದುದನ್ನು ಅನರು ನಿಷೇಧಿಸಿ ಅವುಗಳನ್ನು ಸಳೆಗಿಸುನ ಉತ್ತಮ ವಿಧಾನವನ್ನು ಕಂಡು ಹಿಡಿದರು. ನೋಟಕೆ ಅಂದವಾಗಿಯೂ, ಕುದುರೆಯು ಎಳೆಯಲು ಹಗುರನಾಗಿಯೂ ಇರುವ "" ಷಾಃ ನಸಂದ್‌?? ಬಂಡಿಗಳ ಮಾದರಿಯನ್ನು ಮಹಾಸ್ರಭುಗಳವರೇ ಕಂಡುಹಿಡಿದರು. ಆ ಸೊಗಸಾದ ನೂತನ ವಿಧದ ಬಂಡಿಗಳನ್ನು ಮಾಡಿಸಿ, ಜನರಿಗೆ ಅಸಲು ಕ್ರಯಕ್ಕೇ ಮಾರಿಸಿ, ಸ್ರಚಾರಕ್ಕೆ ತಂದರು. ಆ ಮಾರಾಟದಿಂದ ಬಂದ ಹಣವನ್ನೆಲ್ಲ ಬಡವರಿಗೆ ಮನೆಗಳನ್ನು ಕಟ್ಟಸಿಕೊಡಲು ಉಸಯೋಗಿಸಬೇಕೆಂದು ಅಪ್ಪಣೆ ಮಾಡಿದರು. ಅರಮನೆಗೆ ಹೂಸ ಕುದುರೆಗಳನ್ನು ಕೊಂಡಾಗ ಅವುಗಳ ಬಾಯಿಗಳಿಗೆ ಹೊಂದುವ ಕಡಿವಾಣಗಳಾವುನೆಂಬುದನ್ನು ಸರೀಕ್ಸೈ ಮಾಡಿಸಿ ನೋಡುತ್ತಿ ದ್ದರು. ಕುದುರೆಯ ಬಾಯೊಳಗಿನ ಕಡಿವಾಣವು ಅದಕ್ಕೆ ಬಂಸೆಯಾಗದಂತೆ ಹೊಂದಿಕೊಂಡಿರಬೇಕೆಂಬುದು ಅದರ ಆಶಯ. ಒಂದು ಸಲ, ನೀಲಗಿರಿಯ ಯೂರೋಪಿಯನ್‌ ದೊಡ್ಡ ಮನುಷ್ಯರೊಬ್ಬರು ತಾವು ಆಶೆಯಿಂದ ಕೊಂಡಿದ್ದ ಸೊಗಸಾದ ಕುದುರೆಯು ಬಹಳ ತುಂಟ ಕುದುರೆಯೆಂದು ಭಾವಿಸಿ, ಅದನ್ನು ತೀರ ಅಗ್ಗದ ಬೆಲೆಗೆ ಮಾರಲು ಸಿದ್ಧವಾದರು. ನಿಸಮಾತ್ರದ ಬೆಲೆಗೂ ಅದನ್ನು ಕೊಳ್ಳುವವರಿಲ್ಲವಾದರು. ಕೊಳ್ಳುವನ ರಾರೂ ಇಲ್ಲದೆ ಹೋದರೆ ಅದನ್ನು ಗುಂಡಿನಿಂದ ಹೊಡೆಯಲು ಆ ದೊಡ್ಡ ಮನುಷ್ಯರು ನಿರ್ಧರಿಸಿದ್ದರೆಂಬ ಸುದ್ದಿಯನ್ನು ಕೇಳಿ ಕರುಣಾಳುಗಳಾದ ಮಹಾಸ್ರಭುಗಳವರು ಅದನ್ನು ಕೊಂಡುಕೊಂಡರು. ಆ ಬಳಿಕ ಅವರು ಸದ್ಗು ಣ ಪ್ರಶಂಸೆ ೫೪೫ ಪರೀಕ್ಷಿಸಿ ನೋಡಿದುದರಲ್ಲಿ ಅದಕ್ಕೆ ಸರಿಯಾದ ಕಡಿನಾಣವನ್ನು ಹಾಕದೆ ಇದ್ದುದರಿಂದ ನೋವನ್ನು ತಾ ತಾಳಲಾರಜಿ ಹಾಗೆ ತುಂಬಾಟಿಮಾಡಿ ಅದು ತೊಂದರೆ ಕೊಡುತ್ತಿದ್ದಿತೆಂದು ಗೊತ್ತಾಯಿತು. ಸರಿಯಾದ ಕಡಿವಾಣ ವನ್ನು ಹಾಕಿಸಿದ ಮೇಲೆ, ಅದು ಮಹಾಸ್ರಭುಗಳನರ ಮೆಚ್ಚಿನ ಕುದುರೆ ಗಳಲ್ಲೊಂದಾಗಿ ನ ವರಮ ನಾಧುನೆನಿಸಿತು. ಒಂದುಸಲ, ಒಬ್ಬ ಜಟಿಕಾ ಬಂಡಿಯವನು BN ಹುಣ್ಣಾಗಿವ್ದ ಕುದುರೆಯನ್ನು ಬಂಡಿಗೆ ಕಟ್ಟ ಹೊಡೆಯುತ್ತಿದ್ದುದನ್ನೂ, ಅವನ ಬಡತನವನ್ನೂ ಕಂಡು ಅವರು ಮರುಕ ಗೊಂಡರು. ಅ ಟಿ! ಸಗ ವ್ರಣಗಳಲ್ಲ ವಾಸಿಯಾಗುವವರೆಗೂ ಅರಮನೆಯ ಅಶ್ವಶಾಲೆಯೆಲ್ಲಿ ಚಿಕಿತ್ಸೆ ಮಾಡಿಸಿ, ಪುಷ್ಟಿಯಾಗಿ ಮೇವನ್ನು ಹಾಕಿಸಿ ಹಿಂ0 ದಕ್ಕೆ ಕಳುಹಿಸಿದರು. ಅದುವರೆಗೂ ಅನನಿಗೂ ಅವನ ETE ಜೀವನಕ್ಕೆ ಅವಶ್ಯವಾಗಿದ್ದಷ ಷ್ಟು ಹೆಣವನ್ನೂ ಅವರೇ ಕೊಡುತಿ ಿದ್ದರು. ಆಳಿದ ಮಹಾಸ್ವಾಮಿಯವರು ಕುದುರೆಗಳಲ್ಲಿ ವಿಶೇಷವಾಗಿ ದಯೆ ತೋರಿಸುತ್ತಿದ್ದುದರಿಂದ, ಅವರು ಅಶ್ವ ಶಾಲೆಗೆ ದಯಮಾಡಿದಾಗಲೆಲ್ಲ ಅಲ್ಲಿಯ ಕುದುರೆಗಳು ಕೆನೆಯುತ್ತಿದ್ದುವು. ಕುದುರೆಗಳು ಒಟ್ಟಿಗೆ ನಿಂತಿದ್ದಾಗ ಅವರು ಯಾವ ಕುದುರೆಯ ಹೆಸರನ್ನು ಕೂಗಿದರೆ ಆ ಕುದುರೆಯು ಆದರದಿಂದ ಅವರ ಬಳಿಗೆ ಓಡಿಬರುತ್ತಿದ್ದಿತು. ಪ್ರತಿದಿನವೂ ಅವರು ಕುದುರೆಗಳಿಗೆ ಕೆಂಪು ಮೂಲಂಗಿಗಳನ್ನೂ, ಮಸಾಲೆ ಸೊಪ್ಪನ್ನೂ ತಿನ್ಲಿಸಿದಲ್ಲದೆ ಅಶ್ವಶಾಲೆಯಿಂದ ಹೊರಡುತ್ತಿ ್ರ ರಲಿಲ್ಲ. ಕುದುರೆಗಳಿ ಗ್ಗ ಸ ಕಟ್ಟು ವುದರಲ್ಲಿ ಗ ಖಂಡದಲ್ಲಿ ಆರು ಉತ್ತಮವಾದ ಮಾರ್ಗವನ್ನು ತಮ್ಮ ಪ್ಪ ಧ್ರವಾಸಕಾಲದಲ್ಲಿ ಮಹಾಪ್ರಭುಗಳವರು ನೋಡಿ ಕೊಂಡು ಬಂದರು. ಅದುವರೆಗೂ ಇಲ್ಲಿ ಅನುಸರಿಸುತ್ತಿದ್ದ ಒರಟು ಪದ್ದತಿಯನ್ನು ತಪ್ಪಿಸಿ ಅಲ್ಲಿಯ ವಿಧಾನವು ರೂಢಿಗೆ ಬರುವಂತೆ ಮಾಡಿ ದರು. ಮಹಾಪ್ರಭುಗಳವರಿಗೆ ನ ನಲ್ಲಿ ಬಹಳ ಪ್ರೀತಿ. ಹಸುಗಳನ್ನು ಕಂಡರೂ ಹಾಗೆಯೇ. ಅವರು ಪ್ರತಿದಿನವೂ ಪಟ್ಟದ ಸ್‌ ಹಸುವಿಗೆ ಪೂಜೆ ಮಾಡುತ್ತಿದ್ದರು. ಪ್ರತಿದಿನವೂ ಬೆಳಗ್ಗೆ ಹತ್ತು ಅಂಟಿಯ ಹೊತ್ತಿಗೆ ಅದಕ್ಕೆ ರಸಬಾಳೆಯ ಹಣ್ಣನ್ನು ತಿನ್ನಿ ಸುತ್ತಿ ದ್ದರು. "ಆನೆಗೆ ಅಂಬಾರಿಯನ್ನು. ಬಿಗಿಯುವಾಗ ಆಳುಗಳು ಆನೆಯನ್ನು ನೆಲದಮೇಲೆ ಮಲಗಿಸಿ ಅದನ್ನು ಬಿಗಿಯುತ್ತಿದ್ದರು. ಆನೆಗೆ ಆಗ ಬಹಳ ಹಿಂಸೆ. ಮಹಾಪ್ರಭುಗಳನರು ಅದನ್ನು ಗಮನಕ್ಕೆ ತಂದುಕೊಂಡು ಅಂಬಾರಿಯನ್ನು ಹಗುರ ಮಾಡಿಸಿ, "ಕ್ರೇನ್‌ ಎಂಬ ಯಂತ್ರ 34 F ೫೪೬ ಆಳಿದ ಮಹಾಸ್ವಾಮಿಯನರು ಸಾಧನದಿಂದ ಎತ್ತಿಸಿ ಆನೆಯು ಥಿಂತಿರುವಾಗಲೇ ಅಂಬಾರಿಯನ್ನು ಬಿಗಿಸು ತ್ತಿದ್ದರು. ಅಲ್ಲದೆ, ಬನ್ಸಿಯ ಮಂಟಪಕ್ಕೆ ಹೋದಾಗ ಬಿಗಿದ ಅಂಬಾರಿಯು ಬಿಗಿದಂತೆಯೇ ಇರುತ್ತಿದ್ದಿತು. ಮಹಾಪ್ರಭುಗಳವರು, ಅಂಬಾರಿಯನ್ನು «`ಶ್ರೇನ್‌' ಯಂತ್ರಸಾಧನದಿಂದ ಎತ್ತಿಹಿಡಿಸಿದ್ದು ಅರಮನೆಗೆ ಮತ್ತೆ ಹೊರಡುವ ವೇಳೆಯಲ್ಲಿ ಮಾತ್ರ ಅದನ್ನು ಪುನಃ ಆನೆಯ ಬೆನ್ನಿಗೆ ಬಿಗಿಸ ಬೇಕೆಂದು ಆಜ್ಞೆ ಮಾಡಿದರು. ಮಹಾಪ್ರಭುಗಳವರು ಕುಳಿತಿದ್ದ ಮೋಟಾರು ಬಂಡಿಯು ಬಹಳ ನಿಧಾನವಾಗಿ ಸಂಚಾರ ಮಾಡುತ್ತಿದ್ದುದಕ್ಕೂ ಅವರ ಪ್ರಾಣಿದಯೆಯೇ ಕಾರಣ. ಒಂದು ಸಲ, ಸನ್ನಿಧಿಯ ಅಧಿಕಾರಿಯವರೊಬ್ಬರು ಬಹು. ಶೀಘ್ರವಾಗಿ ಮೋಟಾರು ಬಂಡಿಯಲ್ಲಿ ದೂರ ಪ್ರಯಾಣ ಮಾಡಿ ಬಂದಾಗ, « ದಾರಿಯಲ್ಲಿ ಎಷ್ಟು ಕುರಿ ಕೋಳಿಗಳು ಬಲಿಯಾದುವು? ನರಬಲಿಯೂ ಆಯಿತೋ ಹೇಗೆ? ಇನ್ನುಮೇಲಾದರೂ ನಿಧಾನವಾಗಿ ಮೋಟಾರು ಬಿಟ್ಟುಕೊಂಡು ಬನ್ಸಿ' ಎಂದು ಮಹಾಪ್ರಭುಗಳವರು ತಿಳಿಸಿದರು. ಆಳಿದ ಮಹಾಸ್ವಾಮಿಯವರು, ೧೯೨೪ನೆಯ ಇಸವಿಯಲ್ಲಿ ಹುಲಿಯ ಬೇಟೆಯನ್ನು ನೋಡಲು ಮಹಾಮಾತೃಶ್ರೀ ವಾಣೀವಿಲಾಸ ಸನ್ನಿಧಾನ ದವರನ್ನು ಕೆಂಡಗಣ್ಣು ಸ್ವಾಮಿ ಗದ್ದುಗೆಯ ಬಳಿಯ ಕಾಡಿಗೆ ಕರೆದು ಕೊಂಡು ಹೋಗಿದ್ದರು. ಅಲ್ಲಿಂದ ಮೈಸೂರಿಗೆ ಹೊರಟಾಗ ಮುಂದಿನ ಮೋಟಾರು ಬಂಡಿಯನ್ನು ಮಹಾಸ್ತ್ವಾಮಿಯವರೇ ನಡೆಯಿಸುತ್ತಿದ್ದರು. ತೊಲೆಗಳನ್ನು ಸಾಗಿಸುತ್ತಿದ್ದ ಎತ್ತಿನ ಬಂಡಿಯೊಂದು ಮಾರ್ಗದ ಮಧ್ಯ ಭಾಗದಲ್ಲಿ ಹೋಗುತ್ತಿದ್ದಿತು. ಮೋಟಾರು ಬಂಡಿಯ ತುತ್ತೂರಿಯನ್ನು ಎಷ್ಟು ಸಲ ಧ್ವನಿಮಾಡಿದರೂ ಬಂಡಿಯವನು ಬಂಡಿಯನ್ನು ಒಂದು ಪಕ್ಕಕ್ಕೆ ಬಿಟ್ಟುಕೊಂಡು ದಾರಿಯನ್ನು ಕೊಡಲಿನ್ಲ. ಮಹಾಪ್ರಭುಗಳವರು ಮೋಟಾರನ್ನು ನಿಲ್ಲಿಸಿ, ಸಾಮಾನ್ಯರಂತೆ ಕಾಣುವುದಕ್ಕಾಗಿ ರುಮಾಲನ್ನೂ ಅಂಗಿಯನ್ನೂ ತೆಗೆದಿಟ್ಟು, ಮುಂದೆ ಹೋಗಿ ಎತ್ತಿನ ಬಂಡಿಯವನನ್ನ ಕುರಿತು, ""ಪಕ್ಕಕ್ಕೇಕೊ ಬಂಡಿ ಹೊಡೆದು ದಾರಿ ಬಿಡಲಿಲ್ಲ?” ಎಂದು ಕೇಳಿದರು. ಅವನು ತನ್ನೊಡನೆ ಮಾತನಾಡಿದವರು ಯಾರೆಂಬುದನ್ನರಿ ಯಜೆ, ""ನಿಮಗೇನು ಬುದ್ದಿ, ಹೇಳಾಕೆ? ದಿಣ್ಣೆ. ಎತ್ತುಗ್ಳು ನೋಡಿ, ಮುಕ್ಸಿರೀತಾ ಅವೆ. ಬಂಡೀ ವಾರೇಮಾಡಿ ದಾರೀ ಕೊಡಾಕೆ, ಯಾರಾದ್ರೂ ಚಕ್ರಾಹಾಕ್ಲೇ ಸಾಗೀತಾ, ಬುದ್ದಿ? ಮೂಗು ಪರಾಣೀ ಕಷ್ಟಾನೆಲ್ಲಾ ನರಮನುಸರು, ನರಮನುಸರು ನೀವೇನು ಬಲ್ರಿ??' ಎಂದನು. ಮಹಾ. ಪ್ರಭುಗಳವರು ಪ್ರಸನ್ನಭಾನದಿಂದ, ತಮ್ಮ ಜೊತೆಯಲ್ಲಿ ನೋಟಾರಿನಲ್ಲಿದ್ದ ಸದುಣ ಪ್ರಶಂಸೆ ೫೪೭ ೧ ಅಂಗರಕ್ಸ ಕರನ್ನು ಕರೆದು ಅವರ ಜೊತೆಯಲ್ಲಿ ತಾವೂ " ಚಕ್ರಾಹಾಕಿ'? ಬಂಡಿಯನ್ನು ದಿಣ್ಣೆಯ ಮೇಲಿನವರೆಗೂ ತಳ್ಳಿಕೊಟ್ಟು, ಬಂಡಿಯು ಮಾರ್ಗದಲ್ಲಿ ಒಂದು ಪಾರ್ಶ್ವದಲ್ಲಿ ಹೋಗುವಂತೆ ಮಾಡಿದರು; ಹಿಂದಕ್ಕೆ ನಡೆದು ಮೋಟಾರು ಬಂಡಿಯನ್ನು ಮತ್ತೆ ಹ ಹೊರಟರು. ಸ್ವಲ್ಪ ದೂರದಲ್ಲಿ ಮುಂದೆ ಸಿಕ್ಕಿದ ಪೋಲೀಸು ಸ್ಟೇಷನ್ನಿಗೆ ಹೋಗಿ ಹತ್ತು ರೂಪಾಯಿಗಳನ್ನು ಕೊಟ್ಟು, ಲ್ಲ ಹಿಂದೆ ತೊಲೆಗಳನ್ನು ಥರದ ಬಂಡಿ ಬರುತ್ತಿದೆ... ಬಂಡಿಯವನಿಗೆ ಈ ಹಣ ಕೊಡಿ” ಎಂದು ಅಲ್ಲಿದ್ದ ದಫೆ ಫೇದಾರರಿಗೆ ಆಜ್ಞಾ ಪಿಸಿ ಮುಂದಕ್ಕೆ ತೆರಳಿದರು. ಒಂದು ಸಲ, ಮಹಾಮಾತೃ ಶ್ರೀಯವರು ಅರಮನೆಯ “ ಪೆಟ್ಟಿಗೆ ಗಾಡಿ'”ಯನ್ನು ಕಳುಹಿಸಿ ಮಹಿಳೆಯವರೊಬ್ಬರನ್ನು ಕರೆಯಿಸಿದ್ದರು. ಅವರು ಅರಮನೆಯೊಳಕ್ಕೆ ಹೋದನೇಲೂ ಬಂಡಿಯವನು ಎತ್ತುಗಳ ಮೇಲೆ ನೊಗವನ್ನು ಹೇರಿಯೇ ನಿಲ್ಲಿಸಿದ್ದುದನ್ನು ಮಹಾಪ್ರಭುಗಳವರು ಉಪ್ಪರಿಗೆಯಿಂದ ನೋಡಿ ಕೆಳಗೆ ಬಂದರು; ಬಂದು, "ಎತ್ತುಗಳ ಕೊರಳಿನಿಂದ ನೊಗನನ್ನು ಮೊದಲು ಕೆಳಗಿಳಿಸು. ಇನ್ನುಮುಂದೆ, ಬಂಡಿಯಲ್ಲಿ ಕುಳಿತುಕೊಳ್ಳು ನನರು ಬರುವನರೆಗೂ ಎತ್ತು ಗಳನ್ನು ಬಂಡಿಗೆ ಹೂಡಕೂಡದು. ಜೋಕೆ? ಎಂದು ಹೇಳಿ ಎತ್ತುಗಳನ್ನು ತೊಸದಿಂದ ಬಿಚ್ಚಿಸಿಬಿಟ್ಟರು. ಕಚ ೧೯೪೦ನೆಯ ಇಸನಿಯಲ್ಲಿ ಮಹಾಸ್ರಭುಗಳವರು ಕೆಮ್ಮನ ಗಂಡಿಗೆ ದಯಮಾಡಿದ್ದಾಗ್ಗೆ ಒಂದು ದಿನ ದೊಡ್ಡ ಮಳೆ ಬಂದಿತು. ಮಹಾ ಸ್ರಭುಗಳವರು ಕೊಡೆಯನ್ನು ಹಿಡಿದುಕೊಂಡು ಬಿಡಾರದ ಕಡೆಗೆ ಚಿತ್ರೈಸು ತ್ತಿದ್ದರು... ದಾರಿಯಲ್ಲೊ ಅದುಕಡೆ ಒಂದು ಹೆಣ್ಣುನಾಯಿ ಮಳೆಯ ಹೊಡೆತವನ್ನು ತಡಿಯಲಾರದೆ ತನ್ನ ಪುಟ್ಟ ಮರಿಗಳೆರಡನ್ನು ಒಂದು ಬಿಕಲ ಬಿಟ್ಟು ತಾನು ಬಂಡೆಯ “ಳಗೆ ಮಳೆಗೆ ಮಕಿಯಾಗಿ ಗೂಡಿನಂತಿದ್ದ ಭಾಗವನ್ನು ಸೇರಿ ಗಟ್ಟಯಾಗಿ ಬೊಗಳುತ್ತಿದ್ದುದನ್ನೂ, ಬಂಡೆಯಮೇಲೆ ಎರಡು ಮರಿಗಳೂ ನಡಗುತ್ತ ತಾಯಿಯ ಬಳಿಗೆ ಹೋಗುವ ಸಾಮಥ್ಯವಿಲ್ಲದೆ 2 ಹಿಂಸೆ ಪಡುತ್ತಿದ್ದುದನ್ನೂ ಅವರು ಕಂಡರು. ಕೃಪಾಳುಗಳಾದ ಮಹಾಪ್ರಭುಗಳವರು ತಮೊ. ಒಡನೆ ಇದ್ದ ಸೇವಕರಿಂದ ಆ ಮರಿಗಳನ್ನು De He ENE "ದೊಡ್ಡ ನಾಯಿ ಸಹ ಗಟ್ಟಿಯಾಗಿ ಬೊಗಳುತ್ತ ಹಿಂಬಾಲಿಸಿತು. ಮಹಾಸ್ತ ನ್ರಭುಗಳವರ ಅಪ್ಪಣೆಯಂತೆ ಬಿಡಾರದಲ್ಲೊಂದು ಮೂಲೆಯಲ್ಲಿ ಅವು ಮೂರಕ್ಕೂ ಗೋಣಿಯ ಪಟ್ಟಿಯ ಹಾಸೂ, ಹಾಲೂ ಅನ್ನವೂ ದೊರೆತು ಅವು ಸುಖವಾಗಿದ್ದುವು. ೯ ೫೪೮ ಆಳಿದ ಮ ಹಾಸ್ವಾಮಿಯವರು ಆಳಿದ ಮಹಾಸ್ವಾನಿಯವರು ಬಾಲ್ಯದಿಂದಲೂ ಸಮಸ್ತ ಕಾರ್ಯ ಗಳನ್ನೂ, ಒಂದು ಶಿಸ್ತು, ಒಂದು ಓರಣ, ಒಂದು ಅಚ್ಚು ಕಟ್ಟ ನಿಂದ ಕುಸು; ದರು. ದೊಡ್ಡ ಕೆಲಸ ಗಳಿಂದ ಜಡ ಶಿಸ್ತಿನ ಪ್ರೀತಿ ಸಾಮಾನು ಜೋಡಣೆಯ ಸಾಮಾನ್ಯ ವಾದಕೆಲಸದ ವರೆಗೂ ಶಿಸ್ತನ್ನು ಪಾಲಿಸುತ್ತಿದ್ದರು. ಕೇವಲ ಬಾಲ್ಯದಲ್ಲಿ ಕೂಡ, ಅವರು ಕುರ್ಚಿಗಳನ್ನೂ ಮೇಜುಗಳನ್ನೂ ಅವು ಇಷ್ಟಿಷ್ಟು ದೂರದ ಅಂತರಗಳಲ್ಲಿ ಹೀಗೆ ಹೀಗೆಯೇ ಇರಬೇಕೆಂದು ಓರಣವಾಗಿ ಇಡಿಸಿರುತ್ತಿದ್ದರು. ಜೊತೆಯ ಹುಡುಗರು ಅವುಗಳನ್ನು ಮುಂದಕ್ಕೋ ಹಿಂದಕ್ಕೊ e ಎಳೆದು. ಆ ಬಗೆಯ ಓರಣಕ್ಕೆ ಭಂಗ ತಂದರೆ, ಅವರಿಗೆ ಬುದ್ಧಿ ಹೇಳಿ ತಾವೇ ಅವುಗಳನ್ನು ಯಥಾಪ್ರ ಕಾರ ಸರಿಯಾದ ಸ್ಪಳಗಳಲ್ಲಿಡು ತ್ತಿದ್ದರು. ಒಂದು ಸಲ, "ಕೆಲವರು ಇುರ್ಚ್ಛಿಗಳಮೇಲೆ ಹತ್ತಿ ನಿಂತಾಗ. ““ ಕುರ್ಚಿಗಳಿರುವುದು ಕುಳಿತುಕೊಳ್ಳುವುದಕ್ಕೇ ಹೊರತು ಅವುಗಳಮೇಲೆ ಹತ್ತಿ ನಿಂತುಕೊಳ್ಳುವುದಕ್ಕಲ್ಲ'' ಎಂದು ಹೇಳಿ ಹಾಸ್ಯ ಮಾಡಿದರು. ನೀಲಗಿರಿಯ ಸಕ ಸತತ "ಮುಂಡೆ ಕುದುರೆಯ ವಾಸ ಸಾಲಿಟ್ಟು ನಿಂತಿದ್ದು ದನ್ನು ಕಂಡ ಸಂನ್ಯಾಸಿಗಳವರೊಬ್ಬರು ಮಹಾಪ್ರಭುಗಳವರನ್ನೈ( ಕುರಿತು ಅದರ ಕಾರಣವನ್ನು ಕೇಳಿದಾಗ, "" ಇವೊತ್ತು. ಹುಜೂರು ಸನ್ನಿಧಾನದ “ಹಾರಿ ಚಿತ್ರೈಸುವುದರಿಂದ'' ಎಂದು ಹೇಳಿದರು; ರೀಜೆಂಓ ರವರಾಗಿದ್ದ ಮಹಾಮಾತೃಶ್ರೀ ವಾಣೀವಿಲಾಸ ಸನ್ಲಿಧಾನದವರನ್ನು ಮಹಾಸ್ವಾಮಿಯವರು ""ಹುಜೂರು ಸನ್ನಿಧಾನ''ವೆಂದೇ ಇತರರೆದುರಿಗೆ ಕರೆಯುತ್ತಿದ್ದರು; ರೀಜೆಂಟಿರಾಗಿದ್ದ ಕಾಲದ ಮರ್ಯಾದೆಗಳಿಲ್ಲ ಅವರಿಗೆ Ee ಕಟು )ನಿಟ್ಟಾ ಗಿ ನೋಡಿಕೊಳ್ಳುತ್ತಿ ತ್ರಿದ್ದರು. ಮಹಾಸ್ರ ಯವರ ರಾಜ್ಯಭಾರ ಸೂತ್ರ ಗಳನ್ನು ಸ್ವೀಕರಿಸಿದ ತರುವಾಯ ಅರಸು ಬೋರ್ಡಿಂಗ್‌ ಸ್ಫೂಲನ್ನು ನೋಡಲು ದಯ ಮಾಡಿದರು. ಅಲ್ಲಿಯ ಸೂಪರಿಂಟಿಂಡೆಂಟರವರನ್ನು ""ಈ ವಾಶಶಾಲೆ ಯಲ್ಲಿ ಎಷ್ಟು ಮಂದಿ ಬಾಲಕರಿದ್ದಾರೆ?'' ಎಂದು ಕೇಳಿದರು. ಅವರು ಭಯದಿಂದ ಅಸಪ್ರತಿಭರಾಗಿ, "" ಇಲ್ಲಿ ಒಂದು ರೂಮಿಗೆ ಇಬ್ಬರು ಹುಡ: ಗರು, ಮಹಾಸ್ವಾಮಿ?” ಎಂದರು. ಮಹಾಪ್ರಭುಗಳವರು ಆ ಬಳಿಕ ಅದೇ ಪ್ರಶ್ನೆಯನ್ನೇ ಮೂರು ಸಲ ಕೇಳಿದರು; ಸೂಪರಿಂಟಂಡೆಂ& ರವರು ತಮ್ಮ ತಪ್ಪನ್ನು ತಿಳಿದುಕೊಳ್ಳದೆ ಮೂರು ಸಲವೂ ಅದೆ। ಉತ್ತರವನ್ನೇ ಹೇಳಿದರು. ಅಲ್ಲಿದ್ದ ಅರಸು ಪಂಗಡದ ದೊಡ್ಡ ಮನುಷ್ಯ ರೊಬ್ಬರು, "ಇಲ್ಲಿ ಹದಿನಾರು ಕೊಟಡಿಗಳಿವೆ, ಮಹಾಸ್ವಾಮಿ. ಸದ್ಗುಣ ಪ್ರಶಂಸೆ ೫೪೯ ಒಂದೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳಂತೆ ಒಟ್ಟು ಮೂವತ್ತೆರಡು ಮಂದಿ ನಿದ್ಯಾರ್ಥಿಗಳಿದ್ದಾರೆ'' ಎಂದು ಹೇಳಿದರು. ಆಗ ಮಹಾಸ್ರಭುಗಳವರು, “ ಒಬ್ಬರನ್ನು ಪ್ರಶ್ನೆ ಕೇಳಿದರೆ ಮತ್ತೊಬ್ಬರು ಉತ್ತರ ಹೇಳುವುದು ಶಿಸ್ತಿಗೆ ಊನ. ಅವರೇ ಉತ್ತರ ಹೇಳಲಿ?” ಎಂದರು. ಸೂಪರಿಂಟಿಂಡೆಂಟರವರಿಗೆ ತಮ್ಮತಪ್ಪು ಆಗಗೋಚರವಾಯಿತು. ಅವರು ಕ್ಸಮಾಸಣೆಯನ್ನು ಬೇಡಿ, ""ದಿಗಿಲಿನಿಂದ ಹೀಗೆ ತಪ್ಪು ಮಾಡಿದೆ, ಮಹಾಸ್ವಾಮಿ. ಕೃಮಿಸಬೇಕು. ಇಲ್ಲಿ ಮೂವತ್ತೆರಡು ಮಂದಿಗಳಿದ್ದಾರೆ'' ಎಂದಾಗ ಮಹಾಸ್ರಭುಗಳವರು ನಗುತ್ತ ಅಲ್ಲಿಂದ ದಯಮಾಡಿದರು. ಆ ದಿನ ಸಾಯಂಕಾಲ ಅರಮನೆ ಯಿಂದ ಆ ಸೂಸರಿಂಟೆಂಡೆಂಟಿರನರಿಗೆ ಒಂದು ಪಾರಿತೋಷಿಕವೂ, ಅದರೊಡನೆ “ಮುಂಡೆ ಧ್ಸೈ ರ್ಯದಿಂದ ಉತ್ತರ ಹೇಳಲು ಈ ಪಾರಿ ಕೋಷಿಕ'? ಎಂಬ ಸಂದೇಶವೂ ಬಂದುವು. ೧೯ ಸ ಇಸನಿಯಲ್ಲಿ ಮಹಾಪ್ರಭುಗಳವರು ವಾಣೀವಿಲಾಸ ಸಾಗರವನ್ನು ನೋಡಲು : ಮಹಾಮಾತೃಶ್ರೀಯನರು, ಶ್ರೀ ಮಹಾರಾಣಿ ಶ್ರೀ ಲಕ್ಷ್ಮೀನಿಲಾಸ ಸನ್ಲಿಥಾನದವರು,, ಮುಂತಾದವರೊಡನೆ ಹೋಗಿದ್ದರು. ಅಲ್ಲಿಯ “ಟ್ರ್ರ್ಯಾನಲರ್ಸ್‌ ಬಂಗಲೆ''ಯಲ್ಲಿ ಬಿಡಾರ ಮಾಡಿದ್ದರು. ಒಂದು ದಿನ ಬೆಳಗ್ಗೆ ಸಾಮಾನ್ಯವಾದ ಉಡುಪಿನಲ್ಲಿ ಗಾಳಿ ಸವಾರಿಗಾಗಿ ಒಬ್ಬರೇ ದಯಮಾಡಿದ ಶರು. ಅವರು ಹಿಂತಿರುಗಿದಾಗಬೇಕರೆ ಪೋಲೀಸು ಬ್‌ ಕಾವಲಿದ್ದನು. ಅವರು ಯಾರೆಂಬುದನ್ನರಿಯದೆ ಅವನು ತಡೆದುಬಿಟ್ಟನು. ಒಳಗಿನಿಂದ. ಬಂದ ಅಧಿಕಾರಿಗಳು ಬಂದು ಮಹಾಪ್ರಭು ಗಳವರನ್ನು ಕೆಂಡು ಹೋಗುವವರೆಗೂ ಅನರನ್ನು ಒಳಕ್ಕೆ ಬಿಡದೆ ತಡೆದು ನಿಲ್ಲಿಸಿದ್ದು ಆಗಲೂ ಸಹ ಯಾರೋ ಎಂತೋ ನಾ ಬಲ್ಲೆನಾ? ಬಂಗ್ಲೇಲಿ ಮಹಾರಾಜ್ರು ಬಂದಿರುವಾಗ ನೀವು ಯಾರೋ ಬಂದ್ರೆ ಹೆಂಗೆ ಬಿಡಾನೆ, ಬುದ್ದಿ? ನಂನ ಡೂಟ ನಾ ಮಾಡ್ತೆ. ಒಳಗಿನೋರೇ ಕರೀತಾ ಬಂದವ್ರೆ. ನಂಗೇನು? ಮಾರಾಯರಾಗಿ ಈಗ ದಯಮಾಡಿ, ಬುದ್ದಿ” ಎಂದು ಹೇಳಿಯೇ ಮುಗಿಸಿದನು. ಮಹಾನ್ರಭುಗಳವರು ಒಳಕ್ಕೆ ದಯ ಮಾಡಿದ ಸ್ವಲ್ಪ ಹೊತ್ತಿನ ಮೇಲೆ ಭಾರಿ ""ಇನಾಂ'' ಆತನಿಗೆ ಲಭಿಸಿತು. ೧೯೨೩ನೆಯ ಇಸವಿಯಲ್ಲಿ, ಆಗ್ಗೆ ವೈಸ್ರಾಯಿಯವರಾಗಿದ್ದ ಲಾರ್ಡ್‌ ರೀಡಿಂಗ್‌ರವರು ಮ್ಳೈ ಸೂರು ಸಂಸ್ಥಾ ನಕ್ಕೆ ಬಂದು ಕಾರಾಪುರಕ್ಕೈ ದಯ ಮಾಡಿದ್ದರು. ಅವರನ್ನ ಳಿಸಿದ್ದ ಸಲೆ ಹೋಗಬೇಕಾಗಿದ್ದೆ ಅದಕ್ಕಾಗಿ ಗೊತ್ತಾ ಗಿದ್ದ ಲೋಹದ ಬಿಲ್ಲೆ ಯೊಂದನ್ನು ತೋರಿಸಿದವರನ್ನು ಮಾತ್ರವೇ ಬಿಡಬೇಕೆಂಬುದು ಕಾವಲಿನ ಸಿಪಾಯಿಗಳಿಗೆ ಮಹಾಸ್ಪಭುಗಳನರು ೫೫೦ ಆಳಿದ ಮಹಾಸ್ಮಾನಿಯನರು ಮಾಡಿದ್ದ ಆಜ್ಞೆ. ಅರಮನೆಯ ಬಹಳ ದೊಡ್ಡ ಅಧಿಕಾರಿಯವರೊಬ್ಬರು ಅತ್ಯಗತ್ಯವಾದ ಕೆಲಸದಮೇಲೆ ವೈಸ್ರಾಯಿಯವರನ್ನು ನೋಡಲು ರಾತ್ರಿಯವೇಳೆಯಲ್ಲಿ ಹೊರಟರು. ಅವರು ಲೋಹದ ಬಿಲ್ಲೆಯನ್ನು ತರದೆ ಮರೆತು ಬಂದಿದ್ದರು. ಕಾವಲಿನ ದಫೇದಾರರಾದ ಮೈಸೂರಿನವರಿಗೆ ಅವರಾರೆಂಬುದು ಚೆನ್ನಾಗಿ ಗೊತ್ತಿದ್ದಿತು. ಹಾಗಿದ್ದೂ ಸಹ, "" ಹುಜೂರು ಆಜ್ಞೆ. ಬಿಲ್ಲೆಯನ್ನು ತರದೆ ಯಾರೇ ಬಂದರೂ ಬಿಡಕೂಡದೆಂದು ಆಗಿದೆ. ಬಿಡಲಾರೆ. ಕ್ರಮಿಸಬೇಕು?” ಎಂದು ಉರ್ದು ಭಾಷೆಯಲ್ಲಿ ಹೇಳಿದರು. ಆ ಅಧಿಕಾರಿಯವರು ಬಿಲ್ಲೆಯನ್ನು ತರಲು ದೂರದಲ್ಲಿದ್ದ ತಮ್ಮ ಡೇರೆಗೆ ತೆರಳಿದರು... ಮಹಾಸ ಕ್ರ ಭುಗಳವರು ತಮ್ಮ ಡೇರೆಯಿಂದ ಅದನ್ನು ನೋಡುತ್ತಿದ್ದು ಪರೀಕ್ಷೆ ಗಾಗಿ ತಾವೆ! ಬಂದರು. ಕಾವಲು ಸಿಪಾಯಿ “ ನಿಲ್ಲಬೇಕು? ( ಹಾಲ್ಟ್‌?') ಎಂದ, ಇಂಗ್ಲಿಷ್‌ ಭಾಷೆಯಲ್ಲಿ. ಮಹಾ ಪ್ರಭುಗಳವ ರು ತ ಕಾವಲಿನ 'ದಫೆ ನೇದಾರರು ಬಿಲ್ಲೆ ಯನ್ನು ಕೇಳಿದರು. ಆಗ ಅವರು, ""ಬಿಲ್ಲೆ ತಂದಿಲ್ಲ. ನಾವು ಯಾರು ತಿಳಿಯದೆ?” ಎಂದರು, ಉರ್ದು ಭಾಷೆಯಲ್ಲಿ. ಆತ, ತಾವು ಮಹಾರಾಜರು. ಆದರೆ ಇದು ತಾವೇ ಕೊಟ್ಟ ರುವ ಅವ್ವ ಣೆ. ನಾನು ತಮ್ಮ ಅಪ್ಪಣೆಯನ್ನು ನಡೆಯೆ ಸುವ ಗುಲಾಮ. ತಮ್ಮನಾಕರ, ಮುಂದಕ್ಕೆ ಬಿಡುವುದಿಐ್ಲ?' ಎಂದು* ಹೇಳಿದರು. ಮಹಾಪ್ರಭುಗಳವರು, ""ಈಗ ಅನ್ರಣೆ ಮಾಡುತ್ತೇನೆ, ಬಿಲ್ಲೆ ಇಲ್ಲ ದಿದ್ದರೂ ನಮ್ಮನ್ನು ಒಳಗೆ ಬಿಡಬಹುದೆಂದು?' ಎಂದು ಆತನ ಭಾಷೆಯಲ್ಲಿ ಹೇಳಿದುದಕ್ಕೆ ಆತ, ""ನಾನು ತಲೆಹರಬೆಯನನೆನ್ನದೆ ಕ್ಪಮಿಸಬೇಕು. ತಾವು ಮಾಡಿರುವ ಆಜ್ಞೆ ಗೆ ವಿರೋಧವಾಗಿ ತಾವೇ ಬಿಲ್ಲೆ ತರದೆ ಬಂದು ಈಗ ಬಿಡಬೇಕೆಂದರೆ ಬಿಡಲಾಕೆ. ತಮ್ಮ ಡೇರೆಗೆ ಸಮಾಈ ಅದೇ ಪ್ರಣೆಯನ್ನು ನನ್ನ ಮೇಲಿನ ಚಃ ಮೂಲಕ ಕಳುಹಿಸಿದರೆ ಚ ಇಲ್ಲದೆಯೇ ಬಿಡುತ್ತೇನೆ. ನಾವೆಸ್ಸಿರೂ ತಮ್ಮ ಗುಲಾಮರೇ?” ಎಂದು ಉರ್ದುವಿನಲ್ಲಿ ಉತ್ತರ ಹೇಳಿದರು. ಮಹಾ ತ್ರಭುಗಳವರು ಸುಪ್ಪ್ರೀತರಾಗಿ ಹಿಂದಕ್ಕೆ ತೆರಳಿದರು. ದಸೇದಾಶರಿಗೆ ಮಾರನೆಯ ದಿನ ಬೆಳಗ್ಗೆ ಐನತ್ತು ರೂನಾೂಖಯಿಗಳ ನಗದು ಬಹುಮಾನವೂ, ಸಂಬಳವನ್ನು ಹೆಚ್ಚಿಸಿದ್ದ ನಿರೂಸವೂ ಬಂದಾಗ, ಹಿಂದಿನ ರಾತ್ರಿ ತಾವು ನಿದ್ದೆಗೆಟ್ಟು ದಿಗಿಲಿಠಿಂದ ಕೊರಗಿದ್ದ ಶ್ರಮವೆಸ್ಸ ಮರೆತುಹೋಯಿತು. ಈಚೆಗೊಂದು ಸಲ, ಮಹಾಸ್ವಾಮಿಯವರು ಕುಳಿತಿದ್ದ ಮೋಟಾರು ಹ *" ಆಸ್‌ ಹುಜೂರ್‌ ಹೈ. ಲ೮ೇಕಿ* ಏ ಸ್ವಾ ಹುಕುಂಹೈ. ಮೈ ಆಸ್ಕ್ರೇ ಹುಕುಂ ಮಿ ಚಲಾನೇಕಾ ೧೬9೦; ನೌಕ ಹೂ. ಸ್ಪೈ ಛೋಡ್ತಾ.?' ಸದುಣ ಪ್ರಶಂಸೆ ೫೫ ೧ ಬಂಡಿಯು ರೈಲು ಕಂಬಿಗಳನ್ನು ದಾಟಿಕೊಂಡು ಹೋಗಬೇಕಾಯಿತು ಆದರೆ, ಹೆಬ್ಬಾಗಿಲುಗಳು ಮುಚ್ಚಿದ್ದುವು. ಮಹಾಪ್ರಭುಗಳವರು--ಪರೀಕ್ಷೆ ಗಾಗಿ ಕೈಲು ಇನ್ನೂ ಬಹು ದೂರದಲ್ಲಿದ್ದುದರಿಂದ ಹೆಬ್ಬಾಗಿಲುಗಳನ್ನು ತೆರೆಯುವಂತೆ ಅಲ್ಲಿಯ ಕಾವಲುಗಾರನಿಗೆ ಹೇಳಿದರು. ಅವನು ರೈಲು ಬಂದು ಮುಂದೆ ಸಾಗುವವರೆಗೂ ಹಾಗೆ ಮಾಡಲಾರೆನೆಂದನು. ನಿಂತಿದ್ದ ಮೋಟಾರು ಬಂಡಿಯಿಂದ ಬಂದ ಚಾಲಕನು, "" ಮಹಾರಾಜರ ಮೋಟಾರ್‌ ಕಾರ್‌ ಬಂದು ನಿಂತಿದೆ. ಗೇಟ್‌ ತೆಗೆದು ದಾರೀ ಕೊಡು’? ಎಂದಾಗ ಅವನು "" ಈಗ ಮಾತ್ರ ರೈಲೇ ನ ನಂನ ಮಹಾರಾಜ್ರು. ಆ ಮಹಾರಾಜು ಬಂದು ಹೋಗ್ಲಿ; ಹೋದಮೇಶೆ ಈ ಮಾತು” ಎಂದು ಉತ್ತರ ಕೊಟ್ಟ) ಮಹಾನ್ರಭುಗಳವರು ಅದನ್ನು ಕೇಳಿ ನಕ್ಕು, ರೈಲು ಬಂದು ಘಿ ಮೇಲೆ ಸಾ ಹೆಬ್ಬಾಗಿಲುಗಳನ್ನು ತೆಗೆದು ನಃ ಕೈಮುಗಿದ ಆ ಕಾವಲುಗಾರನಿಗೆ ಮೂವತ್ತು ರೂಪಾಯಿಗಳನ್ನು ಕೊಟ್ಟು ಮುಂದೆ ತೆರಳಿದರು. ಹೀಗೆ, ಶಿಸ್ತಿನ ಪ್ರೇಮವನ್ನು ಪ್ರದರ್ಶಿಸಿ, ತಮಗೆ ಪ್ರತಿಕೂಲ ವನ್ನುಂಟುಮಾಡಿದವರ ವಿಷಯದಲ್ಲಿ ಮೆಚ್ಚಿಕೆಯನ್ನು ತೋರಿಸು ತ್ತಿದ್ದುದು ಮಹಾನ್ರಭುಗಳವರ ಅಮೋಘ ಗುಣಗಳಲ್ಲೊಂದು. ದೇವರ ಪೂಜೆ. ರಥೋತ್ಸವ, ತೆಪ್ಫೋತ್ಸವ, ದರ್ಬಾರು, ಸತ್ವಾರಕೂಟಿ ಮುಂತಾದ ಸಮಸ್ತ ಕಾರ್ಯಗಳನ್ನೂ ಮಹಾನ್ರ ಟಾ ನಿಯಮಗಳಿಗನುಸಾಃ ವಾಗಿ ನಡೆಯಿಸುತ್ತಿದ್ದರು. ದರ್ಬಾ ಲ್ಲಿ ಆ ಜನರು ಕೆಲವು ಕಡೆ ವಿರಳವಾ? ಕೆಲವುಕಡೆ ಒತ್ತಾಗಿ ತುಳಿತುಕೊಳು ದರು... ಸಮಾನವಾದ ಅಂತಃ ಗಳಲ್ಲಿ ರತ ಕಂಬಳಿಯಮೇಲೆ ಹಸಿರು ತ ನವಿಲೆ ಗಳನ್ನು ಕೇಲಿಸಿ ಜನರಲ್ಲಿ ಒಬ್ಬೊಬ್ಬರೂ ಒಂದೊಂದು ಹಸಿರು ಬೆ ಯ ಬಳಿಯ" ಸ ಕುಳಿತುತೊಳ್ಳು ವಂತೆ ಡು ಮಾಡಿಸಿ, ಮಹಾನ್ರ ಯಗ ವರು ಸೆಜ್ಜೆ ಸಯ ದರ್ಬಾರಿ; ಅಂದವನ್ನೂ ಓರಣವನ್ನೂ ಹೆಚ್ಚಿಸಿದರು. ಈ ಬಗೆಯ "ಎಷ್ಟು ನಿವರ್ಶಃ ಗಳನ್ನು ee ಹೇಳಬಹುದು. ತಮಗೆ ಸಮರ್ಷಿತವಾಗಬೇ ಕಾರ ಹಾರ ತುರಾಯಿಗಳು ಕೂಡ ಹೀಗೆಯೇ ಇರಬೇಕು, ಪುರೋಹಿತಃ ಉಡುಪುಗಳು ಕೂಡ ಹೀಗೆಯೇ ಇರಬೇಕು, ಎಂದು ಮುಂತಾಗಿ ಮಹಾ ಪ್ರಭುಗಳವರು ಗೊತ್ತುಮಾಡಿದ್ದರು. ಊಳಿಗದವರಿಗಾಗಲಿ, ಪುರೋಹಿತಃ ಗಾಗಲಿ, ಖುತ್ತಿ ಕ್ಸು ಗಳಿಗಾಗಲಿ, "ಹೆಚ್ಚು ಶ್ರಮವಿಸ್ಲದಂತೆ ಸರದಿಯಮೇಃ ಕೆಲಸ ನಡಿಯುವ ನ ನ್ನು ನಿರ್ಪಡಿಸಿದ್ದರು. ಕ್ಲುಪ್ತ ಕಾಲಕ್ಕೆ ಸರಿಯಾಃ ಕಾರ್ಯಗಳನ್ನು ನಡೆ ಸುಸುತ್ತಿದ್ದು ದರಲ್ಲಂತೂ ಅವರ ವರ್ತನೆಯ ಆದರ್ಶ ಮಾ ್ರ್ರಾಯನಾಗಿರುತ್ತಿದ್ದಿತು. ೫೫೨ ಆಳಿದ ಮಹಾಸ್ವಾಮಿಯವರು ಆಳಿದ ಮಹಾಸ್ವಾಮಿಯವರು ಪ್ರಾಣಿ ಮಾತ್ರದಲ್ಲಿ ಕರುಣೆಯುಳ್ಳವ ರಾಗಿ ದಾಕ್ಸಿಣ್ಯ ಬುದ್ಧಿಯಿಂದ ವರ್ತಿಸುತ್ತಿದ್ದರು. ಅದರಿಂದ ಅವರ ಹೃದಯವು ಅಪರಂಜಿಯಾಯಿತು. ಅವರು ದಾಕ್ಸಿಣ್ಯ ಪ್ರವೃತ್ತಿ ಎಲ್ಲೆಲ್ಲಿಯೂ ಪರಮಾತ್ಮನ ಕ್ರಿಯಾಶಕ್ಷಿಯನ್ನು ಕಾಣುತ್ತಿದ್ದರು. ಸಿಮ್ಲಾ ನಗರಕ್ಕೆ ಹೋದಾಗ ಅವರು “ರಿಕ್ಷಾ” ಬಂಡಿಯಲ್ಲಿ ಕುಳಿತು ಮನುಷ್ಯ ಸಶುವಿಥಿಂದ ಎಳೆಯಿಸಿ ಕೊಳ್ಳೆ ಲಾರಡೆ ಹೋದರು. ಅದರಲ್ಲಿ ಕುಳಿತುಕೊಳ್ಳುವಂತೆ ತಮ್ಮಲ್ಲಿಗೆ ಬಂದು ಪ್ರಾರ್ಥಿಸಿ ಅದನ್ನೆಳೆಯಲು ಸಿದ್ಧನಾಗಿದ್ದ ಬಡವಾಯಿಗೆ ಅವನು ಹತ್ತಾರು ದಿನ ದುಡಿದರೂ ದೊರೆಯದಷ್ಟು ಹಣವನ್ನು ಕೊಟ್ಟು ನಡೆದು ಕೊಂಡೇ ಮುಂದೆ ಹೋದರು. ಆದರೆ, ಮಹಾಸ್ವಾಮಿಯವರ ದಾಕ್ಸಿಣ್ಯ ವೃತ್ತಿಯು “ರಿಕ್ಸ್ಟಾ?'ಗಳನ್ನೆಳೆಯುವವರಿಗೆ ಅರ್ಧನಾಗದೆಹೋಯಿತು. ಆಳಿದ ಮಹಾಸ್ವಾಮಿಯವರು, ಒಂದುಸಲ, ಕೆಮ್ಮನಗಂಡಿಯ""ಸೋಲಾ'' ಗಳಲ್ಲಿ ಹುಲಿಯ ""ಸಿಕಾರಿ'' ಮಾಡಬೇಕೆಂದು ಬಹಳ ಜನರನ್ನು ಬರಮಾಡಿದ್ದರು. ಅಲ್ಲಿ ಜಿಗಣೆಗಳ ಕಾಟ ಬಹಳ ಹೆಚ್ಚು. ಆದಕಾರಣ, ಮಹಾಸ್ವಾಮಿಯವರು ಅವರನ್ನು ಕುರಿತು, ""ಜಿಗಣೆಗಳ ಕೈಯಲ್ಲಿ ಕಚ್ಚಿಸಿಕೊಂಡು ಥಿಮ್ಮ ದೇಹದ ರಕ್ತವನ್ನೇ ಅವುಗಳ ದೇಹಗಳಿಗೆ ಬಸಿದು ನೀವುಗಳು ಹುಲೀ ಅಟ್ಟ ಪಾಡುಸಡುವುದು. ನಾವು ಮಚಾನ್‌ಮೇಲೆ ಜಿಗಣೆಗಳ ಕಾಟಿನಿ್ಲದೆ ಕುಳಿತು ಹುಲಿಯನ್ನು ಹೊಡೆಯುವುದು. ಈ ಬಗೆಯ ಬೇಟಿಯೇ ಬೇಡ?'' ಎಂದು ಹೇಳಿ ಆ ಸಲದ ಬೇಟೆಯನ್ನೇ ನಿಲಿಸಿ ಆ ಬಳಿಕ ಒಂದು ದಿನ ನೆಲದಮೇಲೆ ನಿಂತೇ ಸಾಹಸದಿಂದ ಹುಲಿ ಯನ್ನು ಹೊಡೆದರು. ನವರಾತ್ರಿಯ ಕಾಲದಲ್ಲಿ ಅರಮನೆಯ ಎದುರಿಗೆ ಕುಸ್ತಿಗಳು ನಡೆಯುವ ಕೆಮ್ಮಣ್ಣಿನ ಅಖಾಡವು ದೊಡ್ಡ ಚೌಕದ ಜಗುಲಿಯಂತೆ ಎತ್ತರದಲ್ಲಿ ರಚಿತವಾಗಿದೆ. ಪಟ್ಟಿದ ಆನೆ ಪಟ್ಟದ ಕುದುರೆ ಮುಂತಾದುವು ಬರುವಾಗ ಅದು ಮಧ್ಯದಲ್ಲಿ ಎರಡು ಭಾಗಗಳಾಗಿ ಒಂದಕ್ಕೆ ಸರಿಮ, ನಡುವೆ ಅವಕ್ಕೆ ದಾರಿ ದೊರೆಯುವಂತೆ ರಚಿತವಾಗಿದೆ. ಅದರ ತೂಕ ನಲವತ್ತು ಟನ್ನುಗಳು. ಅದು ಎರಡು ಭಾಗಗಳಾಗಿ ಮಧ್ಯದಲ್ಲಿ ದಾರಿ ದೊರೆಯುವಂತೆ ಮಾಡಬೇಕಾದಾಗ ಮತ್ತು ಆ ಎರಡು ಭಾಗಗಳೂ ಮತ್ತೆ ಒಟ್ಟುಗೂಡುವಂತೆ ಸೇರಿಸಬೇಕಾದಾಗ ಅನೇಕ ಮಂದಿ ಆಳುಗಳು ಅದರೊಳಗೆ ಕತ್ತಲಿನಲ್ಲಿ ಕುಳಿತು, ಗಾಳಿಯೂ ಸರಿಯಾಗಿ ಬಾರದ ತೊಂದರೆಗೆ ಸಿಕ್ಕಿ ಚಕ್ರಗಳು ಉರುಳುವಂತೆ ಒಡಿಗಳನ್ನು ತಿರುಗಿಸಿ ಸದು ಣ ಪೃಶಂಸೆ ೫೫೩ MN ವು ಕಷ್ಟಪಡಬೇಕಾಗಿದ್ದಿತು. ಮಹಾಪ್ರಭುಗಳವರು ಅದನ್ನು ೧೯೩೬ನೆಯ ಇಸನಿಯಿಂದ ತಪ್ಪಿಸಿದರು. ಅಲ್ಲಿಂದೀಚೆಗೆ ಆಳುಗಳಿಂದ ನಡೆಯುತ್ತಿದ್ದ ಕೆಲಸವು ವಿದ್ಯುಚ್ಛಕ್ತಿಯಿಂದ ನಡೆಯುತ್ತಿದೆ. ಒಂದು ಸಲ್ಕ ಸಾಯಂಕಾಲ ಐದು ಘಂಟೆಯಲ್ಲಿ ಪರೀಕ್ಷಿಸಿದಾಗ ಸರಿಯಾಗಿದ್ದ ಆ ಯಂತ್ರಸಾಧನವು, ದರ್ಬಾರು ಸಮಯದಲ್ಲಿ ಕೆಟ್ಟುಹೋಗಿ ಸಟ್ಟದ ಆನೆ ಮುಂತಾದುವುಗಳು ಎಂದಿನಂತೆ ನೇರವಾಗಿ ಬರುನುದಕ್ಕಿಲ್ಲದೆ ಅಖಾಡವನ್ನು ಬಳಸಿಕೊಂಡು ಬರಬೇಕಾಯಿತು. ಸಂಬಂಧಸಟ್ಟ ಅಧಿಕಾರಿಗಳು ಭಯಪಟ್ಟು ಮಾರನೆಯ ದಿನ ಮಹಾಪ್ರಭುಗಳವರ ಕ್ಪಮೆಯನ್ನು ಬೇಡಲು ಹೋದರು. ಅವರು ಮಾತನಾಡುವುದಕ್ಕೆ ಮುಂಚೆಯೇ ಮಹಾವಪ್ರಭುಗಳವರು, RA ವಿದ್ಯುಚ್ಛಕ್ತಿಯ ಸಹವಾಸವೇ ಹೀಗೆ. ಅದರಿಂದ ಅನುಕೂಲವೆಷ್ಟು ಅಧಿಕವೋ ಪ್ರತಿಕೂಲವೂ ಅಷ್ಟ ಹೆಚ್ಚು” ಎಂದರು. ಆ ಅಧಿಕಾರಿಗಳು ಕ್ಸಮೆಬೇಡಿ, ಇನ್ನುಮುಂದೆ, ಹಿಂದಿನಂತೆ ಆಳುಗಳೇಹಿಡಿಗಳನ್ನು ತಿರುಗಿಸು ವಂತೆ ಏರ್ಪಾಡು ಮಾಡುವುದಾಗಿ ಅರಿಕೆ ಮಾಡಿದಾಗ ಅನರು, ""ನೀವು ಈ ಯಂತ್ರದ ಏರ್ವಾಡು ಮಾಡಿದಾಗಿನಿಂದ, ಪಾನ, ಆಳುಗಳ ಕಷ್ಟ ತಪ್ಪಿದೆ. ಇನ್ನು ಅವರಿಗೆ ಕಷ್ಟ ಕೊಡುವ ಯೋಚನೆಯೇ ಬೇಡ. ನಿನ್ನೆಯಂತೆ ಯಂತ್ರ ಕೆಟ್ಟುಹೋದಾಗ, ನಿನ್ನೆಯಂತೆಯೇ ಆನೆ ಮುಂತಾದುವು ಬಳಸಿ ಬರುವಂತೆ ಮಾಡಿದರಾಯಿತು?' ಎಂದರು. ತಮ್ಮಿಂದ ಮತ್ತಾರಿಗೂ ತೊಂದರೆಯಾಗಕೂಡದೆಂಬ ದಾಕ್ಸೆಣ್ಯ ಪ್ರವೃತ್ತಿಯು ಆಳಿದ ಮಹಾಸ್ವಾಮಿಯವರದು. ಈಗ್ಗೆ ಸುಮಾರು ಹದಿನೇಳು ವರ್ಷಗಳಿಗೆ ಹಿಂದೆ ಅವರು ಮಾಗಡಿ ತಾಲ್ಲೂಕಿಗೆ ದಯ ಮಾಡಿದ್ದಾಗ ಸೋಲೂರಿನ ಬಳಿಯಲ್ಲಿ ದೊಡ್ಡದೊಂದು ಚಪ್ಪರವನ್ನು ಕಂಡು, " ರೈತರಿಗೆ ತೊಂದರೆ ಕೊಟ್ಟು ಈಚವ್ಪರವನ್ನೇಕೆ ಹಾಕಿಸಿದ್ದೀರಿ??? ಎಂದು ಮುಂತಾಗಿ ಕೇಳಿದರು. ಈಜೆಗೊಂದುಸಲ ಮಹಾಪ್ರಭುಗಳವರು ತಿರುಮಕೂಡಲು ನರಸೀಪುರಕ್ಕೆ ತೀರ್ಥಸ್ನಾನಕ್ಕಾಗಿ ದಯಮಾಡಲಿಚ್ಛಿ ಸಿದರು. ವಂಡಿತರತ್ನಂ ಕಾನಕಾನಹಳ್ಳಿ ನಾರಾಯಣಶಾಸ್ತ್ರಿಗಳವರೊಡನೆ ೧೦೦ ರೂಪಾಯಿಗಳನ್ನು ಕೆಲವು ದಿನಗಳ ಮೊದಲೇ ಕೊಟ್ಟು ಸ್ನಾನಕ್ಕೆ ತಕ್ಕ ಏರ್ಪಾಡು ಮಾಡಿಸಬೇಕೆಂದೂ ತಾವು ಬರುವ ಸಂಗತಿಯನ್ನು ರಹಸ್ಯನಾಗಿಡಬೇಕೆಂದೂ ಅಸ್ಪಣೆಯಾಯಿತು. ಸ್ನಾನದ ಏರ್ಪಾಡಾಗು ತ್ರಿದ್ದುದನ್ನು ಕಂಡು ಅಮಲ್ಹಾರರೇ ಮುಂತಾದವರು ಪ್ರಶ್ನೆ ಮಾಡಿದರೆ ತಾವೇನು ಹೇಳಬೇಕೆಂದು ಶಾಸ್ತ್ರಿಗಳವರು ಕೇಳಿದಾಗ ಮಹಾಪ್ರಭು ಗಳವರು ನಕ್ಕು ಯಾರೋ ಅರಸಿನವರು ಸ್ನಾನಕ್ಕೆ ಬರುತ್ತಾರಂತೆ ೫೫೪ ಆಳಿದ ಮಹಾಸ್ಕಾನಿಯವರು ಎಂದು ಹೇಳಿಬಿಡಿ”: ಎಂದು ಆಜ್ಞಾಪಿಸಿದರು. ಮಹಾಸ್ರಭುಗಳವರು ತೀರ್ಥಸ್ಥಾನಕ್ಕೆ ಹೋಗಿ ಬಂದ ವಿಷಯವನ್ನು ಗುಟ್ಟಾಗಿಟ್ಟು ತಮಗೆ ಪ್ರಭುದರ್ಶನ ಲಾಭವನ್ನು ತಪ್ಪಿಸಿದರೆಂದು ಅನೇಕರು ಶಾಸ್ತ್ರಿ ಗಳವರನ್ನು ಅಕ್ಸೇಸಿಸಿದರು. ಅವರು ಅದನ್ನು ಅರಿಕೆ ಮಾಡಿದಾಗ ಮಹಾಸ್ರಭು ಗಳವರು ನಕ್ಕು, " ಶಾಸ್ತ್ರಿಗಳೇ! ನಾವು ಹೋದದ್ದು ತೀರ್ಥಸ್ನಾನಮಾಡಿ ಕೃತಾರ್ಥರಾಗುವುದಕ್ಕೆ. ಆದರೆ ಮೊದಲೇ ತಿಳಿಸಿದ್ದರೆ, ಎಷ್ಟೋ ಅಡಕೆ ಮರಗಳುರುಳಿ, ಎಷ್ಟೋ ಚನ್ಪರಗಳಾಗಿ, ಸಭೆ ಸತ್ಕಾರಗಳಿಗಾಗಿ ಸಾವಿರಾರು ರೂಪಾಯಿಗಳು ಪ್ರಜೆಗಳಿಗೆ ನಷ್ಟವಾಗುತ್ತಿದ್ದುನು. ನಾವು ಹೋಗಿದ್ದುದು ತೀರ್ಥಸ್ನಾನಕ್ಕೆ. ರಾಜಕಾರ್ಯಕ್ಕಲ್ಲ. ನಾವು ಪ್ರಜೆಗಳಿಗೆ ಕಷ್ಟವನ್ನುಂಟುಮಾಡಿ ತೀರ್ಥಸ್ಪಾನ ಮಾಡುವುದೆ??? ಎಂದರು. ಕೆಲಕೆಲವು ಚಟಿಗಳನ್ನೂ ಚಾಳಿಗಳನ್ನೂ ಇಟ್ಟುಕೊಂಡಿರತಕ್ಕವರಲ್ಲಿ ಕೂಡ, ಭಿನ್ನಭಿನ್ನವಾದ ನಡೆವಳಿಯು ಮನುಷ್ಯ ಸ್ವಭಾವವೆಂಬ ಉದಾರ ಭಾವನೆಯಿಂದ ಕೂಡಿ ಮಹಾಪ್ರಭುಗಳವರು ದಾಕ್ಸಿಣ್ಯ ಬುದ್ಧಿಯಿಂದ ನಡೆದುಕೊಳ್ಳುತ್ತಿದ್ದರು. ಒಂದು ಸಲ, ತಮ್ಮ ಅಭಿಮಾನಕ್ಕೆ ಪಾತ್ರರಾದ ಅಧಿಕಾರಿಯವರೊಬ್ಬರು ಸಿಗರೇಟ್‌ ಸೇದುತ್ತಿದ್ದುವನ್ನು ದೂರದಲ್ಲಿ ಕಂಡು, ತಾವು ಆ ಮಾರ್ಗವಾಗಿ ಬರುತ್ತಿದ್ದುದೇ ಅವರಿಗೆ ಗೋಚರವಾಗ ದಂತೆ ಮಹಾಸ್ರಭುಗಳವರು ಮರೆಯಾಗಿ ಹೊರಟುಹೋದರು. ನಾಲ್ಕೈದು ದಿನಗಳಾದ ಬಳಿಕ್ಕ ಮಹಾನ್ರಭುಗಳವರು ಅವರಿಗೆ ಒಂದು ಚಿನ್ನದ ಸಿಗರೇಟ್‌ ನೆಟ್ಟಗೆಯನ್ನು ತೋರಿಸಿ ಅದನ್ನು ಅವರ ಕೈಗೆ ಕೊಟ್ಟು ""ಇದು ಅಂದವಾಗಿಲ್ಲವೆ, ನೋಡಿ”? ಎಂದರು. ಅವರು ಅದನ್ನು ತಿರುಗಿಸಿ ನೋಡಿ «ಬಹಳ ಚೆನ್ನಾಗಿದೆ, ಮಹಾಸ್ವಾಮಿ'' ಎಂದಾಗ "ನೀವೇ ಇಟ್ಟು ಕೊಳ್ಳಿ”? ಎಂದು ಅಪ್ಪಣೆಯಾಯಿತು. ಆ ಅಧಿಕಾರಿಯವರು ಅವನ್ರತಿಭರಾಗಿ ಸಂಕೋಚದಿಂದ ಕಚ್ಚಿ ಕಚ್ಚಿ ಮಾತನಾಡುತ್ತ, "" ನನಗೇಕೆ, ಮಹಾ ಸ್ವಾಮಿ? ನಾನು ಸಿಗರೇಟ್‌ ಸೇದುವುದಿಲ್ಲ'' ಎಂದುದಕ್ಕೆ "" ಈ ಪೆಟ್ಟಿಗೆ ನೋಡಿದರೆ ಸಿಗರೇಟ್‌ ಸೇದದೆ ಇರುವವರಿಗೂ ಈ ವೆಟ್ಟಿಗೆಯಲ್ಲಿಟ್ಟ ಸಿಗರೇಟನ್ನು ಸೇದಬೇಕೆನ್ನಿಸುವ ಮಟ್ಟಿಗೆ ಇದರ ನಕಾಸುಚೆನ್ನ್ಸಾಗಿದೆ. ನಿಮ್ಮ ಉಸಯೋಗಕ್ಕೃಬ್ಲದಿದ್ದರೂ ಈ ಪೆಟ್ಟಿಗೆ ನಿಮ್ಮಲ್ಲಿದ್ದರೆ ಬಾಧಕನೇನು? ಮ್ಮಲ್ಲಿದ್ದರೂ ಅದು ಉಪಯೋಗದಲ್ಲಿಲದೆ ಹಾಗೇ ಇರಖಬೇಕಲ್ಲಾ. ನಿನ್ಮುಲ್ಲೇ ಇರಲಿ” ಎಂದರು, ಮಹಾಸ್ವಾಮಿಯನರು. ಒಂದುಸಲ, ಆಸ್ಥಾನ ವಿದ್ವಾಂಸರಾದ ಜ್‌ ಶಾಸ್ತ್ರಿಗಳವರು ಪುರಾಣ ಹೇಳಲು ಅರಮನೆಗೆ ಹೋಗಿ ಉಪ್ಪರಿಗೆಯ ಮೆಟ್ಟಿಲುಗಳನ್ನು ಹತ್ತಿದೊಡನೆಯೇ ಸದ್ಗು ಣಪ ಪ್ರಶಂಸೆ ೫೫೫ ನಸ್ಯವನ್ನು ಚೀರಿ ಸೇದುವ ವೇಳೆಗೂ ಮಹಾಸ್ರಜುಗಳವರು ಆ ಮಾರ್ಗ ವಾಗಿ ಬರುವ ವೇಳೆಗೂ ಸರಿಹೋಯಿತು. ಶಾಸ್ತ್ರಿಗಳು ಬಹಳ ಸಂಕೋಚ ಸಟ್ಟುದನ್ನು ಕಂಡು "ನಿಧಾನವಾಗಿ ಸೇವಿಸಬೇಕು, ಶಾಸ್ತ್ರಿಗಳೇ. ಬಾಧಕವಿಲ್ಲ, ಬಾಧಕನಿ್ಲ. ಸಂಕೋಚವೇಕೆ??' ಎಂದು ಆದರದ ನಗೆಯಿಂದ ಅಪ್ಪಣೆ ಕೊಡಿಸಿ ಬೇರೆ ಕಡೆಗೆ ದಯಮಾಡಿದರು. ಅಲ್ಲದೆ, ತಮ್ಮ ಪೂರ್ವಜರಲ್ಲೊಬ್ಬರು ಉನಯೋಗಿಸುತ್ತಿದ್ದ ಚಿನ್ನದ ದೊಡ್ಡ ನಸ್ಫ್ಕದ ಡಬ್ಬಿಯೊಂದನ್ನು ಮಾರನೆಯ ದಿನ ಅರ: ಮನೆಯ ಮರ್ಯಾದೆ ನಹಿತವಾಗಿ ಶಾಸ್ತ್ರಿಗಳ ಮನೆಗೆ ಕಳುಹಿಸಿದರು. ಇನ್ನೊ ೦ದು ಸಲ, ಅರಮನೆಯಲ್ಲಿ ಜನಮಾಡುತ್ತಿದ್ದವರೊಬ್ಬರು ನಸ ದ ಪಟ್ಟೆ ಯಿಂದ ನಸ್ಯವನ್ನು ತೆಗೆದು ತಲೆಗೆ ಮುಸುಕು ಹಾಕಿಕೊಂಡು ಸೇದಿದಾಗ "ಅದನ್ನು ದೂರದಿಂದ ಕಂಡಿದ್ದ ಮಹಾಸ್ರಭುಗಳವರು ಮಾರನೆಯ ದಿನ ಅವರಿ ಗೊಂದು ಬೆಳ್ಳಿಯ ನಸ್ಯದ ಡಬ್ಬಿಯನ್ನು ಕೊಟ್ಟು, "" ಇನ್ನುಮೇಲೆ ಮುಸುಕು ಹಾಕಿಕೊಳ್ಳ, ದೆಯೇ ನಸ್ಯ ಹಾಕೆಕೊಂಡು ಆಮೇಲೆ ನೆಮ್ಮ! ದಿ ಯಾಗಿ ಏಕಾಗ್ರ್ರಚಿತ್ತ Ke ಜವಮಾಡಿ. ಬಾಧಕನಿಲ್ಲ'? ಎಂದರು. ಆಳಿದ ಮಹಾಸ್ವಾಮಿಯವರಲ್ಲಿದ್ದ ಈ ಬಗೆಯ ದಾಕ್ಸಿಣ್ಯಸ್ರವೃತ್ತಿಯು ಜಗತ್ತಸಿದ್ದನಾದ ಏಬ್ರಹಾಂ ಲಿಂಕನನ ದಾಕ್ಷಿಣ್ಯ ಪ್ರವೃತ್ತಿಯನ್ನು ಹೋಲುವಂಶಹುದು. ಆಳಿದ ಮಹಾಸಾ _ಮಿಯವರ ಅನುಕಂವಾಮೃ ದುಸ ಭಾವವನ್ನು ಗಮನಿಸಿದರೆ ಆಶ್ಚರ್ಯವಾಗುತ್ತ ಬ ಇರು ಚಕ್ರ ಟಾ ಭೋಜನ ಮಾಡಲಿ್ಲ. ಅವರೂ, ಮಹಾಮಾತೃ ಶ್ರೀ ಅನುಕಂಪ ಯವರೂ, ಆಗಿನಶಿ ಶ್ರ್ರೀಮದ್ಯುವರಾಜ ಶ್ರಿ ೯ ಕೇ ರವ 16 ಬಜಿ ಒಡೆಯರವರೂ. ಒಟ್ಟಿಗೆ ಕುಳಿತು ಭೋಜನ ಮಾಡುತ್ತಿದ್ದುದು ವಾಡಿಕೆ. ಆದರೆ, ಅಂದು ಶ್ರೀಮದ್ಯುವರಾಜರವರು ಮೈಸೂರಿನಲ್ಲಿರಲಿಲ್ಲ. ಮಹಾಮಾತೃತ್ರ್ರೀ ಯವರಿಗೆ ದೇಹಾಲಸ್ಯವಾಗಿದ್ದಕಾರಣ, ಅವರು ಭೋಜನಮಾಡುವಂತಿರ ಲಿಲ್ಲ. ತಮ್ಮ ಪುತ್ರ ಸೆ ಅಂದು ಹಸಿನಿರಲಿಲ್ಲವೆಂದು ಊಳಿಗದವರಿಗೆ ತಿಳಿಸಿದ್ದರೆಂದು ಕೇಳಿ ಮಹೂಮಾತೃಶ್ರೀಯವರು ಅವರಿಗೇನಾದರೂ ಅಸಮಾಧಾನವೋ ಹೇಗೋ ಎಂದು ಕಳವಳನಡುತಿ, ದ್ದ ರು. ಅಷ್ಟರಲ್ಲಿ ಮಹಾನ್ರಭುಗಳವರು ಅಲ್ಲಿಗೆ ಬರಲು, « ಆರೋಗಣೆಗೆ ಎದೆ ಸಿದ್ಧ ವಾಗಿದ್ದರೂ ಅದನ್ನೇಕೆ ಕಳುರಿಸಿಬಿಟ್ಟರಿ, ಅಯ್ಯಾಜಿ ??? ಎಂದು ಅವರು ಕೇಳಿದರು. ಮಹಾಪ್ರಭುಗಳವರು ಆಗಲೂ ನಿಜನಾಡ ಕಾರಣವನ್ನು ೫೫೬ ಆಳಿದ ಮಹಾಸ್ವಾಮಿಯವರು ತಿಳಿಸದೆ, "" ಹೆಸಿವಿರಲಿಲ್ಲ. ಭೋಜನ ಬೇಡವಾಯಿತು. ಅಮ್ಮಯ್ಯ! ಇನ್ನುಮೇಲೆ ಬಿಡದಿಯ ಅಡಿಗೆಯನರೂ ಪರಿಚಾರಕರೂ ಎಲ್ಲರೂ ಊಟ ಮಾಡಿದ ಬಳಿಕ ನಾವೆಲ್ಲರೂ ಊಟಮಾಡೋಣ. ನಮಗೆ ಅವರಂತೆ ಹೆಸಿವಾಗುವುದಿಲ್ಲ. ದುಡಿದು ದುಡಿದು ಅವರಿಗೆ ಹೆಸಿವಾಗಿರುತ್ತದೆ. ಅಡಿಗೆ ಮಾಡುವಾಗ ಸುವಾಸನೆ ಕುಡಿದು ಕುಡಿದು ಆಶೆಯೇರುತ್ತದೆ. ಅವರು ಆಶೆಯನ್ನು ತಡೆದು. ದೇಹವನ್ನು ದಂಡಿಸಿ, ಉಪವಾಸವಿದ್ದು ಬಡಿಸುವುದು ಬೇಡ'' ಎಂದರು. ಮಹಾಮಾತೃಶ್ರೀಯನರು ವಾತ್ಸಲ್ಯ ಸರವಶರಾಗಿ, ""ಹೀಗೆ ಹೇಳುವಷ್ಟು ಕೋಮಲವಾದ ಅಂತಃಕರಣ ವುಳ್ಳ ನರು ಈ ಪ್ರಪಂಚದಲ್ಲಿ ಮತ್ತೊಬ್ಬರು ಇದ್ದಾರೆಯೆ, ಅಯ್ಯಾಜ? ಅಗತ್ಯವಾಗಿ ಹಾಗೆ ಮಾಡೋಣ'' ಎಂದು ಹೇಳಿ ಅದಕ್ಕೆ ಸಮ್ಮತಿಸಿದರು. ಆ ಬಳಿಕ ಎರಡು ತಿಂಗಳುಗಳ ಕಾಲ ಹಾಗೆ ನಡೆದು ಅದೇ ಪದ್ದತಿ ಬಿದ್ದ ಮೇಲೆ ಅಂದು ತಾವು ಹಸಿವಿಲ್ಲವೆಂದು ಹೇಳಿ ತಾವು ಭೋಜನ ಮಾಡ ದಿದ್ದುದರ ಕಾರಣವನ್ನು ಮಹಾಸ್ರಭುಗಳವರು ಮಹಾಮಾತೃಶ್ರೀ ಯವರಿಗೆ ಅರಿಕೆಮಾಡಿದರು. ಆ ದಿನ ಭೋಜನ ಗೃಹದಲ್ಲಿ ಅಡಿಗೆಯವನು ಎಡೆಯನ್ನು ತಂದಿಟ್ಟು, ಮುಚ್ಚಿದ್ದ ಎಲೆಯನ್ನೂ ಅದರ ಮೇಲಿನ ಬಟ್ಟೆ ಯನ್ನೂ ಬೇಗ ಓರೆಮಾಡಿ ಕೆಲವು ಚಮಚಗಳಷ್ಟು ಆಹಾರವನ್ನು ಬೆಳ್ಳಿಯ ಬಟ್ಟಲುಗಳಿಂದ ಬಾಯಿಗೆಸೆದುಕೊಂಡು ಆತುರದಿಂದ ಅಗಿದು ನುಂಗಿ ಬೇಗ ಮೊದಲಿನಂತೆ ಮುಚ್ಚಿ ಹೊರಟುಹೋದುದು, ಆತನಿಗೆ ಗೊತ್ತಾಗ ದಂತೆ ತಾವು ಅದನ್ನು ಕಂಡುದು, ಆ ಎಡೆಯನ್ನು ಭುಜಿಸಲು ತಮಗೆ ಅಸಹ್ಯವಾದುದು, ಬೇರೆ ಎಡೆಯನ್ನು ತರಬೇಕೆಂದು ಅಸಪ್ಪಣೆಮಾಡಿದರೆ ಆ ಅಡಿಗೆಯವನಿಗೆ ಸಂದೇಹ ಹುಟ್ಟಿ ಅವನು ಪಶ್ಚಾತ್ತಾಪದಿಂದ ನೊಂದು ಕೊಂಡಾನೆಂದು ಮರುಕವುಂಬಾದುದು, ಮಹಾಮಾತೃಶ್ರೀಯವರಿಗೆ ಅಂದೇ ಅದನ್ನು ತಿಳಿಸಿದ್ದರೆ ಒಂದು ವೇಳೆ ಆ ಬಡವಾಯಿಗೆ ಶಿಕ್ಷೆಯಾದೀ ತೆಂಬ ಶಂಕೆಯುಂಬಾದುದು, ಅದರಿಂದ ತಾವು ಮೌನವಾಗಿದ್ದುದು, ಮುಂತಾದ ಸಂಗತಿಗಳನ್ನೆಲ್ಲ ಅವರು ಮಹಾಮಾತೃಶ್ರೀಯವರಿಗೆ ತಿಳಿಸಿ ದರು. ಮಹಾಸ್ರಭುಗಳವರು ಆಗಿನಿಂದಲೂ ಭೋಜನಮಾಡುತ್ತಿದ್ದುದು ಇತರರೆಲ್ಲರ ಭೋಜನವೂ ಮುಗಿದಮೇಲೆ ಮಾತ್ರವೇ. ಮೈ ಸೂರು ಬೆಂಗಳೂರು ನಗರಗಳಲ್ಲಿದ್ದಾಗಲೂ, ಸಂಚಾರಾರ್ಧವಾಗಿ ಇತರ ಸ್ಥಳಗಳಿಗೆ ಹೋದಾಗಲೂ ಅದೇ ನದ್ದತಿ. ೧೯೧೫ನೆಯ ಇಸನವಿಯಲ್ಲಿ...... ಹೋಗಿದ್ದಾಗ ಪ್ರತಿದಿನವೂ ಗಾಳಿ ಸಂಚಾರ ಹೋಗುತ್ತಿದ್ದುದನ್ನರಿತು, ಸುತ್ತಮುತ್ತಲಿನ ಗ್ರಾಮ ಸದ್ಗುಣ ಪ್ರಶಂಸೆ ೫೫೭ ಗಳಿಂದ ಬಂದ ಜನರೆಲ್ಲರೂ ಪ್ರಭುಗಳವರನ್ನು ನೋಡುವ ಆಶೆಯಿಂದ ಮಾರ್ಗದ ಇಕ್ಟೆಲಗಳಲ್ಲಿಯೂ ತುಂಬಿದ್ದರು. ಕುರುಡನಾಗಿದ್ದ ಒಬ್ಬ ಮುದುಕನು, ""ಥೊರೇ ನೋಡಬೇಕು. ನಮ್ಮಪ್ಪ, ನಮ್ಮ ಧೊರೇ ಬರ್ತಾರಂತೆ. ಭಾಳಾ ಒಳ್ಳೋರಂತೆ. ನಾನೂ ನೋಡ್ಬೇಕು” ಎಂದು ನುಗ್ಗುತ್ತಿದ್ದಾಗಲೇ ಮಹಾಪ್ರಭುಗಳವರು ಅಲ್ಲಿಗೆ ದಯಮಾಡಿದರು. ಅವನು ನುಗ್ಗುತ್ತಿದ್ದಾಗ ಅಸಹಾಸ್ಯಮಾಡಿ ಇತರರು ನಗುತ್ತ, "ಕಣ್ಣಿಲ್ಲದ ಕುರ್ಡ, ನೋಡ್ತಾನಂತೆ. ನೋಡ್ತಾನೆ. ದಾರಿ ಬುಡ್ರೋ, ದಾರಿ ಬುಡ್ರೋ'' ಎಂದು ಹೇಳಿ ಗಹಗಹಿಸಿ ನಕ್ಕರು. ಮಹಾಸ್ರಭುಗಳವರ ಮನಸ್ಸು ಅನುಕಂಪದಿಂದ ಕರಗಿ ಹೋಯಿತು. ಅವರು ಅವನಿದ್ದನ್ನಳಕ್ಕೇ ಹೋಗಿ, "ಪಾನ! ಕಣ್ಣಿಲ್ಲ. ಹೇಗೆ ನೋಡುತ್ತೀಯಪ್ಪಾ?'' ಎಂದರು. ಅವನು, “ ಕಣ್ಣೇನೋ ದೇವರು ಕಿತ್ಕೊಂಡವನೆ. ಕೈಯೂ ಕಿತ್ಕೊಂಡವನಾ? ಕಣ್ಣಿಲ್ಹೋನು, ಕೈಯಾಗೇ ಮುಟಿ ನೋಡ್ತೀನಿ, ನಮ್ಮಸ್ಪನ್ನ, ನಮ್ಮ ಧೊರೇನ?' ಎಂದನು. ಕೃಪಾಳುಗಳಾದ ಮಹಾಸ್ರಭುಗಳೆವರು ಕಷ್ಟ ದಿಂದ ಕಂಬನಿಯನ್ನು ತಡೆದು, ಆದರದಿಂದ ಅವನ ಕೈಹಿಡಿದುಕೊಂಡು, “ ನೀನು ನೋಡಬಯಸುವ ಧೊರೆ ನಾವೇ ಅಪ್ಪ; ಪಾಪ! ನಿನಗೆ ದೇವರು ಕಣ್ಣು ಕೊಡಲಿಲ್ಲ'' ಎಂದರು. ಅವನು, "ನೀವೇನಾ ನಮ್ಮ ಥಧೊರೆ! ನೀವೇನಾ ನಮ್ಮಸ್ಪ, ನಮ್ಮ ಥೊರೆ?'' ಎಂದು ಹೇಳಿ, ಮೈಕೈ ಮುಟ್ಟನೋಡಿ ಅಡ್ಡಬಿದ್ದು, "" ನೂರಾರು ಕಾಲ ಸುಖವಾಗಿ ಬಾಳಿ, ನನ್ನೊಡೆಯ?' ಎಂದನು. ಮಹಾಸ್ರಭುಗಳವರು ಬಿಡಾರದಿಂದ ಅವನಿಗೆ ಹಣವನ್ನೂ ಹಣ್ಣುಗಳನ್ನೂ ತರಿಸಿಕೊಟ್ಟು ಅವನನ್ನು ಮೋಟಾರು ಬಂಡಿ ಯಲ್ಲಿ ಕುಳ್ಳಿರಿಸಿ ಅವನ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅವನ ಜೊತೆಯವನೊಡನೆ ಅವನ ಮನೆಗೆ ಬಿಟ್ಟುಬರುವಂತೆ ಒಬ್ಬರು ಅಧಿಕಾರಿಯ ವರಿಗೆ ಅಪ್ಪಣೆಮಾಡಿದರು. ಅವನ ರಾಜಭಕ್ತಿ ವಿಶ್ವಾಸಗಳನ್ನು ಕಂಡು, ಅವನ ಮಾತುಗಳನ್ನು ಕೇಳ, ಮಹಾಪ್ರಭುಗಳವರ ಮನಸ್ಸು ಕರಗಿ ಹೋಗಿ "ಭಗವಂತ ಆತನಿಗೆ ಕಣ್ಣು ಕೊಟ್ಟಿಲ್ಲ. ಆತ ನಮ್ಮಲ್ಲಿ ತೋರಿಸಿದ ಪ್ರೀತಿಗೆ ಪ್ರತಿಯಾಗಿ ಏನನ್ನು ಕೊಟ್ಟರೆ ತಾನೆ ಅದಕ್ಕೆ ಸರಿದೂಗೀತು? ಆ ಪ್ರೀತಿಗೆ ಪ್ರತಿಯಾಗಿ ನಾವು ಏನನ್ನು ತಾನೆ ಕೊಡಬಲ್ಲೆವು?'' ಎಂದು ಆಪ್ತರೊಡನೆ ಹೇಳಿದರು. ಕಣ್ಣುಗಳಿಲ್ಲದಿದ್ದ ಆತನು ಜೀವಂತನಾಗಿದ್ದ ವರೆಗೂ ಮಹಾಪ್ರಭುಗಳವರು ಅವನ ಯೋಗಕ್ಷೇಮವನ್ನು ವಿಚಾರಿಸಿ ಕೊಂಡು ಅವನಿಗೂ, ಅವನ ಕುಟುಂಬದವರಿಗೂ, ಸುಖಜೀವನವಾಗು ವಷ್ಟು ಧನ ಸಹಾಯಮಾಡುತ್ತಿದ್ದರು. ಆರ್ತರಿಗೂ, ಬಡವರಿಗೂ, ೫೫೮ ಆಳಿದ ಮಹಾಸ್ವಾಮಿಯವರು ಅನಾಥರಿಗೂ ..... ೬1.1 ಅವರು ಪ್ರತಿತಿಂಗಳೂ ಹಲವು ಸಾವಿರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದರು. ಅರಮನೆಯ ಬಿಡದಿಯಲ್ಲಿ ಭೋಜನಕ್ಕೆ ಅನುಕೂಲ ಮಾಡಿತೊಟ್ಟಿ ದ್ದ ವರಲ್ಲಿ ಕಣ್ಣಿಲ್ಲದ ಅನಾಥ ಬಾಲಕನೊಬ್ಬನನ್ನು ಸಾಸು ಸಲ ಕಕತ ಹು ಪ್ರಭುಗಳವರು ಊಟವಸತಿಗಳ ಅನುಕೂಲವು ಸರಿಯಾಗಿದ್ದಿತೇ--ಎಂಬು ದನ್ನು ಅವನಿಂದಲೇ ಕೇಳಿದರು; ಅನಂತರ "" ನಿನಗೆ ತುಸ್ಪವನ್ನೇ ಹಾಕದೆ ಹೋದಾರು; ತುನ್ಪ ಹಾಕುನಾಗ ಕೈಗೆ ಹಾಕಿಸಿಕೊ'' ಎಂದು ಹೇಳಿದರು. ಆಗಾಗ ಅವನ ವಿಷಯವನ್ನು ವಿಚಾರಿಸಿಕೊಳ್ಳುತ್ತಿದ್ದರು. ಮಹಾಪ್ರಭು ಗಳವರು ಅನುಕಂಪದಿಂದ ಕೂಡಿ ಸಹಾಯಮಾಡುತ್ತಿದ್ದುದಲ್ಲದೆ, ಸಹಾಯಮಾಡುವುದರಲ್ಲಿ ವಿಶೇಷ ಶ್ರದ್ಧೆಯನ್ನೂ ತೋರಿಸುತ್ತಿದ್ದ ಧರ್ಮಾತ್ಮರಾಗಿದ್ದರು. ಆಳಿದ ಮಹಾಸ್ವಾನಿಯವರಿಗೆ ವಿಷಯ ಗ್ರಹಣಶಕ್ತಿಯೂ, ಜ್ಞಾಸಕಶಕ್ತಿಯೂ ಅತ್ಯದಧಿಕನಾಗಿದ್ದುವು. ದೊಡ್ಡ ಅಧಿಕಾರದಲ್ಲಿದ್ದು ಅವರನ್ನು ಚೆನ್ನಾಗಿ ಬಲ್ಲವರಾಗಿದ್ದ ಮಹಾಶಯ ಜ್ಞಾಪಕಶಕ್ತಿ _ ರೊಬ್ಬರ ರು ದಂತೆ, «ಗ್ಗೆ ಇಪ್ಪತ್ತು ವರ್ಷಗಳ ಹಿಂದೆ ವೈಸ್ಟಾ ಯಿಯವರು ಬಂದಿದ್ದಾಗ ತಾವು ದ ಅಂಗಿಯನ್ನೂ, ಯಾನ ಬಣ್ಣದ ರುಮಾಲು ಮುಂತಾದು ಧರಿಸಿದ್ದ ರೆಂಬು ಮುಂತಾದ ಸಂಗತಿಗಳೆಲ್ಲ? ಅವರಿಗೆ ಹಾಪ್ರಭುಗಳವರ. ಒಂದು ಸಲ ಮಾರೀಕಣಿವೆಗೆ ದಯಮಾಡಿದ್ದಾಗ ಆಗಿನ 'ಶಿಪ್ರುಟಿಕವಿನಾಷನರವರು ಚಿತ್ರದುರ್ಗದ ಡಿಸ್ಟ್ರಿ ಕ್ಕು ಬೋರ್ಡಿನ ಸದಸ್ನರ ಪರಿಚಯವನ್ನು ಅರಿಕೆ ಮಾಡಿದರು. ಗ ಸಿದ್ದರಾಮಣ್ಣನವರೆಂಬ ಹೆಸರು ಕಿನಿಗೆ ಬಿದ್ದೊಡ ನೆಯೇ ಮಹಾಪ್ರಭುಗಳವರ, ಅವರನ್ನು ಕುರಿತು, “ಈಗ್ಗೆ ಐದು ವರ್ಷಗಳ ಒಂದೆ ಹೊಳಲಕೆರೆಯಿಂದ ನಾವು ಚಿತ್ರದುರ್ಗಕ್ಕೆ ಹೋಗುತ್ತಿ ದ್ಹಾಗ ಶಿವಗಂಗೆ ಗ್ರಾಮದ ಹತ್ತಿರ ನೀವು ಹಾರ ತುರಾಯಿ ಒನ್ಸಿಸಿದ್ದಿರಿ. ಅಲ್ಲವೆ??' ಎಂದು ಕೇಳಿದರು. ೧೯೨೦ನೆಯ ಇಸನಿ ಫೆಬ್ರವರಿ ತಿಂಗಳಿ ನಲ್ಲಿ ಮಹಾಸ್ರಭುಗಳವರು ಶಿವಮೊಗ್ಗಿಗೆ ದಯಮಾಡಿದ್ದಾಗ ಕಿಕ್ಕಿರಿದಿದ ಜನಸಂದಣಿಯಲ್ಲಿದ್ದ ಶೇಕದಾರ್‌ ಶ್ರೀಮಾನ್‌ ಶಾಮರಾಯರೆಂಬವ ರೊಬ್ಬರನ ನ್ನು ಕಂಡರು. ಬಿಡಾರಕ್ಕೆ ಜಂತಿರುಗಿದಮೇಲೆ ಡೆಪ್ಪು ಟ್ರ ಕಮಾಷನರವರನ್ನು ಕುರಿತು, " ಶೇಕದಾರ್‌ ಶಾಮರಾಯರನ್ನು ಕಂಡೆವು. ಅವರ ಸರಿಚಯ ನಿಮಗೂ ಇದೆ. ಅವರನ್ನು ದಯೆಯಿಟ್ಟು ಇಲ್ಲಿಗೆ ಸದ್ಗುಣ ಪ್ರಶಂಸೆ ೫೫೯ ಬರಮಾಡಿ?' ಎಂದರು. ಮಹಾಪ್ರಭುಗಳವರು ರಾಜ್ಯಭಾರ ಸೂತ್ರ ಗಳನ್ನು ಸ್ಹೀಕರಿಸಿದುದಕ್ಕೆ ಮುಂಚೆ ೧೯೦೧ನೆಯ ಇಸವಿಯಲ್ಲಿ ಜೋಗಿಗೆ ದಯಮಾಡಿದ್ದಾಗ ಶ್ರೀಮಾನ್‌ ಶಾಮರಾಯರವರು ಅಲ್ಲಿ ಜಲಪಾತ ನನ್ನು ತೋರಿಸಿ ಶುಶ್ರೂಸೆ ಮಾಡಿದ್ದರು. ಅವರು ಕೆಲಸದಿಂದ ನಿಶ್ರಾಂತ ರಾದ ಬಳಿಕ ಚೆನ್ನಗಿರಿಯಲ್ಲಿ ವಾಸಮಾಡುತ್ತಿದ್ದು ಪ್ರಭುದರ್ಶನಕ್ಕಾಗಿ ಶಿವಮೊಗ್ಗಿಗೆ ಬಂದು ಜನಸಂದಣಿಯಲ್ಲಿ ನಿಂತಿದ್ದರು. ಅವರನ್ನು ನೋಡಿ ಹತ್ತೊಂಬತ್ತು, ವರ್ಷಗಳಾಗಿದ್ದೂ ಮಹಾಪ್ರಭುಗಳವರು ಗುರುತಿಸಿದರು.. ಅವರಿಗೆ ಶಾಲುಜೋಡಿ ಮುಂತಾದ ಖಿಲ್ಲತ್ತುಗಳನ್ನು ದಯಪಾಲಿಸಲು ತುವಾಗಿಯೇ ಅವರನ್ನು ಬಿಡಾರಕ್ಕೆ ಬರಮಾಡಿಕೊಂಡರು. ೧೯೨೧ನೆಯ ಇಸನಿಯಲ್ಲಿ ಸಕಲೇಶಪುನಕ್ಕೆ ಹೋಗಿದ್ದಾಗ ಅಲ್ಲಿದ್ದ ಮೌರಾಣಿಕರೂ ವಿದ್ವಾಂಸರೂ ಆದ ಶ್ರೀಮಾನ್‌ ಸೂರ್ಯನಾರಾಯಣ ಶಾಸ್ತ್ರಿಗಳವರೆಂಬ ಎಪ್ಪತ್ತು, ವರ್ಷ ವಯಸ್ಸಿನ ವೃದ್ಧರು ಪ್ರಭುದರ್ಶನಮಾಡಿ ಫಲಪುಷ್ಪ ಗಳನ್ನು ಸಮರ್ಪಿಸಿ ಖಿಬ್ಲತ್ತನ್ನು ನಡೆದಿದ್ದರು; ೧೯೨೭ನೆಯ ಇಸವಿಯಲ್ಲಿ ಮಹಾಸ್ವಾನಿಯವರ ಆಳ್ವಿಕೆಯ ರಜತ ಮಹೋತ ವಕ್ಕೆ ಬರಬೇಕೆಂದು ಅವರಿಗೆ ಆಹ್ವಾನವು ಹೋಯಿತು. ರಜತ ಮಹೋತ್ಸವದ ದರ್ಬಾರಿನಿಂದ ಮಹಾಪ್ರಭುಗಳವರು ಅಂತಃಪುರಕ್ಕೆ ತೆರಳಿದ ಬಳಿಕ, « ಸಕಲೇಶಪುರದ ಸೂರ್ಯನಾರಾಯಣ ಶಾಸ್ತ್ರಿಗಳು ಬಂದಿರಲಿಲ್ಲ; ವಿಚಾರಿಸಿ?' ಎಂದು ಅಧಿಕಾರಿಗಳಿಗೆ ಆಜ್ಞಾಸಿಸಿದರು. ೧೯೩೮ನೆಯ ಇಸವಿಯಲ್ಲಿ ಕಾಡಿನ ಮಧ್ಯದಲ್ಲಿ ದೂರದಲ್ಲಿ ಕಂಡ ಒಬ್ಬ ವ್ಯಕ್ತಿಯು ಜವರನೆಂಬವನು ಹೌದೇ ಬವೇ--ಎಂದು ಚರ್ಚೆಹುಟ್ಟಿತು. ಮಹಾಪ್ರಭುಗಳನರು ತಮ್ಮ ಜೊತೆಯನರೊಡನೆ, “ಅವನು ಜವರನೇ. ನೀವು ಮರೆತಿದ್ದೀರಿ. ಅವನನ್ನೇ ಕೇಳೋಣ?” ಎಂದು ಹೇಳಿ, ಅವನನ್ನು ಸಮಾಪಕ್ಕೆ ಬರಮಾಡಿ, "" ನೀನು ಜವರ, ಅಲ್ಲವೇನೊ?”” ಎಂದು ಕೇಳಿದರು. ಅವನು ಹೌದೆಂದು ಅರಿಕೆ ಮಾಡಲು, “ನಿನ್ನ ಕೆನಿಯ್ಲಿ ಹೆತ್ತಕಡಕು ಈಗೇಕಿಸ್ಸಿ?'' ಎಂದು ವ್ರಶ್ನೆಮಾಡಿದರು. ಅದು ಮುರಿದು ಹೋಗಿದ್ದು ದಾಗಿ ಅವನು ಹೇಳಿದನು. ಮಹಾಪ್ರಭುಗಳವರ ಜೊತೆಯಲ್ಲಿದ್ದವರಿಗೆಲ್ಲ ಆಶ್ಚರ್ಯವಾಯಿತು. ಅವನನ್ನು ಅವರು ನೋಡಿದ್ದುದು ೧೯೧೭ನೆಯ ಇಸವಿಯಲ್ಲಿ. ಅವನನ್ನು ಆ ಬಳಿಕ ೨೧ ವರ್ಷಗಳ ಮೇಲೆ ಕಂಡಾಗಲೂ ಕೊಡ ಅವನ ಗುರುತನ್ನು ಮಾತ್ರವೇ ಅಲ್ಲದೆ ಹಿಂದೆ, ಅವನು ಕೆನಿಗಳಲ್ಲಿ ಹತ್ತಕಡಕುಗಳನ್ನಿಟ್ಟುಕೊಂಡಿದ್ದುದನ್ನು ಸಹ ನೆನನಿನಲ್ಲಿಟ್ಟುಕೊಂಡಿದ್ದರು. ಅವರು ಒಂದೆರಡು ಸಲ ಓದಿದ ಪುಟಿಗಳೆಲ್ಲ ಅವರಿಗೆ ನಾಚೋನಿಧೇಯ ೫೬೦ ಆಳಿದ ಮಹಾಸ್ವಾಮಿಯವರು ವಾಗಿ ನೆನಸಿನಲ್ಲಿರುತ್ತಿದ್ದುವು. ಅವರು ವ್ಯಾಸಂಗಮಾಡಿದುದೆಲ್ಲ ಚಾಚೂ ತಪ್ಪದೆ ಜ್ಞಾನಕವಿದ್ದಿತು. ಆಳಿದ ಮಹಾಸ್ವಾಮಿಯವರ ಪರಿಶೀಲನ ಸಾಮರ್ಥ್ಯವೂ ಅದ್ಭುತ ವಾದುದು. ಒಂದು ಸಲ್ಕ್ಯ ದರ್ಬಾರಿನಲ್ಲಿ ಒಬ್ಬರಿಗೆ ಹೂವಿನ ಹಾರ ಹಾಕಿರಲಿಲ್ಲ. ದರ್ಬಾರಿಗೆ ಬಂದಿದ್ದ ವರಿಗೆ ಹೂವಿನ ಪರಿಶೀಲನ ಹಾರಗಳನ್ನು ಹಾಕುವುದಕ್ಕೇ ನೇಮಕವಾಗಿದ್ದ ಸಾಮರ್ಥ್ಯ ಹಲವು ಮಂದಿಗಳೂ, ಅವರ ಮೇಲಿನ ಅಧಿಕಾರಿ ಗಳೂ ಗಮನಿಸದಿದ್ದುದನ್ನು ಸಿಂಹಾಸನದಮೇಲೆ ಮಂಡಿಸಿದ್ದ ಮಹಾಸ್ರಭುಗಳವರು ಪರಿಶೀಲಿಸಿ ಅವರ ಕೊರಳಿಗೆ ಹಾರ ವನ್ನು ಹಾಕಿಸಿದರು. ಸಿಂಹಾಸನದ ಪುಷ್ಪಾಲಂಕಾರದಲ್ಲಿ ಬಿಳಿದಾವರೆಯ ಹೂವಿರುತ್ತಿದ್ದುದು ವಾಡಿಕೆಯಾಗಿದ್ದ ಸ್ಥಳದಲ್ಲಿ ಒಂದು ದಿನ ಕೆಂದಾ ವರೆಯ ಹೂನಿದ್ದುದನ್ನು, ಸಿಂಹಾಸನ ಪ್ರದಕ್ಸಿಣೆ ಮಾಡಿದಾಗ ಮಹಾಪ್ರಭುಗಳು ಕ್ಷಣಮಾತ್ರದಲ್ಲಿ ಪರಿಶೀಲಿಸಿ, ಹಾಗೇಕೆ ವ್ಯತ್ಯಾಸ ವಾಯಿತೆಂದು ದರ್ಬಾರು ಮುಗಿದಮೇಲೆ ವಿಚಾರಿಸಿದರು. ಹ ದಿನ, ಒಬ್ಬ ರು ಅರಸಿನವರು ಸಿಂಹಾಸನದ ಮುಂದೆ ಬಂದು ನಜರನ್ನೊ ವ್ಪಿನಿದಾಗ ಆಸ ಹೆಜ್ಜೆ ಯು ಊದಿದ್ದುದನ್ನು ಮಹಾಪ್ರಭುಗಳವರು ಗವ ಮ ದರ್ಬಾರು ಮುಗಿದಮೇಲೆ ಅವರು ಮನೆಗೆ ಸೇರಿದ ಸ್ವಲ್ಪ ಹೊತ್ತಿಗೇ, “ ಕಾಲು ಊದಿದ್ದ ಹಾಗೆ ತೋರಿತು. ಯಾರು ಔಷಧ ಕೊಡುತ್ತಿದ್ದಾ ರೆಂದು ವಿಚಾರಿಸಿಕೊಂಡು ಬರಬೇಕೆಂದು ಅವ್ಬಣೆಯಾಗಿದೆ?' ಎಂದು ಅರಮನೆಯ ಅಧಿಕಾರಿಯವರೊಬ್ಬರು ಅವರಿಗೆ ತಿಳಿಸಿದರು. ದರ್ಬಾರಿನಲ್ಲಿ ನಡೆದ ವಿಚಾರಗಳು ಹಾಗಿರಲಿ. ದರ್ಬಾರು ನಡೆಯುತ್ತಿದ್ದಾಗ ಅರಮನೆಯ ಮುಂದಿನ ಬಯಲಿನಲ್ಲಿ ದೂರದಲ್ಲಿ ನಡೆಯುತ್ತಿದ್ದು ದನ್ನು ಕೂಡ ಅವರು ಗಮನಿಸುತ್ತಿದ್ದರು. ಒಂದು ಸಲ, ಹೊಸದಾಗಿ ಪಳಗಿಸಿದ್ದ ಆನೆಯನ್ನು ಅರಮನೆಯ ಮುಂದೆ ನಿಲ್ಲಿಸಿದ್ದರು. ಅದನ್ನು ನೋಡಿಕೊಳ್ಳು ತ್ಲಿದ್ದವರೇ ಲಕ್ಷ ಕೊಡದೆ ಸುಮ್ಮನಿದ್ದ ವಿಷಯವನ್ನು ಮಹಾಪ್ರಭು ಗಳನರು ತಿಳಿದು, "" ಇವೊತ್ತು ಹುಖ್ಬುಸುತ್ತಿ, ಕೊಟ್ಟ ಬೆಲ್ಲವನ್ನೇ Ki ತಿನ್ನುತ್ತಿರಲಿಲ್ಲ. ಅದೇನು ಭಯಕ್ಕೋ ಅಜಿ ರ್ಣಕ್ಕೋ ನಿಚಾರಿಸಿ ಎಂದರು. ಮತ್ತೊಂದು ಸಲ, ಜಾ ಮೇಲೆ ಮಂಡಿಸಿದ್ದ ಮಹಾಪ್ರಭುಗಳವರು, ಅರಮನೆಯ ಮುಂದಿದ್ದ ಆನೆಯ ವಿಚಾರವನ್ನು ಪರಿಶೀಲಿಸಿ ""ಆ ಆನೆ ಕಿನಿಗಳನ್ನೇ ಅಲ್ಲಾಡಿಸುತ್ತಿಲ್ಲ. ಬಾಲನನ್ನೆತಿ. ಕೊಂಡಿದೆ. ಅದಕ್ಟೇನೋ ಬಾಧೆಯಾಗಿರಬೇಕು. ವಿಚಾರಿಸಿ ಎಂದು ಸದ್ಗುಣ ಪ್ರಶಂಸೆ ೫೬೧ ಅಪ್ಪಣೆಮಾಡಿದರು. ೧೯೩೦ನೆಯ ಇಸವಿಯಲ್ಲಿ ಮಹಾಪ್ರಭುಗಳವರು ಪ್ರವಾಸಹೋಗಿದ್ದಾಗ ಉತ್ತರ ಭಾರತದಲ್ಲಿ ಔಷದಗಳೇ ಮುಂತಾದ ಳ್ಳ ತಯಾರಿಸುವ ಒಂದು ಕಾಂ ರ್ಬಾನೆಗೆ ದಯಮಾಡಿದರು. ಕಾರ್ಯಾ ಯಿ ಮಹಾಪ್ರಭುಗಳವರನ್ನು ಬೀಳ್ಕೊಳ್ಳುವಾಗ ಅಲ್ಲಿಯ ಮುಖ್ಯಾಧಿ ಕಾರಿಯವರೂ ನಿಪುಣರೂ ಆಗಿದ್ದ ಮಹಾಶಯರು, "" ಹಾರಾನೆಯ ಕೆಲಸಗಳನ್ನು ಶಾಸ್ತ್ರೀಯ ವಿಧಾನಗಳಲ್ಲಿ ಸರ್ವಸಮರ್ಸಕವಾಗಿ ನಡೆಯಿಸು ತ್ರಿದ್ದೇವೆ. ನಶಾ ಎಟ ಅದೇ ರೀತಿ ತೋರಿಬಂದಿದ್ದರೆ ನಮ್ಮ ಸುದ್ಧೆವವೆಂದು ಭಾವಿಸಿ ಹರ್ಷಿಸುತ್ತೆ (ವೆ? ಎಂದು ಅರಿಕೆ ಮಾಡಿದರು. ಮಹಾವ್ರಭುಗಳವರು ತಮ್ಮ್ಮ ಸಂತೋಷವನ್ನು ತಿಳಿಸಿ ಕೊನೆಗೆ ಮತ್ತಾರೂ ಪರಿಶೀಲಿಸದೆಹೋಗಿದ್ದ ದೋಷವೊಂದನ್ನು ಅಧಿ ಕಾರಿಯವರ ಗವ ಮನಕ್ಕೆ ತಂದರು. ಔಷಧಗಳನ್ನು ತುಂಬಿದ ಶೀಸೆಗಳಿಗೆ ಬಿರಡೆಯನ್ನು ಹಾಕಿ ಕಿ ಭದ್ರ ಪಡಿಸುತ್ತಿ ದ್ದ ಸ್‌ ನ್‌ಕಾರ್ಕಿಂಗ್‌ ಮೆಷೀನ್‌? ಎಂಬ ಯಂತ್ರಕ್ಕೆ 4 ಫಾರ್ಕ್‌”ಬೆಂಡನ್ನು ಇಡಗಿಸುತ್ತಿಡ್ಡಾತನು ತನ್ನ ಕೊಳಕು ಕೈಯಿಂದ ಮುಟ್ಟ ಮುಟ್ಟಿ ಅದನ್ನು ತಳ್ಳುತ್ತಿದ್ದುದನ್ನು ತಿಳಿಸಿದರು. ಆ ಅಧಿಕಾರಿಯನರೂ ಮತ್ತು ಇತರರೂ ಆಶ್ವರ್ಯಸಟ್ಟರು. ಆಳಿದ ಮಹಾಸ್ತ್ವಾಮಿಯವರ ಸಾಹಸವ್ರೇಮವು ಬಾಲ್ಯದಲ್ಲೇ ವ್ರಬಲವಾಗಿದ್ದಿ ತೆಂಬುದಕ್ಕೆ ಹಿಂದೆಯೇ ಅನೇಕ ನಿದರ್ಶನಗಳನ್ನು ತಿಳಿಸಲಾಗಿದೆ. ಅವರು ಅದನ್ನು ದಿನದಿನವೂ ಸಾಹಸಪ್ರೇಮ ನನಲ ಅವರ ಅಸೀಮಧೈರ್ಯ ದಿಂದಲೂ, ಸಿ ಸ್ಪಿರನಿಶ ಯದಿಂದಲೂ ಅವರ ಸಾಹಸ ಪ್ರೇಮವು ಹುರಿಡುಂಬಿ ಮತ್ತಷ್ಟು "ನಂಸ್ಸು ಟನಾಯಿತು. ಮೋಟಾರು ಬಂಡಿಯನ್ನು ನಡೆಯಿಸುವಲ್ಲಿ ಸರ ವಾಡಿ ಸನ್ನಿವೇಶಗಳಲ್ಲಿ ಕೂಡ ಅವರು ನಿರ್ಭಯವಾಗಿ ನಡೆಯಿಸುತ್ತಿದ್ದರು. ಅದನ್ನು ಕೆಂಡು ಬೆರಗಾದ ಯೂರೋಪಿಯನ್‌ ದೊಡ್ಡ ಮನುಷ್ಯರೊಬ್ಬರು, “ಪ್ರೀಮನ್ಮಹಾ ರಾಜರವರು ಅಧಟಿನಿಂದಲೂ ಅರಿನಿನಿಂದಲೂ ಸೂಡಿ ನಡೆಯಿಸು ತ್ತಾರೆ''* ಎಂದು ಬರೆದಿದ್ದಾರೆ. ಒಂದು ಸಲ್ಲ ಮಹಾಪ್ರಭುಗಳವರು ಬಹಳ ವೇಗವಾಗಿ ಕುದುರೆ ಸವಾರಿ ಮಾಡುತ್ತಿದ್ದಾಗ, ಜೀನು ನಿಜ್ಲುವುದಕ್ಕಾಗಿ ಕುದುರೆಯ ಹೊಟ್ಟಿಗೆ ಬಿಗಿದಿದ್ದ ಸಟ್ಟಿಯು ಕಿತ್ತುಹೋಯಿತು. ಜೀನೇ ಜಾರಿದುದರಿಂದಲೂ, ಕುದುರೆಯು ವೇಗವಾಗಿ ಓಡುತ್ತಿದ್ದುದರಿಂದಲೂ ಮಹಾಸ ಭುಗಳವರು 2 ಹ ನ್ನ್ನ ೦ದ ಎಸ್ಟು ವ್ರ * “* His Highness dines with neve and knowledge.’ 35 F ೫೬೨ ಆಳಿದ ಮಹಾಸ್ವಾಮಿಯ ವರು ಕೆಳಕ್ಕೆ ಬಿದ್ದು ಮಂಡಿಗೆ ಬಹಳ ಪೆಟ್ಟುತಗಲಿತು. ಹಿಂದೆ ಮತ್ತೊಂದು ಕುದುರೆಯನ್ನು ಓಡಿಸಿಕೊಂಡು ಬರುತ್ತಿದ್ದ ಅಂಗರಕ್ಷಕರು ಕೆಳಕ್ಕಿ ಳಿದು ಬರುವಷ್ಟರಲ್ಲಿ ಮಹಾಪ್ರಭುಗಳವರು ಅವರನ್ನು ನಿಷೇಧಿಸಿ ತಾವೇ ಕುಂಟ ಸ ರಿಗೂ! ಕುದುರೆಯನ್ನು ನಿಲ್ಲಿಸಿ ಜೀನನ್ನು ಸದ ತ್ಯೆ ಹೇಗೋ ಸರಿಪಡಿಸಿ ಮತ್ತೆ ಕುದುರೆಯನ್ನೇರಿ ಮುಂದೆ ಹೊರಟರು. ಹೊಸ ಕುದುರೆಗಳನ್ನು ಹತೋಟಿಗೆ ತರುವಾಗಲ್ಕೂ ತುಂಟುಕುದುರೆ ಗಳನ್ನು ಸಳಗಿಸುವಾಗಲೂ, ಸಾಹಸಕಾರ್ಯಗಳನ್ನು ಮಾಡುವಂತೆ ಕುದುರೆ ಗಳಿಗೆ ಶಿಕ್ಚಣಕೊಡುವಾಗಲೂ, ಅವರು ತೋರಿಸುತ್ತಿ ದ್ದ ಸಾಹಸ 1೬1 ಬುದ್ಧಿ ಚಾತುರ್ಯವೂ ಎಂತಹವರನ್ನೂ ವಿಸ ,ಯಗೊಳಿಸು ತ್ರಿದ್ದುವು. ಬೆನ್ಸಿನಮೇಲೆ ಕುಳಿತಿರುವವನನ್ನೂ Eh ಕೊಂಡೇ ಕುದುರೆಯು ಮುಂಗಾಲುಗಳೆರಡನ್ನೂ ಎತ್ತಿ ಎರಡು ಹಿಂಗಾಲುಗಳ ಮೇಲೆ ದೇಹವನ್ನು ನೆಟ್ಟಗೆ ನಿಲ್ಲಿಸುವುದು, ಕುದುರೆಯು ಬೆನ್ಸಿನಮೇಲೆ ಕುಳಿತಿರುವನರೊಡನೆ ಹಾರಿ ಕೆಲವು ಕಣಗಳ ಕಾಲ ಹಾಗೆಯೇ ದೇಹ ವನ್ನು ಅಂತರಾಳದಲ್ಲಿ ನಿಲ್ಲಿಸಿದ್ದು ಆ ಬಳಿಕ ನಲಕ್ಕೆ ಬರುವುದು ಮುಂತಾದ ಅದ್ಭುತ ಸಾಹಸಗಳನ್ನು ಕುದುರೆಗಳಿಗೆ ಕಲಿಸಿಕೊಡುವುದಕ್ಕೆ ಅವರು ಸಮರ್ಥರಾಗಿದ್ದರು. ನಾಲ್ಕು ಕುದುರೆಗಳನ್ನು ಕಟ್ಟಿದ ರಧವನ್ನಾಗಲಿ, ಐದು ಕುದುರೆಗಳನ್ನು ಕಟ್ಟಿದ ರಥವನ್ನಾಗಲಿ, ಒಂದರ ಹಿಂದೆ ಮತ್ತೊಂದ ರಂತೆ ಸಾಲುಕುದುರೆಗಳನ್ನು ಕಟ್ಟಿರುವ ""ಟ್ಯಾಂಡಂ'' ರಥವನ್ನಾಗಲಿ, ಅವರು ಲೀಲಾಜಾಲವಾಗಿ ನಡೆಖಯಿಸುತ್ತಿ ದ್ದರು. ಕುದುರೆಯಮೇಲೆ ಕುಳಿತರೆಂದರೆ. ಅವರ ದೇಹವನ್ನೇ ತೀ ಸಿದ್ದ ಂತೆ- ತಚಜ್ಞರೊಬ್ಬರ ಮಾತುಗಳಲ್ಲಿ ಹೇಳುವುದಾದರೆ ""ಕುದುರೇ ಮೈಗೇ ರವರ್ಟ ಆದಹಾಗೆ” ಕುಳಿತು ಸವಾರಿ ಮಾಡುತ್ತಿದ್ದರು. ಆಸ್ಟ್ರಿಯಾದಿಂದ ಬಂದಿದ್ದ ಅಶ್ರ ಶಿಕ್ಷಣ ಪ ಶ್ರ ವೀಣರಾದ ಶ್ರೀಮಾನ್‌ ನುರೂಸ್ಕ್‌ ರವರು ಅದನ್ನು ಕಂಡು ಮುಗ್ಧ ರಾಗಿ, ಯೂರೋಪಿಯನರಲ್ಲಿ ಕೂಡ ಹೀಗೆ ಕುದುರೆ ಸವಾರಿ ಮಾಡುವವರು ವಿರಳ. ಭಾರತೀಯರಲ್ಲಿ ಹೀಗೆ ಕುದುರೆ ಸವಾರಿ ಮಾಡುವವ ರರಿದ್ದಾ ರೆಂದರೆ ನಮ್ಮ ವರು ನಂಬುವುದು ಕ ಕಷ್ಟ. ಆದಕಾರಣ, ಮಹಾಸ ಭುಗಳವರು ಕೆ ಸವಾರಿ ಮಾಡುತಿ ತ್ರಿರುವಾಗಿನ ಭಾವಚಿತ್ರ ಗಳನ್ನು ತಗೆದು ಕಳುಹಿಸಿದರೇ ನಮ್ಮನರಿಗೆ ನಂಬಿಕೆ ಹುಟ್ಟೀತು. ನಾನು ಹಾಗೆ ಮಾಡುತ್ತೇನೆ? ಎಂದರು. ಡ್‌ ದಿನ, ಅ ಗ್ರಭುಗಳವರು ವಿಯನ್ನಾ ನಗರದಿಂದ ತರಿಸಿದ್ದ ಭಾರಿ ಕುದುರೆಯಮೇಲೆ ಹ ಕಲಾ ನೈಪುಣ್ಯದಿಂದ ಸವಾರಿ ಮಾಡುತ್ತಿದ್ದಾಗ ಭಾವಚಿತ್ರವನ್ನು ತೆಗೆಯಲು. ಸದ್ಗುಣ ಪ್ರಶಂಸೆ ೫೬೬ ಅನರು ಛಾಯಾಗ್ರಹಣ ಯಂತ್ರವನ್ನು ಹಿಡಿದರು. ಕುದುರೆಯು ಬೆದರಿ ಅಂಕೆ ತಪ್ಪಿತು. ಶ್ರೀಮಾನ್‌ ಸುರೂಸ್ತ್‌ರನರು ಇನ್ನು ಮಹಾಪ್ರಭುಗಳ ಗತಿಯೇನೆಂದು ತಲ್ಲಣಿಸುವ ಪ್ರಸಂಗವೇ ಸಂಘಟಿಸಿತು. ಇತರ ಕೆಲವ ರಂತೂ ನಡುಗಿಹೋದರು. ಮಹಾಸಪ್ರಭುಗಳವರು ಅಂದು ಕುದುರೆ ಯನ್ನು ಹತೋಟಿಗೆ ತಂದ ಬಗೆಯನ್ನು ಕಂಡು ಶ್ರೀಮಾನ್‌ ಸುರೂಸ್ತ್‌ ರವರು ಸರಮಾಶ್ವರ್ಯದಿಂದ ಭ್ರಾಂತರಾಗಿ ನಿಂತಿದ್ದು, “ಕೆಲವು ಸನ್ನಿ ವೇಶಗಳಲ್ಲಿ ಕಣ್ಣಾರೆ ಕಂಡುದನ್ನೂ ನಿಜವೆಂದು ನಂಬಲು ಕಷ್ಟವಾಗು ತ್ತದೆ'' ಎಂದರು. ಹುಲಿಯ ಬೇಟಿಗೆ ಗೊತ್ತಾಗಿದ್ದ ಪ್ರದೇಶದಲ್ಲಿ ಹುಲಿಗಳು ಬಂದು ಮೇಲೆ ಬೀಳಬಹುದಾಗಿದ್ದ ಸನ್ನಿವೇಶಗಳಲ್ಲಿ ಕೂಡ ಮಹಾಸ್ರಭುಗಳವರು ನಿರ್ಭಯವಾಗಿ ಜೊತೆಯವರೆಲ್ಲರಿಗಿಂತ ಮುಂದೆ ನುಗ್ಗುತ್ತಿದ್ದರು. ಅರ್ಭಟಸುತ್ತ ಬಂದ ಹುಲಿಯನ್ನು ನೆಲದಮೇಲೆ ನಿಂತು ಗುಂಡಿನಿಂದ ಹೊಡೆದ ಸನ್ಸಿಮವೇಶಗಳೂ ಉಂಟು, ಮಹಾಪ್ರಭುಗಳವರು ಒಂದು ಸಲ ನೀಲಗಿರಿಯಲ್ಲಿದ್ದಾಗ, ಈಜಲು ಹೋಗಿದ್ದ ಗವರ್ನರವರ ಮಗನು ಅಸಾಯಕ್ಕೆ ಗುರಿಯಾಗಿದ್ದುದನ್ನು ಕಂಡು, ತಮ್ಮ ಪ್ರಾಣಾಪಾಯವನ್ನೂ ಲಕ್ಷ್ಮಮಾಡದೆ ಆತನನ್ನು ಮೇಲಕ್ಕೆಳೆದು ತಂದರು. ಮಹಾಪ್ರಭುಗಳ ವರು ಕೈಲಾಸ ಶಿಖರ ಯಾತ್ರೆಗೆ ಹೋಗಿದ್ದಾಗ, ಕಳಗೆ ನೋಡಿದರೇ ತಲೆ. ತಿರುಗುವಂತೆ ಸಾವಿರಾರು ಅಡಿಗಳ ಆಳದ ಕಮರಿಗಳು ಇಕ್ಕೆಲಗಳಲ್ಲಿಯೂ ಅಲ್ಲಲ್ಲಿ ಇರುತ್ತಿದ್ದ ಕೆರಿಯ ದಾರಿಗಳಲ್ಲಿ ಪ್ರಯಾಣಮಾಡಬೇಕಾಗಿದ್ದಿತು. ಇತರರು ಒಬ್ಬರ ಹಿಂದೆ ಮತ್ತೊಬ್ಬರು ಕುಳಿತು ತೆವಳಿಕೊಂಡು. ಹೋಗುತ್ತಿದ್ದ ಆ ಬಗೆಯ ಸ್ಥಳಗಳಲ್ಲಿ ಮಹಾಪ್ರಭುಗಳವರು ನಡೆದು. ಕೊಂಡೇ ಹೋಗುತ್ತಿದ್ದರು. ಕಾಳೀ ನದಿಯ ತೂಗು ಸೇತುವಿನಮೇಲೆ ನಡೆದುಹೋದಾಗಲಂತೂ ಹಲವರಿಗೆ ಪ್ರಾಣಭಯ. ಒಬ್ಬಿಬ್ಬರಂತೂ ತಮ್ಮ ಕೈ ಓಡಿದು ಕರೆದುಕೊಂಡು ಹೋಗುವಂತೆ ಕೇಳಿಕೊಂಡು, ಕಣ್ಣು ಗಳನ್ನೇ ಮುಚ್ಚಿಕೊಂಡು ಇತರರ ಅವಲಂಬನದಿಂದ ಮುಂದೆ ತೆರಳಿದರು. ಆ ಇತರರೂ ತೆವಳಿಕೊಂಡೇ ಮುಂದುವರಿದರು. ಹೀಗಿದ್ದರೂ ಸಾಹಸ ಪ್ರೇಮಿಗಳಾದ ಮಹಾಸಪ್ರಭುಗಳವರೂ ಮತ್ತೆ ಕೆಲವರೂ ಮಾತ್ರ ನಡೆದೇ ಹೋಗುತ್ತ, ಸಾವಿರಾರು ಅಡಿಗಳಕೆಳಗೆ ಭೋರ್ಗರೆಯುತ್ತ ಹರಿಯುತ್ತಿದ್ದ ಕಾಳೀ ನದಿಯ ಪೂರ್ಣಪ್ರವಾಹದ ಸೊಬಗನ್ನೂ ಆ ತೂಗು ಸೇತುವಿನ ನಿರ್ಮಾಣ ಕೌಶಲ್ಯವನ್ನೂ ನೋಡಿ ಆನಂದಿಸಿದರು. ೫೬೪ ಆಳಿದ ಮಹಾಸ್ವಾಮಿಯ ವರು ಮಹಾಪ್ರಭುಗಳವರ ಸಹನ ಸಾಮರ್ಥ್ಯವೂ ಶ್ರಮಸಹಿಷ್ಣುತೆಯೂ ಅಸಾಧಾರಣವಾಗಿದ್ದುವು. ತೀರ ಬಾಲ್ಯ ವಯಸ್ಸಿನಿಂದ ಹಿಡಿದು ಮರಣ ಕಾಲದ ವರೆಗೂ ಅವರು ಆಗಾಗ್ಗೆ ರೋಗಗಳನ್ನನು ಸಹನ ಸಾಮರ್ಥ್ಯ ಭವಿಸಿದಾಗ ತೋರಿಸಿದ ಸಹನ ಸಾಮರ್ಥ್ಯವನ್ನು ಕಂಡು, ವೈದ್ಯರೂ ವಿಸ್ಮಿತರಾಗುತ್ತಿದ್ದರು. ೧೯೨೮ ನೆಯ ಇಸವಿಯಲ್ಲಿ ಸಿಡುಬಿನ ಬಾಧೆಯಿಂದ ನರಳುತ್ತಿದ್ದಾಗ ಅವರು ತೋರಿಸಿದ ಸಹನವು ವರ್ಣನಾತೀತವಾದುದು. ಇದೇ ಬಗೆಯ ಇತರ ನಿದರ್ಶನಗಳೂ ಉಂಟು. ೧೯೨೯ನೆಯ ಇಸನಿಯಲ್ಲಿ ನೀಲಗಿರಿಯಲ್ಲಿ ದ್ಹಾಗ ಒಂದು ದಿನ ಮೂವತ್ತೆರಡು ಮೈಲಿಗಳ ದೂರವನ್ನು ಬೆಟ್ಟಗುಡ್ಡಗಳ ಏರಿಳಿತಗಳ ಪ್ರದೇಶದಲ್ಲಿ ಅತ್ಯಂತ ಶೀಘ್ರವಾಗಿ ಸುತ್ತಿಕೊಂಡು, ನಿರಾಹಾರದಿಂದಿದ್ದೂ ಆಯಾಸಗೊಳ್ಳದೆ ಮಹಾಪ್ರಭುಗಳವರು ಹಿಂತಿರು ಗಿದರು. ಒಂದು ಸಲ, ದಸರಾ ಮಹೋತ್ಸವ ಕಾಲದಲ್ಲಿ ಚಿನ್ನದ ಜೋಡನ್ನು ದೂರದಲ್ಲಿ ಬಿಟ್ಟು ಸಿಂಹಾಸನ ಪ್ರದಕ್ಷಿಣೆ ಮಾಡುತ್ತಿದ್ದಾಗ ಗ`"ಂಡುನೂಜಿಯೊಂದು ಅಂಗಾಲಿಗೆ ಪೂರ್ತಿಯಾಗಿ ಚುಚ್ಚಿಕೊಂಡಿತು. ಅವರು ದರ್ಬಾರು ಮುಗಿಯುವವರೆಗೂ ತಮಗಾಗುತ್ತಿದ್ದ ಹಿಂಸೆಯೇ ಒಬ್ಬರಿಗೂ ಅರಿವಾಗದಂತೆ ಪ್ರಸನ್ನ ಮುಖದಿಂದಿದ್ದು ನೋವನ್ನು ಸಹಿಸಿಕೊಂಡೇ ಇದ್ದರು. ಇನ್ನೊಂದು ಸಲ, ಬೆಸ್ಸಿನಮೇಲೆ ಎದ್ದಿದ್ದ ಕುರುವಿಗೆ ಶಸ್ತ್ರ ಚಿಕಿತ್ಸೆಯಾಗಬೇಕಾಯಿತು. ಶಸ್ತ್ರ ಚಿಕಿತ್ಸೆಯಾಗು ತ್ತಿದ್ದಷ್ಟು ಹೊತ್ತೂ ಸ್ತೋತ್ರ ವಾಠಗಳನ್ನು ಓದಿಕೊಳ್ಳುತ್ತ ಅಲುಗಾಡದೆ ಕುಳಿತಿದ್ದರು. ಆಳಿದ ಮಹಾಸ್ವಾಮಿಯವರು ದೊಡ್ಡ ಸಂಸ್ಥಾನದ ಮಹಾರಾಜ ಪದನಿಯನ್ನಲಂಕರಿಸಿದ್ದೂ ನಿಗರ್ವ ಶತಿರೋಮಣಿಗಳಾಗಿ ತೀರ ಸರಳ ಸ್ವಭಾವದವರಾಗಿದ್ದರು. ಈಚಿನ ಮಾತೂ ಸರಳತೆ ಹಾಗಿರಲಿ. ೧೯೦೮ನೆಯ ಇಸವಿಯಲ್ಲಿ ಅವರು ಕಾಲಟಿಗೆ ಹೋಗಿದ್ದಾಗ ಅಲ್ಲಿ ಬಿಡಾರವು ಅರಮನೆಯ ವೈಭವವನ್ನು ನೆನಪಿಗೆ ತರುವಂತೆ ಶೃಂಗಾರವಾಗಿ ಸುಸಜ್ಜಿತ ವಾಗಿದ್ದಿತು. ಮಹಾಪ್ರಭುಗಳವರು ಮೈ ಸೂರು ಅರಮನೆಯ ಧರ್ಮಾಧಿ ಕಾರಿಯವರನ್ನು ಕುರಿತು, “ಇದೆಲ್ಲಾ ಏಕೆ?” ಎಂದು ಕೇಳಿದರು. ಧರ್ಮಾಧಿಕಾರಿಗಳಲ್ಲೊಬ್ಬರೂ ಉದ್ದಾಮ ಪಂಡಿತರೂ ಆದ ವಿದ್ಯಾ ವಿಶಾರದ ವೇ॥ ಬ್ರ ಕುಣಿಗಲು ರಾಮಾಶಾಸ್ತ್ರಿ ಗಳವರು (ವೇ ಬ) ಬ ಕೃಷ್ಣ ಶಾಸ್ತ್ರಿಗಳವರೆಂಬುದು ಜನರು ವಾಡಿಕೆಯಾಗಿ ಹೇಳುವ ಹೆಸರು) ಸದ್ಗುಣ ಪ್ರಶಂಸೆ ೫೬೫ "" ಮಹಾಸ್ವಾಮಿಯವರು ಬೇಕಾದಷ್ಟನ್ನು ಮಾತ್ರವೇ ಉಪಯೋಗಿಸ ಬಹುದು. ಆದರೆ ಮಹಾರಾಜ ವೈಭವಕ್ಕೆ ತಕ್ಕಹಾಗೆ, ಇಲ್ಲಿ ಸೇರಿರುವ ನಲವತ್ತು ಸಾವಿರ ಜನರ ನಿರೀಕ್ಷೆಗೆ ತಕ್ಕ ಹಾಗೆ, ಅವರೆಲ್ಲರೂ ಮೈ ಸೂರು ಮಹಾರಾಜರೆಂದರೆ ಬಹಳ ದೊಡ್ಡವರೆಂದು ಗೌರವ ಭಕ್ತಿಗಳನ್ಸಿಟ್ಟು ಕೊಂಡಿರುವುದಕ್ಕೆ ತಕ್ಕಹಾಗೆ, ಬಿಡಾರ ವೈಭವವೂ ಇರಬೇಕೆಂದು ತೋರಿತು. ಇದನ್ನೆಲ್ಲಾ ಮಾಡಿಸಿದ್ದೇನೆ?” ಎಂದರು. ಮಹಾಪ್ರಭು ಗಳವರು ನಕ್ಕು ಸುಮ್ಮನಾದರು. ಮಹಾಪ)್ರಭುಗಳವರು ಮಹಾರಾಜ ಪದವಿಯನ್ನೂ ಮರೆತು ಸಹೃದಯತೆಯಿಂದ ನಡೆದುಕೊಳ್ಳುತ್ತಿದ್ದರು. ಸರ್‌ ಕವಾಸ್ಟಿ ಜಹಾಂಗೀರ್‌ ಎಂಬ ಮಹಾಶಯರು ಒಂದು ಸಲ ಪುಣೆಯಿಂದ ಮುಂಬಯಿ ನಗರಕ್ಕೆ ಹೋಗುತ್ತಿದ್ದರು. ಅವರು ಕುಳಿತಿದ್ದ ರೈಲು ಬಂಡಿಯ ಪಕ್ಕದ ಬಂಡಿಯಲ್ಲಿದ್ದ ಮಹಾಪ್ರಭುಗಳವರು ತಮ್ಮ ಬಂಡಿಗೆ ಬರುವಂತೆ ಅವರಿಗೆ ಹೇಳಿ ಕಳುಹಿಸಿ ಅವರೊಡನೆ ಮಾತನಾಡಿಕೊಂಡು ಪ್ರಯಾಣ ಮಾಡಿದರು. ಅನೇಕ ಸಲ, ಮಹಾಪ್ರಭುಗಳವರು ಮೂಲೆತಾಕುಗಳಲ್ಲಿದ್ದ ಹಳ್ಳಿಗಳಿಗೆ ಸಾಮಾನ್ಯರಂತೆ ಹೋಗಿ ರೈತರೊಡನೆ ಸೇರಿ ಸುತ್ತಾಡಿ, ಅವರ ಕಷ್ಟಸುಖಗಳನ್ನು ವಿಚಾರಿಸಿಕೊಂಡು ಬಂದಿರುವುದುಂಟು, ಆ ಉದ್ದೇಶ ಕ್ಕಾಗಿ ರೈತರ ಬಂಡಿಗಳಲ್ಲಿ ಕುಳಿತುಕೊಂಡು ಹೋಗಿ “ನಿಮ್ಮ ಮಹಾರಾಜರ ನಿಚಾರ ಹೇಗೆ? ನಿಮ್ಮ ಸಂವಾದನೆ ಎಷ್ಟು? ನಿಮ್ಮ ಅಮಲ್ಲಾರರ ನಿಷಯ ಹೇಗೆ??' ಎಂದು ಮುಂತಾಗಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಬಂದಿರುವುದುಂಟು. ಅನೇಕ ಸಂದರ್ಭಗಳಲ್ಲಿ ಅವಶ್ಯ ವಾದ ಸಹಾಯವನ್ನು ಮಾಡಿರುವುದೂ ಉಂಟು. ಒಂದು ಸಲ, ಮಹಾಪ್ರಭುಗಳವರು ನೀಲಗಿರಿಗೆ ಹೋಗಿದ್ದಾಗ ಅವರ ಸರಿವಾರದವರಲ್ಲೊಬ್ಬರು ರಾಗಿಯ ಹಿಟ್ಟನ್ನೂ ಹುರುಳಿಯ ಕಾಳನ್ನೂ, ತಿನ್ನುತ್ತಿದ್ದ ಬಡವರನ್ನು ಕಟುವಾಗಿ ಅಪಹಾಸ್ಯಮಾಡಿದರು. ಅದನ್ನು ಕೇಳಿದ ಮಹಾಪ್ರಭುಗಳವರು ಎರಡು ವಾರಗಳ ವರೆಗೆ ತಮಗೂ ಸೇರಿ ಬಿಡಾರದಲ್ಲಿ ಸಮಸ್ತರಿಗೂ ರಾಗಿಯ ಹಿಟ್ಟು ಮತ್ತ, ಹುರುಳಿ ಸಾರು ಮಾತ್ರವೇ ಆಹಾರವೆಂದು ಆಜ್ಞೆಮಾಡಿದರು. ಕಟ್ಟುನಿಟ್ಟಾಗಿ ಆ ಆಜ್ಞೆಯು ನೆರವೇರಿತು. ಒಂದು ದಿನ್ನ ಚಾಮುಂಡೀ ಬೆಟ್ಟದಲ್ಲಿ ಒಬ್ಬಾತನು ರಾಗಿಯ ಅಂಬಲಿ ಯನ್ಸು ತೆಗೆದುಕೊಂಡು ಹೋಗುತ್ತಿದ್ದಾಗ ಮಹಾಪ್ರಭುಗಳವರು ೫೬೬ ಆಳಿದ ಮಹಾಸ್ವಾಮಿಯನರು ಅವನನ್ನು ತಾವಾಗಿಯೇ ಮಾತನಾಡಿಸಿ, ಅಂಬಲಿಯನ್ನು ಮಾಡುವ ಕ್ರಮವನ್ನು ವಿಚಾರಿಸಿದರು. ಪರಿವಾರದವರಲ್ಲಿ ಒಬ್ಬಿಬ್ಬರು ನಕ್ಳುದನ್ನು ಕಂಡು, "ಆತ ಅಂಬಲಿಯನ್ನೇ ಕುಡಿದು ಈ ಇಳಿವಯಸ್ಸಿನಲ್ಲಿ ಸಹ ಹೇಗಿದ್ದಾನೆ, ನೋಡಿ. ನೀವೂನಾವೂ ಹೇಗಿದ್ದೇನೆ, ನೋಡಿ” ಎಂದರು. ಅಂದಿನ ಅಸರಾಹ್ಟ್ನದಮೇಲೆ ಉಪಾಹಾರಕ್ಕಾಗಿ ಸಮಸ್ತರಿಗೂ ಬಿಡದಿ ಯಿಂದ ಬಂದ ವಸ್ತು ರಾಗಿಯ ಅಂಬಲಿಯೊಂದೇ. ಮಹಾಪ್ರಭುಗಳವರಿಗೆ ಅತಿಶಯೋಕ್ತಿಯ ಹೊಗಳಿಕೆಯು ಸರಿ ಬೀಳುತ್ತಿರಲಿಲ್ಲ. ೧೯೩೮ನೆಯ ಇಸವಿ ಜೂಲೈ ತಿಂಗಳಿನಲ್ಲಿ ಅರಮನೆ ಯಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಉತ್ತರ ಭಾರತದಿಂದ ಬಂದಿದ್ದವ ರೊಬ್ಬರು ಆ ಬಗೆಯ ಮಿತಿಮಿಾರಿದ ಹೊಗಳಿಕೆಯಿಂದ ತುಂಬಿ ಮಹಾ ಪ್ರಭುಗಳವರನ್ನು ಶ್ಲಾಫಿಸುವುದಾಗಿದ್ದ ಕೇರ್ತನನೊಂದನ್ನು ಹಾಡಲು ಪ್ರಾರಂಭಿಸಿದರು. ಸಂಗೀತ ಕಚೇರಿ ಬನು ಚೆನ್ನಾಗಿದ್ದೂ-- ಅದು ಪ್ರಾರಂಭವಾಗಿ ಇನ್ನೂ ಇನ್ಪತ್ತೇ ನಿಮಿಷಗಳಾಗಿದ್ದೂ--ಮಹಾಸ್ವಾಮಿ ಯವರು ಎದ್ದು ದಯಮಾಡಿದರು. ಸಂಗೀತ ಕಚೇರಿಯು ಅಲ್ಲಿಗೇ ಮುಕ್ತಾಯವಾಗಬೇಕಾಯಿತು. ಮಹಾಸ್ರಭುಗಳವರು ತಮ್ಮ ಆಸ್ಕರಲ್ಲಿ ಬಹಳ ಸರಸಿಗಳಾಗಿದ್ದುದೂ ಅವರ ಸರಳತೆಯ ನರಿಣಾಮುಗಳಲ್ಲೊಂದು. ಒಂದು ಸಲ, ತಮ್ಮ ಜೊತೆಯನರಲ್ಲಿ ಒಬ್ಬಿಬ್ಬರು ಹಿಂದಿನ ತಲೆಮಾರುಗಳ ತಮ್ಮ ಹಿರಿಯರು ಗಾಳಿಸಟಿಗಳನ್ನು ಕಟ್ಟು ತ್ತಿದ್ದ ಕೌಶಲ್ಯವನ್ನು ಮಿತಿಮಾರಿ ಕೊಂಡಾಡಿ ಈಗಿನನರು ಪ್ರಯೋಜನನಿನೆಂದಾಗ ಮಹಾಸ್ರಭುಗಳವರು, “ ನಿಜ್ಕ ವಿಜ. ಆ ಕಾಲದ ಗಾಳಿ ಈಗುಂಟೆ? ಆಗಿನ ಸೂರ್ಯ ಚಂದ್ರರು ಈಗುಂಟಿ? ಎಲ್ಲಾ ಪೂರ್ತಿಯಾಗಿ ಬವಲಾವಣೆಯಾಗಿಹೋಗಿದೆ. ಈಗಿನನರು ಗಾಳಿ ಪಟಗಳನ್ನು ಆ ರೀತಿ ಕಟ್ಟುವ ಬಗೆ ಹೇಗೆ?” ಎಂದು ಹೇಳಿ ನಕ್ಕರು. ವುಹಾನ್ರಭುಗಳನಸತು ತನ್ನು ಜೊತೆಯನಶನ್ನು ಮಿತ್ರರಂತೆ ಕಾಣುತ್ತಿದ್ದರು. ೧೯೨೨ನೆಯ ಇಸವಿಯಲ್ಲಿ ಆವರು ತಮ್ಮ ಪರಿವಾರ ದನರೆ- ರೊಡನೆ ಅರಮನೆಯ ಮೋಟಾರು ಬಸಿ ನಲ್ಲಿ ಕುಳಿತು ಕಡೂರು ಡಿಸ್ಪ್ರಿಕ್ಕಿ ನ ಕುದುರೇಮುಖ ಬೆಟ್ಟಕ್ಕೆ ದಯಮಾಡಿ ಸ್ರಕೃತಿಸಾಂದರ್ಯ ವನು ನೋಡಿಕೊಂಡ: ಬಂದರು ಮಾರ್ಗವು ಸರಿಯಾಗಿರಲಿಲ್ಲವಾದ ಕಾರಣ, ತಾವೇ ಚಾತುರ್ಯದಿಂದ ಮೋಟಾರು ಬಸ್ಸನ್ನು ನಡೆಯಿಸಿ ಅವರ್ಲರನ್ಸೂ ಸುರಕ್ಷಿತವಾಗಿ ಕರೆದುಕೊಂಡುಬಂದರು. ಮತ್ತೊಂದು ಸದ್ಗುಣ ಪ್ರಶಂಸೆ ೫೬೭ ಸಲ, ಸಮ್ಮುಖದ ಅಧಿಕಾರಿಯವರೊಬ್ಬರು ತಾವೇ ಮೋಟಾರು ಬಂಡಿ ಯನ್ನು ನಡೆಯಿಸುವುದಾಗಿ ಹೇಳಿ ಅದನ್ನು ವೇಗವಾಗಿ ನಡೆಸುಸುತ್ತಿ ದ್ಹಾಗ, ಮಹಾಸ್ರಭುಗಳವರು ತಮ್ಮೊಡನೆ ಕುಳಿತಿದ್ದವರನ್ನು ಕುರಿತು, «,,,.ರನರು ಬಹಳ ಜೋರಾಗಿ ಬಿಡುತ್ತಿದ್ದಾರೆ. ನಾನೇನೋ ಅಪಶಕುನ ನುಡಿದೆವೆಂದು ಭಾವಿಸಬೇಡಿ. ಬಾಗಿಲಿನ ಮೇಲೇ ಕೈಯಿರಲಿ, ಧುಮಕೋದಕ್ಕೆ. ನಾವೂ ಕಳುಮನಸ್ಸು ಮಾಡಿ ಕುಳಿತಿದ್ದೇವೆ. ನೀವೂ ಕಲುಮನಸ್ಸುಮಾಡಿ ಕುಳಿತುಕೊಳ್ಳಿ? ಎಂದು ಹೇಳಿ ನಕ್ಕರು. ಮೋಟಾರು ಬಂಡಿಯ ಮೂರು ನಾಲ್ಕು ಫರ್ಲಾಂಗುಗಳ ದೂರ ಹೋಗುವುದರೊಳಗಾಗಿ ಬಂಡಿಯನ್ನು ನಡೆಯಿಸುತ್ತಿದ್ದವರಿಗೆ ಅವರು ಅದನ್ನು ನಡೆ ಸುಸುತ್ತಿದ್ದು ದರ ಸಂಬಂಧದಲ್ಲಿ ಮಹಾಸ್ರಭುಗಳವರು ಅನೇಕ ತಪ್ಪುಗಳನ್ನು ತಿಳಿಸಿ ಅಮೂಲ್ಯ ಸಲಹೆಗಳನ್ಸಿತ್ತರು. ಒಂದು ಸಲ ಕುಣಿಗಲಿನಿಂದ ಮೋಟಾರು ಬಂಡಿಯಲ್ಲಿ ಆಪ್ತರು ಕೆಲವರೊಡನೆ ಬೆಂಗಳೂರಿಗೆ ಬರುತ್ತಿದ್ದಾಗ ಮಹಾಸ್ರಭುಗಳವರೇ ಮೋಟಾರು ಬಂಡಿಯನ್ನು ನಡೆಯಿಸುತ್ತಿದ್ದರು. ಬೇರೆ ಕಡೆಗೆ ಅವರ ಗಮನವಿದ್ದ ಕಾರಣ, ಅನರಿಗೆ ತಮ್ಮ ಮಾತುಗಳು ಕೇಳಿಸಲಾರನೆಂದು ಭಾವಿಸಿ ಅವರ ಹಿಂದೆ ಕುಳಿತಿದ್ದವರಲ್ಲೊಬ್ಬರು ಮತ್ತೊ ಬ್ಬರೊಡನೆ, «ನಮಗೆ ಎಂಧಾ ಡೈವರು ದೊರೆತಿದ್ದಾರೆ! ಎಷ್ಟು ಗಂಭೀರವಾಗಿ ಕಾಣುತ್ತಾರೆ! ಎಷ್ಟು ಚೆನ್ನಾಗಿ ಬಂಡಿ ಬಿಡುತ್ತಾರೆ! ಬಿಟ್ಟಿಯಾಗಿ ಬಂಡಿ ನಡೆಸುತ್ತಾರೆ?' ಎಂದರು. ಮಹಾತ್ರಭುಗಳವರು ಆ ಮಾತುಗಳನ್ನು ಕೇಳಿಯೂ ಕೇಳದವರಂತೆ ಸುಮ್ಮನಿದ್ದರು. ನೆಲನುಂಗಲದ ಸಮಾಸದಲ್ಲಿ ಮೋಟಾರು ಬಂಡಿಯ ಚಕ್ರಕ್ಕೆ ಮಾರ್ಗದಲ್ಲಿದ್ದ ಮೊಳೆಯು ಚುಚ್ಚಿ ಕೊಂಡು, ಗಾಳಿಯೆಲ್ಲ ಹೊರಟುಹೋಗಿ ಮೋಟಾರು ಬಂಡಿಯು ನಿಂತು ಹೋದಾಗ, ""ನಿಮ್ಮ ಡೈವರಿಗೆ ಬಂಡಿ ನಡೆ ನಿಸುವುದು ಮಾತ್ರವೆ; ಕೆಲಸ, ಈಗ ನೀವೆಸ್ಸಿರೂ ಇಳಿದು ಚಕ್ರ ಸರಿಮಾಡಿ'' ಎಂದು ಹೇಳಿ ನಕ್ಕರು. ಹಿಂದಿನಿಂದ ಬಂದ ಅರಮನೆ ಮೋಬಾರಿನಲ್ಲಿ ಪ್ರಯಾಣ ಬೆಳೆಯಿತು. ಇನ್ನೊಂದು ಸಲ, ಉದಕಮಂಡಲದಿಂದ ಮಹಾಪ್ರಭುಗಳವರೇ ಮೋಟಾರು ಬಂಡಿಯನ್ನು ನಡೆಯಿಸಿಕೊಂಡು ಬಮರತ್ತಿದಾಗ ಅವರ ಹಿಂದೆ ಕುಳಿತಿದ್ದ ಅಧಿಕಾರಿಯವರೊಬ್ಬರು ತಮ್ಮ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬರೊಡನೆ, “ತಿಂಡಿಯೇನಾದರೂ ಇಡೆ ಯೇನು? ತಂದಿದ್ದೀರಾ?'' ಎಂದು ಮೈಗೆ ನೇಳಿದಾಗ ಅವರು ಇ._ವೆಂದುಪಕ್ಕೆ 4 ಕಚ್ಚಾ ಬಂದೋ ಬಸ್ಸ್‌? ಎಂದು ಹೇಳಿ ವಿನೋದವಾಡಿದರು. ಮೋಟಾರು ಬಂಡಿಯು ೫೬೮ ಆಳಿದ ಮಹಾಸ್ವಾಮಿಯವರು ಗುಂಡ್ಲುಸೇಟಿಯ ಬಳಿಗೆ ಬಂದಾಗ ಮಹಾಪ್ರಭುಗಳವರು ಅವರ ಕಡೆಗೆ ತಿರುಗಿ “ಪಕ್ಕಾ ಬಂದೋಬಸ್ತ್‌ ಈ ಊರು ಹೋಟಿಲಿನಲ್ಲಿದೆ. ಮೋಟಾರ್‌ಕಾರ್‌ ನಿಲ್ಲಿಸಬೇಕೇನು? ಪಕ್ಕಾ ಬಂದೋಬಸ್ತ್‌ ನೋಡಿ ಕೊಂಡು ಬರುತ್ತೀರೇನು?'' ಎಂದು ಕೇಳಿ ನಕ್ಕರು. ಆ ಬಳಿಕ ಆ ಮೂವರೂ ಮತ್ತು ಅವರ ಜೊತೆಯಲ್ಲಿದ್ದ ಮತ್ತೊಬ್ಬರೂ ಬಹು ದೂರದವರೆಗೂ ನಗುತ್ತಲೇ ಬಂದರು. ಮಹಾಪ್ರಭುಗಳವರ ದೇಶಾಭಿಮಾಕಕ್ಕೆ ಒಟ್ಟು ಮೈಸೂರು ಸಂಸ್ಥಾನವೇ ನಿದರ್ಶನ; ಭವ್ಯವಾದೊಂದು ಶಾಶ್ವತ ಸ್ಮಾರಕ. ಅವರು ಉಜ್ಜ್ವಲವಾದ ದೇಶಾಭಿಮಾನದಿಂದ ಕೂಡಿ, ದೇಶಾಭಿಮಾನ ಸಂಸ್ಥಾನದ ಅಭ್ಯುದಯ ಸಾಧನೆಯು ಸರ್ವತೋ ಮುಖವಾಗಿ ನೆರವೇರುವಂತೆ ಮಾಡಿದರು; ಅದಕ್ಕಾಗಿ ಅನಿಶ್ರಾಂತರಾಗಿ ಶ್ರಮಿಸಿದರು. ಮೈಸೂರು ಸಂಸ್ಥಾನದಲ್ಲಿ ಅವರಿಗೆ ಉಜ್ಜ್ವಲವಾದ ಅಭಿಮಾನವಿದ್ದಿ ತಾದರೂ, ಒಟ್ಟು ಭರತಖಂಡದ ಯೋಗಕ್ಸೇಮದಲ್ಲಿ ಕೂಡ ತೀವ್ರಾಸಕ್ತಿಯಿದ್ದಿತು. ಕಾಶೀ ನಗರದ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾಡಿದ ಭಾಷಣದಲ್ಲಿ ಅವರು, ಭಾರತೀಯರೆಂಬ ಭಾವನೆಯನ್ನು ಮೊದಲು ಮುಂದಿಟ್ಟುಕೊಂಡು ಸಮಸ್ತರೂ ವರ್ತಿಸಬೇಕೆಂದು ಉಪದೇಶಿಸಿದರು. ಹಾಗೆ ಉಪದೇಶಿಸಿದು ದನ್ನು ಅನುಷ್ಠಾನದಲ್ಲಿ ತಂದು ತೋರಿಸಿಕೊಟ್ಟರು. ಭಾರತೀಯರಲ್ಲಿ ಕ್ರೀಷ್ಠ ವ್ಯಕ್ತಿಗಳೆಂದು ಪ್ರಸಿದ್ಧರಾಗಿದ್ದನರು ಯಾವ ಪ್ರಾಂತಕ್ಕೆ ಸೇರಿ ದವರಾಗಿದ್ದರೂ ಅವರೆಲ್ಲರನ್ನೂ ಅರಮನೆಯ ಅತಿಥಿಗಳಾಗಿ ಆಹ್ವಾನಿಸು ತ್ತಿದ್ದರು. ಭರತಖಂಡದಲ್ಲಿ ಏರ್ನಟ್ಟ ಅನೇಕ ಸಂಸ್ಥೆಗಳಿಗೆ ಅವರು ಆದರದಿಂದ ಸಹಾಯಮಾಡುತ್ತಿದ್ದರು. ಈಗ್ಗೆ ಇಪ್ಪತ್ತೆರಡು ವರ್ಷಗಳ ಹಂದೆ ಹೊರ ಪ್ರಾಂತದಿಂದ ಮೈಸೂರು ಸಂಸ್ಥಾನಕ್ಕೆ ದಯಮಾಡಿದ್ದ ಕನ್ನಡಿಗರಾದ ಮಹಾಶಯರಿಬ್ಬರು ಮಹಾಪ್ರಭುಗಳವರ ಸಂದರ್ಶನವನ್ನು ಪಡೆಯಬೇಕೆಂಬ ಅಭಿಲಾಷೆಯಿಂದ ಕೂಡಿದ್ದರು. ಆದರೆ ಆ ಉದ್ದೇಶ ಸಾಧನೆಗೆ ಮಾರ್ಗವಾವುದೆಂಬುದನ್ನರಿಯದೆ, ಚಾಮುಂಡೀಬೆಟ್ಟದ ಮೇಲಿ ನಿಂದ ಬರುತ್ತಿದ್ದ ಮೋಟಾರು ಬಂಡಿಯ ಎದುರಿಗೆ ತಮ್ಮ ಧಾವಳಿಗಳನ್ನು ಹಾಸಿ ಅಡ್ಡವಾಗಿ ಮಲಗಿದರು. ಮಹಾಪ್ರಭುಗಳವರು ಮೋಟಾರು ಬಂಡಿ ಯನ್ನು ನಿಲ್ಲಿಸಿ, ಅವರು ಹಾಗೆ ಮಾಡಿದುದರ ಕಾರಣವನ್ನುಕೇಳಿ ಹರ್ಷಿಸಿ ಅವರನ್ನು ಅಲ್ಲಿಯ ಅರಮನೆಗೆ ಬರಮಾಡಿಕೊಂಡು ಆದರದಿಂದ ಮಾತನಾಡಿ, ಅವರಿಗೆ ದೇವಸ್ಥಾನದಿಂದ ಪ್ರಸಾದವನ್ನು ತರಿಸಿಕೊಟ್ಕು "ಹಾಕೆ? ಆಟಗಾರರೊಡನೆ (ಅಳಿದ ಮಹಾಸ್ಕಾನಿಯೆನರು ಯೂರೋಪು ಖಂಡದ ಪ್ರವಾಸಕ್ಕಾಗಿ ಚಿತ್ತೈಸಿದಾಗ) ಸದುಣ ಪ್ರಶಂಸೆ ೫೬೯ [a7 ಆತಿಥ್ಯಮಾಡಿಸಿ ಪ್ರೀತಿ ತೋರಿಸಿದರು. ಅವರುಗಳ ಆನಂದವನ್ನು ವರ್ಣಿಸಳಲವಲ್ಲ. ಮಹಾಪ್ರಭುಗಳವರಿಗೆ ನೆರೆಯ ಪ್ರಾಂತದ ಕನ್ನಡಿಗ ರಲ್ಲಿ ಎಷ್ಟು ಪ್ರೀತಿ ಯಿದ್ದಿ ತೆಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಮಹಾಸ್ರ ಗಳವರ ಯೂರೋಪು ಖಂಡಕ್ಕೆ ಹೋದ ಜಹಜಿನಲ್ಲೇ ಅಂ ತರರಾಷ್ಟ್ರೀಯ ಸ್ಪರ್ಧೆಗಾಗಿ ಜರ್ಮನಿ ದೇಶಕ್ಕೆ ಹೋಗುತ್ತಿದ್ದ ಭರತ' ಖಂಡದ ಹಾಕಿ ಆಟಿಗಾರರೂ ಇದ್ದರು. ಅಪರಿಚಿತರಾಗಿದ್ದೂ ಮಹಾಸ ್ರಭುಗಳವರೂ, ಅವರ dS ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರವರೂ, ಆ ಆಟಿಗಾರರನ್ನು ಅವರು ಭಾರತೀಯರೆಂಬ ವಿಶ್ವಾಸದಿಂದ ಕೊಡಿ ಆದರದಿಂದ ಕಂಡರು; ಜಹೆಜಿನಲ್ಲಿ ಅವರಿಗೆ ಲಭಿಸುವುದು ಅಸಾಧ್ಯವಾಗಿದ್ದ ನೀರುಮಜ್ಜೆ ಗ್ಗೆ ಭಕ್ಛ್ಯ್ಯ ಭೋಜ್ಯ ಗಳು, ಖಾಸಾ ಆರೋಗಣೆಗಾಗಿ ಸಿದ್ಧ ವಾಗುತ್ತಿದ ಇತರ ರುಃ ಚಿಕರವಾದ ನಾನಾ ವಸ್ತುಗಳು ಮುಂತಾದುವುಗಳೆಲ್ಲ ಮಹಾಸ್ವಾಮಿಯನರೀರ್ವರ ಆಜ್ಞೆಯಂತೆ ಆ ಅವರಿಗೆ ಲಭಿಸುತ್ತ ಬಂದುವು. ಮಾರ್ನೇಲ್ಸ್‌ ನಗರದಿಂದ ಅವರನ್ನು ಬೀಳ್ಕೊಳ್ಳುವಾಗ ಮಹಾಪ್ರಭುಗಳವರು ಅವರೊಡನೆ ಭಾವ ಚಿತ್ರವನ್ನು ತೆಗೆಸಿಕೊಂಡರು. ಅವರೀರ್ವರ ಸೌಜನ್ಯವನ್ನು ಕಂಡು ಆ" ಹಾಕಿ? ಆಟಗಾರರೆಲ್ಲರೂ ಮುಗ್ಧ ರಾದರು. ಒಟ್ಟು ಭರತಖಂಡದಲ್ಲಿ ಅತ್ಯಂತ ಗಟ್ಟ ಸಗರಾಗಿದ್ದ ಆಟಗಾರರಲ್ಲಿ ನಾನಾ ಪ್ರಾಂತಗಳಿಂದಲೂ ಆರಿಸಿ ಬಂದಿದ್ದ ಅವರುಗಳು ಮಹಾಪ್ರಭ ಭುಗಳವರ ವ್ರಜೆಗಳಾಗುವ ಭಾಗ್ಯವು ತಮ್ಮದಾಗಲಿಲ್ಲವೆಂದು ಪೇಚಾಡಿದರು. ಆ ಆಟಗಾರರು ಸ್ಪರ್ಧೆಯಲ್ಲಿ ಜಯಶೀಲರಾಗಿ ಭರತಖಂಡಕ್ಕೆ ಹಿಂತಿರುಗಿದಾಗಲೂ ಮಹಾಸ್ವಾಮಿಯವರುಗಳೀರ್ವರ ಅವ್ಯಾಜವಾತ್ಸಲ್ಯವೂ ಅದರಿಂದ ತಮ್ಮಲ್ಲಿ ಉಂಟಾದ ಅಮಿತವಾದ ಉತ್ಸಾಹವೂ ತಮ್ಮ ಜಯಕ್ಕೆ ಮುಖ್ಯ ಕಾರಣವೆಂದು ಮಹಾಪ್ರಭುಗಳವರಿಗೆ ಅರಿಕೆಮಾಡಿ ಕಾ ತಮ್ಮ ಪ್ರಜೆಗಳೆಲ್ಲರೂ ಸುಖ ಸಂತೋಷಗಳಿಂದಿರಬೇಕು, ನಿದ್ಯಾ ವಂತರಾಗಿ 713523] ಬಾಳಬೇಕು, ಅರೋಗ ದೃಢಕಾಯರಾಗಿದ್ದು ಆದಷ ಷ್ಟು ಹೆಚ್ಚಾ ಗಿ ಧನಾರ್ಜನೆ ಮಾಡಬೇಕು, ದ ಶೃೈವ್ಯಾರ್ಜನೆಯ ಜೊತೆಗೆ ಕಕ ರ್ಜ ನೆಮಾಡಿ ದೈವಭಕ್ತ ರಾಗಿ ಸೋದರಭಾವದಿಂದ ಬಾಳಬೇಕು, ಮೈಸೂರು ಸಂಸ್ಥಾನದ ಕಾರ್ಯಸಾಧನೆಯ ಕೀರ್ತಿಯು ದಿನದಿನವೂ ಹೆಚ್ಚಬೇಕು--ಎಂಬಿವೇ ಮುಂತಾದುವುಗಳು ರಾಜರ್ಷಿ ಶ್ರೇಷ್ಠರಾದ ಮಹಾಸ್ರಭುಗಳವರಿಗಿದ್ದ ತೀವ್ರಾಭಿಲಾಷೆಗಳು. ಯೂರೋಪು ಖಂಡಕ್ಕೆ ಹೋಗಿ ಬಂದಮೇಲಂತೂ ಅವರ ಆ ಅಭಿಲಾಷೆಗಳು ಮೊದಲಿಗಿಂತ ೫೭೦ ಆಳಿದ ಮಹಾಸ್ವಾಮಿಯವರು ನೂರು ಪಾಲು ಹೆಚ್ಚಿದ್ದುವು. ಅರಮನೆಯ ದರ್ಬಾರು ಮಂದಿರದ ಮೇಲ್ಮಾ ಗದಲ್ಲಿ ಚಿತ್ರಗಳನ್ನು ಬರೆ ಯಿಸುವ ಕೆಲಸವನ್ನು ಹೊರಗಿನ ಕಲಾ ವಿದರಿಗೆ ವಹಿಸಿದಲ್ಲದೆ ಅದು ಸಮರ್ಪಕವಾಗಿ ನೆರವೇರುವುದಿಲ್ಲವೆಂದು ಸಲಹೆಗಳು ಅರಿಕೆಯಾದುವು. ಮಹಾಸ್ರಭುಗಳವರು, “ಹೀಗಾದರೆ ನಮ್ಮ] ವರ ಕಲೆ ಬೆಳೆಯುವುದು ಹೇಗೆ? ನಮ್ಮ ಸಂಸ್ಥಾ ನದ ಚಿತ್ರ ಕಲಾ ಕೋವಿದರಿಗೆ ಹಣ ಬರುವುನು ಹೇಗೆ?” ಎಂದು ಹೇಳಿ ಮ್ಟೆ ಸೂರಿ ನವರನ್ನೇ ಆ ಕೆಲಸಕ್ಕೆ ನೇಮಕಮಾಡಿ, ತಾವೇ ಅಮೂಲ್ಯ Ke ನ್ಲಿತ್ತು ಸೊಗಸಾದ ಚಿತ್ರ ಗಳನ್ನು ಬರೆಯಿಸಿದರು. ಜರ್ಮನಿಯಿಂದ ಮಾತ್ರವೇ ತರಿಸಬೇಕಾಗಿದ್ದ ವಿಶೇಷ ವಿಧದ ತಾಮ್ರದ ತಗಡುಗಳು (ಹಿಂದೆಯೇ ಸೂಚಿಸಿರುವಂತೆ) ಸ ಸಳದಲ್ಲೆ € ಅಗ್ಗದ ಬೆರೆಗೆ ಒದಗುವಂತೆ ಮಾಡಿದರು. ಭರತಖಂಡದಲ್ಲಿ ಕುಕ ನಸು ಗಳನ್ನು ಮಾತ್ರ ವೇ ಹೊರಗಿನಿಂದ ತರಿಸ ಬೇಕೆಂಬುದು ಮಹಾಪ್ರಭುಗಳವರಿಗಿದ್ದ ದಡ ಆಶಯ. ಯೂರೋಪು ಖಂಡಕ್ಕೆ ಸನಿ ಬಂದಮೇಲೆ ಒಂದು ಸಲ, ಒಂದು ಸಂಚಾರ ಮಾರ್ಗದ ಕೆಲಸ ವನ್ನು ಪರಿಶೀಲಿಸಿ ಮಹಾಪ್ರಭುಗಳ ವರು ನೊಂದುಕೊಂಡು, "ಹೀಗೆ ಸಟ್ಟಿಗಳು ಕಾಣಬಾರದು. ಮಟ್ಟ ವಾಗಿರಬೇಕು. ತೇಪೆ ತೇಪೆಯಾಗಿರಬಾರದು. ನಮ್ಮನರ ಕೆಲಸ ಯೂರೋಪಿಯನರು ಮಾಡುವ ಕೆಲಸಕ್ಕಿಂತಲೂ ಉತ್ತಮವಾಗಿರಬೇಕು. ಕನಿಷ್ಠವಕ್ಸ ಅವರಮಟ್ಟಗಾದರೂ ನಾವು ಕೆಲಸಮಾಡಬೇಕು. ನಮ್ಮ ವರಲ್ಲನೇಕರು ಬಹಳ ಬುದ್ಧಿವಂತರಾಗಿದ್ದೂ ಅವರಂತೆ ಶ್ರದ್ಧೆಯಿಂದ ಕೆಲಸಮಾಡುವುದಿಲ್ಲ. ನಮ್ಮ ಜನಾಂಗಕ್ಕೇ ಅನ್ಯಾಯವಾಗಿ ಅವಖ್ಯಾತಿ ಯನ್ನು ತರುತ್ತಾರೆ. ಹೀಗೆ ಮಾಡಡೆ ಸರಿಯಾಗಿಯೂ ಸಮರ್ನಕ ವಾಗಿಯೂ ಕೆಲಸಮಾಡಿದರ್ಲವೇ ನಾವೂ ಪುರೋಭಿವೃದ್ಧಿ ಹೊಂದಿ ದೇಶಭೂಷಣರಾದೇವು?'' ಎಂದರು. ಮಹಾಸ್ರಭುಗಳವರು ಈಜೆಗೆ ಅನೇಕ ಸಲ ತಮ್ಮೊಡನೆ, ""ನಮ್ಮ ಪ್ರಜೆಗಳಿಗೆ ಆದಷ್ಟು ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಬೇಕು. ನಮ್ಮಿಂದ ಸಾಧ್ಯವಿರುವಮಟ್ಟಿಗೂ ಬೇಗ ಬೇಗ ಒಳ್ಳೆಯದನ್ನು ಮಾಡಿ ಹ | ಜೀವನವು ಕ್ಚಣಭಂಗುರವಾದುದು?' ಎಂದು ಪ್ರಣೆಕೊಡಿಸಿದ್ದ ರೆಂದು ಸಂಸ್ಥಾನದ ದೊಡ್ಡ ಅಧಿಕಾರಿಯವರೊಬ್ಬರು KN ಕಂಬನಿ ದುಂಬಿದರು. ಆಳಿದಮಹಾಸ್ತಾಮಿಯನರ ವಿನಯ ಶೀಲತೆಯಂತೂ » ಅವರಲ್ಲಿದ್ದ ಜ್ಞಾನ ಸಂಪ ಗಳಿಗೂ ಪಾಂಡಿತ್ಯ ಪ್ರತಿಭೆಗಳಿಗೂ ಧಾರ್ಮಿಕತೆ ಖೆ ಸದ್ಗುಣ ಪ್ರಶಂಸೆ ೫೭೧ ಘನತೆ ಗಾಂಭೀರ್ಯಗಳು ಮುಂತಾದುವುಗಳಿಗೂ ಭೂಷಣಪ್ರಾಯ ವಾಗಿದ್ದಿತು. ಒಟ್ಟುಪ್ಪ ಗ್ರವಪಂಚದಲ್ಲೇ ಪ್ರಖ್ಯಾತರಾದ ಭಾರತೀಯ “ರವಿಯೂ ಇತರರಲ್ಲಿಯೂ ಅನೇಕ ಮಹನೀಯರು ನಿನಯ ಅವರ ಜ್ಞಾನ ಸಂಪತ್ತನ್ನೂ ಅದಕ್ಕೆ ಒಸ್ಸ ವಿಡುತ್ತಿದ್ದ ಅವರ ನಿನಯಶೀಲತೆಯನ್ನೂ ಕಂಡು ಬೆರಗಾಗುತ್ತಿದ್ದರು. ಕರ್ನಲ್‌ ಜೇಮ್ಸ ಎಲ್‌. ಸ್ಲೀಮನ್‌, ಸಿ.ಬಿ. ಹಿ.ಎಂ.ಜಿ., ಸಿ.ಬಿ.ಇ., ಎಂ.ವಿ.ಓ., ಎಂ.ಎ, ಜೆ.ಪಿ, ಅವರಂತಹ ಸುಸ್ರಸಿದ್ಧ ಮಹಾಶಯರು ಮಹಾಸ್ರಭುಗಳವರೊಡನೆ ಬಹಳ ಹೊತ್ತು ಸಂಭಾಷಣೆಮಾಡುವ ಮಹತ್ತರ ಗೌರವವು ತಮಗೆ ಲಭಿಸಿತೆಂದು ಹೇಳಿ, ಮಹಾಪ್ರಭುಗಳವರ ಉದಾರಭಾವನೆಗಳೇ ಮುಂತಾದುವನ್ನು ಮನವಾರೆ ಕೊಂಡಾಡಿರುವರು. ಯಾರ ದಾಕ್ಷಿಣ್ಯಕ್ಕೂ ಅತಿಶಯೋಕ್ತಿಯನ್ನಾಡದ ಅನೇಕ ಮಹನೀಯರು ಮಹಾತ್ರಃ ಭುಗಳನರ ನಿನಯವನ್ನು ಶ್ಲಾಘಿಸಿ ದ್ರಾರೆ. ಸಂತತವಾದ ಗ್ರಂಥ ನ ನ್ಯಾಸಂಗಡಿಂದಲೂ, ಅದಕ್ಕಿಂತ ಹೆಚ್ಚಿ ನ ದಾಗಿದ್ದ ಆಲೋಚನಾ ಸಂಸತ್ತಿಯಿಂದಲ್ಮೂ ಜೀವನನ ಜೀ ತತ್ತ ಗಳ ವಿವೇಚನೆಯಿಂದಲೂ ಮಹಾನ ತ್ರಭುಗಳ “ವರಿಗೆ ಅದು ಸಾಧ್ಯ ವಾಖುತು. ಅವರ ಮರಣ ವಾರ್ತೆ ಯನ್ನು, ಕೇಳಿದ ಲಾರ್ಡ್‌ ಲೋಧಿ ಯನ್‌ರನರು, ಬಸಳ ಸಂಭಾನಿತರಾಗಿ ಪೂರ್ಣನಿನೀತಾತ್ಮರಾಗಿದ್ದ ಅಂತಸ ಮಹನೀಯರನ್ನು ಇನ್ನು ಕಾಣುವುಮ ದರ್ಲಭವೆಂದು ಹೇಳಿದರು. ಪ್ರಾಂತ ಭೇದನಿಲ್ಲದ್ಕೆ ಜನಾಂಗ ಭೇದವಿಲ್ಲದೆ, ಜಾತಿಮತ ಭೇದವಿದೆ. ಗುಣಗ್ರಹಣಮಾಡಿ ಮಹಾನ್ರಭುಗಳನರು ಯಾರಲ್ಲಿ ಯೋಗೃತೆಯಿದ್ದರೂ ಅವರನ್ನು ತಮ್ಮ ಬಳಿಗೆ ಬರಮಾಡಿಕೊಂಡು ಅವರಲ್ಲಿ ಆದರ ತೋರಿ ವ್ರೋತ್ಸಾಹಿಸುತ್ತಿದ್ದರು. ಸಂನ್ಯಾಸಿಗಳು, ವಿರಕ್ತರು, ದೇಶಾಧಿಮಾನಿಗಳು, ರಾಜನೀತಿಕೋನಿದರು, ಶಿಲ್ಪಿಗಳು, ಚಿತ್ರಕಾರರು, ಸಂಗೀತಗಾರರು, ಉಪನ್ಯಾಸಕರು, ನೌರಾಸಿಕರು,ಕುಶಲನಸ್ತುರಚನೆಯ ಕಲಾವಿದರು, ವಿಜ್ಞಾನಕೋನಿದರು, ನೈದಿಕ ನಿದ್ವಾಂಸರು, ಕೀರ್ತನ ಕಾರರು, ನಾಟ್ಟ ವಿದರು, ಹಾಸೃಚತುರರು, ಮುಂತಾಗಿ ಜೀವನದ ನಾನಾ ಕಾರ್ಯಕ್ಸೇತ್ರ "ಗಳಲ್ಲಿ ಕೆಲಸಮಾಡಿ ಯೋಗ್ಯತೆಯನ್ನು ಸಂಪಾದಿಸಿದ್ದ ಸಮಸ್ಮರನ್ನೂ ಅವರು ಪ್ರೀತ್ಯಾದರಗಳಿಂದ ಬರಮಾಡಿಕೊಂಡು ಕೃಪೆತೋರಿ ಪುತಸರಿಸುತ್ತಿದ್ದರು. ಅವರಿಂದಲೂ, ಅನ: ಮೇಲ್ಬಬ್ರಯನ್ನ್ನೇ ಅನುಸರಿಸುತ್ತಿದ್ದ ಶ್ರೀಮದ್ಯುವರಾಜ ಶ್ರೀ ಕಂಠೀರವ ನರಸಿಂಹರಾಜ ೫೭೨ ಅಳಿದ ಮಹಾಸ್ವಾಮಿಯನರು ಒಡೆಯರನರಿಂದಲೂ ಈ ವಿಧದಲ್ಲಿ ದೊರೆತ ಪೊ ್ರೀತ್ಸಾಹವೂ, ಆ ಪ್ರೋತ್ಸಾಹಕ್ಕೆ ಭೂಷಣ ಪ್ರಾ ಯನಾಗಿ ಜನರನ್ನು ಮುಗ್ಧ ಗೊಳಿಸುತ್ತಿದ್ದ ನಿನಯವೂ ಅನಂಮಿತವಾಗಿದ್ದುವು ಈ ಬಗೆಯ ಅನ್ಯಾಜ ಪ್ರೆ a ನಿನಯ ಧನರೂ ಪ್ರಜಾ ನತ್ಸಲರೂ ಸಳ ತು ಆದರ್ಶಪ್ರಭುಗಳೂ ಆಗಿದ್ದ ವರು, ನಮ್ಮನ್ನಾಳಿದ ಮಹಾಸ್ವಾಮಿಯವರಾದ ತ್ರೀ ಮನ್ನಾ ಲ್ವಡಿ ಶ್ರೀ ಕೃ oR ರಾಜೇಂದ್ರ ಭೂಸಾಲರು. ಅವರ ಸದ್ದು. ಣಗಳನ್ನು “ದು ನೆನ ಅವರ ಉಸಕಾರಗಳನ್ನು ಸ ರಿಸದ ಸ ್ರಜೆಗಳಿಲ್ಲ. ಅನರ ಧವಳ ಕೀರ್ತಿಯ ತನಿಬೆಳಕಿನಿಂದ ಮುಸು? ಹೆನ್ಮೊಸಡದ ಹೃದಯನಿಲ್ಲ. ಜ್‌ ಕೆ ಶ್ರೀಮನ್ಮಹಾರಾಜರವರ ಹುಜೂರು ಸೆಕ್ರೆಟರಿಯ ನರಾದ ರಾಜಸಭಾಭೂಷಣ ಶ್ರೀಮಾನ್‌ ಟ, ತಂಬೂಚೆಟ್ಟ, ಬಿ.ಎ., ಓ.ಬಿ.ಇ. ಅನರು ಹದಿನೈದನೆಯ ಅಧ್ಯಾಯ ಆಳುವ ಮಹಾಸ್ವಾಮಿಯವರು «« ಆಕಾರ ಸದೃಶ ಪ್ರಜ್ಞಃ ಪ್ರಜ್ಞಯಾ ಸದೃಶಾಗಮಃ । ಆಗಮೈಸ್ಸದೃಶಾರಂಭಃ ಪ್ರಾರಂಭ ಸದೃಶೋದಯಃ 3 «« ರಾಜಾ ಪ್ರಜಾನಾಂ ಪ್ರಾಣಂ ವೈ? «ಈ ಚಿರಮಭಿವರ್ಧತಾಂ ಯದುಸಂತಾನ ಶ್ರೀಃ?? ಶ್ರೀಮದ್ಯುವರಾಜ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರೇ ಮೈ ಸೂರು ಸಂಸ್ಥಾನದ ಸಿಂಹಾಸನಾಧಿಕಾರಿಗಳಾದ ಶ್ರೀಮನ್ಮಹಾರಾಜರವರೆಂದು ಚಕ್ರವರ್ತಿ ಸಾರ್ವ ಖರೀತಾ ದರ್ಬಾರು ಭಾಮರವರು ಅಂಗೀಕರಿಸಿದರು. ಅದನ್ನು ಶ್ರುತಪಡಿಸಿ ವೈಸ್ರಾಯಿಯವರು ಕಳುಹಿಸಿದ ಖರೀತವನ್ನು, ಬ್ರಿಟಿಷ್‌ ರೆಸಿಡಂಟಿರವರು ೧೯೪೦ನೆಯ ಇಸವಿ ಅಗಸ್ಟ್‌ ೨೯ನೆಯ ತಾರೀಖಿನ ದಿನ ಮೈ ಸೂರು ಅರಮನೆಯ ಅಂಬಾನಿಲಾಸದಲ್ಲಿ ನಡೆದ ಖರೀತಾ ದರ್ಬಾರಿನಲ್ಲಿ ವೈಸ್ರಾಯಿಯವರ ಖಿಲ್ಲತ್ತು ಮುತ್ತಿನ ಕಂಠಿಗಳೂಡನೆ ಮಹಾಸ್ವಾಮಿಯವರಿಗೆ ಸಮರ್ಪಿಸಿದರು. ವೈಸ್ರಾಯಿ ಯವರಿಗೆ ಕಳುಹಿಸುವುದಕ್ಕಾಗಿ ಮಹಾಸ್ವಾಮಿಯವರ ಖಿಲ್ಲತ್ತು ಬ್ರಿಟಿಷ್‌ ರೆಸಿಡೆಂಟರವರಿಗೆ ಸಮರ್ನಿತವಾಯಿತು. ಆ ದಿನದ ದರ್ಬಾರಿಗೆ ದಿವಾನ್‌ರವರೂ, ಸಚಿವರುಗಳೀರ್ವರೂ, ಮುಖ್ಯ ನ್ಯಾಯಾಧೀಶರೂ, ಹುಜೂರು ಸೆಕ್ರೆಟೆರಿಯವರೂ, ಚೀಫ್‌ಸೆಕ್ರೆಟರಿಯವರು ಮುಂತಾದ ಭಾರಿ ಅಧಿಕಾರಿಗಳೂ ದಯಮಾಡಿದ್ದರು. ಬ್ರಿಟಿಷ್‌ ರೆಸಿಡೆಂಟಿರವರು ಒಂದು ಭಾಷಣವನ್ನು ಮಾಡಿ, ಆಳಿದ ಮಹಾಸ್ಟ್ವಾಮಿಯವರ ಗುಣಕಥನಮಾಡಿ, ಅವರ ರಾಜ್ಯಭಾರ ಕೌಶಲ್ಯವನ್ನು ಕೊಂಡಾಡಿ, ಆಳುವ ಮಹಾಸ್ವಾಮಿ ಯವರ ಗುಣ ಪ್ರಶಂಸೆಮಾಡಿ, ಮಹಾಪ್ರಭುಗಳವರ ರಾಜ್ಯಭಾರವು 'ಯಶಸ್ವಿಯಾಗಲೆಂದು ಹಾರೈಸಿ ಶುಭವನ್ನು ಕೋರಿದರು. ಖರೀತಾ ದರ್ಬಾರು ನಡೆದ ದಿನ ಬ್ರಿಟಿಷ್‌ ರೆಸಿಡೆಂಟರವರು ತಮ್ಮ ಭಾಷಣದಲ್ಲಿ ಸೂಚಿಸಿದಂತೆ ಆಳಿದ ಮಹಾಸ್ವಾಮಿಯವರನ್ನು ರಾಜಭಕ್ತಿ ವಿಶ್ವಾಸಗಳಿಂದ ಓಲೈಸುತ್ತಿದ್ದ ಸಚಿವ ಮಂಡಲವೇ ಆಳುವ ಮಹಾಸ್ವಾಮಿ ಯವರ ಸೇವೆಗೆ ಸಿದ್ಧವಾಗಿನಿಂತಿದೆ. ಸರ್ಕಾರಿ ಆಡಳಿತವನ್ನು ದಿವಾನ್‌ ರವರಾದ ಅಮಿಸಾನ್‌-ಉಲ್‌-ಮುಲ್ಸ್‌ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ ೫೭೪ ಆಳಿದ ಮಹಾಸ್ವಾಮಿಯನರು ರವರೂ, ಪ್ರಥಮ ಸಚಿವರಾದ ರಾಜಮಂತ್ರಪ್ರವೀಣ ಶ್ರಿಮಾನ್‌ ಎನ್‌. ಮಾಧವರಾಯರವರೂ, ದ್ವಿತೀಯ ಸಚಿವರಾದ ರಾಜಮಂತ್ರ ಪ್ರನೀಣ ಶ್ರೀಮಾನ್‌ ಕೆ. ವಿ. ಅನಂತರಾಮನ್‌ ಸಚಿವ ಮಂಡಲ ರವರೂ ನಿರ್ವಹಿಸುತ್ತಿದ್ದಾರೆ. ಅರಮನೆಯ ಆಡಳಿತವನ್ನು ಹುಜೂರು ಸೆಕ್ರೆಟಿರಿಯನರಾದ ರಾಜಸಭಾಭೂಷಣ ಟಿ. ತಂಬೂಚೆಟ್ಟ, ಓ.ಬಿ.ಇ., ಅವರು ನಿರ್ವಹಿಸು ತ್ತಿದ್ದಾರೆ. ಸರ್‌ ಚಾರಲ್ಸ್‌ ಬಾಡ್‌ಹಂಟಿರ್‌, ಕೆ.ಸಿ.ಎಸ್‌.ಐ., ಅವರು ಆಳುವ ಮಹಾಸ್ವಾಮಿಯವರ ಪ್ರೈವೇಟ್‌ ಸೆಕ್ರೆಟಿರಿಯವರಾಗಿದ್ದಾರೆ. ಯಾವ ದೃಷ್ಟಿಯಿಂದಲೇ ನೋಡಿದರೂ, ಈ ಸಚಿವ ಮಂಡಲವು ಮೈಸೂರಿನವರು ಹೆಮ್ಮೆಸಡುವಂತಿದೆ. ಮುಂದಿನ ಜೂನ್‌ ತಿಂಗಳಿನಿಂದ ನೂತನ ರಾಜಕೀಯ ಸುಧಾರಣೆಗಳ ಮೇಕೆಗೆ ಮತ್ತೀರ್ವರು ಸಚಿವರ ಮತ್ತು, ನ್ಯಾಯವಿಧಾಯಕ ಸಭಾಧ್ಯಕ್ಬರ ಸೇವೆಯೂ ಆಳುವ ಮಹಾ ಸ್ಪಾಮಿಯವರಿಗೆ ಒದಗುವುದಾಗಿದೆ. ಆಳುವ ಮಹಾಸ್ವಾಮಿಯವರು ಪ್ರಭು ಪದವಿಯನ್ನಲಂಕರಿಸಿ ಇನ್ನೂ ಸ್ವಲ್ಪಕಾಲವೇ ಕಳೆದಿದ್ದರೂ ಆಗಲೇ ಅವರ ನೂತನ ರಾಜ್ಯಭಾರವು ತನ್ನ ವೈಶಿಷ್ಟ್ಯದಿಂದ ಪ್ರಭಾವ ಶಾಲಿಯಾಗಿ ಪರಿಣಮಿಸಿದೆ. ಮಹಾಪ್ರಭುಗಳವರು ಅಮಿತವಾದ ಶಕ್ತಿ ಸಾಮರ್ಥ್ಯಗಳಿಂದಲೂ, ' ಅಪಾರವಾದ ಪ್ರತಿಭೆ ವಾಂಡಿತ್ಯಗಳಿಂದಲೂ, ಅಸಾಧಾರಣವಾದ ಪ್ರಜಾ ವಾತ್ಸಲ್ಯದಿಂದಲೂ ಕೂಡಿ ದೇಶೋನ್ನತಿ ಸಾಧನೆಯನ್ನು ಮುಂದುವರಿಸಲು ಅನಿಶ್ರಾಂತರಾಗಿ ಶ್ರಮಿಸುತ್ತಿದ್ದಾರೆ. ಕಾರ್ಯದಕ್ಸ್ಸರೂ ದೇಶಾಭಿಮಾನಿಗಳೂ ರಾಜಭಕ್ತರೂ ಆದ ಮಹನೀಯ ರಿಂದ ಕೂಡಿ ಪರಿಶೋಭಿಸುತ್ತಿರುವ ಸಚಿವ ಮಂಡಲದಿಂದ ಮಹಾ ಪ್ರಭುಗಳವರ ಉದ್ದೇಶವು ಸಂಪೂರ್ಣವಾಗಿ ನೆರನೇರಲನುಕೂಲಿಸುವಂತೆ ಉತ್ತಮ ರೀತಿಯಲ್ಲಿ ಸಂಸ್ಥಾನಕ್ಕೆ ಇನ್ನು ಮುಂದೆ ಸಹ ನೇವೆಯು ಸಲ್ಲುತ್ತಾ ಬರಲಿ! ಮಹಾಮಾತೃಶ್ರೀಯವರಾದ ಶ್ರೀ ಮಹಾರಾಣಿ ಶ್ರೀ ಲಕ್ಷ್ಮೀ ನಿಲಾಸ ಸನ್ಸಿಧಾನದವರು ಇದೇ ವಿಕ್ರಮನಾಮ ಸಂವತ್ಸರ ಭಾದ್ರಪದ ಶುದ್ಧ ಸಪ್ತಮಿಾನಾ (೧೯೪೦ನೆಯ ಇಸನಿ ಸೆವೆ ಂಬರು ಪಟ್ಟಾಭಿಷೇಕ ತಿಂಗಳು ೮ನೆಯ ತಾರೀಖು) ಭಾನುವಾರದ ಮಹೋತ್ಸವ ಶುಭ ದಿನ ತಮ್ಮ ಕುಮಾರರು ಶ್ರೀಮನ್ಮಹಾರಾಜ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರ ಪಟ್ಟಾಭಿಷೇಕ ಮಹೋತ್ಸವವು ನೆರವೇರಬೇಕೆಂದು ಆಳುವ ಮಹಾಸ್ವಾಮಿಯವರು ೫೭೫ ಅಪ್ಪಣೆಮಾಡಿ, ಲಗ್ನವನ್ನು ಕಟ್ಟಸಿ, ಲಗ್ನಪತ್ರಿಕೆಗಳನ್ನು ಕಳುಹಿಸಿದ್ದರು. ಅದಕ್ಕೆ ಹಿಂದಿನ ದಿನವೇ (೭-೯-೧೯೪೦) ಶ್ರೀ ಚಾಮುಂಡೇಶ್ವರೀ ಅಮ್ಮನವರ ಕಲಶವೂ, ಶ್ರೀ ಉತ್ತನಹಳ್ಳಿ ಜ್ವಾಲಾಮುಖೀ ಅಮ್ಮನವರ ಕಲಶವೂ ಸ್ಲಾಸನೆಯಾಗಿ, ತೀರ್ಥೊೋದಕಸ್ನಾನ, ದೀಕ್ಪಾವಸ್ತ್ರಧಾರಣ, ಕಂಕಣ ಧಾರಣ ಮುಂತಾದ ಶಾಸ್ತ್ರನಿಧಿಗಳೂ, ೯,೦೦೦ ಹೋಮ ಹನನಗಳೂ, ಪೂಜಾದಿಗಳೂ, ನೆರವೇರಿದ್ದುವು. ೧೯೪೦ನೆಯ ಇಸವಿ ಸೆಪ್ಟೆಂಬರ್‌ ತಿಂಗಳು ೭,೮, ೯ ಮತ್ತು ೧೦ನೆಯ ತಾರೀಖುಗಳು. ಸಟ್ಟಾಭಿಷೇಕ ಮಹೋತ್ಸವದ ಸಂತೋಷಾರ್ಥವಾದ ರಜಾದಿನಗಳೆಂಬು ದಾಗಿ ಸರ್ಕಾರಿ ಗೆಜೆಟ್ಟಿನ ವಿಶೇಷ ಪತ್ರಿಕೆಯೊಂದು ಪ್ರಕಟಿವಾಯಿತು. ಸಟ್ಟಾಭಿಷೇಕ ಮಹೋತ್ಸವದ ಶುಭ ದಿನ ಒಟ್ಟು ಮೈ ಸೂರು ಸಂಸ್ಥಾನವೇ ಆನಂದದಿಂದ ಪುಳಕಿತವಾಯಿತು. ಮೈಸೂರು ನಗರದ ಆನಂದ ವೈಭವಗಳಂತೂ ಮತ್ತೂ ಅಧಿಕವಾಗಿದ್ದುವು. ಎಲ್ಲಿ ಯಾವ ಕಟ್ಟಡದಮೇಲೆ ನೋಡಿದರೂ ಮೈಸೂರು ಸಂಸ್ಥಾನದ ಗಂಡಭೇರುಂಡ ಧ್ವಜವು ಹಾರಾಡುತ್ತ, ಸಂಸ್ಥಾನದ ಹೆಮ್ಮೆಯನ್ನು ನೆನಪಿಗೆ ತರುತ್ತಿದ್ದಿತು. ` ಅರಮನೆಯ ಬಳಿಯ ಅಲಂಕಾರ ವೈಭವವೂ, ಸ್ರಜಾಸಂದಣಿಯ ಆನಂದ ಕೋಲಾಹಲವೂ, ಪೋಲೀಸಿನವರ ಮತ್ತು ಸೈನಿಕರ ವಿವಿಧ ವರ್ಣಗಳ ಉಡುಪುಗಳೂ, ಆನೆಗಳು ಕುದುರೆಗಳು ಮುಂತಾದುವುಗಳ ಶೃಂಗಾರವೂ, ಅಲ್ಲಿಯ ನೋಟವನ್ನು ಮತ್ತಷ್ಟು ಕಳೆಯೇರಿಸಿದುವು. ಅಂದು ಅರಮನೆಯಲ್ಲಿ ಉಷಃಕಾಲದಿಂದಲೇ ಕಾರ್ಯಾರಂಭ ವಾಯಿತು. ಐದೂವರೆ ಘಂಟಿಗೆ ಸರಿಯಾಗಿ ಲಕ್ಷ್ಮ್ಮೀನಿಲಾಸ ತೊಟ್ಟ ಯಲ್ಲಿ ಶ್ರೀಮನ್ಮಹಾರಾಜ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರಿಗೂ ಶ್ರೀ ಮಹಾರಾಣಿ ಶ್ರೀ ಸತೃಪ್ರೇಮ ದೇವಿಯ ವರಿಗೂ ಏಳುಮಂದಿ ಕಟ್ಟಲೆ ಮುತ್ತೈದೆಯರಿಂದ ಎಣ್ಣೆ ಯಶಾಸ್ತ್ರ ವಾಯಿತು. ಗಂಗೌ ಯಮುನಾ ಕಾವೇರೀ ಕಸಿಲಾ ಮುಂತಾದ ಪುಣ್ಯ ನದಿಗಳ ತೀರ್ಥೋದಕ ಸ್ನಾನವೂ, ಸುಗಂಥೋದಕ ಸ್ನಾನವೂ ನಡೆದುವು. ಮಂಗಳಸ್ನಾನವಾದಮೇಲೆ ಮಹಾರಾಜ ದಂಪತಿಗಳು ದಿವ್ಯವಸ್ತ್ರಾಭರಣ ಗಳನ್ನು ಧರಿಸಿದರು. ಬೆಳಗ್ಗೆ ಅರಮನೆಯ ಬತೇರಿಯಿಂದ ೨೧ ಕುಶಾಲು ತೋಪುಗಳು ಮೊಳಗಿದುವು. ಶ್ರೀಮನ್ಮಹಾರಾಜ ಶ್ರೀ ಜಯ ಚಾಮ ರಾಜೇಂದ್ರ ಒಡೆಯರವರು, ಬೆಳಗ್ಗೆ ಏಳೂವರೆ ಘಂಟೆಗೆ ಕ್ಲಾತ್ರ ಧರ್ಮವಾದ ಪ್ರಜಾ ರಕ್ಷಣದ ಸಂಕೇತವಾಗಿ ಬಿಲ್ಲುಬಾಣಗಳನ್ನು ಹಡಿದು ಕಲ್ಯಾಣ ಮಂಟಪಕ್ಕೆ ದಯಮಾಡಿ, ಇಷ್ಟದೇವತಾ ಕಲಶಗಳಿಗೆ ೫೭೬ ಆಳಿದ ಮಹಾಸ್ವಾಮಿಯವರು ಪೂಜೆಮಾಡಿ, ಯಜ್ಞೇಶ್ವರ ಪ್ರದಕ್ಷಿಣೆ ಮಾಡಿದರು. ಹೋಮಕುಂಡದ ಪೂರ್ವಕ್ಕೆ ಪೂರ್ವಶಿರಸ್ಟಾ ಗಿ pe ವ್ಯಾಘ್ರಾ ಜಿನದಮೇಲೆ ಸ್ಟಾಪಿತ ವಾಗಿದ್ದ ಭದ್ರಾ ಸನದಮೇಲೆ ಮಂಡಿಸಿದರು. ಹಿಂದಿನ ದಿನ ಹೋಮಾದಿ ಗಳನ್ನು ನೆರವೇರಿಸಿದ್ದ ಹದಿನಾರು ಮಂದಿ ಬ್ರಾಹ್ಮಣರು ಚತುರ್ವೇದಗಳ ಮಂತ್ರಗಳಿಂದ ಮಾರ್ಜನ ಮಾಡಿದರು. ನವರತ್ನ ಖಚಿತವಾದ ಚಿನ್ನದ ಉಂಗುರವನ್ನು ಮಹಾಪ್ರಭುಗಳವರ ಶಿರಸ್ಸಿ ನ ಮೇಲೆ ಹಿಡಿದು, ಅದರ ಮೂಲಕ ಮಾರ್ಜನ ನತೆದು ಸಟ್ಟಾ ಭಿಷೇಕವಾಯಿತು. ಅನಂತರ ಜೋಯಿಸರು ಮಹಾವ್ರಃ ಭುಗಳವರಿಗೂ. ಮುತ್ತೈದೆಯರು ನಟ್ಟ ಮಹಿಷಿ ಯನರಾದ ಶ್ರೀ ಜಾಡಿ ಶ್ರೀ ಸತ್ಯಪ್ರೇಮ ಯಕ ಚಿನ್ನ | ಪಟ್ಟಿಯನ್ನು "ಹಣೆಯ ಮೇಲ್ಭಾಗ್ಕೆ ಕಟ್ಟ, ನಟ್ಟ ಬಂಧನವನ್ನು ನೆರವೇ ಟ್ರ ಗೋದಾನ, ಸುವರ್ಣದಾನ, ನಿರೀಕ್ಷಿತಾಜ್ಯದಾನ, ಚ ಪ್ರತಿಮಾದಾನ, ಮುಂತಾದ ದಾನಗಳು ನಡೆದುವು. ಆಚಾರ್ಯ ಪೂಜೆಯೂ, ಬೃಹಸ್ಪತಿ ಪೂಜೆಯೂ ಆದ ತರುವಾಯ ಶ್ರೀಮನ್ಮಹಾರಾಜ ರವರ: ಗೋರೋಚನಾದಿ ದ್ವಾದಶ ಮಂಗಳ ದ್ದ ಸ್ರವ್ಯ ಸ್ಪರ್ಶನ ಧಾರಣ ೧ಗಳು ನಡೆದಮೇಲೆ ಅಂತಃಪುರಕ್ಕೆ : ಚಿತ್ತೆ ಪಸಿ ನುಹಾಮಾತೃ y e ಲಾಗ ಸನಿಧಾನದವರಿಗ್ಕೂ ಮಾತೃ ಸ € ಶ್ರೀಮ ಯ್ಯುವ ರಾಣಿಯವರಿಗೂ ನಮಸ್ತಾರಮಾಡಿದರು. ಜತ ಸುಹಾಸ್ವಾಮಿಯವರು ಸಿಂಹಾಸನಾ ರೋಹಣಕ್ಕಾಗಿ ದಿವ್ಯ ವಸ್ತ್ರಾಭರಣಗಳಿಂದ ಅಲಂಕೃತರಾಗಿ ಹತ್ತು ಘಂಟಿಯ ವೇಳೆಗೆ “ರೇಡಿಯೊ?” ಭಾಷಣದ ಮೂಲಕ ಇಂಗ್ಲಿಷಿನಲ್ಲಿಯೂ ಕನ್ನಡದಲ್ಲಿಯೂ ಪ್ರಜೆಗಳಿಗೆ ಮನಮುಟ್ಟುವಂತೆ ತಮ್ಮ ಸಂದೇಶವನ್ನು ದಯಪಾಲಿಸಿದರು. ಆ ಸಂದೇಶದ ಆಸೀತ ಸಾವಿರ ಪ ಶ್ರತಿಗಳು ಆ ಅಚ್ಚಾಗಿ ಸಂಸ್ಥಾನದ ನಾನಾ ಕಚೇರಿಗಳಿಗೂ ನಾನಾ ಸಂಸ್ಥೆ ಗೂ ಹೋಗಿದ್ದು ವು. ಮಹಾಸ್ರ ಭುಗಳವರು ಸಟ್ಟಾ ಭಿಷಿಕ್ಕರಾಗಿ ಸಿಂಹಾಸನಾರೋಹಣಮಾಡಿದ ಪ್ರಸಿದ್ಧಿ ಪತ್ರಿ ಕೆಗಳ ಪ್ರತಿಗಳೂ ಅದೇರೀತಿ ಹೋಗಿದ್ದುವು. ಎಲ್ಲೆಲ್ಲಿಯೂ ಗಳು ನಡೆದು ಬ ಹಾಸ] ಭುಗಳ 241 ರಾಜಾಶೀರ್ನಾದವೂ, ದೇಶದ ಮತ್ತು ಪ ಪ್ರಸಿದ್ಧಿ ಪತ್ರಿಕೆಗಳ ವಾ ಚನವೂ ನಡೆದುವು. ಮಹಾ ಳ ಸಂದೇಶವಾಣಿಗಳನ್ನಾಲಿಸಿ ಪ್ರಜಾಕೋಟಯೇ ಆನಂದಿಸಿತು. ದ".,..ನಾನು ನನ್ನ ಹಿರಿಯರ ಸಿಂಹಾಸನವನ್ನೇರುವ ಈ ಮಾರಂಭವನು ಕ ನನ್ನ ನ್ನೂ ನನ್ನ ಜೀವಮಾನನನ್ನೂ ನನ್ನ ಸಕಲ ನೂ ಮೈ ಸೂರು ಸಂಸ್ಥಾ ಬ ಜನರ ಸೇವೆಗಾಗಿ ಸಮರ್ಪಣ ದೀಕ್ಷೆ 2 ಎಣಿಸುತೆ ನೆ. ಇದರಲ್ಲಿ ನನ್ನೊಬ್ಬನ ಪ್ರಯತ್ನ 2. T(E &C WU ಕ (೭೬ ಈ [C8 2 ೭೬ ೨7 WU ಆಳುವ ಮಹಾಸ್ವಾಮಿಯವರು ೫೭೭ ವೊಂದೇ ಜಯಶಾಲಿಯಾಗಲಾರದೆಂದು ನಾನು ಚೆನ್ನಾಗಿ ಅರಿತಿದ್ದೇನೆ. ನಿಮ್ಮ ನೆರವು, ನಿಮ್ಮ ಸಹಕಾರ, ನಿಮ್ಮ ನಂಬಿಕೆ, ನಿಮ್ಮ ಪ್ರೇಮ, ನನಗೆ ಬೇಕು” ಎಂಬ ನುಡಿಗಳಂತೂ ಪ್ರಜೆಗಳನ್ನು ಕುಣಿಸಿ ತಣಿಸಿದುವು. ಅರಮನೆಯ ಕಲ್ಯಾಣ ಮಂಟಪದಲ್ಲಿ ಸಿಂಹಾಸನಾರೋಹಣಕ್ಕೆ ಸಮಸ್ತ ಸಿದ್ಧತೆಗಳೂ ನಡೆದು, ಸೂರ್ವಶಿರಸ್ಸಾದ ವ್ಯಾಘ್ರಾಜಿನದ ಮೇಲೆ ಪೂರ್ವಾಭಿಮುಖವಾಗಿ ಸಿಂಹಾಸನವು ಸ್ಥಾಪಿತವಾಯಿತು. ಬಳಿಕ, ಆಹ್ವಾನಿತರಾಗಿದ್ದ ದರ್ಬಾರಿಗಳೆಲ್ಲರೂ ಅಲ್ಲಿಗೆ ದಯಮಾಡಿದರು. ಕಲ್ಯಾಣ ಮಂಟಿಸದ ಹೊರಗಡೆ ಸುಶ್ರಾವ್ಯವಾಗಿ ವಾದ್ಯಗಳು ಮೊಳಗುತ್ತಿದ್ದುವು. ಪ್ರಭುದರ್ಶನಾಕಾಂಕ್ಸಿಗಳಾಗಿ ಸಮಸ್ತರೂ ಹರ್ಷಕುತೂಹಲಗಳಿಂದ ಮಹಾಸ್ವಾಮಿಯವರ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಅಲಂಕೃತ ಚತುರ್ಗಜ ಚತುರಶ್ವ ಚತುವನೃಷಭಗಳೂ, ಮನೋಹರವಾಗಿ ಅಲಂಕೃತ ವಾಗಿದ್ದ ಸಟ್ಟದ ಆನೆ ಪಟ್ಟದ ಕುದುರೆ ಪಟ್ಟಿದ ಹಸು, ರಥ, ಶ್ರೇತಛತ್ರ, ಬಿರುದು ಬಾವಲಿಗಳು ಮೊದಲಾದುವೂ ಶೋಭಿಸುತ್ತಿದ್ದುವು. ಹತ್ತೂ ಕಾಲು ಘಂಟಿಗೆ ಸರಿಯಾಗಿ ಮಹಾಪ್ರಭುಗಳವರು ನಿಫ್ಲೇಶ್ವರ ದರ್ಶನ ಮಾಡಿಕೊಂಡು, ಪರಾಕುಗಳಾಗುತ್ತಿರುವಲ್ಲಿ ಅಂಗರಕ್ಪಕರಿಂದೊಡಗೂಡಿ ಕಲ್ಯಾಣ ಮಂಟಪಕ್ಕೆ ದಯಮಾಡಿದರು. ನಯನ ಮನೋಹರವಾದ ಅವರ ರೂಪವು ರತ್ನಾಭರಣಗಳಿಂದ ಮತ್ತಷ್ಟು ಸೊಬಗೇರಿ ಶೋಭಿಸಿತು. ಮಹಾಸಪ್ರಭುಗಳವರು ಉತ್ತರಾಭಿಮುಖವಾಗಿ ಸಿಂಹಾಸನದ ಬಳಿಯಲ್ಲಿ ಸಿಂತು ಕಲ್ಬೋಕ್ತ ರೀತಿಯಲ್ಲಿ ಪೂಜೆಮಾಡಿ ಪ್ರದಕ್ಸಿಣೆಯನ್ನೂ ತಿರಬಾಗಿ ಪ್ರಾರ್ಥನೆಯನ್ನೂ ಸಲ್ಲಿಸಿ ಮಂತ್ರಘೋಷನಾಗುತ್ತಿರುವಲ್ಲಿ ತಮ್ಮ ಸೋದರಮಾವಂದಿರಾದ ಶ್ರೀಮಾನ್‌ ಶ್ರೀಕಂಠ ಲಕ್ಷ್ಮ್ಮೀಕಾಂತರಾಜ ಅರಸಿನವರ ಹೆಸ್ತಲಾಘವವನ್ನು ಸ್ವೀಕರಿಸಿ ವೈರಾಜ ಮುಹೂರ್ತದಲ್ಲಿ ರತ್ನ ಸಿಂಹಾಸನಾರೋಹಣಮಾಡಿದರು. ಮಂಗಳವಾದ್ಯಗಳು ಭೋರ್ಗರೆ ದುವು. ಅರಮನೆಯ ಬತೇರಿಯಿಂದ ೨೧ ಕುಶಾಲು ತೋಫುಗಳು ಮೊಳಗಿದುವು. ಹದಿನಾರು ಮಂದಿ ಬ್ರಾಹ್ಮಣರೂ ಪುರೋಜಹತರೂ ಕಲಶೋದಕದಿಂದ ಮಾರ್ಜನ ಮಾಡಿದರು. ಸಟ್ಟಿದ ಆನೆ ಪಟ್ಟದ ಕುದುರೆ, ಮುಂತಾದುವುಗಳಿಗೆ ಮಂತ್ರೋದಕ ಪ್ರೋಕ್ಸಣೆಯಾಯಿತು. ಅನಂತರ, ಅಮಾತ್ಯರಾದ ಸರ್‌ ಮಿರ್ಜಾ ಎಂ. ಇಸ್ಮಾಯಿಲ್‌ರವರೂ, ಸೇನಾಧಿಪರಾದ ರಾಜಸೇನಾಭೂಷಣ ಶ್ರೀಮಾನ್‌ ಎ. ವಿ. ಸುಬ್ರಹ್ಮಣ್ಯ ರಾಜ ಅರಸಿನವರ್ಕೂ ಕೋಶಾಧ್ಯಕ್ಸರಾದ ರಾಜಸಭಾಭೂಷಣ ಶ್ರೀಮಾನ್‌ ಟ. ತಂಬೂಚೆಟ್ಟಿಯವರೂ ಮಂತ್ರೋದಕದಿಂದ ಮಹಾಸ್ವಾಮಿಯವರಿಗೆ ೫೭೮ ಆಳಿದ ಮಹಾಸ್ವಾಮಿಯವರು ಮಾರ್ಜನ ಮಾಡಿದರು. ದರ್ಬಾರು ಬಕ್ಸಿಯವರಾದ ಶ್ರೀಮಾನ್‌ ಎಚ್‌. ಎಲ್‌. ದೇವರಾಜ ಅರಸಿನವರು ಶ್ರೀಮನ್ಮಹಾರಾಜರವರ ವಂಶಾವಳಿಯನ್ನು ಕನ್ನಡದಲ್ಲಿ ಪಠಿಸಿ, ಖಿಲ್ಲತ್ತಿನ ಮರ್ಯಾದೆಯನ್ನು ಸ್ವೀಕರಿಸಿ, ಮಹಾಪ್ರಭುಗಳವರಿಗೆ ವಂದನೆಮಾಡಿದರು. ದಿವಾನ್‌ರವರೇ ಮುಂತಾದ ಹನ್ನೆರಡು ಮಂದಿಗಳು ನಜರನ್ನೊಪ್ಪಿಸಿದರು. ದೇವಾಲಯ ಗಳಿಂದ ಬಂದಿದ್ದ ಪ್ರಸಾದವನ್ನೂ ಮಠಗಳಿಂದ ಬಂದಿದ್ದ ಫಲಮಂತ್ರಾಕ್ಪತೆ ಗಳನ್ನೂ ಮಹಾಪ್ರಭುಗಳವರು ಭಕ್ತಿಯಿಂದ ಸ್ವೀಕರಿಸಿದರು. ದರ್ಬಾರಿ ಗಳಿಂದ ಮುಜರೆ ನಡೆಯಿತು. ಭರತನಾಟ್ಯವಾಯಿತು. ಗಾಯಕ ಶಿಖಾಮಣಿ ಶ್ರೀಮಾನ್‌ ಮುತ್ತಯ್ಯ ಭಾಗವತರು ಗಾಯನ ಮಾಡಿದರು. ದರ್ಬಾರಿಗಳೆಲ್ಲರಿಗೂ ಪುಷ್ಪ ಹಾರ ತಾಂಬೂಲಗಳಾದನಂತರ ಮಹಾಪ್ರಭು ಗಳವರು ಅಂತಃಪುರಕ್ಕೆ ತೆರಳಿ ಮಾತೃಶ್ರೀಯವರುಗಳೀರ್ವರಿಗೂ ನಮಸ್ಕಾರಮಾಡಿದರು. ಅನಂತರ ಆರತಿಯಾಯಿತು. ಆ ದಿನವೂ ಮಾರನೆಯ ಎರಡು ದಿನಗಳೂ ಸೆಜ್ಜೆಯಲ್ಲಿ ಸಿಂಹಾಸನಾರೋಹಣಮಾಡಿ ಮಹಾಪ್ರಭುಗಳವರು ದರ್ಬಾರನ್ನು ನಡೆಯಿಸಿದರು. ಎತ್ತುಗಳನ್ನು ಹೂಡಿದ್ದ ಬೆಳ್ಳಿಯ ರಥದಲ್ಲಿ ಸೋಮವಾರ ಸಾಯಂಕಾಲ ದೇವಾಲಯ ಗಳಿಗೆ ದಯಮಾಡಿದ ಮಹಾಸಪ್ರಭುಗಳವರನ್ನು ನೋಡಿ ಪ್ರಜೆಗಳು. ನಲಿದರು. ಶ್ರೀ ವಿಕ್ರಮನಾಮ ಸಂವತ್ಸರದ ಭಾದ್ರಪದ ಶುದ್ಧ ಸಪ್ಯಮಾ ಭಾನುವಾರವು ಮೈಸೂರು ಸಂಸ್ಥಾನದ ನೂತನ ಪ್ರಭುಗಳವರಾದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಈಗಿನ ಬಹದ್ದೂರರವರ ಪಟ್ಯಾಭಿಷೇಕ ಮಹೋತ್ಸವದ ಮಹಾಸ್ರಭುಗಳನರು ಶುಭ ದಿನ. ಇದು ನಮ್ಮ ನಾಡಿನ ಇತಿಹಾಸದಲ್ಲಿ ಚಿರಕಾಲ ಬೆಳಗುವ ಶುಭೋದಯದ ಮಂಗಳ ದಿನ; ದೇಶದ ಅಭ್ಯುದಯ ಸಾಧನೆಯಲ್ಲಿ ನೂತನ ಶಕವೊಂದನ್ನು ಸಮಾರಂಭಣಗೊಳಿಸಿದ ಪನಿತ್ರದಿನ... ಮಹಾಸ್ವಾನಿಯವರ ನಾಮ ಧೇಯವು ಜಯ ಶಬ್ದ ಸಮನ್ವಿತನಾದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರೆಂದು. ಪವಿತ್ರವಾದ ಈ ನಾಮಥೇಯವುಳ್ಳ ನಮ್ಮ ಪ್ರಭುವರ್ಯರಿಗೆ, ಅವರು ಹಿಡಿದ ಕಾರ್ಯಗಳಲ್ಲೆಲ್ಲ ಜಯ ಮಾಲೆಗಳೇ ಲಭಿಸುತ್ತ ಬರಲಿ! ಮಹಾಪ್ರಭುಗಳವರಿಗೆ ಈಗ ಇಪ್ಪತ್ತೂೊಂದೇ ವರ್ಷ ವಯಸ್ಸು. ಈ ಚಿಕ್ಕನಯಸ್ಸಿಗೇ ಅವರು ತಮ್ಮ ವಯಸ್ಸಿಗೆ ವಿಸಾರಿದಷ್ಟುಮಟ್ಟಗೆ ಆಳುವ ಮಹಾಸ್ವಾನಿಯವರು ೫೭೯ ಜ್ಞಾನವನ್ನೂ ಅನುಭವವನ್ನೂ ಪಡೆದಿದ್ದಾರೆ. ನಮ್ಮ ನೂತನ ಸ್ರಭುಗಳವರು ರಾಯಲ್‌ ಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿ ದ್ದಾಗಲೂ, ಆ ಬಳಿಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೂ, ವಿದ್ಯಾ ಪ್ರೌಢಿಮೆಯನ್ನು ತೋರಿಸಿದ್ದರು. ಅವರ ಕಲಾಪ್ರೇಮವಂತೂ ತೀರ ಚಿಕ್ಕನಯಸ್ಸಿನಿಂದಲೇ ವಿಕಾಸಹೊಂದುತ್ತಬಂದಿದೆ. ಎಳೆಯ ವಯಸ್ಸಿನ ಮಗುವಾಗಿದ್ದಾಗಿನಿಂದಲೇ ಅವರಿಗೆ ಸಂಗೀತದಲ್ಲಿ ಪ್ರೇಮ. ಗ್ರಾಮೊ ಫೋನಿನಲ್ಲಿ ಸಂಗೀತವು ನ್ರಾರಂಭವಾಯಿತೆಂದರೆ, ಕೇವಲ ಶೈಶವ ದಲ್ಲಿದ್ದ ಪುಟ್ಟಿಮಹಾಸ್ವಾಮಿಯವರು ಆನಂದದಿಂದ ಕೂಡಿ ಲಲ್ಲೆಯಾಡು ತ್ತಿದ್ದರು. ಯಧಾಕಾಲದಲ್ಲಿ ನಿದ್ಯಾಭ್ಯಾಸವು ಪ್ರಾರಂಭವಾದಮೇಲಂತ್ಕೂ ಅವರಲ್ಲಿ ಅವ್ಯಕ್ತವಾಗಿ ನೆಲಸಿದ್ದ ಸಂಗೀತ ಸಾಹಿತ್ಯ ಪ್ರೇಮವು ನಿಕಸಿತವಾಗಿ ದಿನ ದಿನಕ್ಕೂ ವೃದ್ಧಿ ಹೊಂದಿತು. ಅವರು ತಮ್ಮ ಮೇಧಾಶಕ್ತಿಯಿಂದಲೂ ತಮ್ಮ ಸದ್ಗುಣಗಳಿಂದಲೂ ತಮ್ಮ ವಿದ್ಯಾ ಗುರುಗಳೇ ಮುಂತಾದ ಸಮಸ್ತರಿಗೂ ಅಚ್ಚುಮೆಚ್ಚಾದರು. ಮಹಾ ಸ್ವಾಮಿಯವರ ಜ್ಞಾಪಕಶಕ್ತಿಯಂತೂ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುವಮಟ್ಟನದು. ಅದನ್ನು ಕಂಡು ಉಪಾಧ್ಯಾಯರುಗಳೇ ವಿಸ್ಮಿತರಾಗುತ್ತಿದ್ದರು. ಚಿತ್ತಾಕರ್ಷಕವಾದ ರೂಸ, ಆ ರೂಪಕ್ಕೆ ತಕ್ಕ ವರ್ಚಸ್ಸು, ಆ ವರ್ಚಸ್ಸಿಗೆ ತಕ್ಕ ಬುದ್ಧಿ, ಆ ಬುದ್ಧಿಗೆ ತಕ್ಕ ಗುಣ ಇವುಗಳಿಂದ ಕೂಡಿರುವ ಮಹಾಸ್ವಾಮಿಯವರು ಸಮಸ್ತರಿಗೂ ಆಹ್ಲಾದ ವನ್ನುಂಟುಮಾಡುತ್ತಿದ್ದಾರೆ. ಚಿಕ್ಕವಯಸ್ಸಿನಿಂದಲೇ ಮಹಾಸ್ವಾಮಿ ಯವರು ತಮ್ಮ ದಿನಚರಿಯ ಕೆಲಸಗಳನ್ನೆಲ್ಲ ಕ್ಲುವ್ತಕಾಲಕ್ಕೆ ಸರಿಯಾಗಿ ನೆರವೇರಿಸುತ್ತಿದ್ದಾರೆ. ಆಟಕ್ಕಾಗಲಿ ಅಥವಾ ಪಾಠಕ್ಕಾಗಲಿ ಒಂದು ದಿನವೂ ಅವರು ತಡವಾಗಿ ಹೋದವರಲ್ಲ. ಆಟವಾಡುತ್ತಿರಲಿ, ಅಥವಾ ಕಥೆಗಳನ್ನು ಕೇಳುತ್ತಿರಲಿ, ಅಥವಾ ಸಂಗಡಿಗರೊಡನೆ ಸುಖಾಲಾಪ ಮಾಡುತ್ತ ಹಿಗ್ಗುತ್ತಿರಲಿ, ಪೂಜೆಯ ವೇಳೆಯು ಸಖಾಸಿಸಿದಾಗಲೂ ಉಪನಯನನಾದಮೇಲೆ ಸಂಧ್ಯಾವಂದನೆಯ ವೇಳೆಯು ಸಮಿನಾಪಿಸಿ ದಾಗಲೂ-- ತಟಕ್ಕನೆ ಪೂಜೆಗೆ ಹೊತ್ತಾಯಿತೆಂದೋ ಅಥನಾ ಸಂಧ್ಯಾ ವಂದನೆಗೆ ಹೊತ್ತಾಯಿತೆಂದೋ ಹೇಳಿ ಆ ಸಂತೋಷ ಮಧ್ಯದಲ್ಲಿ ಎದ್ದು ಅಲ್ಲಿಂದ ಹೊರಬೇಹೋಗುತ್ತಿದ್ದರು. ಬಾಲ್ಯ ವಯಸ್ಸಿನಲ್ಲಿ ಎಷ್ಟು ಮಂದಿಗಳಿಗೆ ಅದು ಸಾಧ್ಯ? ಮಹಾಪ್ರಭುಗಳವರು ಐದು ವರ್ಷ ವಯಸ್ಸಿನವರಾಗಿದ್ದಾಗಲೇ ಇಂಗ್ಲಿಷ್‌ ಭಾಷೆಯಲ್ಲಿ ಉತ್ತಮ ರೀತಿಯಲ್ಲಿ ಮಾತನಾಡಬಲ್ಲವರಾಗಿದ್ದರು; ೫೮೦ ಆಳಿದ ಮಹಾಸ್ವಾನಿಂಿಯನರು ಕಥೆಗಳನ್ನು ಕೇಳುವುದರಲ್ಲಿ ಅವರಿಗೆ ಬಹಳ ಆಶೆ; ವೌರಾಣಿಕ ಕಥೆಗಳಲ್ಲಿ ಸರಮಾದರ; ಸುಲಲಿತವಾಗಿ ಕಥೆಗಳನ್ನು ಹೇಳಲು ಅವರು ಸಮರ್ಥರಾಗಿದ್ದರು; ಆಬಳಿಕ ಕೆಲವು ವರ್ಷಗಳಾದಮೇಲೆ ತಮ ಗಾಗಿಯೇ ರಚಿತವಾಗಿದ್ದ ಕನ್ನಡ ನಾಟಕಗಳಲ್ಲಿ ತಮ್ಮ ಸಹಪಾಠಿ ಗಳೊಡನೆಯೂ ಸೋದರಿಯರೊಡನೆಯೂ ವಾತ್ರವಹಿಸಿ ರಾಜಕುಟುಂಬ ದವರೆಲ್ಲರನ್ನೂ ಅವರು ಆನಂದಗೊಳಿಸುತ್ತಿದ್ದರು. ಚಿಕ್ಕವಯಸ್ಸಿ ನಿಂದಲೂ ಮಹಾಸ್ವಾಮಿಯವರಿಗೆ ಉದಾರ ಭಾವನೆಗಳೇ ಇದ್ದುವು. ಹಳ್ಳಿ. ಹಳ್ಳಿಗೂ ರೈಲು ಹಾಕಬೇಕೆಂದೂ, ಶೈತರೆಲ್ಲರೂ ಅದರಲ್ಲಿ ಉಚಿತವಾಗಿ ಪ್ರಯಾಣ ಮಾಡಬೇಕೆಂದೂ ಅವರು ಹೇಳುತ್ತಿದ್ದುದು ಅದಕ್ಕೊಂದು ನಿದರ್ಶನ. ಒಂದು ಸಲ, "ಯಥೇಷ್ಟವಾಗಿ ಹಣವಿದ್ದಲ್ಲಿ ಏನು ಮಾಡು ವಿರಿ??' ಎಂದು ಅವರನ್ನು ಕೇಳಿದಾಗ ಅಷ್ಟು ಹಣವನ್ನೂ ಬಡವರಿಗೆ ಕೊಟ್ಟು ಬಿಡುವುದಾಗಿ ಅವರು ಹೇಳಿದುದು ಮತ್ತೊಂದು ನಿದರ್ಶನ. ತಮ್ಮ ಸಹಪಾಠಿಗಳಿಗೂ ತಮಗೂ ಉನಚಾರ ಮುಂತಾದುವುಗಳಲ್ಲಿ ಯಾವ ಭೇದವೂ ಇರಕೂಡದೆಂದು ಬಾಲ್ಯದಲ್ಲೇ ಮಹಾಪ್ರಭುಗಳವರು ಕಟ್ಟುಮಾಡಿದ್ದರು. ತಮ್ಮ ಸಹಪಾಠಿಗಳಲ್ಲಿ ಬಡವರಾದವರಿಗೆ ಯಥೇಷ್ಟ ವಾಗಿ ಹಣವನ್ನು ಕೊಡುತ್ತಿದ್ದರು. ಅವರಲ್ಲಿ ಯಾರಾದರೂ ರೋಗ ಗ್ರಸ್ತರಾದಕೆ ಔಷಧೋನಜಾರಗಳಿಗೆ ಏರ್ಪಾಡು ಮಾಡುತ್ತಿದ್ದರು. ಗಾಯವಾಗಿದ್ದ ಪ್ರಾಣಿಗಳನ್ನು ಬಂಡಿಗಳಿಗೆ ಕಟ್ಟಿದ್ದರೆ ಮರುಕದಿಂದ ಬಿಚ್ಚಿಸಿಬಿಡುತ್ತಿ ದ್ದರು. ಒಂದು ಸಲ, ಮಳೆಯಲ್ಲಿ ನೆನೆಯುತ್ತಿದ್ದ ತಮ್ಮ ಉಪಾಧ್ಯಾಯರೊಬ್ಬರಿಗೆ ಅವರು ಬೇಡವೆಂದರೂ ಸುಮ್ಮನಾಗದೆ ಮಹಾಪ್ರಭುಗಳವರು ತಮ್ಮ ಕೊಡೆಯನ್ನು ಕೊಟ್ಟರು. ನೀಲಗಿರಿಗೆ ಹೋಗಿದ್ದಾಗ ತಮ್ಮ ತಂಗಿಯವರನ್ನು ಕೈಗಾಡಿಯಲ್ಲಿ ಕುಳ್ಳಿರಿಸಿ ತಾವೇ ತಳ್ಳಿಕೊಂಡು ತಿರುಗಾಡಿಸುತ್ತಿದ್ದರು. ಎಂತಹ ಸರಳತೆ! ಆಳುವ ಮಹಾಸ್ತಾಮಿಯವರು ಬಾಲ್ಯದಿಂದಲೂ ಬೆಳಗಿನ ಜಾವ ಐದು ಘಂಟಿಗೇ ಎದ್ದು, ಸಂಗೀತಪಾಠ, ಹಿಂದೀಪಾಠ, ಕುದುರೆ ಸವಾರಿ ಮುಂತಾದುವುಗಳನ್ನು ಮುಗಿಸಿ, ಇತರ ಪಾಠಗಳನ್ನು ಗಟ್ಟಮಾಡಿ ವಾಠಶಾಲೆಗೆ ಹೋಗುತ್ತಿದ್ದರು. ತಮ್ಮ ತೀರ್ಥರೂನರವರ ಮತ್ತು ತಮ್ಮ ದೊಡ್ಡಪ್ಪನವರ ವಿಶಾಲದೃಷ್ಟಿ ಸರಳತೆಗಳ ಫಲವಾಗಿ ಅವರು ಇತರ ರೊಡನೆ ಸಾಮಾನ್ಯರಂತೆಯೇ ಕಾಲೇಜಿನ ವ್ಯಾಸಂಗಕ್ಕೆ ಪ್ರಾರಂಭಿಸಿದರು. ಅಮಿತವಾದ ಶ್ರದ್ಧೆಯಿಂದ ವ್ಯಾಸಂಗಮಾಡಿ ಜ್ಞಾನ ಸಂಪಾದನೆಮಾಡಿ ದರು. ಸಂಗೀತ ವಿದ್ಯಾಭ್ಯಾಸ ಮುಂತಾದುವುಗಳಿಂದ ಕಲಾಭಿವೃದ್ಧಿ ಆಳುವ ಮಹಾಸ್ವಾಮಿಯವರು ೫೮೧ ಮಾಡಿಕೊಂಡರು. ಪಿಯಾನೊ ನಂತಾ ವಾದ್ಯಗಳನ್ನು ನುಡಿಸು ವುದನ್ನು ಕಲಿತರು. ಕುದುರೆ ಸವಾರಿ; « ರ್ಯಾಕೆಟ್ಸ್‌, "« ಟೆನ್ಸಿಸ್‌?? ಮುಂತಾದ ಆಟಗಳು; ಕಸರತ್ತು; ಮೊದಲಾದುವುಗಳಿಂದ ದೇಹದಾರ್ಡ್ಯ ವನ್ನು ವೃ ದ್ದಿಮಾಡಿಕೊಂಡರು. RS ಇಸನಿಯಿಂದ ಸುಮಾರು ku ಹ ಶ್ರೀಮಾನ್‌ ಜೆ. ಟ. ಟರ್ನರ್‌ ಎಂಬ ಮಹಾಶಯರು ಮಹಾಸ್ವಾಮಿಯವರ ಮುಖ್ಯ ಬೋಧಕರಾಗಿದ್ದರು. ಯಾವ ಹೊಸ ಪುಸ್ತಕವು ಹೊರಬಿದ್ದರೂ ಮಹಾಪ್ರಭುಗಳವರ ಪುಸ್ತಕ ಭಂಡಾರಕ್ಕೆ ಅದರ ಪ್ರತಿಯು ಕೂಡಲೆ ಸೇರುತ್ತಿದ್ದಿತು. ಈಗಲೂ ಅದೇ ರೀತಿ ಪುಸ್ತಕಗಳನ್ನು ತರಿಸಿ ಅದಕ್ಕೆ ಸೇರಿಸುತ್ತ ಮಹಾಸ್ವಾಮಿಯವರು ಸಂತತ ವಾಗಿ ಅವುಗಳನ್ನು ವ್ಯಾಸಂಗಮಾಡಿ ತಮ್ಮ ಜ್ಞಾ ನಭಂಡಾರವನ್ನು ವೃ ದ್ಧ ಸಡಿಸಿಕೊಳ್ಳುತ್ತಿ ದ್ದಾರೆ. ಹಾಸ ನಟರ ಪುಸ್ಮಕ ಚ ಹತ್ತಾರು... ಸಹಸ ರೂನಾಯಿಗಳ ಉತ್ತಮೋತ್ತಮ ಗ್ರಂಥಗಳು ತುಂಬಿವೆ. ೧೯೩೮ನೆಯ ಇಸವಿಯಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ, ಆಳುವ ಮಹಾಸ್ವಾಮಿಯವರು (ಬಿ.ಎ. ಪರೀಕ್ಷೆ ಯಲ್ಲಿ ಪ್ರಥಮಸ್ಥಾ ನವನ್ನು ಪಡೆದು ತೇರ್ಗಡೆ ಹೊಂದಿದ್ದು ದರಿಂದ) ಅವರ ಐಚ್ಛಿಕ ವ್ಯಾಸಂಗ ನಿಷಯಗಳಿಗಿದ್ದ ಐದು ಸುವರ್ಣಪದಕಗಳೆಲ್ಲ ವನೂ ಛಾಕ್ಸೆಲರವರಾಗಿದ್ದ ತಮ್ಮ ದೊಡ್ಡಪ್ಪ ಪ್ಪ ನವರ ಅಮೃ ತಹಸ್ತ್ಮದಿಂದ ಸ್ವೀಕರಿಸಿದರು. ಅಂದು ಸಭೆಯಲ್ಲಿದ್ದ ವರ ಸಂತೋಷನನ್ನು ತ ಸಾಮಾನ್ಯ ಬತ ಕ್ಲಿಯೊಬ್ಬನ ಮೇಧಾಶಕ್ತಿ ಯಿಂದ ಆಗುವ ಪ್ರಯೋಜನ ತಂತ ಜ್‌ ಜಾ ಹೆಚ್ಚಿನ ಪ್ರಯೋಜನಗಳು ಸಿಂಹಾಸನಾಧಿ ಪತಿಗಳ ಮೇಧಾಶಕ್ತಿಯಿಂದ ಆಗುತ್ತವೆ. ಆಳುವ ಮಹಾಸ್ವಾಮಿಯವರು ಅಂದು ಪಡೆದ ಸುವರ್ಣಪದಕಗಳ ಸಂಖ್ಯೆಯನ್ನು ಕಂಡು ಸಭಿಕರೆಲ್ಲರೂ ಒಗ್ಗಿ ದುದಕ್ಕೆ ಅದೇ ಕಾರಣ. ಆದರೆ, ಮಹಾಸ್ವಾಮಿಯವರು ಅಂದು ಸಡೆದ ಆ ಸುವರ್ಣಪದಕಗಳಿಗಿಂತಲೂ ಜನರಿಗೆ ಹೆಚ್ಚು ಪ್ರಿಯವಾಗಿರು ವುದು ನಮ್ಮ ಚಿನ್ನದ ನಾಡಿನ ಪುಣ್ಯದ ಫಲವಾಗಿ -- ಅವರ ಹಿರಿಯರ ಧಾರ್ಮಿ ಕತೆಯ ಪ್ರಭಾವವಾಗಿ-- ಜಗದೀಶ್ವ ರನ ಅನುಗ್ರಹದ ಮೆಚ್ಚಾಗಿ ಅವರಲ್ಲಿ ನೆಲಸಿರುವ ಸದ್ಗುಣ ಸಮೂಹ. ಕಾಲೇಜಿನ ವ್ಯಾಸಂಗ ಕಾಲದಲ್ಲಿ ಚಂದಾಪಟ್ಟಿಗಳು ಬಂದಾಗ ಮಹಾಸ್ವಾಮಿಯವರು ತಾವೇ ಭಾರಿ ಮೊತ್ತವನ್ನು ಪಟ್ಟ ಯಲ್ಲಿ ಮೊದಲು ಕಾಣಿಸಿದರೆ, ಕೊಂಚವೇ ಹಣವನ್ನು ಹಾಕಬಲ್ಲವರಾಗಿದ್ದ ಸಹಪಾಠಿಗಳಿಗೆ ಸಂಕೋಚವಾದೀತೆಂದು ೫೮೨ ಆಳಿದ ಮಹಾಸ್ವಾವಿಂಯ ನರು ಶಂಕಿಸಿ ಚಂದಾಪಟ್ಟ ಗಳನ್ನು ಕೊನೆಗೆ ತರಿಸಿಕೊಂಡು ಆವಶ್ಯಕವಾಗಿದ್ದ ಷ್ಟು ಹಣವನ್ನೂ ತ ಮುಕ್ತಹಸ್ತ ದಿಂದ ಕೊಡುತ್ತಿ ದ್ದರು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಮಹಾಸ್ವಾಮಿಯವರ ವ್ಯಾಸಂಗದ ರೀತಿಯಲ್ಲೇ ಒಂದು ದೊಡ್ಡ ವಿಶೇಷ. ಪರೀಕ್ಷೆಗೆ ಆವಶ್ಯಕ ವಾದಷ್ಟನ್ನು ಮಾತ್ರ ಓದಿ ಮುಗಿಸುವುದರಲ್ಲಿ ಅವರಿಗೆ ತೃಪ್ತಿ ಇರಲಿಲ್ಲ. ಒಂದು ವಿಷಯದಲ್ಲಿ ಪಾಠವಾಯಿತೆಂದರೆ ಆ ವಿಷಯದಲ್ಲಿ ಅದುವರೆಗೆ ರಚಿತವಾಗಿದ್ದ ಪ್ರೌಢ ಗ್ರಂಥಗಳನ್ನೆಲ್ಲ ಸಾಂಗವಾಗಿ' ಓದುತ್ತಿದ್ದುದು ಅವರ ಪದೃತಿ. ಅಷ್ಟೇ ಅಲ್ಲ. ಅವರ ವಿಚಾರ ಸರಣಿಯೇ ಒಂದು ಬಗೆ. ಉದಾಹರಣೆಗಾಗಿ, ಚರಿತ್ರೆಯ ಪಾಠದಲ್ಲಿ ಒಂದು ಯುದ್ಧದ ವಚಾ ಬಂದರೆ, ""ಆಯುದ್ಧ ಮೇಕೆ ನಡೆಯಿತು? ಜನರು ಶಾಂತಿಯನ್ನೇಕೆ ಕೆಡಿಸಿಕೊಂಡರು? ಯುದ್ಧ ಗಳೇಕೆ ನಡೆಯಬೇಕು? ಪ್ರಪಂಚದಲ್ಲಿ ಶಾಶ್ವ ತ ವಾಗಿ ಶಾಂತಿಯನ್ನು ಸ್ಟಾ ೪ ಪಿಸುವ ಬಗೆ ಹೇಗೆ?” 'ಂಟಿನೆ ವಾಸ ದುವುಗಳು ಅವರು ಕೇಳುತ್ತಿದ್ದ ಪ್ರಶ್ನೆಗಳು. ಮಹಾಸ್ವಾಮಿಯವರಿಗೆ ಬಡವರಲ್ಲಿ ಅನುಕಂಪ, ಅವರು ಇತತ ಬಳದ! ಸಹಾಯ ಮಾಡುತ್ತಬಂದಿರುವುದೂ, ಅಧ್ಯಾಪಕರನ್ನು ಒಮ್ಮೆ ತಮ್ಮಲ್ಲಿಗೆ ಕರೆಯಿಸಿ ಕೊಂಡು "ನಮ್ಮ ಜನರಲ್ಲಿ ಬಡವರು ಹೇಗೆ ಜೀವನಮಾಡುತ್ತಾರೆ? ನೋಡಿ ಬರಬೇಕು. ದಯನಿಟ್ಟು ಕರೆದುಕೊಂಡುಹೋಗುತ್ತೀರಾ?”? ಎಂದು ಕೇಳಿ, ಸಾಮ ತ ನಗಳ ಉಡುಪುಗಳನ್ನು ಧರಿಸಿ ಅಧ್ಯಾ ಪಕರೊಡನೆ ಹೋಗಿ ಬಡವರ ಸ್ತಿತಿಯನ್ನು ಕಣ್ಣಾರೆ ನೋಡಿ, ಮನಮರುಗಿದುದೂ ಅದಕ್ಕೆ ನಿದರ್ಶನಗಳು. ಮಹಾಸಾ ಮಿಯವರ SE ಅವಕ ಎಕ ಶಾಸ್ತ್ರ ಪ್ರೌಢಿಮೆಗೆ ಚಿನ್ನದ ಕಲಶವಿಟ್ಟಿಂತಿದೆಯೆಂದು ಧಾರಾಳವಾಗಿ ಹೇಳಬಹುದು. ಮಹಾಸ್ವಾಮಿಯವರು ಪುಸ್ತಕದಿಂದ ನಡೆದ ಜ್ಞಾನವು ಜಪಾನ್‌ ದೇಶದ ಪ್ರವಾಸದಿಂದಲೂ, ಸ್ವದೇಶ ಸಂಚಾರದಿಂದಲೂ, ಯೂರೋಪು ಖಂಡದ ಪ್ರವಾಸದಿಂದಲೂ ವೃ ದ್ಧಿ ಯಾಯಿತು. ಅವರ ದೊಡ್ಡಪ್ಪ ನವರೂ, ಸ ತೀರ್ಧರೂಪ ನ ಕೊಟ್ಟ ಶಿಕ್ಷಣವೂ ಮತ್ತು ಸಮರ್ಥರಾದ ಇತರರಿಂದ ಕೊಡಿಸಿದ ಶಿಕ್ಷಣವೂ “ದಕ. ಒಪ್ಪ ನಿಟ್ಟುವು. ಮಹಾಪ್ರಭುಗಳವರು ಜವಾನ್‌ ಪ್ರವಾಸಕ್ಕೆ ಹೋಗಿದ್ದು ಚ ಬಿ. ತರಗತಿ ಯಲ್ಲಿ ವ್ಯಾಸಂಗಮಾಡುತ್ತಿದ್ದಾಗ (ಅದರ ನಿಚಾರವನ್ನು ಹಿಂದೆಯೇ ಸೂಚಿಸಲಾಗಿದೆ). ಜಪಾನಿಗೆ ದಯಮಾಡಿದಾಗ್ಗೆ ಮಾರ್ಗ ಮಧ್ಯದಲ್ಲಿ ಸೈಗಾನ್‌ ನಗರದಲ್ಲಿದ್ದ ಭಾರತೀಯರೆಲ್ಲರೂ ಸೇರಿ ಮಹಾಸ್ವಾಮಿ ಆಳುವ ಮಹಾಸ್ವಾಮಿಯನರು ೫೮೩ ಯವರಿಗೆ ಅತ್ಯಂತ ವಿಜೃಂಭಣೆಯಿಂದ ಸತ್ಕಾರಕೂಟವನ್ನೇರ್ಪಡಿಸಿದ್ದರು. ಯೂರೋಪು ಪ್ರವಾಸ ಹೋಗಿದ್ದುದು ನಿವಾಹಾನಂತರ. ಜಪಾನಿಗೆ ಹೋದಮೇಲೆ ಅಲ್ಲಿ ಸ ವ ಸಂಭಾಷಣಮಾಡಿದ ಅಮೇರಿಕಾ ಖಂಡದ ಪ್ರವಾಸಿಯವರೊಬ್ಬರು ಆ ಚಿಕ್ಕವಯಸ್ಸಿನಲ್ಲಿ ಮಹಾಪ್ರಭುಗಳವರಿಗೆ ಅನುಭವಶಾಲಿಗಳಾದ ತಮ್ಮ ದೇಶದ ಶಾಸನ ಸಭಾ ಕ ್ಯರನೇಕರಿಗಿಂತ ಹೆಚ್ಚಿನ ಅಂತರರಾಷ್ಟ್ರೀಯ ರಾಜಕೀಯ ವಿಚಾರಗಳ RE ಇತಿಹಾಸ ಜ್ಞಾನವೂ ಅರ್ಧಶಾಸ್ತ್ರ ಪ್ರೌಢಿ ಮೆಯೂ ಇದ್ದುದನ್ನು ಕಂಡು ಉಿಕಗೌದರು. ಭರತಖಂಡದ ರಾಜ ಕುಮಾರರೆಂದರೆ Pec ಅಂಗಿಯನ್ನೂ ವಜ್ರದ ಆಭರಣಗಳನ್ನೂ ಧರಿಸಿ ಆನೆಯ ಮೇಲೆ ಕುಳಿತು ಓಡಾಡುವ ಅಲಸರು ಮಾತ್ರವೇ ಎಂದು ತಮಗಿದ್ದ ಭಾವನೆಯು ಅಂದು ಮಾಯವಾಯಿತೆಂದು ಅವರು ಒಪ್ಪಿಕೊಂಡರು. ಜಪಾನಿಗೆ ಹೋದಾಗ ಮಹಾಸ,ಭುಗಳವರು ಇಳಿದಿದ್ದ ಒಂದು ಹೋಟಲಿನಲ್ಲೇ ಗುಜರಾತಿನ ವರ್ತಕರೊಬ್ಬರೂ ಇಳಿದಿದ್ದರು. ಅವರು ಆ ಹೋಟಲಿನ *"ಲಾಬಿ''ಯಲ್ಲಿ ಭೂ ಸಟವನ್ನು ಪರಾಂಬರಿ ಸುತ್ತಿದ್ದ ಮಹಾಸ್ವಾಮಿಯವರನ್ನು ಕಂಡರು. ಮಹಾಸ್ವಾಮಿಯವರ ಪರಿಚಯವು ಅವರಿಗಿರಲಿಲ್ಲ. ಮಹಾಸ್ವಾಮಿಯವರು ಮೈ ಸೂರು ಸಂಸ್ಥಾನದ ರಾಜಕುಮಾರರ ಕಡೆಯವರಾರೋ ಆಗಿರಬೇಕೆಂದು ಭಾವಿಸಿ ಪ್ರಾಸಂಗಿಕವಾಗಿ ಹಲವು ವಿಚಾರಗಳನ್ನು ಕುರಿತು ಮಾತನಾಡಿದ ಬಳಿಕ ಮ್ನ ಸೂರಿನ ರಾಜಕುಮಾರರನ್ನು Hy ತಮಗೆ ಆಶೆಯಿದ್ದು ದನ್ನು ತಿಳಿಸಿ, “ತಾವು ರಾಜಕುಮಾರರ ಕಡೆಯವರೇನು??' ಎಂದು ಅವರು ಕೇಳಿದರು. ತಾವು ಅವರ ಕಡೆಯವರೆಂದೇ ಮಹಾಪ್ರಭು ಗಳವರು ಹೇಳಲ್ಕು ರಾಜಕುಮಾರರ ಸ್ವಭಾವನೇನು, ಅವರನ್ನು ಹೇಗೆ ಮಾತನಾಡಿಸಬೇಕು, ಅವರನ್ನು ಹೇಗೆ ಯಾವ ಉಡುವನ್ನು ಧರಿಸಿ ಕಾಣಬೇಕು ಎಂಬಿವೇ ಮುಂತಾದ ಪ್ರಶ್ನೆಗಳನ್ನು ಹಾಕಿದರು. ಕೊನೆಗೆ ತಾವು ಅದುವರೆಗೂ ಬಹಳ ಹೊತ್ತು ಮಾತನಾಡುತ್ತಿದ್ದುದು ರಾಜ ಕುಮಾರರೊಡನೆಯೇ - ಎಂಬುದು ತಿಳಿದಾಗ ಅವರು ಮಹಾಸ್ವಾಮಿ ಯವರ ಕ್ಪಮೆಯನ್ನು ಬೇಡಿ ಆ ಅಸಾಧಾರಣ ಸರಳತೆಯನ್ನು ಕಂಡು ವಿಸ್ಮಿತರಾದರು. ಆಳುವ ಮಹಾಸ್ವಾಮಿಯವರು ಪಟ್ಟಕ್ಕೆ ಬಂದುದಕ್ಕೆ ಮುಂಚಿ ನಿಂದಲೂ ಅನೇಕ ಸ ಸಂಸ್ಥೆ "ಗಳ ಸಂಬಂಧದ ನಾನಾ ಉತ್ಸವಗಳಲ್ಲಿ ಭಾಗ ವಹಿಸುತ್ತ ಬಂದಿದ್ದಾರೆ. "ನೆಯ ಇಸವಿಯ ಮೇ ಸ ೧೪ನೆಯ ೫೮೪ ಆಳಿದ ಮಹಾಸ್ವಾಮಿಯನರು ತಾರೀಖಿನ ದಿನ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ನಸಂತಸಾಹಿತ್ಯೋ ತ್ಸವ ಮುಂತಾದ ನಾನಾ ಉತ್ಸವಗಳಲ್ಲಿ ಮಾಡಿದ ಅಮೋಘ ಭಾಷಣ ಗಳಿಂದ ಮಹಾಜನರ ಮನಸ್ಸನ್ನೇ ತಮ್ಮ ಕಡೆಗೆ ಸೆಳೆದುಕೊಂಡರು. ಸರ್ಕಾರದ ನಾನಾ ಶಾಖೆಗಳ ಮತ್ತು ಸೆಕ್ರೆಟೇರಿಯಟ ಕಚೇರಿಯ ಕಾರ್ಯ ಕಲಾಪಗಳಲ್ಲಿ ಶ್ರೀಮಾನ್‌ ಎಲ್ವಿನ್‌ರವರು ಮತ್ತು ಶ್ರೀಮಾನ್‌ ಮೇಕ್ರಿ ಯವರು ಮುಂತಾದ ಮೇಧಾನಿಗಳ ಸಹಾಯದಿಂದ ಚೆನ್ನಾಗಿ ಅನುಭವ ಪಡೆದರು; ಕೋರ್ಟುಗಳೇ ಮುಂತಾದುವುಗಳ ಕಾರ್ಯವಿಧಾನದಲ್ಲಿ ಪರಿಶ್ರಮಹೊಂದಿದರು. ಮಹಾಸ್ವಾಮಿಯವರಿಗೆ ಕನ್ನಡ ಭಾಷೆಯ ಲ್ಲಿಯೂ ಕನ್ನಡ ಸಾಹಿತ್ಯದಲ್ಲಿಯೂ ಎಷ್ಟು ಮಮತೆಯಿದೆಯೆಂಬುದು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ರಸ್ಥಾನವನ್ನಲಂಕರಿಸಿದ್ದು ಈಗ ಮಹಾಪೋಷಕರಾಗಿ ಕೃಪೆಮಾಡಿರುವುದೇ ಮುಂತಾದ ಅನೇಕ ನಿದರ್ಶನಗಳಿಂದ ವ್ಯಕ್ತವಾಗಿದೆ. ಕನ್ನಡಿಗರೆಲ್ಲರೂ ಒಬ್ಬಳೇ ತಾಯಿಯ ಮಕ್ಕಳೆಂದು ಮನಗಂಡು ಸೋದರ ಪ್ರೇಮದಿಂದ ಕೂಡಿ ವರ್ತಿಸ ಬೇಕೆಂಬ ಉದಾರಭಾವನೆಯೂ, ಭಾಷಾಸಂಸ್ಕೃತಿಗಳ ದೃಷ್ಟಿಯಿಂದ ಲಾದರೂ ಕನ್ನಡಿಗರೆಲ್ಲ ಒಟ್ಟುಗೂಡಿ ಒಂದಾಗಬೇಕೆಂಬ ತೀವ್ರಾಭಿ ಲಾಷೆಯೂ ಮಹಾಸ್ವಾಮಿಯವರಿಗುಂಟು. ಮಹಾಸ್ತಾಮಿಯವರು ಬಾಲ್ಯದಿಂದಲೂ ಮೈಸೂರು ಸಂಸ್ಥಾನದವರೆಲ್ಲರ ಭಕ್ತಿವಿಶ್ವಾಸಗಳಿಗೆ ಪಾತ್ರರಾಗಿದ್ದಾರೆ. ದಿನಾನ್‌ರವರಾದ ಸರ್‌ ಮಿರ್ಜಾ ಎಂ. ಇನ್ಮಾಯಿಲ್‌ ರವರು, ಈಗ್ಗೆ ಕೆಲವು ತಿಂಗಳುಗಳ ಒಂದೆ ಮಹಾಸ್ವಾಮಿಯವರ ಸಂದರ್ಶನಾರ್ಥವಾಗಿ ನಾನಾ ಗ್ರಾಮಗಳಿಂದ, ಬಂದು ಕೃಷ್ಣರಾಜ ನಗರದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರಜಾಸಮೂಹದಡೆದುರಿಗೆ, ""ಇವರೇ ನಿಮ್ಮ ಶ್ರೀಮದ್ಯುವರಾಜರವರು'' ಎಂದು ಹೇಳಿ ಸಂತೋಷಿಸಿದಾಗ ಅಲ್ಲಿದ್ದ ಪ್ರಜೆಗಳೆಲ್ಲರೂ ಬಗ್ಗಿ ಆನಂದಘೋಷ ಮಾಡಿದರು. ಸಟ್ಟಾಭಿಷೇಕಮಹೋ(ತ್ಸವಾನಂಶತರ ೧೯೪೦ನೆಯ ಇಸವಿ ಅಕ್ಟೋಬರು ತಿಂಗಳು ನವರಾತ್ರಿಯ ಮಹೋತ್ಸವವು ನೆರವೇರಿದಮೇಲೆ ಮಹಾಸ್ವಾಮಿಯವರು ಬೆಂಗಳೂರು ನಗರ ಸಭೆಯವರ ವ್ರಾರ್ಥನೆಿ ಯನ್ನು ಲಾಲಿಸಿ ನವೆಂಬರು ಇನೆಯ ತಾರೀಖಿನ ದಿನ ಬೆಳಗ್ಗೆ ಬೆಂಗಳೂರಿಗೆ ದಯಮಾಡಿ ನಗರ ಸಭೆಯವರ ವಿಜ್ಞಾಪನಾ ಪ ಕೆ ಪ್ರತ್ಯುತ್ತರವನ್ನು ದಯಪಾಲಿಸಿದರು. ಆ ವ್ರತ್ಯು ಸರಿಶೀಲಿಸಿದರೆ ಮಹಾಸ್ವಾಮಿಯವರಿಗೆ ಪ್ರಜೆಗಳಲ್ಲಿ ಎಷ್ಟು ಹೆಚ್ಚಿನ ವಾತ್ಸಲ್ಯವಿದೆಯೆಂಬುದು ವ್ಯಕ್ತವಾಗುತ್ತದೆ. ಅಂದು ಮಹಾಸ್ವಾಮಿ ಆಳುವ ಮುಹಾಸ್ವಾಮಿಯನರು ೫೮೫ ಯವರು ದಯಮಾಡಿದ ಮಾರ್ಗದುದ್ದಕ್ಕೂ ಬೆಂಗಳೂರು ನಗರದಲ್ಲಿ ವರ್ತಕರು ಮುಂತಾದವರೂ, ನಾನಾ ಸಂಸ್ಥೆಗಳವರೂ ನೂರಾರು ಚಪ್ಪರ ಗಳನ್ನೂ ಮಂಟಪಗಳನ್ನೂ ರಚಿಸಿ ನಗರಾಲಂಕಾರ ಮಾಡಿದ್ದರು. ಸ್ರಜೆಗಳ ರಾಜಭಕ್ತಿ ನಿಶ್ವಾಸಗಳನ್ನು ಕಂಡು ಹರ್ಷಿಸಿದ ಮಹಾಪ್ರಭು ಗಳವರ ಕಣ್ಣುಗಳಿಂದ ಆನಂದಬಾಷ್ಪವು ಹರಿಯಿತು. ಬೆಂಗಳೂರು ನಿವಾಸಿಗಳೂ, ಸಂಸ್ಥಾನದ ಇತರ ಪ್ರದೇಶಗಳಿಂದ ಬಂದಿದ್ದ ಅಸಂಖ್ಯಾತ ಸ್ರಜೆಗಳೂ ಪ್ರಜಾವತ್ಸಲರಾದ ನೂತನ ಪ್ರಭುವರ್ಯರ ದರ್ಶನವನ್ನು ಸಡೆದು ಹರ್ಷದಿಂದ ಹಿಗ್ಗಿ ದರು. ಆಳುವ ಮಹಾಸ್ವಾಮಿಯನರ ಸಾಹಸಪ್ರೇಮವೂ ಧೈರ್ಯ ಸ್ಫೈರ್ಯಗಳೂ ಅತಕಿಶಯವಾಗಿವೆ.. ಅವರು ಹನ್ನೆರಡನೆಯ `ವಯಸ್ಸಿನಲ್ಲೇ ಕುದುರೆ ಸವಾರಿಯಲ್ಲಿ ಅತ್ಯಂತ ಸಾಹೆಸಿಗಳಾಗಿದ್ದು ಕುದುರೆ ಸವಾರಿಯಲ್ಲಿ ಪರಿಣತರಾಗಿದ್ದ ದೊಡ್ಡವರನ್ನು ಕೂಡ ಬೆರಗು ಮಾಡುತ್ತಿದ್ದರು. ಆಬಳಿಕ ಕೆಲವು ವರ್ಷಗಳಲ್ಲೇ ಹುಲಿಯ ಬೇಟಿ ಯಲ್ಲಿ ತೀವ್ರಾಸಕ್ತಿ ವಹಿಸಿ ಎಳೆಯ ವಯಸ್ಸಿಗೆ ಮಾರಿದ ಧೈರ್ಯಸ್ಟ್ರೈರ್ಯ ಗಳನ್ನೂ ಸಾಹೆಸವನ್ನೂ ಪ್ರದರ್ಶಿಸುತ್ತ ಬಂದಿದ್ದಾರೆ. ೧೯೪೦ನೆಯ ಇಸವಿ ನನೆಂಬರು ತಿಂಗಳಿನಲ್ಲಿ ಮಹಾಸ್ವಾಮಿಯವರು ಹುಲಿಗಳನ್ನು ಬೇಟಿಯಾಡಿದುದೂ, ಕಾಡಾನೆಗಳ ಹಿಂಡಿನಿಂದ ತಪ್ಪಿಸಿಕೊಂಡು ದಾಂಧಲೆ ಮಾಡುತ್ತ ಪ್ರಜೆಗಳನ್ನು ಹಿಂಸಿಸುತ್ತಿದ್ದ ದುಷ್ಟ ಸಲಗವನ್ನು ೧೯೪೧ನೆಯ ಇಸವಿ ಜನವರಿ ತಿಂಗಳಿನಲ್ಲಿ ಗುಂಡಿನಿಂದ ಹೊಡೆದು ಕೊಂದುಹಾಕಿದುದೂ ಅದಕ್ಕೆ ಉತ್ತಮ ನಿದರ್ಶನಗಳು. ಒಂಟಯಾಗಿರುವ ದುಷ್ಟ ಸಲಗದ ಬೇಟೆಯು ಎಷ್ಟು ಅನಾಯಕರನೆಂಬುದನ್ನು ಹೇಳಲಳವಲ್ಲ. ಪ್ರಜಾ ಪಾಲನಕ್ಕಾಗಿ ಸ್ವಂತಕ್ರೇಮವನ್ನೂ ಆಲಕ್ಸ್ಯ್ಯಮಾಡಿ ಆ ರೀತಿ ಅವಾಯಕ್ಕೆದೆ ಕೊಟ್ಟು ವರ್ತಿಸಿದ ಪ್ರಭುಪುಂಗನರು, ಆಳುವ ಮಹಾಸ್ವಾಮಿಯವರು. ಆಳುವ ಮಹಾಸ್ವಾಮಿಯವರಾದ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರಲ್ಲಿ ನೆಲಸಿರುವ ವಂಶಾನುಗತವಾದ ಸದ್ಗುಣ ಗಳೂ ಶಕ್ತಿ ಸಾಮಥಣ್ಯಗಳೂ ಉತ್ತಮ ಶಿಕ್ಷಣದ ಪ್ರಭಾವದಿಂದಲೂ, ಸಂತತವಾದ ವ್ಯಾಸಂಗದಿಂದಲೂ, ದೇಶ ಸಂಚಾರದಿಂದಲೂ ವೃದ್ಧಿ ಹೊಂದಿ ಪರಿಸ್ಸುಟವಾಗಿವೆ. ಮಹಾಸ್ವಾಮಿಯವರ ವಿಚಾರವಾಗಿ ಸರ್‌ ಮಿರ್ಜಾ ಇಸ್ಮಾಯಿಲ್‌ರವರು "" ಈಗ ಮಹಾಸ್ವಾಮಿಯವರು ನಿರ್ವಹಿಸ ಬೇಕಾಗಿ ಬಂದಿರುವ ಜವಾಬ್ದಾರಿಯ ಕಾರ್ಯಗಳು ಅವರಿಗೆ ಹೊಸನೇನೂ ಅಲ್ಲ. ಅವರು ಪ್ರೌಢ ನಿದ್ಯಾಭ್ಯಾಸಮಾಡಿ, ಉತ್ತಮ ಶಿಕ್ಷಣವನ್ನು ಸಡೆದು, ಸ್ವದೇಶ ವಿದೇಶಗಳಲ್ಲಿ ವಿಶೇಷವಾಗಿ ಸಂಚಾರಮಾಡಿ ತಮ್ಮ ೫೮೬ ಆಳಿದ ಮಹಾಸ್ವಾವಿಂಯವನರು ಸ್ಥಾನದ ರಾಜ್ಯಭಾರಸಂಬಂಧವಾಗಿ ಬಗೆಹರಿಸಬೇಕಾಗಿ ಬರುವ ಸಮಸ್ಯೆ ಗಳನ್ನ ಲ್ಲ ಇತ್ಯರ್ಥಪಡಿಸಲು ತಕ್ಕ ಜ್ಞಾನ ಸಂಪತ್ತನ್ನೂ ಸ ಸಾಮರ್ಥ್ಯ ನನ್ನೂ ಪಡೆದು ಸುಸಜ್ಜಿ ತರಾಗಿದ್ದಾ ರೆ. ಆದಕಾರಣ, ಈಗಿನ ಮಹಾ ಪ್ರಭುಗಳವರು ತಮ್ಮ ಮೇಲಿನ ಗುರುತರವಾದ ಕರ್ತವ್ಯಭಾರವನ್ನು ಶ್ರೇಷ್ಟ ರೀತಿಯಲ್ಲಿ ನಿರ್ವಹಿಸಿ, ತಮ್ಮ ಹಿಂದಿನ ಪ ರ್ರಭುಶ್ರೇಷ್ಠರು ಯಾವ ಸಂಸ್ಕಾ ನದ ಅಭ್ಯುದಯ ಸಾಧನೆಗಾಗಿ ಅತ ಬಧಿಕನಾಗಿ ಶ್ರಮಿಸಿ ಕಾರ್ಯಸಿದ್ಧಿ ಹೊಂದಿದರೋ- ಹಿಂದಿನ ಮಹಾನ ಭು ಗಳವರುವೂಡಸಿದ್ದ ಸಿಂಹಾಸನಕ್ಕೆ ಬಂದು ವಿರಾಜಿಸುತ್ತಿರುವ ಮತ್ತು ಈಗಿನ ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಮಸ್ತರಿಗೂ ಪ್ರೀತಿವಾತ್ರರಾಗಿರುವ ತಮ್ಮಿಂದ ಜತ ಸಂಸ್ಥಾ “ತಡ ಪ ಪ್ರಜೆಗಳು ಮುಂದಿನ ಪ ತ್ರಗತಿಯನ್ನೂ ಅಭ್ಯುದಯ ಸಾಧನೆ ಯನ್ನೂ ನಿರೀಕ್ಷ ಸುತ್ತಿರುವರೋ-- ಆ ನಮ್ಮ ಮೈಸೂರು ಸಂಸ್ಥಾ ನದ ಶ್ರೇಷ್ಠ ಪ್ರ ಬ ಹೆಸರನ್ನು ಗಳಿಸಿ ಸ ರೀತಿಯಲ್ಲಿ ರಾಜ್ಯಭಾರ ಮಾಡುವರೆಂದು ನಾವೆಲ್ಲರೂ ಪೂರ್ಣ ಭರವಸೆಯಿಂದಿದ್ದೇವೆ? ಎಂದು ಹೇಳಿದ್ದಾರೆ. ಅವರ ಮಾತುಗಳಲ್ಲಿ ಲೇಶಮಾತ್ರವೂ ಅತಿಶಯೋಕ್ತಿಯಿಲ್ಲ. ೧೯೪೦ನೆಯ ಇಸವಿ ಡಿಸೆಂಬರು ೨೬ನೆಯ ತಾರೀಖಿನ ದಿನ ಶಿ ಶ್ರಿಮನ್ಮಹಾ ರಾಜರವರು ಬೆಂಗಳೂರಿನಲ್ಲಿ ನಡೆದ “ಸ್ಕೌಟ್‌ ರ್ಯಾಲಿಯ ಪಾ ಬ ರಂಭೋತ್ಸ ವನ್ನು ನೆರವೇರಿಸಿದರು. ಆಗ್ಲೆ ಮಹಾಪ್ರಭುಗಳವರು ಬಹತ ಬಳಿಗೆ ಹೋಗಿ ಪರಸ್ಥ ಳಗಳಿಂದ ಬಂದಿದ್ದವರ ಜೋಕೆ ಶ್ಲೀಮವನ್ನು ವಿಚಾರಿಸಿದ ಸರಳತೆಯನ್ನು ಗಡು ಕೊಂಡಾಡದವರೇ ಇರಲಿಲ್ಲ. ಜಟ ಇಷ ಶ್ರ ಡಿಸೆಂಬರು pe ತಾರೀಖಿನ ದಿನ ಮಹಾಸ್ರಭುಗಳವರು ಮೈ ಸೂರು ನಗರದಲ್ಲಿ ಅರ್ಥಶಾಸ್ತ್ರಜ್ಞರ ಮತ್ತು ರಾಜ್ಯಶಾಸ್ತ್ರಜ್ಞರ ಅಖಿಲ ಭಾರತೀಯ ಸಮ್ಮೇಳನದ ಪ್ರಾರಂಭೋತ್ಸವವನ್ನು ನೆರವೇರಿಸಿ ಅನುಗ್ರಹಿಸಿದರು. ಆಗ್ಗೆ ಮಹಾಸ್ವಾಮಿಯವರು ದಯಪಾಲಿಸಿದ ಭಾಷಣವನ್ನು ಕಂಡು ಸಭಿಕರೆಬ್ಲರೂ ಬೆರಗಾದರು. ಅರ್ಥಶಾಸ್ತ್ರ ರಾಜ್ಯಶಾಸ್ತ್ರಗಳಲ್ಲಿ ಉದ್ದಾಮ ಪಂಡಿತರೆಂದು ಪ್ರಖ್ಯಾತರಾಗಿರತಕ್ಕ ಮೇಧಾವಿ ಶ್ರೇಷ್ಠರು ಕೂಡ ಆ ಭಾಷಣದ ಪ್ರೌಢಿಮೆಯನ್ನೂ ವಿಚಾರ ಥೋರಣೆಯನ್ನೂ ವಿಮರ್ಶಾ ಕೌಶಲ್ಯವನ್ನೂ ಕಂಡು ವಿಸ್ಮಿತರಾಗಿ ಸರೋಕ್ಸವಾಗಿ ಕೂಡ ಕೊಂಡಾಡಿ ದುಡು "ಮೈಸೂರು ಸಂಸ್ಥಾ ನೆದವರೆಲ್ಲರೂ ಹೆಮ್ಮೆಸ ಡಬೇಕಾದ ವಿಷಯ. ಆಳುವ ಮಹಾಸ್ಟಾ ಮಿಯವರು ೧೯೪೧ನೆಯ ಇಸನಿ ಫೆಬ್ರವರಿ ೯ನೆಯ ತಾರೀಖಿನಿಂದ ೧೯ "ನೆಯ ತಾರೀಖಿನವರೆಗೆ ಶಿವಮೊಗ್ಗ, ಕರೂರು ಮತ್ತು ಹಾಸನ ಡಿಸ ಕ್ಸು ಗಳಿಗೆ ಸಂಚಾರಾರ್ಥವಾಗಿ ವನ ತಮ್ಮ ಕೃಪಾವಾತ್ಸಲ್ಯಗಳಿಂಡ ಪ್ರಜೆಗಳ ಹೃದಯ ಮಂದಿರವನ್ನೇ ಬೆಳಗಿ, ಆಳುವ ಮಹಾಸ್ವಾಮಿಯವರು ೫೮೭ ಜನೋಪಯುಕ್ತವಾದ ಅಭಿವೃದ್ಧಿ ಕಾರ್ಯಗಳ ಸಂಬಂಧದಲ್ಲಿ ಅಸ್ತಿಭಾರ ಶಿಲಾಸ್ಕಾಸನಾ ಮಹೋತ್ಸವ ಮುಂತಾದುವುಗಳನ್ನು ನೆರವೇರಿಸಿ ಅನುಗ್ರಹಿಸಿದರು. ಅವರು ಜೇಹಶ್ರಮವನ್ನು ಸರಿಗಣಿಸಜಿ ನಾನಾ ಪ್ರದೇಶಗಳಲ್ಲಿ ಸಂಚರಿಸಿ ಪ್ರಜೆಗಳಲ್ಲಿ ಅಭಿಮಾನ ತೋರಿಸಿದರು; ಪ್ರಜೆ ಗಳನ್ನು ಪೀಡಿಸುತ್ತಿದ್ದ ಎರಡು ಭಾರಿ ಹುಲಿಗಳನ್ನು ಕೊಂದು ಉಪಕಾರ ಮಾಡಿದರು; ಮಲೆನಾಡಿನ ಅಭಿವೃದ್ಧಿಗೆ ಸಾಧಕವಾಗುವ ನಾನಾ ಯೋಜನೆಗಳ ವೆಚ್ಚಕ್ಕಾಗಿ ಎರಡು ಲಕ್ಷ್ಮ ರೂಪಾಯಿಗಳನ್ನು ಕೃಪೆಮಾಡಿ ಸಹಾಯಮಾಡಿದರು; ಅನೇಕ ಸಂಸ್ಥೆಗಳಿಗೆ ಧನಸಹಾಯಮಾಡಿದರು; ಮಕ್ಕಳಿಗೆ ಲಾಡುಗಳನ್ನು ಹಂಚಲು ಹಣವನ್ನು ದಯಪಾಲಿಸಿದರು. ಜೋಗದ ಬಳಿಯಲ್ಲಿ ವಿದ್ಯುಚ್ಚಕ್ತಿಯನ್ನು ಉತ್ಪತ್ತಿಮಾಡಬೇಕೆಂದಿರುವ ಸ್ರದೇಶವನ್ನೂ, ಭದ್ರಾವತಿಯ ಕಾರ್ಪಾನೆಗಳನ್ನೂ, ಬೇಲೂರು ದೇವಸ್ಥಾನ ಮುಂತಾದುವುಗಳನ್ನೂ ಸರಾಂಬರಿಸಿದರು. ಹತ್ತು ಮಂದಿ ಸತ್ರಿಕಾ ಪ್ರತಿನಿಧಿಗಳಿಗೆ ಸಂದರ್ಶನವನ್ನಿತ್ತು ಅವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಗಡಿಯಾರವನ್ನು ದಯಪಾಲಿಸಿದರು. ಮಹಾಪ್ರಭು ಗಳವರು ಪ್ರವಾಸ ಕಾಲದಲ್ಲಿ ದಯನಾಲಿಸಿದ ಭಾಷಣಗಳು ಅವರ ಉಜ್ಜ್ವಲ ದೇಶಾಭಿಮಾನಕ್ಕೂ, ಪ್ರಜಾನಾತ್ಸಲ್ಯಕ್ಕೂ, ದೂರದೃಷ್ಟಿಗೂ, ಉತ್ಸಾಹಶ್ರದ್ಧೆ ಗಳಿಗೂ ಮತ್ತು ಉದಾತ್ತದ್ಯೇಯಗಳಿಗೂ, ರನ್ನಗನ್ನಡಿ ಗಳಂತಿವೆ. ಆದರ್ಶಪ್ರಭುಗಳವರೂ, ಯದುವಂಶ ಪ್ರದೀಪರೂ, ಸಂಗೀತ ಸಾಹಿತ್ಯ ಕಲಾ ಲೋಲರೂ,' ರಾಜರ್ಷಿಗಳವರೂ ಆಗಿದ್ದು ಹಿರಿಯ ಜೀವನ ನನ್ನು ನಡೆಯಿಸಿದ ತಮ್ಮ ದೊಡ್ಡ ಪ್ಪನವರಾದ ಶ್ರೀಮನ್ನಾಲ್ವಡಿ ಶ್ರೀ ಕೃಷ್ಣರಾಜೇಂದ್ರ ಒಡೆಯರವರ ಮೇಲ್ಪಂಕ್ಷಿಯನ್ಸನುಸರಿಸಿ ರಾಜ್ಯ ಭಾರಮಾಡಿ, ನಮ್ಮ ನೂತನಸ್ರಭುಗಳವರಾದ ಶ್ರೀಮನ್ಮಹಾರಾಜ ಶ್ರೀ ಜಯ ಚಾಮರಾಜೇಂದ್ರ ಒಡೆಯರ್‌ ಬಹದ್ದೂರರವರೂ ಅವರಂತೆಯೇ ಪ್ರಜೆಗಳನ್ನು ಮಕ್ಕಳಂತೆ ಕಾಪಾಡಲಿ! ಮಹಾಪ್ರಭುಗಳವರೂ ಸಹ, ಆಳಿದ ಮಹಾಸ್ವಾಮಿಯವರಂತೆಯೇ ಮೈಸೂರು ಸಂಸ್ಥಾನದವರ ಹೆಮ್ಮೆಯಾಗಿ, ಕನ್ನಡಿಗರ ಕಣ್ಮಣಿಯಾಗಿ, ಭಾರತೀಯರ ಸಂಸ್ಥತಿ ಭಂಡಾರವಾಗಿ, ಪ್ರಪಂಚದ ಬೆಳಕಾಗಿ, ಚಿರಕಾಲ ರಾಜ್ಯಭಾರಮಾಡು ವಂತೆಯೂ ಮಾದರಿ ಸಂಸ್ಥಾನನೆನಿಸಿರುವ ಮೈಸೂರು ಸಂಸ್ಥಾನದ ಕೀರ್ತಿಯು ದಿನದಿನವೂ ಹೆಚ್ಚುವಂತೆಯೂ ಶ್ರೀ ಚಾಮುಂಡೇಶ್ವರೀ ದೇವಿಯವರು ಅನುಗ್ರಹಿಸಲಿ! 150.0. ಬೆಂಗಳೂರು ಸಿಟ ಬೆಂಗಳೂರು ಪ್ರೆಸ್ಸಿನಲ್ಲಿ ಸೂಪರಿಂಟೆಂಡೆಂಟಿರಾದ ಜಿ. ಶ್ರೀನಿವಾ ಸರಾಯರವರು ಮುದ್ರಿಸಿರುವರು ಪುಟ ೩111 ೨೬ ೩೪ ೧೧೩ ೧೪೩ ೧೫೩ ೧೬೧ ೧೮೯ ೨೫೮ ೨೬೦ ೨೮೪ ೩೧೭ ೩೩೫ ೩೪೧ ೩೬೪ 2೯೪ ೪೨೫ ೨೬ ಶುದಾಶುದ್ರ ಎ ಲ ಅಶುದ್ಧ ಆಮಾರಾನುಗ್ರಹಗಳಿಂದ ರಂಗಾಚಾರ್ಯರೆಂಬನ ರೊಬ್ಬರು ಹಟಿ ಕಸ ನಿಯಂಗಾರ್ಯ ಚ ೪ಣ ರನರು ಭೂಗೋಳವನ್ನೂ ಆರ ಘಂಟೆಗೆ ಹೇಗಿದಿತೆಂಬುದನ್ನು ೧೮೧೭ ಮುಮಡಿ ಶ್ಲಾಘ್ಯತರಾದ ವೂರ್ನ ದೇಶಗಳ ಸಾರ್ವಭೌಮ ಸರ್ಕಾರದನರು ೧೩ ಇಲ್ಮಾಯಿಲ್‌ರನರೂ ಇಲ್ಮಾಯಿಲ್‌ರವರು ಕೃತಃ ವಿನೋದನಾಡಲ ಸಂಗೀತನೇ ಇಲ್ಲ ಅವು ಹೃದಯಂಗನುವಾಗಿ ಗೋಚರವಾದಾನೆಂದು ಉಚ್ಚರಣೆಯನ್ನೂ ೭ (Ce ಲ್ಕ ಶುದ್ಧ ಅದರಾನುಗ್ರಹಗಳಿಂದ ಹಟ್ಟಿ ರಂಗ ಬಯೆಂಗಾರ್ಯರನರು ಹಟ್ಟಿ ರಂಗ ನಯೆಂಗೀರ್ಯುರನರು ಚರಿತ್ರೆ ಭೂಗೋಳಗಳನ್ನೂ ಆರು ಫಂಟಿಗೆ ಹೇಗಿದ್ದಿತೆಂಬುದನ್ನು ೧೮೧೨ ಮುನ್ಮುಡಿ ಶ್ಲಾಘ್ಯತರವಾದ ಪೂರ್ನ ದೇಶಗಳ «ಸಾರ್ವಭೌಮ ಸರ್ಕಾರದನರು ೨೦ ಇಸ್ಮಾಯಿಲ್‌ರನರೂ ಇಸ್ಮಾಯಿಲ್‌ರವರು ಕುತಃ ನಿನೋದವಾಡಲು ಸಂಗೀತವೇ ಅಲ್ಲ ಅದು ಹಪೃದಯಂಗನುವಾಗಿ ಗೋಚರವಾದೀತೆಂದು ಉಚ್ಚ್ವಾರಣೆಯನ್ನೂ