THE BOOK WAS DRENCHED

BRUWN BUUK

UNIVERSAL LIBRARY

OU 198119

೬೬11೬೮1] IVSHAINN

ASS SSS SEE

ತ್ರೀ ಜಯಚಾಮರಾಜೇಂದ್ರ ಗ್ರಂಥರತ್ಸಮಾಲಾ

ಸಂಖ್ಯೆ ೩೮ ಶೀಮದ್ದಾಯುಮಹಾಪುರಾಣಂ

(ಕನ್ನಡ ಅನುವಾದ ಸಹಿತ)

ಸಂಚಿಕೆ ಅನುವಾದಕ:

ಸಾಹಿತ್ಯ, ವೇದಾಂತ, ಕರ್ಣಾಟಕ, ಆಸ ಸ್ಥಾನ ನಿರ್ದ್ವಾ ಆರ್‌. ಸೇತುಮಾಧವಾಚಾರ್‌ ಪಂಡಿತ, ಗೌ॥ ಟ್ರೈನಿಂಗ್‌ ಕಾಲೇಜ್‌, ಮೈ ಸೂರು.

mA Ue

RA6-5- 0

ಮೈಸೂರು : ಶ್ರೀ ಶಾರದಾ ಎಲೆಕ್ಟ್ರಿಕ್‌ ಪ್ರೆಸ್‌

೧೯೪೪

ಭಾತಿ ಸತಿ ಸನಿ ಸನಿ ಸಾಚಾ ತಾತ SN ಪತಿ ಕಾಸ SIS YY SY YY ಸಾತಾರಾ ಜಾ ಕುವರ ಸಫಾತರತಾ ಸಾವಾಸ ಸಾಹಿತ ಸಾನ ಸಯ ತಯಾ ಸಸ ಸತತ ಜಾತಿಯ ಾಕಿತತಯಾ ಸಾರಾ ಸಾತಸಾನಾರಾಾಸವಾಸನಾಕಯ ಸಾ ಸಾಾಕನ ಸಿವ ಸನಾ”

NS

90895 ರೌ

ಪೀಠಿಕೆ

ko SS

ಶ್ರೀಮದ್ವಾಯುಮಹಾಪುರಾಣದ ಆರನೆಯ ಸಂಚಿಕೆಯು ಮುದ್ರಿ ತವಾಗಿ ಈಗಪ ಪ್ರಕಾಶಕ್ಕೆ ಬಂದಿದೆ. ಇದರಲ್ಲಿ ಮುಖ್ಯವಾಗಿ ಕಲಿಯುಗದ ಧರ್ಮಗಳು. ಗಯಾ ಮಹಿಮೆ, ಗದಾಧರನ ಮಹಾತ್ಮೆ ಇವುಗಳು ವಿಶೇಷವಾಗಿ ವರ್ಣಿತವಾಗಿವೆ. ಪುರುಮಹಾರಾಜನ ವಂಶವು ಅಧಿಸಾಮಕೃಷ್ಣ ಷ್ಠ ಸ್ಥೈನೆಂಬ ರಾಜನವರೆಗೆ ಸ್ರಖ್ಯಾತ ವಾಗಿಯೂ, ಕ್ಷತ್ರಿ ಯಾಧಿಸ್ಠಿ ತವಾಗಿಯೂ ತರುವಾಯ ರಾಜ್ಯವು ಚಂದ್ರಗುಪ್ತಾದಿಗಳ ವಶವಾಗುವುದು. ಹೀಗೆ ಕಲಿಯುಗದ ಕೊನೆಯ ಭಾಗದಲ್ಲಿ ಪ್ರಜೆಗಳು ವರ್ಣಾತ್ರಮಧರ್ಮಾಚಾರಗಳನ್ನು ತ್ಯಜಿಸುವರು. ವರ್ಣಾಶ್ರಮಧರ್ಮ se ತಪಸ್ಸು, ಸತ್ಯ ಇವೇ ಪೂ ನಷ್ಟವಾಗಿ, ವರ್ಣಸಾಂಕರ್ಯ ವಾಗುವುದು. ಬ್ರಾ ರ್ರ ಗಾದಿ ವರ್ಣದವರು, ತಮ್ಮ ಜೀವನಕ್ಕಾಗಿ ಶಯನಾಸನ ಭೋಜನಾದಿಗಳಲ್ಲ "ಇತರರ ನಂಸ ಸರ್ಗವನ್ನ ಹೊಂದಿ, ಧರ್ಮಭ್ರ ಷ್ಮರಾಗ.ವರು. ಇತರರು ಬ್ರಾಹ್ಮಣಾದಿಧರ್ಮಗಳ ನನ್ನು ಆಶ್ರಯಿಸಿ, ಅಧ್ಯಾಪಕರೂ, ಕಕ; ಅಧಿಕಾರಿಗಳೂ ಆಗಿ, ಮಹತ ಶ್ರ್ಯವನ್ನು ಜರೆಯುವ ಸತ್ಸು ರುಷರು ನಾನಾ ಕಷ್ಟಗಳ ಗೆ ಸಿಕ್ಕೆ, ಆಶ್ರಯಫದೆಯೇ 'ಮನೆರೇಗಳನ್ನ ತ್ಯಜಿಸಿ, ನನಡುರ್ಗಗಳನ್ನೂ, ಬೆಟ್ಟ ಗುಡ್ಡಗಳನ್ನೂ, ನದೀನ್ನದವರ್ವ ತಾದಿಗಳನ್ನೂ ಹೊಂದಿ, ಕಂದಮೂಲಫಲ ರ್ಣಾದಿ ಗಳಿಂದ ಜೀವಿಸುವರು. ` ಹೀಗೆ ಕಲಿಯುಗವು ಕೊನೆಯಾಗುವುದು.

ಹೀಗೆ ಕಲಿಯುಗವು ಕಳೆಯಲ್ಲ, ತ್ರಿಲಯನು ಸಂಭನಸುವುದು. ಆಗ ಮೂರ. ಲೋಕಗಳೂ ನಾಶವಾಗುವುವು. ತರುವಾಯ ಸ್ವರ್ಗಲೋಕದಲ್ಲಿರುವ ದೇವಾದಿಗ-) ಮಹರ್ಲೋಕಕ್ಕೆ ಹೋಗುವರು. ಲೋಕವೂ ಕೂಡ ನಷ್ಟವಾದರೆ ಜನಲೋಕಕ್ಕೆ ಹೋಗುವರು. ಪ್ರಲಯದ ಆದಿಯಲ್ಲಿ, ಸಸ್ತ ಸೂರ್ಯರು ಏಕಕಾಲದಲ್ಲಿ ಉದಯಿಸು ವರು. ಆಗ ಭೂಗೋಳವು ಕಾಯ್ತು, ಕಾದ ಕಬ್ಬಿಣದ ಗುಂಡಿನಂತೆ ದುಂಡಾ ಗಿಯೂ, ಕೆಂಪಾಗಿಯೂ ಕಾಣುವುದು. ತರುವಾಯ ಪ್ರಲಯಕಾಲದ ಮೇಘಗಳು, ಧಾರಾಕಾರವಾಗಿಯೂ, ಅವಿಚ್ಛಿನ್ನ ವಾಗಿಯೂ ಮಳಯನ್ನು ಕರೆಯಲು, ಜಗತ್ತು ಪ್ರಲಯೋದಕದಲ್ಲಿ ಮುಳುಗಿಹೋಗುವುದು. ಆಗ ಪರಬ್ರ ಹ್ಮನೆ ನೊಬ್ಬನೇ ಯೋಗ ನಿದ್ರಾ ರೂಢನಾಗಿಯೂ, ವಟಪತ್ರಶಾಯಿಯಾಗಿಯೂ Ke ತರುವಾಯ ಮಹರ್ಲೋಕವಾಸಿಗಳಾದ ದೇವತೆಗಳೆಲ್ಲರೂ, ಶ್ರೀಮನ್ನಾರಾಯಣನನ್ನು ಹೊಗಳು ವರು. ಹೀಗೆ ಬ್ರಹ್ಮದೇವನ ರಾತ್ರಿಯ ಕಾಲದಲ್ಲಿ ಪ್ರಲಯವೂ, ಹಗಲಲ್ಲಿ ಸೃಷ್ಟಿ ಕ್ರಮವೂ, ನಡೆಯುವುವು. ಲಯಕಾಲದಲ್ಲಿ, ಪೃಧ್ವಿಯು ಜಲದಲ್ಲಿಯೂ, ಜಲವು ಅಗ್ನಿ ಯಲ್ಲಿಯೂ, ಅಗ್ನಿಯು ವಾಯುವಿನಲ್ಲಿಯೂ, ಅದು ಆಕಾಶದಲ್ಲಿಯೂ ಲಯ

1೪

ವಾಗುವುವು. ಹೀಗೆ ಲಯವಾದ ಪಂಚಭೂತಗಳು ಅಹಂಕಾರತತ್ವದಲ್ಲಿಯೂ, ಅದು ಮಹತ್ತ ತ್ವದಲ್ಲಿಯೂ ಅದೂ ಸಹ ಪ್ರಕೃ ತಿಯಲ್ಲಿಯೂ ಲೀನವಾಗುವುವು. ಆಗ ಪ್ರಕೃತಿ ಮಾತ್ರವೇ ಜಲರೂಪವಾಗಿ ಉಳಿಯುವುದು ಹೀಗೆ ಪ್ರಲಯಕಾಲವು ಕಳೆದು ಸೃಷ್ಟಿಗೆ ಉಪಕ್ರಮವಾಗಲು, ಕೃ”ಯುಗವು ಪ್ರಾರಂಭವಾಗುವುದು. ಆಗ ಭಗವಂತನ ಇಚ್ಛಾನು ಸಾರವಾಗಿ, ಸತ್ವರಜಸ್ತಮೋಗುಣಾತ್ಮಕವಾದ ಪ್ರಕೃತಿಯಿಂದ ಮಹತ್ತತ್ವಾದಿಗಳು ಸೃಷ್ಟವಾಗುವುವು. ಇದರಿಂದ ಮನುಷ್ಯರಲ್ಲಿಯೂ ಸಾತ್ವಿಕ, ರಾಜಸ ಮತ್ತು ತಾಮಸವೆಂಬ ಮೂರು ವೃತ್ತಿಗಳುಂಟಾಗುವುವು. ಸಾತ್ಮಿಕವೃತ್ತಿಯಿಂದ ಸ್ವರ್ಗಾದ್ಯುತ್ತಮ ಸದನಿಗಳೂ, ರಾಜಸದಿಂದ ಭೂಮಿಯಲ್ಲಿ ಜನನಮರಣಗಳೂ, ತಾಮಸ ವೃತ್ತಿಯಿಂದ ನರಕಾದ್ಯನರ್ಥಗಳೂ ಸಂಭವಿಸುತ್ತವೆ. ರೀತಿಯಾಗಿ ಇವುಗಳಿಗೆ ಗುಣತ್ರಯಗ ಳೇ ಮುಖ್ಯಕಾರಣಗಳಾಗಿರುತ್ತವೆ.

ಸಂಪುಟದಲ್ಲಿ ಗಯಾವ.ಹಿಮೆಯು ವಿಶೇಷವಾಗಿ ವರ್ಣಿತವಾಗಿದೆ. ಗಯಾ ಶ್ರಾದ್ಧದಿಂದ ಬ್ರಹ್ಮಹತ್ಯಾದಿ ಮಹಾವಾತಕಗಳು ನಷ್ಟವಾಗಿ, ಮುಕ್ತಿಯುಂಬಾಗು ವುದು. ಬ್ರಹ್ಮಜ್ಞಾನ, ಗೆಯಾಶ್ರಾದ್ಧ, ಗೋಗ್ಯಹೆವ.ರಣ, ಕುರುಕ್ಷೇತ್ರಯಾತ್ರೆ ಇವು ನಾಲ್ಕೂ ಮುಕ್ತಿಯನ್ನು ಕೊಡುವುದರಲ್ಲಿ ಸಮವಾಗಿವೆ. ಕ್ಷೇತ್ರದಲ್ಲಿ ಸಕಲ ಕೀರ್ಥಾಭಿಮಾನಿದೇವತೆಗಳೂ, ಬ್ರಹ್ಮವಿಷ್ಣ್ಯಮಹೇತ್ವರರೂ, ವೈತರಣೀ, ಕಾಮ ಧೇನು ಕಲ್ಪವೃಕ್ಷಾದಿಗಳೂ ಸದಾ ಸಸ್ತಿಹಿತವಾಗಿರುವುವು. ಇದರಲ್ಲಿ ಮಾಡಿದ ನಿತೃಕಾರ್ಯಾದಿಗಳು ಮಹಾಫಲದಾಯಕಗಳಾಗಿವೆ.

ಗಯಾಕ್ಷೇತ್ರವೆಂದು ನಾಮಬರಲು ಕಾರಣ :- ಪೂರ್ವದಲ್ಲಿ ಗಯಾನಾಮಕ ನಾದ ಒಬ್ಬ ಅಸುರನು, ಘೋರವಾದ ತಪಸ್ಸನ್ನು ಮಾಡಿ, ಬ್ರಹ್ಮನಿಸ್ಣುಮಹೇಶ್ವರಾದಿ ಗಳಿಂದ ಮಹಾವರಗಳನ್ನು ಪಡೆದು, ಲೋಕವಿಖ್ಯಾತನಾಗಿದ್ದನು. ಅವನ ದರ್ಶನ ಮಾತ್ರದಿಂದಲೇ ತ್ರಿಲೋಕವಾಸಿಗಳಾದ ಜನಗಳಲ್ಲರೂ ಮುಕ್ತಿಯನ್ನು ಹೊಂದು ತ್ತಿದ್ದರು. ತರುವಾಯ ಭೂಲೋಕ, ಯಮಲೋಕಗಳು ಜನರಿಲ್ಲದೆ ಶೂನ್ಯವಾದುವು. ಆಗ ಯಮಾದಿ ಜೀವತೆಗಳು ಬ್ರಹ್ಮನನ್ನು ಪ್ರಾರ್ಥಿಸಿದರು. ಅವರ ಪ್ರಾರ್ಥನೆಯಂತೆ ಬ್ರಹ್ಮದೇವನು, ಅಸುರನ ಬಳಿಗೆ ಹೋಗಿ, ಯಾಗವನ್ನು ಮಾಡಲು ಪವಿತ್ರವಾದ ನಿನ್ನ ಜೀಹವನ್ನು ಕೊಡು ಎಂದು ಬೇಡಿದನು. ಅಸುರನು ಅದಕ್ಕೊನ್ಟಿ ತನ್ನ ದೇಹ ವನ್ನು ಬ್ರಹ್ಮನಿಗೆ ಅರ್ಪಿಸಿದನು. ಆಗ ಬ್ರಹ್ಮನು. ಅವನ ಶರೀರದ ಮೇಲೆ ಮಹಾ ಯಾಗವನ್ನು ಮಾಡಿದನು ಶರೀರವು ಚಲಿಸದೇ ಇರುವುದಕ್ಕಾಗಿ ಅದರ ಮೇಲೆ ಮಹಾಶಿಲೆಯನ್ನು ಸ್ಥಾಪಿಸಿ, ವಿಷ್ಣ್ವಾದಿ ದೇವತೆಗಳೂಡನೆ "ತಾನೂ ನಿಂತನು. ಗಯಾಸುರನ ನಾಮದಿಂದಲೇ ಗಯಾಕ್ಷೇತ್ರವು ಪ್ರಖ್ಯಾತವಾಗಿದೆ.

ಗಯಾಶಿಲೆಯಮಹಿಮೆ:-- ಮುರೀಚಿಮುನಿಯು ತನ್ನ ಆಶ್ರಮದಲ್ಲಿ ಪತ್ನಿಯಾದ ಧರ್ಮವ್ರಕೆಯೊಡನೆ ಸುಖವಾಗಿ ವಾಸಿಸುತ್ತಿದ್ದನು. ಹೀಗಿರುವಲ್ಲಿ ಒಂದು ದಿವಸ

1

ಆಯಾಸದಿಂದ ಪತ್ಲಿಯ ತೊಡೆಯ ಮೇಲೆ ತಲೆಯನ್ಸಿಟ್ಟುಕೊಂಡು ನಿದ್ರಿಸುತ್ತಿದ್ದನು. ಆಗ ಬ್ರಹ್ಮದೇವನು ಅಲ್ಲಿಗೆ ಬರಲು, ಧರ್ಮವ್ರತೆಯು ಎದ್ದು ಬ್ರಹ್ಮನಿಗೆ ಉಪಚಾರ ಮಾಡಿದಳು. ತರುವಾಯ ನಿದ್ರೆಯಿಂದ ಎದ್ದ ಮರೀಚಿಮುನಿಯು. ತನ್ನಸೇವೆಯನ್ನು ಬಿಟ್ಟ ಸತ್ಟಿಯ ಮೇಲೆ ಕೋಪಿಸಿಕೊಂಡು, ಶಿಲೆಯಾಗೆಂದು ಶಾಸನವನ್ನು ಕೊಟ್ಟನು. ಹೀಗೆ ಪತಿಯ ಶಾಪದಿಂದ ಧರ್ಮವ್ರತೆಯು ಶಿಲಾರೂಸಿಣಿಯಾದಳು. ಅವಳ ಪ್ರಾರ್ಥನೆ ಯಂತೆ ಬ್ರಹ್ಮಾದಿದೇವತೆಗಳು, ಸಕಲ ತೀರ್ಥಗಳು, ಮಹರ್ಷಿಗಳು ಮತ್ತು ಪಿತೃಗಳು ಇವರು ಅವಳಲ್ಲಿ ಸನ್ನಿ ಹಿತರಾಗಿರುವರು. ಅದುದರಿಂದ ಗಯಾ ಶಿಲೆಯಲ್ಲಿ ಜಪತಪಹೋಮಾದಿಗಳನ್ನೂ, ಶ್ರಾದ್ಧವನ್ನೂ ಮಾಡಿದರೆ ನಿತೃಗಳು ಅಕ್ಷಯವಾದ ಸರಮಪದೆವಿಯನ್ನು ಹೊಂದುವರು.

ಶ್ರೀಹರಿಯು ಆದಿಗದಾಧರನಾಗಲು ಕಾರಣ :--ವಿಶ್ವಕರ್ಮನು, ಗದಾನಾಮಕ ಅಸುರನ ಮೂಳೆಯಿಂದ ಗದಾಯೆಧವನ್ನ್ನ ನಿರ್ಮಿಸಿದನು. ಆಗ ಹೇತಿನಾಮಕ ಅಸುರನು, ತಪೋಮಹಿವೆ.ಯಿಂದ ವರಗಳನ್ನು ಪಡೆದು, ದೇವತೆಗಳನ್ನು ಪೀಡಿಸಿ ದನು. ಹೀಗೆ ಪೀಡಿತರಾದ ಇಂದ್ರಾದಿಗಳ. ಶ್ರೀಕರಿಯನ್ನು ಮೊರೆಹೊಕ್ಕರು. ಆಗ ಶ್ರೀಹರಿಯು ಗದಾಯುಧವನ್ನ್ನ ಸ್ವೀಕರಿಸಿ, ಅಸುರನನ್ನು ಸಂಹರಿಸಿದನು. ಇದರಿಂದ ಭಗವಂತನು ಆದಿಗದಾಧರನಾಗಿ, ಶಿಲೆಯ ಮೇಲೆ ಸ್ಥಿರವಾಗಿ ನಿಂತನ.. ಆಗ ಬ್ರಹಾದಿದೇವತೆಗಳು ಶ್ರೀಹರಿಯನ್ನು ಹೊಗಳಿದರು. ಹೀಗೆ ಗದಾಧರನಿರುವ ಗಯಾಕ್ಷೇತ್ರವು, ಮೂರುಲೋಕವಿಖ್ಯಾತವಾಗಿಯೂ, ಸಕಲೇಷ್ಟಾರ್ಧಪ್ರದ ವಾಗಿಯೂ, ಮುಕ್ತಿದಾಯಕವಾಗಿಯೂ ಇರುತ್ತದೆ.

ಸಂಪುಟದಲ್ಲಿ ಅಷ್ಟಾದಶಿಪುರಾಣಗಳಲ್ಲಿರುವ ಗ್ರಂಧಗಳ ಸಂಖ್ಯೆಯು ನಿರೂಪಿತವಾಗಿದೆ. ಹೇಗೆಂದರೆ ಶ್ರೀಮತ್ಸ್ಯಪುರಾಣದಲ್ಲಿ ಹದಿನಾಲ್ಕು ಸಾವಿರ ಶ್ಲೋಕಗಳೂ, ಭವಿಷ್ಯತ್‌ ಪುರಾಣದಲ್ಲಿ ಪದಿನಾಲ್ಕುಸಾವಿರದ ಐನೂರು ತ್ಲೋಕಗಳೂ, ಮಾರ್ಕಂಡೇಯಪುರಾಣದಲ್ಲಿ ಒಂಭತ್ತ ಸಾವಿರ ಶತ್ಲೋಕಗಳೂ, ಬ್ರಹ್ಮನೈವರ್ತ ಪುರಾಣದಲ್ಲಿ ಹದಿನೆಂಟುಸಾವಿರ ಗ್ರಂಧಗಳೂ, ಬ್ರಹ್ಮಾಂಡನ್ತರಾಣದಲ್ಲಿ ಹನ್ನೆರಡು ಸಾವಿರ ಪದ್ಯಗಳೂ, ಶ್ರೀಮದ್ಭಾ ಗವತವುರಾಣದಲ್ಲಿ ಹದಿನೆಂಟುಸಾವಿರ ತ್ಲೋಕಗಳೂ, ಬ್ರಹ್ಮವುರಾಣದಲ್ಲಿ ಹತ್ತುಸಾವಿರ ಶ್ಲೋಕಗಳೂ, ಆದಿಪುರಾಣದಲ್ಲಿ ಹತ್ತುಸಾವಿರದ ಆರುನೂರ ಶ್ಲೋಕಗಳೂ, ವಾಯುಪುರಾಣದಲ್ಲಿ ಇಸ್ಪತ್ತ ಮೂರುಸಾವಿರ ನದ್ಯಗಳೂ, ನಾರದೀಯಪುರಾಣದಲ್ಲಿ ಇಸ್ಪತ್ತ ಮೂರುಸಾವಿರ ಶ್ಲೋಕಗಳೂ, ಗರುಡಪುರಾಣದಲ್ಲಿ ಹತ್ತೊಂಭತ್ತುಸಾವಿರ ಗ್ರಂಥಗಳೂ, ಪದ್ಮಪುರಾಣದಲ್ಲಿ ಇಪ್ಪತ್ತ ದುಸಾವಿರ ತ್ಲೋಕ ಗಳೂ, ಕೂರ್ಮವುರಾಣದಲ್ಲಿ ಹದಿನೇಳುಸಾವಿರ ಕ್ಲೋಕಗಳೂ, ವರಾಹಪುರಾಣದಲ್ಲಿ ಇಪ್ಪತ್ತನಾಲ್ಕುಸಾವಿರ ಗ್ರಂಥಗಳೂ, ಸ್ಥಾಂದಪುರಾಣದಲ್ಲಿ ಎಂಭತ್ತೊಂದುಸಾವಿರ ಶ್ಲೋಕಗಳೂ ಇವೆಯೆಂದು ವರ್ಣಿತವಾಗಿವ.

vi

ಇಂತಹ ವಾಯುಪುರಾಣವನ್ನು ಬ್ರಹ್ಮದೇವನು ಮೊದಲು ವಾಯುದೇವನಿಗೆ ಉಪದೇಶಿಸಿದನು. ತರುವಾಯ ವಾಯುದೇವನು ಬೃಹಸ್ಸತಿಗೂ, ಅವನು ಶುಕ್ರಾದಿ ಗಳಿಗೂ ಉಪದೇಶಮಾಡಿದರು. ಉಪದೇಶಪರಂಪರೆಯಿಂದ ವೇದವ್ಯಾಸರು ನನಗೆ ಉಪದೇಶಿಸಿದರೆಂದು, ಸೂತಮುನಿಯು, ಮಹರ್ಷಿಗಳಿಗೆ ತಿಳಿಸಿರುವರು. ಶ್ರೀ ವಾಯುಮಹಾಪುರಾಣದಲ್ಲಿ ಇಪ್ಪತ್ತ ಮೂರುಸಾವಿರ ಪದ್ಯಗಳಿವೆಯೆಂದು ಇದೆ ರಲ್ಲಿಯೇ ಹೇಳಿದೆ. ಆದರೆ ಇದರಲ್ಲಿ ಸುಮಾರು ಹನ್ನೊಂದುಸಾವಿರದ ಇನ್ನೂರ ಎಂಭತ್ತಾರು ಪದ್ಯಗಳು ಮಾತ್ರ ಇರುತ್ತವೆ. ಉಳಿದ ಭಾಗಗಳು ಕಂಡುಬರುವುದಿಲ್ಲ. ಇದರಲ್ಲಿ ವಾಯುದೇವನ ಅವತಾರಗಳೂ, ಶ್ರೀ ಲಕ್ಷ್ಮಿದೇವಿಯ ಮಹಾತ್ಮ್ಯಗಳೂ, ವರ್ಣಿತವಾಗಿವೆಯೆಂದು ಹಿರಿಯರು ಹೇಳುವರು. ಆದರೆ ವಿಷಯಗಳು ಇಲ್ಲಿ ಉಪಲಬ್ಬಿಯಿಲ್ಲ. ಇದರಿಂದ ವಾಯುಮಹಾಪುರಾಣದಲ್ಲಿ ಅನೇಕ ಭಾಗಗಳು ಆವಾಪೋದ್ವಾಪಗಳಾಗಿವೆಯೆಂದು ಹೇಳಬಹುದಾಗಿದೆ.

ಇಂತಕ್‌ ಶ್ರೀಮದ್ವಾಯುಮಹಾಪುರಾಣವನ್ನು ಯಾವನು ಶ್ರವಣಸಠನ ಮನನಾದಿಗಳನ್ನು ಮಾಡುವನೋ, ಅವನಿಗೆ ಸಕಲೇಷ್ಟಾರ್ಥಗಳೂ ಉಂಟಾಗುವುವು. ಪುರಾಣದ ಪುಸ್ತಕವು ಯಾರ ಮನೆಯಲ್ಲಿರುತ್ತಡಿಯೋ, ಅವರಿಗೆ ಭೂತಪ್ರೇತ ಪಿಶಾಚಾದಿಗಳು, ಜಲಾಗ್ದಿಗಳು, ಸಿಂಹವ್ಯಾಘ್ರಾದಿ ದುಷ್ಟಮೃಗಗಳು, ಇವುಗಳ ಭಯವಿಲ್ಲದೆ ಸಕಲಮನೋರಥಗಳೂ ಕೈಗೂಡುವುವು.

ಇಂತಹ ಮಹಾಪುರಾಣಗಳ ಪ್ರಚಾರಕ್ಕೆ ಕಾರಣಕರ್ತರೂ, ಪರಮೋದಾರಿಗಳೂ, ರಾಜರ್ಹಿಗಳೂ, ಕರ್ಣಾಟಕ ಸಿಂಹಾಸನಾಧೀಶ್ಚರರೂ ಆದ ಶ್ರೀಮಜ್ಜ ಯಚಾಮ ರಾಜೇಂದ್ರ ಒಡೆಯರ್‌ ಬಹದ್ದೂರ್‌ ಜಿ.ಸಿ.ಬಿ., ಜಿ.ಸಿ.ಎಸ್‌.ಐ., ಮಹಾಪ್ರಭುಗಳವರು, ಪುತ್ರಮಿತ್ರಕಳತ್ರಾದಿಗಳೊಡನೆ ಚಿರಕಾಲ ಸುಖವಾಗಿ ಧರ್ಮ ದಿಂದ ರಾಜ್ಯವನ್ನು ಪರಿಪಾಲಿಸಲೆಂದು ಶ್ರೀಭಗವಂತನನ್ನು ಪ್ರಾರ್ಥಿಸುವ,

ಅನುವಾದಕ: ತಾ| 16-7-48, ಆರ್‌. ಸೇತುಮಾಧವಾಚಾರ್‌, ಆಸ್ಥಾನ ವಿರ್ದ್ವಾ.

ಎಎ ಸಿತಿ ಎಂತು ಸಂಘ್‌

ವಿಷಯಾನುಕ್ತಮಣಿಕೆ

ಅಧ್ಯಾಯೆ ವಿಷಯ

ಮೂವತ್ತೇಳನೆಯ ಅಧ್ಯಾಯವು ಅನುಸಂಗಪಾದ ವರ್ಣನೆ: ಅಸಿಜನಿಗೆ ಬೃಹಸ್ಸತಿಗಳ ಶಾಪ-ಬಲಿಮುಹಾರಾಜನಿಗೆ ಐವರು ಕುಮಾರರ ಜನನ-ಪುರುರಾಜನ ವಂಶೋತ್ಸಶ್ತಿ-ಭೀಷ್ಮ ಕೌರವ, ಪಾಂಡವರು ಇವರ ಉತ್ಪತ್ತಿ-ಕಲಿಯುಗದ ಅಂತದ ವರ್ಣನೆ-ಇತ್ಯಾದಿ.

ಮೂವತ್ತೆಂಟಿನೆಯೆ ಅಧ್ಯಾಯವು-- ಅನುಷಂಗಪಾದ ವರ್ಣನೆ: - ಮನ್ವಂ ತರಗಳು- ಸಪ್ತರ್ಹಿಗಳು-ದೇವತೆಗಳು ಇವರ ಸೃಷ್ಟಿಕ್ರಮ ಮತ್ತು ಆಭೂತಸಂಸ್ಥವದ ವರ್ಣನೆ-ಸು ವ್ರ ತೆಯಲ್ಲಿ ಸಾವರ್ಣಿಮನುಗಳ ಜನನ-ಪ್ರಲಯಕಾಲದ ಉತ್ಪತ್ತಿ-ಆಗ ಭೂಗೋಳದ ವರ್ಣನೆ-ಬ್ರಹ್ಮದೇವನ ಪ್ರಲಯ ಮತ್ತು ಸೃಷ್ಟಿ-ಇತ್ಯಾದಿ. ಮೂವತ್ತೊಂಭತ್ತನೆಯ ಅಧ್ಯಾಯಿವು-- ಸ್ವರ್ಗಾದಿ ವರ್ಣನೆ: ಸ್ವರ್ಗಾದಿ ಊರ್ಧ್ವಲೋಕಗಳು-ನರಕಾದಿ ಅಧೋಲೋಕಗಳು ಮತ್ತು ಶಿವಪುರಿಯು ವರ್ಣಿತವಾಗಿವೆ.

3

ನಲವತ್ತನೆಯೆ ಅಧ್ಯಾಯೆವು--

ಅನುಷಂಗಪಾದ ವರ್ಣನೆ: ಸೃಷ್ಟಿಕಾರ್ಯದ ತರುವಾಯ ಸಂಹಾರಕಾರ್ಯ ವರ್ಣನೆ-ಪಂಚ ಭೂತಗಳು ಮತ್ತು ಅಹಂಕಾರತತ್ವ, ಇವುಗಳ ಲಯ- ಮಾನವನ ಮೂರು ವೃಕ್ತಿಗಳು-ಇವುಗಳಿಂದ ಸಂಭವಿಸುವ

ಅರ್ಥಾನರ್ಥಗಳು ಇತ್ಯಾದಿ.

ಪುಟ

109

164

246

viii ಅಧ್ಯಾಯ ವಿಷಯ

ನಲವತ್ತೊಂದನೆಯ ಅಧ್ಯಾಯವು-- ಸೃಷ್ಟಿಪ್ರಕರಣ :-- ಸಾಮಾನ್ಯವಾದ ಸೃಷ್ಟಿ ಕ್ರಮ-ವಾಯುಪುರಾಣದ ಮಹಿಮೆ-ಸ್ರೀ ಭಗವಂತನಿಂದ ಗುಣತ್ರಯಗಳು, ಅಹಂಕಾರತತ್ವಗಳು, ಪಂಚಮಹಾಭೂತಗಳು, ಚತುರ್ದಶಲೋಕಗಳತ್ತು, ದೇವಾದಿ ಮುನಿಗಳು ಇವುಗಳ ಸೃಷ್ಟಿ ಮತ್ತು ವರ್ಣನೆ

ನಲವತ್ತೆ ರಡನೆಯ ಅಧ್ಯಾಯವು ವ್ಯಾಸಸಂಶಯ ಪರಿಹಾರ :--- ಅಷ್ಟಾ ದಶಪುರಾಣಗಳಲ್ಲಿರುವ ಗ್ರಂಧಗಳ ಸಂಖ್ಯೆ ಮತ್ತು ವ್ಯಾಸ ಮಹರ್ಷಿಗೆ ಉಂಟಾದ ಸಂದೇಹ ಸರಹಾರ, ಷಡ್‌ದರ್ಶನ ಇವುಗಳ ವರ್ಣನೆ-ಗಯಾಮಾಹಾತ್ಮ್ಯ., ಶ್ರೀಕೃಷ್ಣ ಇವರ ಮಹಿಮೆಗಳು ಇತ್ಯಾದಿ.

ನಲವತ್ತ ಮೂರನೆಯೆ ಅಧ್ಯಾಯೆವು.-

ಗಯಾಮಹಿಮೆ :-- ನಾರದರಿಂದ ಗಯಾಮಹಿಮೆಯ ಶ್ರವಣ - ಸಿಂಡದಾನದಿಂದ ವಂಶೋದ್ಧಾರವಾಗುವ ಬಗೆ-ಬ್ರ ಸ್ಮಜ್ಞಾನ, ಗಯಾಶ್ರಾದ್ಭ ಇವೇ ಮುಂತಾದ ಕ್ಷೇತ್ರ ಮತ್ತು ಪುಣ್ಯಕ್ಕೀರ್ಧವಾದ ವೈತರಣೀನದಿ. ಶ್ರಾದ್ಧ ಮಾಡುವ ಕಾಲ ಇವುಗಳ ವರ್ಣನೆ

ನಲನತ್ತನಾಲ್ಯನೆಯ ಅಧ್ಯಾಯವು--- ಗಯಾಮಹಿಮೆ:-- ಗಯಾಸುರನ ಉತ್ಪತ್ತಿ-ಗಯಾಕ್ಷೇತ್ರವೆಂದು ಹೆಸರು ಬರಲು ಕಾರಣ-ಗಯಾಸುರನ ಘೋರವಾದ ತಪಸ್ಸು-ಬ್ರಹ್ಮದೇವ ನಿಂದ ಗಯಾಸುರನ ದೇಹದ ಮೇಲೆ ಯಾಗ-ಗಯಾಸುರನ ಮೇಲೆ ಶಿಲಾಸ್ಥಾಪನ-ಯಾಗದಲ್ಲಿ ಬ್ರಹ್ಮದೇವನ ದಾನ- ಬ್ರಾಹ್ಮಣರ ದುರಾಶೆ- ಪುನಃ ಶಾಪ ಇತ್ಯಾದಿ.

ಪುಟ

೨೦೫

337

ix ಅನ್ಯಾಯ ನಿಷಯ

ನಲನತ್ತೈದನೆಯ ಅಧ್ಯಾಯವು-- ಗಯಾಮಹಿಮೆ:-- ಗಯಾಶಿಲೆಯ ವರ್ಣನೆ-ಧರ್ಮದೇವನಿಗೆ, ಧರ್ಮವ್ರಕೆಯೆಂಬ ಕುಮಾರಿಯ ಜನನ-ಧರ್ಮವ್ರತೆ ಮತ್ತು ಮರೀಚಿಯರ ವಿವಾಹ-ಮರೀಚಿಮುನಿಯ ಆಶ್ರಮಕ್ಕೆ ಬ್ರಹ್ಮನ ಆಗಮನ- ಧರ್ಮವ್ರತೆಗೆ ಮರೀಚಿಮುನಿಯ ಶಾಸ- ಗಯಾಸುರನ ನಿಶ್ಚಲತೆ ಇತ್ಯಾದಿ. ನಲನತ್ಮಾರನೆಯ ಅಧ್ಯಾಯೆವು- ಗೆಯಾಮಾಹಾತ್ಮೈ : ಗಯಾ, ನೈಮಿಷಾರಣ್ಯ, ಮುಂಡಪ್ಪಷ್ಟ, ಪ್ರೇತಕುಂಡ, ಕಾಕಶಿಲೆ ಇವುಗಳ ಮಹಿಮೆಗಳು ಸಲನತ್ತ್ವೇಳನೆಯ ಅಧ್ಯಾಯೆವು-- ಗಯಾಮಹಿಮೆ:- - ಶ್ರೀಹರಿಗೆ ಗದಾಯುಧವ್ರಾಶ್ತಿ-ಶಿಲಾಮಹಿಮೆ ಮತ್ತು ಶ್ರೀಕರಿಯ ಸನ್ನಿಧಾನದ ವರ್ಣನೆ - ಗದಾಯುಧದಿಂದ ಹೇಶಿನಾಮಕ ಅಸುರರ ಸಂಹಾರ-ಶ್ರೀಹರಿಯು ಗಯಾಕ್ಷೇತ್ರದಲ್ಲಿ ನಿಂತ ಬಗೆ-ಮುಕ್ತಿಯನ್ನ ಪಡೆಯುವ ಮಾರ್ಗ ಇತ್ಯಾದಿ. ನಲವತ್ತೆಂಟಿನೆಯೆ ಅಧ್ಯಾಯೆವು- ಗಯಾಮಹುಮೆ :-- ಶ್ರಾದ್ಧಮಾಡುವ ನಿಧಾನ - ಸಂಪೂರ್ಣ ಫಲಪ್ರಾಸ್ತಿಯಾಗುವ ಬಗೆ-ಗದಾಧರನನ್ನು ಪ್ರಾರ್ಥಿಸುವ ರೀತಿ. ನಲನತ್ತೊಂಭತ್ತನೆಯ ಅಧ್ಯಾಯವು-- ಗಯಾಮಹಿಮೆ:-- ಗಯಾಕ್ಷೇತ್ರಮಾಹಾಕ್ಮ್ಯೆಗಳು ಮತ್ತು ಶಿಲಾಮಹಿಮೆಗಳ

ವರ್ಣನೆ-ಶ್ರೀರಾಮನಿಂದ ದಶರಥಮಹಾರಾಜನ: ಮುಕ್ತಿ ಯನ್ನು ಪಡೆದ ಬಗೆ.

ಪುಟ

401

416

433

ಅಧ್ಕಾಯ ವಿಷಯ ಪುಟ ಐವತ್ತನೆಯ ಅಧ್ಯಾಯವು ಗಯಾಮಹಿಮೆ ಮತ್ತು ವಾಯುಪುರಾಣದ ಮಹಿಮೆಗಳು, ಗಯಾ, ಗಯಾಸುರ, ಗಯಾರಾಜ, ಗಯಾದಿತ್ಯ, ಗಾಯತ್ರಿ, ಗದಾಧರ ಇವುಗಳ ಮಾಹಾತ್ಮ್ಯಗಳು-ಶ್ರೀಮದ್ವಾಯು ಪುರಾಣದ ಶ್ರವಣ, ಪಠನಾದಿಗಳ ಮಹಿಮೆಗಳು. 470

ಜಾಮಾ

ಆರ್‌. ಕೃಷ್ಮ ಶೆಟ್ಟಿ, ಪ್ರಿಂಟರ್‌, ಶ್ರೀ ಶಾರದಾ ಎಲೆಕ್ಟ್ರಿಕ್‌ ಪ್ರೆಸ್‌, ಮೈಸೂರು.

ಶ್ರೀಮದ್ದಾಯು ಮಹಾಪುರಾಣಂ

ಸಪ್ತತ್ರಿಂಶೋಂಧ್ಯಾಯಃ | ಸೂತ ಉವಾಚ

ತುರ್ವಸೋಸ್ತು ಸುತೋ ನಹ್ಲಿರ್ವಹ್ನೇರ್ಗೋಭಾನುರಾತ್ಮ ಜಃ | ಗೋಭಾನೋಸ್ತು ಸುತೋ ವೀರಸ್ತ್ರಿ ಸಾನುರಪರಾಜಿತಃ Wo li

ಕರಂಧಮಸ್ತ್ರಿಸಾನೋಸ್ತು ಮರುತ್ತಸ್ಯ ಚಾತ್ಮಜಃ | ಅನ್ಯಸ್ತೃನೀಕ್ಷಿತೋ ರಾಜಾ ಮರುತ್ತಃ ಕಥಿತಃ ಪುರಾ Woh

ಅನಪತ್ಕೋ ಮರುತ್ತಸ್ತು ರಾಜಾಸೀದಿತಿ ಶ್ರುತಂ! ದುಷ್ಕೃತಂ ಪೌರವಂ ಚಾಪಿ ಸರ್ವೇ ಪುತ್ರಮಕಲ್ಪ ಯತ್‌ all

ಮೂವತ್ತೇಳನೆಯ ಅಧ್ಯಾಯವು

೧-೨. ಸೂತವುರಾಣಿ,ಕನು ಹೇಳಿದನು :--ಪೂರ್ವದಲ್ಲಿ ತುರ್ವಸು ಮಹಾ ರಾಜನಿಗೆ ವನ್ನಿ ಯೆಂಬ ಪುತ್ರನೂ, ಅವನಿಗೆ ಗೋಭಾನುವೆಂಬ ಸುತನೂ, ಅವನಿಗೆ ಶೂರನೂ, ಅಸರಾಜಿತನೂ ಆದ ತ್ರಿಸಾನುನೆಂಬ ಕುಮಾರನೂ, ಅವನಿಗೆ ಕರಂಧಮ ನೆಂಬ ತನಯನೂ, ಅವನಿಗೆ ಮರುತ್ತಮನೆಂಬ ರನೂಜನೂ ಹುಟ್ಟಿದರು. ಮರುತ್ತನ ವಿಷಯಗಳನ್ನು ನಾನು ನಿಮಗೆ ಮೊದಲೇ ತಿಳಿಸಿರುತ್ತೇನೆಯೆಂದು ಸೂತಮುನಿಯು ಹೇಳಿದನು.

೩. ಆಮರುತ್ಮ್ತಲಗೆ ಸಂತಾನವಿಲ್ಲದ ವಿಚಾರವು ನಿಮಗೆ ತಿಳಿದಿದೆಯಲ್ಲವೇ? ಅವರೆಲ್ಲರೂ ಪುರನಂಶೋತ್ಸನ್ನನನ್ನೂ, `ದುಷ್ಕೃತನನ್ನೂ ಪುತ್ರನನ್ನಾಗಿ ಮಾಡಿ ಕೊಂಡರು.

ಶ್ರೀಮದ್ವಾಯುಪುರಾಣಂ

ಏವಂ ಯಯಾತಿಶಾಪೇನ ಜರಾಯಾಃ ಸಂಕ್ರಮೇಣ ತು |

ತುರ್ವಸೋಃ ಪೌರವಂ ವಂಶಂ ಪ್ರವಿವೇಶ ಪುರಾ ಕಲ ದುಷ್ಕೃತಸ್ಯ ತು ದಾಯಾದಾಃ ಶರೂಥೋ ನಾಮ ಪಾರ್ಥಿವಃ | ಶರೂಥಾತ್ತು ಜನಾಪೀಡಶ್ಚತ್ವಾರಸ್ತಸ್ಯ ಚಾತ್ಮಜಾಃ ॥೫॥ ಸಾಂಡ್ಯಶ್ಚ ಕೇರಲಶ್ಲೈನ ಚೋಲಃ ಕುಲ್ಕಸ್ತಥೈವ ಚ!

ತೇಷಾಂ ಜನಪದಾಃ ಕುಲ್ಯಾಃ ಪಾಂಡ್ಯಾಶ್ಲೊ €ಲಾಃ ಸಕೇರಲಾಃ ೬॥

ದ್ರುಹ್ಯೋಸ್ತು ತನಯಾೌ ವೀರೌ ಬಭ್ರುಃ ಸೇತುಶ್ಚ ವಿಶ್ರುತೌ |

ಅರುದ್ಧಃ ಸೇತುಪುತ್ರಸ್ತು ಬಾಭ್ರವೋ. ರಿಪುರುಚ್ಯ ತೇ Hal ಯೌವನಾಶ್ನೇನ ಸಮಿತಿ ಕೃಚ್ಛೆ ೨ೀಣ ನಿಹತೋ ಬಲೀ |

ಯುದ್ಧಂ ಸುಮಹದಾಸೀತ್ತು ಮಾರ್ಸಾ ಪರಿ ಚತುರ್ದಶ ll sll

೪. ಹೀಗೆ ಯಯಾತಿ ಮಹಾರಾಜನ ಶಾಪದಿಂದಲೂ, ವೃದ್ಧನ ನಾದುದ ರಿಂದಲೂ, ಪೂರ್ವಕಾಲದಲ್ಲಿ ತುರ್ವಸುವಿಗೆ ಸಂತಾನವಿಲ್ಲದೆ ಅನನ” ವಂಶವು ಯದುರಾಯನ ವಂಶಕ್ಸೇ ಸರಿಹೋಯಿತು.

೫. ದುಷ್ಟೃತನಿಗೆ ಶರೂಧನೆ:ಬ ರಾಜಕುವೂರನೂ. ಶರೂಥನಿಗೆ

ಜನಾಹೀಡನೆಂಬ ಮಗನೂ ಜನಿಸಿದರು ಅವನಿಗೆ ನಾಲ್ವರು ಸುಪ್ರಸಿದ ರಾದ 9 ಲ್ಯ

ಕುಮಾರರು ಜನಿಸಿದರು

೬. ಅವರು ಯಾರೆಂದರೆ ಪಾಂಡ್ಯ, ಕೇರಳ ಜೋಲ ಮತ್ತು ಕುಲ್ಯ ಇವ ರಾಗಿದ್ದರು. ಇವರು ಜನಾಪೀಡನ ಕುಮಾರರಾಗಿ ಕುಲ್ಯ, ಪಾಂಡ್ಯ, ಚೋಲ ಮತ್ತು ಕೇರಳವೆಂಬ ದೇಶಗಳನ್ನು ಸುಖವಾಗಿ ಆಳುತ್ತಿದ್ದರು.

೭. ಆದು ್ರಹ್ಯನಿಗೆ ಬಭ್ರು ಸೇತುವೆಂಬ ಪ್ಪ ಪ್ರ ಖ್ಯಾತರೂ, ಶೂರರೂ ಆದ ಇಬ್ಬರು ಮಕ್ಕಳಿದ್ದ ರು. ಅವರಲ್ಲಿ ಸೇತುವೆಂಬುವನಿಗೆ ಅರುದ್ಧನೆಂಬ ಮಗನೂ ಹುಟ್ಟಿ ದನು. ಅವನಿಗೆ ಬಾಭ್ರನನೆಂಬ' ಶತ್ರುವು ಇದ್ದ ನು.

ಲೆ. ಅವರಿಬ್ಬರಿಗೂ ಹೆದಿನಾಲ್ಕುತಿಂಗಳುಕಾಲ ಘೋರವಾದ ಯುದ್ಧವು ಸಂಭವಿಸಿತು. ಆಗ ಶೂರನಾದ ಯೌವನಾಶ್ವನು ಬಲಶಾಲಿಯಾದ ಮಹಾರಾಜ ನನ್ನು ಯುದ್ಧರಂಗದಲ್ಲಿ ಸಂಹರಿಸಿದನು

(2

ಅಧ್ಯಾಯ ೩೭

ಅರುದ್ಧ ಸ್ಯ ತು ದಾಯಾದೋ ಗಾಂಧಾರೋ ನಾಮ ಪಾರ್ಥಿವಃ | ಖ್ಯಾಯತೇ ಯಸ್ಯ ನಾಮ್ನಾ ತು ಗಾಂಧಾರವಿಷಯೋ ಮಹಾನ್‌ ॥|೯॥

ಗಾಂಧಾರದೇಶಜಾಶ್ಚಾ ಪಿ ತುರಗಾ ವಾಜಿನಾಂ ವರಾಃ | ಗಾಂಧಾರಪುತ್ರೋ ಧರ್ಮಸ್ತು ಘೃತಸ್ತಸ್ಯ ಸುತೊಆಭನತ್‌ ll ೧೦॥

ಘೃತಸ್ಯ ದುರ್ದಮೋ ಜಜ್ಞೇ ಪ್ರಚೇತಾಸ್ತಸ್ಯ ಚಾತ್ಮಜಃ ! ಪ್ರಚೇತಸಃ ಪುತ್ರಶತಂ ರಾಜಾನಃ ಸರ್ವ ಏವ ತೇ Il ೧೧॥

ಮ್ಲೇಚ್ಛರಾಷ್ಟ್ರಾಧಿಸಾಃ ಸರ್ನೇ ಹ್ಯುದೀಚೀಂ ದಿಶಮಾಶ್ರಿತಾಃ | ಅನೋಃ ಪುತ್ರಾ ಮಹಾತ್ಮಾನಸ್ತ್ರ ಯಃ ಪರಮಧಾರ್ಮಿಕಾಃ Il ೧೨॥

ಸಭಾನರಶ್ಚ ಪಕ್ಷಶ್ಚ ಸರಪಶಸ್ತಥೈವ | ಸಭಾನರಸ್ಯ ಪುತ್ರಸ್ತು ವಿರ್ದ್ವಾ ಕಾಲಾನಲೋ ನೃಪಃ Wl ೧೩

೯. ಅರುದ್ದ ಸಿಗೆ ಗಾಂಧಾರರಾಜನೆಂಬ ಪ್ರ ಸಿದ್ದ ನಾದ ಕುಮಾರನಿದ್ದ ನು. ಅವನು ಗಾಂಧಾರಜೇಶತ್ಸೆ ದೊರೆಯಾಗಿ ಸುಖವಾಗಿ ಪ್ರಜೆಗಳನ್ನು ಪಾಲಿಸುತ್ತಿ ದ್ದ ನು.

೧೦. ಗಾಂಧಾರದೇಶದಲ್ಲಿ ಹುಟ್ಟಿದ ಅಶ್ವಗಳೂ ಕೂಡ ಸುಪ್ತ ಸ್ರಸಿದ್ದ ವಾಗಿಯೂ, ಉತ್ತಮವಾಗಿಯೂ ಇದ್ದುವು. hope: a ಕುಮಣರನೂ, ಅವನಿಗೆ ಫೃತನೆಂಬ ಸಾತನೂ ಹುಟ್ಟಿದರು.

೧೧. ಘೃತನಿಗೆ ದುರ್ದವಾನನೂ, ಅವನಿಗೆ ಪ್ರ ಚೇತಸನೂ, ಪ್ರಜೇ ತಸನಿಗೆ ನೂರುಜನ ಕುಮಾರರೂ ಜನಿಸಿದರು. ಅವರೆಲ್ಲರೂ ರಾಜರಾಗಿಯೇ ಇರುವರು.

೧೨-೧೩. ರಾಜಕುಮಾರರೆಲ್ಲರೊ ಮ್ಲೇಂಛದೇಶಕ್ಕೆ ರಾಜರಾಗಿ ಉತ್ತರ ದಿಗ್ಭಾಗದಲ್ಲಿ ವಾಸಿಸುತ್ತಿದ್ದರು. ಮಹಾರಾಜನಿಗೆ ಸಭಾನರ, ಸಕ್ಷ, ಪರಪಕ್ಷರೆಂಬ ಮಹಾತ್ಮರೂ, ಪರಮ ಧಾರ್ಮಿಕರೂ ಆದ ಮೂವರು ಪುತ್ರರು ಹುಟ್ಟಿದರು. ಸಭಾನರನಿಗೆ ಸಂಡಿತನಾದ ಕಾಲಾನಲನಾಮಕನಾದ ಕುಮಾರನು ಹುಟ್ಟಿದನು.

3

ಶ್ರೀಮದ್ವಾಯುಪುರಾಣಂ ಕಾಲಾನಲಸ್ಯ ಧರ್ಮಾತ್ಮಾ ಸೃಂಜಯೋ ನಾಮ ಧಾರ್ಮಿಕಃ ಸೃಂಜಯಸ್ಕಾಭವತ್‌ ಪುತ್ರೋ ನೀರೋ ರಾಜ ಪುರಂಜಯಃ ೧೪

ಜನಮೇಜಯೋ ಮಹಾಸತ್ವಃ ಪುರಂಜಯಸುತೋಭವತ್‌ | ಜನಮೇಜಯಸ್ಯ ರಾಜರ್ಹಿರ್ಮಹಾಶಾಲೋಭವನ್ನೃ ಪಃ ox

ಆಸೀದಿಂದ್ರಸನೋ ರಾಜಾ ಪ್ರತಿಷ್ಠಿತಯಶಾ ದಿವಿ! ಮಹಾಮಾನಾಃ ಸುತಸ್ತಸ್ಯ ಮಹಾಶಾಲಸ್ಯ ಧಾರ್ಮಿಕಃ I ೧೬ Il

ಸಪ್ತದ್ವೀಪೇಶ್ವಕೋ ರಾಜಾ ಚಕ್ರನರ್ತೀ ಮಹಾಯಶಾಃ | ಮಹಾಮನಾಸ್ತು ಪುತ್ರೌ ದ್ವೌ ಜನಯಾಮಾಸ ವಿಶ್ರುತೌ ll oe ll

ಉಶೀನರಂ ಧರ್ಮಜ್ಞಂ ತಿತಿಕ್ಷುಂ ಚೈನ ಧಾರ್ಮಿಕಂ | ಉಶೀನರಸ್ಯ ಪತ್ನ ಸ್ತು ಪಂಚ ರಾಜರ್ಹಿವಂಶಜಾಃ ೧೮

೧೪. ಕಾಲಾನಲನಿಗೆ ಧರ್ಮಿಷ್ಠನೂ ಜ್ಞಾನಿಯೂ ಆದ ಸ್ನಂಜಯನೆಂಬ ಸುತನೂ, ಅವನಿಗೆ ವೀರನಾದ ಪುರಂಜಯನೆಂಬ ಕುಮಾರನೂ ಹುಟ್ಟಿದರು.

೧೫. ಪುರಂಜಯನಿಗೆ ಅತ್ಯಂತ ಬಲಶಾಲಿಯೂ ಖ್ನಾತನೂ ಆದ ಜನಮೇಜಯರಾಜನೂ, ರಾಜರ್ಷಿಗೆ ಮಹಾಶಾಲನೆಂಬ ಸುತನೂ ಉದ್ಭವಿಸಿದರು.

೧೬. ಕುಮಾರನು ಇಂದ್ರನಿಗೆ ಸಮಾನವಾದ ಕೇರ್ತಿವಂತನೂ, ಪ್ರಖ್ಯಾತ ವಾದ ಪರಾಕ್ರಮವುಳ್ಳವನೂ ಆಗಿದ್ದ ನು. ಮಹಾಶಾಲನಿಗೆ ಧಾರ್ಮಿಕನಾದ ಮಹಾಮನಸ್ಸೆಂಬ ಸುತನೂ ಜನಿಸಿದನು.

೧೭. ಸಪ್ತ ದ್ವೀಪಗಳಿಗೆ ಒಡಯನೂ, ಚಕ್ರವರ್ತಿಯೂ, ಕೀರ್ತಿವಂತನೂ,

ಶೂರನೂ ಆದ ಮಹಾಮನ ಸ್ಸನಿಗೆ ಪ್ರಖ್ಯಾತರಾದ ಇಬ್ಬರು ಮಕ್ಕಳು ಹುಟ್ಟಿದರು.

೧೮. ಅವರಿಬ್ಬರಲ್ಲಿ ಉಶೀನರನೆಂಬುವನು ಧರ್ಮಜ್ಞ ನೂ, ತಿತಿಕ್ಷುವೆಂಬುವನು ಅತ್ಯಂತ ಧರ್ಮಿಷ್ಮನೂ ಆಗಿದ್ದರು. ಉಶೀನರನಿಗೆ ರಾಜರ್ಷಿಗಳ ಕುಮಾರಿಯರಾದ ಐವರು ಸತ್ಲಿಯರಿದ್ದ ರು.

ಆಧ್ಯಾಯ ೩೭

ಮೃಗಾ ಕೃಮಿ ನವಾ ದರ್ನಾ ಪಂಚಮಿ ದೃಷದ್ವತೀ | ಉಶೀನರಸ್ಯ ಪುತ್ರಾಸ್ತು ಪಂಚ ತಾಸು ಕುಲೋದ್ವಹಾಃ ತಪಸಾ ತೇ ಸುಮಹತಾ ಜಾತವೃದ್ಧಾಶ್ಚ ಧಾರ್ಮಿಕಾಃ ll ೧೯॥

ಮೃಗಾಯಾಸ್ತು ಮೃಗಃ ಪುತ್ರೋ ನವಾಯಾ ನವ ಏವ ತು! ಕೃ ಮ್ಯಾಃ ಕೃ ಮಿಸ್ತು ದರ್ನಾಯಾಃ ಸುವ್ರತೋ ನಾಮ ಧಾರ್ಮಿಕಃ | ೨೦॥

ದ್ವ ಷದ್ದ ತೀಸುತಶ್ಹಾ ಫಿ ಶಿನಿರೌಶೀನರೋ ದಿ ್ವಜಾಃ |

ಶಿನೇಃ “ನಪುರಃ ಖ್ಯಾತಂ ಯೌಧೇಯಂ ಮೃಗಸ್ಯ ತು ll ೨೧॥ ನವಸ್ಯ ನವರಾಷ್ಟ್ರ ತು ಕೃಮೇಸ್ತು ಕೃಮಿಲಾಪುರೀ |

ಸುವು ತಸ್ಯ ವೃ ಷಾ $ವಿಪುತ್ರಾನಿ ಜೋಧತ 1೨೨ ಶಿನೇಸ್ತು ಶಿನಯಃ ಪುತ್ರಾಶ್ಚತ್ತಾರೋ ಲೋಕಸಮ್ಮ ತಾಃ |

ವೃಷದರ್ಭಃ ಸುವೀರಸ್ತು ಕೇಕಯೋ ಮದ್ರಕಸ್ತಥಾ ೨೩

೧೯. ಉಶೀನರನಿಗೆ ಮೃಗ, ಕ್ರಮಿ, ನವ, ದೂರ್ವ ಮತ್ತು ದೃಷದ ತ್ರೆ ಎಂಬ ಐದು ಜನ ಹೆಂಡತಿಯರಿದ್ದ ರಿ ಅವರಲ್ಲಿ ವಂಶೋದ್ಹಾ ರಕರಾದೆ. ಐದು ಜನ ಮಕ್ಕಳು ಹುಟ್ಟ ದರು. ಅವರು ಮಹಾ ತಪಸ್ಸಿನಿಂದ ವೃ ದಿ ಯನ್ನು ಹೊಂದಿ ಧಾರ್ಮಿಕರಾಗಿದ್ದರು

೨೦. ಅವರಲ್ಲಿ ಮೃಗೆಯೆಂಬುವಳಿಗೆ ಮೃಗನೆಂಬ ಕುಮಾರನೂ, ನವೆಯೆಂಬ ಪತ್ನಿಗೆ ನವನೆಂಬ ಸುತನೂ, ಕ್ರಿಮಿಗೆ ಕ್ರಿಮಿಯೆಂಬ ತನಯನೂ, ದಾರುವಿಗೆ ಸುವೆ ನೈತನೆಂಬ ಧಾರ್ಮಿಕನಾದ ಮಗನೂ ಜನಿಸಿದರು.

೨೧. ದೃಷದ್ವ ತಿಗೆ ಶಿನಿ ಎಂಬ ಪುತ್ರನು ಜನಿಸಿ ಖ್ಯಾತಿವಂತನಾಗಿ ಶಿವಪುರದಲ್ಲಿ ರಾಜ್ಯವಾಳುತ್ತಿದ್ದ ದನು. ಮ್ಳ ಗನೆಂಬ ಕುಮಾರನು He ENS ನಗರದಲ್ಲಿ ಪ್ರಜೆಗಳನ್ನು ಪಾಠಿಸುತ್ತಿದ್ದನು.

೨೨. ನವನಿಗೆ ನವನೆಂಬ ದೇಶವೂ, ಕ್ರಿಮಿಗೆ ಕ್ರಿ ಕ್ರಿಮಿಲಾಪುರಿಯೂ, ಸುವ ನೃತನಿಗೆ ವೃಷ್ಟಾ ನಗರವೂ ರಾಜಧಾನಿಯಾಗಿದ್ದು ವು. ನನನ ಪುತ್ರರನ್ನು ಹೇಳುನೆನು 56

೨೩. ಅಂತಹ ಶಿವನಿಗೆ ಪ್ರಜಾಪ್ರೇಮಿಗಳೂ ಶೂರರೂ ಆದ ವೃಷದರ್ಭ, ಸುವೀರ, ಕೇಕೆಯ, ಮದ್ರಕಂರೆಬ ನಾಲ್ಕ ಲ್ವರು ಕುಮಾರರು ಪ್ರ ಸ್ರಖ್ಯಾ ತರಾಗಿದ್ದೆ ರು.

5

ಶ್ರೀಮದ್ವಾಯುಪುರಾಣಂ

ತೇಷಾಂ ಜನಪದಾಃ ಸ್ಫೀತಾಃ ಕೇಕಯಾ ಮಾದ್ರಕಾಸ್ತಥಾ |

ವೃಷದರ್ಭಾಃ ಸೂಚಿದರ್ಭಾಸ್ತಿ ತಿಕ್ಲೋಃ ಶೃಣುತ ಪ್ರಜಾಃ ೨೪ il ತೈತಿಕ್ಷುರಭವದ್ರಾಜಾ ಪೂರ್ವಸ್ಕಾಂದಿಶಿ ವಿಶ್ರುತಃ

ಉಶದ್ರಥೋ ಮಹಾಬಾಹುಸ್ತಸ್ಯ ಹೇಮಃ ಸುತೋಭವತ್‌ ೨೫ |

ಹೇಮಸ್ಯ ಸುತಪಾ' ಜಜ್ಞೇ ಸುತಃ ಸುತಯಶಾ ಬಲೀ! ಜಾತೋ ಮನುಷ್ಯಯೋನ್ಯಾಂ ವೈ ಕ್ಷೀಣೇ ನಂಶೇ ಪ್ರಜೇಪ್ಸಯಾ ೨೬ ॥|

ಮಹಾಯೋಗೀ ತು ಬಲಿರ್ಬಬ್ಭೋ ಯಃ ಮಹಾಮನಾಃ | ಪುತ್ರಾನುತ್ಪಾದಯಾಮಾಸ ಚಾತುರ್ವರ್ಣ್ಯಕರಾನ್‌ ಭುವಿ ೨೭ I

೨೪. ಅವರ ರಾಜಧಾನಿಗಳು ಸರ್ವಸಂಪತ್ಸಂಮೃದ್ಧಿಗಳಿಂದ ಕೂಡಿ ಸುಂದರವಾಗಿಯೂ, ಕೇಕಯ, ಮಾದ್ರಕ, ವೃಷದರ್ಭ, ಸೂಚಿದರ್ಭ ಎಂಬ ನಾಮಗಳಿಂದ ಸುಪ್ರ ಸಿದ್ಧ ಗಳಾಗಿಯೂ ಇದ್ದುವು. ಈಗ ತಿತಿಕ್ಕುವಿನ ವಂಶವನ್ನು ಹೇಳುವೆನು ಕೇಳಿರೆಂದನ್ನು

೨೫. ತಿತಿಕ್ಷು ಮಹಾರಾಜನು ಪೂರ್ವದಿಕ್ಕಿನಲ್ಲಿ ಪ್ರ ಖ್ಯಾತನಾದ ಪ್ರಭು ವಾಗಿದ್ದನು. ಅವನಿಗೆ ಉಪದ್ರವನೆಂಬ ಶೂರನಾದ ಪುತ್ರನೂ, ಅವನಿಗೆ ಹೇಮನೆಂಬ ಸುಂದರನಾದ ಕುಮಾರನೂ ಜನಿಸಿದರು.

೨೬. ಹೇಮನಿಗೆ ಸಂತಾನವಿಲ್ಲದೇ ವಂಶವು ಕ್ಷೀಣವಾಗಲಾಗಿ ಮಹಾತ್ಮರ ವರಪ್ರ ಸಾದದಿಂದ ಕೊನೆಗೆ ಅವನಿಗೆ ಸುತಪನೆಂಬ ಕುಮಾರನೂ, ಆತನಿಗೆ ಬಲಿಯೆಂಬುವನೂ ಮನುಷ್ಯಯೋನಿಯಲ್ಲಿ ಹುಟ್ಟಿದರು.

೨೭. ಮಹಾ ಯೋಗಿಯೂ ಮಹಾತ್ಮನೂ ಆದ ಯಾವ ಬಲಿರಾಯನು ಪೂರ್ವದಲ್ಲಿ ವಾಮನನಿಂದೆ ಬದ್ಧ ನಾದನೋ ಅಂತಹ ಬಲಿಮಹಾರಾಯನಿಗೆ ಭೂಮಂಡಲದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೆ ಶ್ಯ, ಶೂದ್ರರೆಂಬ ನಾಲ್ಕು ಜಾತಿಯ ಕುಮಾರಗು ಸುಪ್ರಸಿದ್ಧ ರಾಗಿದ್ದರು. ಕುಮಾರರಿಂದ ಚಾತುರ್ವರ್ಣ್ಯ್ಯಗಳೂ ವೃದ್ಧಿ ಯಾದುವು.

ಧ್ಯಾಯ ೩೭

ಅಂಗಂ ಜನಯಾಮಾಸ ವಂಗೆಂ ಸುಹ್ಲಂ ತಥೈವ ಚ। ಪುಂಡ್ರಂ ಕಲಿಂಗಂ ತಥಾ ಬಾಲೇಯಂ ಕ್ಷತ್ರಮುಚ್ಯತೇ ೨೮ I

ಬಾಲೇಯಾ ಬ್ರಾಹ್ಮಣಾಶ್ಚೈವ ತಸ್ಯ ವಂಶಕರಾಃ ಪ್ರಭೋಃ | ಬಲೇಸ್ತು ಬ್ರಹ್ಮಣಾ ದತ್ತಾ ನರಾಃ ಪ್ರೀತೇನ ಧೀಮತೇ Il ೨೯॥

ಮಹಾಯೋಗಿತ್ತಮಾಯುಶ್ಚ ಕಲ್ಬಾಯುಃ ಪರಿಮಾಣಕಂ | ಸಂಗ್ರಾಮೇ ಚಾಸ್ಯಜೇಯತ್ವಂ ಧರ್ಮೇ ಚೈವ ಪ್ರಭಾವನಾ Il ೩೦॥

ತ್ರೈಲೋಕ್ಯದರ್ಶನಂ ಚೈನ ಪ್ರಾಧಾನ್ಯಂ ಪ್ರಸನೇ ತಥಾ! ಬಲೇ ಚಾಪ್ರತಿಮತ್ವಂ ನೈ ಧರ್ಮುತತ್ವಾರ್ಥದರ್ಶನಂ ll ೩೧॥

ಚತುರೋ ನಿಯತಾನ್‌ ವರ್ಣಾನ್‌ ತ್ವಂವೈ ಸ್ಥಾಪಯಿತೇತಿ ಚ। ಇತ್ಯುಕ್ತೋ ವಿಭುನಾ ರಾಜಾ ಬಲಿಃ ಶಾಂತಿಂ ಪರಾಂ ಯಯೌ 1೩೨॥

೨೮. ಅವನಿಗೆ ಅಂಗ, ವಂಗ, ಸುಣ್ಣ, ಪುಂಡ್ರ, ಕಲಿಂಗರೆಂಬ ಕುಮಾರರೂ, ಮತ್ತು ಬಾಲೇಯರೆಂಬ ಕೃತ್ರಿಯ ಕುಮಾರರೂ ಸುಪ್ರಸಿದ ರಾಗಿದ್ದರು. ಬಾಲೇಯರು ಬ್ರಾಹ್ಮಣರಾಗಿಯೂ ಇರುವರು. i

೨೯. ಪ್ರಭುವಾದ ಬಲಿಮುಹಾರಾಜನಿಗೆ ನಂಶನಿಸ್ತಾರಕರಾದ ಬ್ರಾಹ್ಮಣ ಕುಮಾರರೂ ಮತ್ತು ಕ್ಷತ್ರಿಯ ಕುಮಾರರೂ ಇದ್ದ ರು. ಹೀ ಗೆ ಇರಲು ಕಾರಣ ವೇನೆಂದರೆ- ತಪಸ್ವಿ he ಪ್ರಿ ತನಾದ ಬ್ರಹ್ಮದೇವನು ಅವನಿಗೆ ಅದೇ ಪ್ರಕಾರವೇ ವರಗಳನ್ನು ಕೊಟ್ಟಿದ್ದನು

೩೦-೩೨. ಸುಪ್ರೀತನಾದ ಬ್ರಹ್ಮದೇವನು ಬಲಿಮಹಾರಾಯನಿಗೆ ಮಹಾ ಯೋಗಿತನವೂ, ದೀರ್ಫಾಯುಷ್ಯವೂ, ಕಲ್ಪದವರೆಗೂ ವಿಶಾಲವಾದ ಆಡಳಿತವೂ, ಯುದ ಇದಲ್ಲಿ ವಿಜಯವೂ, ಧರ್ಮದಲ್ಲಿ ಆಸಕ್ತಿಯೂ, ಮೂರು ಲೋಕಗಳ ವಿಚಾರಗಳೂ, ಪ್ರಜಾಸ ಸೃಷ್ಟಿಯಲ್ಲಿ ಪ್ರಾಮುಖ್ಯ ವೂ, ಅಸಮಾನತೆಯೂ, ಧರ್ಮತತ್ವ ಜ್ಞಾನವೂ, ಚತುರ ೯ಗಳ ಸ್ಥಾ pe ಇವನೇ ಮೊದಲಾದವನ್ನು ವರರೂಪ ವಾಗಿ ಕೊಟ್ಟನು. ಹೀ ಬಲಿರಾಯನು ಬ್ರಹ್ಮದೇವನಿಂದ ಇತತ! ಮಹಾವರ ಗಳನ್ನು ಪಡೆದಿರುವುದರಿಂದ ಪರಮಶಾಂತನಾಗಿದ್ದನು. ಶಾಂತಮೂರ್ತಿಯಾಗಿದ್ದನು.

7

ಅಧ್ಯಾಯ ೩೭

ಕಾಲೇನ ಮಹತಾ ವಿದ್ವಾನ್‌ ಸ್ವಂವೈೈ ಸ್ಥಾ ನಮುಪಾಗತಃ ತೇಷಾಂ ಜನಪದಾಃ ಸ್ಫೀತಾ ವಂಗಾಂಗಸುಣ್ಣ ಕಾಸ್ತ್ರಥಾ | ೩೩

ಪುಂಡ್ರಾಃ ಕಲಿಂಗಾಶ್ಚ ತಥಾ ತೇಷಾಂ ವಂಶಂ ನಿಬೋಧತ | ತಸ್ಯ ತೇ ತನಯಾಃ ಸರ್ವೇ ಶ್ಲೇತ್ರಜಾ ಮುನಿಸಂಭವಾಃ ಸಂಭೂತಾ ದೀರ್ಥತಮಸಃ ಸುದೇಷ್ಣಾ ಯಾಂ ಮಹೌಜಸಃ | ೩೪॥

| ಯಷಯ ಊಚುಃ

ಕಥಂ ಬಲೇಃ ಸುತಾಃ ಪಂಚ ಜನಿತಾಃ ಶ್ಲೇತ್ರಜಾಃ ಪ್ರಭೋ | ಬುಹಿಣಾ ದೀರ್ಥತಮಸಾ ಏತನ್ನೋ ಬ್ರೂಹಿ ಪೃಚ್ಛೈತಾಂ 1 ೩೫!

೩೩. ಜ್ಞಾನಿಯಾದ ಬಲಿಮಹಾರಾಯನು ಬಹುಕಾಲದ ಮೇಲೆ ತನ್ನ ಸ್ಥಾನವನ್ನು ಅಂದರೆ ರಾಜ್ಯವನ್ನು ಹೊಂದಿದನು. ಅವನು ಆಳುತ್ತಿದ್ದ ಅಂಗ, ವಂಗ, ಕಲಿಂಗ, ಸುಣ್ಣ ಕವೆಂಬ ದೇಶಗಳು ಧನಧಾನ್ಯಾದಿಗಳಿಂದ ಸಮೃದ್ಧ ವಾಗಿಯೂ,

ಪ್ರಖ್ಯಾತವಾಗಿಯೂ ಇದ್ದುವು.

೩೪. ಮೇಲೆ ಹೇಳಿದ ದೇಶಗಳಂತೆಯೇ ಪುಂಡ್ರ, ಕಲಿಂಗವೆಂಬ ದೇಶಗಳೂ ಕೂಡ ಸಮೃದ್ಧಿಯಾಗಿದ್ದುವು. ಈಗ ಅವನ ವಂಶವನ್ನು ವರ್ಣಿಸುವೆನು ಕೇಳಿ ಕೆಂದನು. ಅವನ ಮಕ್ಕಳೆಲ್ಲರೂ ಉಕ್ತ ಮಕ್ಷೇಶ್ರಜರೂ, ಮುನಿಸಂಭೂಕರೂ ಆಗಿದ್ದರು. ಮತ್ತು ಅವರು ಮಹಾತೇಜಸ್ವಿಯೂ, ದೀರ್ಫ್ಥತಮಸನಾಮಕನೂ ಆದ ಮುನಿವರ್ಯನಿಗೆ ಸುದೇಷ್ಲಾದೇವಿಯಲ್ಲಿ ಸಂಭೂತರೂ ಪ್ರಖ್ಯಾತರೂ ಆಗಿದ್ದರು.

೩೫. ಮುನಿಗಳು ಸೂತನನ್ನು ಪ್ರಶ್ನೆ ಮಾಡಿದರು: ;--ಎಲ್ಫೈ ಸೂತಪುರಾಣೀ ಕರೇ, ಬಲಿಮಹಾರಾಯನಿಗೆ ಐದುಜನ ಸತ್ರ ಜೆಗಳು ಹೇಗೆ ಉತ್ಪನ್ನರಾದರು? ಸಂತಾನವು ದೀರ್ಫತಮಸನೆಂಬ. ಹಸು ಹೇಗೆ ಉತ್ಪ ವಾಯಿತು? ವಿಷಯವನ್ನು ನಮಗೆ ತಿಳಿಸಬೇಕೆಂದು ಕೇಳಿಕೊಂಡರು.

8

ಅಧ್ಯಾಯ ೩೭

| ಸೂತ ಉವಾಚ

ಅಶಿಜೋ ನಾಮ ವಿಖ್ಯಾತೋ ಆಸೀದ್ದೀಮಾನೃಷಿಃ ಪುರಾ | ಭಾರ್ಯಾ ವೈ ಸಮತಾ ನಾಮ ಬಭೂವಾಸ್ಯ ಮಹಾತ್ಮನಃ || ೩೬!

ಅಶಿಜಸ್ಯ ಕನೀಯಾಂಸ್ತು ಪುರೋಧಾಯೋ ದಿವೌಕಸಾಂ | ಬೃಹಸ್ಪತಿರ್ಬ್ಬಹತ್ತೇಜಾಃ ಮಮತಾ ಸೋಭ್ಯಪದ್ಯತ | ae

ಉವಾಚ ಮಮತಾ ತಂತು ಬೃಹಸ್ಸತಿಮನಿಚ್ಛತೀ | ಅಂತರ್ನತ್ಮ್ಯಸ್ಮಿ ತೇ ಭ್ರಾತುರ್ಸೇಸ್ಮ ಸ್ಯಾಸ್ಪಮಿತಾ ಇತಿ Il ೩೮

ಅಯಂ ಹಿ ಮೇ ಮಹಾಗರ್ಭೋರೋದತೇತಿ ಬೃಹಸ್ಸತೇ। ಅಶಿಜಂ ಬ್ರಹ್ಮ ಚಾಭ್ಯಸ್ಯ ಷಡಂಗಂ ನೇದಮುದ್ದಿರನ್‌ | 4 |

೩೬. ಸೂತಮುನಿಯು ಹೇಳಿದನು :--ಎಲೈ ಮುನಿವರ್ಯರೇ, ಪೂರ್ವದಲ್ಲಿ ಮಹಾಜ್ಞಾನಿಯೂ ಮಹಾತ್ಮನೂ ಆದ ಅಶಿಜನಾಮಕನಾದ ಒಬ್ಬ ಮುನಿಯು ಇದ್ದನು. ಮಹಾನುಭಾವನಾದ ಮುನಿವರ್ಯನಿಗೆ ಸಮತಾನಾಮಕಳಾದ ಪತ್ನಿಯು ಸುಪ್ರಸಿದ ಳಾಗಿದ್ದಳು.

೩೭. ಅಶಿಜನ ಸಹೋದರನೂ, ದೇವಪುರೋಹಿತನೂ, ಮಹಾತೇಜಸ್ವಿಯೂ ಆದ ಬೃಹಸ್ಪತಿಯು ಮನುತೆಯೆಂಬ ನಾರೀಮಣಿಯನ್ನು ಮದುವೆಯಾದನು.

೩೮. ಆಗ ಮಮಕೆಯೆಂಬಾಕೆಯು ತನ್ನ ಸತಿಯಾದ ಬೃಹೆಸ್ಪತಿಯಲ್ಲಿ ಮನಸ್ಸಿಲ್ಲದೆ ಎಲ್ಫೈ ಪ್ರಿಯನೇ, ನಾನು ಪ್ರೀತಿಗೆ ಪಾತ್ರನಾದ ನಿನ್ನ ಅಣ್ಣನಿಂದ ಗರ್ಭವತಿಯಾಗಿರುವೆನೆಂದು ಪತಿಗೆ ಹೇಳಿದಳು

ರ೯ ಎಲ್ಫೈೆ ಪ್ರಿಯನಾದ ಬೃಹಸ್ಸತಿಯೇ, ನನ್ನ ಗರ್ಭಗತನಾದ ಶಿಶುವು ಬೆಳದು ರೋದಿಸುತ್ತಿದೆ. ನೀನಾದರೋ ಅಶಿಜನಿಂದ ನಾಲ್ಕುವೇದಗಳನ್ನೂ ಸಡಂಗಗಳನ್ನೂ ಓದಿದ ಮಹಾನುಭಾವನೂ, ಸರ್ವದಾ ವಿದ್ಯಾವಂತನೂ ಆದ ಜ್ಞಾನಿಯಾಗಿರುತ್ತೀ.

ಶ್ರಿ

ಶ್ರೀಮದ್ವಾಯುಪುರಾಣಂ

ಅನೋಘರೇತಾಸ್ತ್ರೃಂಚಾಸಿ ಮಾಂ ಭಜಿತುಮರ್ಹಸಿ | ಅಸ್ಮಿನ್ನೇವ ಗತೇ ಕಾಲೇ ಯಥಾ ನಾ ಮನ್ಯಸೇ ಪ್ರಭೋ Il vo Il ಏವಮುಕ್ತಸ್ತ್ರಯಾ ಸಂಮ್ಯಗ್‌ ಬೃಹತ್ತೇಜಾ ಬೃಹಸ್ಪತಿಃ | ಕಾಮಾತ್ಮಾನಂ ಮಹಾತ್ಮಾ ನಾತ್ಮಾನಂ ಸೋಭ್ಯಧಾರಯತ್‌ ॥೪೧॥

ಸಂಬಭೂವೈವ ಧರ್ಮಾತ್ಮಾ ತಯಾ ಸಾರ್ದ್ನಂ ಬೃಹಸ್ಪತಿಃ | ಉತ್ಸೃಜಂತಂ ತದಾ ರೇತೋ ಗರ್ಭಸ್ಥಃ ಸೊಟಭ್ಯಭಾಷತ I

ನೋ ಸ್ನಾತಕೋ ನ್ಯಸೇದ್ಭ್ಯಸ್ಮಿನ್‌ ದ್ವಯೋರ್ನೇಹಾಸ್ತಿ ಸಂಭವಃ | ಅನೋಘರೇತಾಸ್ತಂಚಾಪಿ ಪೂರ್ವಂ ಚಾಹಮಿಹಾಗತಃ Il ೪೩/

೪೦. ಮತ್ತು ಇಂತಹ ನೀನು ಅನೋಘವಾದ ನೀರ್ಯವುಳ್ಳವನಾಗಿರು ತ್ತೀಯೆ. ಅಂದರೆ ನಿನ್ನ ನೀರ್ಯವೂ ವೃರ್ಥವಾಗದೇ ಕಾರ್ಯಜನಕವಾಗುವುದು. ಆದುದರಿಂದ ಗರ್ಭವತಿಯಾದ ನನ್ನನ್ನು (ಭಜಿಸುವುದು) ಕೋರುವುದು ಯುಕ್ತವಾಗಿ ಕಾಣುವುದಿಲ್ಲ. ಈಗ ನೀವು ಪ್ರಭುಗಳೂ ಸ್ವತಂತ್ರರೂ ಆಗಿರುತ್ತೀರಿ. ನಿಮ್ಮಿಸ್ಟದಂತೆ ನಡೆದುಕೊಳ್ಳ ಬಹುದೆಂದು ಹೇಳಿದಳು.

೪೧. ಸತ್ಲಿಯು ಹೀಗೆ ಹೇಳಲಾಗಿ ಮಾತುಗಳನ್ನು ಕೇಳಿದ ಮಹಾ ತೇಜಸ್ವಿಯೂ ಮಹಾತ್ಮನೂ ಆದ ಬೃಹಸ್ಪತಿಯು ಕಾಮುಕನಾದ ಆತ್ಮರೂಪವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಹೋದನು.

೪೨. ತರುವಾಯ ಧರ್ಮಾತ್ಮನಾದ ಬೃಹಸ್ಪತಿಯು ತನ್ನ ಕಾಮವನ್ನು ತಡೆಯಲಾರದೇ ಆಕೆಯೊಡನೆ ಸಂಭೋಗ ಮಾಡಿದನು. ಅನಂತರ ರೇಶಸ್ಸೇಚನೆ ಯಾಗುವ ಸಂದರ್ಭದಲ್ಲಿ ಗರ್ಭದಲ್ಲಿದ್ದ ಶಿಶುವು ಅವನಿಗೆ ಇಂತೆಂದಿತು.

೪೩. ಒಬ್ಬ ಯೋಗಿಯು ಒಂದು ಕ್ಷೇತ್ರದಲ್ಲಿ ಬೀಜಾವಾಸಮಾಡಿ ಅದೇ ಕ್ಷೇತ್ರದಲ್ಲಿ ಮತ್ತೊಂದುಸಲ ಬೀಜವು ಅಂಕುರಿಸುತ್ತಿರುವಾಗ ಬೇರೊಬ್ಬ ಸ್ನಾತಕನು ಬಿ:ಜಾವಾಪವನ್ನು ಮಾಡುವನೇ? ಒಂದು ಜಾಗದಲ್ಲಿ ಇಬ್ಬರಿಗೆ ಏಕಕಾಲದಲ್ಲಿ ಬೀಜಾವಾಪ ಮಾಡಲು ಸಾಧ್ಯವೇ? ನೀನು ಅಮೋಘರೇತಸ್ಕನೂ ಆಗಿರುತ್ತೀ. ರೇತಸ್ಸು ವ್ಯರ್ಥವಾಗುವುದಿಲ್ಲ. ನಾನು ಮೊದಲೇ ಇಲ್ಲಿಗೆ ಬಂದಿರುತ್ತೇನೆ ಎಂಬುದಾಗಿ ಹೇಳಿದನು.

10

ಅಭ್ಯಾಯ ೩೭

ಶಶಾಸ ತಂ ತದಾ ಕ್ರುದ್ಧ ಏನಮುಕ್ತೋ ಬೃಹಸ್ಪತಿಃ | ಆಶಿಜಂತಂ ಸುತಂ ಭ್ರಾತುರ್ಗರ್ಭಸ್ಥ ಭಗವಾನೃಷಿಃ ೪೪ Il

ಯಸ್ಮಾತ್ವನಿಖಾದೃಶೇ ಕಾಲೇ ಸರ್ವಭೂತೇಪ್ಪಿತೇ ಸತಿ। ಮಾನೇನಮುಕ್ತವಾನ್‌ ನೋಹಾತ್ತನೋ ದೀರ್ಫ್ಪಂ ಪ್ರವೇಕ್ಷ್ಯಸಿ |! ೪೫

ತತೋ ದೀರ್ಥತಮಾ ನಾಮ ಶಾಸಾದೃಷಿರಜಾಯತ | ಅಥಾಶಿಜೋ ಬೃಹತ್ಕೀರ್ತಿರ್ಬೃಹಸ್ಪತಿರಿವೌಜಸಾ Wl ೪೬ I

ಊದ 4 ರೇತಾಸ್ತ್ರ ತಶ್ಹಾ ಪಿ ನ್ಯವಸದ್ಭಾ ತುರಾಶ್ರಮೇ I ಗೋಧರ್ಮಂ ಸೌರಭೇಯಾತ್ತು ವೃಷಭಾಚ್ಛು ತವಾನ್‌ ಪ್ರಭೋ ೪೭॥

ತಸ್ಯ ಭ್ರಾತಾ ಪಿತೃವ್ಯಸ್ತು ಚಕಾರ ಭವನಂ ತದಾ | ತಸ್ಮಿನ್‌ ಹಿ ತತ್ರ ವಸತಿ ಯದೃಚ್ಛಾ ಭ್ಯಾಗತೋ ವೃಷಃ ೪೮

೪೪. ಹೀಗೆ ಗರ್ಭಗತನಾದ ಪುರುಷನು ಹೇಳಲಾಗಿ, ಮಾತುಗಳನ್ನು ಕೇಳಿದ ಪೂಜ್ಯನಾದ ಬೃಹಸ್ಪತಿಯು ಬಹಳವಾಗಿ ಕೋಪಗೊಂಡು, ಗರ್ಭಗತನಾದ ತನ್ನ ಭ್ರಾತುಪುತ್ರನಿಗೆ ಶಾಪವನ್ನು ಕೊಟ್ಟನು.

೪೫. ಸರ್ವಪ್ರಾಣಿಗಳಿಗೂ ಸುಖಕರವಾದ ಇಂತಹ ಸಮಯದಲ್ಲಿ ನೀನು ಅಜ್ಞಾನದಿಂದ ನಿಷಧವಡಿದ್ದರಿಂದ ದೀರ್ಫವಾದ ತಮಸ್ಸನ್ನು ಹೊಂದು ಎಂದು ಶಾಪವನ್ನು ಕೊಟ್ಟಿನು.

೪೬-೪೭. ಅನಂತರ ಖಷಿಶಾಸದಿಂದ ಶಿಶುವು ದೀರ್ಫತಮೋನಾಮಕವಾಗಿ ಜನಿಸಿತು. ಅನಂತರ ಅಶಿಜನಾದ ಬೃಹತ್ಕೀರ್ತಿಯು ಬೃಹೆಸ್ಪತಿಯಂತೆ ಮಹಾ' ತೇಜಸ್ವಿಯೂ ಊದ್ದ ೩೯ ರೇತಸ್ಥನೂ ಆಗಿ ಅಣ್ಣನ ಆಶ್ರಮದಲ್ಲಿಯೇ ವಾಸಿಸಿದನು. ತರುವಾಯ ಅವನು ಪ್ರಭುವೂ ಸುರಭಿಯ ಕುಮಾರನೂ ಆದ ವೃಷಭನಿಂದ ಗೋಧರ್ಮನನ್ನು ಕೇಳಿದನು.

೪೮. ತನ್ನ ತಂದೆಯ ಸಹೋದರನೂ, ಚಿಕ್ಕಪ್ಪನೂ ಆದ ಮುನಿಯು ಅವನಿಗೆ ಒಂದು ಗೃಹವನ್ನು ಕಟ್ಟಿ ಸಿಕೊಟ್ಟನು. ಅವನು ಅದರಲ್ಲಿ ವಾಸಿಸುತ್ತಿರಲಾಗಿ ಅಲ್ಲಿಗೆ ಒಂದು ವೃಷಭವು ಅಕಸ್ಮಾತ್ಮಾಗಿ ಬಂದಿತು. ಅದನ್ನು ನೋಡಿದನು.

11

ಶ್ರೀಮದ್ಧ್ವಾಯುಪುರಾಣಂ ದರ್ಶಾರ್ಥಮಾಹೃತಾನ್‌ ದರ್ಭಾಂಶ್ಚಚಾರ ಸುರಭೀವೃತಃ | ಜಗ್ರಾಹ ತಂ ದೀರ್ಥತಮಾ ವಿಸ್ಪುರಂತಂ ಶೃಂಗೆಯೋಃ Heel

ತೇನ ನಿಗೃಹೀತಸ್ತು ಚಚಾಲ ಪದಾತ್ಸದಂ! ತತ್ರೊಆಬ್ರನೀದ್ವೃಸಸ್ತಂ ವೈ ಮುಂಚ ಮಾಂ ಬಲಿನಾಂ ನರ ೫0 Il

ಮಯಾಸಾದಿತಸ್ತಾತ ಬಲವಾಂಸ್ಕೃದ್ಧಿ ಧಃ ಕೃಚಿತ್‌ | ತ್ರ್ಯಂಬಕಂ ವಹತಾ ದೇವಂ ಯತೋ ಜಾತೋಸ್ಮಿ ಭೂತಲೇ ॥೫೧॥

ಮುಂಚ ಮಾಂ ಬಲಿನಾಂ ಶ್ರೇಷ್ಠ ಪ್ರೀತಸ್ತೇಹಂ ವರಂ ವೃಣು | ಏನಮುಕ್ತೊಆಬ್ರನೀದೇನಂ ಜೀವಂಸ್ಕೃಂ ಮೇ ಕ್ವ ಯಾಸ್ಯಸಿ ೫೨॥

೪೯. ತರುವಾಯ ಎತ್ತು ಹಸುಗಳ ಸಂಗಡ ಸೇರಿಕೊಂಡು ದರ್ಶಕ್ಕಾಗಿ ಇಟ್ಟಿದ್ದ ದರ್ಭೆಯ ಹುಲ್ಲನ್ನು ತಿಂದಿತು. ಆಗ ದೀರ್ಫತಮಸನು ಕೊಂಬುಗಳಿಂದ ಪ್ರಕಾಶಿಸುವ ಎತ್ತನ್ನು ಹಿಡಿದುಕೊಂಡನು.

೫೦. ಅವನು ಅದನ್ನು ಹಿಡಿದುಕೊಳ್ಳಲಾಗಿ ವೃಷಭವು ಒಂದು ಹೆಜ್ಜೆಯೂ ಮುಂದಕ್ಕೆ ನಡೆಯಲಾಗದೇ ಹೋಯಿತು. ಆಗ ಅದು ರಾಯನನ್ನು ನೋಡಿ ಎಲ್ಫೈ ಶೂರನೇ ನಿನ್ನಂತಹ ಬಲಿಷ್ಕರನ್ನು ನಾನು ಕಾಣೆನು ನನ್ನನ್ನು ದಯಪಾಲಿಸಿ ಬಿಡಬೇಕೆಂದು ಬೇಡಿಕೊಂಡಿತು.

೫೧. ಎಲ್ಫೈ ಶೂರನೇ, ನಿನ್ನಂತಹ ಬಲಿಷ್ಕನನ್ನು ನಾನು ಎಲ್ಲಿಯೂ ನೋಡಿರುವುದಿಲ್ಲ. ದೇವನಾದ ಪರಮೇಶ್ವರನಿಗೆ ವಾಹನನಾದ ನಾನು ಭೂಮಿ ಯಲ್ಲಿ ಅವತರಿಸಿರುತ್ತೇನೆ ಎಂದು ಹೇಳಿದನು.

೫೨. ಬಲಿಷ್ಠ ರಲ್ಲಿ ಉತ್ತಮನಾದ ಮಹರ್ಷಿಯೇ, ನಿನಗೆ ನಾನು ಬಹಳ ಪ್ರೀತನಾಗಿರುವೆನು ವರಗಳನ್ನು ಕೇಳು ಕೊಡುತ್ತೇನೆಂದನು. ಹೀಗೆ ನಂದೀಶ್ವರನು ಹೇಳಲಾಗಿ ಮುನಿಯು ಜೀವಂತನಾದ ನೀನು ಎಲ್ಲಿಗೆ ತಪ್ಪಿ ಸಿಕೊಂಡು ಹೋಗುತ್ತೀಯೆ ಎಂದನು.

12

ಅಧ್ಯಾಯ ೩೭

ತೇನ ತ್ವಾಹಂ ಮೋಕ್ಸ್ಟ್ಯಾಮಿಂ ಪರಸ್ಪಾಹಂ ಚತುಷ್ಪದಂ। ತತಸ್ತಂ ದೀರ್ಥತಮಸಂ ವೃಷಃ ಪ್ರತ್ಯುವಾಚ (| ೫೩॥

ನಾಸ್ಮಾಕಂ ವಿದ್ಯತೇ ತಾತ ಪಾತಕಂ ಸ್ತೇಯಮೇವ ವಾ! ಭಕ್ಸಾ “ಭಕ್ಷ್ಯಂ "ಸ ಜಾನೀಮಃ ಸೇಯಾಸೇಯಂ ಸರ್ವಶಃ ಜಳ

ಕಾರ್ಯಾಕಾರ್ಯಂ ವೈ ವಿದ್ಮೋ ಗಮ್ಯಾಗಮ್ಯಂ ತಥೈನ ಚ! ಪಾಸ್ಮಾನೋ ವಯಂ ವಿಪ್ರ ಧರ್ಮೋ ಹ್ಯೇಷ ಗವಾಂ ಸ್ಮ ಎತ | ೫೫

ಗವಾಂ ನಾಮ ಸವೈ ಶ್ರುತ್ವಾ ಸಂಭ್ರಾಂತಸ್ತ್ವನುನುಚ್ಯ ತಂ | ಭಕ್ತ್ಯಾ ಚಾನುಶ್ರಿನಿಕಯಾ ಗೋಷು ತಂ ವೈ ಪ್ರಸಾದಯತ್‌ ೫೬ Il

ಪ್ರಸಾದಿತೇ ಗತೇ ತರ್ಸಿ ಗೋಧರ್ಮಂ ಭಕ್ತಿತಸ್ತು ತಂ | ಮನಸೈನ ತದಾದತ್ತೇ ತನ್ನಿ ಸ್ಮಸ್ತತ್ಫ ರಾಯಣಃ Il ೫೭1

೫೩. ನಾನು ಪರರ ದ್ರವ್ಯವನ್ನು ಅಪಹರಿಸುವ ಚತುಷ್ಬಾದಿಯಾದ ನಿನ್ನನ್ನು ಜೀವಸಹಿತ ಬಿಡುವುದಿಲ್ಲವೆಂದು ದೀರ್ಫತಮಸನು ಹೇಳಿದನು. ಅನಂತರ ವೃಷಭವು ದೀರ್ಫ್ಥತಮಸನಿಗೆ ಇಂತೆಂದು ಹೇಳಿತು.

೫೪. ಎಲೈ ಪೂಜ್ಯ ನೇ, ಚತುಷ್ಪಾದ ಪ್ರಾಣಿಗಳಾದ ನಮಗೆ ಪುಣ್ಯಪಾಪಗಳೂ ಚೋರತನವೂ ಇಲ್ಲ. ಮಗೆ ತಿನ್ನ ಪುರು ತಿನ್ನ ಬಾರದೆಂಬ ಜಾ ್ಲ.ನವೂ, ಇದು ಕುಡಿಯಬಹುದು ಕುಡಿಯಬಾರದೆಂಬ. ನಿವೇಕವೂ ಸಹ ಇಲ್ಲವೆಂದಿತು.

೫೫. ನಾವು ಕಾರ್ಯಾಕಾರ್ಯಗಳನ್ನೂ, ಗಮ್ಯಾಗ ಗಳನ್ನೂ ತಿಳಿಯ ಲಾರೆವು. ಆದುದರಿಂದ ಎಲೈ ನಿಪ್ರವರ್ಯನೇ, ನಮಗೆ ಪುಣ್ಯಪಾಪಗಳಿಲ್ಲ. ಇದು ಪ್ರಾಣಿಗಳಾದ ನಮಗೆ ಸಹಜಧರ್ಮವಾಗಿದೆಯೆಂದು ತಿಳಿಸಿತು.

೫೬. ತರುವಾಯ ಅವನು ಪಶುಗಳ ಧರ್ಮವನ್ನರಿತು ಭ್ರಾಂತನಾಗಿ ವೃಷಭವನ್ನು ಬಿಟ್ಟನು. ಅನಂತರ ಅವುಗಳಲ್ಲಿ ಪ್ರೀತಿಯಿಂದಲೂ ಭಕ್ತಿಯಿಂದಲೂ ವರ್ತಿಸಿ ಅದನ್ನು ಬಹಳವಾಗಿ ಪೂಜಿಸಿದನು.

೫೭. ಶೀಗೆ ವೃಷಭವು ಅನುಗ್ರಹಿಸಿ ಹೋಗಲಾಗಿ ಭಕ್ತಿಯಿಂದ ಗೋಧರ್ಮವನ್ನು ಮನಸ್ಸಿನಲ್ಲಿಯೇ ಚಿಂತಿಸುತ್ತಾ ಧ್ಯಾನಿಸಿದನು.

13

ಶ್ರೀಮದ್ವಾಯುಪುರಾಣಂ

ತತೋ ಯವೀಯಸಃ ಪತ್ನೀಮೌತಫ್ಯ ಸ್ಯಾಭ್ಯಮನ್ಯತ |

ನಿಚೇಷ್ಟಮಾನಾಂ ರುದತೀಂ ದೈವಾತ್‌ ಮೂಢಚೇತನಃ ೫೮ ಅವಲೇಪಂ ತು ತಂ ಮತ್ತಾ ಶರದ್ವಾಂಸ್ತ್ರಸ್ಯ ನಾಕ್ಷಮತ್‌ |

ಗೋಧರ್ಮಂ ನೈ ಬಲಂ ಕೃತ್ವಾ ಸ್ನ್ನಷಾಂ ಸಮಮನ್ಯತ | ೫೯॥ ವಿಷರ್ಯಯಂತುತಂ ದೃಷ್ಟ್ಯಾ ಶರದ್ವಾನ್‌ ಪ್ರತ್ಯಚಿಂತಯತ್‌ |

ಭವಿಷ್ಯ ಮರ್ಥಂ ಜ್ಞಾತ್ವಾ ಚೆ ಮಹಾತ್ಮಾ ಚನ ಮೃತ್ಯುತಾಂ ೬೦॥

ಪ್ರೋವಾಚ ದೀರ್ಥತಮಸಂ ಕ್ರೋಧಾತ್‌ ಸಂರಕ್ತಲೋಚನಃ | ಗಮ್ಮಾಗಮ್ಯಂ ಜಾನೀಷೇ ಗೋಧರ್ಮಾತ್‌ ಪ್ರಾರ್ಥಯತ್‌ ಸ್ನುಷಾಂ॥

ದುರ್ವ್ರೃತ್ತಸ್ತ್ಯಂ ತ್ಯಜಾಮ್ಯೇನ ಗೆಚ್ಛಸ್ತ್ಯ್ವಂ ಸ್ಟೇನ ಕರ್ಮಣಾ! ಯಸ್ಮಾತ್ಮಮಂಧೋ ವೃದ್ಧಶ್ಚ ಭರ್ತವ್ಯೋ ದುರನುಸ್ಟಿತಃ ([ ತೇನಾಸಿ ತ್ವಂ ಪರಿತ್ಯಕ್ತೋ ದುರಾಚಾರೊಆಸ್ಮಿ ಮೇ ಮತಿಃ h ೬೨॥

೫೮. ಅನಂತರ ಅವನು ತಮ್ಮನಾದ ಔತಧ್ಯನ ಪತ್ನಿಯನ್ನು ನೋಹಿಸಿದನು ಅವನು ಮೂರ್ಬಶನದಿಂದ ದುದ್ಭೈ ೯ವನಶಾತ್‌ ಅಳುತ್ತಿರುವ ಆಕೆಯ ಬಳಿಗೆ ಹೋದನು.

೫೯. ಆಗ ಶರದ ಶಂತನು « ಅವನ ಗರ್ವವ ರಿತು ಕ್ಷಮಿಸದೇ ಪ್ರಾಣಿಯಂತೆ ಗೋಧರ್ಮವನು ಹೊಂದಿರುತ್ತಿ ಯೇ ಎಂದು ಅವನನ್ನು ಅತಿಯಾಗಿ ದೂಹಿಸಿದನು.

೬೦. ಕಹಿ ನೂ ತ್ರಿಕಾಲಜ್ಞಾನಿಯೂ ಆದ ಶರದ್ವಂತನು (ಆ ವಿಷರ್ಯ ಯವನ್ನು) ವ್ಯತ್ಯಾಸವನ್ನ ರಿತು ಆರೋಚಿಸಿದನು. ಮತ್ತು ಭವಿಷ್ಯಾರ್ಥವನ್ನರಿತು ಮೃತನಾಗುವಂತೆ ಶಾಸವನ್ನು ಕೊಡಲಿಲ್ಲ.

೬೧. ಮತ್ತು ಕೋಪದಿಂದ ಕೆಂವಾದೆ ಕಣ್ಣು ಳ್ಳ ವನಾಗಿ ದೀರ್ಥತಮಸನನ್ನು ಕುರಿತು ನೀನು ಗಮ್ಯಾಗಮ್ಯಗಳನ್ನೂ x ಯುಲ್ಹಿಯುಕ್ತ ಗಳನ್ನೂ ಪಶುವಿನಂತೆ ಅರಿಯದೇ ಸೊಸೆಯನ್ನು ಆಶಿಸುತ್ತೀಯೆ.

೬೨. ಎಲೈ ದೀರ್ಫತಮಸನೇ, ನೀನು ದುರಾಚಾರಿಯಾಗಿರುವೆ ಆದುದ ರಿಂದ ನಿನ್ನನ್ನು ತ್ಯಾಗಮಾಡುನೆನು. ನೀನು ಸೆ ಸ್ವೇಚ್ಛೆ ಯಾಗಿ ಹೊರಡು. ನೀನು ಅಂಧ ಜೂ ವೃ ನಾಗಿಯೂ ಇರುವುದರಿಂದ ಹಸರು ಯೋಗ್ಯನಾಗಿದ್ದ ರೂ ನಿನ್ನ ನ್ನು ತ್ಯಾಗಮಾಡುಕ್ತೆ. "ಕೆ. ನೀನು ಕಾಯಿ ನನ್ನ ಮತವಾಗಿದೆ Westy

14

ಅಧ್ಯಾಯ ೩೭

|! ಸೂತ ಉವಾಚ!

ಕರ್ಮಣ್ಯಸ್ಮಿಂಸ್ತ ತಃ ಕ್ರೂರೇ ತಸ್ಯ ಬುದ್ಧಿ ರಜಾಯತ | ನಿರ್ಭರ್ತ್ಯ್ಯ ಚೈವ ಬಹುಶೋ ಬಾಹುಭ್ಯಾಂ ಪರಿಗೃಹ್ಯ ಕೋಷ್ಠೇ ಸಮುದ್ರೇ ಪ್ರಕ್ಷಿಸ್ಯ ಗಂಗಾಂಭಸಿ ಸಮುತ್ಸೃ ಜತ್‌ Il ೬೩॥

ಉಹ್ಯಮಾನಃ ಸಮುದ್ರಸ್ತು ಸಸ್ತಾಹಂ ಸ್ರೋತಸಾ ತದಾ | ತಂ ಸಸ್ತ್ರೀಕೋ ಬಲಿರ್ನಾಮ ರಾಜಾ ಧರ್ಮಾರ್ಥತತ್ವವಿತ್‌ ಅಸಶ್ಯನ್ಮಜ್ಜ ಮಾನಂ ತು ಸ್ರೋತಸಾಭ್ಯಾಶಮಾಗತಂ | av il

ತೆಂ ಗೃಹೀತ್ವಾ ಧರ್ಮಾತ್ಮಾ ಬಲಿರ್ವ್ರೈ ರೋಚನಸ್ತದಾ | ಅಂತಃಪುರೇ ಜುಗೋಸ್ಸೈನಂ ಭಕ್ಷೈರ್ಭೋಜ್ಯೈಶ್ತ ತರ್ಪಯನ್‌ ೬೫

ಪ್ರೀತಃ ವೈ ವರೇಣಾಥ ಚ್ಛಂದಯಾಮಾಸ ವೈ ಬಲಿಂ | ಸಚ ತಸ್ಮಾದ್ವರಂ ವವ್ರೇ ಪುತ್ರಾರ್ಥಂ ದಾನವರ್ಷಭಃ | ೬೬

೬೩ ಸೂತಮುನಿಯು ಹೇಳಿದನು: ಅವನಿಗೆ ಇಂತಹ ಕ್ರೂರಕರ್ಮದಲ್ಲಿ ಮರ್ಬುದ್ದಿಯುಂಾಗಿದೆ. ಆದುದರಿಂದ ಅವನನ್ನು ಹೆದರಿಸಿ. ಎರಡು ಕೈಗಳನ್ನು ಕಟ್ಟ ಸಮುದ್ರ ಮಧ್ಯಕ್ಕೆ ಹೋಗುವಂತೆ ಗಂಗಾನದಿಯಲ್ಲಿ ಹಾಕಿದರು.

೬೪. ಹೀಗೆ ಗಂಗೆಯ ಮೂಲಕ ಸಮುದ್ರಕ್ಕೆ ಹೋಗಿ ಏಳುದಿವಸಗಳವರಗೂ ತೇಲಾಡುತ್ತಿರುವಲ್ಲಿ ಸ್ತ್ರೀಯರೊಂದಿಗೆ ಸಹಿತನೂ, ಧರ್ಮಾಧರ್ಮಗಳನ್ನು ತಿಳಿದ ಬಲಿಮಹಾರಾಯನು ನೋಡಿದನು. ಆಗ ಅವನು ಸಮುದ್ರದಲ್ಲಿ ಮುಳುಗಿ ತೇಲುತ್ತ ದಡದ ಸಮಿಾಪಕ್ಕೆ ಬಂದನು

೬೫. ವಿರೋಚನನಕುಮಾರನೂ, ಧರ್ಮಾತ್ಮನೂ ಆದ ಬಲಿಮಹಾರಾ ಯನು ಅವನನ್ನು ನೋಡಿ ಕನಿಕರದಿಂದ ಕರೆದುಕೊಂಡು ಅರಮನೆಗೆ ಹೋಗಿ ಭಕ್ಷ್ಯ ಭೋಜ್ಯಗಳನ್ನು ಕೊಟ್ಟು ತೃಪ್ತಿಗೊಳಿಸುತ್ತಾ ಅರಮನೆಯಲ್ಲಿಯೇ ರಕ್ಷಿಸುತ್ತಿದ್ದನು.

೬೬ ಅನಂತರ ಪ್ರೀತನಾದ ಮುನಿಯು ಎಲೈ ಬಲಿರಾಯನೇ ನಾನು ಬಹಳವಾಗಿ ಪ್ರೀತನಾಗಿರುವೆನು. ಆದುದರಿಂದ ಉತ್ತಮವಾದ ವರಗಳನ್ನು ಕೊಡುವೆನು ಕೇಳೆಂದು ಹೇಳಿದನು. ಆಗ ರಾಕ್ಷಸೋತ್ತಮನಾದ ಬಲಿರಾಯನು ಸಂತಾನಾಕಾಂಕ್ಷೆಯಿಂದ ಅವನಿಂದ ವರಗಳನ್ನು ಬೇಡಿಕೊಂಡನು.

15

ಶ್ರೀಮದ್ವಾಯುಪುರಾಣಂ ಬಲಿರುನಾಚ

ಸಂತಾನಾರ್ಥಂ ಮಹಾಭಾಗ ಭಾರ್ಯಯಾ ಮಮ ಮಾನದ | ಪುತ್ರಾನ್‌ ಧಮಾರ್ಥಸಂಯುಕ್ತಾನ್‌ ಉತ್ಪಾದಯಿತುಮರ್ಹಸಿ | ೬೭1

ಏವಮುಕ್ತಸ್ತು ತೇನರ್ಹಿಸ್ತ ಥಾಸ್ತ್ರ್ರಿತ್ಯುಕ್ತವಾನ್‌ ಹಿ ತಂ! ಸುದೇಷ್ಣಾಂ ನಾಮ ಭಾರ್ಯಾಂ ವೈ ರಾಜಾಸ್ಮ್ಮೈ ಪ್ರಾಹಿಣೋತ್ತದಾ | ೬೮॥

ಅಂಧಂ ವೃದ್ಧಂ ಚೆ ತಂ ದೃಷ್ಟ್ಯಾ ಸಾ ದೇನೀ ಜಗಾನು ಹ! ಸ್ವಾಂ ಚೆ ಧಾತ್ರೇಯಕೀಂ ತಸ್ಮೈ ಭೂಷಯಿತ್ವಾ ವ್ಯಸರ್ಜಯತ್‌ 1೬೯

ಕಕ್ಷೀವಚಕ್ಷುಷೌ ತಸ್ಯಾಂ ಶೂದ್ರಯೋನ್ಯಾಮೃಷಿರ್ವಶೀ | ಜನಯಾಮಾಸ ಧರ್ಮಾತ್ಮಾ ಪುತ್ರಾನೇತೌ ಮಹೌಜಸೌ ll 20 Il

೬೭. ಬಲಿರಾಯನು ಹೇಳಿದನು. ನೆಹಾನುಭಾನರಾದ ಮುರಿವರ್ಯರೇ, ಸಂತಾನಾವೇಕ್ಷಿಯೂ, ಭಾರ್ಯಾಸಮೇತನೂ ಆದ ನನಗೆ ಪುತ್ರಸಂತಾನವಾಗುವಂತೆ ಅನುಗ್ರಹಿಸಚೇಕೆಂದು ಪ್ರಾರ್ಥಿಸಿಕೊಂಡನು.

೬೮. ಬಲಿರಾಯನು ಹೀಗೆ ಕೇಳಲಾಗಿ ಮುನಿಯು ಹಾಗೆಯೇ ಆಗಲೆಂದು ಅವನಿಗೆ ವರಗಳನ್ನು ಕೊಟ್ಟನು. ತರುವಾಯ ರಾಜನು ತನ್ನ ಪತ್ತಿಯಾದ ಸುದೇಷ್ಲೆಯನ್ನು ಅವರ ಬಳಿಗೆ ಕಳುಹಿಸಿಕೊಟ್ಟನು.

೬೯. ಆಗ ಮಹಾರಾಣಿಯು ಮುನಿಯು ಅಂಧನೂ, ವೃದ್ಧನೂ ಆಗಿರುವ ನೆಂದು ತಿಳಿದು ತಾನು ಹೋಗದೆ ತನ್ನ ದಾದಿಯ ಕುಮಾರಿಗೆ ಅಲಂಕರಿಸಿ ಅವನ ಬಳಿಗೆ ಕಳುಹಿಸಿದಳು.

೩೭೦. ಧರ್ಮಾತ್ಮನಾದ ಮುನಿಯು ಶೊದ್ರ ಸ್ತ್ರೀಯಲ್ಲಿ ಆಸಕ್ತನಾಗಿ ಕಕ್ಸೀವ, ಚಕ್ಷುಷರೆಂಬ ಮಹಾತೇಜಸ್ವಿಗಳೂ, ವಶಿಗಳೊ ಆದ ಇಬ್ಬರು ಪುತ್ರರನ್ನು ಸೃಷ್ಟಿಸಿದನು.

16

ಅಧ್ಯಾಯ ೩೭

ಕಕ್ಷೀನಚಕ್ಷುಸೌ ತೌ ತು ದೃಷ್ಟ್ವಾ ರಾಜಾ ಬಲಿಸ್ತದಾ | ಪ್ರಾಧೀತೌ ವಿಧಿನತ್ಸಮ್ಯಗೀಶ್ವರೌ ಬ್ರಹ್ಮವಾದಿನೌ Il ೭೩೧॥

ಸಿದ್ಧೌ ಪ್ರತ್ಯಶ್ಷಧರ್ಮಾಣೌ ಬುದ್ಧೌ ಶ್ರೇಷ್ಠತಮಾವಪಿ | ಮಮೈ ತಾವಿತಿ ಹೋವಾಚ ಬಲಿರ್ವೈರೋಚನಸ್ತ ಹಿಂ ll as ll

ನೇತ್ಯುವಾಚ ತತಸ್ತಂ ತು ಮನೈುತಾನಿತಿ ಚಾಬ್ರವೀತ್‌ | ಉತ್ಪನ್ನ್‌ ಶೂದ್ರಯೋನೌ ತು ಭವಚ್ಛದ್ಮಾ ಸುರೋತ್ತಮೌ I ೩೩

ಅಂಧಂ ವೃದ್ಧಂ ಮಾಂ ಮತ್ತಾ ಸುದೇಷ್ಣಾ ಮಹಿಷೀ ತವ | ಪ್ರಾಹಿಣೋದನಮಾನಾಯ ಶೂದ್ರಾಂ ಧಾತ್ರೇಯಕೀಂ ಮಮ 0 ೭೪॥

—— —— ಆ... ಹೂ

೭೧. ತರುವಾಯ ಮಹಾರಾಜನಾದ ಬಲಿಚಕ್ರವರ್ತಿಯು, ಮಹಾತ್ಮರಾದ ಇಬ್ಬರು ಪುತ್ರರನ್ನು ನೋಡಿ, ಕ್ರಮವಾಗಿ ವಿದ್ಯಾಭ್ಯಾಸವನ್ನು ಮಾಡಿಸಲಾಗಿ ಕುಮಾರರು ಮಹಾಜ್ಞಾನಿಗಳಾದರು

೭೨. ಅನಂತರ ಬಲಿಮಹಾರಾಯನು ಸಿದ್ದಿಯ ನಿಷಯದಲ್ಲಿ ಪ್ರತ್ಯಕ್ಷರಾದ

ಧರ್ಮಿಗಳೂ, ಬುದ್ಧಿ ನಿಷಯದಲ್ಲಿ ಶ್ರೇಷ್ಠ ತಮರಾದ ಬೃಹಸ್ಸತಿಗಳೂ, ಆದ

ಮಕ್ಕಳನ್ನು ನೋಡಿ, ಕುಮಾರರು ನನ್ನವರೇ ಅಗಿರುವರೆಂದು ಮುನಿಗೆ

ಹೇಳಿದನು.

೭೩. ಎಲ್ಫೈ ರಾಜನೆ ಮಕ್ಕಳು ನಿನ್ನ ವರಲ್ಲ ನನ್ನದೇ ಆಗಿವೆ. ಇವರು ಉತ್ತಮರೂ ಶೂದ್ರಯೋನಿಯಲ್ಲಿ ನನ್ನಿಂದ ಜನಿಸಿದ ಪುತ್ರರೂ ಆಗಿರುವರೆಂದನು.

೭೪. ಎಲೈ ರಾಯನೇ., ನಿನ್ನ್ನ ಪತಿಯಾದ ಸುದೇಷ್ಟಯು ನನ್ನನ್ನು ಅಂಧನೆಂದೂ, ಏದ್ನಸನೆಂದೂ, ಭಾವಿಸಿ ಅಸಮಾನಮಾಡುವುದಕ್ಕಾಗಿ ತನ್ನ ದಾಸಿಯಾದ ಶೂದ್ರಸ್ತ್ರೀಯನ್ನು ನನ್ನ ಬಳಿಗೆ ಕಳುಹಿಸಿದಳು. ಇವರು ಆಕೆಯಲ್ಲಿ ಉತ್ಸನ್ನರಾಗಿರುವರು ಎಂದು ಹೇಳಿದನು.

2 17

ಶ್ರೀಮದ್ವಾಯುಪುರಾಣಂ

ತತಃ ಪ್ರಸಾದಯಾಮಾಸ ಪುನಸ್ತಮೃಹಿಸತ್ತಮಂ | ಬಲಿರ್ಭಾರ್ಯಾಂ ಸುದೇಷ್ಣಾಂ ಭರ್ತ್ಪೃಯಾಮಾಸ ವೈ ಪ್ರಭುಃ | ೭೫1

ಪುನಶ್ಚೈನಾಮಲಂಕೃತ್ಯ ಯಷಯೇ ಪ್ರತ್ಯಸಾದಯತ್‌ | ತಾಂ ದೀರ್ಥತಮಾ ದೇವೀಮಬ್ರವೀದ್ಯದಿ ಮಾಂ ಶುಭೇ Il ೭೩೬ | ದದ್ದಾ ಲವಣಮಿಶ್ರೇಣ ಸ್ವವ್ಯಕ್ತಂ ನಗ್ಗಕಂ ತಥಾ |

ಲಿಹಿಷ್ಕಸ್ಯಜುಗುಪ್ಸಂತೀ ಹ್ಯಾಪಾದತಲಮಸ್ತಕಂ Il ae ತತಸ್ತಂ ಪ್ರಾಪ್ಸ್ಯಸೇ ದೇವೀ ಪುತ್ರಾಂಶ್ಚ ಮನಸೇಷಪ್ಸಿತ್ಸಾನ್‌ | ತಸ್ಯ ಸಾ ತದ್ವಚೋ ದೇವೀ ಸರ್ವಂ ಕೃತವತೀ ತಥಾ ೭೪

ಅಸಾನಂ ಸಮಾಸಾದ್ಯ ಜುಗುಪ್ಪಂತೀ ನ್ಯವರ್ಜಯತ್‌ | ತಾಮುವಾಚ ತತಃ ಸರ್ಹಿರ್ಯತ್ತೇ ಪರಿಹೃತಂ ಶುಭೇ ವಿನಾಪಾನಂ ಕುಮಾರಂ ತ್ವಂ ಜನಯಿಫ್ಯಸಿ ಸೂರ್ವಜಂ Nae ll

೭೫. ಮಾತುಗಳನ್ನು ಕೇಳಿದ ಪ್ರಭುವಾದ ಬಲಿಮಹಾರಾಯನು ಖಯಷಿಗೆ ಸಮಾಧಾನವನ್ನು ಮಾಡಿ ಪತ್ತಿಯ ಬಳಿಗೆ ಬಂದು ಬಹಳವಾಗಿ ಹೆದರಿಸಿದನು.

೭೬ ತರುವಾಯ ಆಕೆಯನ್ನು ಅಂದವಾಗಿ ಅಲಂಕರಿಸಿ ಖಹಿಯ ಬಳಿಗೆ ಕಳುಹಿಸಿಕೊಟ್ಟನು. ಆಗ ಅವಳು ಮುನಿಗಳ ಬಳಿಗೆ ಬರಲು ಅವರು ಅವಳಿಗೆ ಮುಂಡೆ ಹೇಳುವಂತೆ ನಿರೂಪಿಸಿದರು.

೭೭--೭೮. ಎಲೌ ಮಹಾರಾಣಿಯೇ, ಲವಣಮಿಶ್ರವಾದ ಮೊಸರನ್ನು ನನ್ನ ಶರೀರಕ್ಕೆ ಲೇಪನೆಮಾಡಿ ನೀನು ದಿಗಂಬರಳಾಗಿ ಕಾಲಿನಿಂದ ತಲೆಯವರೆಗೂ ಅಸ ಪಡದೇ ನಾಲಿಗೆಯಿಂದ ನೆಕ್ಕಿದರೆ ನಿನಗೆ ಸತ್ಪುತ್ರರು ಜನಿಸುವರೆಂದು ಹೇಳಿದನು. ತರುವಾಯ ರಾಣಿಯು ಮಹರ್ಷಿಗಳು ಹೇಳಿದಂತೆಯೇ ಎಲ್ಲವನ್ನೂ ಮಾಡಿದಳು.

೭೯. ಅವಳು ಹಾಗೆ ಮಾಡುವಾಗ ಅಪಾನಸ್ಸಾ ನವನ್ನು ನೋಡಿ ಅಸಹ್ಯಸಟ್ಟು ನೆಕ್ಕದೇಯಿರಲಾಗಿ ಮುನಿಗಳು ಕೋಪಿಸಿಕೊಂಡು ಎಲೌ ಮಂಗಳಾಂಗಿಯೇ, ಯವ ಸ್ಥಾನವನ್ನು ನೀನು ಅಸಹ್ಯ ತೆಯಿಂದ ಬಿಟ್ಟಿ ರುವಿಯೋ ಅಂತಹ ಅಪಾನ ಪ್ರಡೇಶವಿಲ್ಲದ ಜ್ಯೇಷ್ಠ ಕುಮಾರನನ್ನು ಸಡೆಯೆಂದು ಹೇಳಿದನು.

18

ಅಧ್ಯಾಯ ೩೭

ತತಸ್ತಂ ದೀರ್ಫ್ಥತಮಸಂ ಸಾ ದೇವೀ ಪ್ರತ್ಯುವಾಚ ಹ!

ನಾರ್ಹಸಿ ತ್ವಂ ಮಹಾಭಾಗ ಪುತ್ರಂ ದಾತುಂ ಮಮೇದೃಶಂ 60 ಬುಷಿರುವಾಚ

ತವಾಪರಾಧೋ ದೇನ್ಯೇಷ ನಾನ್ಯಥಾ ಭನಿತಾನು ವೈ |

ದೇವೀದಾನೀಂ ತೇ ಪುತ್ರಮಹಂ ದಾಸ್ಯಾಮಿ ಸುವ್ರತೇ ೮೧॥

ತಸ್ಕಾಪಾನಂ ನಿನಾ ಚೈನ ಯೋಗ್ಯಾಭಾವೋ ಭವಿಷ್ಯತಿ | ತಾಂ ದೀರ್ಥತಮಾಶ್ಚೈನ ಕುಕ್ಸೌ ಸ್ಪೃಷ್ಟೈೇದಮಬ್ರನವೀತ್‌ |॥6೨॥

ಪ್ರಾಶಿತಂ ದಧಿ ಯತ್ತೇಃದ್ಕ ಮಮಾಂಗಾದ್ಚೈ ಶುಚಿಸ್ಮಿತೇ | ತೇನ ತೇ ಪೂರಿತೋ ಗರ್ಭಃ ಪೌರ್ಣಮಾಸ್ಕಾಮಿವೋದಧಿಃ Il 6೩

೮೦. ತರುವಾಯ ಮಹಾರಾಣಿಯು, ದೀರ್ಫತಮಸನೆಂಬ ಮುನಿಯನ್ನು ಕುರಿತು--ಸ್ವಾಮಿ, ತಾವು ನನಗೆ ಅಂಕಹ ಪುತ್ರನನ್ನು ಕೊಡಬಾರದು. ಅನುಗ್ರಹಿಸ ಬೇಕೆಂದು ಮುನಿಯನ್ನು ಪ್ರಾರ್ಥಿಸಿಕೊಂಡಳು.

೮೧. ಮುನಿಯು ಹೇಳಿದನು :--ಎಲೌ ದೇವಿಯೇ, ಇದು ನಿನ್ನ ಅಪರಾಧವೇ ಹೊರತು ನನ್ನ ತಪ್ಪಲ್ಲ. ನಾನು ಹೇಳಿದ ಮಾತು ಅನ್ಯಥಾ ಆಗುವುದಿಲ್ಲ. ನಿನಗೆ ಈಗ ಬೇರೆ ಯೋಗ್ಯರಾದ ಪುತ್ರರನ್ನೂ ಮಕ್ಕಳನ್ನೂ ಕೊಡುವೆನೆಂದನು.

೮೨. ಆಗ ದೀರ್ಥಶಮಸನು, ಎಲೌ ದೇವಿಯೇ, ನೀನು ಮಾಡಿದ ಕಾರ್ಯಾನುಗುಣವಾಗಿ, ಅಪಾನರಹಿತನಾದ ಯೋಗ್ಯನಾದ ಕುಮಾರನು ಜನಿಸು ವನು. ತರುವಾಯ ಮುನಿಯು ಅವಳ ನಾಭಿಯನ್ನು ಸ್ಪರ್ಶಮಾಡಿ, ಮುಂದೆ ಹೇಳುವಂತೆ ಹೇಳಿದನು.

೮೩. ಎಲ್ಲೌ ಮಂದಹಾಸಯುಕ್ತಳಾದ ದೇವಿಯೇ, ನನ್ನ ದೇಹದ ಮೇಲಿದ್ದ ಮೊಸರನ್ನು ನೀನು ಪ್ರಾಶನಮಾಡಿದ್ದರಿಂದ ನಿನ್ನ ಗರ್ಭವು ಹುಣ್ಣಿಮೆಯ ಚಂದ್ರ ದರ್ಶನದಿಂದ ಸಮುದ್ರೆವು ಉಕ್ಕುವಂತೆ, ವೃದ್ಧಿಯಾಗುವುದು.

19

ಶ್ರೀಮದ್ವಾಯುಪುರಾಣಂ ಭವಿಷ್ಯಂತಿ ಕುಮಾರಾಸ್ತೇ ಪಂಚ ದೇವಸುತೋಪಮಾಃ | ತೇಜಿಸ್ವಿನಃ ಪರಾಕ್ರಾಂತಾ ಯಜ್ವಾನೋ ಧಾರ್ಮಿಕಾಸ್ತಥಾ ev

ತತೋಂಗಸ್ತು ಸುದೇಷ್ಮಾಯಾ ಜ್ಯೇಸ್ಮಪುತ್ರೋ ವ್ಯಜಾಯತ | ವಂಗಸ್ತಸ್ಮಾತ್ಯಲಿಂಗಸ್ತು ಪುಂಡ್ರೋ ಬ್ರಹ್ಮಸ್ತಥೈನ ಚೆ ೮೫

ವಂಶಭಾಜಸ್ತು ಸಂಚ್ಛತೇ ಬಲೇಃ ಶ್ಲೇತ್ರೇೇಭನಂಸ್ತದಾ | ಇತ್ಯೇತೇ ದೀರ್ಫ್ಥತಮಸಾ ಬಲೇರ್ದತ್ತಾಃ ಸುತಾಃ ಪುರಾ ೪೬

ಪ್ರಜಾಸ್ತೃಪಹತಾಸ್ತ್ರಸ್ಯ ಬ್ರಹ್ಮಣಾ ಕಾರಣಂ ಪ್ರತಿ | ಅಪತ್ಕಾಮಾತ್ಯದಾರೇಷು ಸ್ಟೇಷು ಮಾ ಭೂನ್ಮ ಹಾತ್ಮನಃ 1 se |

೮೪. ಎಲೌ ಮಹಾರಾಣಿಯೇ, ನಿನಗೆ ಇಂದ್ರನ ಕುಮಾರನಾದ ಜಯಂತನಿಗೆ ಸಮಾನರೂ, ಅತಿ ತೇಜಸ್ವಿಗಳೂ, ಪರಾಕ್ರಮಿಗಳೂ, ಯಾಗಶೂರರೂ, ಧಾರ್ಮಿಕರೂ ಆದ ಐವರು ಕುಮಾರರು ಜನಿಸುವರು.

೮೫. ಅನಂತರ, ಸುದೇಷ್ಣಾ ಡೇವಿಗೆ ಅಂಗರಾಜನು ಹಿರಿಯ ಮಗನಾಗಿಯೂ ವಂಗನು ದ್ವಿತೀಯ ಪುತ್ರನಾಗಿಯೂ, ಕಳಿಂಗನು ತೃತೀಯ ಕುಮಾರನಾಗಿಯೂ, ಪುಂಡ್ರಕನು ನಾಲ್ಕನೆಯವನಾಗಿಯೂ, ಮತ್ತು ಬ್ರಹ್ಮನು ಐದನೆಯವನಾಗಿಯೂ, ಜನಿಸಿದರು.

೮೬. ಪೂರ್ವಕಾಲದಲ್ಲಿ ವಂಶೋದ್ಧಾ ರಕರಾದ ಐವರು ಕುಮಾರರೂ ಬಲಿಯ ಪತ್ನಿಯಲ್ಲಿ ಮುನಿಯ ಅನುಗ್ರ ಹದೆಂದ ಜನಿಸಿದ ಕುಮಾರರಾಗಿರುವರು. ಐವರು ಕುಮಾರರನ್ನೂ ದತತ ಮುನಿಯು ಬಲಿಮಹಾರಾಜನಿಗೆ ಕೊಟ್ಟನು.

೮೭. ಮಹಾತ್ಮನಾದ ಬಲಿರಾಯನ ಕುಮಾರರನ್ನು, ಬ್ರಹ್ಮದೇವನು ಕಾರಣಾಂತರದಿಂದ ಅಸಹರಿಸಿದನು. ಏಕೆಂದರೆ--ಬಲಿರಾಯನಿಗೂ ಅವನ ಮಂತ್ರಿ ಗಳಿಗೂ ಸಂತಾನವಾಗಬಾರದೆಂಬುದೇ .ಅವನ ಮತವಾಗಿತ್ತು. ಆದುದರಿಂದಲೇ ಅಸಹರಿಸಿದನು.

20

ಅಧ್ಯಾಯ ೩೭

ತತೋ ನುನುಸ್ಯಯೋನ್ಯಾಂ ನೈ ಜನಯಾಮಾಸ ಪ್ರಜಾಃ | ಸುರಭಿರ್ದೀರ್ಥತಮಸಮಥ ಪ್ರೀತೋ ವಚೋಬ್ರವೀತ್‌ ೮೮ Il

ವಿಚಾರ್ಯ ಯಸ್ಮಾದ್ಲೋಧರ್ಮಂ ತ್ವಮೇನಂ ಕೃತವಾನಸಿ। ತೇನ ನ್ಯಾಯೇನ ಮುಮುಚೇ ಹ್ಯಹಂ ಪ್ರೀತೋಸ್ಮಿ ತೇನ ತೇ || ೮೯॥

ತಸ್ಮಾತ್ತನ ತಮೋ ದೀರ್ಥಂ ನಿಸ್ತುದಾಮ್ಯದ್ಯ ಪಶ್ಯ ವೈ | ಬಾರ್ಹಸ್ಪತ್ಯಂ ಯತ್ತೇಃನ್ಯತ್ಪಾಪಂ ಸಂತಿಷ್ಕತೇ ತನೌ 1೯ಂ॥

ಜರಾಮೃತ್ಯುಭಯಂ ಚೈನ ಆಘ್ರಾಯ ಪ್ರಣುದಾಮಿ ತೇ! ಹ್ಯಾಘ್ರಾತಮಾತ್ರಃ ಸೋಪಶ್ಯತ್‌ ಸದ್ಯಸ್ತಮಸಿ ನಾಶಿತೇ ll ೯ಇ೧॥

೮೮. ಅನಂತರ ಅವನು ಮನುಷ್ಯ ರಲ್ಲಿಯೇ ಸಂತಾನವನ್ನು ಸೃಷ್ಟಿಸಿದನು. ಹೀಗಿರುವಲ್ಲಿ ಒಂದಾನೊಂದು ದಿವಸ ಕಾಮಧೇನುವು (ಸುರಭಿಯು) ದೀರ್ಫತಮಸನ ಬಳಿಗೆ ಬಂದು ಮುಂದೆ ಹೇಳುವಂತೆ ತಿಳಿಸಿತು.

ರ್ಲ. ಎಲ್ಫೈ ಮುನಿಯೇ, ನೀನು ಗೋಧರ್ಮವನ್ನು ಚೆನ್ನಾಗಿ ವಿಚಾರಿಸಿ ಅದರಂತೆ ಕಾರ್ಯನನ್ನು ಮಾಡಿರುತ್ತೀ ಇದರಿಂದ ಪ್ರೀತಳಾದ ನಾನು, ಪ್ರೀತಿಯಿಂದ ನಿನಗೆ ವರಗಳನ್ನು ಕೊಡುವೆನೆಂದು ಕಾಮಧೇನುವು ಮುನಿಗೆ ತಿಳಿಸಿತು.

೯೦. ಆದುದರಿಂದ ನಿನ್ನಲ್ಲಿರುವ ಅತಿಮಹತ್ತಾದ ಪಾಪಗಳನ್ನು ನಾನು ಪರಿಹರಿಸುವೆನು. ನನ್ನ ಸಾಮರ್ಥ್ಯವನ್ನು ನೋಡು. ಮತ್ತು ಬೃಹಸ್ಸತಿಯ ಶಾಪದಿಂದ ಯಾವ ಪಾತಕವು ನಿನ್ನಲ್ಲಿದೆಯೋ ಅವೆಲ್ಲವನ್ನೂ ಪರಿಹರಿಸುವೆನೆಂದು ಹೇಳಿತು.

೯೧. ಎಲೈ ಮುನಿಯೇ, ನಾನು ನಿನ್ನನ್ನು ಆಘ್ರಾಣಿಸಿ, ಜರಾಮರಣ ಗಳಿಂದುಂಟಾಗುವ ಭಯನನ್ನು ಪರಿಹರಿಸುವೆನೆಂದು ಹೇಳಿ, ಆಘ್ರಾಣಿಸಲು ಪಾಪಗಳೆಲ್ಲವೂ ಪರಿಹಾರವಾಗಿ ಮುನಿಗೆ ಅಂಧತನವು ಹೋಗಿ, ದಿವ್ಯದೃಷ್ಟಿ ಯುಂಟಾಯಿತು.

21

ಶ್ರೀಮದ್ವಾಯುಪುರಾಣಂ

ಆಯುಷ್ಕಾಂಶ್ಚ ಯುವಾ ಚೈವ ಚಶ್ಸುಸ್ಮಾಂಶ್ಚ ತತೋಭವತ್‌ | ಗವಾ ದೀರ್ಥತಮಾಃ ಸೋ ಗೌತಮಃ ಸಮಪದ್ಯತ 1 .೯೨॥

ಕಕ್ಷೀನಾಂಸ್ತು ತತೋ ಗತ್ವಾ ಸಹ ಪಿತ್ರಾ ಗಿರಿಪ್ರಜಾಂ | ಯಥೋದ್ಧಿಷ್ಟಂ ಹಿ ಪಿತ್ರರ್ಥೇ ಚಚಾರ ನಿಫಲಂ ತಪಃ «a Il

ತತಃ ಕಾಲೇನ ಮಹತಾ ತಮಸಾ ಭಾವಿತಃ ಸವೈ। ನಿಧೂಯ ಮನುಜೋ ದೋಷಾನ್‌ ಬ್ರಹ್ಮಣ್ಯಂ ಪ್ರಾಪ್ತ ವಾನ್‌ ಪ್ರಭುಃ (೯೪

ತತೋಬ್ರವೀತ್‌ ಪಿತಾ ಚೈನಂ ಪುತ್ರವಾನಸ್ಮ್ಯಹಂ ಪ್ರಭೋ ಸತ್ಸುತ್ರೇಣ ತ್ವಯಾ ತಾತ ಕೃತಾರ್ಥೋಸ್ಮಿ ಯಶಸ್ವಿನಾ Il ೯೫॥

ಯುಕ್ತಾತ್ಮಾ ಹಿ ತತಃ ಸೋ ಪ್ರಾಪ್ತವಾನ್‌ ಬ್ರಹ್ಮಣಾ ಕ್ಷಯಂ | ಬ್ರಹ್ಮಣ್ಯಂ ಪ್ರಾಪ್ಯ ಕಕ್ಷೀವಾನ್‌ ಸಹಸ್ರಮಸೃಜತ್‌ ಸುತಾನ್‌ ॥೯೬/

೯೨. ತರುವಾಯ ಮುನಿಯು, ಆಯುಸ್ಕಂತನೂ, ತರುಣನೂ, ದಿವ್ಯದೃಷ್ಟಿ ಯುಳ್ಳವನೂ ಆದನು. ಹೀಗೆ ದೀರ್ಫ್ಥತಮಸನಾಮಕಮುನಿಯು ಕಾಮಧೇನುವಿನ ಅನುಗ್ರಹದಿಂದ ತನ್ನ ಗೌತಮರೂಸವನ್ನು ಹೊಂದಿದನು.

೯೩. ತರುವಾಯ ಕಕ್ಷೀಮತನು ತನ್ನ ತಂದೆಯು ಸಂಗಡ ತಸಸ್ಸಿಗಾಗಿ ವನಕ್ಕೆ ಹೋಗಿ ತಂದೆಗೋಸ್ಕರವಾಗಿ ಘೋರವಾದ ತಪಸ್ಸನ್ನು, ಜನಕನ ಸಂಗಡವೇ ಮಾಡಿದನು.

೯೪. ಅನಂತರ ಬಹುಕಾಲ ಕಳೆಯಲಾಗಿ ರಾಯನು ಅಜ್ಞಾನದಿಂದ ಮುಕ್ತನಾಗಿ ಮನುಷ್ಯದೋಷಗಳನ್ನು ತಿರಸ್ಕರಿಸಿ ಬ್ರಾ ವನ್ನು ಹೊಂದಿದನು.

೯೫. ಅನಂತರ ಶಂದೆಯು, ಎಲೈ ಕುಮಾರನೇ, ನಿನ್ನಿಂದ ನಾನು ಫುಶ್ರ ನಂತರಲ್ಲಿ ಉತ್ತಮನಾಗಿರುವೆನು. ಕೀರ್ತಿವಂತನೂ, ಸತ್ಸುತ್ರನೂ ಆದ ನಿನ್ಸ್ಟಿಂದ ನಾನು ಕೃತಾರ್ಥನೂ, ಧನ್ಯನೂ ಆಗಿರುವೆನೆಂದನು.

೯೬. ತರುವಾಯ ಕಕ್ಸೀವಂತನು ತಪಸ್ಸನ್ನು ಮಾಡಿ ಬ್ರಹ್ಮದೇವನ ' ವರದಿಂದ ಕ್ಷೀಣಕಲ್ಮಿಸನಾದನು. ಅನಂತರ ಬ್ರಾಹ್ಮಣ್ಯವನ್ನು ಪಡೆದು ಸಾವಿರಾರು ಪುತ್ರರನ್ನು ಪಡೆದನು.

22

ಅಧ್ಯಾಯ ೩೭ ಕೃಷ್ಣಾಂಗಾ ಗೌತಮಾಸ್ತೇ ವೈ ಸ್ಮೃತಾಃ ಕಶ್ಸೀವತಃ ಸುತಾಃ | ಇತ್ಯೇಷ ದೀರ್ಫ್ಥತಮಸೋ ಬಲೇರ್ವೈರೋಚನಸ್ಯ ವೈ ॥೯೭॥

ಸಮಾಗಮಃ ಸಮಾಖ್ಯಾತಃ ಸಂತಾನಂಚೋಭಯೋಸ್ತಯೋಃ | ಬಲಿಸ್ತಾ ನಭಿಷಿಚ್ಯೇಹ ಪಂಚ ಪುತ್ರಾನಕಲ್ಮಷಾನ್‌ ll «6 I

ಕೃತಾರ್ಥಃ ಸೋಪಿ ಯೋಗಾತ್ಮಾ ಯೋಗಮಾಶ್ರಿತ್ಯ ಪ್ರಭುಃ! ಅದೃಶ್ಯಃ ಸರ್ವಭೂತಾನಾಂ ಕಾಲಾಕಾಂಕ್ಷೀ ಚರತ್ಯುತ ॥೯೯॥

ತತ್ರಾಂಗಸ್ಕ ತು ರಾಜರ್ಷೇ ರಾಜಾಸೀದ್ದ ಧಿವಾಹನಃ | ಸಾಪರಾಧಸುದೇಷ್ಣಾ ಯಾ ಅನಸಾನೊಆಭವನ್ನ ಪಃ Il ೧೦೦

೯೭. ಕಕ್ಸೀವಂಶನ ಸುತರು ಕೃಷ್ಣಾಂಗರೆಂದೂ, ಗೌತಮಕೆಂದೂ ಪ್ರಖ್ಯಾತರಾದರು. ಹೀಗೆ ದೀರ್ಥತಮಸನಿಗೂ ವಿರೋಚನನ ಸುತನಾದ ಬಲಿರಾಯನಿಗೂ ಸಮಾಗಮವಾಗಿ ಸಂತಾನವು ವೃದ್ಧಿ ಯಾಯಿತು.

೯೮. ಹೀಗೆ ಇವರ ಸಮಾಗಮದಿಂದ, ಇವರಿಬ್ಬರ ಸಂತಾನವು ಬೆಳೆಯಲು ಅವಕಾಶವಾಯಿತು. ಬಲಿಮಹಾರಾಯನು ಫಥಿರ್ದೋಷಿಗಳಾದ ತನ್ನ ಐದು ಜನ ಮಕ್ಕಳಿಗೂ ರಾಜ್ಯದಲ್ಲಿ ಪಟ್ಟಾಭಿಷೇಕಮಾಡಿದನು.

೯೯. ಹೀಗೆ ಕೃತಕೃತ್ಯನಾದ ಬಲಿಮಹಾರಾಯನು, ಯೋಗಾಭ್ಯಾಸದಲ್ಲಿ ಆಸಕ್ತನಾಗಿ ಆತ್ಮಾರಾಮರಂತೆ ಸರ್ವಭೂಶಗಳಿಗೂ ಅದೃಶ್ಯನಾಗಿ, ಆಯುಃಪ್ರಮಾಣ ವನ್ನು ಎದುರುನೋಡುತ್ತಾ ಧ್ಯಾನಾಸಕ್ತನಾಗಿದ್ದನು.

೧೦೦. ಅವರಲ್ಲಿ ಅಂಗನೆಂಬ ರಾಜರ್ಷಿಗೆ ದಧಿವಾಹನನೆಂಬ ಪುತ್ರನು ಹುಟ್ಟಿದನು. ಅವನು ಸುದೇಷ್ಣೆಯ ಅಸರಾಧದಿಂದ ಅಪಾನಾಂಗರಹಿತನಾದನು.

23

ಶ್ರೀಮದ್ವಾಯುಪುರಾಣಂ

ಅನಪಾನಸ್ಕ ಪುತ್ರಸ್ತು ರಾಜಾ ದಿವಿರಥಃ ಸ್ಮೃತಃ ಪುತ್ರೋ ದಿನಿರಫಸ್ಕಾಸೀದ್ದಿರ್ದಾ ಧರ್ಮರಥೋ ನೃಪಃ ೧೦೧ Il

ಸನೈ ಧರ್ಮರಥಃ ಶ್ರೀಮಾನ್‌ ಯೇನ ವಿಷ್ಣು ಪದೇ ಗಿರೌ | ಸೋಮಃ ಶಕ್ರೇಣ ಸಹ ವೈ ಯಜ್ಞೆ ಪೀತೋ ಮಹಾತ್ಮನಾ ೧೦೨

ಶೃಣು ಧರ್ಮರಥಸ್ಕಾಪಿ ರಾಜಾ ಚಿತ್ರರಥೋಭವತ್‌ | ಲೋಮಸಾದ ಇತಿ ಖ್ಯಾತೋ ಯಸ್ಯ ಶಾಂತಾ ಸುತಾಭನತ್‌ ೧೦೩

ಜಜ್ಞೇ ನೈ ಚಂಡಿಕಸ್ತಸ್ಯ ವಾರಣಃ ಶಕ್ರವಾರಣಃ | ಆನಯಾಮಾಸ ಮಹೀಂ ಮಂಧೋರ್ವಾಹನಮುತ್ತಮಂ 1೧೦೪

೧೦೧. ಅನಪಾನನಿಗೆ ದಿವರಥನೆಂಬ ರಾಜಕುಮಾರನೂ, ದಿವರಥನಿಗೆ ಪಂಡಿತನಾದ ಧರ್ಮರಥನೆಂಬ ಮಗನೂ, ಜನಿಸಿದರು.

೧೦೨. ಶ್ರೀಮಂತನೂ, ಮಹಾತ್ಮನೂ ಆದ ಧರ್ಮರಥನು ವಿಷ್ಣು ಪದವೆಂಬ ಗಿರಿಯಲ್ಲಿ ಯಾಗವನ್ನು ಮಾಡಿ, ದೇವೇಂದ್ರನ ಸಂಗಡ ಸೋಮಪಾನವನ್ನು ಮಾಡಿದನು.

೧೦೩. ಎಲೈ ಮುನಿಗಳೇ, ಕೇಳಿರಿ. ಧರ್ಮರಥನಿಗೆ ಚಿತ್ರರಥನೆಂಬ ರಾಜಕುಮಾರನು ಉತ್ಪನ್ನ ನಾದನು. ಚಿತ್ರರಥನಿಗೆ ಮಹಾತ್ಮನೂ, ಲೋಮಪಾದ ನಾಮಕನೂ ಆದ ಪುತ್ರನು ಜನಿಸಿ ಪ್ರಸಿದ್ಧ ನಾದನು. ಅವನಿಗೆ ಶಾಂತೆಯೆಂಬ ಕುಮಾರಿಯು ಉತ್ಪನ್ನಳಾದಳು.

೧೦೪ ಅವನಿಗೆ ಚಂಡಿಕನೆಂಬ ಕುಮಾರನೂ, ಅವನಿಗೆ ಇಂದ್ರನಿಗೆ ಸಮಾನಶೂರನಾದ ವಾರಣನೆಂಬ ಪುತ್ರನೂ ಜನಿಸಿದರು. ವಾರಣನು ಮಂಧು ವೆಂಬ ದೇವನೆ ಉತ್ತಮವಾಡ ವಾಹನವನ್ನು ಲೋಕಾಂತರದಿಂದ ಭೂಮಿಗೆ ತಂದನು.

24

ಅಧ್ಯಾಯ ೩೭

ಹರ್ಯೆಂಗಸ್ಯ ತು ದಾಯಾದೋ ರಾಜಾ ಭದ್ರರಥಃ ಕಲ

ಅಥ ಭದ್ರರಫಸ್ಕಾಸೀತ್‌ ಬೃಹತ್ಕರ್ಮಾ ಪ್ರಜೇಶ್ವರಃ Il ೧೦೫ Il

ಬೃಹದ್ರಥಃ ಸುತಸ್ತಸ್ಯ ತಸ್ಮಾಜ್ಞಜ್ಞೇ ಬೃಹನ್ಮನಾಃ |

ಬೃಹನ್ಮನಾಸ್ತು ರಾಜೇಂದ್ರಂ ಜನಯಾಮಾಸ ವೈ ಸುತಂ ೧೦೬

ನಾಮ್ನಾ ಜಯದ್ರಥಂ ನಾಮ ತಸ್ಮಾದ್ದ ಎಡರಥೋ ನೃಪಃ

ಆಸೀದ್ಹಢರಥಸ್ಯಾಸಿ ವಿಶ್ವಜಿಜ್ಜ್ಞನಮೇಜಯಃ aoe Il

ದಾಯಾದಸ್ತಸ್ಯ ಚಾಂಗೇಭ್ಯೋ ಯಸ್ಮಾತ್‌ ಕರ್ಣೋಭವನ್ನೃಪಃ।

ಕರ್ಣಸ್ಯ ಶೂರಸೇನಸ್ತು ದ್ವಿಜಸ್ತಸ್ಕಾತ್ಮಜಃ ಸ್ಮೃತಃ li ೧೦೪ Il ಯಷಯ ಊಚುಃ

ಸೂತಾತ್ಮಜಃ ಕಥಂ ಕರ್ಣಃ ಕಥಂ ಚಾಂಗಸ್ಯ ವಂಶಜಃ |

ಏತ ದಿಚ್ಛಾನುಹೇ ಶ್ರೋತುಮತ್ಕರ್ಥಂ ಕುಶಲೋ ಹ್ಯಸಿ ೧೦೯ Il

೧೦೫. ಹರ್ಯಂಗಮಹಾರಾಜನಿಗೆ ಭದ್ರ ರಥನೆಂಬ: ರಾಜಕುಮಾರನ ಭದ್ರರಥನಿಗೆ ಬೃಹೆತ್ಸರ್ಮನೆಂಬ ಪ್ರಸಿದ್ಧ ನಾದ ರಾಜಕುಮಾರನೂ, ಜನಿಸಿದರು.

೧೦೬. ಬೃಹತ್ಕರ್ಮನಿಗೆ ಬೃಹನ್ಮನಸನೆಂಬ ಕುಮಾರನೂ ಅವನಿಗೆ ರಾಜೇಂದ್ರನೆಂಬ ಸುತನೂ ಜನಿಸಿ ಸುಪ್ರಸಿದ್ಧರಾದರು.

೧೦೭. ರಾಜೇಂದ್ರನಿಗೆ ಜಯದ್ರಥನೆಂಬ ಸುತನೂ, ಅವನಿಗೆ ದೃಢರಥ ನೆಂಬ ತನಯನೂ, ಅವನಿಗೆ ವಿಶ್ವಜಿನ್ನಾಮಕ ಯಾಗವನ್ನು ಮಾಡಿದ ಜನಮೇಜಯ ನೆಂಬ ಸುಪ್ರಸಿದ್ಧನಾದ ಪುತ್ರನೂ, ಜನಿಸಿ ಮಾನ್ಯರಾಗಿದ್ದರು.

೧೦೮. ಜನಮೇಜಯ ಮಹಾರಾಜನಿಗೆ ಅಂಗನಾಮಕ ಕುಮಾರನೂ, ಅವನಿಗೆ ಕರ್ಣನೆಂಬ ರಾಜಪುತ್ರನೂ, ಉದ್ಭವಿಸಿದರು. ಕರ್ಣನಿಗೆ ಶೂರಸೇನ ನೆಂಬ ಮಗನೂ, ಅವನಿಗೆ ದ್ವಿಜನೆಂಬ ಕುಮಾರನೂ ಜನಿಸಿದರು.

೧೦೯. ಮಹರ್ಷಿಗಳು ಹೇಳಿದರು :--ಎಲ್ಛೈ ಸೂತಮುನಿಯೇ, ನೀನು ಪುರಾಣಜ್ಞರಲ್ಲಿ ಅಗ್ರಗಣ್ಯನೂ, ಪಂಡಿತನೂ ಆಗಿರುವುದರಿಂದ ನಿನ್ನನ್ನು ಕೇಳು ತ್ರೆ (ವೆ. ಸೂತಕುಮಾರನಾದ ಕರ್ಣನು ರಾಜನಾದ ಅಂಗನ ವಂಶದಲ್ಲಿ ಹುಟ್ಟಲು ಕಾರಣನೇನು ? ಇದನ್ನು ತಿಳಿಸಬೇಕೆಂದು ಕೇಳಿದರು.

25

ಶ್ರೀಮದ್ವಾಯುಷುರಾಣಂ 1 ಸೂತ ಉವಾಚ ಬೃಹದ್ಭಾನೋಃ ಸುತೋ ಜಜ್ಞೇ ನಾಮ್ನಾ ರಾಜಾ ಬೃಹನ್ಮೆನಾಃ! ತಸ್ಯ ಸತ್ಸೀದ್ವಯಂ ಚಾಸೀಚ್ಲೆ ೈದ್ಯಸ್ಕೋಭೇ ತೇ ಸುತೇ ೧೧೦

ಯಶೋಡೇವೀ ಸತ್ಯಾ ತಾಭ್ಯಾಂ ನಂಶಸ್ತು ಭಿದ್ಯತೇ | ಜಯದ್ರಥಸ್ತು ರಾಜೇಂದ್ರೋ ಯಶೋದೇವ್ಯಾಂ ವ್ಯಜಾಯತ ೧೧೧॥

ಬ್ರಹ್ಮಕ್ಷತ್ರಾಂತರಃ ಸತ್ಯಾ ವಿಜಯೋ ನಾಮ ವಿಶ್ರುತಃ |

ವಿಜಯಸ್ಕ ಧೃತಿಃ ಪುತ್ರಸ್ತಸ್ಯ ಪುತ್ರೋ ಧೃತವ್ರತಃ ' ೧೧೨ I ಧೃತವ್ರತಸ್ಯ ಪುತ್ರಸ್ತು ಸತ್ಯಕರ್ಮಾ ಮಹಾಯಶಾಃ |

ಸತ್ಯಕರ್ಮುಸುತಶ್ಚಾಸಿ ಸೂತಸ್ಪ್ಪಧಿರಥಸ್ತು ವೈ ೧೧೩

೧೧೦. ಸೂತಮುನಿಯು ಹೇಳಿದನು :-ಬೃಹದ್ಭಾನುವಿಗೆ ಬೃಹನ್ಮನಸನೆಂಬ ಕುಮಾರನು ಉತ್ಸನ್ನ ನಾದನು. ಅವನಿಗೆ ಇಬ್ಬರು ಪತ್ನಿ ಯರಿದ್ದ ರು. ಕುಮಾರಿಯರು ಚೈದ್ಯರಾಜನ ಪುತ್ರಿಯರಾಗಿದ್ದ ರು.

೧೧೧. ಅವರಲ್ಲಿ ಹಿರಿಯವಳು ಯಶೋದೇವಿನಾಮಕಳೂ, ಕಿರಿಯವಳು ಸಶ್ಯಾನಾಮಕಳೂ ಆಗಿರುವರು. ಅವರಿಂದೆ ವಂಶಗಳು ಭಿನ್ನ ಭಿನ್ನಗಳಾದುವು. ಯಶೋದೇವಿಯಲ್ಲಿ ಜಯದ್ರಥನೆಂದು ಪ್ರಖ್ಯಾತನಾದ ನೃಪೋತ್ತ ಮನು ಉತ್ಪನ್ನ ನಾದನು.

೧೧೨ ಸತ್ಯಳಿಗೆ ಬ್ರಹ್ಮ ಕ್ಷತ್ರಿಯರಲ್ಲಿ ಉತ್ತಮನಾದ ವಿಜಯನೆಂಬ ಕುಮಾರನು ಉದ ವಿಸಿದನು. ವಿಜಯನಿಗೆ ಧೃತಿಯೆಂಬ ಸುತನೂ, ಅವನಿಗೆ ಪತ3ವುತನೆಂಬ ತನಯನೂ ಹುಟ್ಟಿದರು.

೧೧೩. ಧೃತವ್ರತನಿಗೆ ಮಹಾಕೀರ್ತಿವಂತನಾದ ಸತ್ಯಕರ್ಮನೆಂಬ

ಮಗನೂ, ಅವರಿಗೆ ಅಧಿರಥನೂ ನಿಪುಣನೂ, ಆದ ಸೂತನೆಂಬ ಕುಮಾರನೂ ಉದ್ಭವಿಸಿದರು.

26

ಅಧ್ಯಾಯ ೩೭

ಕರ್ಣಂ ಪರಿಜಗ್ರಾಹ ತೇನ ಕರ್ಣಸ್ತು ಸೂತಜಃ |

ಏತದ್ದಃ ಕಥಿತಂ ಸರ್ವಂ ಕರ್ಣೇ ಯದ್ವೈ ಪ್ರಚೋದಿತಂ ೧೧೪

ಏತೇಃ0ಗವಂಶಚಾಃ ಸರ್ವೇ ರಾಜಾನಃ ಕೀರ್ತಿತಾ ಮಯಾ |

ವಿಸ್ತರೇಣಾನುಪೂರ್ವ್ಯಾ ಪೂರೋಸ್ತು ಶೃಣುತ ಪ್ರಜಾಃ ೧೧೫ ಸೂತ ಉವಾಚ

ಪೂರೋಃ ಪುತ್ರೋ ಮಹಾಜಾಹು ರಾಜಾಸೀಜ್ಜನಮೇಜಯಃ |

ಅನಿದೃಸ್ತು ಸುತಸ್ತಸ್ಯ ಯಃ ಪ್ರಾಚೀನುಜಯದ್ದಿಶಂ Il ೧೧೬ Il

ಅವಿದ್ಧ ತಃ ಪ್ರವೀರಸ್ತು ಮನಸ್ಕುರಭವತ್ತು ತಃ | ರಾಚಾಥೋ ಜಯದೋ ನಾಮ ಮನಸ್ಕೋರಭನತ್ಸುತಃ ೧೧೭!

೧೧೪. ಅಂತಹ ಸೂತನು ಕರ್ಣನನ್ನು ಸ್ವೀಕರಿಸಿದನು. ಅದರಿಂದ ಕರ್ಣನು ಸೂಶಪುತ್ರನೆಂದು ಪ್ರಖ್ಯಾತನಾದನು. ಎಲ್ಫೈ ಮುನಿಗಳಿರಾ, ನೀವು ಕರ್ಣನ ವಿಷಯ ವನ್ನು ಕೇಳಿದ್ದರಿಂದ, ಅದನ್ನು ನಿಮಗೆ ತಿಳಿಸಿರುತ್ತೇನೆಂದು ಸೂಶನು ಹೇಳಿದನು.

೧೧೫. ರೀತಿಯಲ್ಲಿ ಅಂಗವಂಶಜರಾದ ರಾಜರೆಲ್ಲರನ್ನೂ ನಿರೂಪಿಸಿರು ವೆನು. ಈಗ ಪೂರುಮಹಾರಾಜನ ವಂಶವನ್ನು ವಿಸ್ತಾರವಾಗಿಯೂ, ಕ್ರಮವಾಗಿಯೂ ನಿರೂಪಿಸುವೆನು ಕೇಳಿರೆಂದನು.

೧೧೬. ಸೂತಮುನಿಯು ಹೇಳಿದನು :--ಪೂರುಮಹಾರಾಜನಿಗೆ ಮಹಾ ಶೂರನಾದ ಜನಮೇಜಯ ಮಹಾರಾಜನೂ, ಅವನಿಗೆ ಅವಿದ ನೆಂಬ ಪ್ರಖ್ಯಾತ

ನಾದ ರಾಜಕುಮಾರನೂ ಜನಿಸಿ, ಪೂರ್ವದಿಗ್ಭಾಗದಲ್ಲಿದ್ದ ರಾಜರನ್ನು ಜಯಿಸಿ ಆಳುತ್ತಿ ದ್ದ ನು.

೧೧೭. ಅವಿದೃ ತನಿಗೆ ಪ್ರನೀರನೆಂಬ ಕುಮಾರನೂ, ಅವನಿಗೆ ಮನಸ್ಕು ಜಂಬ ಸುತನೂ, ಅವನಿಗೆ ಜಯದನೆಂಬ ರಾಜಕುಮಾರನೂ ಜನಿಸಿದರು. ಇವರು ಸುಪ್ರಸಿದ್ಧರಾಗಿದ್ದ ರು.

27

ಶ್ರೀಮದ್ವಾಯುಪುರಾಣಂ

ದಾಯಾದಸ್ತ ಸ್ಯ ಚಾಸ್ಯಾಸೀದ್ದುಂಧುರ್ನಾಮ ಮಹೀಪತಿಃ |

ಧುಂಧೋರ್ಬಹುಗವೀ ಪುತ್ರಃ ಸಂಜಾತಿಸ್ತಸ್ಯ ಚಾತ್ಮಜಃ ೧೧೮ ಸಂಜಾತೇರಥ ರೌದ್ರಾಶ್ವಸ್ತಸ್ಯ ಪುತ್ರಾನ್ನಿಜೋಧತ।|

ರೌದ್ರಾ ಶ್ವಸ್ಯ ಫೃತಾಚ್ಯಾಂ ವೈ ದಶಾಪ್ಸರಸಿ ಸೂನವಃ , Il eo Il ರಜೇಯುಶ್ಚ ಕೃತೇಯುಶ್ಚ ವಸ್ಲೇಯುಃ ಸ್ಥಂಡಿಲೇಯು |

ಫೃತೇಯುಕ್ತ 'ಜಲೇಯೇಕ್ತ ಸ್ಥ ಲೇಯುಕ್ತಿ” 4ನೆ ಸಪ್ತಮಃ ೧೨೦ ಧರ್ಮೇಯುಃ ಸನ್ನತೇಯುಶ್ಚ ವನೇಯುರ್ದಕಮಸ್ತು ಸಃ |

ರುದ್ರಾ ಶೂದ್ರಾ ಮದ್ರಾ ಶುಭಾ ಜಾಮಲಜಾ ತಥಾ ೧೨೧ Il ತಲಾ ಖಲಾ ಸಸ್ತೈತಾ ಯಾ ಗೋಸಜಲಾ ಸ್ಮೃತಾ।

ತಥಾ ತಾಮ್ರುರಸಾ ಚೈನ ರತ್ನಕೂಟೀ ತಾದೃಶೀ Il ೧೨೨

ಆತ್ರೇಯೋ ವಂಶತಸ್ತಾಸಾಂ ಭರ್ತಾ ನಾಮ್ನಾ ಪ್ರಭಾಕರಃ | ಅನಾದೃಷ್ಟಸ್ತು ರಾಜರ್ಷೀ ರಿನೇಯುಸ್ತ ಸ್ಯ ಚಾತ್ಮಜಃ Il ೧೨೩

೧೧೮. ಜಯದನಿಗೆ ದುಂಧುವೆಂಬ ಮಹಾರಾಜನೂ, ದುಂಧುರಾಜನಿಗೆ ಬಹುಗವೀ ಎಂಬ ಮಗನೂ, ಅವನಿಗೆ ಸಂಜಾತಿಯೆಂಬ ತನಯನೂ ಉದ್ಭವಿಸಿದರು.

೧೧೯. ಸಂಜಾಕಿಗೆ ರೌದ್ರಾಶ್ವನೆಂಬ ಮಗನೂ ಜನಿಸಿದನು. ಅವನ ವಂಶವನ್ನು ಈಗ ನಿರೂಪಿಸುವೆನು ಕೇಳಿರಿ. ರೌದ್ರಾಶ್ವನಿಗೆ ಫೃ ತಾಚೆ ಎಂಬ ಅಸಪ್ಪರಸಿಯಲ್ಲಿ ಹತ್ತುಜನ ಮಕ್ಕಳು ಜನಿಸಿದರು.

೧೨೦-೧೨೨, ರೌದ್ರಾಶ್ವನಿಗೆ ಫೈ ತಾಚೆಯಲ್ಲಿ ರಜೇಯು, ಕೃತೇಯು, ವಕ್ಷೇಯು, ಸ್ಥಂಡಿಲೇಯು, ಫೃತೇಯು, ಜಲೇಯು, ರೇಯು, ಧರ್ಮೇಯು, ಸನ್ನತೇಯು ಮತ್ತು ವನೇಯು ಎಂಬ ಹತ್ತುಜನ ಮಕ್ಕಳು ಹುಟ್ಟಿದರು. ಮತ್ತು ರುದ್ರಾ, ಮದ್ರಾ, ಶುಭ್ಯಾ ಜಾಮಲಜಾ, ತಲಾ, ಖಲಾ, ಗೋಪಜಾಲಾ ತಾಮ್ರರಸ್ಕಾ ಮತ್ತು, ರತ್ನ ಕೂಟೀ ಎಂಬ ಎಂಬ ಹತ್ತುಜನ ಹೆಣ್ಣುಮಕ್ಕಳೂ ಹುಟ್ಟಿದರು.

೧೨೩. ಆತ್ರೇಯನಂಶಜನಾದ, ಪ್ರಭಾಕರನು ಸ್ತ್ರೀಯರಿಗೆ ಪ್ರಿಯ ಪತಿಯಾದನು. ಪ್ರಭಾಕರನಿಗೆ ಅನಾದೃಷ್ಟ ನೆಂಬ ರಾಜರ್ಹಿಯೂ, ಅವನಿಗೆ. ರಿನೇಯುನೆಂಬ ಸುತನೂ ಹುಟ್ಟಿದರು.

28

ಅಧ್ಯಾಯ ೩೭

ರಿನೇಯೋರ್ಜ್ವಲನಾ ನಾಮ ಭಾರ್ಯಾ ವೈ ತಕ್ಷಕಾತ್ಮಜಾ! ಯಸ್ಯಾಂ ದೇವ್ಯಾಂ ರಾಜರ್ಷೀ ರಂತಿಂ ನಾಮ ತ್ವಜೀಜನತ್‌ ॥೧೨೪॥

ರಂತಿರ್ನಾರಃ ಸರಸ್ವತ್ಯಾಂ ಪುತ್ರಾನಜನಯಚ್ಛುರ್ಭಾ | ತ್ರಸುಂ ತಥಾ ಪ್ರತಿರಥಂ ಧ್ರುನಂಚೈ ವಾತಿಧಾರ್ಮಿಕಂ ೧೨೫

ಗೌರೀ ಕನ್ಯಾ ವಿಖ್ಯಾತಾ ಮಾಂಧಾತುರ್ಜನನೀ ಶುಭಾ।, ಧುರ್ಯಃ ಪ್ರತಿರಥಸ್ಕಾಪಿ ಕಂಠಸ್ತ ಸ್ಯಾಭವತ್‌ ಸುತಃ ೧೨೬ I

ಮೇಧಾತಿಥಿಃ ಸುತಸ್ತಸ್ಯ ಯಸ್ಮಾತ್‌ ಕಾಂಠಾಯನಾ ದ್ವಿಜಾಃ | ಇತಿನಾನುಯಮಸ್ಕಾಸೀತ್‌ ಕನ್ಯಾ ಸಾಜನಯತ್ಸುತಾನ್‌ Il ೧೨೭

೧೨೪. ರಿನೇಯು ಮಹಾರಾಯನಿಗೆ, ತಕ್ಷಕನ ಮಗಳಾದ ಜ್ವಲನೆಯು ಪತ್ನಿಯಾದಳು. ಅವನು ಜ್ವಲನೆಯಲ್ಲಿ ರಂತಿನಾಮಕ ಸುತನನ್ನು ಪಡೆದನು.

RS)

ಪ್ರತಿರಥ, ಧ್ರುವರೆಂಬ ಮೂವರು ಸುಪ್ರಸಿದ್ಧರಾದ ಕುಮಾರರನ್ನು ಪಡೆದನು.

೧೨೫. ರಂತಿಮಹಾರಾಜನು ಸರಸ್ವತೀನಾಮಕಳಾದ ಪತ್ನಿಯಲ್ಲಿ ತ್ರಸು,

೧೨೬. ರಂತೀ, ಸರಸ್ವತೀ ಎಂಬ ದಂಸತಿಗಳಿಗೆ ಮಾಂಧಾತಮಹಾರಾಜನ ತಾಯಿಯೂ, ಮಂಗಳಾಂಗಿಯೂ ಪ್ರಖ್ಯಾತಳೂ ಆದ ಗೌರೀನಾಮಕಕುಮಾರಿಯು ಉದ್ಭ ವಿಸಿದಳು. ಮತ್ತು ಧುರಂಧರನೂ, ಪ್ರತಿರಥನೂ ಆದ ಕಂಠನೆಂಬ ಮಗನೂ ಹುಟ್ಟಿದರು.

೧೨೭. ಎಲೈ ಮುನಿವರ್ಯರೇ, ಕಂಠನಮುಹಾರಾಯನಿಗೆ ಮೇಧಾತಿಥಿ ಯೆಂಬ ಕುವಾರನೂ, ಅವನಿಗೆ ಕಾಂರಾಯನನಾಮಕರಾದ ಪುತ್ರರೂ ಹುಟ್ಟಿದರು. 'ಆ ಕುಮಾರಿಯು ಸುಪ್ರಸಿದ್ಧರಾದ ಸುತರನ್ನು ಪಡೆದಳು. ಅವರಿಗೆ ಯಾವ ನಿಯಮವೂ ಇರಲಿಲ್ಲ.

29

ಶ್ರೀಮದ್ವಾಯುಪುರಾಣಂ ತ್ರಸುಃ ಸುದಯಿತಂ ಪುತ್ರಂ ಮಲಿನಂ ಬ್ರಹ್ಮವಾದಿಸಂ | ಉಪದಾತಂ ತತೋ ಲೇಭೇ ಚತುರಸ್ತಿತಿ ಸಾತ್ಮಜಾನ್‌ ೧೨೪

ಸುಸ್ಮಂತಮಥ ದುಷ್ಕಂತಂ ಪ್ರವೀರಮನರ್ಫ ತಥಾ | ವಕ್ರನರ್ತೀ ತತೋ ಜಜ್ಞೇ ದೌಷ್ಯಂತಿರ್ನ್ಯಪಸತ್ತಮಃ Il ೧೨೯॥

ಶಕುಂತಲಾಯಾಂ ಭರತೋ ಯಸ್ಯ ನಾಮ್ನಾ ತು ಭಾರತಂ! ದುಷ್ಕಂತಂ ಪ್ರತಿ ರಾಜಾನಂ ವನಾಗುವಾಚಾಶರೀರಿಣೇ Il ೧೩೦ |

ಮಾತಾ ಭಸ್ತ್ರಾ ಪಿತುಃ ಪುತ್ರೋ ಯೇನ ಜಾತಃ ಏವ ಸಃ! ಭರಸ್ವ ಪುತ್ರಂ ದುಷ್ಕಂತಂ ಸತ್ಯಮಾಹ ಶಕುಂತಲಾ ೧೩೧ Il

೧೨೮. ತ್ರಸುನಾಮಕಳಾದ ಕುಮಾರಿಯು, ದಯಿತ, ಮಲಿನ, ಬ್ರಹ್ಮನಾದೀ, ಉಸದಾಶರೆಂಬ ನಾಲ್ಕುಜನ ಪುತ್ರರನ್ನು ಪಡೆದಳು.

೧೨೯. ತಗುವಾಯ ಸುಷ್ಮಂತ, ದುಷ್ಯಂತ, ಸ್ರನೀರ, ಅನಘರೆಂಬ ಕುಮಾರರು ಜನಿಸಿ ಸುಪ್ರ ಸಿದ್ದ ರಾಗಿದ್ದ ರು. ಅನಂತರ ದುಷ್ಯಂತಮಹಾರಾಜನಿಗೆ ಚಕ್ರವರ್ತಿ ಸಾರ್ವಧೌಮನೂ" ನೃಪೋತ್ತ ಮನೂ, ದೌಷ್ಯಂತಿನಾಮಕನೂ ಆದ ಕಾಸ ಅನತರಿಸಿದನು.

೧೩೦. ದುಷ್ಕಂತಮಹಾರಾಜಸಿಗೆ ಶಕುಂತಲೆಯಲ್ಲಿ ಭರಶನಾಮಕ ಕುಮಾರನು ಉತ್ಪನ್ನ ನಾದನು. ಅವನ ನಾಮದಿಂದಲೇ, ದೇಶವು ಭಾರತ ನಾಮಕವಾಗಿರುವುದು. ದುಷ್ಕಂತನಾಮಕವಾಗಿ ಒಂದು ಆಕಾಶವಾಣಿಯು ಉತ್ಸನ್ನ ವಾಯಿತು.

೧೩೧. ಯಾವ ಕುಮಾರನು, ತಂದೆತಾಯಿಗಳನ್ನು ಪುಂನಾಮಕ ನರಕದಿಂದ ರಕ್ಷಣಮಾಡುವನೋ, ಅವನೇ ನಿಜವಾದ ಪುತ್ರನಾಗಿರುವನು. ಯಾವನು ಪ್ರಜೆ ಗಳನ್ನು ಚೆನ್ನಾಗಿ ಭರಣಮಾಡುವನೋ, ಅಂದರೆ ರಕ್ಷಿಸುವನೋ, ಅಂತಹ ಸುಪುತ್ರನಾದ ಭರತನನ್ನು ಹೊಂದು ಎಂಬುದಾಗಿ ಹೇಳಿದ ಶಕುಂತಲೆಯ ಮಾತು, ಸತ್ಯವಾಗಿರುವುದೆಂದು ಆಕಾಶನಾಣಿಯುಂಭಾಯಿತು.

30

ಅಧ್ಯಾಯ ೩೭

ಕೇತೋಧಾಃ ಪುತ್ರಂ ನಯತಿ ನರದೇವ ಯಮಕ್ಷಯಾತ್‌ | ತ್ವಂಚಾಸ್ಕ ಧಾತಾ ಗರ್ಭಸ್ಯ ಮಾವಮಂಸ್ಕಾ $ ಶಕುಂತಲಾಂ Il ೧೩೨ Il

ಭರತಸ್ವ್ರಿಸೃಷು ಸ್ತ್ರೀಷು ನವ ಪುತ್ರಾನಜೀಜನತ್‌ | ನಾಭ್ಯನಂದಚ್ಚ ತಾನ್‌ ರಾಜಾ ನಾನುರೂಪಾನ್ಮಯೇತ್ಯುತ I ೧೩೩!

ತತಸ್ತಾ ಮಾತರಃ ಕ್ರುದ್ಧಾಃ ಪುತ್ರಾನ್ನಿನ್ಯುರ್ಯಮಕ್ಷಯಂ | ತತಸ್ತಸ್ಯ ನರೇಂದ್ರಸ್ಯ ವಿತತಂ ಪುತ್ರಜನ್ಮ ತತ್‌ ೧೩೪ Il

ತತೋ ಮರುದ್ಭಿರಾನೀಯ ಪುತ್ರಸ್ತು ಬೃಹಸ್ಸತೇಃ | ಸಂಕ್ರಾನಿತೋ ಭರದ್ವಾಜೋ ಮರುದ್ವಿಃ ಕ್ರತುಭಿರ್ನಿಭುಃ ೧೩೫ Il

೧೩೨. ಎಲೈ ಮಹಾರಾಜನೇ, ತಂದೆಯು ಯಾವ ಪುತ್ರನನ್ನು ಅಕ್ಷಯವಾದ ಲೋಕಕ್ಕೆ ಹೋಗುವಂತೆ ಮಾಡುವನೋ ನೀನು ಅಂತಹ ಗರ್ಭವನ್ನು ಸ್ಥಾಪಿ ಸಿರುವುದರಿಂದ ಶಕುಂತಲೆಯನ್ನು ಅವಮಾನಪಡಿಸಬೇಡವೆಂದು ಅಶರೀರವಾಣಿ ಯಾಯಿತು.

೧೩೩. ಭರತಮಹಾರಾಜನು. ಮೂವರು ಪತ್ನಿಯರಲ್ಲಿ ಒಂಬತ್ತು ಜನ ಮಕ್ಕಳನ್ನು ಪಡೆದಿದ್ದರೂ, ತೃಪ್ತ ನಾಗಲಿಲ್ಲ. ಏಕೆಂದರೆ ಅವರು ತನಗೆ ಅನುರೂಪರಲ್ಲ ವೆಂದು ಭಾವಿಸಿದ್ದನು. ಅದರಿಂದ ಅವನಿಗೆ ತೃಪ್ತಿಯಿರಲಿಲ್ಲ.

೧೩೪. ಅನಂತರ ಮಕ್ಕಳ ಮಾತೆಯರು ಕುಪಿತರಾಗಿ, ಕುಮಾರರನ್ನು ಯಮನಿಂದ ಕ್ಷಯವನ್ನು ಹೊಂದಿಸಿದರು. ಅನಂತರ ನೃಪಶ್ರೇಷ್ಠ್ಮನಾದ ಭರತನ

ಸಂತಾನಜನನವು ಲೋಕವಿಕ್ಯಾತವಾಯಿತು.

೧೩೫. ತರುವಾಯ ಮರುತ್ತುಗಳು ಬೃಹಸ್ಪತಿಯ ಪುತ್ರನಾದ ಭರದ್ವಾಜ ನನ್ನು ಕರೆತಂದು ಯಾಗದಲ್ಲಿ ಬಿಟ್ಟರು. ಪ್ರಭುವಾದ ಭರದ್ವಾಜನಿಗೂ ಯಾಗಕ್ಕೆ ಸಂಬಂಧವು ಏರ್ಪಟ್ಟಿತು.

31

ಕ್ರಿ ಮದ್ಯಾಯುಷುರಾಣಂ

ತತ್ರೈವೋದಾಹರಂತೀದಂ ಭರದ್ವಾಜಸ್ಯ ಧೀಮತಃ | ಜನ್ಮಸಂಕ್ರಮಣಂಚೈವ ಮರುದ್ಧಿರ್ಭರತಾಯ ವೈ ೧೩೬ Il

ಪತ್ನಾ $ಮಾಸನ್ನಗರ್ಭಾಯಾಮಶಿಜಃ ಸಂಸ್ಥಿ ತಃ ಕಲ ಭ್ರಾತುರ್ಭಾರ್ಯಾಂ ದೃಷ್ಟ್ಟಾಥ ಬೃಹಸ್ಪತಿರುವಾಚ ಅಲಂಕೃತ್ಯ ತನುಂ ಸ್ಟಾಂ ತು ಮೈಥುನಂ ದೇಹಿ ಮೇ ಶುಭೇ ೧೩೭

ಏನಮುಕ್ತಾ ಬ್ರನೀದೇನಮಂತರ್ವತ್ಲೀ ಹ್ಯಯಂ ವಿಭೋ | ಗರ್ಭಃ ಪರಿಣತಶ್ತಾಯಂ ಬ್ರಹ್ಮ ನ್ಯಾಹರತೇ ಗಿರಾ ೧೩೮ Il

ಅಮೋಘರೇತಾಸ್ತೃಂಚಾಪಿ ಧರ್ಮಶ್ಚೈೈವ ವಿಗರ್ಜಿತಃ | ಏವಮುಕ್ತೊಆಬ್ರನೀದೇನಾಂ ಸ್ಮಯಮಾನೋ ಬೃಹಸ್ಪತಿಃ 0 ೧೩೯॥

೧೩೬. ಹೀಗೆ ಮರುತ್ತುಗಳು ಭರದ್ವಾಜನಿಗೆ ಮಾಡಿಸಿದ ಜನ್ಮಸಂಕ್ರಾತ ವಿಷಯಗಳನ್ನು ಭರತಮಹಾರಾಜನಿಗೆ ತಿಳಿಸಿದರೆಂಬುದಾಗಿ ಉದಾಹರಣೆಯನ್ನು ಮಹಾತ್ಮರು ಹೇಳುವರು.

೧೩೭. ಪೂರ್ಣಗರ್ಭಿಣಿಯಾದ ಸಹೋದರನ ಪತ್ನಿಯ ಗರ್ಭದಲ್ಲಿ, ಅಶಿಜನು ಮೊದಲೇ ಇದ್ದನು. ಆಗ ಬೃಹಸ್ಪತಿಯು ಅಂತಹ ಭಾತೃಭಾರ್ಯೆಯನ್ನು ನೋಡಿ, ಎಲೌ ಮಂಗಳಾಂಗಿ ನೀನು ಸುಂದರವಾಗಿ ಅಲಂಕೃತಳಾಗಿ ನನಗೆ ಸುಖಪ್ರದಳಾಗು ಎಂದು ಹೇಳಿದನು.

೧೩೮. ಮಾತುಗಳನ್ನು ಅವಳು ಕೇಳಿ, ಸ್ವಾರ್ಮಿ ಈಗ ನಾನು ಪೂರ್ಣ ಗರ್ಭವತಿಯಾಗಿರುವೆನು. ಈಗ ಗರ್ಭವು ಪೂರ್ಣವಾಗಿದೆ. ಗರ್ಭಗತನಾದ ಪುತ್ರನು ವೇದಗಳನ್ನು ಉಚ್ಚರಿಸುತ್ತಿ ರುವನೆಂದು ಹೇಳಿದಳು.

೧೩೯. ಎಲ್ಫೈ ಪೂಜ್ಯನೇ ನಾನು ಹೇಗೆ ಪೂರ್ಣಗರ್ಭಿಣಿಯಾಗಿರುವೆನು. ತಾವು ಅನೋಘರೇಶಸ್ಥರಾಗಿರುವಿರಿ, ಅದು ವ್ಯರ್ಥವಾಗುವುದಿಲ್ಲ. ಹೀಗೆ ಮಾಡುವುದು ಧರ್ಮಕ್ಕೆ ವಿರುದ್ಧವೂ ನಿಂದ್ಯವೂ ಆಗಿರುವುದು. ಎಂದು ಹೇಳಲಾಗಿ ಬೃಹಸ್ಪತಿಯು ನಗುತ್ತಾ ಇಂತೈದನು.

32

ಅಧ್ಯಾಯ ೩೭

ವಿನಯೋ ನೋಪದೇಷ್ಟವ್ಯಸ್ತ «ಯಾ ಮಮ ಕಥಂಚನ |

ಹರ್ಷಮಾಣಃ ಪ್ರಸಹ್ಯೆನಂ ಮೈಥುನಾಯೋಪಚಕ್ರಮೇ Il avo Il ತತೋ ಬೃಹಸ್ಪತಿಂ ಗರ್ಭೋ ಹರ್ಷಮಾಣಮುವಾಚ ಹ। ಸನ್ನಿವಿಷ್ಟೋ ಹ್ಯಹಂ ಪೂರ್ವಮಿಹ ತಾತ ಬೃಹಸ್ಪತೇ ೧೪೧

ಅನೋಘರೇತಾಶ್ಚ ಭವಾನ್ನಾವಕಾಶೊಸ್ತಿ ದ್ವಯೋಃ | ಏವಮುಕ್ತಃ ಗರ್ಭೇಣ ಕುಪಿತಃ ಪ್ರತ್ಯುವಾಚ ೧೪೨

ಯಸ್ಮಾನ್ಮಾಮಾದೃಶೇ ಕಾಲೇ ಸರ್ವಭೂತೇಪ್ಪಿತೇ ಸತಿ | ಪ್ರತಿಸೇಧಸಿ ತತ್ತಸ್ಮಾತ್‌ ತಮೋ ದೀರ್ಫುಂ ಪ್ರನೇಶ್ವ್ಯಸಿ ೧೪೩

ಪಾದಾಭ್ಯಾಂ ತೇನ ತಚ್ಛನ್ನಂ ಮಾತುರ್ದ್ವ್ವಾರಂ ಬೃಹಸ್ಪತೇಃ | ತದ್ರೇತಸ್ತು ತಯೋರ್ವಾಧ್ಯೇ ನಿವಾರ್ಯಃ ಶಿಶುಕೋಃಭವತ್‌ ೧೪೪

೧೪೦. ಎಲ್‌ೌ ಸುಂದರೀ, ನೀನು ನನಗೆ ಧರ್ಮೋಪದೇಶವನ್ನು ಮಾಡಬೇಡ. ನನಗೆ ಎಲ್ಲವೂ ಗೊತ್ತಿದೆ ಹೇಳಿದ್ದನ್ನು ಕೇಳೆಂದು ಹೇಳಿ ಬಲಾತ್ಕಾರದಿಂದ ಸ್ವೀಕರಿಸಿ ಸಂತೋಷದಿಂದ ಅತ್ಯಾಚಾರಮಾಡಲು ಯತ್ನಿಸಿದನು.

೧೪೧. ಅನಂತರ ಗರ್ಭಗತನಾದ ಅಶಿಜನು ಹೀಗೆ ಬಲಾತ್ಕಾರದಿಂದ ಸ್ವೀಕರಿಸಿ ಸುಖಿಯಾಗಿರುವುದನ್ನು ತಿಳಿದು, ಎಲೈ ತಂಡೆಯಾದ ಬೃಹೆಸ್ಪತಿಯೇ,

ನಾನು ಮೊದಲೇ ಗರ್ಭದಲ್ಲಿ ಪ್ರವೇಶಿಸಿರುನೆನೆ೨ದು ಹೇಳಿದನು.

೧೪೨. ಹಿ ಪೂಜ್ಯರೇ, ನಿಮ್ಮ ರೇತಸ್ಸು ವ್ಯರ್ಥವಾಗುವುದಿಲ್ಲ. ಪೂರ್ಣ ಗರ್ಭದಲ್ಲಿ ಇಬ್ಬರಿಗೆ ಅವಕಾಶವಿಲ್ಲ ಎಂದು ಅಶಿಜನು ಹೇಳಲಾಗಿ ಕೋಪಗೊಂಡ ಬೃಹಸ್ಸತಿಯು ಇಂತೆಂದನು.

೧೪೩. ಎಲ್ಫೈ ಕುಮಾರನೇ, ಸರ್ವಭೂತಗಳಿಗೆ ಸುಖಕರವಾದ ಇಂತಹ ಕಾಲದಲ್ಲಿ ನೀನು ನಿಷೇಧಮಾಡುವುದರಿಂದ ನಿನಗೆ ಘೋರ ನರಕವಾಗಲೆಂದು ಶಾಪವನ್ನು ಕೊಟ್ಟನು.

೧೪೪. ಯೋನಿಯಲ್ಲಿ ನಿಹಿತವಾದ ಬೃಹಸ್ಪತಿಯ ದಿವ್ಯತೇಜಸ್ಸು ಎರಡು ತೊಡೆಗಳಿಂದ ತಡೆಯಲ್ಪಟ್ಟಿತು. ಅದು ಅಮೋಘವಾದ ಕಾರಣ ವ್ಯರ್ಥವಾಗದೇ ಅಲ್ಲಿಯೇ ಮಗುವಾಗಿ ಜನಿಸಿತು.

33

ಶ್ರೀಮದ್ವಾಯುಪುರಾಣಂ

ಸದ್ಕೋಜಾತಂ ಕುಮಾರಂ ತಂ ದೃಷ್ಟ್ಯಾತಫ ಮಮತಾಬ್ರವೀತ್‌ | ಗಮಿಷ್ಯಾಮಿ ಗೃಹಂ ಸ್ವಂ ವೈ ಭರದ್ವಾಜಂ ಬೃಹಸ್ಸತೇ 1 ೧೪೫ Il

ಏನಮುಕ್ತ್ವಾ ಗತಾಯಾಂ ಪುತ್ರಂ ತ್ಯಜತಿ ತತ್‌ ಕ್ಷಣಾತ್‌ | ಭರಸ್ವ ಬಾಢಮಿತ್ಯುಕ್ತೋ ಭರದ್ವಾಜಸ್ತತೊಆಭವತ್‌ ೧೪೬ Il

ಮಾತಾಸಿತೃಭ್ಯಾಂ ಸಂತ್ಯಕ್ತಂ ದೃಷ್ಟ್ಟಾಥ ಮರುತಃ ಶಿಶುಂ | ಗೃಹೀತ್ತೈನಂ ಭರದ್ವಾಜಂ ಜಗ್ಮುಸ್ತೇ ಕೃಪಯಾ ತತಃ ll ೧೪೭

ತಸ್ಮೀ ಕಾಲೇ ತು ಭರತೋ ಮರುದ್ಧಿಃ ಕ್ರತುಭಿಃ ಕ್ರಮಾತ್‌ | ಕಾಮ್ಯನೈಮಿತ್ತಿ ಕೈರ್ಯಜ್ಞೆ 4 ಯೆನಜತೇ ಪುತ್ರಲಿಪ್ಪಯಾ ೧೪೮

ಯದಾ ಯಜಮಾನೋ ವೈ ಪುತ್ರಾನ್ನಾಸದಯತ್‌ ಪ್ರಭುಃ | ಯಜ್ಞಂ ತತೋ ಮರುತ್ಸೋಮಂ ಪ್ರತ್ರಾರ್ಥೇ ಪುನ್ನರಾಹರತ್‌ ೧೪೯

೧೪೫. ತರುವಾಯ ಆಕೆಯು ಸದ್ಯೋಜಾತನಾದ ಕುಮಾರನನ್ನು ನೋಡಿ ಪೂಜ್ಯರೇ, ನಿಮ್ಮ ಕುಮಾರನನ್ನು ಸ್ವೀಕರಿಸಿ, ನಾನು ಮನೆಗೆ ಹೋಗುವೆನೆಂದು ಹೇಳಿ ಹೋದಳು.

೧೪೬. ನಾರೀಮಣಿಯು ಹೀಗೆ ಹೇಳಿ ಮಗುವನ್ನು ಅಲ್ಲಿಯೇ ಬಿಟ್ಟು ಹೊರಡಲಾಗಿ, ಬೃಹಸ್ಸತಿಯು ಅವನನ್ನು ಕುರಿತು-ಮಗು, ನೀನೇ ನಿನ್ನ ರಕ್ಷಣೆಯನ್ನು ಮಾಡಿಕೋ ಎಂದು ಹೇಳಿದನು. ಅದರಿಂದ ಅವನು ಭರದ್ವಾಜನಾದನು.

೧೪೭. ಹೀಗೆ ಮಾತಾಪಿತಗಳಿಬರಿಂದಲೂ ತೃಕ್ಷವಾದ ಶಿಶುವನ್ನು ಮರುತ್ತುಗಳು ನೋಡಿ ಕನಿಕರಗೋಡು, ಮಗುವನ್ನು ಕೃನೆಯಿಂದ ಕರೆದು ಕೊಂಡು ಹೋದರು.

೧೪೮. ಅದೇ ಸಮಯದಲ್ಲಿಯೇ ಭರತ ಮಹಾರಾಜನು ಸಂತಾನವಿಲ್ಲದೇ, ಸಂತಾನಕ್ಕಾಗಿ ನಿತ್ಯನೈಮಿತ್ತಿಕಕಾಮ್ಯರೂಸವಾದ ಯಜ್ಞಯಾಗಾದಿ ಕರ್ಮಗಳನ್ನು ಮರುತ್ತುಗಳಿಂದ ಮಾಡಿಸುತ್ತಿದ್ದನು.

೧೪೯. ಯಾವಾಗ ಪ್ರಭುವಾದ ಯಜಮಾನನಿಗೆ ಸಂತಾನವಾಗಲಿಲ್ಲವೋ ಆಗ ಪುನಃ ಪುತ್ರಾನೇಕ್ಷೆಯಿಂದ ಮರುತ್ತುಗಳ ಮೂಲಕ ಯಾಗವನ್ನು ಮಾಡಿಸು ತ್ತಿದ್ದನು. ಹೀಗೆ ಯಾಗವು ಸಂತಾನಾಕಾಂಕೆಯಿಂದ ನಡೆಯಿತು.

34

ಅಧ್ಯಾಯ ೩೭

ತೇನ ತೇ ಮರುತಸ್ತಸ್ಕ ಮರುತ್ಸೋಮೇನ ತೋಷಿತಾಃ | ಭರದ್ವಾಜಂ ತತಃ ಪುತ್ರಂ ಬಾರ್ಹಸ್ಪತ್ಯಂ ಮನೀಷಿಣಂ ೧೫೦

ಭರತಸ್ತು ಭರದ್ವಾಜಂ ಪುತ್ರಂ ಪ್ರಾಪ್ಯ ತದಾಬ್ರವೀತ್‌ | ಪ್ರಜಾಯಾಂ ಸಂಹೃತಾಯಾಂ ವಕ ಕೃತೋ ಕೇಯಾ ವಿಭೋ

ಪೂರ್ವಂ ತು ವಿತಥಂ ತಸ್ಯ ಕೃತಂ ವೈ ಪುತ್ರಜನ್ಮ ಹಿ | ತತಃ ವಿತಥೋ ನಾಮ ಸತ ತವಗ? Il ೧೫೨ Il

ತಸ್ಮಾದಿ ಿವ್ಯೋ ಭರದ್ವಾಜೋ ಬ್ರಾಹ ಸ್ಯಾತ್‌ ಶ್ಲತ್ರಿ ಯೋಜಭನತಶ್‌ | ದಿ ) ಮುಖ್ಯಾಯನನಾಮಾ ಸ್ಮೃೃ ph ದ್ವಿಪಿತ್ಯ ೈಕಸ್ತು ವೈ i ೧೫೩॥

೧೫೦. ಅನಂತರ ಮೆಹಾರಾಜನು ಸೋಮಯಇಗದಿಂದ ಮರುತ್ತುಗಳನ್ನು ಸಂಪೂರ್ಣವಾಗಿ ತೃಪ್ತಿ ಗೊಳಿಸಿದನು. ಹೀಗೆ ರಾಜನಿಂದ ತೃಪ್ತರಾದ ಮರುತ್ತುಗಳು ಸಮಯದಲ್ಲಿ ಬೃಹಸ್ಪತಿಯ ಕುಮಾರನೂ, ಜ್ಞಾನಿಯೂ ಆದ ಭರದ್ವಾಜನನ್ನು ಕರೆತಂದು ಪುತ್ರನನ್ನು ಸ್ವೀಕರಿಸೆಂದು ಹೇಳಿಕೊಟ್ಟರು.

೧೫೧. ಆಗ ಭರತಮಹಾರಾಜನು ದೇವತೆಗಳು ತಂದುಕೊಟ್ಟ ಕುಮಾರ ನನ್ನು ನೋಡಿ ಸ್ವೀಕರಿಸಿ ಸಂತೋಷದಿಂದ ಇಂತೆಂದನು--ಎಲೈ “ಪ್ರಭುಗಳಿರಾ, ಸಂತಾನವಿಲ್ಲದೇ "ಖನ್ನ ನಾಗಿರುವ ನನಗೆ ಕುಮಾರನು ಸಿಕ್ಕಿರುವುದರಿಂದ (ಕೃತಾರ್ಥನಾದೆನು) ಧನ್ಯನಾದೆನೆಂದು ಹೇಳಿದನು.

೧೫೨. ಭರದ್ವಾಜನ ಮೊದಲನೆಯ ಜನ್ಮವು ವ್ಯರ್ಥವಾಯಿತು. ಎರಡನೆಯ ಜನ್ಮವು ಸಾರ್ಥಕವಾಯಿತು. ಮೊದಲನೆಯ ಜನ್ಮವು ವ್ಯರ್ಥವಾದುದರಿಂದ ಭರದ್ವಾಜನು ವಿತಥನಾಮಕನಾದನು.

೧೫೩. ಅನಂತರ ಭರದ್ವಾ ಜನು ದಿವ್ಯವಾದ ಬ್ರಾಹ್ಮ ಟ್ಯಾದಿಂದ ಕ್ಲತ್ರಿಯ ನಾದನು. ಹೀಗೆ ಬ್ರಾಹ್ಮಣ “ತ್ರಿ ಯೋಭೆಯನಾಮುಗಳಿಂದ ಪ್ರಸಿದ ನಾದ ಭರದ್ವಾ ಜನಿಗೆ ಬ್ಯ ಹಸ್ಪತಿ, ಭರತನೆಂಬ ಇಬ್ಬರು ಜನಕರು ಸುಪ ್ರಸಿದ್ಧರಾಗಿರವರು. ಒಬ್ಬ ನಿ ಜನಕ ತಡೆಯು. ಇನ್ನೊ ಬ್ಬ ನು ಇಾಕುತಂಡೆಯು ಆದರು.

35

ಶ್ರೀಮದ್ವಾಯುಪುರಾಣಂ

ತತೋಃಫ ವಿತಥೇ ಜಾತೇ ಭರತಃ ದಿನಂ ಯಯೌ | ವಿತಥಸ್ಯ ತು ದಾಯಾದೋ ಭುನಮನ್ಯುರ್ಬಭೂವ ೧೫೪ Il

ಮಹಾಭೂತೋಪಮಾಶ್ಚಾ ಸಂಶ್ಚ ತ್ವಾರೋ ಭುವಮನ್ಯುಜಾಃ। ಬೃಹತ್‌ಕ್ಷತೋ ಮಹಾವೀರ್ಯೋ ನರೋ ಗಾಗ್ರಶ್ಚ ನೀರ್ಯವಾನ್‌ ॥| ನರಸ್ಯ ಸಾಂಕೃತಿಃ ಪುತ್ರಸ್ತಸ್ಯ ಪುತ್ರೌ ಮಹೌಜಸೌ ಗುರುವೀರ್ಯಸ್ತ್ರೀದೇನಶ್ಚ ಸಾಂಕೃತ್ಯಾನವರೌ ಸ್ಮೃತೌ ೧೫೬ Il

ದಾಯಾದಾಶ್ಚಾಪಿ ಗಾಗ್ರಸ್ಯ ಶಿನಿಬರ್ದಾ ಬಭೂನ | ಸ್ಮೃತಾಶ್ಚೈತೇ ತತೋ ಗಾಗ್ರ್ಯಾಃ ಕ್ರಾತ್ರೋಸೇತಾ ದ್ವಿಜಾತಯಃ ೧೫೭

ಮಹಾವೀರ್ಯಸುತಶ್ಚಾಸಿ ಭೀಮಸ್ತ ಸ್ಮಾದುಭಶ್ಷಯಃ | ತಸ್ಯ ಭಾರ್ಯಾ ವಿಶಾಲಾ ತು ಸುಷುವೇ ವೈ ಸುತಾಂಸ್ಕ್ರಯಃ I ೧೫೮ Il

೧೫೪. ಅನಂತರ ವಿತಥನು ಜನಿಸಿ ಪ್ರಖ್ಯಾತನಾಗಲು, ಭರತನು ಸ್ವರ್ಗಕ್ಕೆ ಹೋದನು. ವಿಶಥನಿಗೆ ಭುವಮನ್ಯುವೆಂಬ ಕುವಣರನು ಹುಟ್ಟಿದನು. ಇವನಿಂದ ಭರಶವಂಶವು ವಿಸ್ತಾರವಾಯಿತು.

೧೫೫. ಅಂತಹ ಭುವಮನ್ಯುವಿಗೆ, ಮಹಾಭೂತಗಳಿಗೆ| ಸಮಾನರೂ, ಅತಿ ಕೀರ್ತಿವಂತರೂ ಆದ ಬೃಹಕ್ಷೇತ್ರ, ಮಹಾವೀರ್ಯ, ನರ, ಗಾಗ್ರರೆಂದು ಪ್ರಖ್ಯಾತರಾದ ನಾಲ್ವರು ಕುಮಾರರು ಜನಿಸಿದರು.

೧೫೬. ಅನರಲ್ಲಿ ನರನಿಗೆ ಸಂಸ್ಕೃತಿಯೆಂಬ ಕುಮಾರನೂ, ಅವನಿಗೆ ಮಹಾ ತೇಜಸ್ವಿಗಳೂ, ಗುರುವೀರ್ಯ, ಶ್ರಿದೇವರೆಂಬ ನಾಮಕರೂ ಆದ ಸಹೋದರರು ಜನಿಸಿ ಸುಪ್ರಸಿದ್ಧರಾದರು.

೧೫೭. ಗಾಗ್ರನಿಗೆ ಶಿನಿಬದ್ಧನೇ ಮೊದಲಾದ ಪುತ್ರರು ಜನಿಸಿ ಪ್ರಸಿದ್ಧ ರಾದರು. ಇವರೆಲ್ಲರೂ ಗಾರ್ಗ್ಯರೆಂದೂ ಗರ್ಗವಂಶಸಂಭೂತರೆಂದೂ ಪ್ರಖ್ಯಾತರಾದ ಬ್ರಾಹ್ಮಣರಾಗಿದ್ದ ರೂ ಕ್ಷತ್ರಿಯ ಧರ್ಮವನ್ನು ಹೊಂದಿರುವುದರಿಂದ ಕ್ಷತ್ರಿಯರೆಂದು ಕರೆಯಲ್ಪಟ್ಟರು.

೧೫೮. ಮಹಾವೀರ್ಯನಿಗೆ ಭಿೀಮನೆಂಬ ಕುಮಾರನೂ, ಅವನಿಗೆ ಉಭಕ್ಷಯನೆಂಬ ತನಯನೂ ಜನಿಸಿದರು. ಉಭಕ್ಷಯನ ಪತ್ನಿಯು ಮೂವರು ಕುಮಾರರನ್ನು ಪಡೆದಳು.

36

ಅಧ್ಯಾಯ ೩೭

ತ್ರಯ್ಕಾರುಣಿಂ ಪುಷ್ಕರಿಣಂ ತೃತೀಯಂ ಸುಷುವೇ ಕಪಿಂ | ಕಪೇಃ ಕ್ಷತ್ರವರಾ ಹ್ಯೇತೇ ತಯೋಃ ಪ್ರೋಕ್ತಾ ಮಹರ್ಷಯಃ 1 ೧೫೯॥

ಗಾಗ್ರಾಃ ಸಾಂಕೃತಯೋ ವೀರ್ಯಾಃ ಕ್ಪಾತ್ರೋಪೇಶಾ ದ್ವಿಜಾತಯಃ | ಸಂಶ್ರಿತಾಂಗಿರಸಂ ಪಕ್ಷಂ ಬೃಹತ್‌ಕ್ಷತ್ರಸ್ಯ ವಕ್ಷ್ಯತಿ ೧೬೦

ಬೃಹತ್‌ಕ್ಷತ್ರಸ್ಯ ದಾಯಾದಃ ಸುಹೋತ್ರೋ ನಾಮ ಧಾರ್ಮಿಕಃ | ಸುಹೋತ್ರಸ್ಕಾಸಿ ದಾಯಾದೋ ಹಸ್ತೀ ನಾಮ ಬಭೂವ ಹ॥ ತೇನೇದಂ ನಿರ್ಮಿತಂ ಪೂರ್ವಂ ನಾಮ್ನಾ ವೈ ಹಾಸ್ತಿನಂ ಪುರಂ | ೧೬೧1

ಹಸ್ತಿನಶ್ಚಾಹಿ ದಾಯಾದಸ್ತ್ರ್ರಯಃ ಪರಮಧಾರ್ಮಿಕಾಃ |

ಅಜಮಿಾಢೋ ದ್ವಿಮಿಾಢಶ್ಚ ಪುರಮಿಾಢಸ್ತಥೈನ Il ೧೬೨ Il ೧೫೮. ಉಭಕ್ಷಯನಿಗೆ ತ್ರಯ್ಯಾರುಣಿ, ಪುಷ್ಕರಿಣ, ಕಪಿಯೆಂಬ ಮೂವರು

ತನಯರು ಉದ್ಭವಿಸಿದರು. ಕಪಿರಾಜನ ವಂಶಜರಾದ ಇವರು ಕ್ಷತ್ರಿಯರಾಗಿದ್ದರೂ

ಮಹರ್ಷಿಗಳೆಂದೇ ಪ್ರ ಖ್ಯಾತರಾಗಿರುವಗು.

೧೬೦. ಗಾಗ್ರರೂ, ಸಾಂಕೃತಿಗಳೂ ಎಂದು ಪ್ರಖ್ಯಾತರೂ, ಮಹಾಶೂರರೂ ಆದ ಕ್ಷತ್ರಿಯರು ಕ್ಲತ್ರಿಯಧರ್ಮಗಳಿಂದ ಪ್ರ ಖ್ಯಾತರಾಗಿದ್ದರೂ ಪೂರ್ವದಲ್ಲಿ ಬ್ರಾಹ್ಮಣ ರಾಗಿದ್ದರು. ಅವರು ಅಂಗಿರಸನ ಪಕ್ಷವನ್ನು ಹೊಂದಿರುವರು. ಈಗ ಬೃಹತ್‌ಕ್ಷತ್ರನ

ವಂಶವನ್ನು ಹೇಳುವೆನು ಕೇಳಿರೆಂದನು.

೧೬೧. ಬೃಹತ್‌ಕ್ಷತ್ರನಿಗೆ ಸುಹೋತ್ರನೆಂಬ ಧಾರ್ಮಿಕನಾದ ಕುಮಾರನು ಜನಿಸಿದನು. ಅವನಿಗೆ ಪರಮ ಶುದ ನಾದ ಹಸ್ಮಿ ನಾಮಕ ಕುಮಾರನು ಜನಿಸಿದನು. ಅವನು ಲೋಕವಿಖ್ಯಾತವಾದ ಹಸ್ತಿ ನಾವತೀ ನಗರಿಯನ್ನು ನಿರ್ಮಿಸಿದನು.

೧೬೨. ಹೆಸ್ತಿನ ಮಹಾರಾಜನಿಗೆ ಪರಮಧಾರ್ಮಿಕರೂ, ವಿಶಾಲಹೃದ ಯರೂ ಆದ ಅಜಮಾಡ, ದ್ವಿಮಾಢ, ಪುರುಮಾಢರೆಂಬ ಮೂವರು ಕುಮಾರರು

ಜನಿಸಿ ವಿಖ್ಯಾತರಾಗಿದ್ದರು.

37

ಶ್ರೀಮದ್ವಾಯುಪುರಾಣಂ

ಅಜಮಿಸಾಢಸ್ಯ ಸ್ಪತ್ರಾಸ್ತು ಶುಭಾಃ ಶುಭಕುಲೋದ್ವಹಾಃ | ತಪಸೋಇಂತೇ ಸುಮಹತೋ ರಾಜ್ಞೋ ವೃದ್ಧಸ್ಯ ಧಾರ್ಮಿಕಾಃ 1 ೧೬೩ |

ಭರದ್ವಾಜಪ್ರಸಾದೇನ ಶೃಣಂಧ್ವಂ ತಸ್ಯ ವಿಸ್ತರಂ | ಅಜಮಿಢಸ್ಯ ಕೇಶಿನ್ಯಾಂ ಕಂಠಃ ಸಮಭವಶ್ಚಿಲ || ೧೬೪ |

ಮೇಧಾತಿಥಿಃ ಸುತಸ್ತಸ್ಯ ತಸ್ಮಾತ್‌ ಕಂಠಾಯನಾ ದ್ವಿಜಾಃ | ಅಜನಿಖಾಢಸ್ಯ ಧೂಮಿನ್ಯಾಂ ಜಜ್ಞೇ ಬೃಹದ್ವಸುರ್ನ್ವಪಃ 1 ೧೬೫

ಬೃಹದ್ವಸೋರ್ಬ್ಯಹದ್ವಿಷ್ಟುಃ ಪುತ್ರಸ್ತಸ್ಯ ಮಹಾಬಲಃ | ಬೃಹತ್ಕರ್ಮಾ ಸುತಸ್ತಸ್ಯ ಪುತ್ರಸ್ತಸ್ಯ ಬೃಹದ್ರಥಃ ೧೬೬

೧೬೩. ಅಜಮಿಾಡಢ ಮಹಾರಾಜನಿಗೆ ಬಹುಕಾಲ ಸಂತಾನವಿರಲಿಲ್ಲ. ಅವನು ಅತಿಮಹತ್ಮೂ ಆಶ್ಚರ್ಯಕರವೂ ಆದ ಮಹಾಯಾಗವನ್ನು ಮಾಡಿದನು. ತರುವಾಯ ವೃದ ನಾದ ರಾಯನಿಗೆ ಶುಭಕರರೂ, ಸದ್ವಂಶೋತ್ಸನ್ನರೂ ಪರಮಧಾರ್ಮಿಕರೂ ಆದ ಸತ್ಪುತ್ರರು ಜನಿಸಿದರು.

೧೬೪. ಕೊನೆಗೆ ಭರದ್ವಾಜಮುನಿಯ ಅನುಗ್ರಹದಿಂದ ಜನಿಸಿದ ಅನನ ಪರಮಕಲ್ಯಾಣಕರವಾದ ಸಂತಾನವನ್ನು ಸಿರೂಪಿಸುವೆನು ಕೇಳಿರಿ. ಅಜಮಾಢ ರಾಜನಿಗೆ ಕೇಶಿನಿಯಲ್ಲಿ ಕಂಠನೆಂಬ ಸುತನು ಜನಿಸಿದನು.

೧೬೫. ಅವನಿಗೆ ಮೇಧಾತಿಧಿಯೆಂಬ ಸುಶನೂ, ಅವನಿಗೆ ಕಂಠಾಯನ ನಾಮಕರಾದ ದ್ವಿಜರು ಉತ್ಪನ್ನ ರಾದರು. ಅಜಮಿಾಢನಿಗೆ ಭೂಮಿಯಲ್ಲಿ ಸುಪ್ರಸಿದ್ಧನಾದ ಬೃಹದ್ವಸುನಾಮಕನಾದ ಪುತ್ರನು ಉದ್ಭ ವಿಸಿದನು.

೧೬೬. ಬೃಹದ್ವಸುವಿಗೆ ಮಹಾಬಲಿಷ್ಯನಾದ ಬೃಹದ್ವಿಷ್ಣುವೆಂಬ ಮಗನೂ, ಅವನಿಗೆ ಬೃಹದ್ರ ಥನೆಂಬ ಕುಮಾರನೂ, ಅವನಿಗೆ ಬೃಹೆತ್ಫರ್ಮನೆಂಬ ಮಗನೂ ಜನಿಸಿದರು.

38

ಅಧ್ಯಾಯ ೩೭ ವಿಶ್ವಜಿತ್ತನಯಸ್ತ ಸ್ಯ ಸೇನಜಿತ್ತ ಸ್ಯ ಚಾತ್ಮಜಃ I ಅಥ ಸೇನಜಿತಃ ಪುತ್ರಾಶ್ಚತ್ಥಾರೋ ಲೋಕವಿಶ್ರುತಾಃ || ೧೬೭ Il

ರುಚಿರಾಶ್ಚಸ್ಯ ಕಾವ್ಯಶ್ಚ ರಾಮೋ ದೃಢಧನುಸ್ತಥಾ | ವತ್ಸಶ್ಚಾ ವಂತಳೋ ರಾಜಾ ಯಸ್ಯ ತೇ ಪರಿವತ್ಸರಾಃ Il ೧೬೮

ರುಚಿರಾಶ್ವಸ್ಯ ದಾಯಾದಃ ಪೃಥುಷೇಣೋ ಮಹಾಯಶಾಃ | ಪೃಥುಶೇಣಸ್ಯ ಪಾರಸ್ತು ಪಾರಾನ್ನೀಪೋಃಥ ಜಜ್ಜಿನಾನ್‌ || ೧೬೯ Il

ಯೆಸ್ಕೆ ಚೈಕಶತಂ ಚಾಸೀತ್‌ ಪುತ್ರಾಣಾಮಿತಿ ನಃ ಶ್ರುತಂ | ನೀಪಾ ಇತಿ ಸಮಾಖ್ಯಾತಾ ರಾಚಾನಃ ಸರ್ವ ಏನ ತೇ ೧೭೦

೧೬೭. ಬೃಹದ್ರಥನಿಗೆ ವಿಶ್ವಜಿತೆಂಬ ಕುಮಾರನೂ, ಅವನಿಗೆ ಸೇನಜಿತನೆಂಬ ಪುತ್ರನೂ, ಸೇನಜಿತನಿಗೆ ಲೋಕವಿಖ್ಯಾತರೂ ಮಹಾಶೂರರೂ ಆದ ತನಯರೂ ಉತ್ಸನ್ನರಾದರು.

೧೬೮. ಸೇನಜಿತನಿಗೆ ರುಚಿರಾಶ್ರ, ಕಾವ್ಯ, ಮಹಾಧನುರ್ಧಾರಿಯಾದ ರಾಮ, ಅವಂತಿಯ ರಾಜನಾದ ವತ್ಸ ಇವರೆಂಬ ನಾಲ್ವ ರು ಕುಮಾರರು ಇದ್ದರು. ವತ್ಸರಾಜನಿಂದಲೇ ಸರಿವತ್ಸ 2 ನ್ರಖ್ಯಾ ತವಾದುವು.

೧೬೯. ರುಚಿರಾಶ್ವಮಹಾರಾಜನಿಗೆ ಅತಿಕೀರ್ತಿವಂತನಾದ ಪೃಥುಷೇಣ ನೆಂಬ ಕುಮಾರನೂ, ಅವನಿಗೆ ಪಾರನೆಂಬ ಪುತ್ರನೂ ಪಾರನಿಗೆ ನೀಸನೆಂಬ ತನಯನೂ ಉದ್ಭವಿಸಿದರು.

೧೭೦. ನೀಸಮಹಾರಾಯನಿಗೆ ನೂರೊಂದುಜನ ಮಕ್ಕಳಿದ್ದರೆಂದೂ ನಾವು ಕೇಳುತ್ತೇವೆ. ನೂರೊಂದು ರಾಜರೂ ಕೂಡ ನೀಸರೆಂದೇ ಪ್ರಖ್ಯಾತ ರಾದರು.

39

ಶ್ರೀಮದ್ವಾಯುಪುರಾಣಂ

ತೇಷಾಂ ವಂಶಕರಃ ಶ್ರೀಮಾನ್‌ ರಾಜಾಸೀಶ್ಕೀರ್ತಿವರ್ಧನಃ | ಕಾಂಪಿಲ್ಯೇ ಸಮರೋ ನಾಮ ಚೇಷ್ಟಸಮರೋಭವತ್‌ ೧೭೧ I

ಸಮರಸ್ಯ ಪರಃ ಪಾರಃ ಸತ್ವದಶ್ಚ ಇತಿ ತ್ರಯಃ | ಪುತ್ರಾಃ ಸರ್ವಗುಣೋಪೇತಾಃ ಪಾರಪ್ರತ್ರೋ ವೃಷುರ್ಬಭಾ ₹?೧೭೨॥

ವೃಷೋಸ್ತು ಸುಕೃತಿರ್ನಾಮ ಸುಕೃತೇನೇಹಕರ್ಮಣಾ | ಜಜ್ಞೇ ಸರ್ವಗುಣೋಪೇತೋ ವಿಭ್ರಾಜಸ್ತಸ್ಯ ಚಾತ್ಮಜಃ | ೧೭೩ |

ವಿಭ್ರಾಜಸ್ಯ ತು ದಾಯಾದಸ್ತ್ಯೃಜಂಕೋ ನಾಮ ಪಾರ್ಥಿವಃ | ಬಭೂವ ಶುಕಜಾಮಾತಾ ಯಚೀಭರ್ತಾ ಮಹಾಯಶಾಃ Il ೧೩೪ Il

೧೭೧. ಅವರಿಗೆ ವಂಶಾಭಿವೃದ್ಧಿ ಕರನೂ, ಶ್ರೀಮಂತನೂ, ಕೇರ್ತಿವಂತನೂ ಆದ ಕೀರ್ತಿವರ್ಧನನೆಂಬ ರಾಜಕುಮಾರನು ಜನಿಸಿದನು. ಅವನಿಗೆ ಯುದ್ಧ ಪ್ರಿಯನಾದ ಸಮರನೆಂಬ ಪುತ್ರನು ಜನಿಸಿ ಕಾಂಪಿಲ್ಯದೇಶದಲ್ಲಿ ರಾಜ್ಯವನ್ನು ಪಾಲಿಸುತ್ತಿದ್ದನು.

೧೭೨. ಅಂತಹ ಸಮರರಾಜನಿಗೆ ಸರ್ವಗುಣೋಪೇಶರೂ ಪ್ರಖ್ಯಾತರೂ ಆದ ಪರ, ಪಾರ ಮತ್ತು ಸತ್ವದಶ್ವಕೆಂಬ ಮೂವರು ಕುಮಾರರು ಜನಿಸಿದರು ಅವರಲ್ಲಿ ಪಾರನೆಂಬುವನಿಗೆ ವೃಷುವೆಂಬ ಪುತ್ರನು ಜನಿಸಿ ಪ್ರಕಾಶಿಸುತ್ತಿದ್ದನು.

೧೭೩. ವೃಷುರಾಜನಿಗೆ ಸುಕೃತಿಯೆಂಬ ಸುತನೂ, ಸುಕೃತಿಗೆ ನೇಹ ಕರ್ಮಣನೆಂಬುವನೂ, ಅವನಿಗೆ ಸರ್ವಗುಣೊಸೇತನೂ, ಪರಮದಯಾಳುವೂ ಆದ ವಿಭ್ರಾಜನೆಂಬ ತನಯನೂ ಉದ್ಭವಿಸಿದರು.

೧೭೪. ವಿಭ್ರಾಜನಿಗೆ ಅಣುಹನೆಂಬ ಪ್ರಖ್ಯಾತನಾದ ರಾಜಕುಮಾರನು ಉದ್ಭವಿಸಿದನು. ಅವನು ಶುಕನಿಗೆ ಅಳಿಯನಾಗಿಯೂ. ಖುಚಿಗೆ ಪತಿಯಾಗಿಯ್ಕೂ ಕೀರ್ತಿಯುತನಾಗಿಯೂ ಇದ್ದನು.

40

ಅಧ್ಯಾಯ ೩೭

ಅಣುಹಸ್ಯ ತು ದಾಯಾದೋ ಬ್ರಹ್ಮದತ್ತೋ ಮಹಾತಪಾಃ |

ಯೋಗಸೂನುಃ ಸುತಸ್ತಸ್ಯ ವಿಷ್ಟಕ್‌ಸೇನೊಆಭವನ್ನ ಎಸಕ ೧೭೫ ವಿಭ್ರಾಜಪುತ್ರಾ ರಾಜಾನಃ ಸುಕೃತೇನೇಹ ಕರ್ಮಣಾ | ವಿಷ್ಟಕ್‌ ಸೇನಸ್ಯ ಪುತ್ರಸ್ತು ಉದಕ್‌ ಸೇನೋ ಬಭೂನ ೧೭೬ Il

ಭಲ್ಲಾಟಿಸ್ತಸ್ಥ ದಾಯಾದೋ ಯೇನ ರಾಜಾ ಪುರಾ ಹತಃ | ಭಲ್ಲಾಟಸ್ಯ ತು ದಾಯಾದೋ ರಾಜಾಸೀಜ್ಜ ನಮೇಜಯಃ

ಉಗ್ರಾಯಂಥೇನ ತಸ್ಕಾರ್ಥೇ ಸರ್ವೇ ನೀಪಾಃ ಪ್ರಣಾಶಿತಾಃ ll ೧೭೭ |! ಭುಷಯ ಊಚುಃ

ಉಗ್ರಾಯುಧಃ ಕಸ್ಯ ಸುತಃ ಕಸ್ಮಿನ್‌ ವಂಶೇ ಕೀರ್ತತೇ।

ಕಿಮರ್ಷಂ ಚೈವ ನೀಪಾಸ್ತೇ ತೇನ ಸರ್ವೇ ಪ್ರಣಾಶಿತಾಃ Il ೧೭೪ Il

೧೭೫. ಅಣುಹನಿಗೆ ಮಹಾತಸಸ್ವಿಯಾದ ಬ್ರಹ್ಮದತ್ತನೆಂಬ ಕುಮಾರನೂ, ಅವನಿಗೆ: ಯೋಗಸೂನುವೆಂಬ ತನಯನೂ, ಅವನಿಗೂ ಕೂಡ ನಿಷ್ಟಕ್ಸೇನನೆಂಬ ಪು.ನೂ ಜನಿಸಿ ಪ್ರಸಿದ ರಾದರು.

೧೭೬. ವಿಭ್ರಾಜನ ಪುತ್ರರಾದ ರಾಜಕುಮಾರರೆಲ್ಲರೂ ಯಜ್ಞಯಾಗಾದಿ ಸತ್ಕರ್ಮಗಳನ್ನು ಮಡಿ ಸುಪ್ರ ಸಿದ್ದ ರಾಗಿದ್ದ ರು. ಪ್ರಸಿದ್ಧನಾದ ವಿಸ್ತಕ್ಸೇನನಿಗೆ ಉದಕ್ಸೇನನೆಂಬ ಕುಮಾರನು ಉದ್ಭ ನಿಸಿದನು.

೧೭೭. ಉದಕ್ಸೈೇನನಿಗೆ ಭಲ್ಲಾಟಿನೆಂಬ ಕುಮಾರನು ಹುಟ್ಟಿದನು. ಅವನು ಪೂರ್ವದಲ್ಲಿ ಅನೇಕರಾದ ರಾಜರನ್ನು ಜಯಿಸಿದ್ದನು ಅಂತಹ ಭಲ್ಲಾಟನಿಗೆ ಜನಮೇ ಜಯನೆಂಬ ರಾಜಕುಮಾರನು ಉದ್ಭವಿಸಿದನು. ಅವನು ಮಹಾಶೂರನಾದುದರಿಂದ ಸಮಸ್ತರಾದ ನೀಪರಾಜರೆಲ್ಲರನ್ನೂ (ಉಗ್ರಾಯುಧದಿಂದ) ಉಗ್ರವಾದ ಆಯುಧ ಗಳಿಂದ ನಾಶಮಾಡಿದನು.

೧೭೮. ಯಖುಹಿಗಳು ಪುನಃ ಕೇಳಿದರು: ಎಲೈ ಸೂಶಪುರಾಣೀಕನೇ, ಉಗ್ರಾಯುಧನು ಯಾರ ಸುತನು ? ಅವನು ಯಾವ ವಂಶದಲ್ಲಿ ಹುಟ್ಟ ನು? ?

ಅವನು (ಏತಕ್ಕಾ ಗಿ) ಯಾವ ಕಾರಣದಿಂದ ಸಮಸ್ತ ನೀಪರಾಜರನ್ನು ಸೌಹೆರಿಸಿದ ನೆಂದು ಕೇಳಿದರೆ.

41

ಶ್ರೀಮದ್ವಾಯುಪುರಾಣಂ | ಸೂತ ಉವಾಚ

ದ್ವಿಮಾಢಸ್ಯ ತು ದಾಯಾದೋ ವಿದ್ವಾನ್‌ ಜಜ್ಞೇ ಯನೀನರಃ | ಧೃತಿಮಾಂಸ್ತಸ್ಯ ಪುತ್ರಸ್ತು ತಸ್ಯ ಸತ್ಯಧೃತಿಃ ಸುತಃ Il ೧೬೯

ಅಥ ಸತ್ಯಧೃತೇಃ ಪುತ್ರೋ ದೃಢನೇಮಿಃ ಪ್ರತಾಪವಾನ್‌ | ದೃಢನೇಮಿಸುತಶ್ವಾ ಪಿ ಸುವರ್ಮಾನಾಮ ಪಾರ್ಥಿವಃ ೧೮೦

ಆಸೀತ್ಸುವರ್ಮಣಃ ಪುತ್ರಃ ಸಾರ್ವಭೌಮಃ ಪ್ರತಾಪವಾನ್‌ | ಸಾರ್ವಭೌಮ ಇತಿ ಖ್ಯಾತಃ ಪೃಥಿವ್ಯಾಮೇಕರಾಡ್‌ಬಭೌ Il ೧೪೧ Il

ತಸ್ಯಾನ್ಹಯೇ ಮಹತಿ ಮಹತ್ಪಾರವನಂದನಃ | ಮಹತ್ಪೌರವಪುತ್ರಸ್ತು ರಾಜಾ ರುಕ್ಮರಥಃ ಸ್ಮ ಎತ? ೧೮೨

೧೭೯. ಸೂತಪುರಾಣೀಕನಿಂತೆಂದನು:--ದ್ವಿಮಾಢಮಹಾರಾಜನಿಗೆ ಮಹಾ ಜ್ಞಾನಿಯೂ ಶೂರನೂ ಆದ ಯವೀನರನೆಂಬ ಕುಮಾರನು ಹುಟ್ಟಿದನು. ಅವನಿಗೆ ಧೆ ಪತಿಮಂತನೆಂಬ ಮಗನೂ, ಅವನಿಗೆ ಸತ್ಯದ ಎಕಿಯೆಂಬ ಸುತನೂ ಜನಿಸಿ ಖ್ಯಾತಿವಂತ ರಾಗಿದ್ದರು.

೧೮೦. ರರುವಾಯ ಸತ್ಯಧೃತಿಗೆ ಮಹಾಪರಾಕ್ರಮಿಯಾದ ದೃಢನೇಮಿ ಯೆಂಬ ಸುಕನೂ, ದೃಢನೇಮಿಗೆ ಶೂರನಾದ ಸುವರ್ಮನೆಂಬ ರಾಜಕುಮಾರನೂ ಉತ್ಪ್ಸನ್ನರಾದರು.

೧೮೧. ಸುವರ್ಮನಿಗೆ ಮಹಾವ್ರತಾಪಶಾಲಿಯಾದ ಸಾರ್ವಭೌಮನೆಂಬ ರಾಜಪುತ್ರನು ಜನಿಸಿದನು. ಅವನಿಗೆ ಸಾರ್ವಭೌಮನೆಂಬ ನಾಮವು ಅನ್ವರ್ಥಕ ವಾಗಿತ್ತು. ಏಕೆಂದರೆ ಅವನು ಸಮಸ್ತರಾದ ರಾಜರನ್ನೂ ಜಯಸಿ ಚಕ್ರವರ್ತಿ ಯಾಗಿದ್ದ ನು.

೧೮೨. ಚಕ್ರವರ್ತಿಯಾದ ಸಾರ್ವಭೌಮನ ಮಹಾವಂಶದಲ್ಲಿ ಮಹತ್ಕೌರ ನೆಂಬ ರಾಜಕುಮಾರನು ಜನಿಸಿದನು. ಮಹತ್ಪೌರನಿಗೆ ರುಕ್ಮರಥನೆಂದು ಪ್ರಖ್ಯಾತನಾದ ರಾಜಕುಮಾರನು ಸಂಭವಿಸಿದನು.

42

ಅಧ್ಯಾಯ ೩೭

ಅಥ ರುಕ್ಮರಥಸ್ಯಾಪಿ ಸುಪಾರ್ಶ್ಪೋ ನಾಮ ಪಾರ್ಥಿವಃ | ಸುಪಾರ್ಶ್ವತನಯಶ್ಚಾ ಪಿ ಸುಮತಿರ್ನಾಮ ಧಾರ್ಮಿಕಃ ೧೮೩

ಸುಮತೇರಪಿ ಧರ್ಮಾತ್ಮಾ ರಾಜಾ ಸನ್ನತಿಮಾನ್‌ ಪ್ರಭುಃ! ತಸ್ಯಾಸೀತ್ಸನತಿರ್ನಾಮ ಕೃತಸ್ತಸ್ಯ ಸುಶೋಃಭವತ್‌ ೧೮೪ I

ಶಿಸ್ಕೋ ಹಿರಣ್ಯ ನಾಭೇಸ್ತು ಕೌಥುಮಸ್ಯ ಮಹಾತ್ಮನಃ ಚತುರ್ನಿಂಶತಿಧಾತೇನ ಪ್ರೋಕ್ತಾಸ್ತಾಃ ಸಾಮಸಂಹಿತಾಃ ೧೮೫

ಸ್ಮೃತಾಸ್ತೇ ಪ್ರಾಚ್ಕನಾನಾನಃ ಕಾರ್ತಾಃ ಸಾಮ್ನ್ಮಾಂತು ಸಾಮಗಃ | ಕಾರ್ತಿರುಗ್ರಾಯುಧಃ ಸೊಆಥ ವೀರಃ ಪೌರವನಂದನಃ ll ೧೮೬

೧೮೩. ತರುವಾಯ ರುಕ್ಮರಥನಿಗೆ ಸುಪಾರ್ಶ್ರನೆಂಬ ರಾಜಕುಮಾರನು ಜನಿಸಿದನು. ಸುಪಾರ್ಶ್ವನಿಗೆ ಧಾರ್ಮಿಕನಾದ ಸುಮಿತಿಯೆಂಬ ಪುತ್ರನು ಜನಿಸಿದನು.

೧೮೪. ಅಂತಹ ಸುಮತಿಗೆ ಧರ್ಮಾತ್ಮನೂ ಪ್ರಭುವೂ ಆದ ಸನ್ನತಿಮಂತ ನೆಂಬ ರಾಜಕುಮಾರನು ಹುಟ್ಟಿದನು. ಸನ್ನತಿಯೆಂಬುನರಿಗೆ ಸನತಿನಾನುಕ ಪುತ್ರನೂ, ಅವನಿಗೆ ಕೃತನೆಂಬ ಮಗನೂ ಜನಿಸಿದನು.

೧೮೫. ಕೃತನೆಂಬುವನು ಹಿರಣ್ಯನಾಭನಾಮಕನೂ, ಮಹಾತ್ಮನೂ ಆದ ಕೌಥಮನಿಗೆ ಶಿಷ್ಯ ನಾಗಿದ್ದ ನು. ಅವನು ಸಾಮವೇದದ ಸಂಹಿತೆಗಳನ್ನು ಇಪ್ಪತ್ತು ನಾಲ್ಕು ಪಂಗಡಗಳನ್ನಾಗಿ ವಿಂಗಡಿಸಿದನು.

೧೮೬. ಅವರು ಪ್ರಾಚ್ಯದೇಶದವರೆಂದು ಪ್ರಖ್ಯಾತರೂ, ಸಾಮವೇದದ ಸಂಹಿತಾಕರ್ತೃಗಳೂ, ಸಾಮವೇದವೇತ್ತೃಗಳೂ ಆಗಿರುವರು ಅವರಲ್ಲಿ ಭಯಂಕರಾ

ಯುಧಧಾರಿಯೂ, ವೀರನೂ, ಪೌರವನಂದನನೂ ಆದ ಕೀರ್ತಿಯೆಂಬುವನು ಪ್ರಖ್ಯಾತನಾಗಿರುವನು. 43

ಶ್ರೀಮದ್ದಾಯುಪುರಾಣಂ

ಬಭೂವ ಯೇನ ವಿಕ್ರಮ್ಯ ಪೃಷತಸ್ಯ ಪಿತಾಮಹಃ | ನೀಲೋ ನಾಮ ಮಹಾಬಾಹುಃ ಪಂಚಾಲಾಧಿಪತಿರ್ಹತಃ ೧೪೩

ಉಗ್ರಾಯುಧಸ್ಯ ದಾಯಾದಃ ಕ್ಷೇಮೋ ನಾಮ ಮಹಾಯಶಾಃ | ಶ್ಲೇಮಾತ್ಸುನೀರಃ ಸಂಜಜ್ಞೇ ಸುವೀರಸ್ಯ ನೃಪಂಜಯಃ ನೃಪಂಜಯಾದ್ವೀರರಥೋ ಇತ್ಯೇತೇ ಪೌರವಾಃ ಸ್ಮ ಎತೌಃ Il ೧೮೮

ಅಜಮಿಾಢಸ್ಯ ನೀಲಿನ್ಯಾಂ ನೀಲ! ಸಮಭವನ್ನ ಪಃ | ನೀಲಸ್ಯ ತಸಸೋಗ್ರೇಣ ಸುಶಾಂತಿರಭ್ಯಜಾಯತ ll ೧೮೯

ಪುರುಜಾನುಃ ಸುಶಾಂತೇಸ್ತು ರಿಕ್ಷಸ್ತು ಪುರುಜಾನುಜಃ | ತತಸ್ತು ರಿಕ್ಷದಾಯಾದಾ ಭೇದಾಶ್ಚ ತನಯಾಸ್ತ್ರಿಮೇ ೧೯೦

೧೮೭. ಮಹಾರಾಜನು ಮಹಾಶೌರ್ಯವಂತನಾದುದರಿಂದ ಪೃಷತನ ನಿತಾಮಹನೂ, ಮಹಾಭುಜಸರಾಕ್ರಮಿಯೂ, ಪಾಂಚಾಲದೇಶದ ಅಧಿಪತಿಯೂ ಆದ ನೀಲನೆಂಬ ರಾಜನನ್ನು ಸಂಹರಿಸಿದನು.

೧೮೮. ಉಗ್ರಾಯುಧನಿಗೆ ಮಹಾಕೀರ್ತಿನಂತನಾದ ಕ್ಷೇಮನಾಮಕನಾದ ಕುಮಾರನು ಹುಟ್ಟಿದನು. ಕ್ಲೇಮನಿಗೆ ಸುವೀರನೆಂಬ ನಂದನನೂ ಅವನಿಗೆ ನೃಪಂಜಯನೆಂಬ ಸುತನೂ ಅವರಿಗೆ ವೀರರಥನೆಂಬ ಪುತ್ರನೂ ಹುಟ್ಟಿದರು. ಇವರೆಲ್ಲರೂ ಪೌರವರೆಂದು ಪುರುನಂಶದವರೆಂದು ಸಪ್ರಖ್ಯಾತರಾಗಿರುವರು.

೧೮೯. ಅಜಮಾಢಮಹಾರಾಜನಿಗೆ ನೀಲಿನಿಯಲ್ಲಿ ನೀಲನೇಬ ರಾಜ ಕುಮಾರನು ಉದ್ಭವಿಸಿದನು. ನೀಲಮಹಾರಾಜನು ಘೋರವಾದ ತಪಸ್ಸನ್ನು ಮಾಡಿದನು. ಅದರಿಂದ ಅವನಿಗೆ ಸುಶಾಂತಿಯೆಂಬ ಕುನೂರನು ಉದ್ಭವಿಸಿದನು.

೧೯೦. ಸುಶಾಂತಿಗೆ ಪುರಜಾನು ಮಸ್ತು ರಿಕ್ಷರೆಂಬ ಇಬ್ಬರು ಕುಮಾರರು ಜನಿಸಿದರು. ಇವರಿಬ್ಬರೂ ಸಹೋದರರಾಗಿದ್ದರು. ಮೇಲೆ, ಹೇಳಿದ ಕುಮಾರ ಕಿಲ್ಲರೂ ರಿಕ್ಷನ ವಂಶದವರಾಗಿ ಪ್ರಖ್ಯಾತರಾಗಿರುವರು.

44

ಅಧ್ಯಾಯ ೩೩

ಮುದ್ಧಲಃ ಸೃಂಜಯಶ್ಚೆೈವ ರಾಜಾ ಬೃಹದಿಸುಸ್ತಥಾ | ಯವೀಯಾಂಶ್ಚಾ ಪಿ ವಿಕ್ರಾಂತಃ ಕಂಪಿಲ್ಯಶ್ಚೆ ಎನ ಪಂಚಮಃ | ೧೯೧

ಪಂಚಾನಾಂ ರಕ್ಷಣಾರ್ಥಾಯ ಪಿತೈತಾನಭ್ಯಭಾಷತ | ಪಂಚಾನಾಂ ವಿದ್ಧಿ ಸಂಚೈತಾನ್‌ ಸ್ಪೀತಾ ಜನಪದಾ ಯುತಾಃ Il ೧೯೨

ಅಲಂ ಸಂರಕ್ಷಣೇ ತೇಷಾಂ ಪಂಚಾಲಾ ಇತಿ ವಿಶ್ರುತಾಃ | ಮುದ್ಧಲಸ್ಕಾಹಿ ಮೌದ್ಧಲ್ಯಾಃ ಕ್ಸಾತ್ರೋಪೇತದ್ದಿ ಜಾಯತಃ ೧೯೩

ಏತೇ ಹ್ಯಂಗಿರಸಃ ಪಶ್ಲೇ ಸಂಶ್ರಿತಾಃ ಕಂಠಮುದ್ಧಲಾಃ | ಮುದ್ಗಲಸ್ಯ ಸುತೋ ಜ್ಯೇಷ್ಕೋ ಬ್ರಹ್ಮಿಷ್ಮಃ ಸುಮಹಾಯಶಾಃ | ೧೯೪ |

೧೯೧-೧೯೨. ಮುದ್ದಲ, ಸೃಂಜಯ, ಬೃಹದಿಷು, ವಿಕ್ರಾಂತ, ಕಂಪಿಲ್ಯ ಇನರು ಐವರೂ ಏಕೋದರರಾಗಿ ದಾಯಣದಿಗಳಾಗಿರುವರು. ಇವರನ್ನೂ ನೋಡಿ

ತಂದೆಯು ಅವರ ರಕ್ಷಣೆಗಾಗಿ ಇಂತೆಂನನು. ಎಲೈ ಕುಮಾರರೇ, ನಿಮ್ಮ ಐದು

ಜನಗಳಿಗೂ ಸರ್ವಸಂಪತ್ಸಮೃದ ವಾದ ಐದು ದೇಶಗಳೂ ಸಿದ ವಾಗಿವೆ. ನೀವು ಲ”. e ಅವುಗಳನ್ನು ಒಟ್ಟುಗೂಡಿ ರಕ್ಷಿಸುವಿರೆ:ದನು

೧೯೩. ನೀವು ಏಕಮತಿಕರಾದರೇ ದೇಶಗಳನ್ನು ಸುಖವಾಗಿ ರಕ್ಷಿಸ ಬಹುದು. ಇವರೆಲ್ಲರೂ ಪಾಂಚಾಲರೆಂದು ಪ್ರಖ್ಯಾತರಾಗಿರುನರು. ಅದರಂತೆ

ಮುದ್ಧ ಲನವಂಶೀಕರು ಮೌದ್ಧಲ್ಯರೆಂದು ಪ್ರಖ್ಯಾತರಾಗಿರುವರು. ಅವರು ಬ್ರಾಹ್ಮಣ

ರಾಗಿದ್ದರೂ ಕ್ಷಾತ್ರಧರ್ಮೋಪೇತರಾಗಿರುವರು.

೧೯೪. ಇವರು ಅಂಗಿರಸನ ಪಕ್ಷವನ್ನಾ ಶ್ರಯಿಸಿದ ಕಂಠ ಮುದ್ಧಲರಾಗಿರುವರು. ಮುದ ಲನಿಗೆ ಬ್ರಹ್ಮಜ್ಞಾ ನಿಯೂ ಅತ್ಯಂತ ಕೀರ್ತಿವಂತನೂ ಆದ ಹಿರಿಯ ಮಗನು

ಣಿ

ಸುನ ಸಿದ್ಧ ನಾಗಿರುವನು.

45

ಶ್ರೀಮದ್ವಾಯುಪುರಾಣಂ

ಇಂದ್ರಸೇನಾ ಯತೋ ಗರ್ಭಂ ಬಧ್ಯಶ್ವಂ ಪ್ರತ್ಯಪದ್ಯತ | ಬಧ್ಯರ್ಶ್ವಾ ಮಿಥುನಂ ಜಜ್ಜೆ ಮೇನಕಾ ಇತಿ ನಃ ಶ್ರುತಿಃ ೧೯೫ Il

ದಿವೋದಾಸಶ್ಚ ರಾಜರ್ಹಿರಹಲ್ಯಾ ಯಶಸ್ವಿನೀ | ಶಾರದ್ವತಸ್ತು ದಾಯಾದಮಹಲ್ಯಾ ಸಮಸೂಯತ ೧೯೬

ಶತಾನಂದಮೃಷಿಶ್ರೇಷ್ಠಂ ತಸ್ಯಾಪಿ ಸುಮಹಾಯಶಾಃ |

ಪುತ್ರಃ ಸತ್ಯಧೃತಿರ್ನಾಮ ಧನುರ್ನೇದಸ್ಕ ಪಾರಗಃ ll ೧೯೭೩ ಅಥ ಸತ್ಯ ಎತೇಃ ಶುಕ್ರಂ ದೃಷ್ಟಾ ಎಸ್ಸರಸಮಗ್ರತಃ | ಪ್ರಚಸ್ಕಂಧೇ ಶರಸ್ತಂಬೇ ಮೈಥುನಂ ಸಮಪದ್ಯತ ೧೯೮

೧೯೫. ಬ್ರಹ್ಮಿಷ್ಮನಿಗೆ ಇಂದ್ರ ಸೇನೆಯಲ್ಲಿ ಬಧ್ಯಶ್ವನಾಮಕನಾದ ಕುಮಾರನು ಉತ್ಪನ್ನ ನಾದನು. ಅವನಿಗೆ ಅವಳಿಮಕ್ಕಳು ಹುಟ್ಟಿದರು. ಅವರಲ್ಲಿ ಮೇನಕೆಯು ಒಬ್ಬಳಾಗಿರುವಳೆಂದು ನಾವು ಕೇಳುತ್ತೇನೆ. ಅಂದರೆ ಮೇನಕೆಯು ಬಧ್ಯಶ್ವನಿಂದ ಅವಳಿ ಮಕ್ಕಳನ್ನು ಸಡೆದಳು.

೧೯೬. ಅವರು ಯಾರೆಂದರೆ ದಿನೋದಾಸನೆಂಬ ರಾಜರ್ಹಿಯೂ, ಕೀರ್ತಿ ವಂತಳಾದ ಅಹೆಲ್ಯಾದೇವಿಯೂ ಉತ್ಪನ್ನ ರಾದರು. ಅಹಲ್ಯೆಯು ಶಾರದ್ವತನಿಂದ ಪುತ್ರ ಸಂತಾನವನ್ನು ಪಡೆದಳು.

೧೯೭. ಅವನಿಗೆ ಖುಸಿಶ್ರೇಷ್ಠನಾದ ಶತಾನಂದನೆಂಬ ಮಗನೂ, ಅವನಿಗೆ ಮಹಾಕೀರ್ತಿವಂತನೂ, ಧನುರ್ವೇದಪಾರಂಗಶತನೂ ಆದ ಸತ್ಯಧೃತಿಯೆಂಬ ಕುಮಾರನು ಉತ್ಪನ್ನ ನಾದನು.

೧೯೮. ತರುವಾಯ ಸತ್ಯಧ ಎಕಿಯು ಮುಂಭಾಗದಲ್ಲಿ ಅಪ್ಸರಸಜನಕವಾದ ಶುಕ್ರವನ್ನು ನೋಡಿದನು. ತರುವಾಯ ಜಾರತಕ್ಕ ಶರಸ್ತಂಭಧಲ್ಲಿ ಮೈ ಥುನವನ್ನು ಹೊಂದಿದನು.

46

ಅಧ್ಯಾಯ ೩೩

ಕೃಷಯಾ ತಚ್ಚ ಜಗ್ರಾಹ ಶಂತನುರ್ಮಗಯಾಂ ಗತಃ ಕೃಪಃ ಸ್ಮೃತಃ ವೈ ತಸ್ಮಾದ್ಗೌತಮಿಾ ಕೃಷೀ ತಥಾ 1 or I

ಏತೇ ಶಾರದ್ವತಾಃ ಪ್ರೋಕ್ತಾಃ ಉತಥ್ಕೋ ಗೌತಮಾನ್ಹಯಃ | ಅತ ಊರ್ಧ್ವಂ ಪ್ರವಕ್ಟ್ರ್ಯಾನಿಂ ದಿವೋದಾಸಸ್ಯ ಸಂತತಿಂ ೨೦೦

ದಿವೋದಾಸಸ್ಯ ದಾಯಾದೋ ಬ್ರಹ್ಮಿಷ್ಕೋ ಮಿತ್ರಯುರ್ನ್ಯಪಃ | ಮೈತ್ರೇಯಸ್ತು ತತೋ ಜಜ್ಞೇ ಸ್ಮೃತಾ ಏತೇಪಿ ಸಂಶ್ರಿತಾಃ |! ೨೦೧॥

ಏತೆಆಪಿ ಸಂಶ್ರಿತಾಃ ಪಕ್ಷಂ ಕ್ಸಾತ್ರೋಪೇತಾಸ್ತು ಭಾರ್ಗವಾಃ | ರಾಜಾಪಿ ಚ್ಯವನೋ ವಿದ್ವಾಂಸ್ತತಃ ಪ್ರತಿರಥೋಃಭವತ್‌ ೨೦೨ |

ಅಥ ನೈ ಚ್ಯವನಾದ್ಧೀಮಾನ್‌ ಸುದಾಸಃ ಸಮಪದ್ಯತ | ಸೌದಾಸಃ ಸಹದೇನಶ್ಚ ಸೋಮಕಸ್ತಸ್ಯ ಚಾತ್ಮಜಃ il ೨೦೩

೧೯೯. ಆಗ ಬೇಟೆಗಾಗಿ ಹೋಗಿದ್ದ ಶಂತನುಚಕ್ರವರ್ತಿಯು ದಯೆಯಿಂದ ಅದನ್ನು ಸ್ವೀಕರಿಸಿದನು. ಆಗ ಕೃಪನೆಂಬ ಯಸಿಯೂ, ಸೃನೀ ಎಂಬ ಗೌಶಮಿಯೂ ಕೂಡ ಸ್ಮರಿಸಲ್ಪಟ್ಟಿರು.

೨೦೦. ಮೇಲೆ ನಿರೂಪಿತರಾದವರೆಲ್ಲರೂ, ಶಾರದ್ವತರೆಂದು ಪ್ರಖ್ಯಾತವಾದರು. ಉತಧ್ಯನು ನೌತಮನಂಶದನನುಗಿರುವನು. ಇನ್ನುಮುಂದೆ ದಿನೋದಾಸನ ಸಂತಾನ ವನ್ನು ನರ್ಣಿಸುನೆನು ಕೇಳಿರೆಂದನು.

೨೦೧. ದಿನೋದಾಸಸಿಗೆ ಬ್ರಹ್ಮಜ್ಞಾನಿಯಾದ ಮಿತ್ರಯುನೆಂಬ ಕುಮಾರನು ಜನಿಸಿದನು. ಅನಂತರ ಅವನಿಗೆ ಮೈ ತ್ರೇಯನೆಂಬ ಕುಮಾರನು ಉದ್ಭವಿಸಿದನು. ಇವರು ಮೈತ್ರ್ರೇಯರೆಂದು ಪ್ರಖ್ಯಾತರಾದರು.

೨೦೨. ಇವರೆಲ್ಲರೂ ಏಕಾಭಿಪ್ರಾಯರಾಗಿ ಭೃಗುವಂಶೋತ್ಪನ್ನರಾಗಿರುವರು. ಅನಂತರ ಜ್ಞಾನಿಯಾದ ಚ್ಯವನನೂ, ಅವನಿಗೆ ಪ್ರತಿರಥನೆಂಬ ಕುಮಾರನೂ ಅವತರಿಸಿದರು.

೨೦೩. ತರುವಾಯ ಚ್ಯವನನಿಗೆ ಜ್ಞಾನಿಯಾದ ಸುದಾಸನು ಉತ್ಪನ್ಹನಾದನು. ಸುದಾಸನಿಗೆ ಸೌದಾಸನೂ, ಸಹದೇವನೂ ಮೆತ್ತು ಸೋಮಕನೂ ಸಹ ಉತ್ಪನ್ಹರಾದರು.

47

ಶ್ರೀಮದ್ದಾಯುಪುರಾಣಂ ಅಜಮಿಢಃ ಪುನರ್ಜಾತಃ ಕ್ರೀಣೇ ನಂಶೇ ಸಸೋಮಕಃ | ಸೋಮಕಸ್ಯ ಸುತೋ ಜಂತುರ್ಹತೇ ತಸ್ಮಿಚ್ಛತಂ ವಿಭೋ || ೨೦೪

ಪುಷಾಣಾಮಜಮಿಾಢಸ್ಯ ಸೋಮಕತ್ವೇ ಮಹಾತ್ಮನಃ |

ತೇಷಾಂ ಯವೀಯಾನ್‌ ಪೃಷತೋ ದ್ರುಪದಸ್ಯ ಪಿತಾಮಹಃ || ೨೦೫ Il ಧೃಷ್ಟದ್ಯುಮ್ನಃ ಸುತಸ್ತಸ್ಯ ಧೃಷ್ಟಕೇತುಶ್ವ ತತ್ಸುತಃ |

ಮಹಿಷೀ ಚಾಜಮಿಾಢಸ್ಯ ಧೂಮಿನೀ ಪುತ್ರಗಾರ್ಧಿನೀ || ೨೦೬

ಪುನರ್ಭವೇ ತಪಸ್ತೇಪೇ ಶತಂ ವರ್ಷಾಣಿ ದುಶ್ಚರಂ | ಹುತಾಗ್ರ್ಯನಿದ್ರಾ ಹೃಭವತ್‌ ಪವಿತ್ರಮಿತಭೋಜನಾ Il ೨೦೭ ||

೨೦೪. ವಂಶವು ಕ್ಷೀಣವಾಗಲು ವಂಶದಲ್ಲಿ ಅಜನಿಣಢನು ಉತ್ಪನ್ನ ನಾದನು. ಅವನ ನಂತರ ಸೋಮಕನು ಹುಟ್ಟಿದನು. ಸೋಮಕನಿಗೆ ಜಂತುವೆಂಬ ಕುಮಾರನು ಉತ್ಸನ್ನನಾದನು. ಅವನು ಮೃತನಾಗಲು ವಂಶದಲ್ಲಿ ನೂರಾರು ಮಕ್ಕಳು ಉದ್ಭವಿಸಿದರು.

೨೦೫. ಸೋಮಕವಂಶೋತ್ಸನ್ನನೂ, ಮಹಾತ್ಮನೂ ಆದ ಅಜಮಿಾಢನಿಗೆ ಪುಷಾಣನೆಂಬ ಕುಮಾರನು ಜನಿಸಿದನು. ವಂಶದಲ್ಲಿ ಶೂರನಾದ ಪೃಷದನು ಹುಟ್ಟಿ ದನು. ಪೃಷದನು ದ್ರುಪದನ ತಾತನಾಗಿದ್ದನು.

೨೦೬. ಪೃಷದಮಹಾರಾಜನಿಗೆ ಧೃಷ್ಟದ್ಯುಮ್ನನು ಮಗನಾಗಿಯೂ, ಅವನಿಗೆ ಧೃಷ್ಟಕೇತುವು ಪುತ್ರನಾಗಿಯೂ ಜನಿಸಿದರು. ಅಜಮಿಢನ ಪತ್ನಿಯಾದ ಧೂಮಿನೀ ಎಂಬುವಳು ಪುತ್ರಾಕಾಂಕ್ಸಿಕಳಾಗಿದ್ದಳು.

೨೦೭. ಧೂಮಿನಿಯು ಮತ್ತೊಂದು ಜನ್ಮದಲ್ಲಿ ನೂರಾರು ವರ್ಷಗಳು ಭಯಂಕರವಾದ ತಪಸ್ಸನ್ನು ಮಾಡಿದಳು. ಮತ್ತು ಅಗ್ನಿಯಲ್ಲಿ ಹೋಮಮಾಡುತ್ತಲೂ, ನಿದ್ರಾರಹಿತಳೂ, ಪವಿತ್ರವೂ, ಮಿತವೂ ಆದ ಆಹಾರವುಳ್ಳವಳೂ ಆಗಿ ತಪಸ್ಸನ್ನು ಮಾಡಿದಳು.

48

ಅಧ್ಯಾಯ ೩೭

ಅಹೋರಾತ್ರಂ ಕುಶೇಷ್ಟೇಹ ಸುಸ್ವಾಪ ಸುಮಹವ್ರತಾ | ತಾಸ್ಯಾಂ ವೈ ಧೂಮ್ರವರ್ಣಾಯಾಮಜಮಿಾಡಶ್ಚ ವೀರ್ಯವಾನ್‌ ೨೦೮

ಯಕ್ತಂ ಸಂಜನಯಾಮಾಸ ಧೂಮ್ರವರ್ಣಂ ಸಿತಾಗ್ರಜಂ। ಯಕ್ಸ್ರಾತ್‌ ಸಂವರಣೋ ಜಜ್ಞೇ ಕುರುಃ ಸಂವರಣಾದಭೂರ್ತ ॥೨೦೯॥

ಯಃ ಪ್ರಯಾಗಂ ಪದಾಕ್ರಮ್ಯ ಕುರುಸ್ಷೇತ್ರಂಚಕಾರ ಹ। ಕೃಷ್ಟೈನಂ ಸುಮಹಾತೇಜಾ ನರ್ಷಾಣಿ ಸುಬಹೂನ್ಯಥ ೨೧೦

ಕೃಷ್ಯಮಾಣೇ ತದಾ ಶಕ್ರಸ್ತತ್ರಾಸ್ಯ ನರದೋ ಬಭೌ | ಪುಣ್ಯಂ ರಮಣೇಯಂ ಪುಣ್ಯಕೃ ದ್ವಿರ್ನಿಷೇವಿತಂ ॥:೨೧೧ I

೨೦೮. ಅವಳು ತಸಸ್ಸು ನಣಡುವಾಗ £ ಅಹೋರಾತಿ ಶ್ರಿಗಳಲ್ಲಿಯೂ ಮಹಾವ್ರತ ವುಳ್ಳವಳಾಗಿ ದರ್ಭಶಯನವನ್ನು ಮಾಡಿದಳು. ಧೂಮ್ರವರ್ಣವುಳ್ಳ ಅವಳಿಗೆ ಮಹಾ ಶೂರನಾದ ಅಜಮಿಾಢಮಹಾರಾಯನು ಉದ್ಭವಿಸಿದನು.

೨೦೯. ಅನಂತರ ಧೂಮ್ರವರ್ಣನೂ, ಬಿಳಿಯ ಕೇಶವುಳ್ಳವನೂ ಆದ ಖಕ್ಷನೆಂಬ ಕುಮಾರನನ್ನು ಪಡೆದಳು. ಖಕ್ಷನಿಗೆ ಸಂವರಣನೆಂಬ ಕುಮಾರನೂ, ಅವನಿಗೆ ಕುರುವೆಂಬ ಸುತನೂ ಉದ್ಭವಿಸಿದರು.

೨೧೦. ಮಹಾತೇಜಸ್ವಿಯಾದ ಕುರುಮಹಾರಾಜನು ಅನೇಕ ವರ್ಷಗಳು ಪ್ರಯಾಗ ಕ್ಷೇತ್ರವನ್ನು ಉತ್ತು, ಅದನ್ನು ಆಕ್ರಮಿಸಿಕೊಂಡು ಕುರುಕ್ಷೇತ್ರನೆಂದು

ಲೋಕನಿಖ್ಯಾತವನ್ನಾಗಿ ಮಾಡಿದನು.

೨೧೧. ಹೀಗೆ ಕುರುಮಹಾರಾಜನು ಕ್ಷೇತ್ರವನ್ನು ಉತ್ತು ಶುದ್ಧಿ ಮಾಡಲಾಗಿ ದೇವೇಂದ್ರನು ಅಲ್ಲಿಗೆ ಬಂದು ಕ್ಷೇತ್ರವು ಪುಣ್ಯಕರವಾಗಿಯೂ, ರಮುಣೀಯ ವಾಗಿಯೂ, ಮಹಾತ್ಮರಿಂದ ಸೇವಿಸಲ್ಪಡುವುದಾಗಿಯೂ ಆಗಲೆಂದು ವರವನ್ನು ಕೊಟ್ಟನು.

4 49

ಶ್ರೀಮದ್ವಾಯುಪುರಾಣಂ

ತಸ್ಯಾನ್ಹನಾಯಜಾಃ ಖ್ಯಾತಾಃ ಕುರವೋ ನೃಪಸತ್ತಮಾಃ | ಕುರೋಸ್ತು ದಯಿತಾಃ ಪುತ್ರಾಃ ಸುಧನ್ವಾ ಜಹ್ನುರೇವ ೨೧೨ Il

ಪರಿಕ್ಷಿತೋ ಮಹಾರಾಜಃ ಪುತ್ರಕಶ್ಚಾರಿಮರ್ದನಃ | ಸುಧನ್ಹನಸ್ತು ದಾಯಾದಃ ಸುಹೋತ್ರೋ ಮತಿರ್ಮಾ ಸ್ಮೃತಃ | ೨೧೩!

ಚೈವನಸ್ತಸ್ಯ ಪುತ್ರಸ್ತು ರಾಜಾ ಧರ್ಮಾರ್ಥಕೋವಿದಃ | ಚ್ಯವನಸ್ಯ ಕೃತಃ ಪುತ್ರಃ ಇಷ್ಟಾ ಯಜ್ಞೈರ್ಮಹಾತಪಾಃ ೨೧೪ Il

ವಿಶ್ರುತಂ ಜನಯಾಮಾಸ ಪುತ್ರಮಿಂದ್ರಸಖಂ ನೃಪಃ | ವಿದ್ಯೋಪರಿಚರಂ ವೀರಂ ವಸುಂ ನಾಮಾಂತರಿಕ್ಷಗಂ ೨೧೫

೨೧೨. ಮಹಾರಾಜನ ವಂಶದಲ್ಲಿ ಪ್ರಖ್ಯಾತರಾದ ಅನೇಕ ರಾಜರ್ಷಿಗಳು ಉದ್ಭ ನಿಸಿದರು. ಅಂತಹ ಕುರುಮಹಾರಾಜನಿಗೆ ಸುಧನ್ವ ಮತ್ತು ಜಹ್ನುವೆಂಬ ಇಬ್ಬರು ಕುಮಾರರು ಜನಿಸಿದರು

೨೧೩. ಅದೇ ವಂಶದಲ್ಲಿ(ಯೇ) ಶತ್ರುಸಂಹಾರಕನೂ, ಮಹಾತೇಜಸ್ವಿಯೂ, ಪರಮಧಾರ್ಮಿಕನೂ ಆದ ಪರೀಕ್ಷಿನ್ಮಹಾರಾಜನು ಉದ್ಭವಿಸಿದನು. ಸುಧನ್ವ ಮಹಾರಾಜನಿಗೆ ಜ್ಞಾನಿಯಾದ ಸುಹೋಶ್ರನೆಂಬ ಸುತನು ಜನಿಸಿ ಮಾನ್ಯನಾಗಿದ್ದನು.

೨೧೪. ಸುಹೋತ್ರನಿಗೆ ಧರ್ಮಾರ್ಥಗಳಲ್ಲಿ ಕುಶಲನಾದ ಚ್ಯವನನೆಂಬ ರಾಜಕುಮಾರನೂ, ಚ್ಯವನರಾಜನಿಗೆ ಮಹಾತೇಜಸ್ವಿಯೂ, ಮಹಾಯಾಗ ಶೀಲನೂ ಆದ ಕೃತನೆಂಬ ನಂದನನೂ ಅವತರಿಸಿದರು.

೨೧೫. ಕೃತಮಹಾರಾಜನು ರೋಕವಿಖ್ಯಾತನೂ, ಇಂದ್ರನಿಗೆ ಮಿತ್ರನೂ, ವಿದ್ಯಾಮಾನ್ಯನೂ, ಶೂರನೂ, ಅಂತರಿಕ್ಷಚಾರಿಯೂ ಆದ ವಸುವೆಂಬ ಪುತ್ರನನ್ನು ಪಡೆದನು.

50

ಅಧ್ಯಾಯ ೩೭ ವಿದ್ಯೋಪರಿಚರಾಜ್ಞ ಜ್ಞೇ ಗಿರಿಕಾ ಸಪ್ತ ಸೂನವಃ ಮಹಾರಥೋ ಭಗಧರೋ ವಿಶ್ರತೋ ಯೋ ಬೃಹದ್ರಫಃ i ೨೧೬ ಪ್ರತ್ಯಗ್ರಹಃ ಕುಶಶ್ಚೈನ ಯಮಾಹುರ್ಮಣಿವಾಹನಂ | ಮಾಥೈಲ್ಯಶ್ಚ ಲಲಿತೃಶ್ಚ ಮತ್ಸ್ಯ ಕಾಲಶ್ಹ ಸಪ್ರಮಃ ll ೨೧೭ | ಬೃಹದ್ರಥಸ್ಯ ದಾಯಾದಃ ಕುಶಾಗ್ರೋ ನಾಮ ವಿಶ್ರುತಃ | ಕುಶಾಗ್ರಸ್ಕಾತ್ಮಜಶ್ಚೈನ ಯಷಭೋ ನಾಮ ವೀರ್ಯವಾನ್‌ (1೨೧೮ |

ಬಯಷಭಸ್ಕಾಪಿ ದಾಯಾದಃ ಪುಷ್ಪವಾನ್ನಾಮ ಧಾರ್ಮಿಕಃ | ವಿಕ್ರಾಂತಸ್ತಸ್ಯ ದಾಯಾದೋ ರಾಜಾ ಸತ್ಯಹಿತಃ ಸ್ಮ ತಃ ೨೧೯॥

ತಸ್ಯ ಪುತ್ರಃ ಸುಧನ್ವಾ ತಸ್ಮಾದೂರ್ಜಃ ಪ್ರತಾಪವಾನ್‌ | ಊರ್ಜಸ್ಯನಭಸಃ ಪುತ್ರಸ್ತಸ್ಮಾಜ್ಜಜ್ಞೇ ವೀರ್ಯವಾನ್‌ ೨೨೦

೨೧೬-೨೧೭. ವಿದ್ಯೋಸರಿಚರನಿಗೆ ಗಿರಿಕಾನಾಮಕರಾದ ಏಳುಜನ ಮಕ್ಕಳು ಹುಟ್ಟಿದರು. ಮಹಾರಥ, ಭಗಧರ ಪ್ರಖ್ಯಾತನಾದ ಬೃಹದ್ರಥ, ಪ್ರತ್ಯಗ್ರಹ, ಮಣಿವಾಹನ, ಪ್ರಸಿದ್ಧನಾದ, ಕುಶ, ಮಾಥೆ ಲಿ ಲಿಲಿತ ಮತ್ತು ಮತ್ಸ ಕೌಲ ಎಂಬ

ಏಳುಜನ ಮಕ್ಕಳು ಉತ್ಪನ್ನರಾದರು.

೨೧೮. ಬೃಹದ್ರ ಥನಿಗೆ ರೋಕಪ್ರ ಸಿದ್ಧನಾದ ಕುಶಾಗ್ರನೆಂಬ ಕುಮಾರನೂ, ಅವನಿಗೆ ಅತ್ಯಂತ ಶೂರನೂ, ಹಿತೃಸಮಾನನೂ ಆದ ಖುಷಭನೆಂಬ ಕುಮಾರನು ಜನಿಸಿದನು.

೨೧೯. ಅಂತಹ, ಖುಷಭನಿಗೆ ಪರಮಧಾರ್ಮಿಕನೂ ದಯಾಳುವೂ ಆದ ಪುಷ್ಪದಂಶನೆಂಬ ಕುಮಾರನೂ, ಅವನಿಗೆ ಪ್ರಜಾರಂಜಕನೂ, ಸತ್ಯವಂತನೂ ಆದ ವಿಕ್ರಾಂತನೆಂಬ ಮಹಾರಾಜನು ಜನಿಸಿ ಸುಪ್ರಸಿದ್ಧರಾಗಿದ್ದ ರು.

೨೨೦. ವಿಕ್ರಾಂತನಿಗೆ ಸುಧನ್ವಾನನೆಂಬ ಕುಮಾರನೂ, ಅವನಿಗೆ ಪ್ರತಾಪ ಶಾಲಿಯಾದ ವಾರ್ಜನೆಂಬ ಪುತ್ರನೂ, ಅವನಿಗೆ ಸಭಸನೆಂಬ ಸುತನೂ, ಅವನಿಗೆ ನೀರ್ಯವಂತನೆಂಬ ನಂದನನೂ ಜನಿಸಿದರು.

51

ಶ್ರೀನುದ್ವಾಯುಪುರಾಣಂ

ಶಕಲೇ ದ್ವೇ ಸವೈ ಜಾತೋ ಜರಯಾ ಸಂಧಿತಸ್ತು ಸಃ

ಜರಾಸಂಧೋ ಮಹಾಬಾಹುರ್ಜರಯಾ ಸಂಧಿತಸ್ತು ಸಃ ೨೨೧ ಸರ್ವಕ್ಷತ್ರಸ್ಯ ಜೇತಾಃಸೌ ಜರಾಸಂಧೋ ಮಹಾಬಲಃ |

ಜರಾಸಂಧಸ್ಯ ಪುತ್ರಸ್ತು ಸಹದೇವಃ ಪ್ರತಾಪರ್ವಾ ೨೨೨ I ಸಹದೇವಾತ್ಮಜಃ ಶ್ರೀರ್ಮಾ ಸೋಮಾಧಿಃ ಸುಮಹಾತಪಾಃ | ಶ್ರುತಶ್ರುನಸ್ತು ಸೋಮಾಧೇರ್ಮಾಗಧಃ ಪರಿಕೀರ್ತಿತಃ | ೨೨೩

ಸೂತ ಉವಾಚ! ಪರಿಕ್ಷಿತ , ದಾಯಾದೋ ಬಭೂವ ಜನಮೇಜಯಃ | ಶ್ರುತಸೇನಸ್ಯ ದಾಯಾದೋ ಭೀಮಸೇನೋಪಿ ನಾಮತಃ ೨೨೪

೨೨೧. ಮಹಾರಾಜನು ಜನಿಸುವಾಗ ಎರಡು ಹೋಳಾಗಿ ಇದ್ದು (ಜರೆಯಿಂದ) ಜರಾ ಎಂಬ ನಾರಿಯಿಂದ ಸೇರಿಸಲ್ಪಟ್ಟು ರಕ್ಷಿತನಾದುದರಿಂದ ಜರಾಸಂಧನೆಂದು ಪ್ರಖ್ಯಾತನಾದನು. ಅವನು ಮಹಾಭುಜಸರಾಕ್ರಮಿಯೂ, ಜರಾಸಂಧನಾಮಕನೂ ಆಗಿದ್ದನು.

೨೨೨... ಜರಾಸಂಧನು ಮುಹಾಬಲಶಾಲಿಯೂ, ಸಕಲಕ್ಷತ್ರಿಯರನ್ನು ಜಯಿಸಿದವನೂ, ಆಗಿದ್ದನು. ಅಂತಹ ಜರಾಸಂಧನಿಗೆ ಪ್ರತಾಸಶಾಲಿಯಾದ ಸಹ ದೇವನೆಂಬ ಕುಮಾರನು ಜನಿಸಿದನು.

೨೨೩. ಅಂತಹ ಸಹದೇವನಿಗೆ ಶ್ರೀಮಂತನೂ, ಮಹಾತಪಸ್ತಿಯೂ ಆದ

ಸೋಮಾಧಿಯೆಂಬ ಕುಮಾರನು ಹುಟ್ಟಿದನು. ಅಂತಹ ಸೋಮಾಧಿಗೆ ಮಗಧದೇಶಾಧಿ ಪತಿಯೂ, ಶ್ರುತಶ್ರವನೆಂದು ಪ್ರಖ್ಯಾತನೂ ಆದ ಕುಮಾರನು ಜನಿಸಿದನು.

೨೨೪. ಸೂತಮುನಿಯು ಹೇಳಿದನು :--ಎಲೈ ಮುನಿವರ್ಯರೇ ಪರೀಕ್ಷಿತನಿಗೆ ಜನಮೇಜಯನೆಂದು ಪ್ರಖ್ಯಾತನಾದ ರಾಜಕುವನರನು ಜನಿಸಿದನು. ಶ್ರುತಶ್ರವನಿಗೆ ಭೀಮಸೇನನೆಂದು ಪ್ರಸಿದ್ಧನಾದ ಪುತ್ರನು ಹುಟ್ಟಿದನು.

52

ಆಧ್ಯಾಯ ೩೭ ಜಹ್ನುಸ್ತೃಜನಯತ್ತುತ್ರಂ ಸುರಥಂ ನಾನು ಭೂಮಿಪಂ | ಸುರಥಸ್ಯ ತು ದಾಯಾದೋ ವೀರೋ ರಾಜಾ ವಿದೂರಥಃ 1 ೨೨೫॥

ವಿದೂರಥಸುತಶ್ಚಾಪಿ ಸಾರ್ವಭೌಮ ಇತಿ ಶ್ರುತಿಃ | ಸಾರ್ವಭೌಮಾಜ್ಞ ಯತ್ಸೇನ ಅರಾಧಿಸ್ತಸ್ಯ ಚಾತ್ಮ ಜಃ Il ೨೨೬

ಆರಾಧಿತೋ ಮಹಾಸತ್ವ ಅಯುತಾಯುಸ್ತ ತಃ ಸ್ಮೃತಃ | ಅಕ್ರೋಧನೋಃಯುತಾಯೋಸ್ತು ತಸ್ಮಾದ್ದೇನಾತಿಥಿಃ ಸ್ಮೃತಃ 1೨೨೭ |

ದೇವಾತಿಥೇಸ್ತು ದಾಯಾದ ಯಕ್ಷ ಏನ ಬಭೂವ | ಭೀಮಸೇನಸ್ತಥಾ ಯಕ್ಸಾದ್ದಿಲೀಪಸ್ತಸ್ಯ ಚಾತ್ಮ ಜಃ || ೨೨೪

ದಿಲೀಪಸೂನುಃ ಪ್ರತಿಪಸ್ತಸ್ಯ ಪುತ್ರಾಸ್ತ್ರಯಃ ಸ್ಮೃತಾಃ | ದೇವಾಸಿ ಶಂತನುಶ್ಚೈವ ಬಾಹ್ಲೀಕತ್ಹೈವ ತೇ ತ್ರಯಃ il ೨೨೯ Il

ರಾರಾ ಲಾಸ ತತವ ಸತಾ ತಾ ಡಡ

೨೨೫. ಬಹ್ನು ನುಹಾರಾಯನಿಗೆ ಸುರಧನೆಂಬ ರಾಜಕುಮಾರನೂ, ಅವನಿಗೆ ವೀರನೂ, ರಾಜನೂ ಆದ ವಿದೂರಥನೆಂಬ ಕುಮಾರನೂ ಜನಿಸಿದರು.

೨೨೬. ಅಂತಹ ವಿದೂರಥನಿಗೆ ಸಾರ್ವಭೌಮನೆಂಬ ಮಗನೂ, ಸಾರ್ವ ಭೌಮನಿಗೆ ಜಯಸೇನನೆಂಬ ಪುತ್ರನೂ, ಅವನಿಗೆ ಆರಾಧಿಯೆಂಬ ಕುಮಾರನೂ ಜನಿಸಿದರು.

೨೨೭. ಆರಾಧಿತನಿಗೆ ಮಹಾಬಲಿಷ್ಮ್ಠನಾದ ಆಯುತಾಯುನೆಂಬ ಕುಮಾರನೂ, ಅವನಿಗೆ ಅಕ್ರೋಧನೆಂಬ ಸುತನೂ, ಅವನಿಗೆ ದೇವಾತಿಥಿ ಎಂಬ ಪುತ್ರನೂ ಜನಿಸಿದರು.

೨೨೮. ದೇವಾತಿಥಿಗೆ ಜುಕ್ಷನೆಂಬ ಮಗನೂ, ಅವನಿಗೆ ಭೀಮಸೇನನೆಂಬ ಕುಮಾರನೂ, ಅವನಿಗೆ ದಿಲೀಪನೆಂಬ ಮಹಾರಾಜನೂ ಹುಟ್ಟಿದರು.

೨೨೯. ದಿಲೀಪನಿಗೆ ಸ್ರತಿಸನೆಂಬ ಕುಮಾರನೂ, ಅವನಿಗೆ ದೇವಾಹಿ, ಶಂಶನು, ಬಾಹ್ಲೀಕರೆಂಬ ಲೋಕಸ್ರ ಸಿದ್ಧರಾದ ಮೂವರು ಕುಮಾರರು ಜನಿಸಿದರು.

53

ಶ್ರಿ

ಬಾಹ್ಲೀಕಸ್ಯ ತು ನಿಚ್ಲೇಯಃ ಸಪ್ತ ಬಾಹ್ಲೀಶ್ಚರೋನೃಪಃ | ಬಾಹ್ಲೀಕಸ್ಯ ಸುತಶ್ಹೆ ಸೋಮದತ್ತೋ ಮಹಾಯಶಾಃ || ೨೩೦

ಮದ್ವಾಯುಪುರಾಣಂ

ಜಜ್ಞೆರೇ ಸೋಮದತ್ತಾತ್ತು ಭೂರಿರ್ಭೂರಿಶ್ರವಾಃ ಶಲಃ | ದೇವಾಪಿಸ್ತು ಪ್ರನವ್ರಾಜ ವನಂ ಧರ್ಮಪರೀಪ್ಸಯಾ ೨೩೧ ||

ಉಪಾಧ್ಯಾಯಸ್ತು ದೇವಾನಾಂ ದೇವಾಪಿರಭರ್ವ ಮುನಿಃ ಚ್ಯವನೊಆಸ್ಯೆ ಹಿ ಪುತ್ರಸ್ತು ಇಷ್ಟಕಶ್ಚ ಮಹಾತ್ಮನಃ Il ೨೩೨ ||

ಶಂತನುಸ್ತ್ಯಭವದ್ರಾಜಾ ನಿರ್ದ್ವಾ ವೈ ಮಹಾಭಿಷಃ | ಇದುಂ ಚೋದಾಹರಂತ್ಯತ್ರ ಶ್ಲೋಕಂ ಪ್ರತಿ ಮಹಾಭಿಷಂ ೨೩೩

ಯಂ ಯಂರಾಜಾಸ್ಪೃಶತಿವೈ ಜೀರ್ಣಂ ಸಮಯ ತೋನರಂ। ಪುನರ್ಯುವಾ ಭವತಿ ತಸ್ಮಾತ್ತೆ ಶಂತನುಂ ನಿದುಃ || ೨೩೪

೨೩೦. ಬಾಹ್ಲೀಕನಿಗೆ ಸಸ್ತಬಾಹ್ಲೀಶ್ವರನೆಂಬ ಮಾನ್ಯನಾದ ನೃಪ ಕುಮಾರನೂ ಕುಮಾರನಿಗೆ ಮಹಾಕೀರ್ತಿವಂತನೂ ಧರ್ಮಾತ್ಮನೂ ಆದ ಸೋಮದತ್ತನೆಂಬ ಪುತ್ರನೂ ಜನಿಸಿದರು.

೨೩೧ ಸೋಮದತ್ತನಿಗೆ ಭೂರಿ, ಭೂರಿಶ್ರವಸು, ಶಲ, ದೇಪಾಪಿ ಎಂಬ ನಾಲ್ವರು ಕುಮಾರರು ಜನಿಸಿದರು. ಇವರಲ್ಲಿ ದೇವಾಪಿಯು ಸನ್ಯಾಸಿಯಾಗಿ ಧರ್ಮ ಪರಿಪಾಲನೆಗಾಗಿ ವನಕ್ಕೆ ಹೋದನು.

೨೩೨. ದೇವತೆಗಳಿಗೆ ಗುರುವಾದ ದೇವಾಪಿ ಎಂಬುವನು ಮಹಾಮುನಿ ಯಾದನು. ಮಹಾತ್ಮನಿಗೆ ಚ್ಯವನ, ಇಷ್ಟಕರೆಂಬ ಇಬ್ಬರು ಕುಮಾರರಿದ್ದರು.

೨೩೩. ಶಂತನು ಚಕ್ರವರ್ತಿಯು ಮಹಾಪಂಡಿತನೂ, ಮಹಾವೈದ್ಯನೂ ಆಗಿದ್ದನು. ಮಹಾತ್ಮನಾದ ಇವನ ವಿಚಾರವಾಗಿ ಜ್ಞಾನಿಗಳು ಶ್ಲೋಕವನ್ನು ಉದಾಹರಿಸುವರು.

೨೩೪. ಶಂತನು ಮಹಾರಾಯನು ಯಾವ ಯಾವ ವೃದ್ಧರನ್ನು ಸ್ಪರ್ಶಮಾಡುತ್ತಾ ನೆಯೋ ಅವರೆಲ್ಲರೂ ನೂತನ ಯುವಳರಾಗುವರು. ಆದುದರಿಂದ ಅವನಿಗೆ ಶಂತನು ಮಹಾರಾಜನೆಂಬ ನಾಮವು ಪ್ರಖ್ಯಾತವಾಗಿತ್ತು.

54

ಅಧ್ಯಾಯ ೩೭

ತತೋಸಸ್ಯ ಶಂತನುತ್ವಂ ವೈ ಪ್ರಜಾಸ್ವಿಹ ಪರಿಶ್ರುತಂ | ಉಪಯೇಮೇ ಧರ್ಮಾತ್ಮಾ ಶಂತನುರ್ಜಾಹ್ನನೀಂ ನೃಪಃ 1 ೨೩೫ |

ತಸ್ಯಾಂ ದೇವವ್ರತಂ ಭೀಷ್ಮಂ ಪುತ್ರಂ ಸೋಜನಯತ್ಪ ಅಭುಃ | ಸಚ ಭೀಷ್ಮ ಇತಿ ಖ್ಯಾತಃ ಪಾಂಡವಾನಾಂ ಪಿತಾಮಹಃ || ೨೩೬ I

ಕಾಲೇ ವಿಚಿತ್ರನೀರ್ಯಂ ತು ಶಂತನುರ್ಜನಯತ್ಸುತಂ | ಶಂತನೋರ್ದಯಿತಂ ಪುತ್ರಂ ಪ್ರಜಾಹಿತಕರಂ ಪ್ರಭುಂ ॥॥ ಕೃಷ್ಥ ದ್ವೈಸಾಯನಶ್ಲೈವ ಶ್ಲೇತ್ರೇ ವೈಚಿತ್ರನೀರ್ಯಕೇ ೨೩೭

ಧೃತರಾಷ್ಟ್ರಂ ಪಾಂಡುಂ ವಿದುರಂಚಾಪ್ಯಜೀಜನತ್‌ | ಧೃತರಾಷ್ಟ್ರಾತ್ತು ಗಾಂಧಾರೀ ಪುತ್ರಾಣಾಂ ಸುಷುವೇ ಶತಂ ೨೩೮

೨೩೫. ಆದುದರಿಂದ (ರಂತನು) ಸುಖಕರವಾದ ಶರೀರವನ್ನು ಕೊಡತಕ್ಕವ

ನೆಂದು ಪ್ರಖ್ಯಾತನಾದನು. ಧರ್ಮಾತ್ಮನಂದ ಶಂತಮಹಾರಾಜನು ಗಂಗಾದೇವಿಯನ್ನು

ಮದುವೆಯಾದನು.

೨೩೬. ಶಂತನುರಾಯನು ಗಂಗಾದೇವಿಯಲ್ಲಿ ಭೀಷ ನೆಂದು ಸ್ತ ಪ್ರಖ್ಯಾತಿಗೊಂಡ ದೇನವ್ರತನೆಂಬ ಪುತ್ರನನ್ನು ಪಡೆದನು. ದೇವವ್ರತನು “ಫೀಷ್ಮನೆದು ಹೆಸರನ್ನು

ಪಡೆದು ಪ್ರಸಿದ್ಧ ನಾಗಿ ಪಾಂಡವರಿಗೆ ಸಿತಾಮಹನಾಗಿದ್ದನು.

೨೩೭. ಕೆಲವು ಕಾಲದ ಮೇಲೆ ಶಂತನುಮಹಾರಾಜನಿಗೆ ವಿಚಿತ್ರನೀರ್ಯನೆಂಬ ಕುಮಾರನು ಜನಿಸಿದನು. ಅವನು ಶಂತನುವಿಗೆ ಅತ್ಯಂತ ಪ್ರಿಯಕುಮಾರನಾಗಿಯೂ, ಪ್ರಜಾಹಿತಕರನಾಗಿಯೂ, ಪ್ರಭುವಾಗಿಯೂ ಇದ್ದ ನು. ಅವನಿಗೆ ಪ್ರಿಯಪತ್ನ್ನಿ ಯಾದ ಸತ್ಯವತೀದೇವಿಯಲ್ಲಿ ಕೃಷ್ಣ ಜೆ ಪಾಯನನಾಮಕರಾದ ವೇದವ್ಯಾಸರು ಅವತರಿಸಿದರು.

೨೩೮. ವಿಚಿತ್ರವೀರ್ಯನಿಗೆ ಧೃತರಾಷ್ಟ್ರ, ಪಾಂಡು ಮತ್ತು ವಿದುರನೆಂಬ ಮೂವರು ಕುಮಾರರು ಜನಿಸಿದರು. ಅವರಲ್ಲಿ ತೆರಾಷ್ಟ್ರ ಮಹಾರಾಜನಿಗೆ ಗಾಂಧಾರೀ ದೇವಿಯಲ್ಲಿ ನೂರುಜನ ಕುಮಾರರು ಉದ ನಿಸಿದರು.

5ನ

ಶ್ರೀಮಟ್ಟಾಯುಪುರಾಣ೦

ತೇಷಾಂ ದುರ್ಯೋನೋ ಜ್ಯೇಸ್ಮಃ ಸರ್ವಕ್ಷತ್ರಸ್ಯ ಪ್ರಭುಃ | ಮಾದ್ರೀ ರಾಜ್ಞೀ ಪೃಥಾ ಚೈನ ಪಾಂಡೋರ್ಥಾರ್ಯೇ ಬಭೂನತುಃ |

ದೇವದತ್ತಾಃ ಸುತಾಸ್ತಾ ಭ್ಯಾಂ ಪಾಂಡೋರರ್ಥೇ ವಿಜಜ್ಜಿರೇ | ಧರ್ಮಾದ್ಯುಧಿಷ್ಠಿರೋ ಜಜ್ಞೇ ವಾಯೋರ್ಜಜ್ಞೇ ವೃಕೋದರಃ ೨೪೦ |

ಇಂದ್ರಾದ್ಧನಂಜಯೋ ಜಜ್ಞೇ ಶಕ್ರತುಲ್ಯಪರಾಕ್ರಮಃ | ಅಶ್ವಿಭ್ಯಾಂ ಸಹ ದೇನಶ್ಚ ನಕುಲಶ್ಚ್ಹಾನಿ ಮಾದ್ರಿಜೌ ll ೨೪೧ Il

ಪಂಚೈನ ಸಾಂಡನೇಭ್ಯಶ್ಚ ದ್ರೌಸದ್ಯಾಂ ಜಜ್ಞಿರೇ ಸುತಾಃ! ದ್ರೌಪದ್ಯಜನಯಚ್ಚೆ ಜೇಷ್ಮಂ ಶ್ರುತಿನಿದ್ಧಂ ಯುಧಿಸ್ಮಿರಾತ್‌ ೨೪೨

ಹಿಡಂಬಾ ಭೀಮಸೇನಾತ್ತು ಜಜ್ಞೇ ಪುತ್ರಂ ಘಟೋಶ್ಕಚಂ | ಕಾಶ್ಯಾಃ ಪುನರ್ಭೀಮಸೇನಾಜ್ವಜ್ಞೇ ಸರ್ವವೃಕಂ ಸುತಂ ೨೪೩ ||

೨೩೯. ಕುಮಾರರಲ್ಲಿ ಧುರ್ಯೋನನು ಹಿರಿಯ ಕುವ2ರನಾಗಿಯೂ ಸರ್ವ ಕ್ಷತ್ರಿಯರಿಗೆ ಪ್ರಭುವಾಗಿಯೂ ಇದ್ದನು. ಪಾಂಡುಮಹಾರಾಜನಿಗೆ ಕುಂತೀ, ಮಾದ್ರೀ ಎಂಬ ಇಬ್ಬರು ಹೆಂಡತಿಯರಿದ್ದರು.

೨೪೦-೨೪೧. ಪಾಂಡುಮಹಾರಾಜನಿಗೆ ದೇವತೆಗಳ ಅನುಗ್ರಹದಿಂದ ಲಬ್ಬರಾದ ಕುಮಾರರಿದ್ದರು. ಯಮಧರ್ಮನಿಂದ ಯುಧಿಷ್ಮಿರ ಮಹಾರಾಜನೂ, ವಾಯುದೇವ ನಿಂದ ಭೀಮಸೇನನೆಂಬ ಕುವ -ರನೂ ಜನಿಸಿದರು. ಇಂದ್ರನಿಂದ ಅರ್ಜುನನು ಉತ್ಸನ್ನನಾದನು. ಅವನು ಇಂದ್ರನಿಗೆ ಸಮಾನವಾದ ಶೂರನೂ ಆಗಿದ್ದನು. ಅಶ್ವಿನೀಡೇವತೆಗಳಿಂದ ಮಾದ್ರೀದೇನಿಯಲ್ಲಿ ನಕುಲ, ಸಹದೇವರೆಂಬ ಇಬ್ಬರು ಪುತ್ರರು ಜನಿಸಿದರು.

೨೪೨-೨೪೩. ಸಂಚಪಾಂಡವರಿಗೆ ದ್ರೌಸದಿಯಲ್ಲಿ ಐದುಜನ ಮಕ್ಕಳು ಜನಿಸಿದರು. ದ್ರೌಸನೀದೇನಿಯು ಯುಧಿಷ್ಮಿರನಿಂದ ಶ್ರುತಿವಿದ್ಧ ನೆಂಬ ಜ್ಯೇಷ್ಠಕುಮಾರ ನನ್ನು ಪಡೆದಳು. ಹಿಡಿಂಬಿಯು ಭೀಮಸೇನನಿಂದ ಘಟೋತೃಚನೆಂಬ ಪುತ್ರನನ್ನು ಪಡೆದಳು ಮತ್ತು ಭೀಮಸೇನನಿಗೆ ಕಾಶೀನಾಮಕಳಾದ ಭಾರ್ಯೆಯಲ್ಲಿ ಸರ್ವವೃಕನೆಂಬ ಸುಪ್ರಸಿದ ನಾದ ಕುನಾರನು ಉದ್ಭವಿಸಿದನು.

56

ಅಧ್ಯಾಯ ೩೭

ಸುಹೋತ್ರಂ ವಿಜಯಾ ಮಾದ್ರೀ ಸಹದೇವಾದಜಾಯತ | ಕರೇಮತ್ಯಾಂತು ನೈದ್ಯಾಯಾಂ ನಿರವಿತ್ರಸ್ತು ಲಾಂಗಲಿಃ | ೨೪೪ |!

ಸುಭದ್ರಾಯಾಂ ರಥೀ ಸಾರ್ಥಾದಭಿಮನ್ಯುರಜಚಾಯತ | ಉತ್ತರಾಯಾಂತು ವೈರಾಟ್ಯಾಂ ಪರಿಕ್ಷಿದಭಿಮನ್ಯುಜಃ ೨೪೫

ಪರಿಕ್ಷಿತಸ್ತು ದಾಯಾದೋ ರಾಜಾಸೀಜ್ಜನಮೇಜಯಃ !' ಬ್ರಾಹ್ಮಣಾನ್‌ ಸ್ಥಾಪಯಾಮಾಸ ವೈ ವಾಜಸನೇಯಿಕಾನ್‌ || ೨೪೬ |

ಅಸಪತ್ನಂ ತದಾಮರ್ಷಾದ್ದೆ ೨ಶಂಸಾಯನ ಏನ ತು | ನಸ್ಸಾ ಸ್ಕತೀಹ ದುರ್ಬುದ್ಧೆ ತನೈತದ್ವಚನಂ ಭುವಿ ೨೪೭

೨೪೪. ವಿಜಯಳೆಂದು ಪ್ರಖ್ಯಾತಳಾದ ಮಾದ್ರೀದೇವಿಯಲ್ಲಿ ಸುಹೋತ್ರ ನೆಂಬ ಕುಮಾರನನ್ನು ಸಹದೇವನು ನಡೆದನು. ನಕುಲನು ಕರೇಮತಿನಾಮಕಳಾದ

ವೈದ್ಯಾದೇವಿಯಲ್ಲಿ ನಿರಮಿತ್ರ ನಾಮಕಲಾಂಗಲಿಯನ್ನು ಹೊಂದಿದನು.

೨೪೫. ಅರ್ಜುನನಿಗೆ ಸುಭದ್ರೆಯಲ್ಲಿ ಮಹಾರಥಿಕನಾದ ಅಭಿಮನ್ಯುವೆಂಬ ಕುಮಾರನು ಉದ್ಭ ವಿಸಿದನು. ಅಭಿಮನ್ಯುವಿಗೆ ನಿರಾಟ್ರಾಜನ ಕುಮಾರಿಯಾದ ಉತ್ತರೆಯಲ್ಲಿ ಪರಿಕ್ಷಿದ್ರಾಜನೆಂಬ ಸುತನು ಉದ್ಭವಿಸಿದನು.

೨೪೬. ಸರಿಸ್ರಿನ್ಮಹಾರಾಜಸನಿಗೆ ಜನಮೇಜಯನೆಂಬ ರಾಜಕುಮಾರನು ಜನಿಸಿದನು. ಜನಮೇಜಯಮಹಾರಾಜನು ವಾಜಸನೇಯಿಕರೆಂಬ ಬ್ರಾಹ್ಮಣರನ್ನು ಸ್ಥಾ ಫಿಸಿದರು.

೨೪೭. ಅವನು ಶತ್ರುಗಳಿಲ್ಲದೇ ನಿಷ್ಠಟಿಂಕವಾಗಿ ಪಾಲಿಸುತ್ತಿರಲಾಗಿ ಅವನ ಮೇಲಿನ ದ್ವೇಷದಿಂದ ವೈಶಂಪಾಯನನು ನಿರೋಧಿಯಾದನು. ಆಗ ಅವನು ಎಲ್ಫೈ ದುರ್ಬುದ್ಧಿಯೇ ನಾನು ಇರುವವರೆಗೂ ಭೂಮಿಯಲ್ಲಿ ನಿನ್ನ ಮಾತು ನಿಲ್ಲುವದಿಲ್ಲವೆಂದು ಹೇಳಿದನು.

ಇಡ

ಶ್ರೀಮದ್ವಾಯುಷಪುರಾಣಂ

ಯಾವತ್‌ ಸ್ಥಾಸ್ಯಾ ಮ್ಯಹಂ ಲೋಕೇ ತಾವನ್ನೈತತ್ಸ _ಶಸ್ಯತೇ। ಅಭಿತಃ ಸಂಸ್ಥಿ ಇಶ್ಚಾ ನಿ ತತಃ ೨೪6 |

ಪೌರ್ಣಮಾಸ್ಯೇನ ಹವಿಷಾ ದೇನಮಿಷ್ಟ್ರ್ಯಾ ಪ್ರಜಾಪತಿಂ | ವಿಜ್ಞಾಯ ಸಂಸ್ಥಿತೊಆಪಶ್ಯತ್ತದ್ದ ಧೀಷ್ಟಾಂ ವಿಭೋರ್ಮುಖೇ ೨೪೯॥

ಪರಿಕ್ಷಿತ್ತನಯಶ್ಚಾನಿ ಪೌರವೋ ಜನಮೇಜಯಃ | ದ್ವಿರಶ್ನಮೇಧಮಾಹೃತ್ಯ ತತೋ ವಾಜಸನೇಯಕಂ ಪ್ರನರ್ತಯಿತ್ವಾ ತದ್ಬ್ರಹ್ಮ ತ್ರಿಖರ್ನೀ ಜನಮೇಜಯಃ Il ೨೫೦ ||

ಸರ್ವಮಶ್ವಕಮುಖ್ಯಾನಾಂ ಸರ್ವಮಂಗನಿವಾಸಿನಾಂ | ಸರ್ವಂಚ ಮಧ್ಯದೇಶಾನಾಂ ತ್ರಿಖರ್ನೀ ಜನಮೇಜಯಃ ವಿಷಾದಾಬ್ಬಾ್ರಹ್ಮಣೈ ಸ್ಸಾರ್ಧಮಭಿಶಸ್ತಃ ಕ್ಷಯಂ ಯಯೌ 1 ೨೫೧॥

೨೪೮. ನಾನು ಲೋಕದಲ್ಲಿರುವ ವರೆಗೂ ನಿನ್ನ ನೀರವಾಣಿಯು ಯೋಗ್ಯವಾಗುವದಿಲ್ಲ ಎಲ್ಲೆಲ್ಲಿಯೂ ನಾನು ಜಾಗರೂಕನಾಗಿರುವಲ್ಲಿ ವಾಕ್ಯವು ಸರಿಯಾಗುವುದಿಲ್ಲ.

೨೪೯. ಆಗ ಜನಮೇಜಯನು ಹುಣ್ಣಿ ಮೆಯಲ್ಲಿ ಬ್ರಹ್ಮನ ಉದ್ದೇ ಶ್ಯಕವಾಗಿ ಹವಿಸ್ಸು ಗಳನ್ನು ಕೊಟ್ಟು ಅಭೀಷ್ಮ ಗಳನ್ನು ಪಡದು ಪ್ರಕಾಶಿಸಿದನು. ಯಾಗದಿಂದ ಎರು ಇಷ್ಟಾ ರ್ಥಗಳನ್ನು ಪಡೆದನು.

೨೫೦. ಪುರುವಂಶೊಃತೃನ್ನನೂ, ಪರೀಕ್ಷಿದ್ರಾಜಕುಮಾರನೂ ಆದ ಜನಮೇಜಯ ಮಹಾರಾಜನು ಎರಡುಸಲ ಅಶ್ವಮೇಧಯಾಗವನ್ನು ಮಾಡಿ ವಾಜಸನೇಯಕವೆಂಬ ಯಾಗವನ್ನು ಪ್ರಾರಂಭಿಸಿ ಬ್ರಹ್ಮನನ್ನು ಧ್ಯಾನಮಾಡುತ್ತಾ ತ್ರಿಖರ್ನನೆಂದು ಪ್ರಖ್ಯಾತನಾದನು.

೨೫೧. ಜನನೇಜಯನು ಅಶ್ವಕಮುಖ್ಯರು, ಅಂಗದೇಶನಿವಾಸಿಗಳು ಮತ್ತು ಮಧ್ಯದೇಶದವರು ಇವರ ಅಹೆಂಕಾರಗಳನ್ನು ಭಂಜನಮಾಡಿದ್ದರಿಂದ ಅವನಿಗೆ ತ್ರಿಖರ್ವನೆಂಬ ನಾಮವು ಸ್ರಖ್ಯಾತವಾಗಿತ್ತು . ತರುವಾಯ ಖಿನ್ನರಾದ ಬ್ರಾಹ್ಮಣರ ಶಾಸಕ್ಕೆ ಒಳಗಾಗಿ ಕ್ಷಯವನ್ನು ಹೊಂದಿದನು.

58

ಅಧ್ಯಾಯ ೩೭

ತಸ್ಯ ಪುತ್ರಃ ಶತಾನೀಕೋ ಬಲವಾನ್‌ ಸತ್ಯವಿಕ್ರಮಃ | ತತಃ ಸುತಂ ಶತಾನೀಕಂ ವಿಪ್ರಾಸ್ತಮಭ್ಯಸೇಚಯತ್‌ ೨೫೨

ಪುತ್ರೋಶ್ವಮೇಧದಕ್ತೊ ಆಭೂಚ್ಛ ತಾನೀಕಸ್ಯ ನೀರ್ಯವಾನ್‌ | ಪುತ್ರೋಶ್ಚಮೇಧದತ್ತಾದ್ವೈ ಜಾತಃ ಪರಪುರಂಜಯಃ ೨೫೩ |!

ಅಧಿಸಾನುಕೃಷ್ಣೋ ಧರ್ಮಾತ್ಮಾ ಸಾಂಪ್ರಶತೋಯಂ ಮಹಾಯಶಾಃ | ಯಸ್ಸ್ಮಿ ಪ್ರಶಾಸತಿ ಮಹೀಂ ಯಾಷ್ಮಾಭಿರಿದಮಾಹೃತಂ il ೨೫೪ |

ದುರಾಪಂ ದೀರ್ಫ್ಥಸತ್ರಂ ವೈ ತ್ರೀಣಿ ನರ್ಷಾಣಿ ದುಶ್ಚರಂ। ವರ್ಷದ್ವಯಂ ಕುರುಶ್ಲೇತ್ರೇ ದೃಸದ್ವತ್ಕಾಂ ದ್ವಿಜೋತ್ತಮಾಃ 1 ೨೫೫

೨೫೨. ಜನಮೇಜಯ ಮಹಾರಾಜನಿಗೆ ಬಲವಂತನೂ, ಸತ್ಯವಿಕ್ರಮನೂ ಆದ ಶತಾನೀಕಕೆಂಬ ಕುಮಾರನು ಹುಟ್ಟಿದನು. ಆಗ ಬ್ರಾಹ್ಮಣಕೆಲ್ಲರೂ ಸೇರಿ ಶಶಾನೀಕನಿಗೆ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿದರು.

೨೫೩-೨೫೪. ಅಂತಹ ಶತಾನೀಕನಿಗೆ ಶೂರನಾದ ಅಶ್ವಮೇಧದತ್ತನೆಂಬ ಕುಮಾರನೂ ಅವನಿಗೆ ಶತ್ರುಸಂಹಾರಕನೂ, ಅರಿಪುರಭಂಜಕನೂ, ಧರ್ಮಾತ್ಮನೂ, ಮಹಾಕೇರ್ತಿವಂತನೂ ಈಗ ರಾಜ್ಯಪಾಲಕನೂ ಆದ ಅಧಿಸಾಮಕೃಷ್ಣ ನೆಂಬ ಮಹಾ ರಾಜನು ಉದ್ಭವಿಸಿದನು. ಮಹಾರಾಜನು ಧರ್ಮವಿಂದ ರಾಜ್ಯವನ್ನು ಪಾಲಿಸು ತ್ತಿರುವುದರಿಂದ ನೀವು ಮಹಾಯಾಗವನ್ನು ನಿಷ್ಕಟಿಂಕವಾಗಿ ಮಾಡುತ್ತಿ ರುವಿರೆಂದು ಸೂತನು ಮುನಿಗಳಿಗೆ ಹೇಳಿದನು.

೨೫೫. ಎಲೈ ನಿಸ್ರೋತ್ತಮರೇ, ಮಹರ್ಷಿಗಳು ದೃಷದ್ವತೀತೀರದಲ್ಲಿರುವ ಕುರುಕ್ಷೇತ್ರದಲ್ಲಿ ಮೂರು ವರ್ಷಗಳವರೆಗೂ ಇತಗರಿಂದ ಮಾಡಲಶಕ ಕಿನ್‌ ಅಮೂಲ್ಯವೂ, ಅಸದೃಶವೂ ಆದ ದೀರ್ಫಕಾಲಿಕಯಾಗವನ್ನು ಮಾಡುತ್ತಿ ರುನಿರೆಂದು ಸೂತಮುನಿಯು ಮಹರ್ಷಿಗಳಿಗೆ ಹೇಳಿದನು.

59

ಶ್ರೀಮದ್ವಾಯುಪುರಾಣಂ

ಯುಷಯ ಊಚುಃ ಶ್ರೋತುಂ ಭವಿಷ್ಯಮಿಚ್ಛಾಮಃ ಪ್ರಜಾನಾಂ ವೈ ಮಹಾಮತೇ | ಸೂತ ಸಾರ್ಧಂ ನೃಪೈರ್ಭಾವ್ಯಂ ವ್ಯತೀತಂ ಕೀರ್ತಿತಂ ತ್ವಯಾ || ೨೫೬ Il

ಯತ್ತು ಸಂಸ್ಥಾ ಸ್ಯತೇ ಕೃತ್ಯಮುತ್ಬತ್ಸ್ಯಂತಿ ಯೇ ನೃಪಾಃ |

ಬಕ ವರ್ಷಾಗ್ರತೋಪಿ ಪ್ರಬ್ರೂಹಿ ನಾಮತಶ್ಚೈನ ತಾನ್ನೃ ಸಾನ್‌. | ೨೫೭ ಕಾಲಂ ಯುಗಪ್ರಮಾಣಂಚ ಗುಣದೋರ್ಷಾ ಭವಿಷ್ಯತಃ | ಸುಖದುಃಖೇ ಪ್ರಜಾನಾಂಚ ಧರ್ಮತಃ ಕಾಮತೊಆರ್ಥತಃ ೨೫೮

ಏತತ್ಸರ್ವಂ ಪ್ರಸಂಖ್ಯಾಯ ಪೃಚ್ಛತಾಂ ಬ್ರೂಹಿತತ್ವತಃ | ಏವಮುಕ್ತೋ ಮುನಿಭಿಃ ಸೂತೋ ಬುದ್ಧಿ ಮತಾಂವರಃ ಆಚಚಕ್ಷೇ ಯಥಾವೃತ್ತಂ ಯಥಾದೃಷ್ಟಂ ಯಥಾಶ್ರುತಂ HN ೨೫೯ I

೨೫೬. ಖುಸಿಗಳು ಕೇಳಿದರು: ಎಲ್ಫೈ ಮಹಾಜ್ಞಾನಿಖಾದ ಸೂತ ಮುನಿಯೇ, ಮಹಾನುಭಾವರಾದ ಪ್ರಜೆಗಳ ಭೂತಕಾಲದ ವರ್ತಮಾನಗಳನ್ನು ಕೇಳಿ ಬಹಳ ಆನಂದವಾಗಿದೆ. ಅದರಂತೆಯೆ; ಮುಂದೆ ನಡೆಯುವ ರಾಜರು, ಮಹರ್ಷಿ ಗಳು, ಪ್ರಜೆಗಳು ಇವರ ವಿಷಯಗಳನ್ನೂ ಚರಿತ್ರೆಗಳನ್ನೂ ಕೇಳಿ ಆನಂದವನ್ನು ಪಡೆಯಬೇಕೆಂಬ ಕುತೂಹಲವು ನಮಗೆ ವಿಶೇಷವಾಗಿರುವುದು. ಅದುದರಿಂದ ಅವುಗಳನ್ನು ತಿಳಿಸಬೇಕೆಂದು ಕೇಳಿದರು

೨೫೭. ಎಲೈ ಮುನಿಯೇ, ಯುಗಗಳ ಆದಿಯಲ್ಲಿ ಯಾವ ಯಾವ ರಾಜರು ಉತ್ಪನ್ನರಾಗುವರು. ಅವರ ಕಾರ್ಯಗಳು ಯಾವುವು? ಅವರ ನಾಮಗಳನ್ನೂ ನಡೆನುಡಿಗಳನ್ನೂ ಕ್ರಮವಾಗಿ ತಿಳಿಸಬೇಕೆಂದು ಕೇಳಿದರು.

೨೫೮. ಮುಂದೆ ಬರುವ ಯುಗಗಳ ಪ್ರಮಾಣ, ಕಾಲಸ್ವರೂಪ, ಗುಣದೋಷಗಳು, ಪ್ರಜೆಗಳ ಸುಖದುಃಖಗಳು ಮತ್ತು ಧರ್ಮಾರ್ಥಕಾಮಗಳು ಇವುಗಳನ್ನು ಕ್ರಮವಾಗಿ ನಿರೂಪಿಸಬೇಕೆಂದು ಬೇಡಿನರು.

೨೫೯. ಎಲೈ ಜ್ಞಾನಿಯೂ ತತ್ವವೇತ್ತ ನೂ ಆದ ನೀನು ಇವೆಲ್ಲವನ್ನೂ ಸಂಗ್ರಹಿಸಿ ನಮಗಾಗಿ ತಿಳಿಸಬೇಕೆಂದು ಮುನಿಗಳು ಸೂತನನ್ನು ಕೇಳಿದರು. ಇವನ್ನು ಕೇಳಿದ ವಕ್ಕೃಗಳಲ್ಲಿ ಉತ್ತಮನೂ, ಜ್ಞಾನಿಯೂ ಆದ ಸೂತಮುನಿಯು ಕ್ರಮನಾಗಿಯೂ, ಯಥಾಶ್ರುತವಾಗಿಯೂ, ನೋಡಿದ ರೀತಿಯಾಗಿಯೂ ಇರುವ ವಿಷ ಸುಗಳನ್ನು ಹೇಳಲು ಪಕ್ರಮಿಸಿದನು.

60

ಅಧ್ಯಾಯ ೩೩ | ಸೂತ ಉವಾಚ ಯಥಾ ಮೇ ಕೀರ್ತಿತಂ ಸರ್ವಂ ವ್ಯಾಸೇನಾದ್ಭುತಕರ್ಮಣಾ | ಭಾವ್ಯಂ ಕಲಿಯುಗಂಚೈವ ತಥಾ ಮನ್ವಂತರಾಣಿ ತು ೨೬೦ Il

ಅನಾಗತಾನಿ ಸರ್ವಾಣಿ ಬ್ರುವತೋ ಮೇ ನಿಬೋಧತ |, ಅತ ಊರ್ಧ್ವಂ ಪ್ರನಿಕ್ಸ್ಟಾಮಿ ಭವಿಷ್ಯಂತಿ ನೃಪಾಸ್ತು ಯೇ ॥| ೨೬೧ Il

ಐಲಾಂಶ್ಚೆವ ತಥೇಕ್ಸ್ಟ್ವಾ ಕೂನ್‌ ಸೌದ್ಯುಮ್ಮ್ಮಾಂಶ್ಚೈವ ಪಾರ್ಥಿವಾನ್‌ | ಯೇಷು ಸಂಸ್ಥಾಪ್ಯತೇ ಶ್ಲೇತ್ರಮೈಕ್ಸ್ಸ್ವಾಕನಮಿದಂ ಶುಭಂ ೨೬೨ |!

ತಾನ್‌ ಸರ್ವಾನ್‌ ಕೀರ್ತಯಿಷ್ಯಾಮಿ ಭವಿಷ್ಯೇ ಪಠಿತಾನ್ಸ್ಯೃಸಾನ್‌ | ತೇಭ್ಯಃ ಪರೇ ಯೇ ಚಾನ್ಯೇ ಉತ್ಪತ್ಸ್ಯಂತೇ ಮಹೀಕ್ಷಿತಃ || ೨೬೩॥

೨೬೦. ಸೂಶಮುನಿಯು ಹೇಳಿದನು :--ಎಲೈ ಮುನಿವರ್ಯರೇ, ಮಹಾನು ಭಾವರೂ, ಅದ್ಭುತವಾದ ಕರ್ಮಿಗಳೂ ಆದ ವ್ಯಾಸಮಹಾಮುನಿಗಳು ನನಗೆ ಯಾವ ಯಾವ ಸಂಗತಿಗಳನ್ನು ತಿಳಿಸಿರುವರೋ ಅಂತಹ ಕಲಿಯುಗದ ಮುಂದೆ ನಡೆಯ ಬೇಕಾಗುವ ವಿಷಯಗಳನ್ನೂ ಮನ್ವಂತರಗಳನ್ನೂ ತಿಳಿಸುವೆನು ಕೇಳಿರೆಂದನು.

೨೬೧. ಎಲ್ಫೈ ಮುನಿಗಳೇ, ಮುಂದೆ ನಡೆಯಬಹುದಾದ ವಿಷಯಗಳನ್ನು ಹೇಳುವೆನು ಕೇಳಿರಿ. ಈಗ ಮುಂದೆ ಬರುವ ರಾಜರ ವಿಷಯಗಳನ್ನು ತಿಳಿಸುವೆ ನೆಂದನು. |

೨೬.೨. ಐಲರಾಜರೂ, ಇಕ್ಸ್ಟ್ವ್ವಾಕುಮಹಾರಾಜರೂ, ಸುದ್ಯುಮ್ನವಂಶದವರೂ ಆದ ನೃಸರನ್ನು ತಿಳಿಸುವೆನು. ಯಾವ ದೇಶದಲ್ಲಿ ಯಾವ ರಾಜರಿಂದ ಮಂಗಳ ಕರವಾದ ಇಕಾ 4ಕುವಂಶವು ಸ್ಥಾಪಿತವಾಗುವುದೋ ಅದನ್ನು ತಿಳಿಸುವೆನು.

೨೬೩. ಮುಂದೆ ಯಾವ ಯಾವ ರಾಜರು ಯಾವ ಯಾನ ದೇಶದಲ್ಲಿ ಜನಿಸಿ ಕಾರ್ಯಗಳನ್ನು ಮಾಡುವರೋ, ಅವರ ತರುವಾಯ ಯಾವ ರಾಜರು ಉದ್ಭವಿಸು ವರೋ ಅವರನ್ನು ಕ್ರಮಕ್ರಮವಾಗಿ ತಿಳಿಸುವೆನೆಂದನು.

61

ಶ್ರೀಮದ್ವಾಯುಪುರಾಣಂ ಶ್ಹತ್ರಾಃ ಪಾರಶವಾಃ ಶೂದ್ರಾಸ್ತಢಾ ಯೇ ದ್ವಿಜಾಯತಃ | ಅಂಧಾಃ ಶಕಾಃ ಪುಲಿಂದಾಶ್ಚ ತೂಲಿಕಾ ಯವನೈಃ ಸಹ ೨೬೪ I

ಕೈನರ್ತಾಭೀರಶಬರಾ ಯೇ ಚಾನ್ಯೇ ಮ್ಲೇಚ್ಛ ಜಾಯಃ | ವರ್ಷಾಗ್ರತಃ ಪ್ರವಕ್ಟ್ಯ್ಯಾಮಿ ನಾಮತಶ್ಚೈನ ತಾನ್ನೃಪಾನ್‌ || ೨೬೫ |

ಅಧಿಸಾಮಕೃಷ್ಣಃ ಸೋಃಯಂ ಸಾಂಪ್ರತಂ ಪೌರವಾನ್ನ ಎಸಕ I ತಸ್ಯಾನ್ವನಾಯೇ ವಕ್ಸ್ಯಾಮಿ ಭವಿಷ್ಯೇ ತಾನತೋ ನೃಪಸಾನ್‌ ೨೬೬

ಅಧಿಸಾಮಕೃಷ್ಣ ಪುತ್ರೋ ನಿರ್ವಕ್ಟ್ರೇ ಭವಿತಾ *ಲ|

ಗಂಗಯಾ ಪಹೃತೇ ತಸ್ಮಿನ್ನಗರೇ ನಾಗಸಾಹ್ವಯೇ

ತಕ್ಟಾ ತಂ ಸುವಾಸಂಚ ಕೌಶಾಂಬ್ಯಾಂ ನಿವತ್ಯ್ಯತಿ | ೨೬೭ I ೨೬೪-೨೬೫. ಯುಗಗಳ ಆದಿಭಾಗಗಳಲ್ಲಿ ಯಾವ ಯಾವ ಕ್ಷತ್ರಿಯರು,

ಪಾರಶವರು, ಶೂದ್ರರು. ಬ್ರಾಹ್ಮಣರು, ಅಂಧರು, ಶಕರು, ಪುಲಿಂದರು, ತೂಲಿಕರು,

ಯವನರು, ಕೈವರ್ತರು, ಅಭೀರರು, ಶವರರು ಮತ್ತು ಮ್ಲೇಚ್ಛರು ಇವರು ಉದ್ಭವಿ

ಸುವರೋ, ಅವರವರ ನಾಮಗೋತ್ರಾದಿಗಳನ್ನು ಕ್ರಮವಾಗಿ ತಿಳಿಸುವೆನೆಂದನು.

೨೬೬. ಈಗ ಪುರುಮಹಾರಾಜನ ವಂಶದಲ್ಲಿ ಅಥಿನಾಮ ಕೃಷ್ಣನೆಂಬ ಮಹಾ ರಾಜನು ಉದ್ಭವಿಸಿ ಆಳುತ್ತಿ ರುನನೆಂದು ತಿಳಿಸಿರುತ್ತೇನೆಯಲ್ಲವೆ. ಮಹಾರಾಜನ ವಂಶದಲ್ಲಿ ಯಾವ ಯಾವ ರಾಜರು ಉದ್ಭವಿಸುವರೋ ಅವರನ್ನು ತಿಳಿಸುವೆನು ಕೇಳಿರೆಂದನು.

೨೬೭. ಹಸ್ಮಿನಾನಗರಿಯಲ್ಲಿ ಅಧಿನಾಮಕೃಷ್ಣ ಮಗನಾದ ನಿರ್ನಿಕ್ರನೆಂಬು ವನು ರಾಜ್ಯವನ್ನಾ ಳುವನಸ್ನೆ, ಹಸ್ತಿ ನಾಸಟ್ಟಣವು ಗಂಗಾನದಿಯಲ್ಲಿ ಮುಳುಗಿ ಹೋಗುವುದು. ಆಗ ರಾಜನು ನಗರಿಯನ್ನು ಬಿಟ್ಟು ಕೌಶಾಂಬಿಯಲ್ಲಿ ರಾಜ್ಯವನ್ನು ಪಾಲಿಸುವನು.

62

ಅಧ್ಯಾಯ ೩೭

ಇವಿ

ಶುಚಿದೃಢತ್ತಿ ತ್ರರಥಾದ್ದೃೃತಿಮಾಂಶ್ಲ ಶುಚೆದ್ರ ಥಾತ್‌ || ೨೬೮

ಭವಿಷ್ಯದುಷ್ಣಸ್ತತ್ಪುತ್ರ ಉಷ್ಣಾಚ್ಹಿತ್ರರಥಃ ಸ್ಮೃತಃ

ಸುಷೇಣೋ ವೈ ಮಹಾವೀರ್ಯೋ ಭವಿಷ್ಯತಿ ಮಹಾಯಶಾಃ | ತಸ್ಮಾತ್ಸುಷೇಣಾದ್ಭವಿತಾ ಸುತೀರ್ಥೊೋ ನಾಮ ಪಾರ್ಥಿವಃ ೨೬೯

ರುಚಃ ಸುತೀರ್ಥಾದ್ಭವಿತಾ ತ್ರಿಚಸ್ಷೋ ಭವಿತಾ ತತಃ | ತ್ರಿಚಕ್ಷಸ್ಯ ತು ದಾಯಾದೋ ಭವಿತಾ ವೈ ಸುಖೀಬಲಃ ೨೭೦

ಸುಖೀಬಲಸುತಶ್ತಾಪಿ ಭಾವ್ಯೋ ರಾಜಾ ಪರಿಪ್ಲುತಃ | ಪರಿಪ್ಲುತಸುತಶ್ವಾಪಿ ಭವಿತಾ ಸುನಯೋ ನೃಪಃ ೨೭೧

೨೯೮. ರಾಯನಿಗೆ ಭವಿಷ್ಯದುಷ್ಣ ನೆಂಬ ಕುಮಾರನೂ ಅವನಿಗೆ ಚಿತ್ರರಥ ನೆಂಬ ಪುತ್ರನೂ ಅವನಿಗೆ ಶುಚಿದ್ರಥನೆಂಬ ಸುತನೂ ಅವನಿಗೆ ಸುಷೇಣನೆಂಬ ನಂದನನೂ ಜನಿಸುವರು.

೨೬೯. ಸುಷೇಣಮಹಾರಾಜನು ಮಹಾವೀರ್ಯವಂತನೂ, ಅತ್ಯಂತ ಕೀರ್ತಿನಂತನೂ ಆಗುವನು. ಅವನಿಗೆ ಸುತೀರ್ಥನೆಂಬ ಪ್ರ ಖ್ಯಾತಿಯಾಗುವ ರಾಜಕುಮಾರನು ಜನಿಸುವನು.

೨೭೦. ಅಂತಹ ಸುತೀರ್ಥ ಮಹಾರಾಯನಿಗೆ ರುಚನೆಂಬ ತನಯನೂ, ಅವನಿಗೆ ತ್ರಿಚಕ್ಷನೆಂಬ ನಂದನನೂ, ರಾಯನಿಗೆ ಸುಖೀಬಲನೆಂಬ ಮಗನೂ ಹುಟ್ಟುವರು.

೨೭೧... ಅಂತಹ ಸುಖೀಬಲ ಮಹಾರಾಜನಿಗೆ ಸರಿಪ್ಲುತನೆಂಬ ರಾಜ ಕುಮಾರನೂ, ಸರಿಪ್ಲುತನಿಗೆ ಮಹಾಶೂರನಾದ ಸುನಯನೆಂಬ ನಂದನನೂ ಜನಿಸಿ ಪ್ರಖ್ಯಾತರಾಗುವರು.

63

ಶ್ರೀಮದ್ವಾಯುಪುರಾಣಂ ಮೇಧಾವೀ ಸುನಯೆಸ್ಕಾಥ ಭವಿಷ್ಯತಿ ನರಾಧಿಪಃ ! ಮೇಧಾವಿನಃ ಸುತತ್ತಾಪಿ ದಂತಪಾಣಿರ್ಭವಿಷ್ಯತಿ | ೨೭೨

ದಂತಪಾಣೇರ್ನಿರಾಮಿತ್ರೋ ನಿರಾಮಿತ್ರಾಶ್ಚ ಕ್ಷೇಮಕಃ! ಪಂಚವಿಂಶನೃಪಾ ಹ್ಯೇತೇ ಭವಿಷ್ಯಾಃ ಪೂರ್ವವಂಶಜಾಃ li ೨೭೩

ಅತ್ರಾನುನಂಶಶ್ಲೋಕೋಯಂ ಗೀತೋ ನಿಪ್ರೈಃ ಪುರಾನಿದೈೆಃ | ಬ್ರಹ್ಮಕ್ಷತ್ರಸ್ಯ ಯೋ ಯೋನಿರ್ವಂಶೋ ದೇವರ್ಷಿಸತ್ಯೃತಃ || ೨೭೪ |

ಶ್ಲೇಮಕಂ ಪ್ರಾಪ್ಯ ರಾಜಾನಂ ಸಂಸ್ಥಾಂ ಪ್ರಾಸ್ಸ್ಯತಿ ನೈ ಕಲೌ | ಇತ್ಯೇಷ ಪೌರವೋ ವಂಶೋ ಯಥಾವದನುಕೀರ್ತಿತಃ ೨೭೫

ಧೀಮತಃ ಪಾಂಡುಪುತ್ರಸ್ಯ ಹ್ಯರ್ಜುನಸೃ ಮಹಾತ್ಮನಃ | ಅತ ಊರ್ದ್ಧಂ ಪ್ರನಕ್ಸ್ಟ್ಯಾಮಿ ಇಕ್ಸ್ಟ್ಟಾಕೂಣಾಂ ಮಹಾತ್ಮ್ಮಾನಾಂ 1೨೭೬

೨೭೨-೨೭೩. ಸುನಯನಿಗೆ ಮೇಧಾನಿಯೆಂಬ ರಾಜಕುಮಾರನೂ, ಮೇಧಾನಿಗೆ ದಂಡಪಾಣಿಯೆಂಬ ತನಯನೂ ಜನಿಸುವರು. ದೆಂಡಪಾಣಿಗೆ ನಿರಾಮಿತ್ರನೆಂಬ ಪುತ್ರರೂ, ಅವನಿಗೆ ಕ್ಷೇಮಕನೆಂಬ ಮಹಾರಾಜನೂ ಜನಿಸುವರು. ಮೇಲೆ ಹೇಳಿರುವ ಇಪ್ಪ ತ್ಲೈದುಜನ ರಾಜಕುಮಾರರು ಪೂರ್ವೀಕರ ವಂಶದಲ್ಲಿ ಉದ್ಭವಿಸುವರು

೨೭೪.೨೭೫, ನಿಷಯದಲ್ಲಿ ಜ್ಞಾನಿಗಳಾದ ಪೂರ್ವೀಕರು ರಾಜವಂಶ ವರ್ಣನೆಯೆಂಬ ವದ್ಯವನ್ನು ಹೆ:ಳಿಗುವರು ಬ್ರಾಹ್ಮಣ ಕ್ಷತ್ರಿಯರ ವಂಶವು ದೇವರ್ಷಿಗಳಿಂದ ಮಾನ್ಯವಾಗಿದೆ. ಹೀಗೆ ಪುರುಮಹಾರಾಜನ ವಂಶವು ಕಲಿಯುಗದಲ್ಲಿ ಕ್ಲೇಮಕ ಮಹಾರಾಜನವರೆಗೂ ಸಿ ರವಾಗಿಯೂ, ಸುಪ್ರಸಿದ್ಧವಾಗಿಯೂ ಇರುವುದು. ರೀತಿಯಾಗಿ ವೌರವವಂಶವು ಪ್ರ ಖ್ಯಾತಿಯಾಗುವುದೆಂಬ ಅಂಶವನ್ನು ಕ್ರಮವಾಗಿ ನಿಮಗೆ ತಿಳಿಸಿರುವೆನೆಂದನು.

೨೭೬. ಎಲೈ ಮುನಿವರ್ಯರೇ, ಈಗ ಜ್ಞಾನಿಯೂ, ಮಹಾತ್ಮನೂ, ಪಾಂಡು ರಾಜನ ಕುಮಾರನೂ ಆದ ಅರ್ಜುನನ ವಂಶವನ್ನೂ ಮತ್ತು ಮಹಾತ್ಮರಾದ ಇಕ್ಟ್ಯಾಕು ಮಹಾರಾಜರ ವಂಶವನ್ನೂ ತಿಳಿಸುವೆನು ಕೇಳಿರೆಂದನು.

64

ಅಧ್ಯಾಯ ೩೭

ಬೃಹದ್ರಥಸ್ಯ ದಾಯಾದೋ ನೀರೋ ರಾಜಾ ಬೃಹತ್‌ ಕ್ಷಯಃ |

ತತಃ ಕ್ಷಯಃ ಸುತಸ್ತಸ್ಯ ನತ್ಸವ್ಯೂಹಸ್ತತಃ ಕ್ಷಯಾತ್‌ Il ೨೭೭ ವತ್ಸವ್ಯೂಹಾತ್ಪೃತಿವ್ಯೂಹಸ್ತಸ್ಯ ಪುತ್ರೋ ದಿವಾಕರಃ |

ಯಶ್ಚ ಸಾಂಪ್ರತಮಧ್ಯಾಸ್ತ ಅಯೋಧ್ಯಾಂ ನಗರೀಂ ನೃಪಃ ೨೭೮ ದಿವಾಕರಸ್ಯ ಭವಿತಾ ಸಹದೇವೋ ಮಹಾಯಶಾಃ |

ಸಹದೇವಸ್ಯ ದಾಯಾದೋ ಬೃಹದಶ್ವೋ ಭನಿಷ್ಯತಿ I ೨೭೯ I ತಸ್ಯ ಭಾನುರಥೋ ಭಾವ್ಯಾ ಪ್ರತೀತಾಶ್ವಸ್ಯ ತತ್ಸುತಃ | ಪ್ರತೀತಾಶ್ವಸುತಶ್ತಾ ಪಿ ಸುಪ್ರತೀಶೋ ಭವಿಷ್ಯತಿ li ೨೮೦ ಸಹದೇನಃ ಸುತಸ್ತಸ್ಯ ಸುನಕ್ಷತ್ರಶ್ಚ ತತ್ಸುತಃ ೨೮೧

೨೭೭. ಪ್ರಖ್ಯಾತನಾದ ಬೃ ಬ್ನಹದೆ ಪ್ರಥನಿಗೆ ನೀರನೂ, ದಯಾಸರನೂ ಆದ ಬೃಹಕ್ಷಯನೆಂಬ ಜಾ ಇರೂ ನಿಗೆ ಕ್ಷಯನೆಂಬ ಪುತ್ರನೂ, ಅವನಿಗೆ ವತ್ಸವ್ಯೂಹೆನೆಂಬ ಸುತನೂ ಉತ್ಸನ್ನರಾಗುವರು.

೨೭೮. ವತ್ಸನ್ಯೂ ಹನಿಗೆ ಪ್ರತಿನ್ಯೂಹನೆಂಬ ತನಯನೂ, ಅವನಿಗೆ ದಿವಾಕರನೆಂಬ ಪುತ್ರನೂ ಉತ್ಸ ಕ್ತ ರಾಗುವರು. ದಿವಾಕರ ಮಹಾತ್ರಭುನೇ, ಈಗ ಅಯೋಧ್ಯಾನಗರಿಯಲ್ಲಿ ಜಾ ಧರ್ಮದಿಂದ ವ್ರಜೆಗಳನ್ನು ಆಳುವನು.

೨೭೯. ಅಂತಹ ದಿವಾಕರ ಮಹಾರಾಜನಿಗೆ ಸಹದೇವನೆಂಬ ಕೀರ್ತಿಯುತನೂ, ಧರ್ಮಾತ್ಮನೂ ಆದ ಕುಮಾರನೂ, ಸಹದೇವನಿಗೆ ಬೃ ಹೆದಶ್ವನೆಂಬ ರಾಜವು ತ್ರನೂ ಉದ್ಭವಿಸುನರು.

೨೮೦. ಆಬ್ಯ ಹದಶ್ಚ ನಿಗೆ ಭಾನುರಥನೆಂಬ ಮಗನೂ, ಅವನಿಗೆ ಸ್ರ ತೀತಾಶ್ವ ನೆಂಬ ಪುತ್ರನೂ ಆಪ ಸ್ರ ತೀತಾಶ್ವ ನಿಗೆ ಸುಪ್ರ ತೀತನೆಂಬ ಕುಮಾರನೂ ಜಸವು.

- ೨೮೧. ಸುಪ್ರತೀತನೆಂಬ ಮಹಾರಾಯನಿಗೆ ಸಹದೇವನೆಂಬ ಕುಮಾರನೂ, ಸಹದೇವ ಮಹಾರಾಯನಿಗೆ ಸುನಕ್ಷತ್ರನೆಂಬ ಪುತ್ರರೂ ಉದ್ಭವಿಸುವರು.

5 65

ಶ್ರೀನುದ್ವಾಂಖುಪುರಾಣಂ ಕಿನ್ನರಸ್ತು ಸುನಶ್ಷತ್ರಾದ್ಭವಿಷ್ಯತಿ ಸರಂತಪಃ | ಭವಿತಾ ಚಾಂತರಿಕ್ಷಸ್ತು ಕಿನ್ನರಸ್ಯ ಸುತೋ ಭರ್ವಾ ೨೮೨ Il

ಅಂತರಿಳ್ಸಾತ್ಸುಪರ್ಣಸ್ತು ಸುಪಣಾಚ್ಚಾಪ್ಯಮಿತ್ರಜಿತ್‌ |

ಪುತ್ರಸ್ತಸ್ಯ ಭರದ್ದಾಜೋ ಧರ್ಮಾ ತಸ್ಕ ಸುತಃ ಸ್ಮ ತಟ |

ಪುತ್ರಃ ಕೃತಂಜಯೋ ನಾನು ಧರ್ಮಾಣಃ ಭವಿಷ್ಯತಿ | ಕೃತಂಜಯಸುತೋ ವ್ರಾತೋ ತಸ್ಕ ಪುತ್ರೋ ರಣಂಜಯಃ 1 ೨೮೩॥

ಭವಿತಾ ಸಂಜಯಶ್ಚಾಸಿ ವೀರೋ ರಾಜಾ ರಣಂಜಯಾತ್‌ | ಸಂಜಯಸ್ಕ ಸುತಃ ಶಾಕ್ಕಾಃ ಶಾಕ್ಕಾಚ್ಛು ದೋದನೊಆಭವತ್‌ ೨೮೪

ತುದ್ಮೋದನಸ್ಯ ಭವಿತಾ ಶಾಕ್ಕಾರ್ಥೇ ರಾಹುಲಃ ಸ್ಮೃತಃ | ಪ್ರಸೇನಜಿತ್ತತೋ ಭಾವ್ಯಃ ಕ್ಷುದ್ರಕೋ ಭವಿತಾ ತತಃ ೨೮೫

೨೮೨. ಸುನಕ್ಷತ್ರನಿಗೆ ಶತ್ರುಸಂತಾಪಕರನಾದ ಕಿನ್ನ ರನೆಂಬ ಪುತ್ರನೂ, ಅವನಿಗೆ ಅಂತರಿಕ್ಷನೆಂಬ ಸಕಾ ಉದ್ಭ ವಿಸುವರು. ಅಂತರಿಕ್ಷನು ಮಹಾತೃನ್ನೂ ಧರ್ಮಾತ್ಮನೂ ಆಗುವನು.

೨೮೩. ಅಂತರಿಕ್ಷನಿಗೆ ಸುಸರ್ಣನೆಂಬ ಸುತನೂ, ಅವನಿಗೆ ಅಮಿತ್ರಜತ ನೆಂಬ ಕುಮಾರನೂ, ಅವನಿಗೆ ಭರದ್ವಾಜನೆಂಬ ಪುತ್ರನೂ, ಅವನಿಗೆ ಧರ್ಮಣನೆಂಬ ತನಯನೂ, ಅವನಿಗೆ ಕೃತಂಜಯನೆಂಬ ಸುತನೂ, ಅವನಿಗೆ ವ್ರಾತನೆಂಬ ನಂದನನೂ, ಅವನಿಗೆ ರಣಂಜಯನೆಂಬ ಮಗನೂ ಉದ್ಭವಿಸುವರು.

೭೮೪. ರಣಂಜಯನಿಗೆ ವೀರನೂ, ಖ್ಯಾತನೂ ಆದ ಸಂಜಯನೆಂಬ ಮಗನೂ, ಅವನಿಗೆ ಶಾಕ್ಯನೆಂಬ ಸುತನೂ, ಅವನಿಗೆ ಶುದ್ಭೋದನನೆಂಬ ನಂದನನೂ ಉದ್ಭ ವಿಸುವರು.

೨೮೫. ಅಂತಹ ಶುದೊ ಸ್ಲೀದನನಿಗೆ ಶಾಕ್ಯದೇಶಾಧಿನತಿಯಾದ ರಾಹುಲನೆಂಬ ಪ್ರಖ್ಯಾತನಾಗುವ ಕುಮಾರನ್ನೂ ಅವನಿಗೆ ಪ್ರಸೇನಜಿತನೆಂಬ ಮಗನೂ, ಅವನಿಗೆ ಕುದ್ರಕನೆಂಬ ಸುತರೂ ಹುಟ್ಟುವರು.

66

ಅಧ್ಯಾಯ ೩೭

ಹ್ಷುದ್ರಕಾತ್‌ ಶುಲಿಕೋ ಭಾವ್ಯಃ ಹುಲಿಕಾತ್ಸುರಥಃ ಸ್ಮೃತಃ | ಸುಮಿತ್ರಃ ಸುರಥಸ್ಯಾಪಿ ಅಂತ್ಯಶ್ಚ ಭವಿತಾ ನೃಪಃ ೨೪೬ Il

ಏತೇ ಐಕ್ಸ್ಟ್ವಾಕನಾಃ ಪ್ರೋಕ್ತಾ ಭವಿತಾರಃ ಕಲೌ ಯುಗೇ |

ಬೃಹದ್ಹಲಾನ್ಹಯೇ ಜಾತಾ ಭವಿತಾರಃ ಕಲೌ ಯುಗೇ

ಶೂರಾಶ್ಚ ಕೃತನಿದ್ಯಾಶ್ಚ ಸತ್ಯಸಂಧಾಜಿತೇಂದ್ರಿಯಾಃ ೨೮೩ Il ka

ಅತ್ರಾನುನಂಶಶ್ಲೋಕೋಯಂ ಭವಿಷ್ಯಜ್ಜ್ಜೈ ರುದಾಹೃತಃ |

ಇಕ್ಸ್ಟ್ಮಾಕೂಹಾಮಯಂ ವಂಶಃ ಸುಮಿತ್ರಾಂತೋ ಭವಿಷ್ಯತಿ

ಸುಮಿತ್ರಂ ಪ್ರಾಪ್ಯ ರಾಜಾನಂ ಸಂಸ್ಥಾಂ ಪ್ರಾಪ್ಸ್ಯತಿ ವೈ ಕಲೌ |

ಇತ್ಯೇತನ್ಮಾನವಂ ಶ್ಲೇತ್ರಮೈಲಂ ಸಮುದಾಹೃತಂ ೨೮೮

೨೮೬. ಕ್ಷದ್ರಕನಿಗೆ ಕ್ಷುಲಿಕನೆಂಬ ರಾಜಕುಮಾರನೂ, ಅವನಿಗೆ ಸುರಥನೆಂಬ ತನಯನ್ಕೂ ಸುರಥನಿಗೆ ಸುಮಿತ್ರನೆಂಬ ಪುತ್ರನೂ ಜನಿಸುವರು. ಸುಮಿತ್ರಮಹಾರಾಜನೇ ಇಕ್ಲಾ 4ಕುವಂಶದ ಕಡೆಯ ರಾಜನಾಗುವನು.

೨೮೭. ಮೇಲೆ ಹೇಳಿದ ರಾಜರೆಲ್ಲರೂ ಇಕ್ಟ್ಯಾಕುವಂಶದಲ್ಲಿ ಕಲಿಯುಗ ದಲ್ಲಿ ಹುಟ್ಟುವ ರಾಜರಾಗಿರುವರು. ಬೃಹದ್ವಲಾನ್ವಯದಲ್ಲಿ ಹುಟ್ಟುವ ರಾಜರೇ ಕಲಿಯುಗದಲ್ಲಿ ರಾಜರಾಗಿ ಉದ್ಭವಿಸುವರು.

೨೮೮. ಭೂತಭವಿಷ್ಯದ್ವರ್ತಮಾನರೂಪವಾದ ತ್ರಿಕಾಲಗಳ ಜ್ಞಾನಿಗಳಾದ ಮಹರ್ಷಿಗಳು ರಾಜರ ವಂಶಗಳನ್ನು ಹೇಳುವ ಸಂದರ್ಭದಲ್ಲಿ ಶ್ಲೋಕವನ್ನು ಉದಾಹರಿಸುವರು. ಇಕ್ಲ್ಯಾಕು ಮಹಾರಾಜನ ವಂಶವು ಸುಮಿಶ್ರನೆಂಬ ರಾಜನ ವರೆಗೂ ಅನುಸ್ಯೂತವಾಗಿರುವುದು. ಸುಮಿಶ್ರರಾಜನವರೆಗೂ ಸುಪ್ರಸಿದ್ಧವಾಗಿದ್ದು ತರುವಾಯ ವಂಶವು ಕಲಿಯುಗದಲ್ಲಿ ಕ್ಷಯವಾಗುವುದು. ರೀತಿಯಾಗಿ ಮನು ವಂಶವನ್ನೂ; ಐಲನುಹಾರಾಜನ ವಂಶವನ್ನೂ ನಿಮಗಾಗಿ ನಿರೂಪಿಸಿರುನೆನೆಂದನು.

01

ಶ್ರೀಮದ್ವಾಯುಪುರಾಣಂ

ಅತ ಊರ್ದೃಂ ಪ್ರವಕ್ಸ್ಟಾ ಮಿ ಮಾಗಧೇರ್ಯಾ ಬೃಹದ್ರಥಾನ್‌ |

ಜರಾಸಂಧಸ್ಯ ಯೇ ವಂಶೆ ಸಹದೇವಾನ್ವಯೇ ನೃಪಾಃ ೨೮೯ ಅತೀತಾ ವರ್ತಮಾನಾಶ್ಚ ಭವಿಷ್ಕಾಶ್ಚ ತಥಾಪುನಃ |

ಪ್ರಾಧಾನ್ಯತಃ ಪ್ರನಕ್ಸ್ಟ್ಯಾಮಿ ಗದತೋ ಮೇ ನಿಬೋಧತ ( ೨೯೦॥ ಸಂಗ್ರಾಮೇ ಭಾರತೇ ತಸ್ಮಿನ್‌ ಸಹದೇವೋ ನಿಪಾತಿತಃ |

ಸೋಮಾಧಿಸ್ತಸ್ಯ ತನಯೋ ರಾಜರ್ಷಿಃ ಸಗಿರಿವ್ರುಜೇ | ೨೯೧

ಪಂಚಾಶತಂ ತಥಾಷ್ಟ್‌ ಸಮಾ ರಾಜ್ಯಮಕಾರಯತ್‌ |

ಶ್ರುತಶ್ರವಾಃ ಚತುಃ ಷಷ್ಟಿ ಸಮಾಸ್ತಸ್ಯ ಸುತೋಭವತ್‌ ಅಯುತಾಯುಸ್ತು ಷಡ್ತಿಂಶಂ ರಾಜ್ಯಂ ವರ್ಷಾಣ್ಯಕಾರಯತ್‌ |

ಸಮಾಃ ಶತಂ ನಿರಾಮಿತ್ರೋ ಮಹೀಂ ಭುಕ್ತ್ವಾ ದಿನಂಗತಃ ll ೨೯೨

೨೮೯. ಎಲ್ಫೈ ಮುನಿವರ್ಯರೇ, ಇನ್ನು ಮುಂದೆ ಮಗಧದೇಶದ, ರಾಜರಾದ ಬೃಹದ್ರಥರು, ಜರಾಸಂಧ ಮತ್ತು ಸಹದೇವ ಇವರ ವಂಶಗಳಲ್ಲಿ ಯಾವ ಯಾವ ರಾಜರು ಉತ್ಪನ್ನ ರಾಗುವರೋ ರಾಜರ ವಿಷಯಗಳನ್ನು ವರ್ಣಿಸುವೆನು ಕೇಳಿರೆಂದನು.

೨೯೦. ಆಗ ಭೂತಭವಿಷ್ಯದ್ವರ್ತಮಾನ ಕಾಲಗಳಲ್ಲಿರುವ ರಾಜರುಗಳಲ್ಲಿ ಮುಖ್ಯರಾದ ರಾಜರ ವಿಚಾರಗಳನ್ನು ಕ್ರಮವಾಗಿ ನಿರೂಸಿಸುಬೆನು, ಸಾವಧಾನದೀದ ಕೇಳಿರೆಂದು ಸೂತಮುನಿಯು, ಮಹರ್ಷಿಗಳಿಗೆ ಹೇಳಿದನು.

೨೯೧. ಆಗ ಭಾರತದಲ್ಲಿ ಮಹಾಯುದ ವು ಪ್ರಾರಂಭವಾಗುವದು. ಅಂತಹ ಸಂಗ್ರಾಮದಲ್ಲಿ ಸಹದೇವರಾಜನು ಮಡಿಯುವನು. ಅವನಿಗೆ ರಾಜರ್ಹಿಯಾದ ಸೋಮಾಧಿಯೆಂಬ ಮಹಾರಾಜನು ಜನಿಸುವನು. ಅವನು ಗಿರಿವ್ರ ಜವೆಂಬ ನಗರಿಯಲ್ಲಿ

ಐವತ್ತೆ ಂಟು ವರ್ಷಗಳು ಸುಖವಾಗಿ ರಾಜ್ಯವನ್ನಾಳುವನು.

೨೯೨, ಸಹದೇವನಿಗೆ ಶ್ರುತಶ್ರವಸನೆಂಬ ಕುಮಾರನು ಜನಿಸಿ, ಅರವತ್ತು ನಾಲ್ಕು ವರ್ಷಗಳು ಸುಖವಾಗಿ ರಾಜ್ಯವನ್ನು ಪಾಲಿಸುವನು. ಅವನ ಮಗನಾದ ಅಯುತಾಯುವು ಇಪ್ಸತ್ತಾ ರು ವರ್ಷಗಳು ರಾಜ್ಯವಾಳುವನು. ಅನನ ಕುಮಾರನಾದ ನಿರಾಮಿತ್ರನು ನೂರು ವರ್ಷಗಳು ರಾಜ್ಯವನ್ನು ಪಾಲಿಸಿ, ತರುವಾಯ ಸ್ವರ್ಗಕ್ಕೆ ಹೋಗುವನು.

68

ಅಧ್ಯಾಯ ೩೭

ಪಂಚಾಶತಂ ಸಮಾಃ ಷಟ್‌ಚ ಸುಕೃತ್ತಃ ಪ್ರಾಪ್ತವಾನ್‌ ಮಹೀಂ | ತ್ರಯೋವಿಂಶಂ ಬೃಹತ್ಯರ್ಮಾ ರಾಜ್ಯಂ ನರ್ಷಾಣ್ಯಕಾರಯತ್‌ 1 ೨೯೩

ಸೇನಾಜಿತ್ಸಾಂಪ್ರತಂ ಚಾಸಿ ಏತಾಂ ನೈ ಭುಜ್ಯತೇ ಸಮಾಃ | ಶ್ರುತಂಜಯಸ್ತು ವರ್ಷಾಣಿ ಚತ್ವಾರಿಂಶದ್ಭ ವಿಷ್ಯತಿ ೨೯೪

ಮಹಾಬಾಹುರ್ಮಹಾಬುದ್ಧಿ ರ್ಮಹಾಭೀಮಪರಾಕ್ರಮಃ। ಸಂಚತ್ರಿಂಶತ್ತು ವರ್ಷಾಣಿ ಮಹೀಂ ಪಾಲಯಿತಾನೃಪಃ ೨೯೫

ಅಷ್ಟೃಪಂಚಾಶತೆಂ ಚಾಬ್ದಾನ್‌ ರಾಜ್ಯೇ ಸ್ಥಾಸ್ಯತಿ ವೈ ಶುಚಿಃ! ಅಷ್ಟಾವಿಂಶತ್ಸಮಾಃ ಪೂರ್ಣಾಃ ಶ್ಲೇನೋ ರಾಜಾ ಭವಿಷ್ಯತಿ Il ೨೯೬

೨೯೩. ಅನನ ಪುತ್ರನಾವ ಸುಕೃತ್ತ ನು ಭೂಸಾಮ್ರಾ ಜೃವನ್ನು ಪಡೆದು ಐವತ್ತಾ ರು ವರ್ಷಗಳು ಸುಖವಾಗಿ ಪಾಲಿಸುನನು. ಅವನ ಕುಮಾರನಾದ ಬೃಹತೃರ್ಮನು ಇಪ್ಪತ್ತಮೂರು ವರ್ಷಗಳವರೆಗೂ ಸುಖವಾಗಿ ರಾಜ್ಯವನ್ನು

ಫಾಲಿಸುವನು.

೨೯೪. )) ಹತ್ಕರ್ಮನ ಸುತನಾದ ಸೇನಜಿದ್ರಾಜನು ಭೂಮಂಡಲವನ್ನು ಅನೇಕ ವರ್ಷಗಳು ರಾಜ್ಯವನ್ನು ಆಳುವನು. ಅವನ ES ಶ್ರು ತಲಯ ನಲವತ್ತು ವರ್ಷಗಳು ಸುಖವಾಗಿ ರಾಜ್ಯವನ್ನು ಪಾಲಿಸುವನು.

೨೯೫. ಮಹಾಭುಜಪರಾಕ್ರಮಿಯೂ, ಮಹಾಭಯಂಕರ ಪರಾಕ ಕ್ರಮವುಳ್ಳ ವನೂ ಆದ ಮಹಾಬುದ್ಧಿ ಯೆಂಬ ಮಹಾರಾಜನು ಮೂವಕಿ ತ್ರೈದು Bp ಸುಖವಾಗಿ

ರಾಜ ವನ್ನು ಫಾಠಿಸುವನು.

೨೯೬. ಮಹಾಬುದ್ಧಿ ಸುತನಾದ ಶುಚಿಯೆಂಬ ಮಹಾರಾಜನು ಐವತ್ತಾ ರು ವರ್ಷಗಳವರೆಗೂ ಸುಖವಾಗಿ ರಾಜ್ಯದಲ್ಲಿ ಸ್ಥಾ ಪಿತನಾಗುವನು. ಅವನ ಕುಮಾರ ನಾದ ಕ್ಷೇಮಮಹಾರಾಜನು ಇಪ್ಪತ್ತೆಂಟು ವರ್ಷಗಳು ಪೂರ್ಣವಾಗಿ ರಾಜ್ಯವನ್ನು

ಆಳುವನು. 69

ಶ್ರೀಮದ್ವಾಯುಪುರಾಣಂ

ಭುವತಸ್ತು ಚತುಃಷಸ್ಟ್ರೀರಾಜ್ಯಂ ಪ್ರಾಪ್ಯತಿ ವೀರ್ಯವಾನ್‌! ಪಂಚವರ್ಷಾಣಿ ಪೂರ್ಣಾನಿ ಧರ್ಮನೇತ್ರೋ ಭವಿಷ್ಯತಿ ೨೯೭

ಭೋಶ್ಸ್ಯತೇ ನೃಪತಿಶ್ಚೈನ ಹ್ಯಷ್ಟಸಂಚಾಶತಂ ಸಮಾಃ | ಅಸ್ಫ್ರಾತ್ರಿಂಶತ್ಸಮಾ ರಾಜ್ಯಂ ಸುವ್ರತಸ್ಯ ಭವಿಷ್ಯತಿ Il ೨೯೮ |

ಚತ್ವಾರಿಂಶದ್ದಶಾಸ್ಟ್‌ ದೃಢಸೇನೋ ಭವಿಷ್ಯತಿ | ತ್ವ್ರಯಸ್ವ್ರಿಂಶತ್ತು ವರ್ಷಾಣಿ ಸುಮತಿಃ ಪ್ರಾಪ್ಸ್ಯತೇ ತತಃ ll ೨೯೯ Il ದ್ವಾವಿಂಶತಿಸಮಾ ರಾಜ್ಯಂ ಸುಚಲೋ ಭೋಕ್ಷ್ಯತೇ ತತಃ!

ಜೆತ್ವಾರಿಂಶತ್ಸಮಾ ರಾಜಾ ಸುನೇತ್ರೋ ಭೋಸ್ಷ್ಯತೇ ತತಃ 400 ||

೨೭೭, ತರುವಾಯ ನೀರ್ಯವಂತ ಮಹಾರಾಜನು ನಲವತ್ತಾರು ವರ್ಷಗಳು ರಾಜ್ಯಪಾಲನೆ ಮಾಡುವನು. ಅನಂತರ ಧರ್ಮನೇತ್ರನು ಐದು ವರ್ಷಗಳು ಮಾತ್ರ ರಾಜ್ಯಪಾಲನೆ ಮಾಡುವನು

೨೯೮. ತರುವಾಯ ಸುಸ್ರಸಿದ ನಾದ ರಾಯನು ಐವತ್ತಾರು ವರ್ಷಗಳು ರಾಜ್ಯಪಾಲನೆ ಮಾಡಿದನು ಆಮೆಲೆ ಸುವ್ರತನ ರಾಜ್ಯಭಾರಕ್ರಮವು ಮೂವತ್ತೆಂಟು ವರ್ಷಗಳು ಮಾತ್ರವಿರುವುದು.

೨೯೯. ತರುವಾಯ ದೃಢಸೇನ ಮಹಾರಾಜನು ನಲವತ್ತೆಂಟು ವರ್ಷಗಳ ವರೆಗೂ ರಾಜ್ಯವಾಳುವನು ಮೇಲೆ ಸುಮತಿಯೆಂಬ ಮಹಾರಾಜನು ಮೂವತ್ತು ಮೂರು ವರ್ಷಗಳು ಸುಖವಾಗಿ ರಾಜ್ಯವನ್ನು ಕಾಪಾಡುವನು.

೩೦೦. ಅವನ ತರುವಾಯ ಸುಚೇಲನೆಂಬ ರಾಜನು ರಾಜ್ಯವನ್ನು ಆಳುತ್ತಾ ಇಪ್ಪತ್ತೆ ರಡು ವರ್ಷಗಳು ಭೂಪಾಲನೆಮಾಡುವನು. ಅವನನಂತರ ಸುನೇತ್ರನೆಂಬ ರಾಯನು. ನಲವತ್ತು ವರ್ಷಗಳು ರಾಜ್ಯಭಾರವನ್ನು ಹೊರುವನು.

70

ಅಧ್ಯಾಯ ೩೭

ಸತ್ಯಜಿತ್‌ ಪೃಥಿನೀರಾಜ್ಯಂ ತ್ರ್ಯಶೀತಿಂ ಭೋಕ್ಷ್ಯತೇ ಸಮಾಃ | ಪ್ರಾಸ್ಯೇಮಾಂ ವೀರಜಿಚ್ಚಾಪಿ ಪಂಚತ್ರಿಂಶದ್ಭ ವಿಷ್ಯತಿ ೩೦೧॥

ಅರಿಂಜಯಸ್ತು ವರ್ಷಾಣಿ ಪಂಚಾಶತ್ರಾಪ್ಸ ತೇ ಮಹೀಂ | ದ್ವಾತ್ರಿಂಶಚ್ಚ ನೃಪಾ ಹ್ಯೇತೇ ಭವಿತಾರೋ ಬೃಹದ್ರಥಾಃ | ೩೦೨

ಪೂರ್ಣಂ ವರ್ಷಸಹಸ್ರಂ ವೈ ತೇಷಾಂ ರಾಜ್ಯಂ ಭವಿಷ್ಯತಿ | ಬೃಹದ್ರಥೇಸ್ವತೀತೇಷು ನೀತಹೋತ್ರೇಷು ನರ್ತಿಷು Il ೩೦೩

ಮುನಿಕಃ ಸ್ವಾಮಿನಂ ಹತ್ವಾ ಪುತ್ರಂ ಸಮಭಿಸೇಶ್ವ್ಯತಿ | ಮಿಷತಾಂ ಕ್ಷತ್ರಿಯಾಣಾಂ ಹಿ ಪ್ರದ್ಯೋತೋ ಮುನಿಕೋ ಬಲಾತ್‌ | ೩೦೪ ||

೩೦೧. ಆಮೇಲೆ ಸತ್ಯಜಿದ್ರಾಜನು ಭೂಮಿಯನ್ನು ಆಳುತ್ತಾ ಎಂಬತ್ತುಮೂರು ವರ್ಷಗಳು ಭೂಭಾರವನ್ನು ಧರಿಸುವನು. ಅವನ ಶರುವಾಯ ವೀರಜಿತನೆಂಬ ರಾಜನು ಭೂಮಿಯನ್ನು ಪಡೆದು ಮೂವತ್ತೈದು ವರ್ಷಗಳು ಪಾಲಿಸುವನು.

೩೦.೨. ಅವನನಂತರ ಅರಿಂಜಯಮಹಾರಾಯನು. ಐವತ್ತು ವರ್ಷಗಳು ಸುಖವಾಗಿ ರಾಜನಾಗಿರುವನು. ಆಮೇಲೆ ಬೃಹೆದ್ರಥರಾಜರು ಮೂವತ್ತೆರಡು ವರ್ಷಗಳವರೆಗೂ, ಭೂಮಿಗೆ ರಾಜರಾಗಿರುವರು.

೩೦೩. ಬೃಹದ್ರ ಥಮಹಾರಾಜರು ಮೂವತ್ತೆರಡುಜನರೂ ಒಂದು ಸಹಸ್ರ ವರ್ಷಗಳು ಸಂಪೂರ್ಣವಾಗಿ ರಾಜ್ಯವನ್ನು ಪಾಲಿಸುವರು. ಅವರು ಕಳೆದು ಹೋಗಲಾಗಿ ವೀತಿಹೋತ್ರರು. ರಾಜ್ಯವನ್ನು ರಕ್ಷಿಸುವರು.

೩೦೪. ಅನಂತರ ಮುನಿಕನೆಂಬವನು ರಾಜನನ್ನು ಸಂಹರಿಸಿ ಅವನ ಮಗನಿಗೆ ರಾಜ್ಯವನ್ನು ಕೊಡುವನು. ಸಮಸ್ತ ರಾಜರೂ, ನೋಡುತ್ತಿ ರುವಾಗಲೇ ಮುನಿಕನು ಪ್ರದ್ಯೋತಸಿಗೆ ರಾಜ್ಯವನ್ನು ಕೊಡುವನು.

71

ಶ್ರೀಮದ್ವಾಯುಪುರಾಣಾಂ

ಸವೈ ಪ್ರಣತಸಾಮಂತೋ ಭವಿಸ್ಕೇ ನಯನರ್ಜಿತಃ। ತ್ರಯೋವಿಂಶತ್ಸಮಾ ರಾಜಾ ಭವಿತಾ ಸ'ನರೋತ್ತಮಃ Il ೩೦೫

ಚತುರ್ಮಿಂಶತ್ಸಮಾ ರಾಜಾ ಸಾಲಕೋ ಭವಿತಾ ತತಃ | ವಿಶಾಖಯೂಪೋ ಭವಿತಾ: ನೃಪಃ ಪಂಚಾಶತೀಂ ಸಮಾಃ ೩೦೬

ಏಕತ್ರಿಂಶತ್ಸಮಾ ರಾಜ್ಯಮಜಕಸ್ಯ ಭವಿಷ್ಯತಿ | ಭನಿಷ್ಯತಿ ಸಮಾ ವಿಂಶತ್ತತ್ಸುತೋ ವರ್ತಿವರ್ದ್ಧನಃ ll ೩೦೭॥

ಅಸ್ಟಾತ್ರಿಂಶಚ್ಛತಂ ಭಾವ್ಯಾಃ ಪ್ರಾದ್ಯೋತಾಃ ಪಂಚ ತೇ ಸುತಾಃ | ಹತ್ವಾ ತೇಷಾಂ ಯಶಃ ಕೃತ್ಸ್ನಂ ಶಿಶುನಾಕೋ ಭವಿಷ್ಯತಿ: : || ೩೦೮

೩೦೫. ಪ್ರದ್ಯೋತರಾಜನು ನೀತಿರಹಿತನೂ, ಚಕ್ರವರ್ತಿಯೂ ಆಗಿ ಸಮಸ್ತ ಸಾಮಂತರಾಜರಿಂದಲೂ ವಂದಿಶನಾಗಿ ಇಪ್ಪತ್ತು ಮೂರು ವರ್ಷಗಳವರೆಗೂ ಶ್ರೀಷ್ಮನೆನಿಸಿಕೊಂಡು ರಾಜ್ಯವನ್ನು ಆಳುವನು.

೩೦೬. ಅನಂತರ ಪಾಲಕರೆಂಬ ರಾಜನು ಇಪ್ಪತ್ತು ನಾಲ್ಕು ವರ್ಷಗಳು ರಾಜ್ಯವನ್ನಾಳುವನು. ಅವನನಂತರ ವಿಶಾಖಯೂಸನು ಐವತ್ತು ವರ್ಷಗಳವರೆಗೂ ರಾಜನಾಗಿರುವನು.

೩೦೭. ಅನಂತರ ಅಜಕರಾಜನು ಮೂನತ್ತೊ ಂದು ವರ್ಷಗಳು ದೊಕಿ ಯಾಗಿರುವನು. ಅವನ ಮಗನಾದ ವರ್ತಿವರ್ಧನನು ಇಪ್ಪತ್ತು ವರ್ಷಗಳು ರಾಜನಾಗುವನು.

೩೦೮. ಪ್ರದ್ಯೋತರಾಜನು ತನ್ನ ಐವರು ಮಕ್ಕಳ ಸಂಗಡ ನೂರಮೂವತ್ತೆ ಟು ವರ್ಷಗಳು ರಾಜನಾಗಿರುವನು. ಅವನ ತರುವಾಯ ಶಿಶುನಾಕನು ಅವರ ಕೀರ್ತಿಯನ್ನು ಅಪಹರಿಸಿ ಬಹುಕಾಲ ರಾಜ್ಯವಾಳುವನು.

72

ಅಧ್ಯಾಯ ೩೭

ವಾರಾಣಸ್ಕಾಂ ಸುತಸ್ತ ಸ್ಯ ಸಂಪ್ರಾಪ್ಸ ಟಿ ಗಿರಿವ್ರಜಂ | ಶಿಶುನಾಕಸ್ಯ ವರ್ಷಾಣಿ ಚತ್ನಾರಿಂಶದ್ಭ ವಿಸ್ಕತಿ

ಶಕನರ್ಣಃ ಸುತಸ್ತಸ್ಯ ಷಟ್‌ತ್ರಿಂಶಚ್ಛ ಭವಿಷ್ಯತಿ | ತತಸ್ತು ವಿಂಶತಿಂ ರಾಜಾ ಶ್ಲೇಮನರ್ಮಾ ಭವಿಷ್ಯತಿ

ಅಜಾತಶತ್ರುರ್ಭವಿತಾ ಪಂಚವಿಂಶತ್ಸಮಾ ನೃಪಃ ಚತ್ವಾರಿಂಶತ್ಸಮಾ ರಾಜ್ಯಂ ಕ್ಷತ್ರೌಜಾಃ ಪ್ರಾಪ್ಯತೇ ತತಃ

ಅಷ್ಟಾನಿಂಶತ್ಸಮಾ ರಾಜಾ ನಿವಿಸಾರೋ ಭವಿಷ್ಯತಿ | ಪಂಚವಿಂಶತ್ಸಮಾ ರಾಚಾ ದರ್ಶಕಸ್ತು ಭವಿಷ್ಯತಿ

il af I

1 400

1 ೩೧೧

1 ೩೧೨ ll

೩೦೯. ಶಿಶುನಾಕನ ಕುಮಾರನು ಕಾಶೀನಗರಿಯಲ್ಲಿ

ಗಿರಿವ್ರಜವೆಂಬ

ಸ್ಥಳದಲ್ಲಿ ವಾಸಿಸುವನು. ಶಿಶುನಾಕನು ನಲನತ್ತು ವರ್ಷಗಳು ಸುಖವಾಗಿ

ರಾಜ್ಯವಾಳುವನು.

೩೧೦. ಅವನ ಕುಮಾರನಾದ ಶಕವರ್ಣನು ಮೂವತ್ತಾ ರು ವರ್ಷಗಳು ರಾಜ್ಯವಾಳುವನು. ಅವನನಂತರ ಕ್ಷೇಮವರ್ಮನೆಂಬ ಮಹಾರಾಜನು ಇಪ್ಪತ್ತು

ವರ್ಷಗಳವರೆಗೂ ಸುಖವಾಗಿ ರಾಜ್ಯವನ್ನು ಪಾಲಿಸುವನು.

೩೧೧. ಅವನ ನಂತರ ಅಜಾತಶತ್ರುವು ಇಪ್ಪತ್ತೆ ರು ವರ್ಷಗಳವರೆಗೆ ರಾಜ್ಯವನ್ನು ಸುಖವಾಗಿ ಆಳುವನು. ಅವನ ತರುವಾಯ ಕ್ಷತ್ರಾಜಸನು ನಲವತ್ತು

ವರ್ಷಗಳು ರಾಜ್ಯವಾಳುವನು.

೩೧೨. ಶರುವಾಯ ವಿವಿಸಾರನು ಇಪ್ಪತ್ತೆ ಟು ವರ್ಷಗಳು ರಾಜ್ಯವಾಳುವನು. ಅನನ ನಂತರ ದರ್ಶಕನು ಇಪ್ಪತ್ತೆ ಎದು ವರ್ಷಗಳಕಾಲ ರಾಜ್ಯವಾಳುವನು.

73

ಶ್ರೀಮದ್ವಾಯುಪುರಾಣಂ ಉದಾಯಾ ಭವಿತಾತಸ್ಮಾತ್‌ತ್ರಯಸ್ತ್ರಿಂಶತ್ಸಮಾ ನೃಪಃ | ವೈ.ಪುರನರಂ ರಾಜಾ ಪೃಥಿವ್ಯಾಂ ಕುಸಮಾಹ್ವಯಂ | ಗಂಗಾಯಾ ದಕ್ಷಿಣೇ ಕೂಲೇ ಚತುರ್ಥೇಜ್ಹೇ ಕರಿಷ್ಯತಿ ll ೩೧೩ Il

ದ್ವಾಚತ್ವಾರಿಂಶತ್ಸಮಾ ಭಾವ್ಯೋ ರಾಜಾ ವೈ ನಂದಿವರ್ದ್ವನಃ! ಚತ್ವಾರಿಂಶಂತ್ರಯಂಚೈವ ಮಹಾನಂದೀ ಭವಿಷ್ಯತಿ Il ೩೧೪ Il

ಇತ್ಯೇತೇ ಭವಿತಾರೋ ವೈ ಶೈಶುನಾಕಾ ನೃಪಾ ದಶ | ಶತಾನಿ ಶ್ರೀಣಿ ವರ್ಷಾಣಿ ದ್ವಿಸಸ್ಟ್ಯ ಭ್ಯದಿಕಾನಿ ತು ೩೧೫ If

ಶೈಶುನಾಕಾ ಭವಿಷ್ಯಂತಿ ತಾನತ್ಕಾಲಂ ನೃಪಾಃ ಪರೇ | ಏತೈಃ ಸಾರ್ದ್ಯೃಂ ಭವಿಷ್ಯಂತಿ ರಾಜನಃ ಶ್ಲತ್ರ ಬಾಂಧವಾಃ Il ೩೧೬ |

೩೧೩. ಅವನಾದ ನುಲೆ ಉದಾಯಿಾ ಎಂಬ ರಾಜನು ಮೂವತ್ತುಮೂರು ವರ್ಷಗಳು ರಾಜನಾಗುವನು. ಮಹಾರಾಜನು ಭೂಮಂಡಲದಲ್ಲಿ ಗಂಗಾ ನದಿಯ ದಕ್ಷಿಣತೀರದಲ್ಲಿರುವ ಕುಸುಮಪುರವೆಂಬ ನಗರದಲ್ಲಿ ನಾಲ್ಕನೆಯ ವರ್ಷದಲ್ಲಿ ರಾಜ್ಯವಾಳುವನು.

೩೧೪. ಅವನ ನಂತರ ನಂದಿವರ್ಧನನೆಂಬ ರಾಜನು ನಲವತ್ತೆ ರಡುವರ್ಷ ರಾಜ್ಕವಾಳುವನು. ಅವನ ತರುವಾಯ ಮಹಾನಂದಿಯು ನಲವತ್ತಮೂರು ವರ್ಷಗಳಕಾಲ ರಾಜ್ಯವನ್ನು ಸುಖವಾಗಿ ಆಳುವನು.

೩೧೫. ರೀತಿಯಾಗಿ ಶಿಶುನಾಕನ ಸಂಬಂಧಿಯಾದ ಹತ್ತ್ಮುಜನ ರಾಜರು ಗಳು ರಾಜ್ಯವಾಳುವರು. ರಾಜರು ಮುನ್ನೂರರವತ್ತೆರಡು ವರ್ಷಗಳವರೆಗೂ ರಾಜ್ಯವಾಳುವರು.

೩೧೬. ಅಲ್ಲಿಯವರೆಗೂ ಶೈಶನಾಕರಾಜರುಗಳು ರಾಜ್ಯವಾಳುವ ಕಾಲವೆಂದು ಪ್ರಖ್ಯಾತವಾಗುವುದು. ಅವರುಗಳ ಸಂಗಡ ಇತರ, ರಾಜರೂ ಸಹ ಸಮಪರಾಕ್ರಮಿ ಗಳಾಗಿ ಕೆಲವು ರಾಜ್ಯಗಳನ್ನಾ ಳುವರು.

74

ಅಧ್ಯಾಯ ೩೩ ಐಕ್ಸಾ 4ಕವಾಶ್ವ ತುರ್ನಿಂಶತ್ಸಾಂಚಾಲಾಃ ಪಂಚವಿಂಶತಿಃ | ಕಾಲಕಾಸ್ತು ಚತುರ್ವಿಂಶಚ್ಚ ತುರ್ವಿಂಶತ್ತು ಹೈಹಯಾಃ | ೩೧೭ Il

ದ್ವಾತ್ರಿಂಶದ್ದೈ ಕಲಿಂಗಾಸ್ತು ಪಂಚನಿಂಶತ್ತಥಾ ಶಕಾಃ | ಕುರನಶ್ಚಾ ಪಿ ಸಡ್ಡಿಂಶದಷ್ಟಾವಿಂಶತಿ ಮೈಥಿಲಾಃ || ೩೧೮ !!

ಶೂರಸೇನಾಸ್ಟ್ರಯೋವಿಂಶದ್ವೀತಿಹೋತ್ರಾಶ್ಚ ನಿಂಶತಿಃ | ತುಲ್ಕಕಾಲಂ ಭವಿಷ್ಯಂತಿ ಸರ್ವ ಏವ ಮಹೀಕ್ಷಿತಃ | ೩೧೯!

ಮಹಾನಂದಿಸುತಶ್ತಾ ಪಿ ಶೂದ್ರಾಯಾಂ ಕಾಲಸಂನೃತಃ | ಉತ್ಸತ್ಸ್ಯತೇ ಮಹಾಪದ್ಮಃ ಸರ್ವಕ್ಷತ್ರಾಂತರೇ ನೃಪಃ ೩೨೦

ತತಃ ಪ್ರಭೃತಿ ರಾಜಾನೋ ಭನಿಷ್ಯಾಃ ಶೂದ್ರಯೋನಯಃ | ಐಕರಾಟ್‌ ಮಹಾಪದ್ಮ ಏಕಚ್ಛತ್ರೋ ಭವಿಷ್ಯತಿ ೩೨೧ ||

ಎಂ ತಲಪ ಅತ್‌:

೩೧೭. ಐಕ್ಸ್ಟ್ವಾಕುರಾಜರು ಇಪ್ಪತ್ತುನಾಲ್ಕು ವರ್ಷಗಳೂ, ಪಾಂಚಾಲರು ಇಪ್ಪತ್ತೈದು ವರ್ಷಗಳೂ, ಕಾಲಕರಾಜರು ಮತ್ತು ಹೈಹಯರು ಇಸ್ಸತ್ತುನಾಲ್ಕು ವರ್ಷಗಳೂ ರಾಜ್ಯವನ್ನಾಳುವರು.

೩೧೮-೩೧೯. ಕಲಿಂಗರು ಮೂವತ್ತೆರಡು ವರ್ಷಗಳೂ, ಶಕರು ಇಪ್ಪತ್ತೈದು ವರ್ಷಗಳ್ಳೊ ಕುರುವರು ಇಪ್ಪತ್ತಾರು ವರ್ಷಗಳೂ, ಮೈ ಥಲರು ಇಪ್ಪತ್ತೆಂಟು ವರ್ಷಗಳೂ, ಶೂರಸೇನರು ಇಪ್ಪತ್ತಮೂರು ವರ್ಷಗಳೂ, ನೀತಿಹೋತ್ರರು ಇಪ್ಪತ್ತು ವರ್ಷಗಳೂ ರಾಜ್ಯವಾಳುವರು. ಇವರೆಲ್ಲರೂ ಸಮಾನಕಾಲದಲ್ಲಿ ರಾಜ್ಯವನ್ನಾ ಳುವ ರಾಜರಾಗಿರುವರು.

೩೨೦. ಸಮಸ್ತ ರಾಜರುಗಳ ತರುವಾಯ ಮಹಾನಂದಿಯ ಕುಮಾರನೂ, ಶೂದ್ರಯೋನಿಯಲ್ಲಿ (ಶೂದ್ರಸ್ತ್ರೀಯಲ್ಲಿ) ಉತ್ಸನ್ನನೂ ಆದ ಮಹಾಸದ್ಮನು ರಾಜನಾಗಿ ಭೂಮಂಡಲವನ್ನು ಪಾಲಿಸುವನು.

೩೨೧. ಅವನ ನಂತರ ಶೂದ್ರವಂಶೀಕರೇ ರಾಜರಾಗುವರು. ಮಹಾನಂದನ ಸುತನಾದ ಮಹಾಪದ್ಮನು ಏಕಚ್ಛ ತ್ರಾಧಿಪತಿಯೂ, ಚಕ್ರವರ್ತಿಯೂ ಆಗುವನು.

75

ಶ್ರೀಮುದ್ಧಾಯುಪುರಾಣಂ

ಅಸ್ಟ್ರಾವಿಂಶತಿ ವರ್ಷಾಣಿ ಪೃಥಿನೀಂ ಸಾಲಯಿಸ್ಯತಿ ] ಸರ್ವಶ್ಸತ್ರಹೃತೋದ್ಧ ತ್ಯ ಭಾನಿನೋರ್ಥಸ್ಯ ವೈ ಬಲಾತ್‌ ೩೨೨ |

ಸಹಸ್ರಾಸ್ತತ್ಸುತಾ ಹೃಷ್ಟೌ ಸಮಾ ದ್ವಾದಶ ತೇ ನೃಪಾಃ | ಮಹಾಪದ್ಮಸ್ಯ ಸರ್ಯಾಯೇ ಭವಿಷ್ಯಂತಿ ನೃಪಾಃ ಕ್ರಮಾತ್‌ | ೩೨೩!

ಉದ್ಧ ರಿಷ್ಕತಿ ತಾನ್‌ ಸರ್ವಾನ್‌ ಕೌಟಲ್ಕೋ ವೈದ್ದಿರಷ್ಟಭಿಃ | ಭುಕ್ತ್ವಾ ಮಹೀಂ ವರ್ಷಶತಂ ನಂದೇಂದುಃ ಭವಿಷ್ಯತಿ Il ೩೨೪

ಚಂದ್ರಗುಪ್ತಂ ನೃಪಂ ರಾಜ್ಯೇ ಕೌಟಲ್ಯಃ ಸ್ಥಾ ಸಯಿಷ್ಯತಿ | ಚತುರ್ವಿಂಶತ್ಸಮಾ ರಾಜಾ ಚಂದ್ರಗುಪ್ತೋ ಭವಿಷ್ಯತಿ Il ೩೨೫ ||

pO ಮೆ ಗವ್‌

೩೨೨. ಮಹಾಸದ್ಮನು ಇಸ್ಪತ್ತೆಂಟು ವರ್ಷಗಳು ಭೂಮಿಯನ್ನು ಪಾಲಿಸುವನು. ಇವನು ಮುಂದೆ ನಡೆಯಬೇಕಾದ ಅರ್ಥಾನುಗುಣವಾಗಿ ಸಕಲ ರಾಜರನ್ನೂ ಜಯಿಸಿ ರಾಜ್ಯವನ್ನು ನಿಷ್ಕಂಟಕವನ್ನಾಗಿ ಮಾಡಿ ಆಳುವನು.

೩೨೩. ಮಹಾನದ್ಮನ ಮಕ್ಕ ಸಾವ ಹನ್ನೆರಡುಜನ ರಾಜರುಗಳು (೧೦೦೮) ಸಾವಿರದೆಂಟು ವರ್ಷಗಳು ಕ್ರಮವಾಗಿ ರಾಜ್ಯವಾಳುವರು. ಮಹಾಪದ್ಮನ ಪರ್ಯಾಯಕಾಲವು ರೀತಿಯಾಗುವುದು.

೩೨೪-೩೨೫. ಕೌಟಲ್ಯ ನಾಮಕನಾದ ಚಾಣಿಕ್ಯನು ಸಮಸ್ತ ರಾಜರುಗಳನ್ನು ಮೂಲೋತ್ಸಾಟನಮಾಡಿ ನಂದರಿಗೆ ಶತ್ರುವಾದ ಚಂದ್ರಗುಪ್ತನಿಗೆ ರಾಜ್ಯ ವನ್ನು ಕೊಡುವನು. ನಂದಕುಲಮಣಿಯಾದ ಚಂದ್ರಗುಪ್ತನು ಚಾಣಿಕ್ಯನಿಂದ ರಾಜ್ಯವನ್ನು ಹೊಂದಿ, ಇಪ್ಪತ್ತನಾಲ್ಕು ವರ್ಷಗಳು ರಾಜ್ಯವನ್ನಾ ಳುವನು. ಚಂದ್ರಗುಪ್ತನು ನೂರಾರು ವರ್ಷಗಳಕಾಲ ರಾಜ್ಯವನ್ನಾಳಿ ನಂದಕುಲಮಣಿಯೆಂದು ಪ್ರಸಿದ್ಧನಾದನು.

76

ಅಧ್ಯಾಯ ೩೩

ಭವಿತಾ ಭದ್ರಸಾರಸ್ತು ಪಂಚನಿಂಶತ್ಸಮಾ ನೃಪಃ | ಷಡ್ಡಿಂಶತ್ತು ಸಮಾ ರಾಜಾ ಹ್ಯಶೋಕೋ ಭವಿತಾ ನೃಷು || ೩೨೬ |!

ತಸ್ಯ ಪುತ್ರಃ ಕುನಾಲಸ್ತು ವರ್ಷಾಣ್ಯಷ್ಟ್‌ ಭವಿಷ್ಯತಿ | ಕುನಾಲಸೂನುರಷ್ಟ್‌ ಭೋಕ್ತಾ ವೈ ಬಂಧುಪಾಲಿತಃ | ೩೨೭

ಬಂಧುಪಾಲಿತದಾಯಾದೋ ದಶಮಾನೀಂದ್ರಪಾಲಿತಃ | ಭನಿತಾ ಸಪ್ತವರ್ಷಾಣಿ ದೇವನರ್ಮಾ ನರಾಧಿಪಃ || ೩೨೮

ರಾಜಾ ಶತಧರಶ್ಚಾಷ್ಟೌ ತಸ್ಯ ಪುತ್ರೋ ಭವಿಷ್ಯತಿ | ಬೃಹದಶ್ಚಶ್ಚ ವರ್ಷಾಣಿ ಸಪ್ತ ವೈ ಭವಿತಾ ನೃಪಃ ೩೨೯

೩೨೬. ಚಂದ್ರಗುಪ್ತನ ತರುವಾಯ ಭದ್ರಸಾರನು ಇಪ್ಪತ್ತೈದು ವರ್ಷಗಳ ಕಾಲ ರಾಜ್ಯವನ್ನು ಪಾಲಿಸುವನು. ಅವನ ನಂತರ ಅಶೋಕ ಚಕ್ರವರ್ಶಿಯು ಇಪ್ಪತ್ತಾರು ವರ್ಷಗಳು ರಾಜ್ಯವನ್ನು ರಕ್ಷಿಸುವನು.

೩೨೭. ಅಶೋಕಮಹಾರಾಜನಿಗೆ ಕುನಾಲನೆಂಬ ಕುವರನು ಜನಿಸಿ, ಎಂಟು ವರ್ಷಗಳು ಮಾತ್ರ ರಾಜ್ಯಪಾಲನೆ ಮಾಡುವನು. ಅವನ ನಂತರ ಅವನ ಪುತ್ರನಾದ ಬಂಧುಪಾಲಿತನೂ ಕೂಡ ಎಂಟೇ ವರ್ಷಗಳು ರಾಜನಾಗಿರುವನು.

೩೨೮, ಬಂಧುಪಾಲಿತನ ಸುತನಾದ ಇಂದ್ರಪಾಲಿತನು ಹತ್ತು ವರ್ಷ ಗಳೂ, ಅವನ ಮಗನಾದ ದೇವವರ್ಮನು ಏಳು ವರ್ಷಗಳೂ ರಾಜ್ಯವಾಳುವರು.

೩೨೯. ಅನಂತರ ದೇವವರ್ಮನ ತನಯನಾದ ಶತಧರನೆಂಬ ರಾಜನು ಎಂಟು ವರ್ಷಗಳೂ, ಅವನು ಆದಮೇಲೆ ಅವನ ಕುಮಾರನಾದ ಬೃಹದಶ್ವರಾಯನು ಏಳು ವರ್ಷಗಳೂ ಪ್ರಜೆಗಳಿಗೆ ಒಡೆಯರಾಗುವರು.

77

ಶ್ರೀಮದ್ಧಾಯುಷುರಾಣಂ ಇತ್ಯೇತೇ ನವ ಭೂಪಾ ಯೇ ಭೋಕ್ಷ್ಯಂತಿ ವಸುಂಧರಾಂ | ಸಪ್ತ ತ್ರಿಂಶಚ್ಛತಂ ಪೂರ್ಣಂ ತೇಭ್ಯಸ್ತು ಗೌರ್ಭನಿಸ್ಯತಿ | ೩೩೦

ಪುಷ್ಪಮಿತ್ರಸ್ತು ಸೇನಾನೀರುದ್ಧ ತ್ಯ ನೈ ಬೃಹದ್ರಥಂ | ಕಾರಯಿಷ್ಯತಿ ನೈ ರಾಜ್ಯಂ ಸಮಾಃ ಷಸ್ಮಿಂ ಸದೈವ ತು ೩೩೧

ಪುಷ್ಪಮಿತ್ರಸುತಾಶ್ವಾಷ್ಟೌ ಭವಿಷ್ಯಂತಿ ಸಮಾನೃಪಾಃ | ಭವಿತಾ ಚಾಪಿ ತಜ್ಞೆ ಸ್ಮ ಸಪ್ತವರ್ಷಾಣಿ ವೈ ತತಃ | ೩೩೨

ವಸುಮಿತ್ರಃ ಸುತೋ ಭಾವ್ಯೋ ದಶನರ್ಷಾಣಿ ಪಾರ್ಥಿವಃ | ತತೋ ಧ್ರುಕಃ ಸಮಾ ದ್ವೇ ತು ಭವಿಷ್ಯತಿ ಸುತಶ್ಚವೈ Il ೩೩೩

೩೩೦. ರೀತಿಯಾಗಿ ಮೇಲೆ ಹೇಳಿರುವ ಒಂಭತ್ತು ಮಹಾರಾಜರು ಭೂಮಿಯನ್ನು ನೂರಮೂವತ್ತೇಳು ವರ್ಷಗಳ ವರೆಗೂ ಅವಿಚ್ಛಿ ನ್ನವಾಗಿ (ಪಾಲಿಸುವರು) ರಾಜ್ಯಭಾರ ಮಾಡುವರು.

೩೩೧. ಬಳಿಕ ಪುಷ್ಪಮಿತ್ರ ಸೇನಾಪತಿಯು ಬೃಹದ್ರಥನೆಂಬ ರಾಜನನ್ನು ಕಿತ್ತುಹಾಕಿ ತಾನೇ ಸ್ವಂತವಾಗಿ ರಾಜನಾಗಿ ಅರವತ್ತು ವರ್ಷಗಳಕಾಲ ಅವಿಚ್ಛೈನ್ನವಾಗಿ ರಾಜ್ಯಭಾರವನ್ನು ವಹಿಸುವನು.

೩೩೨. ಆಮೇಲೆ ಪುಷ್ಪಮಿತ್ರನ ಎಂಟುಜನ ಕುಮಾರರೂ ರಾಜರಾಗಿ ಅನೇಕ ವರ್ಷಗಳು ರಾಜ್ಯವಾಳುವರು. ಅವರಲ್ಲಿ ಹಿರಿಯ ಕುನೂರನು ಏಳುವರ್ಷ ಗಳು ಅಧಿಕವಾಗಿ ರಾಜ್ಯವನ್ನು ಪಾಲಿಸುವನು.

೩೩೩. ಅನಂತರ ಅವನ ಕುಮಾರನಾದ ವಸುಮಿತ್ರನು ಹತ್ತು ವರ್ಷಗಳು ರಾಜ್ಯಭಾರವನ್ನು ಧರಿಸುವನು. ಅವನ ತರುವಾಯ ಅನನ ಮಗನಾದ ಧ್ರುಕ ನೆಂಬುವನು ಎರಡು ವರ್ಷಗಳು ಮಾತ್ರ ರಾಜನಾಗುವನು.

78

ಅಧ್ಯಾಯ ೩೭ ಭವಿಷ್ಯಂತಿ ಸಮಾಸ್ತ್ರಸ್ಕಾ ತ್ರಿಸ್ರ ಏನ ಪುಲಿಂದಕಾಃ |

ಫ್ರಿ

ರಾಜಾ ಘೋಷಸಸುತಶ್ಚಾಸಿ ವರ್ಷಾಣಿ ಭನಿತಾ ತ್ರಯಃ Il ೩೩೪

ತತೋ ವೈ ವಿಕ್ರಮಿತ್ರಸ್ತು ಸಮಾ ರಾಜಾ ತತಃ ಪುನಃ | ದ್ಹಾತ್ರಿಂಕದ್ಭವಿತಾ ಚಾಪಿ ಸಮಾ ಭಾಗನತೋ ನೃಪಃ || ೩೩೫

ಭವಿಷ್ಯತಿ ಸುತಸ್ತ್ರಸ್ಯ ಶ್ಲೇಮಭೂಮಿಃ ಸಮಾದಶ | ದಶೈತೇ ತುಂಗರಾಜಾನೋ ಭೋಕ್ಸ್ಯಂತೀಮಾಂ ವಸುಂಧರಾಂ 1 ೩೩೬!

ಶತಂ ಪೂರ್ಣಂ ದಶ ದ್ವೇ ತೇಭ್ಯಃ ಕಿಂ ವಾ ಗಮಿಷ್ಕತಿ। ಅಪಾರ್ಥಿವಸುದೇವಂ ತು ಬಾಲ್ಯಾದ್ವ $ನಿನಂ ನೃಪಂ || ೩೩೭॥

೩೩೪. ಅವನ ನಂತರ ಪುಲಿಂದಕರು,, ಮೂರು ಮೂರು ವರ್ಷಕಾಲವೂ, ತರುವಾಯ ಘೋಷಸುತನೂ ಸಹ ಮೂರು ವರ್ಷಗಳ ಕಾಲವೇ ರಾಜ್ಯವನ್ನು ಪಾಲಿಸುವರು.

೩೩೫. ಬಳಿಕ ವಿಕ್ರಮಿತ್ರನೆಂಬ ಮಹಾರಾಜನು ಕೆಲವು ಕಾಲ ರಾಜ ನಾಗುವನು. ಅವನ ನಂತರ ಭಗವದ್ಭಕ್ತ ನಾದ ಒಬ್ಬಾನೊಬ್ಬ ರಾಜನು ಮೂವತ್ತೆ ರಡು ವರ್ಷಗಳವರೆಗೂ ನಿರಾತಂಕವಾಗಿ ರಾಜ್ಯ ಪಾಲನೆಮಾಡುವನು.

೩೩೬. ಅವನ ಕುಮಾರನಾದ ಕ್ಷೇಮಭೂಮಿಯು ಹತ್ತು ವರ್ಷಗಳು ರಾಜ ನಾಗಿರುವನು. ಹತ್ತು ಜನ ತುಂಗರಾಜರು ಭೂಮಂಡಲವನ್ನು ಸುಖವಾಗಿ ಕಾಪಾಡುವರು.

೩೩೭. ಮೇಲೆ ಹೇಳಿದ ಹತ್ತು ಜನ ರಾಜರು ನೂರಹನ್ನೆ ರಡು ವರ್ಷಗಳ ವರೆಗೂ ನಿರಾತಂಕವಾಗಿ ರಾಜ್ಯವನ್ನು ಪರಿಪಾಲಿಸುವರು. ಅನಂತರ ಅಪಾರ್ಥಿವಸು ದೇವನೆಂಬ ರಾಜನು ಬಾಲ್ಯದಿಂದಲೂ ಖಿನ್ನನಾಗಿ ಕೆಲವು ವರ್ಷಗಳು ರಾಜ್ಯ ವಾಳುವನು.

79

ಶ್ರೀನುದ್ವಾಯುಪುರಾಣಂ

ಜೀನಭೂಮಿಸ್ತತೋ ನೃತ್ಚ ತೃಂಗೇಷು ಭವಿತಾ ನೃಪಃ! - ಭವಿಷ್ಯತಿ ಸಮಾ ರಾಜಾ ನವ ಕಂಠಾಯಸಸ್ತು ಸಃ Il ೩೩೪ |

ಭೂತಿಮಿಶ್ರಃ ಸುತಸ್ತಸ್ಯ ಚಮುರ್ನ್ವಿಂತದ್ಭವಿಷ್ಯತಿ | ಭವಿತಾ ದ್ವಾದಶ ಸಮಾಸ್ತ್ರಸ್ಮನ್ನಾರಾಯಣೋ ನೃಪಃ Il ೩೩೯॥

ಸುಶರ್ಮಾ ತತ್ಸುತಶ್ಚಾಪಿ ಭವಿಷ್ಯತಿಸಮಾ ದಶ | ಚತುರಸ್ತು ಂಗಕೃತ್ಯಾಸ್ತೇ ನೃಪಾಃ ಕಂಠಾಯನಾ ದ್ವಿಜಾಃ Il avo

ಭಾವ್ಯಾಃ ಪ್ರಣತಸಾಮಂತಾಶ್ಚ ತ್ವಾರಿಂಶಚ್ಚ ಪಂಚ ತೇಷಾಂ ಪರ್ಯಾಯಕಾಲೇ ತ್ರ ತರಂಧಾ ತು ಭವಿಷ್ಯತಿ avo Il

೩೩೮. ಅನಂತರ ದೇವಭೂಮಿಯೆಂಬ ರಾಜನು ಶೃಂಗದೇಶಕ್ಕೆ ರಾಜನಾಗು ಪನು. ಅವನ ತರುವಾಯ ಕಾಂಶಾಯನ ಮಹಾರಾಜನು ಒಂಬತ್ತು ವರ್ಷಕಾಲ ಭೂಪತಿಯಾಗುವನು.

೩೩೯. ಬಳಿಕ ಅವನ ಮಗನಾದ ಭೂತಿಮಿತ್ರನು ಇಪ್ಪತ್ತುನಾಲ್ಕು ಸಂವತ್ಸರಗಳು ರಾಜ್ಯಭಾರವನ್ನು ಧರಿಸುವನು. ಆಮೇಲೆ ನಾರಾಯಣನೆಂಬ ರಾಜಕುಮಾರನು ಹನ್ನೆರಡು ವರ್ಷಗಳು ರಾಜನಾಗುವನು.

೩೪೦. ನಾರಾಯಣನ ಸುತನಾದ ಸುಶರ್ಮನೆಂಬ ರಾಯನು ಹತ್ತು ವರ್ಷಗಳು ರಾಜ್ಯವನ್ನಾ ಳುವನು. ಉನ್ನತಾಧಿಕಾರಿಗಳೂ, ಮಹೋಪಕಾರಿಗಳೂ ಆದ ಕಾಂಠಾಯನ ಮಹಾರಾಜರು ನಾಲ್ವರು ಸುಪ್ರಸಿದ್ಧ ರಾಗುವರು.

೩೪೧. ಎಲೈ ವಿಪ್ರೋತ್ತಮರೇ, ಕಾಂಠಾಯನ ,ಮಹಾರಾಜರು ಲೋಕಮಾನ್ಯರೂ ಧರ್ಮಾತ್ಮರೂ, ಸಮಸ್ತ ಸಾಮಂತರಾಜರಿಂದ ವಂದಿತರೂ, ಮಾನ್ಯರೂ. ಆಗಿ ನಲವತ್ತೆ ದು ಸಂವತ್ಸರಗಳವರೆಗೂ ನಿಷ್ಕಂಟಕವಾಗಿ ರಾಜ್ಯವನ್ನು ಫಪಾಲಿಸುವರು.. ಅವರ (ತರುವಾಯ) ಸರ್ಯಯಕಾಲವು ಕಳೆದ ಶರುವಾಯ ತರಂಧನು ರಾಜನಾಗುವನು.

89

ಅಧ್ಯಾಂತು

ಕಂಠತಾಯನಮಥೋದ್ಭ ತ್ಯ ಸುಶರ್ಮಾಣಂ ಪ್ರಸಹ್ಯ ತಂ ಶೃಂಗಾಣಾಂ ಚಾಸಿ ಯಚ್ಛಿಷ್ಮಂ ಶ್ಷಯಯಿತ್ಯಾ ಬಲಂ ತದಾ ಸಿಂಧುಕೋ ಹ್ಯಾಂಧ ಜಾತೀಯಃ ಪ್ರಾಪ್ಸ್ಯತೀಮಾಂ ವಸುಂಧರಾಂ || ೩೪೨

ತ್ರಯೋನಿಂಶತ್ಸಮಾ ರಾಜಾ ಸಿಂಧುಕೋ ಭವಿತಾ ತೃಥ | ಅಷ್ಟೌ ಭಾತಶ್ಚ ವರ್ಷಾಣಿ ತಸ್ಮಾದ್ದ ರ್ಭವಿಷ್ಯತಿ il ೩೪೩ |

ಶ್ರೀಸಾತಕರ್ಣಿರ್ಭವಿತಾ ತಸ್ಯ ಪುತ್ರಸ್ತು ನೈ ಮಹಾನ್‌ | ಪಂಚಾಶತಂ ಸಮಾಃ ಸಟ್‌ಚ ಸಾತಕರ್ಣೀ ಭವಿಷ್ಯತಿ || ೩೪೪ li

ಆಪಾದಬದ್ಗೋ ದಶ ವೈ ತಸ್ಯ ಪುತ್ರೋ ಭವಿಷ್ಯತಿ | ಚತುರ್ವಿಂಶತ್ತು ನರ್ಷಾಣಿ ಷಟ್‌ ಸಮಾ ವೈ ಭವಿಷ್ಯತಿ : || avs Il

೩೪೨. ಅವರ ಕಾಲವಾದ ಮೇಲೆ ಆಂಧ್ರಜಾತೀಯನಾದ ಸಿಂಧುಕನು ಕಾಂಠಾಯನ ವಂಶೀಕನಾದ ಸುಶರ್ಮನನ್ನು ಬಲಾತ್ಕಾರವಾಗಿ ತೆಗೆದುಹಾಕಿ ಶೃಂಗರಾಜರಲ್ಲಿ ಉಳಿದವರೆಲ್ಲರನ್ನೂ ಮೂಲೋತ್ಪಾಟಿನವಾಡಿ ಭೂಮಿಯನ್ನು ಸಡೆದು ರಾಜನಾಗುವನು.

೩೪೩. ಬಳಿಕ ಸಿಂಧುಕರಾಜನು ಇಪ್ಪತ್ತುಮೂರು ವರ್ಷಗಳು ರಾಜ ನಾಗುವನು. ಅವನ ನಂತರ ಭಾತನು ಎಂಟು ವರ್ಷಗಳಕಾಲ ಪೃಧಿನಿಯನ್ನು ಪಾಲಿಸುವನು. ತರುವಾಯ ಸಾತಕರ್ಣನು ಹತ್ತು ಸಂವಶ್ಸರಗಳು ಭೂಪತಿ ಯಾಗುವನು.

೩೪೪. ಅವನಿಗೆ ಮಹಾತ್ಮನಾದ ಸಾಶಕರ್ಣಿಯೆಂಬ ಕುಮಾರನು ಉದ್ದವಿಸುವನು. ಸಾತಕರ್ಣಿಯು ಐವತ್ತಾರು ವರ್ಷಗಳವರೆಗೂ ನಿರಾತಂಕವಾಗಿ ಭೂಮಂಡಲದಲ್ಲಿ ರಾಜನಾಗಿ ಪಾಲಿಸುವನು.

೩೪೫. ಅವನ ಕುಮಾರನಾದ ಆಪಾಬದ್ಧನು ಹೆತ್ತು, ಇಪ್ಪತ್ತು ನಾಲ್ಕು ಮತ್ತು ಆರು ಒಟ್ಟು ಕೂಡಿ ನಲವತ್ತು ವರ್ಷಗಳ ಕಾಲ ಭೂಭಾರವನ್ನು ವಹಿಸುವನು.

6 81

ಶ್ರೀಮುದ್ವಾಯುಪುರಾಣಂ

ಭವಿತಾ ನೇಮಕೃಷ್ಣಸ್ತು ವರ್ಷಾಣಾಂ ಪಂಚವಿಂಶತಿಂ | ತತಃ ಸಂವತ್ಸರಂ ಪೂರ್ಣಂ ಹಾಲೋ ರಾಜಾ ಭವಿಷ್ಯತಿ ! ೩೪೬

ಪಂಚ ಸಪ್ತಕ ರಾಜಾನೋ ಭವಿಷ್ಯಂತಿ ಮಹಾಬಲಾಃ | ಭಾವ್ಯಃ ಪುತ್ರಿಕಸೇಣಸ್ತು ಸಮಾಃ ಸೋಪ್ಯೇಕವಿಂಶತಿಂ Il ave |

ಸಾತಕರ್ಣಿರ್ವರ್ಷಮೇಕಂ ಭವಿಷ್ಯತಿ ನರಾಧಿಪಃ! ಅಷ್ಟಾವಿಂಶತ್ತು ವರ್ಷಾಣಿ ಶಿವಸ್ವಾಮಾ ಭವಿಷ್ಯತಿ | ೩೪೮ |!

ರಾಜಾ ಗೌತಮಿಸಾಪುತ್ರ ಏಕವಿಂಶತ್ಸಮಾ ನೃಷು | ಏಕೋನವಿಂಶತಿಂ ರಾಜಾ ಯಜ್ಞ ಶ್ರೀಃ ಸಾತಕರ್ಣ್ಯಥ h ave Il

೩೪೬. ತರುವಾಯ ನೇಮಿಕೃಷ್ಣನು ಇಪ್ಪತ್ತೈದು ಸಂವತ್ಸರಗಳವಕೆಗೂ ರಾಜನಾಗುವನು. ಅವನಂತರ ಹಾಲನೆಂಬ ರಾಜನು ಒಂದು ವರ್ಷಮಾತ್ರ ಭೂಪತಿ ಯಾಗುವನು.

೩೪೭. ತರುವಾಯ ಮಹಾಬಲಿಷ್ಮರಾದ ಏಳೆಂಟು ಜನ ರಾಜರುಗಳು ಐದ್ಭೆದು ವರ್ಷಗಳು ರಾಜ್ಯಸರಿಪಾಲನೆ ಮಾಡುವರು. ತರುವಾಯ ಪುತ್ರಿಕಸೇಣನೆಂಬ ರಾಜನು ಜನಿಸಿ ಇಪ್ಪತ್ತೊ ಂದು ವರ್ಷಗಳು ರಾಜ್ಯವನ್ನು ಪಾಲಿಸುವನು.

೩೪೮. ತರುವಾಯ ಸಾತಕರ್ಣಿಯೆಂಬ ನರಾಧಿಪನು ಒಂದುವರ್ಷ ಮಾತ್ರ ರಾಜ್ಯವನ್ನು ಪಾಲಿಸುವನು. ಅನಂತರ ಶಿವಸ್ವಾಮಿಯು ಇಪ್ಪತ್ತೆ ೦ಂಟು ವರ್ಷಗಳು ಪ್ರಭುವಾಗಿ ಪಾಲಿಸುವನು.

೩೪೯. ಬಳಿಕ ಗೌತಮಾ ಪುತ್ರನಾದ ಮಹಾರಾಜನು ಇಪ್ಪತ್ತೊ ಅದು ವರ್ಷಗಳು ಪ್ರಜೆಗಳನ್ನು ಪಾಲಿಸುವನು. ಅನಂತರ ಸಾತಕರ್ಣನ ಪುತ್ರನಾದ ಯಜ್ಞಶ್ರೀ ಎಂಬ ಮಹಾರಾಜನು ಹತ್ತೊಂಭತ್ತು ವರ್ಷಗಳು ಭೂಪತಿ ಯಾಗಿರುವನು.

82

ಅಧ್ಯಾಯ ೩೩

ಷಡೇವ ಭವಿತಾ ತಸ್ಮಾತ್‌ ದ್ವಿಜಯಸ್ತು ಸಮಾ ನೃಪಃ! ದಂಡಶ್ರೀಃ ಸಾತಕರ್ಣೀ ತಸ್ಯ ಪುತ್ರಃ ಸಮಾಸ್ತ್ರಯಃ ll ೩೫೦ Il

ಪುಲೋವಾಸಿ ಸಮಾಃ ಸಪ್ತ ಅನ್ಯೇಷಾಂ ಭವಿಷ್ಯತಿ | ಇತ್ಯೇತೇ ವೈ ನೃಪಾಸ್ತ್ರಿಂಶದಾಂಧ್ರಾ ಭೋಶ್ಚ್ಯಂತಿ ಯೇ ಮಹೀಂ ೩೫೧ |

ಸಮಾಃ ಶತಾನಿ ಚತ್ವಾರಿ ಪಂಚ ಸಡ್ಟೈ ತಥೈವ ಚ| ಆಂಧ್ರಾಣಾಂ ಸಂಸ್ಥಿ ತಾಃ ಪಂಚ ತೇಷಾಂ ವಂಶಾಃ ಸಮಾಃ ಪುನಃ |! ೩೫೨

ಸಪ್ರ್ರೈವ ತು ಭವಿಷ್ಯಂತಿ ದಶಾಭೀರಾಸ್ತತೋ ನೃಪಾಃ! ಸಪ್ತ ಗರ್ದಭಿನಶ್ಚಾ ಪಿ ತತೋ ದಶ ನೈ ಶಕಾಃ | ೩೫೩

೩೫೦. ಅವನ ನಂತರ ವಿಜಯನೃಪಾಲನು ಆರು ವರ್ಷಗಳು ವಾತ್ರ ಪ್ರಜೆಗಳನ್ನು ಪಾಲಿಸುವನು. ಬಳಿಕ ಸಾತಕರ್ಣನ ಕುಮಾರನಾದ ಫಂಡಶ್ರೀ ಎಂಬುವನು ಮೂರು ವರ್ಷಗಳು ಪ್ರಜೆಗಳನ್ನು ಪಾಲಿಸುವನು.

೩೫೧. ಅವರ ತರುವಾಯ ಪುಲೋಮನು ಏಳು ವರ್ಷಗಳು ರಾಜ್ಯವನ್ನು ಪಾಲಿಸುವನು. ಅವನಂತೆ ಅನ್ಯರಾಜರೂ ಸಹ ಕೆಲವು ಕಾಲ ರಾಜ್ಯವನ್ನು ಪಾಲಿಸುವರು. ಅವರ ತರುವಾಯ ಆಂಧ್ರರು ಮೂವತ್ತು ವರ್ಷಗಳು ದೇಶಗಳನ್ನು ಆಳುವರು.

೩೫೨. ಹೀಗೆ ಆಂಧ್ರರು ಐದು ವಂಶದವರು ಒಂದು ಸಾವಿರದ ಐದುನೂರು ವರ್ಷಗಳವರೆಗೂ ರಾಜ್ಯವನ್ನು ಆಳುವರು. ಆಂಧ್ರರ ಕಾಲವು ಅಲ್ಲಿಯವರೆಗೂ ವ್ಯಾಪ್ತ ವಾಗಿರುವುದು.

೩೫೩. ಅನಂತರ ಆಭೀರರು ಹದಿನೇಳು ವರ್ಷಗಳು ರಾ ವನ್ನಾಳುವರು. ಆಭೀರ ರಾಜರು ಸುಪ್ರಸಿದ್ಧರಾಗಿಯೂ ಮಹಾಶೂರರಾಗಿಯೂ ಇರುವರು. ಅನಂತರ ಗರ್ದಭಿನರು ಏಳು ವರ್ಷಗಳೂ, ತರುವಾಯ ಶಕರು ಹತ್ತು ಸಂವತ್ಸರಗಳೂ ರಾಜ್ಯವಾಳುವರು.

83

ಶ್ರೀಮದ್ವಾಯುಪುರಾಣಂ

ಯವನಾಷ್ಟ್‌ ಭವಿಷ್ಯಂತಿ ತುಷಾರಾಸ್ತು ಚತುರ್ದಶ | ತ್ರಯೋದಶ ಮರುಂಡಾಶ್ಚ ಮೌನಾ ಹೃಷ್ಟಾದಶೈನ ತು Il ೩೫೪ |

ಅಂಧ್ರಾ ಭೋಕ್ಷ್ಯಂತಿ ವಸುಧಾಂ ಶತೇದ್ವೇಚ ಶತಂ ಚೈ ಶತಾನಿ ತ್ರೀಣ್ಯಶೀತಿಂ ಭೋಕ್ಷ್ಯಂತಿ ನಸುಧಾಂ ಶಕಾಃ Il ೩೫೫ |!

ಅಶೀತಿಂ ಚೈನ ವರ್ಷಾಣಿ ಭೋಕ್ತಾರೋ ಯವನಾ ಮಹೀಂ | ಪಂಚವರ್ಷಶತಾನೀಹ ತುಷಾರಾಣಾಂ ಮಹೀ ಸ್ಮ ಎತೌಃ 1 ೩೫೬ I

ಶತಾನ್ಯರ್ದೃ ಚತುರ್ಥಾನಿ ಭವಿತಾರಸ್ತ್ರಯೋದಶ। ಮರುಂಡಾ ವೃಷಲೈಃ ಸಾರ್ದ್ವಂ ಭಾವ್ಯಾನ್ಯಾನ್ಲೇಚ್ಛ ಜಾತಯಃ || ೩೫೭

೩೫೪. ಬಳಿಕ ಯವನರು ಏಳು ವರ್ಷಗಳೂ, ತರುವಾಯ ತುಷಾರರು ಹದಿನೆಲ್ಲು ವರ್ಷಗಳೂ, ಮರುಂಡರು ಹದಿಮೂರು ವರ್ಷಗಳೂ, ಮೌನರು ಹದಿನೆಂಟು ವರ್ಷಗಳೂ ರಾಜ್ಯಭಾರ ಮಾಡುವರು.

೩೫೫. ಹೀಗೆ ಆಂಧ್ರರು ಮುನ್ನೂರು ವರ್ಷಗಳೂ, ಶಕರು ಮುನ್ನೂರು ಎಂಭತ್ತು ಸಂವತ್ಸರಗಳೂ ಭೂಮಿಯನ್ನು ಚಕ್ರವರ್ತಿಗಳಾಗಿ ಸುಖದಿಂದ ಪರಿಪಾಲಿಸುನರು.

೩೫೬. ಅನಂತರ ಯವನರು ಭೂಮಿಯನ್ನು ಎಂಭತ್ತು ವರ್ಷಗಳವರೆಗೂ ಸುಖವಾಗಿ ಅಳುವರು. ಅವರ ತರುವಾಯ ತುಷಾರರು ಐದುನೂರು ವರ್ಷಗಳು ಭೂಮಂಡಲವನ್ನು ಪಾಲಿಸುವರು.

೩೫೭. , ಬಳಿಕ ಮರುಂಡರೂ, ಶೂದ್ರರೂ ಇವರು ಇನ್ನೂ ರು ಹದಿಮೂರು ವರ್ಷಗಳು ಭೂಭಾರವನ್ನು ವಹಿಸುವರು. ಮರುಂಡಾದಿಗಳು ಮ್ಲೆಚ್ಛ ಜಾತಿಗೆ ಸೇರಿರುವರು. ಇವರು ರಾಜ್ಯವನ್ನಾ ಳುವರು.

84

ಅಧ್ಯಾಯ ೩೭

ಶತಾನಿ ತ್ರೀಣಿ ಭೋಕ್ಸ್ಯಂತಿ ಮ್ಲೆ (ಚ್ಯಾ ಏಕಾದಶೈವ ತು! ತಚ್ಛನ್ನೇನ ಕಾಲೇನ ತತಃ ಕೋಲಿಕಿಲಾ ವೃಷಾಃ || ೩೫೪

ತತಃ ಕೋಲಿಕಿಲೇಭ ಶೆ ನಿಂಧ್ಯಶಕ್ತಿರ್ಭವಿಷ್ಯತಿ | ಸಮಾಃ ಷಣ್ಣವತಿಂ ಜ್ಞಾತ್ವಾ ಪೃಥಿವೀಂ ಸಮೇಷ್ಕತಿ ೩೫೯!

ವೃಷಾನ್‌ ವೈ ದಿಶಕಾಂಶ್ಹಾಪಿ ಭವಿಷ್ಯಾಂಶ್ಚ ನಿಬೋಧತ | ಶೇಷಸ್ಯ ನಾಗರಾಜಸ್ಯ ಪುತ್ರಃ ಸ್ವರಪುರಂಜಯಃ | ೩೬೦ Il

ಭೋಗೀ ಭವಿಷ್ಯತೇ ರಾಜಾ ನೃಪೋ ನಾಗಕುಲೋದ್ವಹಃ | ಸದಾಚಂದ್ರಸ್ತು ಚಂದ್ರಾಶೋ ದ್ವಿತೀಯೋ ನಖವಾಂಸ್ತ್ರಥಾ |! ೩೬೧ Il

೩೫೮. ಅವರನಂತರ ಮ್ಲೇಚ್ಛರು ಮುನ್ನೂ ರಹನ್ನೊಂದು ಸಂವತ್ಸರಗಳು ಭೂಸಾಮ್ರಾ ಜ್ಯವನ್ನ ನುಭವಿಸುವರು. ತದನಂತರ ಕೋಲಿಕಿಲನಾಮಕರಾದ ಶೂದ್ರರು ಪ್ರಚ್ಛನ್ನವಾಗಿ ಕೆಲವುಕಾಲ ಸಾಮ್ರಾಜ್ಯಸದವಿಯನ್ನು ಅನುಭನಿಸುವರು.

೩೫೯. ಮಧ್ಯದಲ್ಲಿ ಕೋಲಿಕಿಲರೆಂಬ ಶೂದ್ರರಿಗೆ ವಿಂಧ್ಯಗಿರಿಯಲ್ಲಿ ವಾಸಿಸುವ ಜನರ ಸಹಾಯವುಂಟಾಗಿ, ಮತ್ತು ತೊಂಭತ್ತಾರು ವರ್ಷಗಳು ಭೂಮಂಡಲವನ್ನಾಳುವರು.

೩೬೦. ಈಗ ವೃಷರನ್ನೂ ಪರದೇಶದವರಾಗಿ ಬರುವ ಇತರ ಜಾತೀಯರನ್ನೂ ನಿರೂಪಿಸುವೆನು ಕೇಳಿಕೆಂದನು.

೩೬೧. ಸರ್ಪಗಳಿಗೆ ರಾಜನಾದ ಆದಿಶೇಷನ ಕುಮಾರನೂ, ನಾಗಕುಲ ಸಂಭೂತನೂ ಆದ ಸ್ವರೆಪುರಂಜಯನೆಂಬುವನು ಮನುಷ್ಯ ರೂಪದಿಂದ ಅವತರಿಸಿ ಭೂಮಿಗೆ ಸತಿಯಾಗುವನು. ಅವನ ನಂತರ ಚಂದ್ರಾಂಶನೂ ನಖವಂತನೂ ಆದ ಸದಾ ಚಂದ್ರನಾಮಕನಾದ ರಾಜನು ಭೂಮಿಯನ್ನು ಪಾಲಿಸುವನು.

85

ಶ್ರೀಮದ್ವಾಯುಪುರಾಣಂ

ಧನಧರ್ಮಾ ತತಶ್ಚಾಸಿ ಚತುರ್ಥೋ ವಿಂಶಜಃ ಸ್ಮ 3! ಭೂತಿನಂದಸ್ತತಶ್ತಾಪಿ ವೈದೇಶೇ ತು ಭವಿಷ್ಯತಿ | ೩೬೨॥

ಅಂಗಾನಾಂ ನಂದನಸ್ಕಾಂತೇ ಮಧುನಂದಿರ್ಭವಿಷ್ಯತಿ | ತಸ್ಯ ಭ್ರಾತಾ ಯವೀಯಾಂಸ್ತು ನಾಮ್ನಾ ನಂದಿಯಶಾಃ ಕಲ

ತಸ್ಕಾನ್ವಯೇ ಭವಿಷ್ಯಂತಿ ರಾಜಾನಸ್ತೇ ತ್ರಯಸ್ತು ವೈ | ದೋಹಿತ್ರಃ ಶಿಶುಕೋ ನಾಮ ಪುರಿಕಾಯಾಂ ನೃಪೋಃಭವತ್‌ 1 ೩೬೪ |

ವಿಂಧ್ಯಶಕ್ತಿ ಸುತಶ್ವಾ ಪಿ ಪ್ರವೀರೋ ನಾಮ ವೀರ್ಯವಾನ್‌ | ಭೋಕ್ಷ್ಯಂತಿ ಸಮಾ ಷಸ್ಮಿಂ ಪುರೀಂ ಕಾಂಚನಕಾಂಚೆವೈ ೩೬೫

ಯಶ್ಚ್ಯಂತಿ ವಾಜಪೇಯೈಶ್ಚ ಸಮಾಪ್ತವರದಸ್ತಿಣೈಃ | ತಸ್ಯ ಪುತ್ರಾಸ್ತು ಚತ್ತಾರೋ ಭವಿಷ್ಯಂತಿ ನರಾಧಿಪಾಃ | aa Il

೩೬೨, ತರುವಾಯ ನಾಲ್ಕನೆಯ ಧನಧರ್ಮನು ಇಪ್ಪತ್ತನೆಯ ದೊರೆಯಾಗಿ ಭೂಮಿಯನ್ನು ರಕ್ಷಿಸುವನು. ಅನೆಂತರ ಭೂತಿನಂದನು ವಿದೇಶದಲ್ಲಿ ರಾಜನಾಗಿ ಆಳುವನು.

೩೬೩. ಅಂಗದೇಶದ ರಾಜನಾದ ನಂದನನ ಶರುವಾಯ ಮಧುನಂದಿಯು ದೊರೆಯಾಗುವನು. ಅವನಾದ ಬಳಿಕ ಅವನ ಕಿರಿಯ ತಮ್ಮನಾದ ನಂದಿಯಶಸನು ಬಹುಕಾಲ ರಾಜ್ಯಭಾರವನ್ನು ವಹಿಸುವನು.

೩೬೪. ನಂದಿಯಶಸಿನ ವಂಶದಲ್ಲಿ ಮೂನರು ರಾಜರು ಉದ್ಭವಿಸುವರು. ಅವನ ಮೊಮ್ಮಗನಾದ ಶಿಶುಕನೆಂಬುವನು ಪುರಿಕಾನಗರಿಗೆ ರಾಜನಾಗುವನು.

೩೬೫. ವಿಂಧ್ಯಶಕ್ತಿಯ ಕುಮಾರನೂ, ಶಕ್ತಿವಂತನೂ ಆದ ಪ್ರವೀರನೆಂಬ ಮಹಾರಾಜನು ಅರವತ್ತು ವರ್ಷಗಳಕಾಲ ಕಾಂಚನಕ ನಗರಿಯಲ್ಲಿ ಪ್ರಜಾಪಾಲಕ ನಾಗುವನು.

೩೬೬. ಪ್ರನೀರಮಹಾರಾಜನು ಸಂಪೂರ್ಣವಾದ ದಕ್ಷಿಣೆಯಿಂದ ಸಹಿತ ವಾದ ವಾಜಪೇಯ ಯಾಗಗಳನ್ನು ಮಾಡುವನು. ಅವನಿಗೆ ನಾಲ್ವರು ಕುಮಾರರು ಜನಿಸಿ ರಾಜರಾಗುನರು.

86

ಅಧ್ಯಾಯ ೩೭

ನಿಂಧ್ಯಕಾನಾಂ ಕುಲೇತೀತೇ ನೃಸಾ ವೈ ಬಾಹ್ಲಿ ಕಾಸ್ತ್ರಯಃ

ಸುಪ್ರತೀಕೋ ನಭೀರಸ್ತು ಸಮಾ ಭೋಸ್ಷ್ಯತಿ ತ್ರಿಂಶತಿಂ ೩೬೭ | ಶಕ್ಕಮಾ ನಾಮ ವೈ ರಾಜಾ ಮಾಹಿಷೀನಾಂ ಮಹೀಪತಿಃ | ಪುಸ್ಪಮಿತ್ರಾ ಭವಿಷ್ಯಂತಿ ಸಟ್ಟಮಿತ್ರಾಸ್ತ್ರಯೋದಶ | ೩೬೮ |

ಮೇಕಲಾಯಾಂ ನೃಪಾಃ ಸಪ್ತ ಭವಿಷ್ಯಂತಿ ಸತ್ತಮಾಃ | ಕೋಮಲಾಯಾಂ ತು ರಾಜಾನೋ ಭವಿಷ್ಯಂತಿ ಮಹಾಬಲಾಃ 1 ೩೬೯!

ಮೇಘಾ ಇತಿ ಸಮಾಖ್ಯಾತಾ ಬುದ್ಧಿ ಮಂತೋ ನನೈವ ತು | ನೈಷಧಾಃ ಪಾರ್ಥಿವಾಃ ಸರ್ವೇ ಭವಿಸ್ಯಂತ್ಯಾಮನುಕ್ಷಯಾತ್‌ 1 ೩೭೦॥

ನಲನಂಶಪ್ರಸೂತಾಸ್ತೇ ವೀರ್ಯವಂತೋ ಮಹಾಬಲಾಃ | ಮಾಗಧಾನಾಂ ಮಹಾವೀರ್ಯೋ ನಿಶ್ಚಸ್ಫಾನಿರ್ಭವಿಷ್ಯತಿ | ೩೭೧॥

೩೬೭. ವಿಂಧ್ಯಕರ ವಂಶವು ಕಳೆದುಹೋಗಲು ಬಾಹ್ಲಿಕರು ರಾಜರಾಗುವರು. ಅವರು ಮೂವರಿರುವರು. ಅವರು ಸುಪ್ರತೀಕ ಸಭೀಕರಿಂದ ಕೂಡಿ ಸಮನಾಗಿ ಮೂವತ್ತು ವರ್ಷಗಳು ಪ್ರಜೆಗಳನ್ನು ಪಾಲಿಸುವರು.

೩೬೮. ತರುವಾಯ ಶಕ್ಯಮನೆಂಬ ಮಹೀಪತಿಯು ಮಹಿಷೀನಾಮಕ ದೇಶಕ್ಕೆ ರಾಜನಾಗಿ ಪ್ರಜಾರಕ್ಷಕನಾಗುವನು. ಅವನನಂತರ ಪುಷ್ಪಮಿತ್ರ ಸಟ್ಟಮಿತ್ರಾದಿ ಹದಿಮೂರುಜನ ರಾಜರು ಪ್ರಜೆಗಳನ್ನು ರಕ್ಷಿಸುವರು.

೩೬೯. ಮೇಕಲದೇಶದಲ್ಲಿ ಮಹಾನುಭಾವರೂ, ಉತ್ತಮರೂ ಆದ ಏಳು ಜನ ಮಹಾರಾಜರು ಪ್ರಜಾಪಾಲಕರಾಗುವರು. ಆಗ ಕೋಮಲದೇಶದಲ್ಲಿ ಮಹಾಬಲ ಶಾಲಿಗಳಾದ ಅನೇಕ ರಾಜರು ಪ್ರಜಾರಂಜಕರಾಗುವರು.

೩೭೦. ಮೇಘನಾಮಕರೂ, ಮಹಾಬುದಿ ಶಾಲಿಗಳೂ ನವಸಂಖ್ಯಾಕರೂ ಆದ ಮಹಾರಾಜರು ನಿಷಧದೇಶಾಧಿಪತಿಗಳಾಗಿ ಬಹುಕಾಲ ಸುಖವಾಗಿ ಪ್ರಜೆಗಳನ್ನು ಪಾಲಿಸುವರು.

೩೭೧. ನಲವಂಶದಲ್ಲಿ ಸಂಭೂತರೂ, ಮಹಾಬಲಶಾಲಿಗಳೂ, ಮಹಾಶಕ್ತರೂ ಆದ ಅನೇಕ ಮಹಾರಾಜರು ಭೂಮಿಯನ್ನು ರಕ್ಷಿಸುವರು. ಆಗ ಮಹಾನೀರ್ಯ ವಂತನಾದ ನಿಶ್ಚಸ್ಫಾನಿಯು ಮಗಧದೇಶದ ರಾಜನಾಗಿ ಪ್ರಜೆಗಳನ್ನು ಪಾಲಿಸುವನು.

87

ಶ್ರೀಮದ್ವಾಯುಪುರಾಣಂ ಉತ್ಸಾದ್ಯ ಪಾರ್ಥಿವಾನ್‌ ಸರ್ವಾನ್ಸೋಃನ್ಯಾನ್‌ ವರ್ಹಾನ್‌ ಕರಿಷ್ಕತಿ | ಕೈವರ್ತಾನ್‌ ಪಂಚಕಾಂ ಶ್ಚೈವ ಪುಲಿಂದಾನ್‌ ಬ್ರಾಹ್ಮಣಾಂಸ್ತ್ರಥಾ | ೩೭೨

ಸ್ಥಾ ಸಯಿಷ್ಕಂತಿ ರಾಜಾನೋ ನಾನಾದೇಶೇಷು ತೇಜಸಾ | ವಿಶ್ವಸ್ಫಾನಿರ್ಮಹಾಸತ್ತೋ ಯುದ್ಧೇ ವಿಷ್ಣು ಸಮೋ ಬಲೀ 1 ೩೭೩॥

ವಿಶ್ವಸ್ಫಾನಿರ್ನರಪತಿಃ ಕ್ಲೀಬಾಕೃತಿರಿವೋಚ್ಯತೇ ! ಉತ್ಪಾದಯಿತ್ವಾ ಕ್ಷತ್ರಂ ತು ಕ್ಷತ್ರಮನ್ರತ್‌ ಕರಿಷ್ಯತಿ Il ೩೭೪

ದೇವಾನ್‌ ಪಿತ್ಸಂಶ್ಚ ವಿಪ್ರಾಂಶ್ಚ ತರ್ಸಯಿತ್ವಾ ಸಕೃತ್ಪುನಃ | ಜಾನ್ಹ ವೀತೀರಮಾಸಾದ್ಯ ಶರೀರಂ ಯಸ್ಯತೇ ಬಲೀ 1 ೩೭೫

ಸನ್ಯಸ್ಯ ಸ್ವಶರೀರಂ ತು ಶಕ್ರಲೋಕಂ ಗಮಿಷ್ಯತಿ | ನವನಾಕಾಸ್ತು ಭೋಕ್ಸ್ಯಂತಿ ಪುರೀಂ ಚಂಪಾವತೀಂ ನೃಪಾಃ ೩೭೬ Il

| ೭೨-೩೭೩. ನಿಶ್ವೈಸ್ಟಾನಿಯು ಮಹಾಬಲಶಾಲಿಯೂ, ಅತ್ಮಂಶ ಸಮರ್ಥನೂ, ಸಮರದಲ್ಲಿ ವಿಷ್ಣುವಿಗೆ ಸಮಾನವಾದ ಶಕ್ತಿವಂತನೂ ಆಗಿರುವನು. ಆದುದರಿಂದ ಅವನು ಸಮಸ್ತರಾದ ದುಷ್ಟರಾಜರನ್ನು ಮೂಲೋತ್ಸಾಟನಮಾಡಿ ಅನ್ಯವರ್ಣದವರನ್ನು ರಾಜನನ್ನಾಗಿ ವಾಡುವನು. ಮತ್ತು ಕೈವರ್ತಕರು, ವಂಚಕರು, ಪುಲಿಂದರು, ಬ್ರಾಹ್ಮಣರು ಇವರೇ ಮೊದಲಾದವನ್ನು ನಾನಾ ದೇಶಗಳಲ್ಲಿ ಸ್ವಶಕ್ತಿ ಯಿಂದ ಸ್ಥಾ ನಿಸುವನು.

೩೭೪-೩೭೬. ವಿಶ್ವಸ್ಫಾನಿಯಾದ ಮಹಾರಾಜನು ನೋಡಲು ನಪುಂಸಕ ನಂತೆ ಇದ್ದರೂ ದುಷ್ಟರಾದ ಕ್ಷತ್ರಿಯರನ್ನು ತೆಗೆದುಹಾಕಿ ಇತರರನ್ನು ಅವನು ಸಾ ಪಿಸುವನು. ಶೂರನಾದ ಮಹಾರಾಜನು ದೇವತೆಗಳು, ಪಿತೃಗಳು ಮತ್ತು ಬ್ರಾಹ್ಮಣರು ಇವರೇ ಮೊದಲಾದವರನ್ನು ತೃಪ್ತಿಗೊಳಿಸಿ, ಗಂಗಾತೀರವನ್ನು ಹೊಂದಿ ಸರ್ವಸ್ವವನ್ನೂ ತ್ಯಾಗಮಾಡಿ ನಿಯಮದಿಂದ ಧ್ಯಾನಿಸಿ, ತರುವಾಯ ಸ್ವರ್ಗಲೋಕ ವನ್ನು ಹೊಂದುವನು. ಅವನನಂತರ ನವನಾಕರೆಂಬ ಮಹಾರಾಜರು ಚಂಪಾವತೀ ನಗರಿಯಲ್ಲಿ ಪ್ರ ಜಾಪಾಲಕರಾಗಿರುವರು.

88

ಅಧ್ಯಾಯ ೩೭

ಮಹುರಾಂ ಪುರೀಂ ರಮ್ಯಾಂ ನಾಗಾ ಭೋಕ್ಷ್ಯಂತಿ ಸಪ್ತ ವೈ! ಅನುಗಂಗಂ ಪ್ರಯಾಗಂ ಸಾಕೇತಂ ಮಗಧಾಂಸ್ತಥಾ !! ಏತಾಂಜನಪದಾನ” ಸರ್ವಾನ್‌ ಭೋಕ್ಷ್ಯಂತೇ ಗುಪ್ತವಂಶಜಃ 1 ೩೭೭!

ನಿಷಧಾನ” ಯದುಕಾಂ ಶ್ಹೆ 4ನ ಶೈಶೀತಾನ್‌ ಕಾಲತೋಪಕಾನ್‌ | ಏತಾಂಜನಪದಾನ್‌ ಸರ್ವಾನ್‌ ಭೋಶ್ಚ್ಯಂತಿ ಮಣಿಧಾನ್ಯಜಾಃ ೩೭೮ [|

ಕೋಶಲಾಂ ಶ್ವಾಂಧ್ರಪೌಂಡ್ರಾಶ್ಚ ತಾಮ್ರಲಿರ್ಪ್ಸಾ ಸಸಾಗರಾ೯ | ಚಂಪಾಂ ಚೈವ ಪುರೀಂ ರಮ್ಯಾಂ ಭೋಕ್ಸ್ಯಂತಿ ದೇವರಕ್ಷಿತಾಂ | ೩೭೯॥

ಏತಾಂಜನಪದಾನ್‌ ಸರ್ವಾನ್‌ ಪಾಲಯಿಷ್ಯತಿ ವೈ ಗುಹಃ || ೩೮೦

ಸ್ತ್ರೀರಾಸ್ಟ್ರಂ ಭಕ್ಷ್ಯಕಾಂಶ್ಲೈೈನ ಭೋಕ್ಸ್ಯತೇ ಕನಕಾಹ್ವಯಃ | ತುಲ್ಕಕಾಲಂ ಭವಿಷ್ಯಂತಿ ಸರ್ವೇ ಹ್ಯೇತೇ ಮಹೀಕ್ಷಿತಃ Il ೩೮೧ |

೩೭೭. ಸಮಯದಲ್ಲಿ ನಾಗನಾಮಕರಾದ ರಾಜರು ಏಳು ವರ್ಷಗಳು ಸುಂದರವೂ, ಸರ್ವಸಂಸತ್ಸಮಸ್ತಿತವೂ ಆದ ಮಧುರಾಪುರಿಯನ್ನಾಳುವರು. ತರುವಾಯ ಗುಪ್ತವಂಶಜ ರಾಜರು ಗಂಗಾತೀರಗಶವಾದ ಪ್ರಯಾಗಕ್ಷೇತ್ರವನ್ನೂ, ಸಾಕೇತನಗರಿಯನ್ನೂ. ಮಗಧದೇಶನನ್ನೂ, ಇವೇ ಮೊದಲಾದ ದೇಶಗಳನ್ನೂ ಆಳುವರು.

೩೭೮. ಅದೇ ಕಾಲದಲ್ಲಿಯೇ ಮಣಿಧಾನ್ಯವಂಶದವರು ನಿಷಧ, ಯದುಕ,

ಶೈಶೀತ, ಕಾಲತೋಪಕ ಇವೇ ಮೊದಲಾದ ದೇಶಗಳನ್ನು ಬಹುಕಾಲ ಆಳುವರು.

೩೭೯-೩೮೦. ಅವರ ತರುವಾಯ ಗುಹನೆಂಬ ಮಹಾರಾಯನು ಕೋಶಲ, ಆಂಧ್ರ, ಸೌಂಢ್ರ, ತಾಮ್ರಲಿಸ್ತ, ಅತಿಮನೋಹರವೂ ದೇವರಕ್ಷಿಕವೂ ಆದ ಚಂಪಾಪುರೀ, ಕಲಿಂಗ, ಮಹಿಷ, ಮಹೇಂದ್ರನಿಲಯ ಇವೇ ಮೊದಲಾದ ಅನೇಕ ದೇಶಗಳನ್ನು ಧರ್ಮದಿಂದಲೂ ಸುಖದಿಂದಲೂ ಪ್ರಜೆಗಳನ್ನು ರಕ್ಷಿಸುತ್ತಾ ರಾಜ್ಯ ಭಾರವನ್ನು ಧರಿಸುವನು-

೩೮೧. ಕನಕನೆಂಬ ಮಹಾರಾಜನು ಸ್ತ್ರೀರಾಷ್ಟ್ರ ಮತ್ತು ಭಕ್ಷ ವೆಂಬ ದೇಶವನ್ನು ಸುಖವಾಗಿ ಪರಿಪಾಲನೆ ಮಾಡುವನು. ಮೇಲೆ ನಿರೂಪಿಸಿದ ರಾಜರೆಲ್ಲರೂ ಸಮಕಾಲದಲ್ಲಿಯೇ ರಾಜ್ಯಪಾಲನೆ ಮಾಡುವರು.

89

ಶ್ರೀಮೆಟ್ಟಾಇುಷುರಾಣಂ ಅಲ್ಪಪ್ರಸಾದಾ ಹ್ಯನ್ನತಾ ಮಹಾಕ್ರೋಧಾಃ ಹ್ಯಧಾರ್ಮಿಕಾಃ | ಭವಿಷ್ಯಂತೀಹ ಯವನಾ ಧರ್ಮತಃ ಕಾಮತೋರ್ಥತಃ ೩೮೨

ನೈವ ಮೂರ್ದಾಭಿಸಿಕ್ತಾಸ್ತ್ರೇ ಭವಿಷ್ಯಂತಿ ನರಾಧಿಪಾಃ | ಯುಗದೋಷದುರಾಚಾರಾ ಭವಿಷ್ಯಂತಿ ನೃಪಾಸ್ತು ತೇ ೩೮೩॥

ಸ್ತ್ರೀಣಾಂ ಬಲನಧಥೇನೈನ ಹತ್ವಾ ಚೈನ ಪರಸ್ಪರಂ। ಭೋಷ್ಷ್ಯಂತಿ ಕಲಿಶೇಷೇ ತು ವಸುಧಾಂ ಪಾರ್ಥಿವಾಸ್ತಥಾ ೩೮೪

ಉದಿತೋದಿತನಂಶಾಸ್ತ್ರೇ ಉದಿತಾಸ್ತಮಿತಾಸ್ತ್ರಥಾ | ಭನಿಷ್ಯಂತೀಹ ಪರ್ಯಾಯೇ ಕಾಲೇನ ಸೃಥಿನೀಕ್ಷಿತಃ Il ೩೮೫ Il

೩೮೨. ಅವರ ತರುವಾಯ ಧರ್ಮಾರ್ಥಕಾಮಗಳಿಗೆ ವಶರಾದ ಯವನ ರಾಜರು ಅಲ್ಪಪ್ರಸಾದವಂತರೂ, ಅನೃಕವಾನಿಗಳೂ, ಮಹಾಕೋಪಿಷ್ಮರೂ, ಅಧಾರ್ಮಿಕರೂ ಆಗಿ ರಾಜ್ಯವನ್ನಾ ಳುವರು.

೩೮೩. ಯವನಾದಿರಾಜರು ಕ್ರಮವಾಗಿಯೂ, ಶಾಸ್ತ್ರೋಕ್ತರೀತಿಯಿಂದ ಪಟ್ಟಾಭಿಷಕ್ತರಾಗದೇ ಬಲಾತ್ಕಾರದಿಂದ ಪರರ ರಾಜ್ಯವನ್ನು ಆಕ್ರಮಿಸಿದವರೂ, ಯುಗದೋಷದಿಂದ ದುರಾಚಾರಿಗಳೂ, ಕ್ರೂರಕರ್ಮಿಗಳೂ ಆಗಿರುವರು.

೩೮೪. ಮತ್ತು ಕಲಿಕಾಲದ ಕೊನೆಯ ಭಾಗದಲ್ಲಿ ಕೆಲವು ರಾಜರು ಸ್ತ್ರೀಹತ್ಯ, ಬಾಲಹತ್ಯಾದಿಗಳನ್ನು ಮಾಡಲು ಸ್ವಲ್ಪವೂ ಹಿಂಜರಿಯದೇ ಪರಸ್ಪರ ದ್ವೇಷಾಸೂಯೆ ಗಳಿಂದ ಕಲಹವನ್ನು ಮಾಡಿ ಇತರರ ರಾಜ್ಯವನ್ನು ಆಕ್ರಮಿಸುವರು.

೩೮೫. ತರುವಾಯ ಕಾಲಾನುಸಾರವಾಗಿ ಉದಿತೋದಿವೆಂಶದವರೂ, ಉದಿತಾಸ್ತ ಮಿತ ವಂಶದವರೂ ಆದ ಮಹಾರಾಜರುಗಳು ಪರ್ಯಾಯಕ್ರಮದಿಂದ ಭೂಮಿಯನ್ನು ಆಳುವರು.

೨೦

ಅಭ್ಯಾಲಕು ೩೭

ನಿಹೀನಾಸ್ತು ಭವಿಷ್ಯಂತಿ ಧರ್ಮತಃ ಕಾಮತೋರ್ಥತಃ | ತೈರ್ನಿಮಿಶ್ರಾ ಜನಪದಾ ಮ್ಲೇಚ್ಛಾಚಾರಾಶ್ಚ ಸರ್ವಶಃ ೩೪೬

ನಿಷರ್ಯಯೇನ ವರ್ತಂತೇ ನಾಶಯಿಷ್ಯಂತಿ ವೈ ಪ್ರಜಾಃ | ಲುಬ್ಭಾನೃತರತಾಶ್ಚೈನ ಭವಿತಾರಸ್ತದಾ ನೃಪಾಃ n ೩೮೭ |

ತೇಷಾಂ ವ್ಯತೀತೇ ಸರ್ಯಾಯೇ ಬಹುಸ್ಕ್ರೀಕೇ ಯುಗೇ ತದಾ | ಲವಾಲ್ಲವಂ ಭ್ರಶ್ಯಮಾನಾ ಆಯೂರೂಪಬಲಶ್ರುತೈಃ Il ೩೮೮

ತಥಾ ಗತಾಸ್ತು ವೈ ಕಾಷ್ಮಾಂ ಪ್ರಜಾಸು ಜಗತೀಶ್ವರಾಃ | ರಾಜಾನಃ ಸಂಪ್ರಣಶ್ಯಂತಿ ಕಾಲೇನೋಸಹತಾಸ್ತ್ರದಾ | ೩೮೯

ಕಲ್ಕಿನೋಪಹತಾಃ ಸರ್ವೇ ಮ್ಲೇಚ್ಛಾ ಯಾಸ್ಯಂತಿ ಸರ್ವಶಃ | ಅಧಾರ್ಮಿಕಾಶ್ಚ ತೇಂತ್ಯರ್ಥಂ ಪಾಷಾಂಡಾಶ್ಚೆ 4ನ ಸರ್ವಶಃ i ೩೯೦

೩೮೬. ಹೀಗೆ ಕಲಿಯ ಕೊನೆಯಭಾಗದಲ್ಲಿ ರಾಜಮನೆತನದವರು ಧರ್ಮಾರ್ಥ ಕಾಮಗಳಿಂದ ರಹಿತರಾಗಿ, ಕೆಲವುವೇಳೆ ಅವುಗಳಿಂದ ಸಹಿತರಾಗಿಯೂ ಇದು, ಒಟ್ಟನಲ್ಲ ಮ್ಲೇಚ್ಛಾ ಚಾರಿಗಳೂ ಧರ್ಮವಿರೋಧಿಗಳೂ ಆಗುವರು.

೩೮೭. ಕಲಿಕಾಲದ ರಾಜರು ಪರ್ಯಾಯಕ್ರಮದಿಂದ ರಾಜ್ಯವನ್ನು ಪಡೆದು, ಕಾಮಕ್ರೋಧಾದಿಗಳಿಗೆ ವಶರೂ, ಧರ್ಮವಿರೋಧಿಗಳೂ, ಪ್ರಜಾನಾಶಕರೂ ಆಗಿ ರಾಜ್ಯವಾಳುವರು.

೩೮೮. ಇಂತಹ ರಾಜರು ಯಾದನೀಕಲಹದಿಂದ ಪುರುಷರೆಲ್ಲರೂ ಮೃತ ರಾಗಲು, ಸ್ತ್ರೀಯರಿಗೆ ಪ್ರಾಬಲ್ಯವು ಉಂಟಾಗಿ, ಕ್ರಮವಾಗಿ ಆಯುಷ್ಯ, ರೂಪ, ಬಲ ಇವುಗಳಿಂದ ಶೂನ್ಯರಾದ ರಾಜರು ಕಾಲಧರ್ಮವನ್ನೂ ಹೊಂದುವರು.

೩೮೯-೩೯೦. ಹೀಗೆ ರಾಜರು ಕಾಲವಶದಿಂದ ರಾಜ್ಯಭಾರ ಮಾಡಿ ಗತಿಸಿ ಹೋಗಲು ಕ್ರಮವಾಗಿ ಕಲಿಯುಗಾಂತ್ಯವು ಪ್ರಾರಂಭವಾಗುವುದು. ಆಗ ಸ್ವಾಮಿಯಾದ ಭಗವಂತನು ಕಲ್ಕಿಯ ಅವತಾರವನ್ನು ಮಾಡಿ, ಮ್ಲೇಚ್ಛರೂ, ಅಧಾರ್ಮಿಕರೂ, ಪಾಷಂಡಿಗಳೂ ದುಷ್ಟರೂ ಆದ ರಾಜರುಗಳನ್ನು ಸಂಪೂರ್ಣವಾಗಿ ಮೂಲೋತ್ಪಾಟನ ಮಾಡಿ ಧರ್ಮವನ್ನು ಸ್ಥಾಪಿಸುವನು.

91

ಶ್ರೀಮದ್ವಾಯುಪುರಾಣಂ

ಪ್ರನಷ್ಕೇ ನೃಸಶಜ್ಹೀ ಸಂಧ್ಯಾಶ್ಲಿಷ್ಟೇ ಕಲೌ ಯುಗೇ | ಕಿಂಚಿಚ್ಛಿ ಸ್ಟಾಃ ಪ್ರಜಾಸ್ತಾ ವೈ ಧರ್ಮೇ ನಷ್ಟೆಆಪರಿಗ್ರಹಃ ೩೪೧ Il

ಅಸಾಧನಾ ಹತಾಶ್ಚಾಸಾ ವ್ಯಾಧಿಶೋಕೇನ ಪೀಡಿತಾಃ | ಅನಾವೃಷ್ಟಿ ಹತಾಶ್ಚೈವ ಪರಸ್ಪರನಧೇನ lars I

ಅನಾಥಾ ಹಿ ಪರಿತ್ರಸ್ತ್ಯಾ ವಾರ್ತಾಮುತ್ಸ್ಯಜ್ಯ ದುಃಖಿತಾಃ | ತ್ಯಕ್ತ್ವಾ ಪುರಾಣಿ ಗ್ರಾಮಾಂಶ್ಚ ಭವಿಷ್ಯಂತಿ ವನೌಕಸಃ Il ೩೯೩॥

ಏನಂ ನೃಪೇಷು ನಷ್ಟೇಷು ಪ್ರಜಾಸ್ತ್ಯಕ್ತ್ವಾ ಗೃಹಾಣಿ ತು।

ನಷ್ಟೇ ಸ್ನೇಹೇ ದುರಾಪನ್ನಾ ಭ್ರಸ್ಟಸ್ನೇಹಾಃ ಸುಹೃಜ್ಞನಾಃ ೩೯೪

ವರ್ಣಾಶ್ರಮಪರಿಭ್ರಷ್ಟಾಃ ಸಂಕರಂ ಘೋರಮಾಸ್ಥಿ ತಾಃ | ಸರಿತ್ಸರ್ವತಸೇವಿನ್ಕೋ ಭವಿಷ್ಯಂತಿ ಪ್ರಜಾಸ್ತದಾ IW aes

೨೯೧. ಹೀಗೆ ಕಲಿಕಾಲ ಮುಗಿದು ಸಂಧಿಕಾಲವು ಪ್ರಾಪ್ತವಾಗಿ, ರಾಜರೆಂಬ ಶಬ್ದವೇ ನಿರ್ನಾಮವಾಗುವುದು, ಅವಶಿಷ್ಟರಾದ ಜನರು ಅಶ್ರಯಶೂನ್ಯರಾಗುವರು. ಧರ್ಮಗಳೆಲ್ಲವೂ ಸಂಪೂರ್ಣವಾಗಿ ನಾಶವಾಗುವುವು.

೩೯೨-೩೯೩. ಹೀಗೆ ದೇಶವು ರಾಜರಿಲ್ಲದೆ ಅರಾಜಕವಾಗಲು ಪ್ರಜೆಗಳು ಸಾಧನರಹಿತರೂ, ಶಾಂತಿಶೂನ್ಯರೂ. ರೋಗೋಪದ್ರವಾದಿಗಳಿಂದ ಪೀಡಿತರೂ, ಅನಾವೃಸ್ಟಿಯಿಂದಲೂ, ಅನ್ಯೋನ್ಯಕಲಹದಿಂದಲ್ಲೂ, ಪರಸ್ಪರ ವಧೆಯಿಂದಲೂ ಅನಾಥರೂ ಆಗುವರು. ಮತ್ತು ಹೆದರಿ ತಮ್ಮ ಜೀವನವನ್ನು ಬಿಟ್ಟು ಗ್ರಾಮನಗರಾದಿ ಗಳನ್ನು ತ್ಯಜಿಸಿ ಬೆಟ್ಟಗುಡ್ಡಗಳನ್ನು ಆಶ್ರಯಿಸುವರು.

೩೯೪-೩೯೫. ಹೀಗೆ ರಾಜರೆಲ್ಲರೂ ನಷ್ಟರಾಗಿ ಅರಾಜಕವಾಗಲು ಪ್ರಜೆಗಳು ದಿಕ್ಕಿಲ್ಲದೆ ಮನೆಮಠಗಳನ್ನು ತ್ಯಜಿಸಿ ಸ್ನೇಹಪ್ರೀತಿಗಳನ್ನು ತೊಲಗಿಸಿ, ವರ್ಣಾಶ್ರಮ ಧರ್ಮಗಳನ್ನೂ ಬಿಟ್ಟು ಭಯಂಕರಸಾಂಕರ್ಯವನ್ನು ಹೊಂದಿ ನದಿ ಮತ್ತು ಪರ್ವತ ಗಳನ್ನು ಆಶ್ರಯಿಸುವರು.

92

ಅಧ್ಯಾಯ ೩೭

ಸರಿತಃ ಸಾಗರಾನೂಪೂನ್‌ ಸೇವಂತೇ ಪರ್ವತಾನಿ ಚ! ಅಂಗಾನ್‌ ಕಲಿಂಗಾನ್‌ ವಂಗಾಂಶ್ಚ ಕಾಶ್ಮೀರಾನ್‌ ಕಾಶಿಕೋಶಲಾನ" |

ಯಹಿಕಾಂತಗಿರಿದ್ರೋಣೀಃ ಸಂಶ್ರಯಿಷ್ಯಂತಿ ಮಾನವಾಃ | ಕೃತ್ಸ್ನಂ ಹಮವತಃ ಸೃಷ್ಟಂ ಕೂಲಂ ಲವಣಾಂಭಸಃ ll ೩೯೭/

ಅರಣ್ಯಾನ್ಯಭಿಪತ್ಸ್ಸಂತಿ ಹ್ಯಾರ್ಯಾ ಮ್ಲ ಜನೈಃ ಸಹ! ಮೃಗ್ಗೆ )ರ್ಮ್ನಾನೈನಿಹಂಗೆ ಶ್ಲ ಶ್ವಾಪದೈ ಸ್ವಶ್ಷುಧಿಸ್ತಥಾ ಮಧುಶಾಕಫರೈಮೂಲೈರ್ವರ್ತಯಿಷ್ಕಂತಿ ಮಾನವಾಃ I! ೩೯೮

ಚೀರಂ ಪರ್ಣಂ ವಿವಿಧಂ ವಲ್ಯಲಾನ್ಯಜಿನಾನಿ ಸ್ವಯಂ ಕೃ ತ್ವಾ ನಿನತ್ಸ್ಯಂತಿ ಯಥಾ ಮುನಿಜನಸ್ತಥಾ | ar Il

ಬೀಜಾನ್ನಾನಿ ತಥಾ ನಿಮ್ಮೇಸ್ಟೀಹಂತಃ ಕಾಷ್ಮ ಶಂಕುಭಿಃ | ಅಜೈಡಕಂ ಖರೋಪ್ಟ್ರಂ ಪಾಲಯಿಷ್ಯಂತಿ ಯತ್ನ ತಃ 1 ೪೦೦ Il

೩೯೬-೩೯೮. ತರುವಾಯ ಪೃಜೆಗಳು ನದಿ ವರ್ವತ್ಮ ಸಮುದ್ರ, ಕೂಪ, ಅಂಗ್ಲ ವಂಗ, ಕಳಿಂಗ, ಕಾಕಿ ರ, ಕಾಶಿ. ಕೋಶಲ, ಜುಷ್ಯಾಶ್ರ ಮ, ಪರ್ವತದ ಗವಿ, ಹಿಮವತ್ಸ ರ್ವತದ ಸ. ಲವಣಸಮುದ್ರದ ತೀರಭಾಗ ಮತ್ತು ಅರಣ್ಯ ಇವುಗಳನ್ನು ರಿಶ್ರ ಯಿಸಿ ಸಚ ಕೊಡಕೆ ವಾಸ ಸಮಾಡುವರು, ಮತ್ತು ದುಪ್ರಮೃಗ ವ್ಯಾಘ್ರಗಳಂತೆ ಗ, ಪಕ್ಷ, ಮಾ ನು ಇವುಗಳ ಮಾಂಸದಿಂದಲೂ, ಜೇನು, ಕಂದ ಮೂಲ, ಭರ ಗಳು ಜೀವನವನ್ನು ಮಾಡುವರು.

೩೯೯. ಮತ್ತು ಅರಾಜಕಪ್ರಜೆಗಳು ಆಶ್ರಯಎಲ್ಲದೆ ಹುಹಿಗಳಂತೆ ಛಿಂದಿ, ಪರ್ಣ, ನಾರುಮಡಿ, ಕೃಷ್ಣಾಜಿನ ಇವೇ ಮೊದಲಾದ ವಿವಿಧ ವಸ್ತುಗಳನ್ನು ಧರಿಸಿ ವಾಸಿಸುವರು.

೪೦೦. ಅಂತಹ ಕಷ್ಟಕಾಲದಲ್ಲಿ ಪ್ರಜೆಗಳು ಗವಿಗುಹೆ, ಹಳ್ಳ ದಿಣ್ಣೆಗಳು ಇವುಗಳಲ್ಲಿ ಮುಳ್ಳು, ಬೇಲಿ, ಬೆಗಳು ಇವುಗಳಿಂದ ಗೋಪ್ಯವಾಗಿದ್ದು ಕೊಂಡು ದವಸಧಾನ್ಯ ಗಳನ್ನೂ, ಆಡು, ಕುರಿ, ಕತ್ತೆ, ಒಂಟೆ, ಗೋವು ಇವೇ ಮೊದಲಾದುವು ಗಳನ್ನು ಬರು ಹಾಡ ರಕ್ಷಿಸುವರು.

03

ಶ್ರೀಮದ್ವಾಯುಪುರಾಣಂ

ನದೀರ್ವತ್ಸ್ಯಂತಿ ತೋಯಾರ್ಥೇ ಕೂಲಮಾಶ್ರಿತ್ಯಮಾನವಾಃ | ಪಾರ್ಥಿವಾನ್‌ ವ್ಯವಹಾರೇಣ ವಿಬಾಧಂತಃ ಪರಸ್ಪರಂ ೪೦೧ I!

ಬಹುಮಾನ್ಯಾಃ ಪ್ರಜಾಹೀನಾಃ ಶೌಚಾಚಾರ ವಿವರ್ಜಿತಾಃ | ಏನಂ ಭವಿಷ್ಯಂತಿ ನರಾಸ್ತದಾಧರ್ಮೇ ವ್ಯವಸ್ಥಿ ತಾಃ || ೪೦೨ I

ಹೀನಾದ್ಧಿ €ನಾಂಸ್ತಥಾ ಧರ್ಮಾನ್‌ ಪ್ರಜಾಃ ಸಮನುವರ್ತತೇ | ಆಯುಸ್ತದಾ ತ್ರಯೋವಿಂಶಂ ಕಶ್ಚಿ ದತಿವರ್ತತೇ Il ೪೦೩ Il

ದುರ್ಬಲಾ ವಿಷಯಗ್ಲಾನಾ ಜರಯಾ ಸಂಪರಿಪ್ಲುತಾಃ | ಪತ್ರಮೂಲಫಲಾಹಾರಾಶ್ಚೀರಕೃಷ್ಣಾಜಿನಾಂಬರಾಃ Il ೪೦೪ Il

೪೦೧. ಮಾನವರು ಸ್ನಾನಪಾನಾದಿಗಳಿಗೆ ಅನುಕೂಲವಾದ ನದಿಗಳ ತೀರಗಳಲ್ಲಿ ವಾಸಮಾಡುವರು. ರಾಜರಾದರೋ ಪರಸ್ಪರ ಹಿಂಸೆಗಳನ್ನು ಕೊಡುತ್ತಾ ನೀಡಿಸುತ್ತಿ ರುವರು

೪೦೨. ಕಲಿಯುಗದ ಸಂಧಿಕಾಲದ ಪ್ರಜೆಗಳು ಪಂಡಿತಂಮನ್ಯರಾಗಿಯೂ ಸಂಶಾನವಿಲ್ಲದವರಾಗಿಯೂ, ಶೌಚಾಚಾರಶೂನ್ಯರಾಗಿಯೂ, ಅಧರ್ಮನಿರತ ರಾಗಿಯೂ, ಪರಸ್ಸ್ಪರಹಿಂಸಕರಾಗಿಯೂ ಇರುವರು.

೪೦೩. ಸಂಧಿಕಾಲದ ಪ್ರಜೆಗಳು ಹಿ(ನಧರ್ಮಗಳನ್ನು ಅನುಸರಿಸುವ ರಾಗಿಯೂ, ಹೀನವೃತ್ತಿಯನ್ನಾ ಶ್ರಯಿಸುವರಾಗಿಯೂ, ದೀನರನ್ನು ಹಿಂಸೆಮಾಡುವ ರಾಗಿಯೂ ಇರುವರು. ಆಗಿನ ಪ್ರಜೆಗಳ ಆಯುಷ್ಯವು ಇಪ್ಪ ತ್ತಮೂರಕ್ಕೆ ಅಧಿಕ

ವಾಗಿರುವುದಿಲ್ಲ. ಅಂದರೆ ಅಲ್ಫಾ ಯುಷ್ಯರಾಗಿರುವರು.

೪೦೪. ಆಗಿನ ಪ್ರಜೆಗಳು ದುರ್ಬಲರೂ, ನಿಷಯಾಸಕ್ತರೂ, ಮುಫ್ಬಿನಿಂದ ಪೀಡಿತರೂ, ಕಂದಮೂಲಫಲಾದಿ ಆಹಾರಗಳಿಂದ ಜೀವಿಸುವವರೂ. ಚಿಂದಿ, ಹರಕು ವಸ್ತ್ರ, ನಾರುಮಡಿ, ಕೃಷ್ಣಾಜಿನ ಇವುಗಳನ್ನು ಧರಿಸುವನರೂ ಆಗಿರುವರು.

94

ಅಧ್ಯಾಯ ೩೭ ವೃತ್ತ ರ್ಥಮಧಭಿಲಿಪ್ಸಂತಶ್ಚ ರಿಷ್ಯಂತಿ ವಸುಂಧರಾಂ | ಏತತ್ಕಾಲಮನುಪ್ರಾಪ್ತಾಃ ಪ್ರಜಾಃ ಕಲಿಯುಗಾಂತಕೇ Il ೪೦೫

ಶ್ಲೀಣೇ ಕಲಿಯುಗೇ ತರ್ಮ್ಮಿ ದಿವ್ಯೇ ವರ್ಷಸಹಸ್ರಕೇ | ನಿಃಶೇಷಾಸ್ತು ಭವಿಷ್ಯಂತಿ ಸಾರ್ದ್ವಂ ಕುಲಿಯಗೇನೇ ತು ಸಸಂಧ್ಯಾಂಶೇ ತು ನಿಃಶೇಷೇ ಕೃತಂ ವೈ ಪ್ರತಿಸತ್ಸ್ಯತೇ il ೪೦೬ |!

ಯದಾ ಚಂದ್ರಶ್ಚ ಸೂರ್ಯಶ್ಚ ತಥಾ ತಿಸ್ಯಬೃಹಸ್ಸತೀ | ಏಕರಾತ್ರೇ ಭವಿಷ್ಯಂತಿ ತದಾ ಕೃತಯುಗಂ ಭವೇತ್‌ ೪೦೭ Il

ಏಷ ವಂಶಕ್ರಮಃ ಕೃತ್ಸ್ನಂ ಕೀರ್ತಿತೋ ವೋ ಯಥಾಕ್ರಮಂ | ಅತೀತಾ ನರ್ತಮಾನಾಶ್ಚ ತಥೈ ವಾನಾಗತಾಶ್ಚ ಯೇ ೪೦೮ Il

೪೦೫. ಕಲಿಯುಗದ ಅಂತ್ಯ ಭಾಗದಲ್ಲಿ ಪ್ರಜೆಗಳು ಕಾಲಾನುಗುಣವಾದ ಸುಖ ದುಃಖಗಳಿಗೆ ಭಾಗಿಗಳಾಗಿ ಜೀವನಕ್ಕಾಗಿ ಭೂಮಂಡಲದಲ್ಲಿ ಅಲೆದಾಡುವರು.

೪೦೬. ಹೀಗೆ ದೇವಮಾನದಲ್ಲಿ ಒಂದು ಸಹಸ್ರ ವರ್ಷಗಳು ಕಳೆಯಲು ಕಲಿಯುಗವು ಮುಗಿಯುವುದು. ಆಗ ಪ್ರಜೆಗಳು ಸಂಪೂರ್ಣವಾಗಿ ನಾಶಹೊಂದುವರು. ಹೀಗೆಯೇ ಸಂಧಿಕಾಲವು ನಿಃಶೇಷವಾಗಿ ಮುಗಿಯಲಾಗಿ ಕೃತಯುಗವು ಪುನಃ ಪ್ರಾರಂಭವಾಗುವುದು.

೪೦೭. ಯಾವ ದಿವಸದ ರಾತ್ರಿಯಲ್ಲಿ ಸೂರ್ಯ ಚಂದ್ರರೂ, ಬುಧ, ಬೃಹಸ್ಸತಿಗಳೂ ಒಂದೇ ಜಾಗದಲ್ಲಿ ಸೇರುವರೋ ಅಂದಿನಿಂದಲೇ ಕೃತಯುಗವು ಪ್ರಾರಂಭವಾಗುವುದೆಂದು ತಿಳಿಯಬೇಕು.

೪೦೮. ಎಲೈ ವಿಪ್ರೋತ್ತ ಮರೇ, ನಾನು ನಿಮಗಾಗಿ ರಾಜರೇ ಮೊದೆಲಾದವರ ವಂಶಕ್ರಮವನ್ನು ಸಂಪೂರ್ಣವಾಗಿ, ಭೂತಭವಿಷ್ಯದ್ವರ್ತಮಾನಕಾಲಾನುಗುಣವಾಗಿ ತಿಳಿಸಿರುವೆನು. ನೀವು ಅದನ್ನು ಕೇಳಿರುತ್ತೀರೆಂದನು.

95

ಶ್ರೀಮದ್ದಾಯುಪುರಾಣಂ

ಮಹಾದೇವಾಭಿಷೇಕಾತ್ತು ಜನ್ಮ ಯಾವತ್ಪರಿಕ್ಷತಃ |

ಏತದ್ವರ್ಷಸಹಸ್ರಂ ತು ಜ್ಜ €ಯೆಂ ಪಂಚಾಶದುತ್ತರಂ ll vo I ಪ್ರಮಾಣಂ ವೈ ತಥಾ ಚೋಕ್ತಂ ಮಹಾಪದ್ಮಾಂತರಂ ಯತ್‌ | ಅಂತರಂ ತಚ್ಛತಾನ್ಯಷ್ಟೌ ಷಟ್‌ತ್ರಿಂಶಚ್ಚ ಸಮಾಃ ಸ್ಮ ತೌ ೪೧೦ 1 ಏತತ್ಕಾಲಾಂತರಂ ಭಾವ್ಯಾ ಆಂಧ್ರಾಂತಾ ಯೇ ಪ್ರಕೀರ್ತಿತಾಃ ಭನಿಸ್ಕೈಸ್ತಸ್ತ ಸಂಖ್ಯಾತಾಃ ಪುರಾಣಚ್ಞೇಃ ಶುತರ್ಷಿಭಿಃ Il ೪೧೧ ಸಪ್ರರ್ಷಯಸ್ತದಾ ಪ್ರಾಹುಃ ಪ್ರತೀಪೇ ರಾಜ್ಞಿ ವೈ ಶತಂ |

ಸಪ್ತನಿಂಶೈಃ ಶತೈರ್ಭಾವ್ಯಾ ಅಂಧ್ರಾಣಾಂ ತೇ ತ್ವಯಾ ಪುನಃ ೪೧೨ Il

ಸಪ್ತ ವಿಂಶತಿಪರ್ಯೆಂತೇ ಕತೆ ೈತ್ನ್ನೇ ನಕ್ಷತ್ರಮಂಡಲೇ | ಸಪ್ತ ರ್ಷಯಸ್ತು ತಿಸ್ಮ 0ತಿ ar ಶತಂ ಶತಂ ಸಪ್ತ ರ್ಹಿಣಾಂ "ಯುಗಂ ಹ್ಯೆ €ತದ್ದಿ ವ್ಯಯಾ ಸಂಖ್ಯಯಾ ಸ್ಮ ತೆಂ Il ೪೧೩

೯೦೯. ಮಹಾದೇವನ ಅಭಿಷೇಕ ಕಾಲದಿಂದ ಪರೀಕ್ಷಿನ್ಮಹಾರಾಜನ ಜನ್ಮದ ವರೆಗೂ ಒಂದುಸಾವಿರದ ಐವತ್ತು (೧೦೫೦) ವರ್ಷಗಳೆಂದು ತಿಳಿಯಬೇಕು.

೪೧೦. ಅದರ ಪ್ರಮಾಣವಾದರೋ ಮಹಾಸದ್ಮಾಂತರವೆಂದು ತಿಳಿಯ ಬೇಕು. ಅದರ ಅನಂತರ ಪ್ರಮಾಣವಾದರೋ ಎಂಟುನೂರ ಮೂನತ್ತಾರು ವರ್ಷಗಳಾಗಿರುವುದು.

೪೧೧. ಪರೀಕ್ರಿನ್ಮಹಾರಾಜನು ಮೊದಲುಗೊಂಡು ಆಂಧ್ರಾಂತವಾದ ಯಾವ ಸೃಷ್ಟಿ ಪ್ರಮಾಣವನ್ನು ತಿಳಿಸಿರುವನೋ ಅದು ಭನಿಷ್ಠವಾಗಿದೆ. ಮುಂದೆ ನಡೆಯ ಬೇಕಾಗಿದೆಯೆಂದು ಪುರಾಣನೇತ್ರೃಗಳಾದ ಮಹರ್ಷಿಗಳು ತಿಳಿಸಿರುವರೆಂದನು.

೪೧೨. ಆಂಧ್ರರು ಸುಮಾರು ಎರಡುಸಾವಿರದ ಏಳುನೂರು ಜನಗಳಿರುನರು.

ಅವರಲ್ಲಿ ಪ್ರಖ್ಯಾತರೂ, ಧಾರ್ಮಿಕರೂ ಆದ ಪ್ರಭುಗಳು ನೂರು ಜನಗಳು ಮಾತ್ರ ಇರುವರೆಂದು ಮಹರ್ಷಿಗಳು ಹೇಳುವರು.

೪೧೩. ಸಂಪೂರ್ಣವೂ, ಇಪ್ಪತ್ತೇಳು ಸಂಖ್ಯಾಕವೂ ಆದ ನಕ್ಷತ್ರಗಳ ಮಂಡಲದಲ್ಲಿ ಸಪ್ತ ರ್ಷಿಗಳು ಮಾತ್ರ ವಾಡಿಕೂರು ವರ್ಷಗಳು ರ್ಜ ಇರುವರು. ಇದು ಸಪ್ತ ರ್ಹಿಗಳ” ಯುಗವಾಗಿದೆ. ಇದನ್ನು ದೇವಮಾನರೀತ್ಯಾ ಪರಿಗಣಿಸಬೇಕು.

96

ಅಧ್ಯಾಯ ೩೩೬

ಸಾ ಸಾ ದಿವ್ಯಾ ಸ್ಮೃತಾ ಹನ್ಮಿರ್ದಿನ್ಯಾಹ್ಕಾಕ್ಲೈವ ಸಪ್ತಭೀ |

ತೇಭ್ಯಃ ಪ್ರವರ್ತತೇ ಕಾಲೋ ದಿವ್ಯಃ ಸಪ್ತರ್ಷಿಭಿಸ್ತು ತೈಃ ೪೧೪ ಸಪ್ತರ್ಹೀಣಾಂ ತು ಯೇ ಪೂರ್ವಾ ದೃಶ್ಯತೇ ಉತ್ತರಾದಿಶಿ ತತೋ ಮಧ್ಯ್ಶೇನ ಶ್ಲೇತ್ರಂ ದೃಶ್ಯತೇ ಯತ್ಸಮಂ ದಿವಿ Il ೪೧೫ !!

ತೇನ ಸಪ್ತರ್ಸಯೋ ಯುಕ್ತಾ ಜ್ಞೇಯಾ ವ್ಯೋನ್ನಿ ಶತಂ ಸಮಾಃ | ನಕ್ಷತ್ರಾಣಾಮೃ ಹೀಣಾಂ 'ಬೋಗಸ್ಕೆ $3ಸ್ನಿದರ್ಶನಂ ೪೧೬ Il

ಸಪ್ತರ್ಷಯೋ ಮಘಾಯುಕ್ತಾಃ ಕಾಲೇ ಪೌರಿಕ್ಷಿತೇ ಶತಂ | ಆಂಧ್ರಾಂಶೇ ಚತುರ್ವಿಂಶೇ ಭವಿಷ್ಯಂತಿ ಮತೇ ಮಮ ೪೧೭ Il

ಇಮಾಸ್ತದಾ ತು ಪ್ರಕೃತಿರ್ವ್ಯಾಪತ್ಸ್ಯಂತಿ ಪ್ರಜಾ ಭೃಶಂ! ಅನ್ಯತೋಪಹತಾಃ ಸರ್ವಾ ಧರ್ಮತಃ ಕಾನುತೋರ್ಥತಃ ೪೧೮

೪೧೪. ಅರವತೆ ತ್ರೇಳು ದಿವ್ಯಾ ಹಸು ಗಳಿಂದಯುಕ್ತ ವಾದ ಯಾವಕಾಲವಿದೆಯೋ ಅದಕ್ಕೆ ದಿವ್ಯವೆಂದು “ಸಂಜೆ ಸ್ಥೆ ಯುಂಟಾಗಿರುವುದು. "ಅವುಗಳಿಂದಲೇ ಸಪ್ತರ್ಷಿಗಳೆ ದಿವ್ಯಕಾಲವು ಉಂ ಟಾಗಿಡೆಯೆಂದು ತಿಳಿಯಬೇಕು.

೪೧೫. ಸಪ್ತ ರ್ಹಿಮಂಡಲಕ್ಕಿಂತಲೂ ಮೊದಲು ಉತ್ತ ರದಿಕ್ಕಿನಲ್ಲಿ ಯಾವ ಗ್ರಹಾದಿಗಳು ಕಾಣುತ್ತವೆಯೋ. ಅವುಗಳ ಮಧ್ಯಭಾಗದಲ್ಲಿ ಮಂಡಲವು ಅದಕ್ಕೆ ಸಮನಾಗಿ ಅದರಂತೆಯೇ ಆಕಾಶದಲ್ಲಿ ಪ್ರಕಾಶಿಸುತ್ತ ದೆ.

೪೧೬. ಅಂತಹ ಮಂಡಲದೊಡನೇ ಯುಕ್ತ ರಾದ ಸಪ್ತ ರ್ಷಿಗಳು ಆಕಾಶದಲ್ಲಿ ನೂರಾರು ವರ್ಷಗಳಿಂದಲೂ ಪ್ರಕಾಶಿಸುವರು. ಇದೇ ನತ್ತತ್ರ ಗಳಿಗೂ ಸಪ್ತ ರ್ಷಿ ಗಳಿಗೂ ಸಂಬಂಧವಿದೆಯೆಂಬುದಕ್ಕೆ ನಿದರ್ಶನವಾಗಿದೆ.

೪೧೭. ಆದುದರಿಂದ ಮಖಾನಕ್ಷತ್ರದಿಂದ ಯುಕ್ತರಾದ ಸಪ್ತರ್ಷಿಗಳು ಪರೀಕ್ಷಿನ್ಮಹಾರಾಜನಕಾಲದಲ್ಲಿ ನೂರುವರ್ಷಗಳು ಇಪ್ಪತ್ತನಾಲ್ಕನೆಯ ಆಂಧ್ರಾಂಶ ದಲ್ಲಿ (ಆಂಧ ಕಾಲದಲ್ಲಿ) ಇರುವರೆಂದು ನನ್ನ ಭಾವವು ಎಂದನು.

೪೧೮. ಆಗ ಪ್ರಜೆಗಳು ಬಹಳವಾಗಿ ಪ್ರಕೃತ್ಯಧೀನರಾಗಿ ನಿಧಿವಿಲಾಸಾನು ಗುಣವಾಗಿ ಅನೃತವಾದಿಗಳೂ ಧರ್ಮಾರ್ಥಕಾಮಗಳಿಂದ ಶೂನ್ಯರೂ ಆಗುವರು.

7 97

ಶ್ರೀನುಚ್ಸಾಯುಪುರಾಣಂ

ತೌತಸ್ಮಾರ್ತೇ ಪ್ರಶಿಥಿರೇ ಧರ್ನೇ ನರ್ಣಾಶ್ರಮೇ ತದಾ! ಶಂಕರಂ ದುರ್ಬಲಾತ್ಮಾನಃ ಪ್ರತಿಸತ್ಸ್ಯಂತಿ ಮೋಹಿತಾಃ ೪೧೯॥

ಸಂಸಕ್ಷಾಶ್ಚ ಭವಿಷ್ಯಂತಿ ಶೂದ್ರಾಃ ಸಾರ್ದ್ಯಂ ದ್ವಿಜಾತಿಭಿಃ |

ಬ್ರಾಹ್ಮಣಾಃ ಶೂದ್ರಯಪಷ್ಟಾರಃ ಶೂದ್ರಾ ವೈ ಮಂತ್ರಯೋನಯಃ ೪೨೦ || ಉಪಸ್ಥಾ ಸ್ಯಂತಿ ತಾನ್‌ ವಿಪ್ರಾಸ್ತ್ರದಾ ನೈ ನೃತ್ತಿಲಿಪ್ಸವಃ | ಲವಂ ಲವಂ ಭ್ರಶ್ಯಮಾನಾಃ ಪ್ರಜಾಃ ಸರ್ವಾಃ ಕ್ರಮೇಣ ತು | ೪೨೧ |

ಶ್ಷಯಮೇವ ಗಮಿಷ್ಯಂತಿ ಕ್ಷೀಣಶೇಷಾ ಯುಗಕ್ಷಯೇ | ಯಸ್ಸ್ಮಿ ಕೃಷ್ಣೇ ದಿನಂ ಯಾತಸ್ತಸ್ಮಿನ್ನೇವ ತದಾ ದಿನೇ ೪೨೨ Il ಎವಿ ಭ್ರ.

೪೧೯. ಸಮಯದಲ್ಲಿ ಶ್ರೌತಸ್ಮಾರ್ತಧರ್ಮಗಳೂ, ವರ್ಣಾಶ್ರಮಧರ್ಮ ಗಳೂ ಕ್ಷೀಣವಾಗುವುವು. ಆಗ ಪ್ರಜೆಗಳು ಸಾಂಕರ್ಯವನ್ನು ಹೊಂದಿ ದುರ್ಬಲರೂ, ಮೋಹಿತರೂ ಆಗುವರು.

೪೨೦. ಆಗ ಶೂದ್ರರು ಬ್ರಾಹ್ಮಣರ ಜೊತೆಯಲ್ಲಿ ಕೂಡಿಹೋಗುವರು. ಮತ್ತು ಬ್ರಾಹ್ಮಣರು ಶೂದ್ರರಮೂಲಕ ಯಾಗವನ್ನು ಮಾಡುವರು. ಶೂದ್ರರೇ ವೇದಾಧ್ಯಯನವನ್ನುಮಾಡಿ ಮಂತ್ರವೇತ್ತ ಎಗಳಾಗುವರು.

೪೨೧. ಕಾಲದಲ್ಲಿ ಬ್ರಾಹ್ಮಣರು ಜೀವನಕ್ಕಾಗಿ ದ್ರ ವ್ಯಾಭಿಲಾಷೆಯಿಂದ ಶೂದ್ರಾದಿಗಳನ್ನೇ ಆಶ್ರಯಿಸುವರು. ಹೀಗೆ ಪ್ರಜೆಗಳು ಕರ್ಮಭ್ರಷ್ಟರಾಗಿಯೂ,

ಕ್ರಮವಾಗಿಯೂ ಸ್ವಲ್ಪಸ್ವಲ್ಪವಾಗಿಯೂ ನಾಶವಾಗುವರು.

೪೨೨. ಹೀಗೆ ಒಂದು ಯುಗವು ಕಳೆಯಲಾಗಿ ಪ್ರಜೆಗಳೂ ಕ್ರಮವಾಗಿ ಉಳಿದ ರಾಜರೂ ಕ್ಷೀಣರಾಗುವರು. ಯಾವ ದಿವಸದಲ್ಲಿ ಭಗವಂತನಾದ ಶ್ರೀಕೃಷ್ಣ ನು ಸ್ವರ್ಗಲೋಕಕ್ಕೆ ಹೋಗುವನೋ ದಿವಸದಲ್ಲಿಯೇ ಕಲಿಯುಗವು ಪ್ರಾರಂಭವಾಗುವುದು.

98

ಅಧ್ಯಾಯ ೩೭

ಪ್ರತಿಪನ್ನಃ ಕಲಿಯುಗಸ್ತಸ್ಯ ಸಂಖ್ಯಾಂ ನಿಬೋಧತ | ಸಹಸ್ರಾಣಾಂ ಶತಾನೀಹ ಶ್ರೀಣಿ ಮಾನುಷಸಂಖ್ಯಯಾ ಷಸ್ಮಿಂ ಚೈವ ಸಹಸ್ರಾಣಿ ನರ್ಷಾಣಾಮುಚ್ಯತೇ ಕಲಿಃ ೪೨೩ |

ದಿನ್ಯೇ ನರ್ಷಸಹಸ್ರಂ ತು ತತ್ಸಂಧ್ಯಾಂಶಂ ಪ್ರಕೀರ್ತಿತಂ | ನಿಃಶೇಷೇ ತದಾ ತರ್ಸ್ಮಿ ಕೃತಂ ವೈ ಪ್ರತಿಸತ್ಸ್ಯತೇ ೪೨೪ Il

ಐಲೇ ಇಳ್ಸ್ಟ್ಟಾಕುವಂಶಶ್ಚ ಸಹ ಭೇದೈಃ ಪ್ರಕೀರ್ತಿತೌ | ಇಕ್ಸ್ಟ್ಟಾಕೋಸ್ತು ಸ್ಮೃತಃ ಕ್ಷತ್ರಃ ಸುಮಿತ್ರಾಂ ತಂ ವಿವಸ್ವತಃ || ೪೨೫

ಐಲಂ ಕ್ಷತ್ರಂ ಕ್ಷೇಮಕಾಂತಂ ಸೋಮನಂಶನಿಡೋ ವಿದುಃ! ಏತೇ ವಿವಸ್ವತಃ ಪುತ್ರಾಃ ಕೀರ್ತಿತಾಃ ಕೀರ್ತಿವರ್ದ್ಹನಾಃ ೪೨೬

೪೨೩. ಶ್ರೀಭಗವಂತನ ಸ್ವರ್ಗುರೋಹಣದಿವಸವೇ ಕಲಿಯುಗ ಪ್ರಾರಂಭ ವಾಗುವುದೆಂದು ತಿಳಿಯಬೇಕು. ಅದರ ಕಾಲಪ್ರಮಾಣವನ್ನು ಈಗ ಹೇಳುವೆನು ಕೇಳಿರಿ. ಮೂರು£ಕ್ಷದ ಅರವತ್ತು ಸಾವಿರವರ್ಷಗಳು ಮನುಷ್ಯಮಾನರೀತಿಯಲ್ಲಿ ಆಗುವುದು.

೪೨೪, ದೇವಮಾನದಲ್ಲಿ ಒಂದುಸಹಸ್ತ್ರವರ್ಷಗಳ್ಳೂ ಸಂಧಿಕಾಲದ ಇನ್ನೂರು ವರ್ಷಗಳೂ ಕಳೆದರೆ ಕಲಿಯುಗವು ಸಂಪೂರ್ಣವಾಗಿ ಕಳೆದುಹೋಗುವುದು. ಆಗ ತತ್‌ಕ್ಷಣನೇ ಕೃತಯುಗವು ಪ್ರಾರಂಭವಾಗುವುದು.

೪೨೫. ಎಲೈ ವಿಪ್ರರೇ, ನಿಮಗೆ ಐಲರಾಜ ಮತ್ತು ಇಕ್ಸ್ಟ್ವಾಕುಮಹಾರಾಜ ಇವರ ವಂಶಗಳನ್ನು ಸಾಂಗವಾಗಿ ನಿರೂಪಿಸಿರುವೆನು. ಸೂರ್ಯವಂಶವು ಇಕ್ಸ್ಟ್ವಾಕು ಮಹಾರಾಜನಿಂದ ಪ್ರಖ್ಯಾತವಾಗಿ ಸುಮಿತ್ರರಾಜನವರೆಗೂ ಪ್ರಸಿದ್ಧವಾಗಿರುವುದೆಂದು ಜ್ಞಾನಿಗಳು ಹೇಳುವರು.

೪೨೬. ಚಂದ್ರವಂಶವು ಐಲಮಹಾರಾಜನಿಂದ ಕ್ಷೇಮಕಾಂಶನವರೆಗೂ ಪ್ರಖ್ಯಾತವಾಗಿರುವುದೆಂದು ಜ್ಞಾ ನಿಗಳು ತಿಳಿಯುವರು. ಹೀಗೆ ಸೂರ್ಯಚಂದ್ರ ವಂಶೋತ್ಪನ್ನರಾದ ರಾಜರೆಲ್ಲರೂ ಕೀರ್ತಿನರ್ಧಕರೂ, ಪ್ರಖ್ಯಾತರೂ ಆಗಿರುವರು.

೨9

ಶ್ರೀಮುದ್ಹಾಯುಪುರಾಣಂ ಅತೀತಾ ನರ್ತಮಾನಾಶ್ಚ ತಥೈನಾನಾಗತಾಶ್ಚ ಯೇ | ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವಾನ್ಹಯೇ ಸ್ಮೃತಾಃ | ೪೨೭ ll ಯುಗೇ ಯುಗೇ ಮಹಾತ್ಮಾನಃ ಸಮತೀತಾಃ ಸಹಸ್ರಶಃ | ಬಹುತ್ವಾನ್ನಾಮಧೇಯಾನಾಂ ಪರಿಸಂಖ್ಯಾ ಕುಲೇ ಕುಲೇ | ೪೨೮ Il

ಪುನರುಕ್ತಾ ಬಹುತ್ವಾಚ್ಚ ಮಯಾ ಪರಿಕೀರ್ತಿತಾ | ವೈನಸ್ವತೇಂತರೇ ಹ್ಯರ್ಮ್ಮಿ ನಿವಮಿವಂಶಃ ಸಮಾಪ್ಯತೇ Il ೪೨೯ Il

ಏವಾಯಾಂ ತು ಯುಗಾಖ್ಯಾಯಾಂ ಯಯುಃ ಕ್ಷತ್ರಂ ಪ್ರಪತ್ಸ್ಯತೇ। ತಥಾ ಹಿ ಕಥಯಿಷ್ಯಾಮಿ ಗದತೋ ಮೇ ನಿಬೋಧತ ll ೪೩೦

೪೨೭. ಎಲ್ಫೈ ಮುರಿವರ್ಯರೇ, ಹೀಗೆ ಭೂತಭವಿಷ್ಯದ್ವರ್ತಮಾನಕಾಲ ದಲ್ಲಿರುವ ಬ್ರಾಹ್ಮಣ, ಕ್ಷತ್ರಿಯ, ಶೂದ್ರರು, ಅವರ ವಂಶಗಳಲ್ಲಿ ಜನಿಸಿದವರೂ ಇವರೇ ಮೊದಲಾದವರ ವಿಷಯಗಳನ್ನು ನಿಮಗಾಗಿ ನಿರೂಪಿಸಿರುವೆನು. ನೀವು

ಎಲ್ಲವನ್ನೂ ಕೇಳಿರುತ್ತೀರೆಂದನು.

೪೨೮. ಪ್ರತಿಯೊಂದು ಯುಗದಲ್ಲಿಯೂ ಮಹಾತ್ಮರನೇಕರು ಉದ್ಭವಿಸಿ ಅತೀತರಾಗಿರುವರು. ಮಹಾತ್ಮರು ಅಸಂಖ್ಯಾತರಾಗಿರುವುದರಿಂದ ಅವರ ನಾಮಗಳನ್ನು ಹೇಳುವುದು ಅಸಾಧ್ಯವಾಗಿದೆ. ಕಲಿಯುಗದಲ್ಲಿಯೂ ಅನೇಕ ಮಹಾತ್ಮರು ಅವತರಿಸಿರುವರು.

೪೨೯, ಕಲಿಯುಗದಲ್ಲಿಯೂ ಮಹಾತ್ಮ ರನೇಕರಿರುವರು. ಆದುದರಿಂದ ಅವರನ್ನು ವಿಶಿಷ್ಯವಾಗಿ ಹೇಳಿರುವುದಿಲ್ಲ. ಅದನ್ನು ಹೇಳಿದಕೆ ಪುನರುಕ್ತವಾಗುವುದು.

ವೈವಸ್ವತಮನ್ವಂತರದಲ್ಲಿ ನಿಮಿವಂಶವು ಕೊನೆಯಾಗಿದೆ.

೪೩೦. ತರುವಾಯ ಏವಾಯೆಂಬ ಯುಗದಲ್ಲಿ ಕ್ಷತ್ರಿಯವಂಶವು ಪುನಃ ಉತ್ಸನ್ನವಾಗುವುದು. ನಿಷಯವನ್ನು ಈಗ ನರ್ಣಿಸುವೆನು ಕೇಳಿರೆಂದನು.

100

ಅಧ್ಯಾಯ ೩೩

ದೇವಾಪಿಃ ಸೌರವೋ ರಾಜಾ ಇಕ್ಲಾ «ಕೋಶ್ಲೈನ ಯೋ ಮತಃ! ಮಹಾಯೋಗಬಲೋಪೇತಃ ಕಲಾಪಗ್ರಾಮಮಾಸಿ ತಃ Il ೪೩೧

ಸುನರ್ಚಾಃ ಸೋಮಪುತ್ರಸ್ತು ಇಕ್ಸ್ಟ್ರಾಕೋಸ್ತು ಭವಿಷ್ಯತಿ | ಏತೌ ಕ್ಷತ್ರಪ್ರಣೇತಾರೌ ಚತುರ್ವಿಂಶೇ ಚತುರ್ಯುಗೇ || ೪೩೨ Il

ವಿಂಶೇ ಯುಗೇ ಸೋಮನಂಶಸ್ಯಾದಿರ್ಭವಿಷ್ಯತಿ | ದೇವಾಪಿರಸಸತ್ನಸ್ತು ಐಲಾದಿರ್ಭವಿತಾ ನೃಪಃ ೪೩೩ Il

ಶ್ಲತ್ರಪ್ರಾವರ್ತಕೌ ಹ್ಯೇತೌ ಭವಿಷ್ಯೇತೇ ಚತುರ್ಯುಗೇ | ಏವಂ ಸರ್ವತ್ರ ನಿಜ್ನೇಯಂ ಸಂತಾನಾರ್ಥೇ ತು ಲಕ್ಷಣಂ Il ೪೩೪ Il

೪೩೧. ಇಕಾ 4ಕುಮಹಾರಾಜನಿಗೆ ಸಮ್ಮತನೂ, ಪುರುವಂಶೋತ್ಸನ್ನನೂ ಆದ ಡೇವಾಪಿಯೆಂಬ ಮಹಾರಾಜನು ಮಹಾಯೋಗಮಹಿಮೆಯಿಂದ ಸಹಿತನಾಗಿ ಕಲಾಪನೆಂಬಗ್ರಾಮದಲ್ಲಿ ವಾಸವಾಗಿದ್ದನು.

೪೩೨, ಅತ್ಯಂತಕಾಂತಿಯುಕ್ತ ನಾದ ಸೋಮನಾಮಕಕುಮಾರನು ಇಕ್ತಾ ಪ್ರಶ ಮಹಾರಾಯನ ವಂಶದಲ್ಲಿ ಉದ್ಭವಿಸುವನು. ಇವರಿಬ್ಬರೂ ಇಪ್ಪತ್ತನಾಲ್ಕನೆಯ ಚತುರ್ಯುಗದಲ್ಲಿ ಕ್ಲತ್ರಿಯವಂಶಪ್ರವರ್ತಕರಾಗುವರು.

ನ) ೪೩೩. ಇಪ್ಪತ್ತ ನೆಯ ಯುಗದಲ್ಲಿ ಚಂದ್ರವಂಶವು ಮೊದಲನೆಯದಾಗುವುದಿಲ್ಲ. ದೇವಾಪಿಮಹಾರಾಜನೂ, ಐಲಾದಿಮಹಾರಾಜರೂ ಅಜಾತಶತ್ರುವಾಗಿಯ್ಯೂ, ಸುಪ್ರಸಿದ್ಧರಾಗಿಯೂ ಇರುವರು.

೪೩೪. ಇವರಿಬ್ಬರೂ ಮುಂದೆ ಬರುವ ನಾಲ್ಕು ಯುಗಗಳಲ್ಲಿಯೂ ಕ್ಷತ್ರಿಯ ವಂಶ ಪ್ರಪರ್ತಕರಾಗುವರು. ಹೀಗೆ ಇವರು ಸಂತಾನಾಕಾಂಕ್ಷಿಗಳಾಗಿ ಸರ್ವಯುಗ ಗಳಲ್ಲಿಯೂ ಪ್ರವರ್ತಕರಾಗುವರೆಂದು ಸಾಮಾನ್ಯಲಕ್ಷಣವಾಗಿದೆ.

101

ಶ್ರೀಮದ್ವಾಯುಪುರಾಣಂ

ಸ್ನೀಣೇ ಕಲಿಯುಗೇ ತರ್ಮ್ಮಿ ಭವಿಷ್ಯೇ ತು ಕೃತೇಯುಗೇ | ಸಪ್ತರ್ಷಿಭಿಸ್ತು ತೈಸ್ಸಾದ್ಧ ೯ಮಾದ್ಯೇ ತ್ರೇತಾಯುಗೇ ಪುನಃ ೪೩೫ Il

ಗೋತ್ರಾಣಾಂ ಕ್ಷತ್ರಿಯಾಣಾಂ ಭನಿಸ್ಕೇತೇ ಪ್ರವರ್ತಕ್‌ | ದ್ವಾಪರಾಂಶೇ ತಿಸ್ಕಂತಿ ಕ್ಷತ್ರಿಯಾ ಯಸಿಭಿಃ ಸಹ Il ೪೩೬

ಕಾಲೇ ಕೃತಯುಗೇ ಚೈನ ಕ್ಷೀಣೇ ತ್ರೇತಾಯುಗೇ ಪುನಃ | ಬೀಜಾರ್ಥಂತೇ ಭವಿಷ್ಯಂತಿ ಬ್ರಹ್ಮಕ್ಷತ್ರಸ್ಯ ವೈ ಪುನಃ eae Il

ಏವಮೇವ ತು ಸರ್ವೇಷು ತಿಷ್ಮಂತೀಹಾಂತರೇಷು ವೈ ಸಪ್ತರ್ಷಯೋ ನೃಸೈಃ ಸಾರ್ದ್ಧಂ ಸಂತಾನಾರ್ಥಂ ಯುಗೇ ಯುಗೇ |! ೪೩೮

೪೩೫. ಹೀಗೆ ಕಲಿಯುಗವು ಕ್ಷಯಿಸಲು ಕೃತಯುಗವು ಪ್ರಾರಂಭವಾಗು ವುದು. ಮತ್ತು ತ್ರೇತಾಯುಗವು ಪ್ರಾರಂಭವಾಗಲು ಸಪ್ತರ್ಷಿಗಳು ರಾಜ ಕೊಡನೆ ಅವತರಿಸುನರು.

೪೩೬. ಆಗ ಮಹರ್ಷಿಗಳು ಗೋತ್ರಪ್ರವರ್ತಕರಾಗಿಯೂ, ಮೇಲೆ ಹೇಳಿದ ರಾಜರು ಕೃತ್ರಿಯವಂಶಪ್ರವರ್ತಕರಾಗಿಯೂ ಆಗುವರು. ತ್ರೇತಾಯುಗವು ಕಳೆದು ದ್ವಾಸರಯುಗವು ಪ್ರಾರಂಭವಾದರೆ ಮಹರ್ಹಿಗಳೂ, ರಾಜರೂ ಇರುವುದಿಲ್ಲ.

೪೩೭. ಹೀಗೆ ಕೃತತ್ರೇತಾಯುಗಗಳು ಕ್ಲೀಣವಾಗಲಾಗಿ ಸಪ್ತರ್ಷಿಗಳೂ, ರಾಜರೂ ಮುಂದೆ ಜನಿಸುವ ಬ್ರಾಹ್ಮಣಕ್ಷತ್ರಿಯರಿಗೆ ಬೀಜರೂಸರಾಗಿ ನಿಂತಿರು ವರೆಂದು ತಿಳಿಯಬೇಕು.

` ೪೩೮. ಹೀಗೆಯೇ ಸಪ್ತರ್ಷಿಗಳು ರಾಜರೊಡನೆ ಸಮಸ್ತವಾದ ಯುಗ ಗಳಲ್ಲಿಯೂ ಸಂತಾನಕ್ಕಾಗಿ ಎರಡು ಯುಗಗಳ ಮಧ್ಯ ಕಾಲದಲ್ಲಿ ಬೀಜರೂಪ ರಾಗಿರುವರು.

102

ಅಧ್ಯಾಯ ೩೩೭

ಶತ್ರಸ್ಥೈನ ಸಮುಚ್ಛೇದಃ ಸಂಬಂಧೋ ವೈ ದ್ವಿಜೈಃ ಸ್ಮೃತಃ | ಮನ್ವಂತರಾಣಾಂ ಸಸ್ತಾನಾಂ ಸಂತಾನಾಶ್ಚ ಶ್ರುತಾಶ್ಚ ತೇ ll ೪೩೯॥

ಪರೆಂಸರಾ ಯುಗಾನಾಂ ಬ್ರಹ್ಮಕ್ಷತ್ರಸ್ಯ ಚೋದ್ಭವಃ | ಯಥಾ ಪ್ರವೃತ್ತಿಸ್ತೇಷಾಂ ನೈ ಪ್ರವೃತ್ತಾನಾಂ ತಥಾ ಕ್ಷಯಃ 1೪೪೦॥

ಸಸ್ತರ್ಷಯೋ ವಿದುಸ್ತೇಷಾಂ ದೀರ್ಫಾಯುಷ್ಟ್ಯಾಕ್ಸ್ಚಯಂತುತೇ। ಏತೇನ ಕ್ರಮುಯೋಗೇನ ಐಲೇಕ್ಸ್ರಾಕ್ವನ್ವಯಾ ದ್ವಿಜಾಃ ೪೪೧

ಉದ್ಭದ್ಯಮಾನಾಸ್ತ್ರೇತಾಯಾಂ ಸ್ಷೀಯಮಾಣೇ ಕಲೌ ಪುನಃ | ಅನುಯಾಂತಿ ಯುಗಾಖ್ಯಾಂತು ಯಾವನ್ಮನ್ಹಂತರಕ್ಷಯಃ ೪೪೨

೪೩೯. ಕ್ಷತ್ರಿಯರು ಅಧಿಕಾರಮದದಿಂದ ಉನ್ಮತ್ತ ರಾಗಿ ಧರ್ಮವನ್ನು ತ್ನಜಿಸುವಾಗ ಬ್ರಾಹ್ಮಣರು ಅವರನ್ನು ನಿರ್ಮೂಲಮಾಡಿ ಉತ್ತಮರಾದ ರಾಜರನ್ನು

ಶಿ ಸ್ಥಾ ನಿಸುವರು. ಕ್ರಮವು ಸಪ್ತಮನ್ವಂತರಗಳಲ್ಲಿಯೂ ಪ್ರ ಖ್ಯಾತವಾಗಿದೆ.

೪೪೦. ಚತುರ್ಯುಗಗಳ ಸರಂಸರಗಳೂ, ಬ್ರಾಹ್ಮಣಕ್ಷತ್ರಿಯಾದಿವರ್ಣಗಳ ಉತ್ಪತ್ತಿಗಳೂ ಅವರ ನಡೆನುಡಿಗಳೂ ಮತ್ತು ಉಬ್ಬರವಿಳತಗಳೂ ಇವುಗಳನ್ನು ನಿಮಗೆ ತಿಳಿಸಿರುವೆನೆಂದನು.

೪೪೧. ಎಲೈ ನಿಪ್ರೋತ್ತ ಮರೇ, ಸಪ್ತ ರ್ಹಿಗಳು ಐಲ ಮತ್ತು ಇಕ್ಸ್ಪಾ ಕು ಮಹಾರಾಜರ ದೀರ್ಫಾಯುಷ್ಯ ಮತ್ತು ಕ್ಷಯ ಇವುಗಳನ್ನು ಸಂಪೂರ್ಣವಾಗಿಯೂ ತಿಳಿದಿರುವರು. ಅದರಂತೆಯೇ ಅವರ ಕ್ಷಯವೃದ್ಧಿಗಳುಂಬಾಗುವುವು.

೪೪೨. ಕಲಿಯುಗವು ಕ್ಷಯಿಸಲು ತ್ರೇತಾಯುಗದಲ್ಲಿ ಜನಿಸಲು ಅರ್ಹರಾದ ಪ್ರಜೆಗಳು ಮನ್ವಂತರ ಕ್ಷಯಿಸುವವರೆಗೂ ಯುಗಧರ್ಮವನ್ನು ಅನುಸರಿಸಿ ನಡೆಯುವರು.

103

ಶ್ರೀನುವ್ಹಾಯುಪುರಾಣಂ

ಜಾಮದಗ್ನೇನ ರಾಮೇಣ ಶತ್ರೇ ನಿರವಶೇಷಿತೇ | ಕೃತೇ ವಂಶಕುಲಾಃ ಸರ್ವಾಃ ಕ್ಷತ್ರಿಯೈರ್ನಸುಧಾಧಿಸೈಃ Il ದ್ವಿವಂಶಕರಣಾಶ್ಹೆ ಕೀರ್ತಯಿಷ್ಯೇ ನಿಬೋಧತ ೪೪೩ 1

ಐಲಸ್ಯೇಕ್ಸ್ಟಾಕುನಂದಸ್ಯ ಪ್ರಕೃತಿಃ ಪರಿವರ್ತತೇ | ರಾಜಾನಃ ಶ್ರೇಣಿಬದ್ಧಾಸ್ತು ತಥಾನ್ಯೇ ಕ್ಷತ್ರಿಯಾ ನೃಪಾಃ ೪೪೪

ಐಲವಂಶಸ್ಯ ಯೇ ಖ್ಯಾತಾಸ್ತಫಥೈನೈಕ್ಸಾ ಕನಾ ನೃಪಾಃ! ತೇಷಾಮೇಕಶತಂ ಪೂರ್ಣಂ ಕುಲಾನಾಮಭಿಷೇಕಿಣಾಂ ೪೪೫ I

ತಾನದೇನ ತು ಭೋಜಾನಾಂ ವಿಸ್ತಾರೋ ದ್ವಿಗುಣಃ ಸ್ಮ ತಃ! ಭಜತೇ ತ್ರಿಂಶಕಂ ಕ್ಷತ್ರಂ ಚತುರ್ಥಾ ತದ್ಯಥಾದಿಶಂ ೪೪೬ Il

೪೪೩. ಜಮದಗ್ನಿಯ ಕುಮಾರನಾದ ಪರಶುರಾಮನು ಕ್ಷತ್ರಿಯವಂಶವನ್ನು ನಿರ್ಮೂಲಮಾಡಲಾಗಿ ಸರ್ವಕ್ಷತ್ರಿಯ ಕುಲವು ನಶಿಸುವುದು. ಆಗ ಎರಡು ವಂಶದ ರಾಜರು ಮಾತ್ರ ಉಳಿಯುವರು. ವಿಷಯವನ್ನು ಹೇಳುವೆನು ಕೇಳಿರೆಂದನು.

೪೪೪. ಹೀಗೆ ಯುಗವು ಪರಿವರ್ತಿಸಲಾಗಿ ಐಲ, ಇಕ್ಸ್ಟ್ವಾಕುವಂಶಗಳು ಪರಿವರ್ತಿಸುವುವು. ಅದರಂತೆ ಸಾಮಾನ್ಯ ರಾಜರೇ ಮೊದಲಾದವರೊ ಸಹ ಪರಿವರ್ತ ರಾಗುವರು.

೪೪೫. ಐಲ ಮತ್ತು ಇಕ್ಸ್ಟ್ವಾಕು ವಂಶಗಳಲ್ಲಿ ಪ್ರಖ್ಯಾತರಾದ ಯಾವ ರಾಜರಿರುವರೋ ಅಂತಹ ಪ್ರಸಿದ್ಧರಾದ ಅಭಿಹಿಕ್ತರಾಜರ ನೂರೊಂದು ಕುಲಗಳಿಂದ ಭೂಮಂಡಲನೆಲ್ಲಾ ವ್ಯಾಪ್ತ ವಾಗಿರುವುದು.

೪೪೬. ಭೋಜರಾಜರ ವಂಶವೂ ಕೂಡ ಅಷ್ಟೇ ವಿಸ್ತಾರವಾಗಿರುತ್ತದೆ. ಆದರೆ ಇನ್ನೂ ಕೆಲವು ಕುಲಗಳು ದ್ವಿಗುಣ, ತ್ರಿಗುಣ, ಚತುರ್ಯುಗಗಳಷ್ಟು ವಿಶಾಲ ವಾಗಿ ದಿಕ್ಕುದಿಕ್ಕುಗಳಲ್ಲಿಯೂ ವ್ಯಾಪ್ತ ವಾಗಿರುತ್ತವೆ.

104

ಅಧ್ಯಾಯ ೩೭

ತೇಷ್ವತೀತಾಃ ಸಮಾನಾ ಯೇ ಬ್ರುವತಸ್ತಾಸ್ನಿಜೋಭಕಶ | ಶಶಂ ವೈ ಪ್ರತಿನಿಂಧ್ಯಾನಾಂ ಶತಂ ನಾಗಾಃ ಶತಂ ಹಯಾಃ il ೪೪೭

ಧೃತರಾಷ್ಟ್ರಾ_ಶ್ಲೈಕಶತಮಶೀಶಿರ್ಜನಮೇಜಯಾಃ | ಶತಂ ಬ್ರಹ್ಮದತ್ತಾನಾಂ ಶೀರಿಣಾಂ ನೀರಿಣಾಂ ಶತಂ vee ll

ಶತಃ ಶತಂ ಪುಲೋಮಾನಾಂ ಶ್ವೇತಕಾಶಕುಶಾದಯಃ | ತತೋಃಪರೇ ಸಹಸ್ರಂ ವೈ ಯೆಆತೀತಾಃ ಶತಬಿಂದವಃ ೪೪೯ I

ಈಜಿರೇ ಚಾಶ್ಚ ಮೇಥೈಸ್ತೇ ಸರ್ವೇ ನಿಯುತದಕ್ಷಿಣೈಃ ! ಏವಂ ರಾಜರ್ಷಯೋಕೀತಾಃ ಶತಶೋಃಥ ಸಹಸ್ರಶಃ ೪೫೦

೪೪೭. ಅವರಲ್ಲಿ ಯಾರು ಅತೀತರಾಗಿಯೂ, ಸಮಾನರಾಗಿಯೂ ಇರು ವರೋ ಅವರನ್ನು ತಿಳಿಸುವೆನು ಕೇಳಿರಿ. ವಿಂಧ್ಯದೇಶೀಯರು ನೂರುಜನಗಳಿರುವರು. ಅವರಲ್ಲಿ ನೂರುನೂರು ಆನೆಗಳೂ, ಕುದುರೆಗಳೂ ಇರುವುವು.

೪೪೮. ಂತೆರಾಷ್ಟ್ರನ ಕುಮಾರರು ನೂರೊಂದು ಜನಗಳಿರುವರು. ಜನಮೇಜಯರು ಎಂಬತ್ತು ಜನಗಳಿರುವರು. ಅದರಂತೆ ಬ್ರಹ್ಮದತ್ತರೂ, ಶೀರಿಗಳೂ, ವೀರಿಗಳೂ ಕೂಡ ನೂರುನೂರು ಜನಗಳಿರುವರು.

೪೪೯. ಅವರ ತರುವಾಯ ಪುಲೋಮರು, ಶ್ವೇತರು, ಕಾಶಕುಶರು ಇವರೇ ಮೊದಲಾದವರೂ ಕೂಡ ಶತಸಂಖ್ಯಾತರಾಗಿರುವರು. ಯಾವ ಶತಬಿಂದುಗಳು ಅತೀತರಾಗಿರುವರೋ ಅವರು ಸಹಸ್ರಸಂಖ್ಯಾಕರಾಗಿರುವರು. ಅವರು ಸಾವಿರೆ ಜನರು ಪ್ರಸಿದ್ಧರಾಗಿರುವರು.

೪೫೦. ಯಾವ ರಾಜರು ಬಹುದಕ್ಷಿಣೆಯಲ್ಲಿ ಅಶ್ವಮೇಧಯಾಗಗಳಿಂದ ದೇವತೆಗಳಿಗೆ ತೃಪ್ತಿ ಪಡಿಸಿದರೋ ಅಂತಹ ಅನೇಕ ರಾಜರ್ಹಿಗಳು ಅತೀತರಾಗುವರು. ಮತ್ತು ಅವರು ಶತಸಂಖ್ಯಾಕರಾಗಿಯೂ, ಸಹಸ್ರ ಸಂಖ್ಯಾಕರಾಗಿಯೂ, ಸುಪ್ರಸಿದ್ಧ ರಾಗಿಯೂ ಇರುವರು.

105

ಶ್ರೀಮದ್ವಾಯುಪುರಾಣಂ ಮನೋರ್ವೈವಸ್ಥತಸ್ಯಾಸ್ಮಿನ್‌ ವರ್ತಮಾನೆಆಂತರೇ ತು ಯೇ | ತೇಷಾಂ ನಿಬೋಧತೋತ್ಪನ್ನಾ ಲೋಕೇ ಸಂತತಯಃ ಸ್ಮೃತಾಃ || ೪೫೧॥

ಶಕ್ಯಂ ವಿಸ್ತರಂ ತೇಷಾಂ ಸಂತಾನಾನಾಂ ಪರಂಪರಾ | ತತ್ಪೂರ್ವಾಪರಯೋಗೇನ ವಕ್ತುಂ ವರ್ಷಶತೈೈರಪಿ ೪೫೨

ಅಷ್ಟಾನಿಂಶದ್ಯುಗಾಖ್ಯಾಸ್ತು ಗತಾ ವೈನಸ್ವತೇಂತರೇ | ಏತಾ ರಾಜರ್ಹಿಭಿಃ ಸಾದ್ಧ ೯೦ ಶಿಷ್ಮಾ ಯಾಸ್ತಾ ನಿಬೋಧತ Il ೪೫೩ Il

ಚತ್ವಾರಿಂಶಚ್ಞ ಯೇ ಚೈನ ಭನಿಷ್ಯಾಃ ಸಹ ರಾಜಭಿಃ | ಯುಗಾಖ್ಯಾನಾಂ ವಿಶಿಷ್ಠಾಸ್ತು ತತೋ ವೈವಸ್ವತಕ್ಷಯೇ ೪೫೪ I

೪೫೧. ಈಗ ನಡೆಯುವ ವೈವಸ್ವತಮನ್ವಂತರದಲ್ಲಿ ಯಾವ ಯಾವ ಸುಪ್ರಸಿದ್ಧರಾದ ರಾಜರಿರುವರೋ, ಅವರಿಂದ ಲೋಕದಲ್ಲಿ ಉಂಟಾಗುವ ಸಂತಾನವನ್ನು ನಿರೂಪಿಸುವೆನು ಕೇಳಿರೆಂದನು.

೪೫೨. ಅಂತಹ ಎಲ್ಲಾ ರಾಜರ ಸಂತಾನ ಪರಂಪರೆಗಳನ್ನು ಆನುಪೂವಿ ೯ಕ ವಾಗಿ ಹೇಳುವುದು ಅಸಾಧ ವಾಗಿರುವುದು. ಅವರ ವಂಶವನ್ನು ಪೂರ್ವಾಪರೀಭಾವಗಳ ವ್ಯತ್ಯಾಸವಿಲ್ಲದೇ ಸರಿಯಾಗಿ ಹೇಳುವುದು ನೂರಾರು ವರ್ಷಗಳಿಂದಲೂ ಸಾಧ್ಯವಿಲ್ಲ.

೪೫೩. ಈಗ ನಡೆಯುವ ವೈವಸ್ವ್ರತಮನ್ವಂತರದಲ್ಲಿ ಇಪ್ಪತ್ತೆಂಟು ಯುಗಗಳು ರಾಜರ್ಷಿಗಳೊಡನೆ ಕಳೆದುಹೋಗಿವೆ. ಹೀಗೆ ಕಳೆದುಳಿದ ರಾಜರ ವಂಶಗಳನ್ನು ಫಿರೂಪಿಸುವೆನು ಕೇಳಿರೆಂದನು.

೪೫೪. ಈಗ ನಡೆಯುವ ವೈನಸ್ವತಮನ್ವಂತರವು ಕಳೆದುಹೋಗಲು, ರಾಜ ರಿಂದೊದಗೂಡಿ ಅವಶಿಷ್ಟವಾದ ನಲವತ್ತು ಯುಗಗಳು -ಮುಂದೆ ಬರುವುದಾಗಿರು ವುವು. ವೈವಸ್ವಂತಮನ್ವಂತರವು ಕಳೆದಮೇಲೆ ಇಪ್ಪತ್ತೊಂಭತ್ತನೆಯ ಕೃತ ಯುಗವು ಬರುವುದು. ಇದರಂತೆ ಇತರ ಯುಗಗಳೂ ಬರುವುವು.

106

ಅಧ್ಯಾಯ ೩೩

ವಿತದ್ವಃ ಕಥಿತಂ ಸರ್ವಂ ಸಮಾಸವ್ಯಾಸಯೋಗತಃ I ಪುನರುಕ್ತಂ ಬಹುತ್ವ್ವಾಚ್ಚ ಶಕ್ಕಂತು ಯುಗೈಃ ಸಹ ೪೫೫ |

ಏತೇ ಯಯಾತಿಪುತ್ರಾಣಾಂ ಪಂಚವಿಂಶಾ ವಿಶಾಂ ಹಿತಾಃ | ಕೀರ್ತಿತಾಶ್ಚಾಮಿತಾ ಯೇ ಯೇ ಲೋಕಾನ್‌ ವೈ ಧಾರಯಂತ್ಯುತ ೪೫೬ |!

ಲಭತೇ ವರೇಣ್ಯಂ ದುರ್ಲಭಾನಿಹ ಲೌಕಿಕಾನ್‌ | ಆಯುಃ ಕೀರ್ತಿಂ ಧನಂ ಪುತ್ರಾನ್‌ ಸ್ವರ್ಗಂ ಚಾನಂತ್ಯಮಶ್ನುತೇ ೪೫೭

ಧಾರಣಾಚ್ಛ _ನಣಾಚ್ಚೈನ ತೇ ಲೋಕಾನ್‌ ಧಾರಯಂತ್ಯುತ | ಇತ್ಯೇಸ ವೋ ಮಯಾ ಪಾದಸ್ತೃತೀಯಃ ಕಥಿತೋ ದ್ವಿಜಾಃ | ವಿಸ್ತರೇಣಾನುಪೂರ್ವೀ ಕಿಂ ಭೂಯೋ ವರ್ತಯಾಮ್ಯಹಂ 1 ೪೫೮

ಇತಿ ಶ್ರೀ ಮಹಾಪುರಾಣೇ ವಾಯುಪ್ರೋಕ್ತೇ ಅನುಷಂಗಪಾದೋ? ನಾಮ ಸಪ್ತತ್ರಿಂಶೋಧ್ಯಾಯಃ

೪೫೫. ಎಲೆ ವಿಪ್ರೋತ್ತಮರೇ, ಇವೆಲ್ಲವನ್ನೂ ನಾನು ನಿಮಗೆ ಸಂಕ್ಷೇಪ ವಿಸ್ತಾರಗಳಿಂದ ನಿರೂಪಿಸಿರುತ್ತೇನೆ. ಅಧಿಕವಾಗಿ ತಿಳಿಸಿದರೆ ಪುನರುಕ್ತವಾಗುವುದು. ಆದುದರಿಂದ ಯುಗಗಳ ಸಂಗಡ ಅವುಗಳನ್ನು ತಿಳಿಸಲು ಸಾಧ್ಯವಲ್ಲ.

೪೫೬. ಯಾವ ಯಯಾತಿ ಮಹಾರಾಜನ ಪುತ್ರರು ಲೋಕೋದ್ಧಾ ರಕ ರಾಗಿರುವರೋ, ಅಂತಹ ಯಯಾತಿರಾಜನ ವಂಶೀಕರೂ, ಇಪ್ಪತ್ತೆ 4ದುಸಂ ತರೂ, ಲೋಕವಿಖ್ಯಾತರೂ, ಅಮಿತವಿಕ್ರಮಿಗಳೂ ಆದ ರಾಜರುಗಳ ವಿಚಾರಗಳನ್ನು ತಿಳಿಸಿರುವೆನೆಂದನು.

೪೫೭. ಯಾರು ವಂಶಗಳ ಚರಿತವೇ ಮೊದೆಲಾದವುಗಳನ್ನು ಶ್ರವಣ ಸಠಣಾದಿಗಳನ್ನು ಮಾಡುವರೋ, ಅವರು ಲೋಕದಲ್ಲಿ ಉತ್ತಮವೂ, ದುರ್ಲ ಭವೂ ಆದ ಲೌಕಿಕ ಸಂಪತ್ತನ್ನೂ, ಆಯುಷ್ಯ, ಕೀರ್ತಿ, ಧನ, ಪುತ್ರ, ಸ್ವರ್ಗ ಇವೇ ಮೊದಲಾದ ಅನಂತ ಸುಖಗಳನ್ನೂ ಪಡೆಯುವರು.

೪೫೮. ಎಲ್ಫೈ ದ್ವಿಜವರ್ಯರೇ, ಈರೀತಿಯಾಗಿ ನಾನು ನಿಮಗೆ ಮೂರನೆಯ ಪಾದದ ಅಭಿಪ್ರಾಯವನ್ನು ಸಂಕೋಚ ವಿಸ್ತಾರವಾಗಿಯೂ, ಕ್ರಮವಾಗಿಯೂ ತಿಳಿಸಿರುತ್ತೇನೆ. ಮತ್ತು ನಿಮಗೆ ತಿಳಿಯಬೇಕಾದ ವಿಷಯವೇಶನಿದೆ ತಿಳಿಸಿ ಎಂದು ಸೂತಮುನಿಯು ಮಹರ್ಷಿಗಳಿಗೆ ಹೇಳಿದನು.

ಹೀಗೆ ವಾಯುಪ್ರೋಕ್ತ ವಾದ ಮಹಾಪುರಾಣದಲ್ಲಿ ಅನುಷಂಗಪಾದವೆಂಬ ಮೂರಕ್ತೆ (ಳನೆಯ ಅಧ್ಯಾಯವು ಸಮಾಪ್ತಮಾದುದು.

107

ಶ್ರೀನುದ್ಹಾಯುಪುಕಾಣಂ

ಮೂವತ್ತೇಳನೆಯ ಅಧ್ಯಾಯದ ಸಾರಾಂಶವು ಔಯ

ಅಧ್ಯಾಯದಲ್ಲಿ ತುರ್ವಸು, ಅನು, ದ್ರುಹ್ಯ ಮತ್ತು ಪೂರು ಇವರ ವಂಶವೂ ಕಲಿಕಾಲದ ಧರ್ಮವೂ ವರ್ಣಿತವಾಗಿರುವುವು. ವಂಶದಲ್ಲಿ ಜನಿಸಿದ ಅಶಿಜನು ಬೃಹಸ್ಪತಿಗಳೆ ಶಾಪದಿಂದ ದೀರ್ಥತನೋನಾಮಕನೂ, ಅಂಧನೂ, ವೃದ್ಧನೂ ಆದ ಸಂಗತಿಯು ಉಕ್ತವಾಗಿದೆ. ಬಲಿಚಕ್ರವರ್ತಿಯು ಇವನನ್ನು ಪೂಜಿಸಿ ಅರಮನೆಯಲ್ಲಿ ಗೋಪ್ಯವಾಗಿಟ್ಟಿದ್ದ ನು. ದೀರ್ಫ್ಥತಮಸ್ಸಿನ ಅನುಗ್ರಹದಿಂದ ಬಲಿಗೆ ಮೊದಲು ಕಕ್ಷೇನ ಚಕ್ಷುಷರೆಂಬ ಇಬ್ಬರು ಕುಮಾರರೂ, ತರುವಾಯ ಅಂಗ, ವಂಗ, ಕಲಿಂಗ, ಪುಂಡ್ರ, ಬ್ರಹ್ಮರೆಂಬ ಐವರು ಕುಮಾರರೂ ಜನಿಸಿದರು. ಆಗ ದೀರ್ಷತಮಸನು ಗೋಧರ್ಮವನ್ನು ಆಚರಿಸಿದ್ದರಿಂದ ಪ್ರೀತವಾದ ಕಾಮಥೇನುವು ಅವನಿಗೆ ವರಗಳನ್ನು ಕೊಟ್ಟಿತು. ಅದರಿಂದ ಅವನು ದಿವ್ಯಚಕ್ಷುಸ್ಸನ್ನೂ ತಾರಣ್ಯವನ್ನೂ ಸಡೆದು ಯುವಕ ನಾದನು.

ಪೂರುವಂಶದಲ್ಲಿ ದಿವೋದಾಸ, ಪರೀಕ್ಷಿತ, ಜನಮೇಜಯ, ಶಂತನು, ಭೀಷ್ಮ ಕೌರವ, ಪಾಂಡವರು ಉದ್ಭವಿಸಿದರು. ಮತ್ತು ಅಧಿಸಾಮಕೃಷ್ಣ ಸ್ಯ ಅಭಿಮನ್ಯು ಮೊದಲಾದ ಶೂರರು ಉದ್ಭವಿಸಿದರು. ಕೆಲವುಕಾಲಾನಂತರ ಮಹಾಪದ್ಮ ಚಂದ್ರ ಗುಪ್ತ ಮೊದಲಾದ ಶೂದ್ರಜಾತಿಯ ರಾಜರು ಜನಿಸಿ ದೇಶವನ್ನು ಪಾಲಿಸಿದರು. ಹೀಗೆ ಕ್ಷತ್ರಿಯ ವಂಶವು ಮುಗಿದಿರುವುದು.

ಕಲಿಯುಗಾಂತದಲ್ಲಿ ರಾಜರೂ ಮೃತರಾಗಲು ದೇಶವು ಅರಾಜಕವಾಗು ವುದು. ಆಗ ಪ್ರಜೆಗಳು ವರ್ಣಾಶ್ರಮಧರ್ಮಭ್ರಷ್ಟರಾಗಿ ಸಾಂಕರ್ಯವನ್ನು ಹೊಂದಿ, ಬ್ರಾಹ್ಮಣರು ಶಯನಾಸನ ಭೋಜನಾದಿಗಳಲ್ಲಿ ಇತರರ ಸಂಪರ್ಕವನ್ನು ಹೊಂದು ವರು. ಇತರರು ಬ್ರಾಹ್ಮಣಧರ್ಮಗಳನ್ನಾಶ್ರಯಿಸಿ ಅಧ್ಯಾಪಕರೂ ಯಾಜಕರೂ ಆಗುವರು. ಕಲಿಯುಗವು ಕಳೆದು ಸಂಧಿಕಾಲವು ಬರಲು ಪ್ರಜೆಗಳು ನಿರಾಶ್ರಯರಾಗಿ ಮನೆಮಠಗಳನ್ನು ತ್ಯಜಿಸಿ ಬೆಟ್ಟಿಗುಡ್ಡ ಗಳನ್ನೂ, ಗಿರಿ ನದಿ ಮೊದಲಾದುವುಗಳನ್ನಾಶ್ರ ಯಿಸಿ ಕಂದ ಮೂಲಾದಿಗಳಿಂದ ಜೀವಿಸುವರು, ಹೀಗೆ ಕಲಿಯುಗವು ಕಳೆಯಲು, ಮಹರ್ಷಿಗಳೂ ರಾಜರ್ಷಿಗಳೂ ಮುಂದಿನ ಕೃತಯುಗಕ್ಕೆ ಬೀಜರೂಪರಾಗಿರುವರು ಎಂಬ ವಿಷಯಗಳು ಅಧ್ಯಾಯದಲ್ಲಿ ನಿರೂಪಿತವಾಗಿವೆ.

Ey 108

(| ಹರಿಃ ಓಂ

ರಾ,

-॥ ಶ್ರೀ ವೇದವ್ಯಾಸಾಯ ನಮಃ ॥--

ಶ್ರೀಮದ್ವಾಯು ಮಹಾಪುರಾಣಂ

Il ಅಷ್ಟೃತ್ರಿಂಶೋಧ್ಯಾ ಯಃ

ಶ್ರುತ್ವಾ ಪಾದಂ ತೃತೀಯಂ ತು ಕ್ರಾಂತಸೂಂತೇನ ಧೀಮತಾ | ತತಶ್ಚತುರ್ಥಂ ಸಪ್ರಚ್ಛುಃ ಪಾದಂ ನೈ ಯಷಿಸತ್ತಮಾಃ Hort

ಚುಷಯ ಊಚುಃ

ಪಾದಃ ಕ್ರಾಂತಸ್ತೃತೀಯೋಆಯನಮುನುಷಂಗೇಣ ಯಸ್ತ್ಯಯಾ! ಚತುರ್ಥಂ ನಿಸ್ತರಾತ್ಟಾದಂ ಸಂಹಾರಂ ಪರಿಕೀರ್ತಯ Hl

ಮೂವತ್ತೆಂಟಿನೆಯ ಅಧ್ಯಾಯವು

೧. ಸೂತಮಹರ್ಷಿಗಳು ಈರೀತಿಯಲ್ಲಿ ಹೇಳಿದ ಮೂರನೆಯದಾದ ಅನುಷಂಗ ಪಾದದ ವಿಷಯಗಳನ್ನು ಕೇಳಿ ಸಂತುಷ್ಟರಾಗಿ ನಾಲ್ಕನೆಯದಾದ ಉಪಸಂಹಾರ ಪಾದದ ವಿಷಯಗಳನ್ನು ಕೇಳಲಿಚ್ಛಿ ಸಿ ಸೂತಮುನಿಯನ್ನು ಕೇಳಿದರು.

೨. ಮಹರ್ಷಿಗಳು ಸೂತರನ್ನು ಕೇಳಿದರು: ಎಲ್ಫೈ ಜ್ಞಾನಿಯಾದ ಸೂತ ಮುನಿಯೇ, ನೀನು ಹೇಳಿದ ಅನುಷಂಗಪಾದದ ವಿಷಯಗಳನ್ನು ಕೇಳಿ ಬಹಳಾನಂ ದವು ಉಂಟಾಗಿದೆ. ಈಗ ನಾಲ್ಕನೆಯದಾದ ಉಪಸಂಹಾರಪಾದದ ಸಂಗತಿಗಳನ್ನು ನೇಳಿಬೇಕೆಂದು ಇಚ್ಛಿಸುತ್ತೇವೆ. ಅದನ್ನು ವಿಸ್ತಾರವಾಗಿಯೂ, ಕ್ರಮವಾಗಿಯೂ ನಿರೂಪಿಸಬೇಕೆಂದು ಬೇಡಿದರು.

109

ಶ್ರೀಮದ್ವಾಯುಪುರಾಣಂ

ಮನ್ವಂತರಾಣಿ ಸರ್ವಾಣಿ ಪೂರ್ವಾಣ್ಯೇವಾಪರೈಃ ಸಹ |

ಸಪ್ತರ್ಸೀಣಾಮಥೈತೇಷಾಂ ಸಾಪ್ರತಸ್ಕಾಂತರೇ ಮನೋಃ 1೩॥

ವಿಸ್ತರಾನಯವಂ ಚೈವ ನಿಸರ್ಗಸ್ಯ ಮಹಾತ್ಮನಃ |

ವಿಸ್ತರೇಣಾನುಪೂರ್ನ್ಯಾ ಸರ್ವಮೇವ ಬ್ರವೀಹಿ ಮೇ le I ಸೂತ ಉವಾಚ

ಭವತಾಂ ಕಥಯಿಷ್ಯಾಮಿ: ಸರ್ವಮೇತದ್ಯಥಾತಥಂ |

ಪಾದಂ ತ್ವಿಮಂ ಸಸಂಹಾರಂ ಚತುರ್ಥಂ ಮುನಿಸತ್ತಮಾಃ I ೫॥

ಮನೋರ್ವೈವಸ್ವತಸ್ಯೇಮಂ ಸಾಂಪ್ರತಸ್ಯ ಮಹಾತ್ಮನಃ | ವಿಸ್ತರೇಣಾನುಪೂರ್ವ್ಯಾ ನಿಸರ್ಗಂ ಶೃಣುತ ದ್ವಿಜಾಃ Il ೬॥

ಮನ್ಹಂತರಾಣಾಂ ಸಂಸ್ಲೇಪಂ ಭವಿಷ್ಯೈಃ ಸಹ ಸಪ್ತಭಿಃ | ಪ್ರಲಯಂ ಚೈನ ಲೋಕಾನಾಂ ಬ್ರುವತೋ ಮೇ ನಿಬೋಧತ Ile ll

೩-೪. ಎಲ್ಫೆ ಮುನಿಯೇ, ಪೂರ್ವಾಪರಗಳಾದ ಸಮಸ್ತ ಮನ್ವಂತರಗಳೂ, ಸಪ್ತರ್ಷಿಗಳೂ, ಇತರ ಮುನಿಗಳೂ, ಮಹಾತ್ಮರೊ ಈಗಿನ ಮನ್ವಂತರದ ಸೃಷ್ಟಿಕ್ರಮ ಇವುಗಳ ಅವಾಂತನಿಷಯಗಳು ಇವನ್ನು ಕ್ರಮವಾಗಿಯ್ಕೂ ವಿಸ್ತಾರವಾಗಿಯೂ ನಿರೂಪಿಸಬೇಕೆಂದು ಸೂತಪುರಾಣೀಕನನ್ನು ಕೇಳಿದರು.

೫. ಸೂತಮುನಿಯು ಹೇಳಿದನು :--ಎಲ್ಛೈ ಮುನಿವರ್ಯರೇ, ನಾಲ್ಕನೆಯ ದಾದ ಉಪಸಂಹಾರಪಾದದ ಸಂಗತಿಗಳನ್ನು ಕ್ರಮವಾಗಿಯೂ, ವಿಸ್ತಾರವಾಗಿಯೂ ನಿರೂಪಿಸುವೆನು ಸಾವಧಾನವಾಗಿ ಕೇಳಿರೆಂದು ಹೇಳಿದನು.

೬, ಎಲೈ ವಿಪ್ರೋತ್ತಮರೇ, ಮಹಾತ್ಮನಾದ ಈಗಿನ ವೈವಸ್ವತಮನುವಿನ ಸೃಷ್ಟಿ ಕ್ರಮವನ್ನು ವಿಸ್ಮಾರವಾಗಿಯೂ, ಕ್ರಮನಾಗಿಯೂ ಯಾವ ವಿಷಯಗಳನ್ನೂ ಬಿಡದೆಯೂ ಹೇಳುವೆನು ಕೇಳಿರೆಂದನು.

೭. ಎಲ್ಫೈ ಮುರಿವರ್ಯರೇ, ಮುಂದೆ ಬರುವ ಸಸ್ತಮನ್ವಂತರಗಳೊಡನೆ ಸಮಸ್ತಮನ್ವಂತರಗಳ ಸಂಗತಿಗಳೆನ್ನೂ, ಲೋಕಗಳ ಪ್ರಲಯವನ್ನೂ ಸಂಕ್ಷೇಪವಾಗಿ ನಿರೂಪಿಸುನೆನು ಕೇಳಿರೆಂದನು.

110

ಅಧ್ಯಾಯ ೩೮

ಏತಾನ್ಯುಕ್ತಾನಿ ವೈ ಸಂಮ್ಯಕ್‌ ಸಪ್ತಸಪ್ತಸು ನೈ ಮಯಾ |

ಮನ್ವಂತರಾಣಿ ಸಂಸೇಪಾಚ ಕಣು ತಾನ್ಯಾಗತಾನಿ ಮೇ tel ಸಾವರ್ಣಸ್ಯೆ ಪ್ರವಕ್ಸ್ಯಾನಿ ಮನೋವೆಸೈವಸ್ವತೆಸ್ಯ ಹ।

ಭನಿಷ್ಯಸ್ಯ ಭವಿಷ್ಯಂತಿ ಸಮಾಸಾತ್ತು ನಿಬೋಧತ lel ಅನಾಗತಾಶ್ಚ ಸಪ್ತೈವಸ ್ರೈತಾಸ್ತಿಹ ಮಹರ್ಷಯಃ |

ಕೌಶಿಕೋ 'ಗಾಲವಶೆ ಕೈನ ಚಾಮದಗ್ರ್ಯ ಶ್ಚ ಭಾರ್ಗವಃ I ೧೦॥ ದ್ವೈಪಾಯನೋ ವಸಿಷ್ಮಶ್ಚ ಕೃಪಃ ಶಾರದ್ದತಸ್ತಥಾ |

ಆತ್ರೇಯೋ ದೀಪ್ತ ಮಾಂಕೆ ಯಷ್ಯಶೃ ಗಸ್ತು ಕಾಶ್ಯಪಃ ll ೧೧॥ ಭಾರದ್ವಾಜಸ್ತಥಾ ದ್ರೌಣಿರಶ್ವತ್ಥಾಮಾ ಮಹಾಯಶಾಃ |

ಏತೇ ಸಸ್ತ ಮಹಾತಾ ಮನೋ ಭನಿಷ್ಯಾಃ ಪರಮರ್ಷಯಃ as Il ಸುತಪಾಶ್ಚಾಮಿತಾಭಾಶ್ಚ ಸುಖಾಶ್ಚೈನ ಗೆಣಾಸ್ತ್ರಯಃ |

ತೇಷಾಂ ಗಣಾಸ್ತು ದೇವಾನಾಂ ಏಕೈಕೋ ವಿಂಶಕಃ ಸ್ಮ ೨3 0೩ Il

೮. ಎಲ್ಫೈ ಬ್ರಾ ಹ್ಮಣೋತ್ತ ಮರೇ, ನಾನು ನಿಮಗೆ ಅತೀತವಾದ ಸಪ್ತ ಮನ್ವಂತರಗಳ ವಿಷಯಗಳನ್ನೂ ವಿಶದವಾಗಿ ನಿರೂಪಿಸಿರುತ್ತೇನೆ. ಈಗ ಮುಂದೆ ಬರುವ ಮನ್ವಂತರಗಳ ಸಂಗತಿಗಳನ್ನೂ ಸಂಕ್ಷೇಪವಾಗಿ ಹೇಳುವೆನು ಕೇಳಿರೆಂದನು.

೯. ಭವಿಸ್ಯವಾದ ಸಾನರ್ಣ್ಯಮನ್ವಂತರ ಮತ್ತು ವೈವಸ್ವ್ರತಮನ್ಹಂತರ ಇವುಗಳಲ್ಲಿ ನಡೆಯುವ ಸಂಗತಿಗಳನ್ನು ಸಂಕ್ಷೇಪವಾಗಿ ತಿಳಿಸುವೆನು ಕೇಳಿಕೆಂದನು.

೧೦-೧೨. ಭವಿಷ್ಯರಾದ ಮಹರ್ಷಿಗಳು ಏಳುಜನರಿರುವರೆಂದು ಜ್ಞಾ ನಿಗಳು ಹೇಳುವರು. ಅವರು ಕುಶಿಕವಂಶಕರಾದ ಗಾಲವರು, ಭೃಗುಪುತ್ರರಾದ ಪರಶು ರಾಮ, ವೇದವ್ಯಾಸರು, ಷಸಿಸ್ಕರು, ಶಾರದ್ವತರಾದ ಕೃಪರು, ಅಕ್ರಿಗೊತ್ರೋತ್ಪ ನ್ನರೂ' ಕಾಂತಿಯುತರೂ ಆದ ಯಷ್ಯಶೃಂಗರು ಭಾರದ್ವಾಜಗೋತ್ರಜನೂ, ಕೇರ್ತಿ ವಂತನೂ, ದ್ರೋಣಪುತ್ರನೂ ಆದ ಅಶ್ವತ್ಥಾ ಈವಿಳು ಜನರು ಖುಹಿಗಳಾಗಿರು ವರು. ಇವರೆ ಮುಂದೇ ಬರತಕ್ಕ ಭಾನಿ ಸಪ್ತ ರ್ಷಿಗಳಾಗುವರು.

೧೩. ಸುತಪಸರು, ಅಮಿತಾಭಾಸರು, ಸುಖರು ಎಂಬುದಾಗಿ ದೇವಗಣ ಗಳು ಮೂರು ಇರುವುದು. ದೇವತೆಗಳ ಪ್ರತಿಯೊಂದು ಗಣದಲ್ಲಿಯೂ ಇಪ್ಪ ಕ್ತಿ ಪೃತ್ತು ಜನಗಳಿರುವರು.

111

ಶ್ರೀಮದ್ವಾಯುಪುರಿಣಂ

ನಾಮತಸ್ತು ಪ್ರವಕ್ಸಾಮಿ ನಿಬೋದಧ್ವಂ ಸಮಾಹಿತಾಃ | ರಿತಸ್ತ್ರ ಪತ್ತ ಶುಕ್ರಶ್ಚ ದ್ಯುತಿಜ್ಕೋಃತಿಃ ಪ್ರಭಾಕರೌ ॥೧೪॥

ಪ್ರಭಾಸೋ ಭಾಸಕೃದ್ಧ ರ್ಮಸ್ತೇಜೋದಶ್ಮಿರ್ಬುತುರ್ವಿರಾಟ್‌ | ಅರ್ಚಿಷ್ಮಾನ್‌ ದ್ಯೋತನೋ ಭಾನುರ್ಯಶಃ ಕೀರ್ತಿರ್ಬುಧೋದೃತಿಃ ವಿಂಶತಿಃ ಸುತಪಾ ಹ್ಯೇತೇ ನಾಮಭಿಃ ಪರಿಕೀರ್ತಿತಾಃ ೧೫

ಪ್ರಭುರ್ನಿಭುರ್ವಿಭಾಸಶ್ವ ಜೇತಾ ಹಂತಾರಿಹಾ ರಿತುಃ ಸುಮತಿಃ ಪ್ರಮತಿರ್ದೀಪ್ತಿಃ ಸಮಾಖ್ಯಾತೋ ಮಹೋಮುಹಾನ್‌ ೧೬॥

ದೇಹೋ ಮುನಿರ್ನಯೋ ಜ್ಯೇಷ್ಠಃ ಸಮಃ ಸತ್ಯಶ್ಚ ವಿಶ್ರುತಃ ಇತ್ಯೇತೇ ಹ್ಯಮಿತಾಭಾಸ್ತು ವಿಂಶತಿಃ ಪರಿಕೀರ್ತಿತಾಃ Il ae Il

ದನೋ ದಾತಾ ವಿದಃ ಸೋಲೋ ವಿತ್ತವೈದ್ಯೌ ಯಮೋ ನಿಧಿಃ | ಹೋಮಂ ಹವ್ಯಂ ಹುತಂ ದಾನಂ ದೇಯಂ ದಾತಾ ತಪಃ ಶಮಃ 1 ೧೮ |!

ಧ್ರುವಂ ಸ್ಥಾನಂ ವಿಧಾನಂ ನಿಯಮ ಶ್ಚೇತಿ ವಿಂಶತಿಃ | ಮುಖ್ಯಾ ಹ್ಯೇತೇ ಸಮಾಖ್ಯಾತಾಃ ಸಾವರ್ಣೇ ಪ್ರಥಮೇಂತರೇ 1೧೯॥

೧೪-೧೫. ಅವರ ನಾಮಗಳನ್ನು ಹೇಳುವೆನು ಸಾವಧಾನವಾನಿ ಕೇಳಿರಿ. ಅವರು ರಿತ, ಶಪಶ್ರುತ, ದ್ಯುತಿ, ಜ್ಯೋತಿ, ಪ್ರಭಾಕರ, ಪ್ರಭಾಸ, ಭಾಸಕೃತಿ, ಧರ್ಮ, ತೇಜಸ್ಸು, ರಶ್ಮಿಯತು, ವಿರಾಟ್‌, ಅರ್ಚಿಷ್ಮಂತ, ದ್ಯೋತನ, ಭಾನು, ಯಶಸ್ಸು, ಕೀರ್ತಿ, ಬುಧ, ದೃತಿ ಎಂಬ ಇಪ್ಪತ್ತು ಜನರಾಗಿರುವರು. ಇಪ್ಪತ್ತು ಜನ ಸುತರನ್ನು ನಾಮನಿರ್ದೇಶಪೂರ್ವಕವಾಗಿ ವರ್ಣಿಸಿರುತ್ತೆ (ಫೆ.

೧೬-೧೭. ಪ್ರಭು, ವಿಭು, ವಿಭಾಸ್ಕ ಜ್ಯೇತಾರ, ಹಂಕಾರ, ಅರಿಹ, ರಿತು, ಸುಮತಿ, ಪ್ರಮತಿ, ದೀಪ್ತಿ, ಸಮಾಖ್ಯಾತ, ಮಹೋಮಂತ, ದೇಹ, ಮುನಿ, ನಯ, ಜ್ಯೇಷ್ಠ, ಸಮ, ಸತ್ಯ ಮತ್ತು ವಿಶ್ರುತ ಎಂಬ ಇಪ್ಪತ್ತು ಜನಗಳು ಅಮಿತಾಭರೆಂದು ಪ್ರಖ್ಯಾಶರಾಗಿರುವರು.

೧೮-೧೯. ದೆವ್ಯ ದಾತ, ವಿದ ಸೋಮ, ವಿತ್ತ, ವೈದ್ಯ, ಯಮ, ನಿಧಿ, ಹೋಮ, ಹವ್ಯ, ಹುತ, ದಾನ, ಜೀಯ, ವಾತಾ, ತಪ, ಶಮ, ಧ್ರುವ, ಸ್ಥಾನ, ವಿಧಾನ, ನಿಯಮ ಎಂಬ ಇಪ್ಪತ್ತು ಜನರು ಸುಖ್ಯರೆಂದು ಸಾವರ್ಣಿಮನ್ವಂತರ ದಲ್ಲಿ ಪ್ರಖ್ಯಾತರಾಗಿರುವರು.

112

ಅಧ್ಯಾಯ ೩೮

ಮಾರೀಚಸ್ಕೈವ ತೇ ಪುತ್ರಾಃ ಕಶ್ಯಪಸ್ಯ ಮಹಾತ್ಮನಃ | ಸಾಂಪ್ರತಸ್ಯ ಭವಿಷ್ಯಂತಿ ಸಾವರ್ಣಸ್ಯಾಂತರೇ ಮನೋಃ Il ೨೦॥

ತೇಷಾಮಿಂದ್ರೋ ಭನಿಷ್ಯಸ್ತು ಬಲಿರ್ಶೈರೋಚನಃ ಪುರಾ | ವೀರವಾಂಶ್ಚಾ ವರೀಯಾಂಶ್ಚ ನಿರ್ನೋಹಃ ಸತ್ಯವಾಕ್‌ ಕೃತೀ Il ೨೧ 1

ಚರಿಷ್ಣು ರಾಜ್ಯೋ ನಿಷ್ಣುಶ್ಚ ವಾಚಃ ಸುಮತೀರೇವ | ಸಾವರ್ಣಸ್ಯ ಮನೋಃ ಪುತ್ರಾ ಭವಿಷ್ಯಂತಿ ನವೈನ ತು ೨೨॥

ನವ ಚಾನ್ಯೇಷು ನಕ್ಸ್ಪ್ಯಾಮಿ ಸಾವರ್ಣೇಶ್ವಾಂತರೇಷು ನೆ | ಸಾವರ್ಣಮನವತಶ್ಚಾನ್ಯೇ ಭವಿಷ್ಯಾ ಬ್ರಹ್ಮಣಃ ಸುತಾಃ ೨೩ |

ಮೇರುಸಾವರ್ಣಿನಸ್ತೇ ವೈ ದೃಷ್ಟಾ ಯೇ ದಿವ್ಯದೃಷ್ಟಿಭಿಃ | ದಕ್ಷಸ್ಯ ತೇ ಹಿ ದೌಹಿತ್ರಾಃ ಪ್ರಿಯಾಯಾ ದುಹಿತುಃ ಸುತಾಃ Il ೨೪ (|

೨೦. ಅವರು ಸಾವರ್ಣಿಮನ್ವಂತರದಲ್ಲಿ ಮರೀಚಿಪುತ್ರರೂ, ಮಹಾತ್ಮರೂ ಆದ ಕಶ್ಯಪರಿಗೆ ಪುತ್ರರಾಗಿ ಜನಿಸುವರು. ಮತ್ತು ಸಾವರ್ಣಮನ್ವಂತರದಲ್ಲಿದ್ದ ಇವರು ಈಗಿನ ಮನ್ವಂತರದಲ್ಲಿ ಕಶ್ಯಪರ ವುತ್ರರಾಗುವರು.

೨೧-೨೨. ಪೂರ್ವದಲ್ಲಿ ವಿರೋಚನನ ಪುತ್ರನಾಗಿದ್ದ ಬಲಿನುಹಾರಾಜನೇ ಮುಂದೆಯೂ ಇವರಿಗೆ ರಾಜನಾಗಿ ಜನಿಸಿ ಧರ್ಮದಿಂದ ರಾಜ್ಯಪಾಲನೆಮ್ಮಾಡುವನು. ಸಾವರ್ಣಮನ:ನಿಗೆ ವೀರವಂತ, ಅವರೀವಂತ, ನಿರ್ಮೋಹ್ಕ ಸತ್ಯವಾಕ್ಕು, ಕೃತಿ, ಚರಿಷ್ಣು, ರಾಜ್ಯ, ನಿಷ್ಣು, ವಾಚಸ್ಸು, ಸುಮತಿ ಎಂಬ ಒಂಬತ್ತುಜನ ಮಕ್ಕಳಾ ಗುವರು.

೨೩. ಸಾವರ್ಣಿಮನ್ವಂತರದಲ್ಲಿ ಒಂಬತ್ತುಜನ ಬೇರೆಯಾದ ಕುಮಾರರು ಜನಿಸುವರು. ಅವರನ್ನು ಈಗ ನಿರೂಪಿಸುವೆನು ಕೇಳಿರಿ. ಸಾವರ್ಣಿಮನುಗಳು ಇವರಿಗಿಂತಲೂ ಜೇರೆಯಾಗಿ ಬ್ರಹ್ಮದೇವನ ಮಾನಸಪುತ್ರರಾಗಿ ಉದ್ಭವಿಸುವರು.

«೪. ಮಹಾತ್ಮರಾದ ಜ್ಞಾನಿಗಳು ದಿವ್ಯದೃಷ್ಟಿಯಿಂದ ಅವರಿಗೆ ಮೇರು ಸಾವರ್ಣಿಗಳೆಂದು ನಾಮಕರಣವನ್ನು ಮಾಡಿರುವರು. ಅವರೆಲ್ಲರೂ ದಕ್ಷಪ್ರಜಾ ಪತಿಯ ಪ್ರಿಯಪುತ್ರಿಯ ಕುಮಾರರಾಗಿಯೂ ದಕ್ಷೇಶ್ವರನಿಗೆ ದೌಹಿತ್ರರಾಗಿಯೂ ಜನಿಸುವರು.

ಶಿ 113

ಶ್ರೀಮದ್ವಾಯಿಪುರಾಣಂ

ಮಹತಾ ತಪಸಾ ಯುಕ್ತಾ ಮೇರುಪೃಷ್ನೇ ಮಹೌಜಸಃ | ಬ್ರಹ್ಮಾದಿಭಿಸ್ತೆ ಜನಿತಾ ದಶ್ಷೇಣೈನ ಧೀಮತಾ ೨೫

ಮಹರ್ಲೋಕಗತಾವೃತ್ಯ ಭವಿಷ್ಯಾ ಮೇರುಮಾಶ್ರಿ ತಾಃ | ಮಹಾಭಾವಾತ್ತು ತೇ ಪೂರ್ವಂ ಜಜ್ಞಿರೇ ಚಾಶ್ಷುಷೇಂತರೇ Il ೨೬

ಖಷಯ ಊಚುಃ |

ದಕ್ಷೀಣ ಜನಿತಾಃ ಪುತ್ರಾಃ ಕನ್ಯಾಯಾಮಾತ್ಮನಃ ಕಥಂ! ಭವೇತ್ತು ಬ್ರಹ್ಮಣಶ್ಚೆ 4ನ ಧರ್ಮೇಣ ಮಹಾತ್ಮನಃ ೨೬

ಸೂತ ಉವಾಚ |!

ಅತೋ ಭವಿಷ್ಯಾನ” ವಕ್ಸ್ಯಾಮಿ ಸಾನರ್ಣಮನವಸ್ತು ಯೇ! ತೇಷಾಂ ಜನ್ಮ ಪ್ರಭಾವಂಚ ನಮಸ್ಕೃತ್ಯ ಪ್ರಚೇತಸೇ ll ೨೮॥

೨೫. ಮಹಾತೇಜಸ್ವಿಗಳಾದ ಮಹಾತ್ಮರು, ಜ್ಞಾನಿಯೂ, ಬ್ರಹ್ಮಾದಿಗಳು ಮತ್ತು ದಕ್ಷಪ್ರಜಾಪ್ರತಿ ಇವರಿಂದ ಸೃಷ್ಟಿತರೂ ಆಗಿ ಮೇರ.ಗಿರಿಯ ಮಧ್ಯಭಾಗದಲ್ಲಿ ಮಹಾತಷನ್ಸನ್ನು ಮಾಡುತ್ತಾ ಪ್ರಕಾಶಿಸುವರು.

4೬. ಮಹಾನುಭಾವರಾದ ಅವರು ಮೊದಲು ಮಹರ್ಲೋಕದಲ್ಲಿದ್ದು ಅಲ್ಲಿಂದ ಪುನಃ ಹಿಂತಿರುಗಿ ಮೇರುಗಿರಿಯನ್ನಾ ಶ್ರಯಿಸುವರ.. ಅವರು ಮಹಾತ್ಮರಾದ ಕಾರಣ ಲೋಕಕಲ್ಯಾಣಕ್ಕಾಗಿ ಪೂರ್ವದ ಚಾಕ್ಷುಷಮನ್ವಂತರದಲ್ಲಿ ಜನಿಸಿದ್ದರು.

೨೭. ಖುಹಿಗಳು ಪುನಃ ಕೇಳಿದರು :--ಪೂರ್ವದಲ್ಲಿ ದಕ್ಷಕುಮಾರರಾಗಿ ಜನಿಸಿದ್ದ ಮಹಾತ್ಮರು ದಕ್ಷಕುಮಾರಿಯಲ್ಲಿ ಹೇಗೆ ಅವತರಿಸಿದರು? ಒಬ್ಬರೇ ದಕ್ಷ ಕುಮಾರರೂ ದೌಹಿತ್ರರೂ ಹೇಗೆ ಆದರು? ಮತ್ತು ಮಹಾತ್ಮನಾದ ಬ್ರಹ್ಮದೇವನ ಪುತ್ರರಾದ ಅವರು ಧರ್ಮಸುತರಾಗಿ ಹೇಗೆ ಅವತರಿಸಿದರು?

೨೮. ಸೂತಮುನಿಯು ಹೇಳಿದನು :--ಆದುದರಿಂದಲೇ ಭವಿ ಷ್ಯ ರಾದ ಸಾವರ್ಣಮನುಗಳನ್ನು ತಿಳಿಸುವೆನು ಕೇಳಿರಿ. ಮೊದಲು ಮಹಾತ್ಮನಾದ ಬ್ರಹ್ಮದೇವ ನಿಗೆ ನಮಸ್ಕರಿಸಿ ಅನರ ಜನ್ಮಪ್ರಭಾವಗಳನ್ನು ಹೇಳುವೆನು ಕೇಳಿರೆಂದನು.

11

ಅಧ್ಯಾಯ ೩೮

ವೈನಸ್ಥತೇ ಹ್ಯುಪಸ್ಪ ಸ್ಟೇ ಕಿಂಜಿಚ್ಛೆಸ್ಕೇ ಚಾಕ್ಷುಷೇ | ಜಜ್ಜಿ ಕೀ ಮನವಸ್ತೇ ಹಿ ಭನಿಷ್ಯಾನಾಗತಾಂತರೇ Hl oe 1

ಪ್ರಾಚೇತತಸ್ಯ ದಕ್ಷಸ್ಯ ದೌಹಿತ್ರಾ ಮನವಸ್ತು ಯೇ | ಸಾವರ್ಣಾ ನಾಮತಃ ಪಂಚ ಚತ್ವಾರಃ ಪರಮರ್ಷಿಜಾಃ il a0 I

ಸಂಜ್ಞಾಪುತ್ರಸ್ತು ಸಾವರ್ಣ ಏಕೋ ನೈವಸ್ವತಸ್ತಥಾ | ಜ್ಯೇಷ್ಠಃ ಸಂಜ್ಞಾಸುತೋ ನಾಮ ಮನುರ್ವೈವಸ್ವತಃ ಪ್ರಭುಃ | ೩೧!

ನೈನಸ್ವತೇಂತರೇ ಪ್ರಾಪ್ತೇ ಸಮುತ್ಬತ್ತಿಸ್ತಯೋ ಶುಭಾ | ಚತುರ್ದಶೈತೇ ಮನವಃ ಕೀರ್ತಿತಾಃ ಕೀರ್ತಿವದ್ಧ ೯ನಾಃ | ೩೨॥

ವೇದೇ ಶ್ರುತೌ ಪುರಾಣೇ ಸರ್ವೇ ತೇ ಪ್ರಭವಿಷ್ಣವಃ | ಪ್ರಜಾನಾಂ ಸತಯಃ ಸರ್ವೇ ಭೂತಾನಾಂ ಪತಯಃ ಸ್ಥಿತಾಃ || ೩೩

೨೯, ವೈವಸ್ವತವ-ನ್ವೈಂತರವು ಪ್ರಾರಂಭವಾಗಲು ಚಾಕ್ರುಷಮನ್ವಂತರನು ಅಲ್ಬಾವಶಿಷ್ಟವಾಗುವುದು. ಮಹಾನುಭಾವರಾದ ಕುಮಾರರೇ ಮುಂದಿನ ಯುಗ ದಲ್ಲಿಯೂ ಮನುಗಳಾಗಿ ಅವತರಿಸುವರು.

೩೦. ಪ್ರಜೇತಸನ ಕುಮಾರನಾದ ದಕ್ಷಪ್ರಜಾಸಕಿಯ ದೌಹಿತ್ರರಾಗಿ ಯಾವ ಮನುಗಳು ಅವತರಿಸಿದ್ದರೋ ಒಂಬತ್ತು ಜನರು ಮಹರ್ಷಿಗಳ ಪುತ್ರರಾಗಿ ಸಾವರ್ಣನಾಮದಿಂದ ಖ್ಯಾತರಾಗುವರು.

೩೧. ವೈವಸ್ವತಮನ್ವಂತರದಲ್ಲಿ ವೈವಸ್ವತಮನುವಿಗೆ ಸಾವರ್ಣನೆಂಬ ಸಂ ಪುತ್ರನೊಬ್ಬನು ಉತ್ಸನ್ನನಾದನು. “ಆ ವೈವಸ್ವತಮನುವಿಗೆ ಪ್ರಭುವೂ, ಹಿರಿಯವನೂ ಸಂಜ್ಞಾಸುತನಾಮಕನೂ ಆದ ಕುಮಾರನು ಜನಿಸಿದನು.

೩೨. ವೈವಸ್ವತಮನ್ನ ಸೃಂತರವು ಪ್ರಾಪ್ತ್ರವಾಗಲು ಅವರಿಬ್ಬರ ಜನನವೂ ಮಂಗಳ ಕರವಾಗಿರುವುದು. ಕೀರ್ತಿವರ್ಧಕರಾದ ಹದಿನಾಲ್ಕುಜನ ಮನುಗಳನ್ನೂ ವರ್ಣಿಸಿರುತ್ತೇನೆಂದು ಸೂತರು ಹೇಳಿದರು.

೩೩. ಸಮಸ್ತಭೂತಪತಿಗಳೂ, ಪ್ರಜೋತ್ಸಾದಕರೂ, ಸಮರ್ಥರೂ ಅದ ಕದಿನಾಲ್ಯುಜನ ವ.ನುಗಳೂ ವೇದಗಳು, ಶ್ರುಕಿಸ್ಮ ಏತ ಗಳು, ಪುರಾಣೇಕಿಹಾಸಗಳು ಇನುಗಳಲ್ಲಿ ಅತ್ಯಂತ ನಿಪುಣರಾಗಿರುವರು.

115

ಶ್ರೀಮದ್ವಾಯುಪುರಾಣಂ

ತೈರಿಯಂ ಪೃಥಿವೀ ಸರ್ವಾ ಸಪ್ತದ್ಧೀಪಾ ಸಪರ್ವತಾ | ಪೂರ್ಣಂ ಯುಗಸಹಸ್ರಂ ವೈ ಪರಿಸಾಲ್ಯಾ ನರೇಶ್ವರೈಃ ೩೪॥

ಪ್ರಜಾಭಿಸ್ತಪಸಾ ಚೈನ ವಿಸ್ತರಂ ತೇಷು ವಕ್ಷ್ಯತೇ! ಚತುರ್ದಶೈವ ತೇ ಜ್ಞ ೀಯಾಃ ಸರ್ಗಾಃ ಸ್ವಾಯಂಭುವಾದಯಃ 1 ೩೫॥

ಮನ್ನಂತರಾಧಿಕಾರೇಷು ವರ್ತಂತೇ ಚೆ ಸಕೃತ್‌ ಸಕೃತ್‌ | ನಿನಿವೃತ್ತಾಧಿಕಾರಾಸ್ತೇ ಮಹಲ್ಲೋಕಂ ಸಮಾಶ್ರಿತಾಃ Il aa Il

ಸಮತೀತಾಸ್ತು ಯೇ ತೇಸಾಮಸಷ್ಟೌ ಷಷ್ಮಾಸ್ತ್ರಥಾಪರೀ ಪೂರ್ವೇಷು ಸಾಂಪ್ರತಶ್ವಾ ಯಂ ಶಾಂತಿರ್ನೈನಸ್ಟತಃ ಪ್ರಭುಃ | ೩೭

ಯೇ ಶಿಷ್ಟಾಸ್ತಾನ್‌ ಪ್ರವನಕ್ಸ್ಟಾಮಿ ಸಹ ದೇನರ್ಷಿದಾನವೈಃ | ಸಹ ಪ್ರಜಾನಿಸರ್ಗೇಣ ಸರ್ವಾಂಸ್ತೃನಾಗತಾನ್‌ ದ್ವಿ ಜಾನ್‌ Il as

೩೪. ಸಪ್ತದ್ವೀಪಗಳು, ಸಮುದ್ರಗಳು, ಪರ್ವತಗಳು ಇವುಗಳಿಂದ ಯುಕ್ತ ವಾದ ಸಮಸ್ತ ಭೂಮಂಡಲವೂ ಮಹಾತ್ಮರಿಂದ ವ್ಯಾಸ್ತವಾಗಿದೆ. ನರೇಶ್ವರರು ಒಂದು ಸಹಸ್ರವರ್ಷಗಳವರೆಗೂ ಸಂಪೂರ್ಣವಾಗಿ ಭೂಮಂಡಲ ವನ್ನು ಆಳುವರು.

೩೫. ಸ್ಟಾಯಂಭುವಾದಿಮನುಗಳು ಹದಿನಾಲ್ಕು ಜನರಿರುವರು. ಅವರ ಸೃಷ್ಟಿಕ್ರಮ, ಸಂತಾನ, ತಪಸ್ಸು, ಮಹಿಮೆ ಇವುಗಳನ್ನು ಕ್ರಮವಾಗಿಯೂ, ವಿಶೇಷ ವಾಗಿಯೂ ವರ್ಣಿಸುವೆನು ಕೇಳಿರೆಂದನು.

೩೬, ಹದಿನಾಲ್ಕುಜನ ಮನುಗಳೂ ಬೇರೆ ಬೇರೆ ಮನ್ವಂತರಗಳಲ್ಲಿ ಒಂದೊಂದುಸಲ ಅಧಿಕಾರಿಗಳಾಗುವರು. ಅವರು ತಮ್ಮ ಅಧಿಕಾರವು ಮುಗಿದಮೇಲೆ ಮಹರ್ಲೋಕಕ್ಕೆ ಹೋಗುವರು.

೩೭. ಅವರಲ್ಲಿ ಅತೀತರಾದ ಯಾವ ಹದಿನಾಲ್ಬುಜನ ಮನುಗಳಿರುವರೋ ಪೂರ್ವೀಕರಾದ ಅವರಲ್ಲಿ ಈಗಿರುವನು ಶಾಂತಿನಾಮಕವೈವಸ್ವತಮನುವಾಗಿರುವನು.

೩೮. ಉಳಿದಿರುವ ಮನುಗಳು, ದೇವತೆಗಳು, ಮಹರ್ಷಿಗಳು, ದಾನವರು, ನಿಪ್ರರು ಇವರನ್ನೂ ಮತ್ತು ಪ್ರಜೆಗಳ ಸೃಷ್ಟಿಕ್ರಮವನ್ನೂ ಕ್ರಮವಾಗಿ ಫಿರೂಪಿಸು ವೆನು ಕೇಳಿರೆಂದನು.

116

ಅಧ್ಯಾಯ ೩೮

ನೈವಸ್ವ್ರತನಿಸರ್ಗೇಣ ತೇಷಾಂ ಜ್ಞ ಯಸ್ತು ವಿಸ್ತರಃ ಅನ್ಕೂನಾ ನಾತಿರಿಕ್ತಾಸೇ ಯಸ್ಮಾತ್‌ ಸರ್ವೇ ವಿವಸ್ವತಃ | ೩೯॥

ಪುನರುಕ್ತಾ ಬಹುತ್ವಾತ್ತು ವಕ್ಷ್ಯೇ ತೇಷು ವಿಸ್ತರಂ | ಮನ್ವಂತರೇಷು ಭಾನೇಷು ಭೂತಸ್ಟೇಪಿ ತಥೈವ vo I

ಕುಲೇ ಕುಲೇ ನಿಸರ್ಗಾಂಸ್ತು ತಸ್ಮಾದ್ಭೂಯೋ ವಿಭಾಗಶಃ | ತೇಷಾಮೇನ ಹಿ ಶಿಷ್ಟಾರ್ಥಂ ವಿಸ್ತರೇಣ ಕ್ರಮೇಣ wo Il

ದಕ್ಷಸ್ಯ ಕನ್ಯಾ ಧರ್ಮಿಷ್ಠಾ ಸುವ್ರತಾ ನಾಮ ವಿಶ್ರುತಾ | ಸರ್ವಕನ್ಯಾವಶಿಷ್ಟಾ ತು ಶ್ರೇಷ್ಠಾ ಧರ್ಮಸುರಾ ಸುತಾ | ಗೃಹೀತ್ವಾ ತ್ವಾಂ ಪಿತಾ ಕನ್ಯಾಂ ಜಗಾಮ ಬ್ರಹ್ಮಣೋಂತಿಕೇ |. 1 ೪9೨॥

೩೯. ವೈವಸ್ವತಮನ್ವಂತರದ ಸೃಷ್ಟಿಕ್ರಮದಿಂದ ಇತರ ಸೃಷ್ಟಿ ಕ್ರಮವನ್ನು ವಿಸ್ತಾರವಾಗಿ ತಿಳಿಯಬಹುದು. ವೈವಸ್ವತಮನುವಿನ ಸೃಸ್ಟಿಕ್ರಮ

ಸ್ವಂತಲೂ ಇತರ ಮನುಗಳ ಸೃ ಸ್ಟಿವೈಚಿತ್ರ್ಯವು ನ್ಯೂನವಾಗಿಯೂ, Ee ಇರದೇ ಸಮನಾಗಿಯೇ ಇರುವುದು.

೪೦. ಇತರ ಮನಗಳ ಸೃಷ್ಟಿಕ್ರಮವನ್ನೂ ವಿಸ್ತಾರವಾಗಿ ಹೇಳಿದರೆ ಪುನರಕ್ತಿಯಾಗುವುದು. ಏಕೆಂದರೆ ಅದು ಬಹು ವಿಸ್ತಾರವಾಗಿರುವುದು. ಆಮುದರಿಂದ ಅವನ್ನು ವಿಸ್ತಾರವಾಗಿ ಹೇಳುವುದಿಲ್ಲ... ವರ್ತನಾನಮನುವಿನ ಸೃಷ್ಟಿಯಂತೆಯೇ ಭೂತಭವಿಷ್ಯಸೃಷ್ಟಿಯೂ ಇರುವುದೆಂದು ಊಹಿಸಬೇಕೆಂದನು.

೪೧. ಎಲ್ಫೆ ಮುನಿವರ್ಯರೇ, ಆದುದರಿಂದ ವೈವಸ್ವತಮನ್ಹಂತರದಲ್ಲಿ ಪ್ರತಿಯೊಬ್ಬ ರಾಜರ ವಂಶಗಳ ಸ್ವಭಾವೋತ್ಸತ್ತಿಗಳನ್ನೂ ವಿಭಾಗ, ವಿಸ್ತಾರಕ್ರಮ ಇವುಗಳನ್ನೂ ವರ್ಣಿಸುವೆನು ಕೇಳಿಕುದನು.

೪೨. ದಕ್ಷಪ್ರಜಾಪತಿಯು ಧರ್ಮಿಷ್ಟಳೂ ಪ್ರಖ್ಯಾತಳೂ, ಸರ್ವಕುಮಾರಿ ಯಲ್ಲಿಯೂ ಪ್ರಮುಖಳೂ, ಶ್ರೇಷ್ಠಳೂ, ಧರ್ಮಪರಾಯಣಳೂ ಆದ ಸುವ್ರತೆಯೆಂಬ ಪುತ್ರಿಯನ್ನು ಕರೆದುಕೊಂಡು ಬ್ರಹ್ಮದೇವನ ಬಳಿಗೆ ಹೋದಳು.

117

ಶ್ರೀಮದ್ವಾಯುಪುರಾಣಂ

ವೈರಾಜಸ್ತಮುಪಾಸೀನಂ ಧರ್ಮೇಣ ಭವೇನ ಚ! ಭವಧರ್ಮಸವಿಸಪಸ್ಥ 9 ದಕ್ಷಂ ಬ್ರಹ್ಮಾಭ್ಯಭಾಷತ \ ea I

ದಕ್ಷ ಕನ್ಯಾ ತವೇಯಂ ವೈ ಜನಯಿಷ್ಯತಿ ಸುವ್ರತಾ | ಚತುರೋ ವೈ ಮನೂನ್‌ ಪುತ್ರಾಂಶ್ಚಾ ತುರ್ವರ್ಣ್ಯಕರಾಂಚ್ಛು ಭಾನ್‌ ೪೪ I

ಬ್ರಹ್ಮಣೋ ವಚನಂ ಶ್ರುತ್ವಾ ದಕ್ಷೋ ಧರ್ಮೋ ಭವನಸ್ತದಾ! ತಾಂ ಕನ್ಮಾಂ ಮನಸಾ ಜಗ್ಮುಸ್ತ್ರಯಸ್ತೇ ಬ್ರಹ್ಮಣಾ ಸಹ |} ೪೫ I

ಸತ್ಯಾಭಿಧ್ಯಾಯಿನಾಂ ಶೇಷಾಂ ಸದ್ಯಃ ಕನ್ಯಾ ವ್ಯಜಾಯತ್‌ | ಸದೃಶಾನುರೂಪಾಂಸ್ತೇಷಾಂ ಚತುರೋ ವೈ ಕುಮಾರಕಾನ್‌ ll ೪೬

ಸಂಸಿದ್ಧಾಃ ಕಾರ್ಯಕರಣೇ ಸಂಭೂತಾಸ್ತೇ ಶ್ರಿಯಾನ್ವಿತಾಃ | ಉಪಭೋಗಸಮರ್ಥ್ಶೆಶ್ಚ ಸದ್ಯೋಜಾತೈಃ ಶರೀರಕೈಃ Il ee Il

೪೩, ಆಗ ನೈರಾಜಿಕಬ್ರ ಹ್ಮನು ವಿನಯದಿಂದಲೂ, ಧರ್ಮುದಿಂದಲೂ ಈಶ್ವರ ಮತ್ತು ಯಮಧರ್ಮ ಇವರ ಸಂಗಡ ತನ್ನನ್ನು ಸೇವಿಸುವ ದಕ್ಷನನ್ನು ಕುರಿತು ಮುಂದೆ ಹೇಳುವಂತೆ ಹೇಳಿದನು.

ಅಭ, ಎಲ್ಫೈ ದಕ್ಷೇಶ್ವರನೇ, ನಿನ್ನ ಕುಮಾರಿಯಾದ ಸುವ್ರತೆಯು ಮಂಗಳಾಂಗರೂ, ಚಾತುರ್ವರ್ಣ್ಯ್ಯಗಳನ್ನು ಸೃಷ್ಟಿಮಾಡುವರೂ, ಲೋಕವಿಖ್ಯಾತರೂ ಆದ ನಾಲ್ಕುಜನ ಮನುನಾಮಕ ನಂದನರನ್ನು ಪದೆಯುವಳು ಎಂದುಹೇಳಿದನು. *

೪೫. ಬ್ರಹ್ಮದೇವನ ಮೂತುಗಳನ್ನು ಕೇಳಿದ ದಕ್ಷೇಶ್ವರ ಈಶ್ವರ ಧರ್ಮ ರಾಯ ಇವರು ಮೂವರೂ ಬ್ರಹ್ಮಜೀವನೊಡನೆ ಕನ್ನಿಕೆಯನ್ನು ಮನಸ್ಸಿನಲ್ಲಿ ಸ್ಮರಣೆಮಾಡಿದರು.

೪೬. ಸತ್ಯವ್ಯವಹಾರಿಗಳೂ ಸತ್ಯಪ್ರ ತಿಜ್ಞೆಯುಳ್ಳವರೂ ಆದ ದಕ್ಷ ಈಶ್ವರ, ಧರ್ಮ, ಬ್ರಹ್ಮ ನಾಲ್ವರ ಅನುಗ್ರಹದಿಂದ ಕುಮಾರಿಯು ಅವರಿಗೆ ಸಮಾನರೂ ಅನುರೂಪರೂ ಆದ ನಾಲ್ವರು ಕುಮಾರರನ್ನು ಪಡೆದಳು.

೪೭. ಕುಮಾರರು ಸರ್ವಕಾರ್ಯಧುರಂಧರರೂ ಮಹದೈಶ್ಚರ್ಯಯು ಕ್ಷರ, ಉಪಭೋಗಸಮರ್ಥರೂ, ಸದ್ಯೋಜಾತರೂ, ಉತ್ತಮವಾದ ಶರೀರವುಳ್ಳ ವರೂ, ಕಾಂತಿಯುತರೂ ಆಗಿದ್ದರು.

118

ಅಧ್ಯಾಯ ೩೮

ಶೇ ದೃಷ್ಮ್ವಾ ತಾನ್‌ ಸ್ವಯಂಬುದ್ಧ್ಧ್ವಾ ಬ್ರಹ್ಮಾ ವ್ಯಾಹಾರಿಣಸ್ತ್ರದಾ | ಸಂರಬ್ಧಾ ವೈ ನ್ಯಕರ್ಷಂತ ಮಮ ಪುತ್ರೋ ಮಮೇತ್ಯುತ ll ೪೮॥

ಅಭಿಧ್ಯಾನಾನ್ಮನೋತ್ಸನ್ನಾನೂಚುರ್ಶೈ ತೇ ಪರಸ್ಪರಂ! ಯೋ ಯಸ್ಯ ವಪುಷಾ ತುಲ್ಕೋ ಭಜಶಾಂ ಸತು ತಂ ಸುತಂ ॥೪೯॥

ಯಸ್ಯ ಯಃ ಸದೃಶ್ವಾಪಿ ರೂಪೇ ವೀರ್ಯೆೇ ನಾಮತಃ | ತಂ ಗೃಹ್ಹಾತು ಸುಭದ್ರಂ ವೋ ವರ್ಣತೋ ಯಸ್ಯ ಯಃ ಸಮಃ 1 ೫೦॥

ಧ್ರುವಂ ರೂಪಂ ಪಿತುಃ ಪಿತ್ರಃ ಸೋಃನುರುಧ್ಯತಿ ಸರ್ವದಾ | ತಸ್ಮಾದಾತ್ಮಸಮಃ ಪುತ್ರಃ ಪಿತುರ್ಮಾತುಶ್ಚ ಚಾಯತೇ ೫೧॥ ೪ಲ. ತರುವಾಯ ಬ್ರಹ್ಮಾದಿನಾಲ್ವರೂ ಬ್ರಹ್ಮಜ್ಞಾನಿಗಳೂ ಕುಶಲರೂ ಆದ ನಾಲ್ವರುಕುಮಾರರನ್ನು ನೋಡಿ ತಾವೇ ಯೋಚಿಸಿ ತಮ್ಮ ಸುತರೆಂದು ಭಾವಿಸಿ ಆತುರದಿಂದ ಇವನು ನನ್ನಕುಮಾರನು ಇವನು ನನ್ನಮಗನೆಂದು ಸ್ವೀಕರಿಸಿದರು.

೪೯. ಅನಂತರ ಬ್ರಹ್ಮಾದಿಯಾದ ನಾಲ್ವರೂ ಯೋಚಿಸಿ ಮಾನಸಪುತ್ರ ರಾದ ನಾಲ್ವರು ಕುಮಾರರನ್ನೂ ನೋಡಿ ಪರಸ್ಪರವಾಗಿ ಹೇಳಿದ್ದೇನೆಂದರೆ ನಾಲ್ವ ರಲ್ಲಿ ಯಾವ ಕುಮಾರರು ಶರೀರ ಸೌಂದರ್ಯಾದಿಗಳಿಂದ ಯಾರಿಗೆ ಸಮನಾಗಿರು ವರೋ ಅವರು ಅನುಗುಣರಾದ ತನ್ಮುಸುತರನ್ನು ಸ್ವೀಕರಿಸಬಹುದೆಂದು ಹೇಳಿದರು.

೫೦. ಬಳಿಕ ಅವರು ಯಾವ ಕುಮಾರನು ರೂಪ, ಶಕ್ತೆ, ನಾಮ, ವರ್ಣ ಇವುಗಳಿಂದ ತಮಗೆ ಸದೃಶನಾಗಿರುತ್ತಾನೆಯೋ ಅವರು ಅಂತಹ ಕುಮಾರನನ್ನು ಸ್ವೀಕರಿಸಲಿ ಇದರಿಂದ ಸರ್ವರಿಗೂ ಮಂಗಳಾಗುವುದೆಂದು ಹೇಳಿದರು.

೫೧. ಲೋಕದಲ್ಲಿ ಸಾಮಾನ್ಯವಾಗಿ ಮಕ್ಕಳು ಮಾತಾಪಿತೃಗಳ ಆಕಾರ, ಸೌಂದರ್ಯ, ರೂಪ ಮತ್ತು ಗುಟ ಇವುಗಳನ್ನು ಅನುಸರಿಸುತ್ತವೆ. ಆದ್ದರಿಂದ ಪುತ್ರನು ರೂಪಾದಿಗಳಲ್ಲಿ ತನಗೆ ಸಮನೆಂದೇ ತಿಳಿಯಬೇಕು.

119

ಶ್ರೀಮದ್ವಾಯುಪುರಾಣಂ

ಏವಂ ತೇ ಸಮಯಂ ಕೃತ್ವಾ ಸವರ್ಣಾಾ ಜಗೃಹುಃ ಸುತಾನ್‌ | ಯಸ್ಮಾತ್‌ ಸವರ್ಣಾಸ್ತೇಷಾಂ ವೈ ಬ್ರಹ್ಮದೀನಾಂ ಕುಮಾರಕಾಃ ೫೨

ಸವರ್ಣಾ ವನವಸ್ತಸ್ಮಾತ್‌ ಸವರ್ಣತ್ವಂ ತೇ ಯತಃ। ಮನನಾನ್ಮಾನನಾಚ್ಜೆ ನೆ ತಸ್ಮಾತ್ತೆ ಮನವಃ ಸ್ಮ ಎತ | ೫೩

ಚಾಕ್ಷುಷಸ್ಯಾಂತರೇಇತೀತೇ ಪ್ರಾಪ್ತೇ ನೈವಸ್ಹತಸ್ಯ | ರುಚೇಃ ಪ್ರಜಾಪತೇಃ ಪುತ್ರೋ ರೌಚ್ಕೋ ನಾಮಾಭನತ್ಸುತಃ Il ೫೪ Il

ಭೂತ್ಯಾಮುತ್ತಾದಿತೋಯಸ್ತು ಭೌತ್ಯೋ ನಾಮಾಭವತ್ತು ತಃ | ವೈವಸ್ವತೇಂತರೇ ರಾಜಾ ದ್‌ ಮನೂ ತು ನಿನಸ್ಪತೋಃ | ೫೫

೫೨. ಅನಂತರ ಬ್ರಹ್ಮಾದಿ ನಾಲ್ವರೂ ರೀಕಿಯಾಗಿ ನಿರ್ಣಯವನ್ನು ಮಾಡಿಕೊಂಡು ತಮಗೆ ಸವರ್ಣರಾದ ಪುತ್ರರನ್ನು ಸ್ವೀಕರಿಸಿದರು. ಆದುದರಿಂದ ಬ್ರಹ್ಮಾದಿದೇವತೆಗಳ ಕುಮಾರರು ಸವರ್ಣನಾಮಕರಾದರು.

೫೩. ಕುಮಾರರು ತಮ್ಮ ಪಿತೃಗಳಿಗೆ ಸಮಾನವಾದವರ್ಣವುಳ್ಳವರಾ ದುದರಿಂದ ಸವರ್ಣಮನುಗಳಾದರು. ಪುತ್ರರು ಪಿತೃಗಳ (ಮನನಕ್ಕೆ) ಧ್ಯಾನಕ್ಕೆ ನಿಷಯರಾದುದರಿಂದಲೂ, ಗೌರವಕ್ಕೆ ಪಾತ್ರರಾಗಿರುವುದರಿಂದಲೂ ಮನುಗಳಾಗಿರು ವರು. ಸನರ್ಣಮನುಗಳೆಂದು ನಾಮಬರಲು ಕಾರಣಗಳನ್ನು ನಿರೂಪಿಸಿರುವೆ ನೆಂದೂ ಹೇಳಿದನು.

೫೪. ಚಾಕ್ಷುಷಮನ್ವಂತರವು ಕಳೆದು ವೈವಸ್ಟತಮನ್ವಂತರವು ಪ್ರಾಪ್ತ ವಾಗಲು ರುಚಿಯೆಂಬ ಪ್ರಜಾಪಶಿಗೆ ರೌಚ್ಯನೆಂಬ ತನಯನು ಉದ್ಭವಿಸಿದನು.

೫೫. ಅದೇ ವೈವಸ್ವತಮನ್ವಂತರದಲ್ಲಿ ಭೂತಿದೇವಿಯಲ್ಲಿ ಭೌತ್ಯನಾಮಕ ಕುಮಾರನು ಜನಿಸಿದನು. ಹೀಗೆ ವೈವಸ್ವತಮನುವಿಗೆ ರೌಚ್ಯ, ಭೌತ್ಯರೆಂಬ ಇಬ್ಬರು ಪುತ್ರರು ಜನಿಸಿ ಪ್ರಖ್ಯಾತರಾಗಿದ್ದರು.

120

ಅಧ್ಯಾಯ ೩೮

ವೈನಸ್ಟತೋ ಮನುರ್ಯಶ್ಚ ಸಾನರ್ಣೋ ಯಶ್ನ ವಿಶ್ರುತಃ | ಜ್ಯೇಷ್ಠಃ ಸಂಚ್ಞಾಸುತೋ ವಿದ್ವಾನ್‌ ಮನುರ್ವೈವಸ್ವತಃ ಪ್ರಧುಃ ೫೬

ಸವರ್ಣಾಯಾಃ ಸುತಶ್ತಾನ್ಯಃ ಸ್ಮೃತೋ ವೈನಸ್ಟತೋ ಮನುಃ ಸವರ್ಣಾ ನುನವೋ ಯೇ ಚತ್ವಾರಸ್ತು ಮಹರ್ಷಿಜಾಃ | met

ತಪಸಾ ಸಂಭೃತಾತ್ಮಾನಃ ಸ್ನೇಷು ಮನ್ವಂತರೇಷು ವೈ! ಭವಿಷ್ಯೇಷು ಭವಿಷ್ಯಂತಿ ಸರ್ವಕಾರ್ಯಾರ್ಥಸಾಧಕಾಃ ೫೮

ಪ್ರಥಮಂ ಮೇರುಸಾವರ್ಣೇರ್ದಕ್ಷಸುತ್ರಸ್ಯ ನೈ ಮನೋಃ | ಪುತ್ರಾ ಮರೀಚಿಗರ್ಭಾಶ್ಚ ಸುಶರ್ಮಾಣಶ್ಚ ತೇ ತ್ರಯಃ! ಸಂಭೂತಾಶ್ಚ ಮಹಾತ್ಮಾನಃ ಸರ್ವೇ ವೈವಸ್ವತೇಂತರೇ Il ae ll

ದಶ್ಷಪುತ್ರಸ್ಯ ಪ್ರತ್ರಾಸ್ತೇ ರೋಹಿತಸ್ಯ ಪ್ರಜಾಪತೇಃ | ಭವಿಷ್ಯಸ್ಯ ಭವಿಷ್ಯಸ್ತು ಏಕೈಕೋ ದ್ವಾದಶೋ ಗಣಃ Il ೬೦॥

೫೬. ವೈವಸ್ವತಮನುನಿ' ವಿದ್ವಾಂಸರಾದ ಸಾವರ್ಣಮನುನೆಂಬ ಜ್ಯೇಸ್ಕ್‌ ಕುಮಾರನೂ, ಸಂಜ್ಞಾಸುತನೆಂಬ ಕೆರಿಯ ಮಗನೂ ಬರಳ ಪ್ರಖ್ಯಾತರಾಗಿದ್ದರು.

೫೭. ತರುವಾಯ ಸವರ್ಣೆಯಲ್ಲಿ ಜಿ:ರೊಬ್ಬ ವೈವಸ್ವತಮನುವು ಜನಿಸಿದನು. ಮಹರ್ಷಿಗಳಿಂದ ಜನ್ಯರಾದ ಸವರ್ಣಮನುಗಳು ಪ್ರತ್ಯೇಕವಾಗಿ ನಾಲ್ವರು ಪ್ರಸಿದ್ಧ ರಾಗಿರುವರು.

೫೮. ಅಂತಹ ಮನ ಗಳು ತಮ್ಮ ವ.ಸ್ವಂತರಗಳಲ್ಲಿ ತಪಸ್ಸುಗಳಿಂದ ಪೂರ್ಣವಾದ ಶಕ್ತಿಯಿಂದ ಯುತರಾಗಿ ಸ್ವಕಾರ್ಯಸಾಧನೆಗಾಗಿ ಆಯಾ ಮನು ಗಳೆಂಬ ನಾಮಗಳಿಂದ ಜನಿಸುವರು.

೫೯. ವೈವಸ್ವತಮನ್ವಂತರದಲ್ಲಿ ದತ್ತಕುಮಾರನಾದ ಮೆ (ರುಸಾವರ್ಣಿ ಯೆಂಬ ಮನುವಿಗೆ ಮೊದಲು ಮರೀಚಿಕುಮಾರರೂ ಪ್ರಖ್ಯಾತನಾಮಥೇಯ.ರೂ ಮಹಾತ್ಮರೂ ಆದ ಮೂವರು ಪುತ್ರರು ಉದ್ಭವಿಸಿದರು.

೬೦. ದಕ್ಷಪ್ರಜಾಪತಿಯ ಕುಮಾರನೂ, ಭವಿಷ್ಯನೂ ಆದ ಲೋಹಿತವ್ರಜಾ ಸತಿಗೆ ಅನೇಕ ಪುತ್ರರು ಉದ್ಭವಿಸಿದರು. ಅವರು ಪ್ರತಿಯೊಬ್ಬರೂ ಒಂದೊಂದು ಗುಂಪಾಗಿ ದ್ವಾದಶಗಣರಾಗುವರು.

121

ಶ್ರೀಮದ್ವಯುಪುರಾಣಂ

ಐಶ್ಚರ್ಯಸಂಗ್ರಾಹೋ ರಾಹೋ ಬಾಹುವಶಸ್ತಫೆ ವಚ! ಪಾರಾ ದ್ವಾದಶ ವಿಜ್ಞೆ «ಯಾ ಉತ್ತರಾಂಸ್ತು ನಿಬೋಧತ Il ೬೧॥

ವಾಜಿಯೋ ವಾಜಿಜಿಚ್ಚೆವ ಪ್ರಭೃತಿಶ್ಚ ಕಕುದ್ಯಥ | ದಧಿಕ್ರಾವಾಯಪಕ್ಕಾಶ್ಚ ಪ್ರಣೇತೋ ವಿಜಯೋ ಮಧುಃ las |

ತೇಭಸ್ಮಾನ್ನಧವೋ ದ್ವೌ ತು ದ್ವಾದಶೈತೇ ಮರೀಚಯಃ | ಸುಶರ್ಮಾಣಸ್ತು ವಳ್ಸ್ಯಾಮಿ ನಾಮತಸ್ತು ನಿಬೋಧತ | ೬೩

ವರ್ಣಸ್ತಥಾಸ್ಯಂಗನಿಶ್ನ್‌ ಮುರಣ್ಯೋ ವ್ರಜನೋ ಮತಃ! ಅಮಿತೋ ದ್ರವಕೇತುಶ್ಚ ಜಂಭೋಸ್ಥಾ ಜಸ್ರಶಕ್ರಕಾಃ ೬೪ Il

ಸುನೇಮಿರ್ದ್ಯುತಪಾಶ್ಚೆೈ)ವ ಸುಶರ್ಮಾಣಃ ಪ್ರಕೀರ್ತಿತಾಃ | - ತೇಷಾಮಿಂದ್ರಸ್ತದಾ ಭಾವ್ಯೋ ಹ್ಯದ್ಭುತೋ ನಾಮ ನಾಮತಃ | ೬೫॥

೬೧-೬೨. ಐಶ್ಚರ್ಯಸಂಗ್ರಾಹ, ರಾಹು, ಬಾಹುವಶ, ವಾಜಿಯ, ವಾಜಿಜಿತು, ಪ್ರಭೃತಿ, ಕಕುತ, ದಧಿಕ್ರಾ, ವಾಯುಪಕ್ವ, ಪ್ರಣೀತ, ವಿಜಯ ಮತ್ತು ಮಧು ಎಂಬ ಹನ್ನೆರಡು ಗಣಗಳು ಉತ್ಸನ್ನವಾಗುವುವು. ಮುಂದಿನ ಗಣಗಳನ್ನು ನಿರೂಪಿಸುವೆನು ಕೇಳಿರೆಂದನು.

೬೩. ತೇಜೋವಂತರಾದ ಹನ್ನೆರಡು ಜನರೂ ಮರೀಚಿ ಕುಮಾರರಾಗಿ ಯೂ ಪ್ರಸಿದ್ಧ ರಾಗಿಯೂ ಇರುವರು. ಸುಶರ್ಮಣರನ್ನು ಈಗ ನಾಮನಿರ್ದೇಶ ಪೂರ್ವಕವಾಗಿ ನಿರೂಪಿಸುವೆನು ಕೇಳಿಕೆಂದನು.

೬೪-೬೫. ವರ್ಣ, ಅಂಗವಿಶ್ಚ, ಮುರಣ್ಯ, ವ್ರಜನ, ಅಮಿತ, ದ್ರುನಕೇತು, ಜಂಭೊಸ್ಥ, ಆಜಸ್ರ, ಶಕ್ರಕ, ಸುನೇಮಿ, ದ್ಯುತಪಸ ಇವರು ಸುಶರ್ಮಾಣರೆಂದು ಪ್ರಸಿದ್ಧರಾಗಿರುವರು. ಅವರಿಗೆ ಅದ್ಭುತನೆಂಬುವನು ಭವಿಷ್ಯದ್ರಾ ಜನಾಗುವನು.

122

ಅಧ್ಯಾಯ ೩೮

ಸ್ಕಂಧಃ ಸೋಮಪ್ರತೀಕಾಶಃ ಕಾರ್ತಿಕೇಯಸ್ತು ಪಾವಕಃ | ಮಾಘಾತಿಥಿಶ್ವ ಪೌಲಸ್ತ್ಯೋ ವಸುಃ ಕಾಶ್ಯಪ ಏನ il as

ಜ್ಯೋತಿಷ್ಮಾನ್‌ ಭಾರ್ಗವಶ್ಚೆ 4ನ ದ್ಯುತಿಮಾನಂಗಿರಾಸ್ತ್ರಥಾ | ವಸಿತಶ್ಚೈವ ವಾಸಿಷ್ಠ ಆತ್ರೇಯೋ ಹವ್ಯವಾಹನಃ ॥೬೭॥

ಸುತಪಾಃ ಸೌಲನಶ್ಚೈವ ಸಪ್ತೈತೇ ರೋಹಿತಾಂತರೇ। ಧೃತಿಕೇತುದೀಪ್ತಿ ಕೇತುಶಾಪಹಸ್ತಾ ನಿರಾಮಯಃ Il ೬೮

ಪೃಥುಶ್ರವಾಸ್ತಥಾ ನಾಕೋ ಭೂರಿದ್ಯುಮ್ನೋ ಬೃಹದ್ರಥಃ | ಪ್ರಫಮಸ್ಯ ತು ಸಾವರ್ಣೇರ್ನವ ಪುತ್ರಾಃ ಪ್ರಕೀರ್ತಿತಾಃ ॥೬೯॥

ದಶಮೇ ತ್ವಥ ಪರ್ಯಾಯೇ ಧರ್ಮಪುತ್ರಸ್ಯ ವೈ ಮನೋಃ ದ್ವಿತೀಯಸ್ಯ ತು ಸಾನರ್ಣೀರ್ಭಾವ್ಯಸ್ಯೈ ವಾಂತರೇ ಮನೋಃ ll ೩೦॥

೬೬-೨೬೯, ಚಂದ್ರನಂತೆ ಕಾಂಕಿಯುತನೂ, ಕೃತ್ತಿಕಾಕುಮಾರರೂ, ಅಗ್ನಿ ಸಮನೂ ಆದ ಸೃಂದನು, ಪುಲಸ್ತ ಕ್ರಿಕುಲೋತ್ಸನ್ನನಾದ ಮಾಫಾತಿಧಿಯು, ಕೌಶ್ಯನ ವಂಶಜನಾದ ವಸುವು, ಕಾಂತಿಯುತನೂ, ಭೃಗುಕುಲೋತ್ಸನ್ನನೂ, ಅಂಗಿರಸ ಕುಮಾರನೂ ಆದ ದ್ಯುತಿಮಂತನು, ವಸಿಷ್ಕವಂಶಜನಾದ ವಸಕಿಯು ಅಕ್ರಿಕುಲೋ ತ್ಚನ್ನನಾದ ಹವ್ಯವಾಹನನು, ಪುಲವವಂಶದ ಸುತಪಸನು ಎಂಬ -ಏಳು ಜನರು ಲೋಹಿತಮನ್ವಂತರದಲ್ಲಿ ಮನುಪುತ್ರರಾಗಿ ಜನಿಸುವರು. ಧೃಕಿಕೇತು, ದೀಪ್ತಕೇತು, ಶಾಪಹಸ್ತ, ನಿರಾಮಯ, ಪೃಥುಶ್ರವಸ್ಕ ನಾಕ, ಭೂರಿದ್ಯುಮ್ಮ, ಬೃಹದ್ರಥ ಒಂಬತ್ತು ಜನರೂ ಪ್ರಥಮ ಸಾವರ್ಣಿಗೆ ಪುತ್ರರಾಗಿರುವರು.

೭೦. ಹತ್ತನೆಯ ಪರ್ಯಾಯದಲ್ಲಿ ಧರ್ಮಪುತ್ರ ಮನುನಾಮಕನೂ ಎರಡ ನೆಯವನೂ ಆದ ಸಾವರ್ಣಿಮನುವಿಗೆ ಭಾವಿಯಾದ ಮನ್ವಂತರದಲ್ಲಿ ಪ್ರಖ್ಯಾತರಾದ ಶುಮಾರರಾಗಿ ಜನಿಸುವರು.

123

ಶ್ರೀನುದ್ವಾಯುಪುರಾಣಂ

ಸುಖಾಮನಾ ವಿರುದ್ಧಾಶ್ಚ ದ್ವಾನೇವ ತು ಗಣೌ ಸ್ಕೃತೌ | ತ್ವಿಷಿನಂತಶ್ಚ ತೇ ಸರ್ವೇ ಶತಸಂಖ್ಯಾಶ್ಚ ತೇ ಸಮಾಃ 1೭೧%

ಪ್ರಾಣಾನಾಯಚ್ಛತಃ ಪ್ರೋಕ್ತಾ ಬುಸಿಭಿಃ ಪುರುಷೇಷು ವೈ | ದೇವಾಸ್ತೇ ವೈ ಭವಿಷ್ಯಂತಿ ಧರ್ಮಪುತ್ರಸ್ಯ ನೈ ಮನೋಃ has | ತೇಷಾಮಿಂದ್ರಸ್ತಥಾ ವಿದ್ವಾನ್‌ ಭನಿಷ್ಯಃ ಶಾಂತಿರುಚ್ಯತೇ |

ಹವಿಷ್ಮಾನ್‌ ಸೌಲಹಃ ಶ್ರೀಮಾನ್‌ ಸುಕೀರ್ತಿಶ್ಚಾಪಿ ಭಾರ್ಗವಃ | ೬೩ ll ಆಪೋಮೂರ್ತಿಸ್ತಥಾತ್ರೇಯೋ ವಸಿಷ್ಠಶ್ತಾಪಿ ಯಃ ಸ್ಮೃತಃ

ಪೌಲಸ್ತ್ಯಃ ಪ್ರತಿಸಶ್ತಾಪಿ ನಾಭಾಗಕ್ಲೈವ ಕಾಶ್ಯಪಃ | ಅಭಿಮನ್ಯುಶ್ತಾಂಗಿರಸಃ ಸಸ್ತೈತೇ ಪರಮರ್ಷಯಃ || ೭೪ ll

೭೧. ಅವರು ಸುಖಾಮನಸರೂ, ವಿರುದ್ಧರೂ ಎಂಬುದಾಗಿ ಎರಡುಪಂಗಡ ಗಳಾಗಿರುವರು. ಅವರೆಲ್ಲರೂ ಶ್ವಿಸಿಮಂತರೂ ಶತಸಂಖ್ಯಾತರೂ, - ಸಮರೂ ಎಂದು ಪ್ರಖ್ಯಾತರಾಗಿರುವರು.

೭೨, ಧರ್ಮಪುತ್ರರೂ, ಮನುಗಳೂ ಆದ ಅವರು ಪುರುಷರಿಗೆ ಪ್ರಾಣದಾಯ ಕರೂ ದೇವತೆಗಳೂ ಲೋಕಕಲ್ಯಾಣಪ್ರದರೂ ಆಗಿರುವರೆಂದು ಮುಹರ್ಷಿಗಳು ಹೇಳಿರುವರು.

೭೩-೭೪. ಅವರಿಗೆ ವಿದ್ವಾಂಸನೂ, ಪ್ರಖ್ಯಾತನೂ ಆದ ಶಾಂಕಿಯೆಂಬ ಮನುವು ಭಾವಿಯಾದ ಇಂದ್ರನಾಗುವನು. ಪುಲಹವಂಶಜನಾದ ಹವಿಷ್ಕಂತನು ಶ್ರೀಮಂತನೂ, ಕೀರ್ಕಿವಂತನೂ ಆದ ಭಾರ್ಗವನು, ಜಲಮೂರ್ತಿಯೂ, ವಸಿಷ್ಕ ನೆಂದು ಪ್ರಸಿದ್ಧನೂ ಆದ ಆತ್ರೇಯನು, ಪುಲಸ್ತ್ಯವಂಶೀಕನಾದ ಪ್ರತೀಸನು, ಕಶ್ಯಸಗೋತ್ರನಾದ ನಾಭಾಗನು, ಅಭಿಮನ್ಯು, ಅಂಗಿರಸ ಎಂಬ ಇವರು ಪರಮ ಮಹರ್ಹಿಗಳಾಗಿರುವರು.

124

ಅಧ್ಯಾಯ ೩೬೮

ಸುಶ್ಲೇತ್ರಶ್ಹೋತ್ತವಾಜಾಶ್ಚ ಭೂರಿಸೇಣಶ್ಚ ವೀರ್ಯರ್ವಾ | ಶತಾನೀಕೋ ನಿರಾಮಿತ್ರೋ ವೃಷಸೇನೋ ಜಯದ್ರಫಃ Il ೩೫

ಭೂರಿದ್ಯುಮ್ನುಃ ಸುನರ್ಚಾಶ್ಚ ದಶೈತೇ ಮಾನವಾ ಸ್ಮೃತಾಃ | ಏಕಾದಶೇ ತು ಸರ್ಯಾಯೇ ಸೌವರ್ಣೇ ವೈ ತೃತೀಯಕೇ ll ೭೬

ನಿರ್ಮಾಣರತಯೋ ದೇವಾಃ ಕಾಮಜಾ ನೈ ಮನೋಜವಾಃ | ಗಣಾಸ್ತೇತೇ ತ್ರಯಃ ಖ್ಯಾತಾ ದೇವತಾನಾಂ ಮಹಾತ್ಮನಾಂ. ೩೭॥

ಏಕೈಕಂ ತ್ರಿಂಶತಸ್ತೇಷಾಂ ಗಣಾಸ್ತು ತ್ರಿದಿವೌಕಸಾಂ | ಮಾಸಸ್ಕಾಹಾನಿ ತ್ರಿಂಶತ್ತು ಯಾನಿ ವೈ ಕನಯೋ ವಿದುಃ | ೩೮

ನಿರ್ಮಾಣರತಯೋ ದೇವಾ ರಾತ್ರಯಸ್ತು ನಿಹಂಗಮಾಃ | ಗಣಾಸ್ತೇ ನೈ ತ್ರಯಃ ಪ್ರೋಕ್ತಾ ದೇವತಾನಾಂ ಭವಿಷ್ಯತಿ lar ll

೭೫-೭೬. ಸುಕ್ಷೇತ್ರ, ಉತ್ತಮೌಜಸ, ಭೂರಿಸೇಣ, ವೀರ್ಯವಂತ್ಕ ಶತಾನೀಕ, ನಿರಾಮಿತ್ರ, ವೃಷಸೇನ, ಜಯದ್ರಜ, ಭೂರಿದ್ಯುಮ್ಮ, ಸುವರ್ಚಸರೆಂಬ ಹತ್ತು ಜನರು ಮನುಗಳಾಗಿರುವರು. ಇವರು ಹನ್ನೊಂದನೆಯ ಸರ್ಯಯದಲ್ಲಿ ಮೂರನೆಯ ಸಾವರ್ಣ್ಣಮನ್ವಂತರದಲ್ಲಿ ಮನುಗಳಾಗುವರು.

ಮಹಾತ್ಮರಾದ ದೀವತೆಗಲಲ್ಲಿ ನಿರ್ಮಾಣರತಿಗಳು, ಕಾಮಜರು, ಮನೂಜವರು ಎಂದು ಪ್ರಖ್ಯಾತವಾದ ಮೂರು ದೇವತೆಗಳ ಪಂಗಡಗಳು ಪ್ರಸಿದ್ಧ ವಾಗಿರುವುವು.

೭೮. ದೇವತೆಗಳಲ್ಲಿ ಪ್ರತಿಯೊಂದು ಪಂಗಡದಲ್ಲಿಯೂ ತಿಂಗಳಿಗೆ ಮೂವತ್ತು ದಿವಸಗಳಿರುವಂತೆ ಮೂವತ್ತು ಗಣಗಳಿರುವುವೆಂದು ಜ್ಞಾನಿಗಳು ಹೇಳುವರು.

೭೯. ದೇವತೆಗಳಲ್ಲಿ ನಿರ್ಮಾಣರತಿಗಳು, ರಾತ್ರಿಯರು, ವಿಹಂಗಮರು ಎಂದು ಮೂರು ಗಣಗಳಿವೆ. ಅವರು ದೇವಗಣಕ್ಕೆ ಸೇರಿ ಪ್ರಖ್ಯಾತರಾಗಿರುವರು.

125

ಶ್ರೀಮದ್ದಾಯುಷುರಾಣಂ

ಮನೋಜವಾ ಮುಹೂರ್ತಾಸ್ತು ಇತಿ ದೇವಾಃ ಪ್ರಕೀರ್ತಿತಾಃ | ಏತೇ ಹಿ ಬ್ರಹ್ಮಣಃ ಪುತ್ರಾ ಭನಿಷ್ಯಾ ಮನವಃ ಸ್ಮೃತಾಃ Il eo Il

ತೇಸಾವಿಂದ್ರೋ ವೃಷೋ ನಾಮ ಭವಿಷ್ಯಃ ಸುರರಾಟ್‌ ತತಃ ತೇಷಾಂ ಸಪ್ತರ್ಷಯಶ್ಚಾಪಿ ಕೀರ್ತ್ಯಮಾನಾನ್ನಿ ಬೋಧತ ೪೧ Il

ಹವಿಷ್ಮಾನ್‌ ಕಾಶ್ಯಪಶ್ಚಾಸಿ ನಪುಷ್ಮಾನ್‌. ಯಶ್ಚ ಭಾರ್ಗವಃ | ವಾರುಣೆಶ್ಚೈನ ಚಾತ್ರೇಯೋ ವಸಿಷ್ಠೋ ಭಗ ಏವ Il ೪೨॥

ಪುಷ್ಟಿಶ್ಹಾಂಗಿರಸೋ ಜ್ಞೇಯಃ ಪೌಲಸ್ತ್ಯೋ ನಿಶ್ಚರಸ್ತಥಾ | ಪೌಲಹೋ ಹ್ಯಗ್ನಿ ತೇಜಾಶ್ಚ ದೇವಾ ಹ್ಯೇಕಾದಶೇಂತರೇ I 6೩ |

ಸರ್ವವೇಗಃ ಸುಭರ್ಮಾ ದೇವಾನೀಕಃ ಪುರೋನಹಃ | ಶ್ಲೇಮಧರ್ಮಾ ಗೃಹೇಷುಶ್ಚ ಹ್ಯಾದರ್ಶಃ ಪೌಂಡ್ರಕೋ ಮತಃ ಗಳಗ

೮೦. ದೇವತೆಗಳು ಮನೋಜವರು, ಮುಹೂರ್ತರು ಎಂಬುದಾಗಿ ಪ್ರಖ್ಯಾತ ರಾಗಿರುವರು. ಅವರು ಬ್ರಹ್ಮದೇವನ ಮಾನಸಕುಮಾರರೂ, ಭವಿಷ್ಯನ್ಮನುಗಳೂ ಆಗಿರುವರು.

೮೧. ಅವರಿಗೆ ವೃಷನಾಮಕದೇವನು ಭಾವಿಯಾದ ಇಂದ್ರನಾಗಿರುವನು ಅವರ ಕಾಲದಲ್ಲಿರುವ ಸಪ್ತ ಸ್ರರ್ಷಿಗಳನ್ನು ವರ್ಣಿಸುವೆನು ಕೇಳಿರೆಂದು ಹೇಳಿದನು.

೮೨-೮೩. ಕಶ್ಯನವಂಶಜನಾದ ಹನಿಷ್ಕಃ ತ್ಕ ಭಾರ್ಗವಕುಲಜನಾದ ವಪುಸ್ಮಂತ, ಅತ್ರಿ ಗೋತ್ರಜನಾದ ವಾರುಣಿ, ವಸಿಷ್ಠ ಕುಲೀನನಾದ ಭಗ, ಅಂಗಿರಸನ ವಂಶಜನಾದ ಪುಸ್ಟಿ ಯು, ಪುಲಸ್ತ ಕ್ರಿಕುಲಸಂಭೂತನಾದ ನಿಶ್ಚ ರ್ಶ ಅಗ್ನಿತೇಜಸ್ವಿಯಾದ ಪೌಲಹ ಇವರು ಏಕಾದಶದ ಮನ್ವಂತರದಲ್ಲಿ ಜೇವತೆಗಳೂ, ಸಪ್ತರ್ಹಿಗಳೂ ' ಆಗಿರುವರು.

೮೪. ಹನ್ನೊಂದನೆಯ ಮನ್ವಂತರದಲ್ಲಿ ಸರ್ವವೇಗ, ಸುಧರ್ಮ, ದೇವಾನೀಕ, ಪ್ರುರೋವಹ, ಕ್ಷೇಮಧರ್ಮ, ಗೃಹೇಷು, ಆದರ್ಶ, ಪೌಂಡ್ರಕ ಇವರು ಜೀವಕೆಗಳಾಗಿರುವರೆಂದು ಮಹಾತ್ಮರ ಮತವು.

126

ಆಧ್ಯಾಯ ೩೮

ಸಾವರ್ಣಸ್ಯ ತು ತೇ ಪುತ್ರಾಃ ಸ್ರಾಜಾಪತ್ಯಸ್ಯ ನೈ ಮನೋಃ | ದ್ವಾದಶೇ ತೃಥ ಪರ್ಯಾಯೇ ರುದ್ರಸುತ್ರಸ್ಯ ನೈ ಮನೋಃ ೮೫ /

ಚತುರ್ಥೇ ಯತುಸಾವರ್ಣೇ ದೇವಾಸ್ತಸ್ಯಾಂತರೇ ಶೃಣು | ಪಂಚೈನ ತು ಗಣಾಃ ಪ್ರೋಕ್ತಾ ದೇವತಾನಾಮನಾಗತಾಃ || ೮೬ il

ಹರಿತಾ ರೋಹಿತಾಶ್ಲೈವ ದೇವಾಃ ಸುಮನಸ್ತಥಾ | ಸುಕರ್ಮಾಣಃ ಸುಸಾರಾಶ್ಚ ಪಂಚ ದೇವಗಣಾಃ ಸ್ಮೃತಾಃ ೮೭

ಬ್ರಹ್ಮಣೋ ಮನಸಾ ಹ್ಯೇತೇ ಏಕೈಕೋ ದಶಕೋ ಗಣಃ | ಅರುಂತಿಜೋ ಹರಿಶ್ಚೈವ ವಿದ್ವಾನ್‌ ಯಶ್ಚ ಸಹಸ್ರಶಃ ೮೮ ||

ಪರ್ವತಾನುಚರಶ್ಲ ಹೃಪೋಂಶುಶ್ಚ ಮನೋಜವಃ | ಊರ್ಜಾಸ್ಟಾಹಾ ಸ್ವಧಾ ತಾರಾ ದಶೈತೇ ಹರಿತಾಃ ಸ್ಮೃತಾಃ hee!

೮೫. ಮೇಲೆ : ರೂಪಿಸಿದ ಸಪ್ಪರ್ಷಿಗಳೂ ಮತ್ತು ದೆವತೆಗಳೂ ಸಹ ಸಾವರ್ಣ್ಯ ಮನ್ವಂತರದಲ್ಲಿ ಪ್ರಾಜಾಪತ್ಯಮನುವಿನ ಪುತ್ರರಾಗಿರುವರ:. ಅವರು ಹನ್ನೆರಡನೆಯ ಪರ್ಯಾಯದಲ್ಲಿ ರುದ್ರಪುತ್ರನಾದ ಮನುಗಳಾಗಿಯೂ ಇದ್ದರು.

೮೬. ನಾಲ್ಕನೆಯ ಖುತುಸಾವರ್ಣ್ಯಮನ್ಹಂತರದಲ್ಲಿರುವ ದೇವತೆಗಳನ್ನು ಹೇಳುವೆನು ಕೇಳಿರಿ. ಭಾವಿಯಾದ ದೇವತೆಗಳ ಐದು ಗಣಗಳು ಮನ್ವಂತರ ದಲ್ಲಿರುವುವು.

೮೭. ದೇವತೆಗಳ ಗಣಗನು ಹರಿತರು, ರೋಹಿತರು, ಸುಮಸಸರು, ಸುಕುರ್ಮಾಣರು, ಸುಪಾರರು ಎಂದು ಐದು ವಿಧವಾಗಿನೆ. ಐದು ವಿಧಗಳನ್ನು ದೇವಗಣಗಳೆಂದು ತಿಳಿಯಬೇಕು.

ಆ೮-೮೯. ಇವರೆಲ್ಲರೂ ಬ್ರಹ್ಮದೇವನ ಮಾನಸಪುತ್ರರಾಗಿರುವರು. ಇವ ರಲ್ಲಿ ಒಬ್ಬೊಬ್ಬರೂ ಒಂದೊಂದು ಗಣವಾಗಿ ಹತ್ತು ಗಣಗಳಾಗಿರುವರು. ಅವರಲ್ಲಿ ಅರುಂಕಿಜ, ಹರಿ, ವಿದ್ವಾಂಸ್ಕ ಪರ್ವತಾನ:ಚರ, ಅಪುಂಶ್ಕ, ಮನೋಜವ, ೪.ರ್ಜ, ಸ್ವಾಹಾ, ಸ್ವಢಾ, ತಾರಾ ಎಂಬ ಹತ್ತುಜನರು ಹರಿತರೆಂದು ಪ್ರಸಿದ್ಧ ರಾಗಿರುವರು.

ಶ್ರೀಮದ್ವಾಯುಪುರಾಣಂ

ತಪೋಜಾನಿರ್ಭ್ಯತಿಶ್ಚೈ ವಾಚಾ ಬಂಧುಶ್ಚ ಯಃ ಸ್ಮೃತಃ |

ರಜಶ್ಚೆೈನ ತು ರಾಜಶ್ಚ ಸ್ವರ್ಣಪಾದಸ್ತಥೈವ ll «0 Il ವ್ಯುಸ್ಟಿರ್ವಿಧಿಶ್ಚ ನೈ ದೇವೋ ದಶೈತೇ ರೋಹಿತಾಃ ಸ್ಮೃತಾಃ ಉಸಿತಾ ದಾಸ್ತು ಯೇ ದೇವಾ ಸ್ತ್ರಯಸ್ತ್ರಿಂಶತ್‌ ಪ್ರಕೀರ್ತಿತಾಃ | ೯೧॥

ದೇವಾನ್‌ ಸುಮನಸ್ಕೋ ವಿದ್ಧಿ ಸುಕರ್ಮಾಣೋ ನಿಬೋಧತ | ಸುಪರ್ನಾ ವೃಷಭಃ ಪೃಷ್ಟಃ ಕೃಪಿದ್ಯುನ್ನೋ ವಿಪಶ್ಚಿತಃ ' Il ೯೨॥

ವಿಕ್ರಮಶ್ಚ ಕ್ರಮಶ್ಚೆ ನಿಭೃತಃ ಕ್ರಾಂತ ಏನ | ಏತೇ ಸುಕರ್ಮಣೋ ದೇವಾಃ ಸುತಾಂಶ್ಚೆೈಷಾಂ ನಿಬೋಧತ | «a Il

ವರೋದಿತಸ್ತಥಾ ಜಿಷ್ಟೋ ವರ್ಚಸ್ವೀ ದ್ಯುತಿಮಾನ್‌ ಹನಿಃ ಶುಭೋ ಹವಿಕೃತಾತ್ರಾ ಪ್ರಿರ್ವಾಪೃಥೋ ದಶಮಸ್ತಥಾ ( ೯೪॥

ಸುಪಾರಾ ಮಾನೆಸಾತ್ವೇತೇ ದೇವಾ ನೈ ಸಂಪ್ರಕೀರ್ತಿತಾಃ | ತೇಷಾಮಿಂದ್ರಸ್ತು ನಿಜ್ಞೇಯ ಯತಧಾಮಾ ಮಹಾಯಶಾಃ Il ೯೫ Il

೯೦. ತಫಪೋಜಾನಿ, ಭೃತಿ, ವಾಚ, ಬಂಧು, ರಜ, ರಾಜ, ಸ್ವರ್ಣಪಾದ, ವ್ಯಷ್ಟಿ, ವಿಧಿ, ದೇವ ಎಂಬ ಹತ್ತು ಜನರು ಹರಿತರೆಂದು ಪ್ರಖ್ಯಾತರಾಗಿರುವರು.

೯೧-೯೩. ಉಸಿತಾದಿಯಾದ ಯಾವ ಮೂವತ್ತಮೂರುದೇವತೆಗಳನ್ನು ಹೇಳಿರುವೆಕೋ ಅವರೇ ಸುಮನನರಾಗಿರುವರೆಂದು ತಿಳಿಯಬೇಕು. ಈಗ ಸುಕ ರ್ಮಣರನ್ನು ಹೇಳುವೆನು ಕೇಳಿರಿ ಸುಪರ್ವಾಣ, ವೃಷಭ, ಪೃಷ್ಟ, ಕೃಷಿ, ದ್ಯುಮ್ಮ ವಿಸಶ್ಚಿತ, ವಿಕ್ರಮ, ಕ್ರಮ್ಮ ನಿಭೃತ್ಯ ಕಾಂತ ಇವರು ಸುಕರ್ಮಣ ದೇವತೆಗಳಾ ಗಿರುವರು. ಈಗ ಅವರ ಕುಮಾರರನ್ನು ನಿರೂಪಿಸುವೆನು ಕೇಳಿರಿ, ಎಂದು ಸೂತ ಮುನಿಯು ಹೇಳಿದನು.

೯೪-೯೫. ವರ್ಯೋದಿತ, ಜಿಸ್ವ, ವರ್ಚಸ್ವಿ, ದ್ಯುದಿಮಂತ, ಹನಿ, ಶುಭ, ಹವಿಕೃತ, ಪ್ರಾಪ್ತಿ, ವ್ಯಾಪೃಥ ಇವರು ಸುಪಾರಾನಾಮಕ ದೇವತೆಗಳೆಂದು ಪ್ರಸಿದ್ಧ ರಾಗಿರುವರು. ಇವರಿಗೆ ಕೀರ್ತಿವಂತನಾದ ಖುತುಧಾಮನು ಇಂದ್ರನಾಗಿರುವನೆಂದು

ತಿಳಿಯಬೇಕು.

128

ಅಧ್ಯಾಯ ೩೮ ಕೃತಿರ್ವಸಿಷ್ಮಪುತ್ರಸ್ತು ಹ್ಯಾತ್ರೇಯಃ ಸುತಪಾಸ್ತಥಾ! ತಪೋಮೂರ್ತಿಶ್ಚಾಂಗಿರಸಸ್ತಸಸ್ಟೀಕಾಶ್ಯಪಸ್ತಥಾ Il ೯೬ I ತಪೋಃಶಯಾನಃ ಪೌಲಸ್ತ್ರಃ ಪುಲಹಶ್ಚ ತಪೋತಿಃ | ಭಾರ್ಗವಃ ಸಪ್ತ್ರಮಸ್ತೇಷಾಂ ನಿಜ್ಞೇಯಸ್ತು ತಪೋಮತಿಃ Il «e Il

ಏತೇ ಸಪ್ತರ್ಷಯಃ ಸಿದ್ಧಾ ಅನ್ಯೇ ಸಾವರ್ಣಿಕೇಂತರೇ | ದೇನವಾನುಪದೇವಶ್ಚ ದೇನಶ್ರೇಷ್ಠೋ ವಿದೂರಥಃ ೯೮

ಮಿತ್ರವಾನ್‌ ಮಿತ್ರಬಿಂದುಶ್ಚ ಮಿಕ್ರಸೇನೋ ಹ್ಯಮಿತ್ರಹಾ | ನಿತತ್ರಜಾಹುಃ ಸುವರ್ಚಾಶ್ಚ ದ್ವಾದಶೈತೇ ಮನೋಃ ಸುತಾಃ Il ee Il

ತ್ರಯೋದಶೇ ತು ಪರ್ಯಾಯೇ ಭಾವ್ಯಾ ರೌಚ್ಯಾಂತರೇ ಪುನಃ ತ್ರಯ ಏನ ಗಣಾಃ ಪ್ರೋಕ್ತಾ ದೇವಾನಾಂ ತು ಸ್ವಯಂಭುವಾ ೧೦೦

೯೬-4೭. ಬೇರೊಂದು ಸಾವರ್ಣಿಮನ್ವಂತರದಲ್ಲಿ ವಸಿಷ್ಠ ಪುತ್ರನಾದ ಕೃತಿಯು, ಅಕ್ರಿ ಪುತ್ರನಾದ ಸುತಸನನು, ಅಂಗಿರಸ ಕುಮಾರನಾದ ತಪೋ ಮೂರ್ತಿಯು, ಕಶ್ಯಪನ ಸುತನಾದ ತನಸ್ವಿಯ, ಪುಲಸ್ತ $ತೆನಯನೂ ತಪೋನಿರ ತನೂ ತಪೋಮಹಿಮೆಯ-ಳ್ಳವನೂ ಆದ ಪುಲಹನು, ಮತ್ತು ಭಾರ್ಗವನ ಮಗನಾದ ತಪೋಮತಿಯು ಎಂಬ ಏಳು ಜನಗಳು ಸಪ್ತರ್ಸಿಗಳೆಂದು ಪ್ರಸಿದ್ಧರಾಗಿರುವರು.

೯೮-೯೯. ಇತರ ಸಾವರ್ಣಿಕಮನ್ವಂತರದಲ್ಲಿ ದೇವವಂತ, ಅನುಪದೇವ, ಜೀವಶ್ರೇಷ್ಠ, ವಿದೂರಥ, ಮಿತ್ರವಂತ, ಮಿತ್ರಬಿಂದು, ಮಿತ್ರಸೇನ, ಅಮಿತ್ರಹ, ಮಿತ್ರಬಾಹು, ಸುವರ್ಚಸರೆಂಬ ಹನ್ನೆರಡು ಜನರೂ ಮನು ಸುತರಾಗಿರುವರು.

೧೦೦. ಹದಿಮೂರನೆಯ ಮನ್ನ ಸ್ವೈಂತರವಾದ ರೌಚ್ಯಮನ್ವಂತರದಲ್ಲಿ ಪರ್ಯಾಯ ರೀತಿಯಾಗಿ ಭಾವಿಯಾದ ದೇವತೆಗಳ ಮೂರುಗಣಗಳು ಬ್ರಹ್ಮಡೇವನಿಂದ ಸೃಷ್ಟಿಸಲ್ಪಡುವರೆಂದು ಜ್ಞಾನಿಗಳು ಹೇಳುವರು.

129

ಶ್ರೀಮುದ್ವಾಯುಪುರಾಣಂ

ಬ್ರಹ್ಮಣೋ ಮಾನಸಾಃ ಪುತ್ರಾಸ್ತೇ ಹಿ ಸರ್ನೇ ಮಹಾತ್ಮನಃ | ಸುತ್ರಾಮಾಣಃ ಸುಧರ್ಮಾಣಃ ಸುಕರ್ಮಾಣಶ್ಚ ತೇ ತ್ರಯಃ 1೧೦೧1

ತ್ರಿದಶಾನಾಂ ಗಣಾಃ ಪ್ರೋಕ್ತಾ ಭವಿಷ್ಕಾಃ ಸೋಮಪಾಯಿನಃ |

ತ್ರಯಸ್ವ್ರಿಂಶದ್ದೇನತಾ ಯಾಃ ಪ್ರಾಭವಿಷ್ಯಂತ ಯಾಜ್ಞಿ ಕೈಃ ೧೦೨ Il ಆಜ್ಕೇನ ಸೃಷದಾಜ್ಯೇನ ಗ್ರಹಶ್ರೀಷ್ಮೇನ ಚೈವ ಹಿ | ದೇವೈರ್ಜೇವಾಸ್ತ್ರಯಸ್ವ್ರಿಂಶತ್ಸೃಥಕ್ತೈೇನ ನಿಬೋಧತ ೧೦೩1

ಸುತ್ರಾಮಾಣಃ ಪ್ರಯಾಜ್ಯಾಸ್ತು ಹ್ಯಾದ್ಯಾಜ್ಯಾಸ್ತು ಸಾಂಪ್ರತಂ ಸುಕರ್ಮಣೊನುಯಾಜ್ಯಾಸ್ತು ಪೃಷದಾಜ್ಯಾಶಿನಸ್ತು ಯೇ (1೧೦೪ |

ಉಪಯಾಜ್ಯಾಃ ಸುಧರ್ಮಾಣ ಇತಿ ದೇವಾಃ ಪ್ರಕೀರ್ತಿತಾಃ | ದಿನಸ್ಪತಿರ್ಮಹಾಸತ್ವಸ್ತೇಷಾಮಿಂದ್ರೋ ಭವಿಷ್ಯತಿ ೧೦೫ Il

೧೦೧. ಅವರೆಲ್ಲರೂ ಬ್ರಹ್ಮದೇವನ ಮಾನಸಪುತ್ರರಾಗಿರುವರು. ಅವರಲ್ಲಿ ಸುತ್ರಾಮಣರು, ಸುಧರ್ಮಾಣರು, ಸುಕರ್ಮಿಣರು ಎಂದು ಮಹಾತ್ಮರಾದ ದೇವತೆಗಳ ಮೂರು ಗಣಗಳು ಸುಪ್ರಸಿದ್ಧ ವಾಗಿವೆ.

೧೦೨. ಭಾವಿಯಾದ ದೇವತೆಗಳು ಮೂರು ಗಣಗಳಾಗಿರುವರು ಸೋಮಪಾನ ಮಾಡುವವರೂ ಮೂವತ್ತು ಮೂರು ದೇವತೆಗಳೂ ಯಾಜಕರಾಗಿರುವರು. ಎಂದು ಮಹಾತ್ಮರು ಹೇಳಿದರು.

೧೦೩. ಮೂವತ್ತುಮೂರು ದೇವತೆಗಳು ಆಜ್ಯರೂ, ಸೃಷದಾಜ್ಯರೂ, ಗ್ರಹಕ್ರೀಷ್ಠರೂ ಆದ ದೇವತೆಗಳಿಂದ ಪ್ರತ್ಯೇಕರಾಗಿರುವರು ಎಂದು ತಿಳಿಯಿರಿ.

೧೦೪. ಸುತ್ರಾಮಣರು ಪ್ರಯಾಜ್ಯರಾಗಿರುವರು, ಆದ್ಯಾಜ್ಯರೂ ಆಗಿರುವರು. ಯಾರು ಪೃಷದಾಜ್ಯಾಶನರಾಗಿರುವರೋ ಅಂತಹ ಸುಕರ್ಮಣರು ಅನುಯಾಜ್ಯ ರಾಗಿರುವರು.

೧೦೫. ಸುಧರ್ಮಾಣರು ಉಪಯಾಜ್ಯರಾಗಿರುವರು. ಹೀಗೆ ದೇವತೆಗಳು ಪ್ರಖ್ಯಾತರಾಗಿರುವರು. ಮಹಾಬಲಶಾಲಿಯಾದ ದಿವಸ್ಪತಿಯು ದೇವತೆಗಳಿಗೆ ಇಂದ್ರನಾಗಿರುವನು.

130

ಅಧ್ಯಾಯ ೩೮

ಪುಲಾಹಾತ್ಮಜಪುತ್ರಾಸ್ತೇ ನಿಜ್ಜೇಯಾಸ್ತು ರುಚೇಃ ಸುತಾಃ | ಅಂಗಿರಾಶ್ಚೈವ ಧೃತಿಮಾನ್‌ ಸೌಲಸ್ತ್ಯಃ ಪಥ್ಯವಾಂಸ್ತು ಸಃ il ೧೦೬

ಪೌಲಹಸ್ತತ್ವದರ್ಶೀ ಭಾರ್ಗವಶ್ಚ ನಿರುತ್ಸ ಕಃ ನಿಸ ಸ್ಪಕಂಪಸ್ತಥಾತ್ರೇಯೋ ನಿರ್ನೋಹಃ ಕಶ್ಯಪಸ್ತಥಾ ೧೦೭ |

ಸ್ಹರೂಪಶ್ಚೈನ ವಾಸಿಷ್ಠಃ ಸಸ್ತೈತೇತುತ್ತ ತ್ರಯೋದಶೇ | ಚಿತ್ರ ಸೀನನ ವಿಚಿತ್ರ ಶ್ಲ ತಪೋಸರ್ಮಧ 'ತೋ ಭವಃ ೧೦೪

ಅನೇಕಕ್ಷತ್ರಬದ್ಧ ಶ್ರ ಸುರಸೋ ನಿರ್ಭಯಃ ಪೃಥಃ | ರೌಚ್ಯಸ್ಯೇತೇ ಮನೋಃ ಪುತ್ರಾ ಹ್ಯಂತರೇ ತು ತ್ರಯೋದಶೇ 81 ೧೦೯

ಚತುರ್ದಶೇ ತು ಸರ್ಯಾಯೇ ಭೌತಸ್ಕಾಪ್ಯಂತರೇ ಮನೋಃ | ದೇವತಾನಾಂ ಗಣಾಃ ಪಂಚ ಪ್ರೋಕ್ತಾ ಯೇ ತು ಭವಿಷ್ಯತಿ ೧೧೦ |

೧೦೬. ವುಲಹಾತ್ಮಜಪುತ್ರರೆಲ್ಲರೂ ರುಚೀದೇವಿಯ ಕುಮಾರರೆಂದು ತಿಳಿಯ ಬೇಕು. ಅಂಗಿರಸನೂ, ಧೃತಿಮಂತನೂ, ಪುಲಸ್ಯಕುಮಾರನಾದ ಪಥ್ಯವಂತನೂ ಇವರೂ ಸಹ ರುಚಿಯ ಕುಮಾರರಾಗಿರುವರು,

೧೦೭. ತತ್ತ ಜ್ಞಾನಿಯೂ, ಭೃ ಗುವಂಶಜನೂ ಆದ ಸೌಲಹನೂ, ಉತ್ಸಾಹ ರಹಿತನೂ, :ನಿಸ್ಫಂಪ ಪಕನೂಆದ ಆತೆ ತ್ರೇಯನೂ, ಮೋಹಶೂನ್ಯನೂ, ಸುಪ್ರಸಿದ್ದ ಸೂ ಆದ ಕಶ್ಯಸನೂ, ಆತ್ಮಜ್ಞಾ ನಿಯಾದ `ನಸಿಷ್ಠ ನೂ ಎಂಬ ಏಳು ಜನರೂ ಸಪ್ತೆ ರ್ಷಿ ಗಳಾಗಿರುವರು. ಇವರು ಹದಿಮೂರನೆಯ ಮನ್ವಂತರದಲ್ಲಿ ಮಹರ್ಷಿಗಳಾಗಿರುವ ರೆಂದು ಕಿಳಿಯಬೇಕು.

೧೦೮-೧೦೯. ಹದಿಮೂರನೆಯ ಮನ್ವಂತರದಲ್ಲಿ ರೌಚ್ಯನಾಮಕಮನುವಿಗೆ ಚಿತ್ರಸೇನ, ವಿಚಿತ್ರ, ತಪೋಧರ್ಮದಲ್ಲಿ ಆಸಕ್ತನಾದ ಭವನು ಅನೇಕ ಕ್ಷತ್ರಬದ್ಧನು, ಸುರಸನು, ನಿರ್ಭಯನು ಮತ್ತು ಪೃಥು ಇವರು ಏಳು ಜನರೂ ಪುತ್ರರಾಗುವರು.

೧೧೦. ಹದಿನಾಲ್ಕನೆಯ ಪರ್ಯಾಯದ ಭೌತನಮನ್ವಂತರದಲ್ಲಿ ಭೌತ ಮನುವಿಗೆ ಮುಂದೆ ನಿರೂಪಿಸುವ ದೇವತೆಗಳ ಐದು ಗಣಗಳು ಕುಮಾರರಾಗಿ ಜನಿಸುವುವು.

131

ಶ್ರೀಮದ್ವಾಯುಪುರಾಣಂ

ತಾಶ್ಚುಷಾಶ್ಚ ಕನಿಷ್ಠಾಶ್ಚ ಪವಿತ್ರಾ ಭಾಜರಾಸ್ತ್ರಥಾ | ನಾಚಾವೃದ್ಧಾ ಶ್ತ ಇತ್ಯೇತೇ ಪಂಚ ದೇವಗಣಾಃ ಸ್ಮ ತೌ Il ೧೧೧

ಸಸ್ತೈನ ತಾಂಸ್ತಾನ್‌ ಭಾಗಾಂಶ್ಚ ವಿದಿ ಚಾಕ್ಷುಷಸಂಜ್ಞಕಾನ್‌ | ಬೃಹದಾದ್ಯಾನಿ ಸಾಮಾನಿ ಕನಿರ್ಷ್ಕಾ ಸಪ್ತ ತಾನ್‌ ವಿದುಃ | ಸಪ್ತಲೋಕಾಃ ಪರಿತ್ರಾಸ್ತ್ರೇ ಭಾಜಿರಾಃ ಸಪ್ತಸಿಂಧವಃ ೧೧೨ |

ನಾಚಾವೃದ್ಧಾನೃಷೀನ' ವಿದ್ಧಿ ಮನೋಃ ಸ್ವಾಯಂಭುವಸ್ಯ ವೈ | ಸರ್ವೇ ಮನ್ನಂತರೇಂದ್ರಾತ್ಚ ವಿಜ್ಞೇಯಾಸ್ತುಲ್ಯಲಕ್ಷಣಾಃ Il ೧೧೩ Il

ತೇಜಸಾ ತಪಸಾ ಬುದ್ಧ್ಯಾ ಬಲಶ್ರುತಪರಾಕ್ರಮೈಃ | ತ್ರೈಲೋಕ್ಕೇ ಯಾನಿ ಸತ್ತಾನಿ ಗತಿಮಂತಿ ಧ್ರುವಾಣಿ | ಸರ್ವಶಃ ಸ್ಟೆ ರ್ಗುಣೈಸ್ತಾನಿ ಇಂದ್ರಾಸ್ತೇಇಭಿಭವಂತಿ ವೈ ll ೧೧೪ 1

೧೧೧. ಹದಿನಾಲ್ಕನೆಯ ಮನ್ವಂತರದಲ್ಲಿ ಚಾಕ್ಷುಷರು, ಕನಿಷ್ಕರು, ಪವಿತ್ರರು, ಭಾಜರರು ಮತ್ತು ವಾಚಾವೃದ್ಧರು ಐದು ದೇವಗಣದವರೂ ಮನುಪುತ್ರರೆಂದು ಪ್ರಸಿದ್ಧ ರಾಗಿರುವರು.

೧೧೨. ಪ್ರತಿಯೊಂದು ಗಣಗಳಲ್ಲಿಯೂ ಏಳೇಳು ಜನ ದೇವತೆಗಳಿರುವರು. ಚಾಕ್ಷುಷಜ್ಞರು ಬೃಹದಾದಿಯಾದ ಸಾಮವನ್ನರಿತ ಸಪ್ತ ಸಂಖ್ಯಾಕರಾಗಿರುವರು. ಇವರಂತೆ ಕನಿಷ್ಠರೂ ಸಪ್ತಸಂಖ್ಯಾಕರಾಗಿರುವರು. ಮಹಾತ್ಮರು ಸಪ್ತಲೋಕ ಗಳನ್ನೂ ಸಪ್ತಸಮುನ್ರಗಳನ್ನೂ ಪರಿರಕ್ಷಕರಾಗಿರುವರು

೧೧೩. ಸ್ವಾಯಂಭುವ ಮನ್ವಂತರದಲ್ಲಿ ವಾಚಾವೃದ್ಧರು ಮನುಕುಮಾರ ರಾದ ಸಪ್ತರ್ಹಿಗಳಾಗಿ ಜನಿಸುವರು. ಸಮಸ್ತರಾದ ಮನ್ವಂತರದ ಇಂದ್ರರು ಸಮಾನ ಲಕ್ಷಣವಂತರೂ ಸಮಾನ ವಿಕ್ರಮಿಗಳೂ ಆಗಿರುವರು.

೧೧೪. ಐದುದೇವಗಣದವರೂ ಕೂಡ ತೇಜಸ್ಸು, ತಪಸ್ಸು, ಬುದ್ದಿ, ಶಕ್ತಿ, ಮತ್ತು ಶೌರ್ಯ ಇವುಗಳಿಂದ ಮೂರು ಲೋಕಗಳಲ್ಲಿರುವ ಚರಾಚರಾತ್ಮಕ ವಾದ ಸಮಸ್ತಪ್ರಾಣಿಗಳನ್ನೂ ಸಂಪೂರ್ಣವಾಗಿ ಮಾರಿರುವರು. ತಿರಸ್ವರಿಸುವರು.

132

ಅಧ್ಯಾಯ ೩೮

ಭೂತಾಪವಾದಿನೋ ಹೃಷ್ಟಾ ಮಧ್ಯಸ್ಥಾ ಭೂತವಾದಿನಃ | ಭೂತಾನುವಾದಿನಃ ಸಕ್ತಾಸ್ತ್ರಯೋನೇದಾಃ ಪ್ರವಾದಿನಾಂ ( ೧೧೫ ಅಗ್ಕೀಧ್ರಃ ಕಾಶ್ಯಪಶ್ಲೆ 4ನ ಪೌಲಸ್ತ್ಯೋ ಮಾಗಧಶ್ಚ ಯಃ |

ಭಾರ್ಗವೋ ಹ್ಯಗ್ನಿ ಬಾಹುಶ್ಚ ಶುಚಿರಾಂಗಿರಸಸ್ತಥಾ।

ಓಜಸ್ವೀ ಸುಬಲಶ್ಚೈ ವನ ಭೌತ್ಯಸ್ಯೈತೇ ಮನೋಃ ಸುತಾಃ ೧೧೬ |

ಸವರ್ಣಾ ಮನವೋ ಹ್ಯೇತೇ ಚತ್ತಾರೋ ಬ್ರಹ್ಮಣಃ ಸುತಾಃ | ಏಕೋ ವೈವಸ್ವತಶ್ಲೆ 4ನ ಸಾನರ್ಣೋ ಮನುರುಚ್ಯತೇ Il ೧೧೭

ರೌಚ್ಕೋ ಭೌತ್ಯ ಶ್ಚಯೌತೌತು ಮನೋಃ ಪೌಲಹಭಾರ್ಗವೌ | ಭೌತ್ಯ ನಿತ್ಯೇ ತು ಪೂರ್ಣಃ ಕಲ್ಪಸ್ತು ಪೂರ್ಯತೇ ೧೧೮

೧೧೫. ಭೂತಾಪವಾದಿಗಳಾದ ಹೃಷ್ಟರೂ, ಭೂತವಾದಿಗಳಾದ ಮಧ್ಯಸ್ಥರೂ, ಭೂತಾನುವಾದಿಗಳಾದ ಸಪ್ತರೂ ಎಂಬ ಮೂರು ಪಂಗಡದವರೂ ವೇದಾಭಿಮಾನಿ ಗಳಾಗಿರುವರೆಂದು ಮಹಾತ್ಮರು ಹೇಳುವರು.

೧೧೬. ಯಾವನು ಪುಲಸ್ಮ್ಯಕುಸಾರನಾದ ಮಾಗಧನಾಗಿದ್ದನೋ ಅವನೇ ಕಶ್ಯಸವಂಶದ ಅಗ್ನೀಧ್ರನಾದನು. ಅವನೂ ಭೃಗು ಕುಲೋತ್ಸನ್ನನಾದ ಅಗ್ನಿ ಬಾಹುವೂ ಅಂಗಿರಸನ ವಂಶಜನಾದ ಶುಚಿಯು' ವುಹಾತೇಜಸ್ವಿಯಾದ ನಾಲ್ವರೂ ಭೌತ್ಯ ಮನುವಿನ ಕುಮಾರರಾಗುವರು.

೧೧೭. ಮೇಲೆ ಹೇಳಿದ ನಾಲ್ವರೂ ಸಾವರ್ಣ್ಯಮನ್ವಂ ತರದಲ್ಲಿ ಬ್ರಹ್ಮದೇವನ ಮಾನಸಕುಮಾರಾಗುವರು. ಅವರಲ್ಲೊ ಬ್ಬ ಸಾವರ್ಣಮನುವೇ ವೈವಸ್ವ ತಮನುವಾಗಿ ಉದ್ಭವಿಸುವನು.

೧೧೮. ರೌಜ್ಯ, ಭೌತ್ಯರೆಂಬ ಇವರಿಬ್ಬ ರೂ ಪೌಲಹ, ಭಾರ್ಗವನಾಮಕರಾದ RE SREB ಭಾತ್ಯನಾಮಕನುನುವಿನ ಅಧಿಕಾರದಲ್ಲಿಯೇ ಅನರ ಕಲ್ಪವು ಪೂರ್ಣವಾಗುವುದು.

133

ಶ್ರೀಮದ್ವಾಯುಪುರಾಣಂ ಸೂತ ಉನಾಚ

ನಿಶ್ಶೇಸೇಷು ಸರ್ವೇಷು ತದಾ ಮನ್ನಂತರೇಸ್ಟಿಹ | ಅಂತೇಃನೇಕಯುಗೇ ತಸ್ಮ್ಮ೯ ಕ್ಷೀಣೇ ಸಂಹಾರ ಉಚ್ಯತೇ cor

ಸಸ್ತೈತೇ ಭಾರ್ಗವಾ ದೇವಾ ಅಂತೇ ಮನ್ವಂತರೇ ತದಾ | ಭುಕ್ತ್ವಾತ್ರೆ ೪ಲೋಕ್ಯಮಧ್ಯಸ್ಥಾ ಯುಗಾಖ್ಯಾಂ ಹ್ಯೇಕಸಪ್ತತಿಂ ೧೨೦ ಪಿತೃಭಿರ್ಮನುಭಿಶ್ಚೈನ ಸಾರ್ದ್ವಂ ಸಪ್ತರ್ಹಿಭಿಸ್ತು ಯೇ | ಯಜ್ನಾನಶ್ಚೈನ ತೇಃಪ್ಯನ್ಯೇ ತದ್ಭಕ್ತಾಶ್ವೈನ ತೈಃ ಸಹ ೧೨೧॥

ಮಹರ್ಲೋಕಂ ಗಮಿಷ್ಯಂತಿ ತ್ಯಕ್ತ್ವಾ ತ್ರೈಲೋಕ್ಕಮಿಾಶ್ಚರಾಃ | ತತಸ್ತ್ರೇಷು ಗತೇಷೂರ್ದ್ಹ್ಭೃಂ ಕ್ಷೀಣೇ ಮನ್ವಂತರೇ ತದಾ | ಅನಾಧಾರಮಿದಂ ಸರ್ವಂ ತ್ರೈಲೋಕ್ಕಂ ವೈ ಭವಿಷ್ಯತಿ || ೧೨೨

೧೧೯. ಸೂತಮುನಿಯು ಹೇಳಿದನು: --ಈ ಸಕಲವಾದ ಮನ್ಹಂತರವು ಕಳೆದು ನಿಶ್ಶೇಷವಾಗುವುವು. ಹೀಗೆ ಅನೇಕ ಯುಗಗಳು ಕಳೆದುಹೋಗಲು ಅಂತ್ಯ ದಲ್ಲಿ ಸಂಹಾರವು ಅಂದರೆ ಪ್ರಲಯವು ಸಂಭವಿಸುವುಜಿಂದು ತಿಳಿಯಬೇಕು.

೧೨೦. ಭಾರ್ಗವನಾಮಕರಾದ ಏಳು ಜನ ದೇವತೆಗಳೂ ಮನ್ವಂತರ ದಲ್ಲಿ ಕೈಲೋಕ್ಯಾಧಿಸತ್ಯವನ್ನು ಹೊಂದಿ ಎಪ್ಪತ್ತೊಂದು ಚತುರ್ಯಗಗಳಲ್ಲಿಯೂ ತ್ರಲೋಕ್ಯವನ್ನು ಅನುಭವಿಸುವರು.

೧೨೧. ದೇವತೆಗಳು, ಪಿತೃಗಳು, ಮನುಗಳು, ಸಪ್ತರ್ಷಿಗಳು, ಯಾಗ ಶೀಲರೂ, ಅವರ ಭಕ್ತರೂ ಇವರೆಲ್ಲರೊಡನೇ ಪ್ರಲಯಕಾಲದಲ್ಲಿ ಲೋಕಾಧಿಪತ್ಯ ವನ್ನು ಬಿಟ್ಟು ಮಹರ್ಲೋಕವನ್ನು ಹೊಂದುವರು.

೧೨೨. ಪ್ರಲಯಕಾಲವು ಪ್ರಾಪ್ತವಾಗಲು ಸಮಸ್ತ ದೇವತೆಗಳು ಲೋಕವನ್ನು ಬಿಟ್ಟು ಮದರ್ಲೋಕಕ್ಕೆ ಹೋಗುವರು. ಅವರೂ ಊರ್ಧ್ಯಗತವಾದ ಮಹರ್ಕೋಕಕ್ಕೆ ಹೋಗಲು ಮನ್ವಂತರವು ಕ್ಷಯಿಸುವುದು. (ಕಳೆದುಹೋಗುವುದು) ಆಗ ಮೂರು ಲೋಕಗಳೂ ಆಶ್ರಯವಿಲ್ಲದೇ ಅಂದರೆ ಪಾಲಕರಿಲ್ಲದೇ ಅನಾಯಕ ವಾಗುವುವು.

134

ಅಧ್ಯಾಯ. ಹಟ

ತತಃ ಸ್ಥಾನಾನಿ ಶೂನ್ಯಾನಿ ಸ್ಥಾನಿನಾಂ ತಾನಿ ವೈ ದ್ವಿಜಾಃ! ಪ್ರಭ್ರಶ್ಯಂತಿ ನಿಮುಕ್ತಾನಿ ತಾರಾಯಕ್ಷ ಗ್ರಹೈಸ್ತಥಾ Il ೧೨೩

ತತಸ್ತೇಷು ವ್ಯತೀತೇಷು ತ್ರೈಲೋಕ್ಯಸ್ಯೇಶ್ವರೇಷ್ಟಿಹ | ಸೇಂದ್ರಾಷ್ಟೇಷು ಮಹರ್ಲೋಕಂ ಯಸ್ಮಿಂಸ್ತೆ ಕಲ್ಪವಾಸಿನಃ Il ೧೨೪ |

ಜಿತಾದ್ಯಾಶ್ಚ ಗಣಾ ಹ್ಯತ್ರ ಚಾಕ್ಷುಷಾಂತಾಶ್ಚತುರ್ದಶ | ಮನ್ವಂತರೇಷು ಸರ್ವೇಷು ದೇವಾಸ್ತೆ « ವೈ ಮಹೌಜಸಃ || ೧೨೫ Il

ತತಸ್ತ್ರೇಷು ಗತೇಷೂರ್ದ್ಹೃಂ ಸಾಯುಜ್ಯಂ ಕಲ್ಪನಾಸಿನಾಂ | ಸಮೇತ್ಯ ದೇವಾಸ್ತೇ ಸರ್ವೇ ಪ್ರಾಸ್ತೇ ಸಂಕಲನೇ ತದಾ || ೧೨೬

ಮಹರ್ಲೋಕಂ ಪರಿತ್ಯಜ್ಯ ಗಣಾಸ್ತೇ ವೈ ಚತುರ್ದಶ! ಸಶರೀರಾಶ್ಚ ಶ್ರೂಯಂತೇ ಜನಲೋಕಂ ಸಹಾನುಗಾಃ ! ೧೨೭ |!

೧೨೩. ಎಲ್ಫೈ ಮುರಿವರ್ಯರೇ, ದೇವತೆಗಳು ಲೋಕಾಂತರಕ್ಕೆ ಹೋಗಲಾಗಿ ದೇವತೆಗಳಿಗೆ ಆಶ್ರಯವಾದ ಸ್ಥಾನಗಳೆಲ್ಲವೂ, ನಷ್ಟವಾಗಲು ಅಲ್ಲಿರ.ವ ತಾರೆಗಳು, ನಕ್ಷತ್ರಗಳು, ಗ್ರಹಗಳು ಇವೇ ಮೊದಲಾದವು ನಾಶವಾಗುವುವು.

೧೨೪. ಅನಂತರ ಮೂರುಲೋಕಾಧಿಪತಿಗಳ ಸ್ಥಾನಗಳೆಲ್ಲವೂ ನಾಶವಾಗಲು ಇಂದ್ರಾದಿಗಳಿಂದೊಡಗೂಡಿದ ಎಂಟು ಜನಗಳೂ ಕಲ್ಪವಾಸಿಗಳಿರುವ ಮಹ ರ್ಲೋಕವನ್ನು ಹೊಂದುವರು. ಎಲ್ಲರು ಮಹರ್ಲೋಕಕ್ಕೆ ಹೋಗುವರು.

೧೨೫. ಚಾಕ್ಷುಷ ಮನ್ವಂತರವೇ ಕೊನೆಯಾದ ಚತುರ್ದಶ ಮನ್ವಂತರಗಳಲ್ಲಿ ಜಿತಾದಿಯೂ, ಮಹಾತೇಜಸ್ವಿಯೂ ಆದ ದೇವಗಣಗಳು ಕಲ್ಪವಾಸಿಗಳಿರುವ ಉನ್ನತವಾದ ಸಾಯುಜ್ಯಲೋಕವನ್ನು ಹೊಂದುವರು.

೧೨೬, ತರುವಾಯ ದೇವತೆಗಳು ಊರ್ಧ್ವಲೋಕಕ್ಕೆ ಹೋಗಿ ಕಲ್ಪವಾಸಿ ಗಳೂಡನೇ ಸಾಯುಜ್ಯವನ್ನು ಹೊಂದುವರು. ಮತ್ತು ದೇವತೆಗಳ ಸಂಗಡ ಮಿಶ್ರರಾಗುವರು.

೧೨೭. ಹೀಗೆ ಸಂಕಲನವಾದ ಬಳಿಕ ಚತುರ್ದಶ ದೇವಗಣಗಳೂ ಸಶರೀರರಾಗಿ ಮಹರ್ಲೋಕವನ್ನು ಬಿಟ್ಟು ಜನಲೋಕವನ್ನು ಅನುಚರೊಡನೆ ಹೊಂದುವರೆಂದು ಮಹಾತ್ಮರು ಹೇಳಿರುವರು.

135

ಶ್ರೀಮಬ್ಯಾಯುಪುರಾಣಂ

ಏನಂ ದೇವೇಷ್ಟತೀತೇಷು ಮಹರ್ಲೊೋಕಾಜ್ದನಂ ಪ್ರತಿ! ಭೂತಾದಿಷ್ಟವಶಿಷ್ಕೇಷು ಸ್ಥಾ ವರಾಂತೇಷು ಚಾಪ್ಯ್ಯುತ ೧೨೮ |}

ಶೂನ್ಯೇಷು ಲೋಕಸ್ಥಾನೇಸು ಮಹಾಂತೇಷು ಭೂರಾದಿಷು | ದೇವೇಷು ಗತೇಷೂದ್ಧ af ಸಾಯೋಜ್ಯಂ ಕಲ್ಪವಾಸಿನಾಂ ೧೨೯

ಸಂಹೃತ್ಯ ತಾಂಸ್ತ ತೋ ಬ್ರಹ್ಮಾ ದೇವರ್ಷಿ ಪಿತೃದಾನವಾನ್‌ | ಸಂಸ್ಥಾಪಯತಿ ವೈ ಸರ್ಗಂ ಮಹದ್ದೃಷ್ಟಾ, ಯುಗಕ್ಷಯೇ ೧೩೦

ತತ್ರ ಯುಗಸಹಸ್ರಾಂತಮಹರ್ಯದ್ಭ ಹ್ಮಣೋ ವಿದುಃ | ರಾತ್ರಿಂ ಯುಗಸಹಸ್ರಾಂತಾನುಹೋರಾತ್ರನಿದೋಃ ಜನಾಃ Il ೧೩೧ |

೧೨೮. ಹೀಗೆ ದೇವಗಣಗಳು ಜನಲೋಕಕ್ಕೆ ಹೋಗಲಾಗಿ ಮಹರ್ಲೋಕವು ಶೂನ್ಯವಾಗಿ ಸ್ಥಾವರಾಂತಗಳಾದ ಭೂತಾದಿಗಳು ಮಾತ್ರ ಉಳಿಯುವುವು. ಅವಶಿಷ್ಟ ಗಳಾಗುವುವು.

೧೨೯. ತರುವಾಯ ಭೂಲೋಕ ಮೊದಲುಗೊಂಡು ಮಹರ್ಕೋಕದ ವರೆಗೂ ಇರುವ ಲೋಕಗಳೆಲ್ಲವೂ ಶೂನ್ಯವಾಗಲು ದೇವತೆಗಳು ಊರ್ಧ್ವಲೋಕಕ್ಕೆ ಹೋಗಿ ಅಲ್ಲಿರುವ ಕಲ್ಪವಾಸಗಳ ಸಂಗಡ ಸಾಯುಜ್ಯವನ್ನು ಹೊಂದುವರು.

೧೩೦. ಅನಂತರ ಬ್ರಹ್ಮದೇವನು ಯುಗಕ್ಷಯವು ಸಂಭವಿಸಲು ಪ್ರಳಯ ಕಾಲದಲ್ಲಿ ದೇವತೆಗಳು, ಮಹರ್ಷಿಗಳು, ನಿತೃಗಳು, ದಾನವರು ಇವರೇ ಮೊದಲಾದವ ರನ್ನು ಸಂಹರಿಸಿ, ಪುನಃ (ಯುಗವು) ಕಲ್ಪವು, ಪ್ರಾರಂಭವಾಗಲು ದೇವರ್ಷಿ ನಿತೃದಾನವರನ್ನು ಪುನಃ ಕೃನಿಯಿಂದ ಸೃಪ್ಟಿಮಾಡುನನು. ಮತ್ತು ಅವರನ್ನು ಸ್ಥಾಪಿಸುವನು.

೧೩೧. ಆಗ ದೇನಮಾನದಲ್ಲಿ ಒಂದ.ಸಾವಿರ ವರ್ಷಗಳಾಗುವುವು. ಅದೇ ಬ್ರಹ್ಮದೇವನಿಗೆ ಒಂದು ಹಗಲಾ। ರುವುದು. ಇದರಂತೆಯೇ ಕಾಲಜ್ಞರಾದ ಮಹಾತ್ಮರು ರಾತ್ರಿಯೂ ಕೂಡ ಒಂದು ಸಹಸ್ರವರ್ಷಗಳೆಂದು ಹೇಳುವರು. ಹೀಗೆ ಜೀವಮಾನದಲ್ಲಿ ಎರಡು ಸಹಸ್ರ ವರ್ಷಗಳು ಸೇರಿದರೆ ಬ್ರಹ್ಮದೇವನಿಗೆ ಒಂದು ದಿವಸ ವಾಗುವುದು.

136

ಅಧ್ಯಾಯ ೩೮

ನೈಮಿತ್ತಿಕಃ ಪ್ರಾಕೃತಿಕೋ ಯತಕ್ಚೆವಾತ್ಯಂತಿಕೇರ್ಥತಃ |

ತ್ರಿವಿಧಃ ಸರ್ನಭೂತಾನಾಮಿತ್ಯೇಷ ಪ್ರತಿಸಂಚರಃ Il ೧೩೨ Il ಬ್ರಾಹ್ಮೋ ನೈಮಿತ್ತಿಕಸ್ತಸ್ಯ ಕಲ್ಪದಾಹಃ ಪ್ರಸಂಯಮಃ | ಪ್ರತಿಸರ್ಗೇ ತು ಭೂತಾನಾಂ ಪ್ರಾಕೃತಃ ಕರಣಕ್ಷಯಃ ೧೩೩ Il

ಜ್ಞ್ಞಾನಾಚ್ಹಾ ತ್ಯಂತಿಕಃ ಪ್ರೋಕ್ತ 1 ಕಾರಣಾನಾಮಸಂಭವಃ | ತತಃ ಸಂಹೃತ್ಯ ತಾನ್‌ ಬ್ರಹ್ಮಾ ದೇನಾಂಸ್ಟ್ರೈ ಲೋಕ್ಯವಾಸಿನಃ ೧೩೪

ಅಹರಂತೇ ಪ್ರಕುರತೇ ಸರ್ಗಸ್ಯ ಪ್ರಲಯಂ ಪುನಃ!

ಸುಷುಪ್ಸುರ್ಭಗವಾನ್‌ ಬ್ರಹ್ಮಾ ಪ್ರಜಾಃ ಸಂಹರತೇ ತದಾ ೧೩೫ ತತೋ ಯುಗಸಹಸ್ರಾಂತೇ ಸಂಪ್ರಾಪ್ತೇ ಯುಗಕ್ಷಯೇ | ತತ್ರಾತ್ಮಸ್ಥಾಃ ಪ್ರಜಾಃ ಕರ್ತುಂ ಪ್ರಸೇದೇ ಪ್ರಜಾಸತಿಃ ೧೩೬ Il

೧೩೨. ಸರ್ವಪ್ರಾಣಿಗಳ ಸೃಷ್ಟಿಕ್ರಮವು ನೈಮಿತ್ತಿಕ ಪ್ರಾಕೃತಿಕ ಆತ್ಯಂತಿಕ ವೆಂಬುದಾಗಿ ಮೂರು ವಿಧವಾಗಿದೆ. ಹೀಗೆ ಸರ್ವಭೂತಗಳೂ ಮೂರು ವಿಧವಾದ ಸೃಷ್ಟಿಯಲ್ಲಿಯೇ ಸೇರಿರುತ್ತವೆಯೆಂದು ಮಹಾತ್ಮರು ಹೇಳುವರು.

೧೩೩-೧೩೪. ಅನಂತರ ಬ್ರಹ್ಮದೇವನು ಕಲ್ಬಾದಿಯಲ್ಲಿ ಮಾಡುವ ಸೃಷ್ಟಿಗೆ ನೈಮಿತ್ತಿಕ ಸೃಷ್ಟಿಯೆಂದೂ, ಪ್ರಕೃತ್ಯಾದಿಗಳಿಂದಾಗುವ ಭೂತಾದಿಸೃಷ್ಟಿಗೆ ಪ್ರಾಕೃತ ಸೃಷ್ಟಿಯೆಂದೂ, ಕಾರಣಗಳಲ್ಲದೇ ಜ್ಞಾನದಿಂದಾಗುವ ಸಂಕಲ್ಪಮಾತ್ರದಿಂದಾಗುವ ಸೃಷ್ಟಿಗೆ ಆತ್ಯಂಕಿಕ ಸೃಷ್ಟಿಯೆಂದೂ ನಾಮಗಳು ಸಂಭವಿಸಿರುತ್ತವೆ. ಪುನಃ ಪ್ರಲಯ ಕಾಲದಲ್ಲಿ ಬ್ರಹ್ಮನು ತ್ರೈಲೋಕ್ಯನಾಸಿಗಳಾದ ದೇವಾದಿಗಳನ್ನು ಸಂಹಾರ ಮಾಡುವನು.

೧೩೫. ಹೀಗೆ ಬ್ರಹ್ಮದೇವನು ನಿದ್ರಿಸವ ರಾತ್ರಿಯಲ್ಲಿ ಪ್ರಳಯವೂ, ಎಚ್ಚರ ವಾಗಿರುವ ಹಗಲಲ್ಲಿ ಸೃಷ್ಟಿಯೂ ಆಗುವುವು. ಬ್ರಹ್ಮನು ಹಗಲಲ್ಲಿ ಕೃಷ್ಟಿಯನ್ನೂ ರಾತ್ರಿಯಲ್ಲಿ ಲಯವನ್ನೂ ಮಾಡುವನು.

೧೩೬. ಅನಂತರ ಬ್ರಹ್ಮದೇವನು ತನಗೆ ಒಂದುಸಾವಿರ ವರ್ಷಗಳಾದ ತರೃ ವಾಯ ಮಹಾಪ್ರಲಯದಲ್ಲಿ, ಪ್ರಜೆಗಳನ್ನು ಸ್ಥಾಪಿಸಲು ಪ್ರಯತ್ನಮಾಡುವನು. ಅದೇ ಮಹಾಪ್ರಲಯವಾಗುವದು.

137

ಶ್ರೀಮದ್ವ್ವಯುಪುರಾಣಂ

ತದಾ ಭವತ್ಯನಾನೃಷ್ಟಿಸ್ತದಾ ಸಾ ಶತವಾರ್ಷಿಕೀ!

ತಥಾ ಯಾನ್ಕಲ್ಪ ಸಾರಾಣಿ ಸತ್ವಾನಿ ಪೃಥಿನೀತಲೇ ೧೩೭ f ತಾನ್ಯೇವಾತ್ರ ಪ್ರಲೀಯಂತೇ ಭೂಮಿತ್ಸಮುಪಯಾಂತಿ |

ಸಪ್ತ ರಶ್ಮಿರಥೋ ಭೂತ್ವಾ ಹ್ಯುದತಿಷ್ಮ ದ್ವಿಭಾವಸುಃ ೧೩೪ Il ಅಸಹ್ಯ ರಶ್ಮಿರ್ಭಗವಾನ್‌ ಪಿಬನ್ನಂಭೋ ಗಭಸ್ತಿಭಿಃ

ಹರಿತಾ ರಶ್ಮಯಸ್ತ ಸ್ಯ ದೀಪ್ಯಮಾನಾಸ್ತು ಸಪ್ತಭಿಃ ll ೧೩೯

ಭೂಯ ಏನ ನಿವರ್ತಂತೇ ನ್ಯಾಪ್ಲುನಂತೋ ವನಂ ಶನೈಃ | ಭೌಮಂ ಕಾಸ್ಮಂ ಧನಂ ತೇಜೋ ಭೃಶಮದ್ಧಿಸ್ತು ದೀಪ್ಯತೇ ೧೪೦

ತಸ್ಮಾದುದಕಂ ಸೂರ್ಯಸ್ಯ ತಪತೋತಿ ಹಿ ಕಥ್ಯತೇ! ನಾನೃಷ್ಟ್ಟಾ ತಪತೇ ಸೂರ್ಯೋ ನಾನೃಷ್ಟ್ಟ್ಯಾ ಪರಿವಿಷ್ಯತೇ |! ೧೪೧ |

೧೩೭. ಅಂತಹ ಮಹಾ ಪ್ರಳಯಕಾಲದಲ್ಲಿ ನೂರಾರು ವರ್ಷಗಳು ಅನಾವೃಷ್ಟಿ ಯಾಗಿರುವುವು. ಆಗ ಅಲ್ಪಶಕ್ತಿಯುಳ್ಳ ಭೂತಗಳೆಲ್ಲವೂ ನಾಶವಾಗಿ ಭೂಗತ ವಾಗುವುವು. ಪ್ರಕೃತಿಗಳಲ್ಲಿ ಲೀನಗಳಾಗುವುವು.

೧೩೮. ಆಗ ಪ್ರಾಣಿಗಳೆಲ್ಲವೂ ತಮ್ಮ ತಮ್ಮ ಪ್ರಕೃಕಿಗಳಲ್ಲಿ ಲಯವಾಗುವುವು. ಆಗ ಸೂರ್ಯದೇವನು ತನ್ನ ಸಪ್ತಾಶ್ವಗಳಿಂದಲಂಕೃತವಾದ ರಥಾರೂಢನಾಗಿ ಹೊಳೆಯುವನು.

೧೩೯. ಆಗ ಪೂಜ್ಯನಾದ ಸೂರ್ಯದೇವನು ಭಯಂಕರಗಳಾದ ತನ್ನ ಕಿರಣ ಗಳಿಂದ ಜಲವನ್ನು ಸ್ವೀಕರಿಸುತ್ತಾ ಬರುವನು. ಆಗ ಅವನ ರಶ್ಮಿಗಳು ಅಶ್ವಗಳು ಹಸುರಾಗಿಯೂ, ಪ್ರಕಾಶಮಾನವಾಗಿಯೂ ಇರುವುವು.

೧೫೦... ಆಗ ಸೂರ್ಯದೇವನು ಕ್ರಮವಾಗಿ ದೇದೀಷ್ಯಮಾನಗಳಾದ ತನ್ನ ರಶ್ಮಿಗಳಿಂದ ಭೂಮಿ, ವನ, ಧನ, ಜಲ ಇವೇ ಮೊದಲಾದುವುಗಳನ್ನು ಪ್ರಲಯಾಗ್ಲಿಯ ಮೂಲಕ ದಹಿಸಲಿಚ್ಛಿಸುವನು.

೧೪೧. ಆದುದರಿಂದ ಹೀಗೆ ಪ್ರಜ್ವಲಿಸುವ ಸೂರ್ಯನಿಂದ ಜಲಸು ಕುದಿಯು ಪುದು. ಅನಾವೃಷ್ಟಿಯಿಂದ ಸೂರ್ಯನು ತಪಿಸುವದೂ ಇಲ್ಲ. ಬೇರೆ ವೇಸಾದಿಗಳನ್ನೂ ಹೊಂದುವುದಿಲ್ಲ.

138

ಅಧ್ಯಾಯ ೩೮

ನಾನೃಷ್ಟ್ಯಾ ಪರಿಚಿನ್ಸಂತಿ ವಾರಿಣಾ ದೀಪ್ಯತೇ ರವಿಃ! ತಸ್ಮಾದಪಃ ಹಪಿಬನ್‌ ಯಾ ವೈ ದೀಸ್ಕತೇ ರನಿರಂಬರೇ Il ೧೪೨ I

ತಸ್ಯ ತೇ ರಶ್ಮಯಃ ಸಪ್ತ ಪಿಬಂತ್ಯಂಭೋ ಮಹಾರ್ಣವಾತ್‌ | ತೇನಾಹಾರೇಣ ಸಂದೀಪ್ತಃ ಸೂರ್ಯಃ ಸಪ್ತ ಭವತ್ಯುತ | ೧೪೩ Il

ತತಸ್ತೇ ರಶ್ಮಯಃ ಸಪ್ತ ಸೂರ್ಯಭೂತಾಶ್ಚತುರ್ದಿಶಂ | ಇವಿ ಇಂ ಚತುರ್ಲೋಕಮಿಮಂ ಸರ್ವಂ ದಹಂತಿ ಶಿಖಿನಸ್ತದಾ ll ೧೪೪ ii

ಪ್ರಾಪ್ಲುವಂತಿ ಭಾಭಿಸ್ತು ಹ್ಯೂರ್ದ್ಯಂ ಚಾಧಶ್ಚ ರಶ್ಮಿ ಭಿಃ | ದೀಪ್ಯಂತೇ ಭಾಸ್ಕರಾಃ ಸಪ್ತ ಯುಗಾಂತಾಗ್ನಿಃ ಪ್ರತಾಪಿನಃ | ೧೪೫ !!

ತೇ ವಾರಿಣಾ ಸಂದೀಪ್ತಾ ಬಹುಸಾಹಸ್ರರಶ್ಮಯಃ | ಖಂ ಸಮಾನೃತ್ಯ ತಿಷ್ಕಂತಿ ನಿರ್ದಹಂತೋ ವಸುಂಧರಾಂ 1 ೧೪೬ Il

೧೪೨. ಅನಾವೃಷ್ಟಿಯಿಂದ ಸೂರ್ಯನು ವೃದ್ಧಿಯಾಗದೇ ತಪ್ತವಾದ ಉದಕ ದಿಂದ ಜ್ವಲಿಸುವನು. ಅಂತಹ ಉದಕಪಾನದಿಂದ ಸೂರ್ಯನು ಆಕಾಶದಲ್ಲಿ ಪ್ರಕಾಶಿಸುವನು.

೧೪೩. ಸೂರ್ಯದೇವನ ಸಪ್ತಕಿರಣಗಳೂ ಮಹಾಸಮುದ್ರದಿಂದ ಪ್ರಲ ಯೋದಕವನ್ನು ಸ್ವೀಕರಿಸುತ್ತವೆ. ಆಹಾರದಿಂದ ದೀಪ್ತವಾದ, ಸಸ್ತವಾದ ಕಿರಣಗಳೂ ಸಪ್ತ ಸೂರ್ಯಗಳಾಗುತ್ತವೆ.

೧೪೪. ಅನಂತರ-ಸಪ್ತಕಿರಣಗಳೂ ಏಳು ಸೂರ್ಯಗಳಾಗಿ ನಾಲ್ಕು ದಿಕ್ಕುಗಳ ಲ್ಲಿಯೂ ತನ್ನ ಅಗ್ನಿ ಜ್ವಾಲೆಗಳಿಂದ ನಾಲ್ಕು ಲೋಕಗಳನ್ನೂ ದಹಿಸುವುವು.

೧೪೫. ಬಳಿಕ ಸಪ್ತಸೂರ್ಯರೂ ತಮ್ಮ ಜಾಜ್ವಲ್ಯಮಾನಕಿರಣಗಳಿಂದ ಪ್ರಳಯಾಗ್ದಿಯನ್ನು ಸುರಿಸುತ್ತಾ ಅತಿಭಯಂಕರವಾದ ಕಾಂತಿಯಿಂದ ಕೂಡಿ ಕೆಳಗೂ ಮೇಲೆಯೂ ಸರ್ವದಿಕ್ಯುಗಳಲ್ಲಿಯೂ ವ್ಯಾಪಿಸಿ ಭೂಲೋಕ, ಭುನರ್ಲೊೋಕ, ಸ್ವರ್ಗಲೋಕಾದಿಗಳನ್ನೂ ದಹಿಸಿವುವು.

೧೪೬. ಸಪ್ತಸೂರ್ಯರು ಕೆರಣಗಳೂ ಕುದಿಯುವ ಜಲದಿಂದ ದೀಪ್ತ ವಾಗಿ ಅನೇಕ ಸಹಸ್ರರಶ್ಮಿಗಳಾಗಿ ಆಕಾಶವನ್ನು ಆವರಿಸಿ ಭೂಮಂಡಲವನ್ನು ದಹಿಸುವುವು.

139

ಶ್ರೀಮದ್ವಾಯುಪುರಾಣಂ

ತತಸ್ತೇಷಾಂ ಪ್ರತಾಸೇನ ದಹ್ಮಮಾನಾ ವಸುಂಧರಾ | ಸಾದ್ರಿನದ್ಯರ್ಣವಾ ಪೃಥ್ವೀ ವಿಸ್ನೇಹಾ ಸಮಪದ್ಯತ ೧೪೩ Il

ದೀಪ್ತಾಭಿಃ ಸಂತತಾಭಿಶ್ಚ ಚಿತ್ರಾಭಿಶ್ಚ ಸಮಂತತಃ | ಅಧಕ್ಲೊ «ದ್ರ ಶ್ವ ತಿರ್ಯಕ್‌ ಸಂರುದ್ಧ 0 ಸೂರ್ಯರಶಿ ಭಿಃ Il ove

ಸೂರ್ಯಾಗ್ಸೀನಾಂ ಪ್ರ ಪ್ರವೃ ದ್ಧಾನಾಂ ಸಂಸೃೃಷ್ಟಾನಾಂ ಪರಸ್ಪರಂ | ಏಕತ್ವ ಮುಪಯಾತಾನಾಮೇಕೆಜಾ ಲಂ ಭವತ್ಯುತ ೧೪೯ Il

ಸರ್ವಲೋಕಪ್ರಣಾಶಂಚ ಸೋಗ್ಲಿರ್ಭೂತ್ಪಾ ತು ಮಂಡಲೀ | ಚತುರ್ಲೋಕಮಿದಂ ಸರ್ವಂ ನಿರ್ದಹತ್ಕಾಶು ತೇಜಸಾ || ೧೫೦ Il

ತತಃ ಪ್ರಲೀಯತೇ ಸರ್ವಂ ಜಂಗಮಂ ಸ್ಥಾ ವರಂ ತದಾ ನಿರ್ವಳ್ಲಾ ನಿಸ್ತೃಣಾ ಭೂಮಿಃ ಕೂರ್ಮಪ್ಪೈ ಸ್ಮಸಮಾ ಭವೇತ್‌ |! ೧೫೧

೧೪೭. ತರುವಾಯ ಸಹಸ್ರರಶ್ಮಿಗಳಿಂದ ಸುಡಲ್ಪಟ್ಟ ಭೂಮಂಡಲನು ನದೀ, ಪರ್ವತ, ಅರಣ್ಯ, ಸಮುದ್ರ ಇನುಗಳಿಂದ ಕೂಡಿ ನಿಸ್ಸಾರವಾಗಿ ಒಣಗಿ ಹೋಗುವುದು.

೧೪೮. ಅನಂತರ ಪ್ರಳಯಕಾಲದ ಸಹಸ್ರಾರು ಸೂರ್ಯರ ಅಸಂಖ್ಯಾತವಾದ ಕಿರಣಗಳು ಪ್ರಜ್ವಲಿಸುತ್ತಲೂ ನಿರಂತರವಾಗಿ ದಹಿಸುತ್ತಲೂ ಸರ್ವತ್ರದಲ್ಲಿಯೂ ವಿಚಿತ್ರವಾಗಿ ಕಾಣುತ್ತಲೂ ಲೋಕಗಳನ್ನೇ ದಹಿಸುತ್ತಲೂ ಕೆಳಗು ಮೇಗೂ ಹೊರಗೂ ಸುತ್ತಲೂ ವ್ಯಾಪಿಸಿ ದಹಿಸಿವುವು.

೧೪೯. ಹೀಗೆ ಸರ್ವತ್ರವ್ಯಾಪ್ತವಾದ ಸೂರ್ಯಕಿರಣಗಳು ವೃದ್ಧಿಯನ್ನು ಹೊಂದಿ ಪರಸ್ಪರ ಸಂಬಂಧವಾಗಿ ಏಕೀಭವಿಸಿ ಅಖಂಡವಾಗಿ ಪ್ರಜ್ಞ ಜ್ವಲಿಸುವುವ.

೧೫೦. ಕರಾಳವಾದ ಪ್ರಳಯಾಗ್ನಿಯು ಮಂಡಲಾಕಾರವೂ ಸರ್ವಲೋಕ ನಾಶಕವೂ, ಅತಿಭಯಂಕರವೂ ಆಗಿ ತನ್ನ ದಿವ್ಯತೇಜಸ್ಸುಗಳಿಂದ ನಾಲ್ಕು ಲೋಕಗಳನ್ನೂ ಅತಿ ಜಾಗ್ರತೆಯಾಗಿ ಸುಟ್ಟ ಭಸ್ಮಮಾಡುವುದು.

೧೫೧. ಅನಂತರ ಸ್ಥಾವರ ಜಂಗಮಾತ್ಮಕನಾದ ಭೂಮಂಡಲವೆಲ್ಲವೂ ಲಯವಾಗಲೂ ಭೂಮಂಡಲದಲ್ಲಿ ವೃಕ್ಷಗಳು, ತೃಣಗಳು ಲತಾಕುಂಜಾದಿಗಳು ಇವುಗಳಿಲ್ಲದೇ ಆಮೆಯ ಬೆನ್ನಿನಂತೆ ಸಮವಾಗುವುದು.

140

ಅಧ್ಯಾಯ ೩೮

ಅಂಬರೀಷಮಿವಾಭಾತಿ ಸರ್ವಂ ಮಾರಿಸಿತಂ ಜಗತ್‌ | ಸರ್ವಮೇವ ತದಾರ್ಚಿರ್ಭಿಃ ಪೂರ್ಣಂ ಜಚ್ವಾಲ್ಯತೇ ನಭಃ ೧೫೨ !!

ಪಾತಾಲೇ ಯಾನಿ ಭೂತಾನಿ ಮಹೋದಧಿಗತಾನಿ | ತತಸ್ತಾನಿ ಪ್ರಲೀಯಂತೇ ಭೂಮಿತ್ವಮುಪಯಾಂತಿ Il ೧೫೩ I!

ದ್ವೀಸಾಶ್ಚ ಸರ್ವತಾಶ್ಚೈನ ವರ್ಷಾಣ್ಯಥ ಮಹೋದಧಿಃ ಸರ್ವಂ ತದ್ಭಸ್ಮಸಾಚ್ಚಕ್ರೇ ಸರ್ವಾತ್ಮಾ ಪಾವಕಸ್ತು ಸಃ Il ೧೫೪ Il

ಸಮುದ್ರೇಭ್ಯೋ ನದೀಭ್ಯಶ್ವ ಪಾತಾಲೇಭ್ಯಶ್ವ ಸರ್ವತಃ! ಪಿಬನ್ನ ಪಃ ಸಮಿದ್ಧೋಗ್ನಿಃ ಪೃಥಿನೀಮಾಶ್ರಿತೋ ಜ್ವಲನ್‌ ೧೫೫ Il

' ತತಃ ಸಂವರ್ತಕಃ ಶೈಲಾನತಿಕ್ರಮ್ಯ ಮಹಾಂಸ್ತಥಾ | ಲೋಕಾನ್‌ ಸಂಹರತೇ ದೀಪ್ತೋ ಘೋರಃ ಸಂವರ್ತಕೊಆನಲಃ ೧೫೬

೧೫೨. ಜಾಜ್ವಲ್ಯಮಾನವಾಗಿ ಉರಿಯುತ್ತಿರುವ ಜಗತ್ತೆಲ್ಲಾ ಕಾದಿರುವ ಬಾಳ್ಯದಂತೆ ತೇಜೋಮಯವಾಗುವುದು. ಭೂಮಿ, ಆಕಾಶ, ಅಂತರಿಕ್ಷ ಇವೆಲ್ಲಾ ಸೂರ್ಯಕೆರಣಗಳಿಂದ ವ್ಯಾಸ್ತವಾಗಿ ಪ್ರಜ್ವಲಿಸುವುವು.

೧೫೩. ಪ್ರಲಯಕಾಲದಲ್ಲಿ ಅಗ್ನಿಯು ಎಲ್ಲವನ್ನೂ ದಹಿಸುವುದು. ಆಗ ಪಾತಾಳ ಸಮುದ್ರ ಇವುಗಳಲ್ಲಿರುವ ವ್ರಾಣಿಗಳಿಲ್ಲಾ ಭೂಮಿಗೆ ಬಂದು ಲಯ ವಾಗುನುವು.

೧೫೪. ಆಗ ಪ್ರಲಯಾಗ್ದಿಯ,, ವ್ಯಾಪ್ತವಾಗಿ ದ್ವೀಪಗಳು, ಸಮುದ್ರಗಳು, ಪರ್ವತಗಳು, ದೇಶಗಳು, ವನಗಳು ಇವೇಮೊದಲಾದ ಸರ್ವವನ್ನೂ ಸುಟ್ಟು ಭಸ್ಮಮಾಡುವುದು.

೧೫೫. ಪ್ರಲಯಾಗ್ದಿಯು ಸಮುದ್ರ, ನದಿ, ಪಾತಾಳ ಇವುಗಳಿಂದ ಜಲವನ್ನು ಪಾನಮಾಡಿ ಅಭಿವೃದ್ಧವಾಗಿ ಭೂಮಂಡಲವನ್ನು ಆವರಿಸಿಕೊಂಡು ಅಖಂಡವಾಗಿ ಪ್ರಜ್ವಲಿಸುವುದು.

೧೫೬. ಅನಂತರ ಪ್ರಲಯಾಗ್ವಿಯು ಅತಿಘೋರವಾಗಿ ಜ್ವಲಿಸುತ್ತಾ ಸರ್ವತ ಗಳನ್ನೂ ಆಕ್ರಮಿಸಿ ಮಹಾವತಾರವನ್ನು ಪಡೆದು ಜ್ವಲಿಸುತ್ತಾ ಲೋಕಗಳನ್ನು ಆಕ್ರಮಿಸಿ ದಹಿಸುವುದು.

141

ಶ್ರೀಮದ್ವಾಯುಪುರಾಣಉ೦

ತತಃ ಪೃಥಿವೀಂ ಭಿತ್ವಾ ರಸಾತಲಮಶೋಷಯ | ನಿರ್ದಹ್ಯ ತಾಂಸ್ತು ಸಾತಾಲಾನ್ನಾಗಲೋಕಮಥಾದಹತ್‌ | ೧೫೭ |

ಅಧಸ್ತಾತ್‌ ಪೃಥಿವೀಂ ದಗ್ಗ್ಯಾ ಹ್ಯೂರ್ದ್ಹ್ವಂ ದಹತೇ ದಿವಂ | ಯೋಜನಾನಾಂ ಸಹಸ್ರಾಣಿ ಹ್ಹಯುತಾನ್ಶರ್ಬುದಾನಿ ame |

ಉದತಿಸ್ಕಚ್ಛಿ ಖಾಸ್ತಸ್ಯ ಬಹ್ವ್ಯಃ ಸಂವರ್ತಕಸ್ಯ ತು * ಪಕ $ ಗಂಧರ್ವಾಂಶ್ಚ ಪಿಶಾಂಚಾಂಶ್ಚ ಸಮಹೋರಗರಾಕ್ಷಸಾನ್‌ | ತದಾ ದಬಿತಿ ಸಂದೀಪ್ರೋ ಗೋಲಕಂ ಚೈವ ಸರ್ವಶಃ ೧೫೯

ಭೂರ್ಲೋಕಂತು ಭುವರ್ಲೊೋಕಂ ಸ್ಫರ್ಲೊೋಕಂಚ ಮಹಸ್ತಥಾ। ಘೋರಂ ದಹತಿ ಕಾಲಾಗ್ಲಿಕೇವಂ ಲೋಕಚತುಷ್ಟಯಂ ೧೬೦

೧೫೭. ತರುವಾಯ ಪ್ರಳಯಾಗ್ದಿಯು ಭೂಮಿಯನ್ನು ಭೇದಿಸಿ ವಾತಾಳ ಲೋಕವನ್ನು ಪ್ರವೇಶಿಸಿ ಅದನ್ನೂ ಸುಡುವುದು. ಅನಂತರ ಪಾತಾಳವನ್ನು ಸುಟ್ಟು ನಾಗಲೋಕವನ್ನು ದಹಿಸುವುದು.

೧೫೮. ಹೀಗೆ ಅಗ್ನಿಯು ಕೆಳಗಿನ ಲೋಕಗಳನ್ನು ಸುಟ್ಟ ತರುವಾಯ ಭೂಮಂಡಲವನ್ನು ದಹಿಸಿ ಸ್ವರ್ಗವನ್ನೂ ಆವರಿಸುವುದು. ಪ್ರಳಯಾಗ್ನಿಯ ಜ್ವಾಲೆಗಳು ಸಾವಿರ ಹತ್ತುಸಾವಿರ ಅರ್ಬುದ ಯೋಜನಗಳಷ್ಟು ವ್ಯಾಪಿಸುವುವು.

೧೫೯. ಪ್ರಳಯಕಾಲದ ಅಗ್ನಿಯಿಂದ ಉಂಟಾದ ಘೋರವಾದ ಜ್ವಾಲೆಗಳು ಅನೇಕ ರೂಪಗಳಾಗಿ ಗಂಧರ್ವರು, ಪಿಶಾಚಿಗಳು, ಮಹಾಸರ್ಪಗಳು, ರಾಕ್ಷಸರು ಇವರೇ ಮೊದಲಾದ ಸರ್ವವನ್ನೂ ದಹಿಸಿ ಭೂಗೋಳವನ್ನೂ ಭಸ್ಮಮಾಡುವುದು.

೧೬೦. ರೀತಿಯಲ್ಲಿ ಪ್ರಲಯಾಗ್ತಿಯು ಸರ್ವತ್ರವ್ಯಾಪ್ತವಾಗಿ ಘೋರ ರೂಪವನ್ನು ಹೊಂದಿ ಭಯಂಕರವಾದ ಜ್ವಾಲೆಗಳಿಂದ ಭೂಲೋಕ, ಭುವರ್ಲೊಕ, ಸ್ವರ್ಗಲೋಕ, ಮಹರ್ಲೊೋಕವೆಂಬ ನಾಲ್ಕು ಲೋಕಗಳನ್ನು ಸುಟ್ಟು ಭಸ್ಮ ಮಾಡುವುದು.

142

ಅಧ್ಯಾಯ ೩೮

ವ್ಯಾಪ್ತೇಷು ತೇಷು ಲೋಕೇಷು ತಿರ್ಯಗೂರ್ದ್ಯೂಮಥಾಗ್ನಿನಾ | ತತ್ತೇಜಃ ಸದುನುಪ್ರಾಪ್ತಂ ಕೃತ್ಸ್ನಂ ಜಗದಿದಂ ಶನೈಃ

ANY ಅಯೋಗುಡನಿಭಂ ಸರ್ವಂ ತದಾ ಹ್ಯೇನಂ ಪ್ರಕಾಶತೇ ೧೬೧ Il ತತೋ ಗಜಕುಲಾಕಾರಾಸ್ತ್ರಡಿದ್ದಿಃ ಸಮಲಂಕೃತಾಃ | ಉತ್ತಿಷ್ಠಂತಿ ತದಾ ಘೋರಾ ವ್ಯೋವ್ನಿನ್ಸಿ ಸಂವರ್ತಕಾ ಘನಾಃ || ೧೬೨ Il ಕೇಚಿನ್ಸೀಲೋತ್ಸ ಲಶ್ಯಾಮಾಃ ಕೇಚಿತ್ಕುಮುದಸನ್ನಿಭಾಃ | ಕೇಚಿದ್ದೆ ದೂರ್ಯಸಂಕಾಶಾ ಇಂದ್ರನೀಲನಿಭಾಃ ಪರೇ ೧೬೩ Il

ಶಂಖಕುಂದನಿಭಾಶ್ಚಾ ನ್ಯೇ ಜಾತ್ಯಂಜನನಿಭಾಸ್ತ್ರಥಾ | ಧೂಮ್ರವರ್ಣಾ ಫನಾಃ ಕೇಚಿತ್ಯೇಚೆತ್ರೀತಾಃ ಪಯೋಧರಾಃ Il ೧೬೪ Il

ಫೇಚಿದ್ರಾಸಭವರ್ಣಾಭಾ ಲಾಕ್ಸಾರಕ್ತನಿಬಾಸ್ತಥಾ | ಮನಃಶಿಲಾಭಾಸ್ತ್ರಪರೇ ಕಪೋತಾಭಾಸ್ತ ಥಾಂಬುದಾಃ ೧೬೫ Il

೧೬೧. ಅನಂತರ ಪ್ರಳಯಾಗ್ದಿಯು ಕ್ರಮೇಣ ಕೆಳಗೆ ಮೇಗು ಮಧ್ಯಗತವೂ ಆದ ನಾಲ್ಕು ಲೋಕಗಳನ್ನೂ ವ್ಯಾಪಿಸಲಾಗಿ ಭೂಗೋಳವು ಅಗ್ನಿಯಿಂದ ಕಾಯಿಸ ಲ್ಪಟ್ಟು ಚೆನ್ನಾಗಿ ಕಾಯಿಸಲ್ಪಟ್ಟ ಕಬ್ಬಿಣದ ಗುಂಡಿನಂತೆ ಹೊಳೆಯುವುದು.

೧೬೨. ಅನಂತರ ಗಜಗಳ ತಂಡದಂತೆ ಕಪ್ಪಾಗಿರುವ ಪ್ರಲಯಕಾಲದ ಸಂವರ್ತನಾಮಕವಾದ ಮೇಘಗಳು ಮಿಂಚು ಗುಡುಗುಗಳಿಂದ ಕೂಡಿ ಆಕಾಶದಲ್ಲಿ ಹರಡುವುವು.

೧೬೩-೧೬೬. ಪ್ರಲಯಕಾಲದ ಮೇಘಗಳಲ್ಲಿ ಕೆಲವು ಕೈದಲೆ ಪುಸ್ಪದಂತೆ ಕಪ್ಪಾಗಿಯೂ, ಮತ್ತೆ ಕೆಲವು ಕುಮುದಕುಸುಮದಂತೆ ಬಿಳುಪಾಗಿಯೂ, ಇನ್ನು ಕೆಲವು ವೈಡೂರ್ಯಮಣಿಯಂತೆ ಶುಭ್ರವಾಗಿಯೂ, ಕೆಲವು ಇಂದ್ರನೀಲಮಣಿಯಂತೆ ಪ್ರಕಾಶಮಾನವಾಗಿಯೂ, ಕೆಲವು ಶಂಖಕುಂದಪುಷ್ಪಗಳಂತೆ ಶುಭ್ರವಾಗಿಯೂ, ಕೆಲವು ಕಾಡಿಗೆಯಂತೆ ಅತಿಕಪ್ಪಾಗಿಯೂ, ಕೆಲವು ಮೋಡಗಳು ಧೂಮ್ರವರ್ಣ ವಾಗಿಯೂ, ಕೆಲವು ಮೇಘಗಳು ಹೊಂಬಣ್ಣವಾಗಿಯೂ, ಕೆಲವು ಸಯೋಧರಗಳು ಕತ್ತೆಗಳು ಇವುಗಳಂತೆ ಬೂದುಬಣ್ಣವುಳ್ಳ ವುಗಳಾಗಿಯೂ, ಕೆಲವು ಜಲಧರಗಳು ಲಾಕ್ಸಾರಸದಂತೆ ಕೆಂನಾಗಿಯೂ, ಕೆಲವು ವಾರಿಢಾರಿಗಳು ಖುನಶ್ಚಿಲೆಯಂತೆ ಹಳದಿಯ

143

ಶ್ರೀಮದ್ವಾಯುಪುರಾಣಂ

ಇಂದ್ರಗೋಪನಿಭಾಃ ಕೇಜಿದುತ್ತಿಷ್ಠಂತಿ ಘನಾದಿನಿ | ಕೇಚಿತ್ಸು ರಧರಾಕಾರಾಃ ಕೇಚಿದ್ದ ಜಕುಲೋಪಮಾಃ || ೧೬೬ Il

ಕೇಚಿತ್ಸರ್ವತಸಂಕಾಶಾಃ ಕೇಚಿಸ್ಥ ಲನಿಬಾ ಘನಾಃ | ಕುಂಡಾಗಾರನಿಭಾಃ ಕೇಚಿತ್ಯೇಚಿನ್ಮೀನಕುಲೋಪಮಾಃ | ೧೬೭

ಬಹುರೂಪಾ ಘೋರರೂಪಾ ಘೋರಸ್ವರನಿನಾದಿನಃ | ತದಾ ಜಲಧರಾಃ ಸರ್ವೇ ಪೂರಯಂತಿ ನಭಃ ಸ್ಥಲಂ | ೧೬೮ Il

ತತಸ್ತೇ ಜಲದಾ ಘೋರಾ ನನೀನಾ ಭಾಸ್ಕರಾತ್ಮಿಕಾಃ | ಸಪ್ತಧಾ ಸಂವೃತಾತ್ಮಾನಸ್ತ ಮಗ್ಗಿಂ ಶಮಯಂತ್ಯುತ || ೧೬೯ Il

ತತಸ್ತೇ ಜಲದಾ ವರ್ಷಂ ಮುಂಚಂತಿ ಮಹೋದ್ಯಮಂ | ಸುಘೋರಮಶಿನಂ ಸರ್ವಂ ನಾಶಯೆಂತಿ ಪಾವಕಂ ll ೧೭೦ ll

ಬಣ್ಣವಾಗಿಯೂ, ಕೆಲವು ಪಾರಿವಾಳಗಳಂತೆ ಕಂದುಬಣ್ಣವಾಗಿಯೂ, ಕೆಲವು ಮಿಂಚಿನ ಹುಳುಗಳಂತೆ ಬಿಳುಪಾಗಿಯೂ ಇರುವವು ಮೇಘತಂಡಗಳು ಆಕಾಶದಲ್ಲಿ ಉತ್ಪನ್ನ ವಾಗುವುವು. ಕೆಲವು ನಗರಾಕಾರವಾಗಿಯೂ, ಕೆಲವು ಗಜಕುಲಾಕಾರವಾಗಿಯೂ ಇರುತ್ತವೆ.

೧೬೭. ಅವುಗಳಲ್ಲಿ ಕೆಲವು ಮೋಡಗಳು ವರ್ವತಾಕಾರವಾಗಿಯೂ, ಕೆಲವು ಭೂಗೋಳದಂತೆ ದುಂಡಾಗಿಯೂ, ಅಲವು ಕುಂಡಾಕಾರವಾಗಿಯೂ, ಕೆಲವು ಮಾನಿನ ಗುಂಪಿನಂತೆ ಆಕಾರವುಳ್ಳ ವುಗಳಾಗಿಯೂ ಇರುತ್ತವೆಯೆಂದು ತಿಳಿಯಬೇಕು.

೧೬೮. ಪ್ರಲಯಕಾಲದ ಮೇಘಗಳು ಘೋರರೂಪವಾಗಿಯೂ, ಭಯಂಕರ ಗಳಾದ ಕಾಂತಿ, ಧ್ವನಿಗಳುಳ್ಳ ಪ್ರಗಳಾಗಿಯೂ ಇದ್ದುಕೊಂಡು ಆಕಾಶದಲ್ಲಿ ವ್ಯಾಪ್ತ ವಾಗುತ್ತವೆ.

೧೬೯. ತರುವಾಯ ಮೇಘಗಳು ನವೀನವಾದ ಸೂರ್ಯನಂತೆ ಪ್ರಕಾಶಿಸುತ್ತಾ ಏಳು ವಿಧಗಳಾಗಿ ಸಪ್ತನಿಧವಾದ ಪ್ರಳೆಯಾಗ್ನಿಗಳನ್ನು ಶಮನಮಾಡುವುವು.

೧೭೦. ಅನಂತರ ಪ್ರಲಯಕಾಲದ ಮೋಡಗಳು ಮಹಾಪ್ರಯತ್ನ ಪೂರ್ವಕ ವಾಗಿಯೂ, ಭಯಂಕರವಾಗಿಯೂ ಮಳೆಯನ್ನು ಕರೆದು ಘೋರರೂಪವೂ, ಅಮಂಗಳವೂ ಆದ ಪ್ರಲಯಾಗ್ನಿಯನ್ನು ಶಮನಮಾಡುವುವು.

144

ಅಧ್ಯಾಯ ೩೮

ಪ್ರನೃಷಸ್ಟೈಶ್ಚ ತಥಾತ್ಯರ್ಥಂ ವಾರಿಭಿಃ ಸೂರ್ಯತೇ ಜಗತ್‌ | ಅದ್ಭಿ ಸ್ತೇಜೊ spss ತದಾಗ್ನಿಃ ಪ್ರಾವಿಶತ್ಯಪಃ Il ೧೭೧

ನಷ್ಟೇ ಚಾಗ್ಗೌ ನರ್ಷಶತೇ ಪಯೋದಾಃ ಪಾಕಸಂಭವಾಃ | ಪ್ಲಾವಯಂತಿ ಜಗತ್ಸರ್ವಂ ಬೃಹಜ್ಞಾ ಲಪರಿಸ್ರನೈಃ ೧೭೨॥

ಧಾರಾಭಿಃ ಸೂರಯಂತೀಮಂ ಚೋದ್ಯಮಾನಾಃ ಸ್ವಯಂಭುವಾ | ಅನ್ಯೇ ತು ಸಲಿಲೌಫೈಸ್ತು ವೇಲಾಮಭಿಭನಂತ್ಯಪಿ | ಸಾದ್ರಿರ್ದ್ದೀಪಾಂತರಂ ಪೃಥ್ವೀ ಹ್ಯದ್ಧಿಃ ಸಂಛಾದ್ಯತೇ ತದಾ ೧೭೩ Il

ತಸ್ಯ ವೃಷ್ಟ್ಯಾ ತೋಯಂ ತತ್ಸರ್ವಂ ಹಿ ಪರಿಮಂಡಿತಂ! ಪ್ರನಿಶತ್ಯುದಧೌ ವಿಪ್ರಾಃ ಪೀತಂ ಸೂರ್ಯಸ್ಯ ರಶ್ಮಿಭಿಃ ೧೭೪

೧೭೧. ಹೀಗೆ ಪ್ರ ಲಯಕಾಲದ ಮೋಡಗಳು ಮಳೆಯನ್ನು ಸುರಿಸಲು ಜಲವು ಜಗತ್ತಿ ನಲ್ಲಿ ನಿತು ಡೆ ಹೀಗೆ ಪ್ರಲಯಾಗ್ನಿಯ ಪ್ರ ಲಯೋದಕ ದಿಂದ ಶಾಂತವಾಗಿ ಜಲವನ್ನು ಪ್ರವೇಶಿಸುವುದು.

೧೭೨. ಹೀಗೆ ಪ್ರಲಯಕಾಲದ ಮೋಡಗಳು ಅಖಂಡವಾಗಿಯೂ, ಅವಿಚ್ಛಿನ್ನ ವಾಗಿಯೂ, ನೂರಾರು ವರ್ಷಗಳವರೆಗೂ ಮಳೆಯನ್ನು ಸುರಿಸಿ ಪ್ರಲಯಾಗ್ನಿಯನ್ನು ಶಾಂತಗೊಳಿಸುವುವು. ಹೀಗೆ ಅಖಂಡವಾಗಿ ಮಳೆಯನ್ನು ಧಾರಾಕಾರವಾಗಿ ಸುರಿಸಲು ಜಗತ್ತೆಲ್ಲವೂ ಪ್ರಲಯೋದಕದಲ್ಲಿ ಮುಳುಗಿ ತೇಲಾಡುವುದು.

೧೭೩. ಬ್ರಹ್ಮದೇವನಿಂದ ಪ್ರೇರಿತನಾದ ಮೇಘಗಳು ಜಲಢಾರೆಗಳಿಂದ ಭೂಮಂಡಲವನ್ನು ತುಂಬುತ್ತವೆ. ಇತರವಾದ ಮೇಘಗಳೂ ಸಹ ನೀರನ್ನು ಸುರಿಸಿ ಸಮುದ್ರಗಳನ್ನು ಎಲ್ಲೆ ಮಾರುವಂತೆ ಮಾಡುತ್ತವೆ. ತರುವಾಯ ಪರ್ವತಗಳು, ದ್ವೀಪಗಳು, ಇವುಗಳಿಂದ ಸಹಿತವಾದ ಭೂಮಂಡಲವು ಜಲದಲ್ಲಿ ಮುಳುಗಿ ಹೋಗುವುದು.

೧೭೪. ಎಲ್ಫೆ ನಿಸ್ರೋತ್ತಮರೇ, ಪ್ರಲಯಕಾಲದ ಮೋಡಗಳು ಕರೆದ ಮಳೆಯ ಜಲವು ಜಗತ್ತನ್ನೇ ಆವರಿಸಿಕೊಂಡು, ಪ್ರಲಯಾಗ್ನಿಯಿಂದ ಶೋಷಿತವಾದ ಸಮುದ್ರವನ್ನು ತುಂಬಿ ತುಳುಕುವಂತೆ ಮಾಡುತ್ತವೆ.

0 145

ಶ್ರೀಮದ್ವಾಯುಪುರಾಣಂ

ಆದಿತ್ಯರಶ್ಮಿಭಿಃ ಸೀತಂ ಜಲಮಭ್ರೇಷು ತಿಸ್ಮತಿ | ಪುನಃ ಪತತಿ ತದ್ಭೂಮೌ ತೇನ ಪೂರ್ಯಂತಿ ಚಾರ್ಣವಾಃ oan Il

ತತಃ ಸಮುದ್ರಾಃ ಸ್ವಾಂ ನೇಲಾಂ ಪರಿಕ್ರಾಮಂತಿ ಸರ್ವಶಃ! ಪರ್ವತಾಶ್ಚ ನಿಶೀರ್ಯಂತೇ ಮಹೀ ಚಾಸ್ಸ ನಿಮಜ್ಜತಿ ೧೭೬ Il

ತತಸ್ತು ಸಹಸೋದ್ಭಾ ಅಂತಃ ಪಯೋದಾಂಸ್ತಾನ್ನಭಸ್ತಲೇ | ಸಂವೇಷ್ಟಯತಿ ಘೋರಾತ್ಮಾ ದಿವಿ ವಾಯುಃ ಸಮಂತತಃ ll ೧೭೭ |

ತಸ್ಮಿನ್ನೇಕಾರ್ಣನೇ ಘೋರೇ ನಷ್ಟೇ ಸ್ಥಾ ವರಜಂಗಮೇ |

ಪೂರ್ಣೇ ಯುಗಸಹಸ್ರೇ ವೈ ನಿಃಶೇಸಃ ಕಲ್ಪ ಉಚ್ಯತೇ ೧೭೮ || ೧೭೫... ಸೂರ್ಯನ ಕಿರಣಗಳು ಪಾನಮಾಡಿದ ಜಲವೆಲ್ಲವೂ ಮೋಡ

ಗಳಲ್ಲಿರುತ್ತವೆ. ಉದಕವೇ ಸಮುದ್ರಗಳಲ್ಲಿ ಬಿದ್ದು ಸಮುದ್ರಗಳನ್ನು ಪೂರ್ಣ

ಮಾಡುತ್ತದೆ. ಸಮುದ್ರಗಳು ತುಂಬಿಹೋಗುತ್ತವೆ.

೧೭೬. ಸಪ್ತಸಮುದ್ರಗಳೂ ದಡವನ್ನು ಮಾರಿ ಹರಿಯುವುವು. ಆಗ ಪರ್ವತಗಳು ಕುಸಿದು ಬೀಳುತ್ತವೆ. ಅನಂತರ ಭೂಮಂಡಲವು ಜಲದಲ್ಲಿ ಮುಳುಗಿ ಹೋಗುತ್ತದೆ.

೧೭೭. ಅನಂತರ ಅಕಸ್ಮಾತ್ತಾಗಿ ಉಂಟಾದ ಪ್ರಲಯಕಾಲದ ಪಾತವು ಭಯಂಕರವಾಗಿ ಉದ್ಭವಿಸಿ, ಆಕಾಶವನ್ನಾ ವರಿಸಿ, ಅಲ್ಲಿರುವ ಮೇಘಗಳೆಲ್ಲವನ್ನೂ ಆವರಿಸಿ ಚದುರಿಸುವುದು.

೧೭೮. ಅಂತಹ ಭಯಂಕರವಾದ ಏಕಾರ್ಣವದಲ್ಲಿ ಚರಾಚರಾತ್ಮಕವಾದ ಜಗತ್ತೆಲ್ಲವೂ ಮುಳುಗಿಹೋಗುವುದು. ಹೀಗೆ ಒಂದು ಸಹಸ್ರ ಯುಗಗಳಾಗಲು ಅದಕ್ಕೆ ನಃಶೇಷಕಲ್ಪವೆಂದು ಮಹಾತ್ಮರು ಹೇಳುವರು.

146

ಅಧ್ಯಾಯ ೩೮

ಅಥಾಂಭಸಾ ವೃತೇ ಲೋಕೇ ಪ್ರಾಹುರೇಕಾರ್ಣನಂ ಬುಧಾಃ |! ಅಥ ಭೂಮಿತಲಂ ಖಂ ವಾಯುಶ್ಚೈಕಾರ್ಣವೇ ತದಾ | ನಷ್ಟೇ ಭಾನೇಃವಲೀನಾಂ ತತ್‌ ಪ್ರಾಜ್ಞ್ಞಾಯತ ಕಿಂಚನ ೧೭೯॥

ಪಾರ್ಥಿವಾಸ್ತೃಫ ಸಾಮುದ್ರಾ ಆಪೋ ಹೈಮಾಶ್ಚ ಸರ್ವಶಃ | ಪ್ರಸರಂತ್ಯೋ ವ್ರಜಂಶ್ಯೇಕಂ ಸಲಿಲಾಖ್ಯಾಂ ಭಜಂತ್ಕುತ Il ೧೮೦ ||

ಆಗತಾಗತಿಕಂ ಚೈವ ತದಾ ತತ್ಸಲಿಲಂ ಸ್ಮೃತಂ! ಪ್ರಚ್ಛಾದ್ಯ ತಿಸ್ಮತಿ ಮಹೀಮರ್ಣವಾಖ್ಯಂ ತಜ್ಜಲಂ ೧೮೧ Il

ಆಭಾಂತಿ ಯಸ್ಮಾತ್ತಾ ಭಾಭಿರ್ಭಾ ಶಬ್ದವ್ಯಾಪ್ತಿದೀಸ್ತಿಷು | ಭಸ್ಮ ಸರ್ವಮನುಪ್ರಾಪ್ಯ ತಸ್ಮಾದಂಭೋ ನಿರುಚ್ಯತೇ | ೧೮೨

೧೭೯. ಹೀಗೆ ಜಲವು ಲೋಕನೆಲ್ಲವನ್ನೂ ಆವರಿಸಲು ಅದನ್ನು ಜ್ಞಾನಿಗಳು ಏಕಾರ್ಣವನೆಂದು ಹೇಳುವರು. ಆಗ ಭೂಮಿ, ಆಕಾಶ, ವಾಯು ಮೊದಲಾದುವು ಏಕಾರ್ಣವದಲ್ಲಿ ಮುಳುಗಲು ಯಾವ ವಸ್ತುವೂ ಇಲ್ಲದೆ ಜಗತ್ತೇ ಜಲಮಯ ವೆಂದು ಪ್ರಖ್ಯಾತವಾಗುವುದು.

೧೮೦. ಭೂಮಿಯೆಲ್ಲವೂ ಜಲಮಯವಾಗಿ ಕಾಣುವುದು. ಜಲವು

ಸುವರ್ಣಮಯವಾಗಿ ಸರ್ವತ್ರ ವ್ಯಾಪ್ತವಾಗಿ, ಜಲಪ್ರಲಯವೆಂದು ಪ್ರಖ್ಯಾತ ವಾಗುವುದು.

೧೮೧. ಪ್ರಲಯೋದಕನು ಮೊರೆಯುತ್ತಾ ಅಲ್ಲಿಂದಿಲ್ಲಿಗೆ ಹರಿಯುತ್ತ, ಭೂಮಂಡಲವನ್ನೇ ಅಕ್ರಮಿಸಿ ಪ್ರಲಯಾರ್ಣವನವೆಂದು ಖ್ಯಾತಿಗೊಳ್ಳುವುದು.

೧೮೨. ಜಲನೆಲ್ಲವೂ ಕಾಂತಿಯಿಂದ ಹೊಳೆಯುತ್ತಿರುವುದರಿಂದಲೂ, ಭಾ ಎಂಬ ಢಾತುವು ದೀಪ್ತಿನಾಚಕವಾಗಿರುವುದರಿಂದಲೂ, ಸರ್ವವೂ ಜಲದಲ್ಲಿ ಭಸ್ಮ ವಾಗಿರುವುದರಿಂದಲೂ ಜಲಕ್ಕೆ ಅಂಭನೆಂಬ ನಾಮವು ಪ್ರಾಸ್ತವಾಗಿರುತ್ತದೆ.

147

ಶ್ರೀನುದ್ವಾಯುಪುರಾಣಂ

ನಾನಾತ್ವೇ ಚೈವ ಶೀಘ್ರೇ ಧಾತುರ್ವೈ ಅರ ಉಚ್ಯತೇ | ಏಕಾರ್ಣವೇ ತದಾ ಯೋ ವೈ ನಶೀಘ್ರಾಸ್ತೇನ ತಾ ನರಾಃ ೧೮೩ Il

ತಸ್ಮಿನ್‌ ಯುಗಸಹಸ್ರಾಂತೇ ದಿವಸೇ ಬ್ರಹ್ಮಣೋ ಗತೇ। ತಾನಂತಂ ಕಾಲಮೇನಂ ತು ಭನತ್ಕ್ಶೇಕಾರ್ಣನಂ ಜಗತ್‌ | ತದಾ ತು ಸರ್ವವ್ಯಾಪಾರಾ ನಿವರ್ತಂತೇ ಪ್ರಜಾಪಶೇಃ ೧೮೪ Il

ಏವಮೇಶಕಾರ್ಣವನೇ ತಸ್ಮಿನ್ನಷ್ಟೇ ಸ್ಥಾ ವರಜಂಗಮೇ | ತದಾ ಭವತಿ ಬ್ರಹ್ಮಾ ಸಹಸ್ರಾಕ್ಷಃ ಸಹಸ್ರಪಾತ್‌ ೧೮೫ Il

ಸಹಸ್ಪಶೀರ್ಷಾ ಸುಮನಾಃ ಸಹಸ್ರಪಾತ್‌" | ಸಹಸ್ರಚಕ್ಷುರ್ವದನಃ ಸಹಸ್ರವಾಕ್‌ | ಸಹಸ್ರಜಾಹುಃ ಪ್ರಥಮಃ ಪ್ರಜಾಪತಿ | ಸ್ತ್ರಯಾಸಥೇ ಯಃ ಪುರುಷೋ ನಿರುಚ್ಯತೇ ೧೮೬ Il

೧೮೩. ಅರವೆಂಬ ಧಾತುವು ನಾನಾರ್ಥಕವಾಗಿಯೂ, ಶೀಘ್ರಗಾಮಿವಾಚಕ ವಾಗಿಯೂ, ಶೀಘ್ರಾರ್ಥಕವಾಗಿಯೂ ಇರುತ್ತದೆ. ಏಕಾರ್ಣವದಲ್ಲಿ ಶೀಘ್ರಗಾಮಿ ತ್ವವೂ, ನಾನಾತ್ವವೂ ಇಲ್ಲದಿರುವುದರಿಂದ ಅವುಗಳಿಗೆ ನರಾ ಎಂಬ ನಾಮವು ಪ್ರಾಪ್ತವಾಗಿದೆ.

೧೮೪ ಹೀಗೆ ಬ್ರಹ್ಮದೇವನಿಗೆ ಸಾವಿರಯುಗವ ಕಾಲವು ಕಳೆಯುವವರೆಗೂ ಜಗತ್ತೆಲ್ಲವೂ ಏಕಾರ್ಣವದಲ್ಲಿ ಮುಳುಗಿಹೋಗುವುದು ಆಗ ಬ್ರಹ್ಮದೇವನ ಸಕಲ ವ್ಯಾಪಾರಗಳೂ ಥಿಂತುಹೋಗುತ್ತವೆ.

೧೮೫. ಹೀಗೆ ಚರಾಚರಾತ್ಮಕವಾದ ಜಗತ್ತೆಲ್ಲವೂ ಪ್ರಲಯೋದಕದಲ್ಲಿ ಮುಳುಗಿಹೋಗುವುದು. ಆಗ ಸಾಕ್ಷಾತ್ಸರಬ್ರಹ್ಮನು ಸಹಸ್ರಾರು ನೇತ್ರಗಳೂ, ಪಾದ ಗಳೂ, ಶಿರಸ್ಸುಗಳೂ ಇವುಗಳುಳ್ಳ ವನಾಗುವನು.

೧೮೬. ವೇದಗಳು, ಅಂತಹ ಪುರುಷನನ್ನು ಸಾವಿರಾರು ಶಿರಸ್ಸುಗಳು, ಪಾದಗಳು, ಮನಸ್ಸು, ನೇತ್ರಗಳು, ಮುಖಗಳು, ವಾಕ್ಕುಗಳು, ಭುಜಗಳು ಇವು ಉಳ್ಳವನನ್ನಾಗಿಯೂ, ಆದಿಬ್ರಹ್ಮನೆಂಬುದಾಗಿಯೂ ಸ್ತು ತಿಸುತ್ತ ನೆ.

148

ಅಧ್ಯಾಯ ೩೮

ಆದಿತ್ಯನರ್ಣೋ ಭುವನಸ್ಯಗೋಪ್ತಾ | ಹೈಪೂರ್ವ ಏಕಃ ಪ್ರಫಮಸ್ತುರಾಷಾಟ್‌ ಹಿರಣ್ಯಗರ್ಭಃ ಪುರುಷೋ ಮರ್ಹಾ ನೈ।

ಸಂಪದ್ಯತೇ ವೈ ತಮಸಃ ಪರಸ್ತಾತ್‌ ೧೮೭ ಚತುರ್ಯುಗಸಹಸ್ರಾಂತೇ ಸರ್ವತಃ ಸಲಿಲಪ್ಪುತೇ | ಸ.ಷುಪ್ಪುರಪ್ರಕಾಶಾಂ ಸ್ವಾಂ ರಾತ್ರಿಂ ತು ಕುರುತೇ ಪ್ರಭುಃ ೮೮ ಚತುರ್ವಿಧಾ ಯದಾ ಶೇತೇ ಪ್ರಜಾಃ ಸರ್ವಾಂಡಮಂಡಿತಾಃ | ಪಶ್ಯಂತೇ ತಂ ಮಹಾತ್ಮಾನಂ ಕಾಲಂ ಸಪ್ತ ಮಹರ್ಷಯಃ oer Il ಜನಲೋಕವಿವರ್ತಂತಸ್ತಸಸಾ ಲಬ್ಬಚಕ್ಷುಷಃ | ಭೃಗ್ವಾದಯೋ ಮಹಾತ್ಮಾನಃ ಪೂರ್ವೇ ವ್ಯಾಖ್ಯಾತಲಶ್ಷಣಾಃ ॥ಂ೯೦॥ ಸತ್ಯಾದೀನ್‌ ಸಪ್ತಲೋಕಾನ್‌ ವೈ ತೇಹಿ ಪಶ್ಯಂತಿ ಚಕ್ಷುಷಾ | ಬ್ರಹ್ಮಾಣಂ ತೇ ತು ಪಶ್ಯಂತಿ ಮಹಾಬ್ರಾಹ್ಮೀಷು ರಾತ್ರಿಷು ೧೯೧ Il

೧೮೭, ಆಗ ಪರಮಪುರುಷನಾದ ಸರಬ್ರಹ್ಮನು ಸೂರ್ಯನಂತೆ ಕಾಂತಿಯು ತನೂ, ಜಗತ್ಸಾಲಕನೂ, ಅಪೂರ್ವನೂ, ಅದ್ವಿತೇಯನೂ, ಆದಿಪುರುಷನೂ, ಇಂದ್ರನೂ, ಹಿರಣ್ಯಗರ್ಭನೂ, ಮಹಾಪುರುಷನೂ, ತಮೋಗುಣಾಶೀತನೂ ಆಗಿ ಪ್ರಕಾಶಿಸುವನು.

೧೮೮. ಅನಂತರ ಸ್ವಾಮಿಯಾದ ಭಗವಂತನು ನಾಲ್ಕುಸಹಸ್ರ ಯುಗಗಳ ಕೊನೆಯಲ್ಲಿ ಏಕಾರ್ಣನದಲ್ಲಿ ನಿದ್ರಿಸಲಿಚ್ಛೆಯಿಂದ ಅಂಧಕಾರಮಯವಾದ ರಾತ್ರಿ ಯನ್ನು ಸೃಷ್ಟಿಮಾಡುವನು.

೧೮೯ ಸಕಲ ಬ್ರಹ್ಮಾಂಡಗತರಾದ ನಾಲ್ಕು ವಿಧವಾದ ಜೀವರಾಶಿಗಳು ಭಗವಂತನ ಉದರದಲ್ಲಿ ನಿದ್ರಿಸುತ್ತಿರುವರು. ಆಗ ಮಹಾತ್ಮರಾದ ಸಪ್ತ ಮಹರ್ಷಿಗಳು, ಮಹಾಮಹಿಮನೂ ಕಾಲರೂಪಿಯೂ ಆದ ಭಗವಂತನನ್ನು ನೋಡಿ ಹೊಗಳಿದರು.

೧೯೦-೧೯೧. ತರುವಾಯ ಜನಲೋಕದಿಂದ ಹಿಂದಕ್ಕೆ ಬಂದಂಥವರೂ, ತಪೋಮಹಿಮೆಯಿಂದ ಲಬ್ಲವಾದ ದಿವ್ಯಜ್ಞಾನವಂತರೂ, ಮಹಾತ್ಮರೂ, ಪೂರ್ವ ದಲ್ಲಿಯೇ ನಿರೂಪಿಸಿರುವ ಲಕ್ಷಣವುಳ್ಳ ವರೂ, ಪುರಾಣಪುರುಷರೂ ಆದ ಭೃಗ್ವಾದಿ ಸಪ್ತ್ರಮಹರ್ಷಿಗಳು ತಮ್ಮ ಜ್ಞಾನದೃಷ್ಟಿಯಿಂದ ಸತ್ಯಲೋಕವೇ ಮೊದಲಾದ ಏಳು ಲೋಕಗಳನ್ನೂ, ಸರಬ್ರಹ್ಮನನ್ನೂ ಬ್ರಹ್ಮಸಂಬದ್ಧಿ ಗಳಾದ ಮಹಾರಾತ್ರಿಗಳಲ್ಲಿ ನೋಡುವರು.

149

ಶ್ರೀಮದ್ವಾಯುಪುರಾಣಂ

ಸಪ್ತರ್ಷಯಃ ಪ್ರಪಶ್ಯಂತಿ ಸುಪ್ತಕಾಲಂ ಸ್ವರಾತ್ರಿಸು | ಕಲ್ಬಾನಾಂ ಪರಮೇಷ್ಟಿತ್ವಾತ್ತ ಸ್ಮಾದಾದ್ಯಃ ಪಠ್ಯತೇ ೧೯೨ Il

ಯಷ್ಟಾ ಸರ್ವಭೂತಾನಾಂ ಕಲ್ಬಾದಿಷು ಪುನಃ ಪುನಃ | ಏವಮಾನೇಶಯಿತ್ಛಾ ತು ಸ್ವಾತ್ಮನ್ಯೇನ ಪ್ರಜಾಪತಿಃ ೧೯೩ |

ಅಥಾತ್ಮನಿ ಮಹಾತೇಜಾಃ ಸರ್ವಮಾದಾಯ ಸರ್ವಕೃತ್‌ | ತತಸ್ತೇ ವಸತೇ ರಾತ್ರಿಂ ತಮಸ್ಕೇಕಾರ್ಣವೇ ಜಲೇ ೧೯೪

ತತೋ ರಾತ್ರಿಕ್ಷಯೇ ಪ್ರಾಪ್ತೇ ಪ್ರತಿಬುದ್ಧ ಪ್ರಜಾಪತಿಃ | ಮನಃ ಸಿಸೃಕ್ಷಯಾ ಯುಕ್ತಂ ಸರ್ಗಾಯ ನಿದಧೇ ಪುನಃ Il ೧೯%

೧೯೨. ಮಹಾತ್ಮರಾದ ಸಪ್ತರ್ಷಿಗಳು, ರಾತ್ರಿಗಳಲ್ಲಿ ಸುಪ್ತನೂ, ಕಾಲ ರೂಪಿಯೂ ಆದ ಭಗವಂತನನ್ನು ನೋಡುವರು. ಪರಮಪುರುಷನು, ಕಲ್ಪಗಳು ಉಂಟಾಗುವುದಕ್ಕಿಂತ ಪೂರ್ವದಲ್ಲಿಯೇ ಪರಸ್ಥಾನದಲ್ಲಿದ್ದುದರಿಂದ ಅವನು ಆದಿ ಪುರುಷನೆಂದು ವರ್ಣಿಸಲ್ಪಟ್ಟಿರುವನು.

೧೯೩. ಪರಬ್ರಹ್ಮನೇ ಕಲ್ಬಗಳ ಆದಿಭಾಗದಲ್ಲಿ ಸಕಲಭೂತಗಳನ್ನೂ ಸೃಷ್ಟಿಸಿ ಪೂಜಿಸುವನು. ಅನಂತರ ಸೃಷ್ಟಿಸಿದ ಭೂತಗಳಲ್ಲಿ ತಾನು ಪ್ರವೇಶಿಸುವನು. ಅಂದರೆ ಅಂತರ್ಯಾಮಿಯಾಗಿ ರಕ್ಷಿಸುವನು.

೧೯೪... ತರುವಾಯ ಮಹಾತೇಜಸ್ಥಿಯೂ, ಸರ್ವಕಾರಕನೂ ಆದ ಶ್ರೀಮನ್ನಾರಾಯಣನು ಸರ್ವಪ್ರಾಣಿಗಳನ್ನೂ ತನ್ನ ಉದರದಲ್ಲಿಟ್ಟುಕೊಂಡು ಸಕಲ ವ್ಯಾಪಾರಗಳನ್ನು ಮಾಡುತ್ತಾ, ತಮೋಮಯವಾದ ಏಕಾರ್ಣವದಲ್ಲಿ ವಟಪತ್ರ ಶಾಯಿ ಯಾಗಿ ಯೋಗನಿದ್ರಿಯನ್ನು ಮಾಡುವನು.

೯೫. ಅನಂತರ ರಾತ್ರಿಯಕಾಲವು ಹೀಗೆ ಕಳೆದುಹೋಗಲಾಗಿ ಪ್ರ ಬುದ್ಧನಾದ ಭಗವಂತನು ಪ್ರಜೆಗಳನ್ನು ಪುನಃ ಸೃಷ್ಟಿಮಾಡಲಿಚ್ಛಿ ಸುವನು.

150

ಆಧ್ಯಾಯ ೩೮

ಏವಂ ಸಲೋಕೇ ನಿರ್ವೃತ್ತೇ ಉಪಶಾಂತೇ ಪ್ರಜಾಪತೌ | ಬ್ರಹ್ಮಕೈಮಿತ್ತಿಕೇ ತಸ್ಮಿನ್‌ ಕಲ್ಪಿ ಶೇ ನೈ ಪ್ರಸಂಯಮೇ ll ೧೯೬॥

ದೇಹೈರ್ನಿಯೋಗಃ ಸತ್ವಾನಾಂ ತಸ್ಮಿನ್‌ ವೈ ಕೃತ್ಸ್ನಶಃ ಸ್ಮೃತಃ | ತತೋ ದಗ್ಸೇಷು ಭೂತೇಷು ಸರ್ವೇಷ್ಟಾದಿತ್ಯರಶ್ಮಿಭಿಃ | ದೇವರ್ಷಿಮನುವರ್ಯೇಷು ತಸ್ಮಿನ್‌ ಸಂಕಲನೇ ತದಾ ore h

ಗೆಂಧರ್ವಾದೀನಿ ಸತ್ವಾನಿ ಸಿಶಾಚಾಂತಾನಿ ಸರ್ವಶಃ | ಕಲ್ಪದಾವಪ್ರತಪ್ತಾನಿ ಜನಮೇವಾಶ್ರಯಂತಿ ವೈ ll ೧೯೮

ತಿರ್ಯಗ್ಕೋನೀನಿ ಸತ್ವಾನಿ ನಾರಕೇಯಾನಿ ಯಾನ್ಯಸಿ | ತದಾ ಶಾನ್ಯಸಿ ದಗ್ಗಾನಿ ಧುತಪಾಪಾನಿ ಸರ್ವಶಃ | ಜನೇ ತಾನ್ಯುಪಪದ್ಯಂತೇ ಯಾವತ್‌ ಸಂಪ್ಲನತೇ ಜಗತ್‌ ೧೯೯ Il

೧೯೬. ಪೂರ್ವದಲ್ಲಿ ಹೇಳಿದ ಪ್ರಕಾರವಾಗಿ ಲೋಕಗಳೆಲ್ಲವೂ ನಾಶವಾಗಲು ಬ್ರಹ್ಮದೇವನು ಶಾಂತನಾಗುವನು. ಅಂತಹ ಬ್ರಹ್ಮನಿಮಿತ್ತಿಕವಾದ ಕಲ್ಪದಲ್ಲಿ ಸರ್ವಪ್ರಾಣಿಗಳಿಗೆ ಸಂಪೂರ್ಣವಾಗಿ ದೇಹವಿಯೋಗವುಂಬಾಗುವುದು.

೧೯೭-೧೯೮. ಅನಂತರ ಸೂರ್ಯರಶ್ಮಿಗಳಿಂದ ಸಕಲಭೂತಗಳೂ ದೆಗ್ಗವಾಗಲು ಭೂಮಂಡಲಗತವಾದ ಸರ್ವಪ್ರಾಣಿಗಳಿಗೂ ಸಂಪೂರ್ಣವಾಗಿ : ದೇಹನಿಯೋಗ ವುಂಟಾಗುವುವು. ಆಗ ದೇವತೆಗಳು, ಖುಸಿಗಳು, ಮನೂತ್ತಮರು, ಗಂಧರ್ವರು, ಪಿಶಾಚಾಂತಗಳಾದ ಪ್ರಾಣಿಗಳು ಇವುಗಳು ಕಲ್ಬಾದಿಯಲ್ಲಿ ತಾಸವನ್ನು ಹೊಂದಜೀ ಜನಲೋಕವನ್ನು ಹೊಂದುವುವು.

೧೯೯. ಅಂತಹ ಸಮಯದಲ್ಲಿ ತಿರ್ಯಕ್ಟ್ರಾಣಿಗಳೂ, ನರಕಗತವಾದ ಪ್ರಾಣಿ ಗಳೂ ಕೂಡ ಸುಟ್ಟು ಭಸ್ಮವಾಗುವುವು. ಪ್ರಳಯಕಾಲದಲ್ಲಿ ಪಾಪರಹಿತವಾದ ಪುಣ್ಯಪ್ರಾಣಿಗಳೆಲ್ಲವೂ ಜನಲೋಕದಲ್ಲಿ ವಾಸಮಾಡುವುವು.

151

ಶ್ರೀಮದ್ವಾಯುಪುರಾಣಂ

ವ್ಯುಷ್ಟಾಯಾಂತು ರಜನ್ಯಾಂ ತು ಬ್ರಹ್ಮಣೇವ್ಯಕ್ತಯೋನಯೇ | ಜಾಯಂತೇ ಹಿ ಪುನಸ್ತಾನಿ ಸರ್ವಭೂತಾನಿ ಕೃತ್ಸೃಶಃ ೨೦೦ |

ಯಷಯೋ ಮನವೋ ದೇವಾಃ ಪ್ರಜಾಃ ಸರ್ವಾಶ್ಚತುರ್ವಿಧಾಃ | ತೇಷಾಮಫೀಹ ಸಿದ್ಧಾ ನಾಂ ನಿಧನೋತ್ಸತ್ತಿರುಚ್ಯತೇ ll ೨೦೧

ಯಥಾ ಸೂರ್ಯಸ್ಯ ಲೋಕೇಸ್ಮಿನ್ನುವಯಾಸ್ತಮನಂ ಸ್ಮೃತಂ | ತಥಾ ಜನ್ಮನಿರೋಧಶ್ಚ ಭೂತಾನಾಮಿಹ ದೃಶ್ಯತೇ (೨೦೨

ಆಭೂತಸಂಪ್ಣವಾತ್ತ್ಮಸ್ಮಾದ್ಧ ವಃ ಸಂಸಾರ ಉಚ್ಯತೇ। ಯಥಾ ಸರ್ವಾಣಿ ಭೂತಾನಿ ಜಾಯಂತೇ ಹಿ ವರ್ಣಾಸ್ವಿಸ | ೨೦೩

ಸ್ಥಾವರಾದೀನಿ ಸತ್ವಾನಿ ಕಲ್ಪೇ ಕಲ್ಪೇ ತಥಾ ಪ್ರಜಾಃ | ಯಥಾರ್ತಾವೃತುಲಿಂಗಾನಿ ನಾನಾರೂಪಾಣಿ ಪರ್ಯಯೇ | ೨೦೪ |

೨೦೦. ಅವ್ಯಕ್ತತತ್ತ್ವಾಭಿಮಾನಿಯಾದ ಬ್ರಹ್ಮದೇವನ ರಾತ್ರಿಯು ಕಳೆದು ಹೋಗಲಾಗಿ ಸರ್ವಭೂತಗಳೂ ಸೃಷ್ಟಿಗುಪಕ್ರಮವಾಗಲು ಪುನಃ ಪೂರ್ಣ ವಾಗಿಯೂ ಜನಿಸುವುವು.

೨೦೧. ಖುಷಿಗಳು, ಮನುಗಳು, ದೇವತೆಗಳು, ಸಿದ್ಧರು ಎಂಬ ಚತುರ್ವಿಧ ಪ್ರಾಣಿಗಳು ಇವುಗಳ ಜನನಮರಣಗಳು ಹೇಳಲ್ಪಡುತ್ತವೆ.

೨೦೨. ಲೋಕದಲ್ಲಿ ಸೂರ್ಯನಿಗೆ ಪ್ರತಿ ದಿನದಲ್ಲಿಯೂ ಉದಯಾಸ್ತಮಯ ಗಳು ಹೇಗೆಉಂಟಾಗುವುವೋ, ಹಾಗೆ ಸರ್ವಭೂತಗಳಿಗೂ ಕೂಡ ಜನನಮರಣಗಳು ಸಿದ್ಧವಾಗಿರುತ್ತವೆಯೆಂದು ಮರಾತ್ಮರು ಹೇಳುವರು.

೨೦೩. ಸಂಪುರ್ಣವಾಗಿ ಭೂತಗಳು ನಾಶವಾಗುವವರೆಗೂ ಉಂಟಾಗುವ

ಉತ್ಪತ್ತಿಗೆ ಸಂಸಾರನೆಂದು ನಾನ.ವು ಸಂಭವಿಸಿರುತ್ತದೆ. ಅದರಂತೆ ಸರ್ವಭೂತಗಳೂ ಯುಗಗಳಲ್ಲಿ ಉತ್ಸನ್ನವಾಗುವುವು.

೨೦೪. ಪ್ರತಿಯೊಂದು ಕಲ್ಪದಲ್ಲಿಯೂ ಸ್ಥಾ ನರಾದಿಯಾದ ಪ್ರಾಣಿಗಳೂ ಮತ್ತು ಪ್ರಜೆಗಳೂ ಆಯಾ ಖುತುಕಾರ್ಯಗಳೂ ನಾನಾ ರೂಪಗಳಾಗಿ ಪರ್ಯಾಯ ಕ್ರಮದಿಂದ ಉತ್ಪನ್ನವಾಗುತ್ತವೆ.

153

ಆಧ್ಯಾಯ ೩೮

ದೃಶ್ಯಂತೇ ತಾನಿ ತಾನ್ಯೇನ ತಥಾ ಬ್ರಹ್ಮಾತ್ತರಾತ್ರಿಷು | ಪ್ರತ್ಯಾಹಾರೇ ಸರ್ಗೇ ಗತಿಮಂತಿ ಧ್ರುವಾಣಿ ೨೦೫ ||

ನಿಷ್ಕ )ಮಂತೇ ವಿಶಂತೇ ಪ್ರಜಾಕಾರಂ ಪ್ರಜಾಪತಿಂ | ಬ್ರಹ್ಮಾಣಂ ಸರ್ವಭೂತಾನಿ ಮಹಾಯೋಗಂ ಮಹೇಶ್ವರಂ ೨೦೬ Il

ಸಂಸ್ರಷ್ಟಾ ಸರ್ವಭೂತಾನಾಂ ಕಲ್ಫಾದಿಷು ಪುನಃ ಪುನ ವ್ಯಕ್ತಾನ್ಯಕ್ತೋ ಮಹಾದೇವಸ್ತಸ್ಯ ಸರ್ವಮಿದಂ ಜಗತ್‌ || ೨೦೭

ಯೇನೈನ ಸ್ಥ ೈಷ್ಟಾಃ ಪ್ರಥಮಂ ಪ್ರಯಾತಾ |

ಆಸೋ ಹಿ ಮಾರ್ಗೇಣ ಮಹೀತಲೇಸ್ಮಿ ನ್‌॥ ಪೂರ್ವಪ್ರಯಾತೇನ ತಥಾ ಹೃಪೋಃನಾ I

ಶೇನೈ ತೇನೈನ 3೨ ಸಂಸ್ರಜಂತಿ Il ೨೦೮ Il

೨೦೫. ಇದರಂತೆ, ಬ್ರಹ್ಮದೇವನ ಕಗಲು ರಾತ್ರಿ ಳಂಬ ಸಸಿನ ನಲಯ ಕಾಲಗಳಲ್ಲಿ ಚರಾಚರಾತ್ಮಕವಾದ ಸಕಲ ಪ್ರಾಣಿಗಳೂ ಜನನ ಮರಣಗಳನ್ನು ಹೊಂದುವುವು ೨೦೬. ಯಿ ಕಾಲಗಳಲ್ಲಿ ಸ್ಥಾವರಜಂಗಮಗಳಾದ ಸರ್ವಪ್ರಾಣಿ ಗಳೂ ಪ್ರಜಾವತಿಯೂ ಜಾರೂಪಿಯಗೂ ಮಹಾಯೋಗಿಯೂ ಮಹೇಶ್ವರನೂ ಆದ

ಪರಮಸುರ.ಷನನ್ನು ಪ್ರವೇಶಿಸ ಸುತ್ತವೆ. ಮತ್ತು ಅವನಿಂದ ಸೃಷ್ಟನಾಗುತ್ತವೆ.

5 ep Lt (೭

೨೦೭. ವ್ಯಕ್ತಾ ವ್ಯಕ್ತನ ನೂ, ಮಹಾದೇವನೂ ಆದ ಭಗವಂತನು ಕಲ್ಬಾದಿ ಯಲ್ಲಿ ಸರ್ವಭೂತಗಳನ್ನೂ ಸೃಷ್ಟಿ ಮಾಡುವನು. ಆದುದರಿಂದ ಚೂ ಸ್ವಾ 'ಮಿಯಾದ ಪರಮಾತ ನಡೀ ಆಗಿರುತ್ತದೆ.

೨೦೮. ಯಾವ ಭಗವ ತನು ಸೃ ಷ್ಟ್ರಿಯ ಆದಿಯಲ್ಲಿ ಭೂಮಂಡಲದಲ್ಲಿ ಮೊದಲು ಜಲವನ್ನು ಸೃಷ್ಟಿ ಜರ 'ಸರ್ವತ್ರವ್ಯಾಸ್ತವಾದ ಅದರಿಂದ ಇತರ ಭೂತಗಳು ಸೃಷ್ಟವಾದವೋ, ಭೂತಗಳೆಲ್ಲವೂ ಜಲದ ಮೂಲಕವೇ (ಆ ಭಗವಂತನಲ್ಲಿ) ಲಯವನ್ನು ಹೊಂದುನುವು.

153

ಶ್ರೀಮದ್ವಾಯುಷುರಾಣಂ

ಯಥಾ ಶುಭೇನ ತ್ವಶುಭೇನ ಚೈವ | ತತ್ರೈವ ತತ್ರೈವ ವಿವರ್ತಮಾನಾಃ |:

ಮರ್ತ್ಯಾಸ್ತು ದೇಹಾಂತರಭಾವಿತತ್ವಾತ್‌ | ರವೇರ್ವಶಾದೂರ್ಧ್ಯಮದತಶ್ಚರಂತಿ ೨೦೯ Il

ಯೇ ಚಾಸಿ ದೇವಾ ಮನವಃ ಪ್ರಜೇಶಾ | ಅನ್ಯೇಸಿ ಯೇ ಸ್ಪರ್ಗಗತಾಶ್ಚ ಸಿದ್ಧಾಃ ಸದಾ ವಿತಾಖ್ಯಾತಿನಿಶಾಚ್ಚೆ ಧರ್ಮ್ಯಾಃ | ಪುನರ್ನಿಸರ್ಗೇಣ ಭವಂತಿ ಸತ್ವಾಃ ೨೧೦

ಅತ ಊರ್ದ್ಜ್ಧ್ಭಂ ಪ್ರವಕ್ಸ್ಟಾನಿ: ಕಾಲಮಾಭೂತಸಂಪ್ಸವಂ | ಮನ್ವಂತರಾಣಿ ಯಾನಿ ಸ್ಕುರ್ವ್ಯಾಖ್ಯಾತಾನಿ ಮಯಾ ದ್ವಿಜಾಃ |

ಸಹ ಪ್ರಜ್ಞಾನಿಸರ್ನೇಣ ಸಹ ದೇನೈಶ್ಚತುರ್ದಶ ೨೧೧ ಯುಗಾಖ್ಯಾ ಸಹಸ್ರಂ ತು ಸರ್ವಾಣ್ಕೇವಾಂತರಾಣಿ ವೈ | ಅಸ್ಯಾಃ ಸಹಸ್ರೇ ದ್ವೇ ಪೂರ್ಣೇ ನಿಃಶೇಷಃ ಕಲ್ಪ ಉಚ್ಯತೇ ೨೧೨ |

೨೦೯. ಲೋಕದಲ್ಲಿ ಪ್ರಜೆಗಳು ತಾವು ಮಾಡಿದ ಶುಭಾಶುಭ ಕರ್ಮ ಗಳಿಂದ ನಾನಾ ಯೋನಿಗಳಲ್ಲಿ ಜನಿಸಿ ತಮಗೆ ಅನುಗುಣವಾದ ಸುಖದುಃಖಗಳನ್ನು ಅನುಭವಿಸುವರು. ತರುವಾಯ ಸೂಕ್ಷ್ಮರೂಪಗಳನ್ನು ಪಡೆದು ಸೂರ್ಯನ ಮೂಲಕ ವಾಗಿ ಊರ್ಧ್ವಲೋಕಗಳಲ್ಲಿಯೂ, ಅಥೋಲೋಕಗಳಲ್ಲಿಯೂ, ಸಂಚರಿಸುವರು.

೨೧೦. ಲೋಕದಲ್ಲಿ ದೇವತೆಗಳು, ಮನುಷ್ಯರು, ರಾಜರುಗಳು, ಸಿದ್ಧ ರು ಇವರೇ ಮೊದಲಾದವರು ತಮ್ಮ ತನ್ಮು ಪುಣ್ಯಕರ್ಮಾನುಗುಣವಾಗಿ ಪುನಃ ಪುನಃ ಜನನ ಮರಣಗಳನ್ನು ಪಡೆಯುವರು.

೨೧೧. ಇನ್ನು ಮೇಲೆ ಭೂತಗಳು ಪ್ರಲಯವಾಗುವವರೆಗೂ ನಡೆಯುವ ಸಂಗತಿಗಳನ್ನು ಶಿಳಿಸುವೆನು. ಎಲ್ಫೆ ನಿಪ್ರೋತ್ತ ಮರೇ, ನಾನು ನಿಮಗೆ ಮನ್ವಂತರ ಗಳನ್ನು ತಿಳಿಸಿರುವೆನು. ಮನ್ವಂತರಗಳಲ್ಲಿ ಹದಿನಾಲ್ಕ ಲೋಕಗಳು, ದೇವತೆಗಳು, ಮಹರ್ಷಿಗಳು, ಜ್ಞಾನ, ಸಾಧನೆಗಳು ಇವುಗಳು ಉತ್ಪ್ಸನ್ನವಾಗುವುವು.

೨೧೨. ಸರ್ವ ಯುಗಗಳಿಗೂ ಅಂತರೆಗಳು ಒಂದು ಸಹಸ್ರ ವರ್ಷಗಳಿರುತ್ತವೆ. ಹಾಗೆ ಎರಡು ಸಹಸ್ರ ವರ್ಷಗಳು ಪೂರ್ಣವಾದರೆ ನಿಶ್ಶೇಷಕಲ್ಸವಾಗುವುದು.

154

ಅಧ್ಯಾಯ ೩೮

ಏತದ್ಬಾ,_ಹ್ಮನಮುಹೋ ಜ್ಞೇಯಂ ತಸ್ಯ ಸಂಖ್ಯಾಂ ನಿಬೋಧತ | ನಿಮೇಷಸ್ತುಲ್ಯ ಮಾತ್ರಾ ಹಿ ಕೃತೋ ಲಫ್ಯಕ್ಷರೇಣ ತು ೨೧೩

ಮಾನುಷಾಕ್ಷಿನಿನೇಷಾಸ್ತು ಕಾಷ್ಠಾ ಸಂಚದಶ ಸ್ಮೃತಾ | ಲವಃ ಕ್ಷಣಾಸ್ತು ಪಂಚೈವ ನಿಂತತ್ಯಾಷ್ಠಾ ತುತೇ ತ್ರ ಚಃ ll ೨೧೪ |

ಪ್ರಸ್ಥಃ ಸಪ್ತೋದಕಾಶ್ಲೈನ ಸಾಧಿಕಾಸ್ತು ಲವಃ ಸ್ಮೃತಃ | ಲವಾಸ್ತ್ರಿಂಶತ್ಯಲಾ ಜ್ಞ (ಯಾ ಮುಹೂರ್ತಸ್ತ್ರಿಂಶತಃ ಕಲಾಃ i ೨೧೫

ಮುಹೂರ್ತಾಸ್ತು ಪುನಸ್ತ್ರಿಂಶದಹೋರಾತ್ರಮಿತಿ ಸ್ಥಿತಿಃ | ಅಹೋರಾತ್ರಂ ಕಲಾನಾಂ ತು ವ್ಯದಿಕಾನಿ ಶತಾನಿ ಷಟ್‌ Il ೨೧೬ I

ತಾಶ್ಚೈನ ಸಂಖ್ಯಯಾ ಚ್ಲೇಯಂ ಚಂದ್ರಾದಿತ್ಯಗತಿರ್ಯಥಾ | ನಿಮೇಷಃ ದಶ ಪಂಚೈನ ಕಾಷ್ಠಾಸ್ತಾಸ್ತ್ರಿಂಶತಃ ಕಲಾ || ೨೧೭

೨೧೩. ನಿಶ್ಶೇಷಕಲ್ಪನೇ ಬ್ರಹ್ಮದೇವನ ಅಹಸ್ಸಾಗಿದೆ. ಅದರ ಸಂಖ್ಯೆ ಯನ್ನು ಕಿಳಿಸುವೆನು ಕೇಳಿರಿ. ಎಕಮಾತ್ರೆ ಯುಳ್ಳ 08 ಲಘ್ಹಕ್ಷರವನ್ನು ಉಚ್ಚರಿಸುವ ಕಾಲಕ್ಕೆ ನಿಮೇಷನೆಂಬ ಸಂಜ್ಞೆ ಯೊಂಟಾಗಿದೆ.

೨೧೪-೨೧೫. ಮನುಷ್ಯರ ಕಣ್ಣಿನ ರೆಸ್ಸೆಯನ್ನು ಹೊಡೆಯುವ ಕಾಲಕ್ಕೆ ನಿಮೇಷನೆಂಬ ಸಂಜ್ಞೆಯುಂಬಾಗಿದೆ. ಇಂತಹ ಹದಿನೈದು ನಿಮೇಷಗಳಿಗೆ ಒಂದು ಕಾಠ್ಕವೆಂದೂ ಐದು ಕ್ಷಣಗಳಿಗೆ ಒಂದು ಲವನೆಂದೂ, ಇಪ್ಪತ್ತು ಕಾಷ್ಮಗಳಿಗೆ ಒಂದು ಕ್ಷಣವೆಂದೂ, ಅಂತಹ ಮೂರು ಕ್ಷಣಗಳಿಗೆ ಪ್ರಸ್ಥನೆಂದೂ, ಸಸ್ತೋದಕ ವೆಂದೂ ಸಂಜ್ಞೆಯುಂಬಾಗಿನೆ. ಮೂವತ್ತು ಲವಗಳು, ಮೂವತ್ತು ಕಲೆಗಳು ಒಂದು ಮುಹೂರ್ತೆವಾಗುವುದು.

೨೧೬-೧೧೭. ಅಂತಹ ಮೂವತ್ತು ಮುಹೂರ್ತಗಳು ಅಹೋರಾತ್ರಿಗಳೆಂಬ ಒಂದು ದಿವಸವಾಗಿಜೆ. ಒಂದು ದಿವಸಕ್ಕೆ 'ಸಾನಿರದ ಇನ್ನೂರು ಕಲೆಗಳಿರುತ್ತವೆ. ಅವುಗಳನ್ನು ಸಂಖ್ಯೆಯಿಂದಲೇ ತಿಳಿಯಬೇಕು. ಸಂಖ್ಯೆಯನ್ನೂ ಚಂದ್ರಾದಿತ್ಯರ ಗತಿಯಿಂದಲೇ ತಿಳಿಯಬೇಕು. ಹದಿನೈದು ನಿಮೇಷಗಳಿಗೆ ಒಂದು ಕಾಷ್ಕವೆಂದೂ ಅಂತಹ ಮೂನತ್ತು ಕಾಸ್ಕಗಳಿಗೆ ಒಂದು ಕಲೆಯೆಂದ ನಾಮಗಳು ಉಂಟಾಗಿವೆ.

155

ಶ್ರೀಮದ್ವಾಯುಪುರಾಣಂ

ತ್ರಿಂಶತ್ಯಲಾ ಮುಹೂರ್ತಸ್ತು ದಶಭಾಗಃ ಕಲಾ ಸ್ಮೃತಾ |

ಚತ್ಹಾರಿಂಶತ್ಯಲಾನಾಂ ತು ಮುಹೂರ್ತ ಅತಿ ಸಂಜೆ ತಃ Il ೨೧೮ Il ಮುಹೂರ್ತಾಶ್ಚ ಲನಾಶ್ಚಾಪಿ ಪ್ರಮಾಣಜ್ಜೆ ಸ್ರಕಲ್ಪಿತಾಃ |

96 96 ಇಗ ತಸ್ಮಾ ನೇನಾಂಭಸಾಶ್ಚಾ ಪಿ ಸಲಾನ್ಯಥ ತ್ರಯೋದಶ ೨೧೦೯॥ ಮಾಗಧೇನೈವ ಮಾನೇನ ಜಲಪ್ರಸ್ಫೋ ವಿಧೀಯತೇ | ಏತೇ ಜಾಪ್ಯುದಕಪ್ರಸ್ಕಾಶ್ಚತ್ವಾರೋ ನಾಲಿಕೋ ಘಟಃ ೨೨೦ || ಹೇಮಮಾಷ್ಯೈಃ ಕೃತಚ್ಛಿದ್ರೈ ಶ್ಚತುರ್ಭಿಶ್ಚತುರಂಗುಲೈಃ | ಸಮಾಹನಿ ರಾತ್ರೌ ಮುಹೊರ್ತೋ ವೈ ದ್ವಿನಾಲಿಕೌ Il 2೨6 ll ರವೇರ್ಗತಿವಿಶೇಷೇಣ ಸರ್ವೇಷು ನೃಷು ನಿತ್ಯಶಃ | ಅಧಿಕಂ ಷಟ್‌ ಶತಂ ಪಂಚ ಕಲಾನಾಂ ಪ್ರವಿಧೀಯತೇ ೨೨೨ Il

೨೧೮. ಮೂವತ್ತು ಕಲೆಗಳಿಗೆ ಒಂದು ಮುಹೂರ್ತವೆಂದು ಸಂ ಯುಂಬಾಗಿಡೆ. ಕೆಲವರು ಹತ್ತನ್ನು ಜಾಸ್ತಿ ಹೇಳುತ್ತಾರೆ. ಅಂದರೆ ನಲವತ್ತು ಕಲೆಗಳು ಒಂದು ಮುಹೂರ್ತವಾಗುವುದು.

೨೧೯. ಕಾಲಪ್ರಮಾಣವನ್ನರಿತ ಮಹಾತ್ಮರು ಮುಹೂರ್ತಗಳನ್ನೂ ಲವ ಗಳನ್ನೂ ಕಲ್ಪಿಸಿರುತ್ತಾರೆ. ಇವುಗಳಿಂದಲೂ ಪ್ರಮಾಣದಿಂದ ಜಲಪ್ರಮಾಣ ದಿಂದಲೂ ಹದಿಮೂರು ಫಲಗಳಾಗುತ್ತವೆ.

೨೨೦. ಮಗಧದೇಶದ ಅಳತೆಯ ಕ್ರಮದಿಂದ ಜಲದ ಅಳತೆಯು ಉಕ್ತ ವಾಗಿಜಿ. ನಾಲ್ಕು ಉದಕಪ್ರಸ್ಥಗಳಿಗೆ ಒಂದು ನಾಲಿಕಘಟಿನೆಂಬ ಸಂಜ್ಞೆಯು ಸಂಭವಿಸಿರುತ್ತವೆ.

೨೨೧. ನಾಲ್ಕು ಅಂಗುಲದಷ್ಟು ಪ್ರಮಾಣವಿರುವ ಸುವರ್ಣಮಯವಾದ ಉದ್ದುಗಳಿಂದ ಕೊರೆಯಲ್ಪಟ್ಟ ಘಟವು ನೀರುತುಂಬುವ ಕಾಲಕ್ಕೆ ಮುಹೂರ್ತವೆಂದು ಕೆಲವು ದೇಶದಲ್ಲಿ ಸಂಜ್ಞೆಯಿದೆ. ಇಂತಹ ಸಮಮುಹೂರ್ತವಿರುವ ಅಹೋರಾತ್ರಿಗಳು ಒಂದು ದಿವಸನಾಗುನುದು. ಕೆಲವು ದಿವಸಗಳಲ್ಲಿ ಎರಡು ಗಳಿಗೆಗಳು ಅಧಿಕ ವಾಗುತ್ತವೆ.

೨೨೨. ನಿತ್ಯವಾದ ಸೂರ್ಯಚಂದ್ರರ ಗತಿವಿಕೇಸದಿಂದ ಸಮಸ್ತರಾದ ಪ್ರಜೆಗಳ ದಿನಪ್ರಮಾಣವನ್ನು ತಿಳಿಯಬೇಕು. ಅಂತಹ ದಿವಸದಲ್ಲಿ ಹನ್ನೊಂದು ನೂರು ಕಲೆಗಳು ಅಧಿಕವಾಗಿದೆಯೆಂದು ತಿಳಿಯಬೇಕು.

156

ಅಧ್ಯಾಯ ೩೮

ತದಹರ್ಮಾನುಷಂ ಜ್ಞೇಯಂ ನಾಕ್ಷತ್ರಂ ತುಂ ದಶಾಧಿಕಂ | ಸಾವನೇನ ತು ಮಾಸೇನ ಹ್ಯಬ್ದೋಯಂ ಮಾನುಷಃ ಸ್ಮ 34 1೨೨೩1

ಏತದ್ದಿವ್ಯಮಹೋರಾತ್ರಮಿತಿ ಶಾಸ್ತ್ರವಿನಿಶ್ಚಯಃ | ಅಹ್ನಾನೇ ತು ಯಾ ಸಂಖ್ಯಾ ಮಾಸರ್ತೃಯನವಾರ್ಷಿಕೀ 1೨೨೪

ತದಾ ಬದ್ಧಮಿದಂ ಜ್ಞಾನಂ ಸಂಜ್ಞಾಯಾ ಹ್ಯುಪಲಶ್ಷ್ಯತಾಂ | ಕಲಾನಾಂ ಸುಪರೀಮಾಣಾತ್ಕಾಲ ಇತ್ಯಭಿದೀಯತೇ ೨೨೫

ಯದಹರ್ಬ್ರಹ್ಮಣಃ ಪ್ರೋಕ್ತಂ ದಿವ್ಯಾ ಕೋಟೀ ತು ತತ್‌ ಸ್ಮೃತಾ। ಶತಾನಾಂ ಸಹಸ್ರಾಣಿ ದಶದ್ವಿಗುಣಿತಾನಿ

ನವತಿಂ ಸಹಸ್ರಾಣಿ ತಥೈವಾನ್ಯಾನಿ ಯಾನಿ ತು ೨೨೬ Il ಏತಚ್ಛು ತ್ವಾ ತು ಯಷಯೋ ವಿಸ್ಮಯಂ ಪರಮಾದ್ಭುತಂ | ಸಂಸ್ಥಾಸಂಭಜನಂ ಜ್ಞಾನಮಪೃಚ್ಛನ್ನಂತರಂ ತದಾ | ೨೨೬

೨೨೬. ಮೇಲೆ ಹೇಳಿದ ಪ್ರಮಾಣವು ಮನುಷ್ಯರ ಗಣನಾಪ್ರಕಾರವಾಗಿ ತಿಳಸಿರುತ್ತದೆ. ಇದಕ್ಕೆ ಹತ್ತು ಕಲೆಗಳು ಅಧಿಕವಾದರೆ ನಕ್ಷತ್ರ ಮಾನವಾಗುತ್ತದೆ. ಸಾವನಮಾಸದಿಂದ ಮನುಷ್ಯರ ಸಂವತ್ಸರದ ಪ್ರಮಾಣನನ್ನು ತಿಳಿಯಬೇಕು.

೨೨೪. ಕಾಲಜ್ಞಾನವನ್ನರಿತ ಶಾಸ್ತ್ರಜ್ಞರು ಇದನ್ನು ದಿವ್ಯವಾದ ಅಹೋ ರಾತ್ರಿಗಳೆಂದು ಹೇಳುವರು. ಇಂತಹ ಹಗಲಿನಿಂದಲೇ ಹಾಸ, ಖುತು, ಅಯನ, ಸಂವತ್ಸರಗಳೆಂಬ ಸಂಜ್ಞೆಗಳು ಉಂಟಾಗುವುವು.

3೨೫. ರೀತಿಯಾದ ಕಲಾಸಂಬಂಧದಿಂದಲೆ, ಹಗಲು, ರಾತ್ರಿ, ದಿನ, ಸಕ್ಷ, ಮಾಸ, ಸಂವತ್ಸರನೇ ಮೊದಲುದ ಕಾಲಜ್ಞಾನವು ಉಂಟಾಗುವುದು. ಕಲೆಗಳ ಸಂಬಂಧದಿಂದಲೇ ಕಾಲವೆಂಬ ನಾಮನು ಸಂಭವಿಸಿರುತ್ತದೆ.

೨೨೬. ದೇವಮಾನ ರೀಕಿಯಿಂದ ಅಂತಹ ಕೋಟ ವರ್ಷಗಳಾದರೆ ಬ್ರಹ್ಮ ದೇವನ ಒಂದು ಹಗಲಾಗುವುದು. ಅಂದರೆ ಒಂದು ಕೋಟ ಇಪ್ಪತ್ತು ಲಕ್ಷದ ತೊಂಭತ್ತುಸಾವಿರ ವರ್ಷಗಳಂದು ಸೂತಮುನಿಯು ಹೇಳಿದನು.

೨೨೭. ಆಗ ಮಹರ್ಷಿಗಳು ವಿಷಯಗಳನ್ನು ಕೇಳಿ ಪರಮಾಶ್ಚರ್ಯವನ್ನು ಹೊಂದಿ ಪ್ರಲಯಾದಿ ಸ್ಥಿತಿಗತಿಗಳನ್ನು ಪುನಃ ಪ್ರಶ್ನೆ ಮಾಡಿದರು.

157

ಶ್ರೀಮದ್ವಾಯುಪುರಾಣಂ 1 ಯಬಷಯ ಊಚುಃ

ಸಂಪ್ಲಾ ವನಸ್ಯ ಕಾಲಂ ತು ಮಾನುಷೇಣೈವ ಸಮ್ಮತಂ | ಮಾನೇನ ಶ್ರೋತುಮಿಚ್ಛಾಮಃ ಸಂಸ್ಷೇಪಾರ್ಥಪದಾಕ್ಷರಂ ೨೨೪೮ (|

ತೇಷಾಂ ಶ್ರುತ್ವಾ ದೇವಸ್ತು ವಾಯುರ್ಲೋಕಹಿತೇ ರತಃ | ಸಂಕ್ಷೇಪಾದ್ದಿವ್ಯಚಕ್ಷುಷ್ಮಾನ್‌ ಪ್ರೋವಾ ಭಗವಾನ್‌ ಪ್ರಭುಃ ೨೨೯॥

ಏತೇ ರಾತ್ರ್ಯಹನೀ ಪೂರ್ವಂ ಕೀರ್ತಿತೇ ತ್ವಿಹ ಲೌಕಿಕೇ। ತಾಸಾಂ ಸಂಖ್ಯಾಯ ವರ್ಷಾಗ್ರಂ ಬ್ರಾಹ್ಯಂ ವಕ್ಸ್ಯಾಮ್ಯಹಃ ಕ್ಷಯೇ

ಕೋಟಶತಾನಿ ಚತ್ಕಾರಿ ವರ್ಷಾಣಿ ಮಾನುಷಾಣಿ ತು |

ದ್ವಾತ್ರಿಂಶಚ್ಚ ತಥಾ ಕೋಟ್ಯಃ ಸಂಖ್ಯಾತಾಃ ಸಂಖ್ಯಯಾ ದ್ವಿಜೈಃ ೨೩೧॥

ತಥಾ ಶತಸಹಸ್ರಾಣಿ ಏಕೋನನವತಿಃ ಪುನಃ | ಆಶೀತಿಶ್ಚ ಸಹಸ್ರಾಣಿ ಏಷ ಕಾಲಃ ಪ್ಲ ವಸ್ಯ ತು ll ೨೩೨

ಕಾ,

೨೨೮. ಮಹರ್ಷಿಗಳು ಪುನಃ ಪ್ರಶ್ನಿಸಿದರು--ಎಲ್ಫೈ ವಾಯುದೇವನೇ, ಪ್ರಲಯ ಕಾಲದ ಪ್ರಮಾಣವನ್ನೂ ಮನುಷ್ಯಮಾನರೀತಿಯಾಗಿಯೂ ಸಂಕ್ಷೇಪವಾಗಿಯೂ ನಿನ್ನಿಂದ ಕೇಳಿ ತಿಳಿಯಲು ಬಯಸುತ್ತೇವೆ ಅದನ್ನು ತಿಳಿಸಬೇಕೆಂದು ಬೇಡಿದರು.

೨೨೯. ಲೋಕಹಿತಾಪೇಕ್ಷಿಯೂ, ಪೂಜ್ಯನೂ, ಸ್ವಾಮಿಯೂ, ಆದ ವಾಯು ದೇವನು ಮುನಿಗಳ ಭಾಷಣಗಳನ್ನು ಕೇಳಿ ದಿವ್ಯಜ್ಞಾನದಿಂದ ಅದನ್ನು ತಿಳಿದು ಸಂಕ್ಷೇಪವಾಗಿ ಹೇಳಲುಪಕ್ರಮಿಸಿದನು.

೨೩೦. ಎಲ್ಫೆ ಮುನಿವರ್ಯರೇ, ಲೌಕಿಕವಾಗಿ ಮನುಷ್ಯಮಾನರೀತಿಯಲ್ಲಿ ಅಹೋರಾತ್ರಿಗಳ ಪ್ರಮಾಣವನ್ನು ಪೂರ್ವದಲ್ಲಿಯೇ ನಿರೂಪಿಸಿರುವೆನು. ಅವುಗಳ ಸಂಖ್ಯೆಯನ್ನೂ, ಬ್ರಹ್ಮದೇವನ ಅಹಃಪ್ರಮಾಣವನ್ನೂ ತದನಂತರವಾಗುವ ಪ್ರಳಯ ಕಾಲದ ಸಂಖ್ಯೆಯನ್ನೂ ಮನುಷ್ಯಮಾನರೀಕಿಯಿಂದ ಕಿಳಿಸುವೆನು ಕೇಳಿರೆಂದನು.

೨೩೧-೨8೩೨. ಎಲ್ಫೆ ಮುನಿವರ್ಯರೇ ಬ್ರಹ್ಮದೇವನ ರಾತ್ರಿಯಲ್ಲಾಗುವ ಪ್ರಲಯಕಾಲವು ಮನುಷ್ಯಪ್ರಮಾಣರೀತಿಯಾಗಿನ್ಲೂ ನಾನ್ನೂರುಮೂವತ್ತೆರಡು ಕೋಟ ಎಂಬತ್ತೊಂಬತ್ತು ಲಕ್ಷದ ಎಂಬತ್ತುಸಾವಿರ ವಷಗಳಾಗಿರುವುವು.

158

ಅಧ್ಯಾಯ ೩೮

ಮಾನುಷಾಖ್ಯೇಣ ಸಂಖ್ಯಾತಃ ಕಾಲೋ ಹ್ಯಾಭೂತ ಸಂಪ್ಲವಃ | ಸಪ್ತ ಸೂರ್ಯಾತಸ್ತದಾಗ್ನೇಷು ತದಾ ಲೋಕೇಷು ತೇಷು ವೈ ೨೩೩!

ಮಹಾಭೂತೇಷು ಲೀಯಂತೇ ಪ್ರಜಾಃ ಸರ್ವಾಶ್ನತುರ್ನಿಧಾಃ! ಸಲಿಲೇನಾಪ್ಲು ತೇ ಲೋಕೇ ನಷ್ಟೇ ಸ್ಥಾವರಜಂಗಮೇ ೨೩೪

ವಿನಿವೃತ್ತೇ ಸಂಹಾರೇ ಉಪಶಾಂತೇ ಪ್ರಜಾಪಕೌ | ನಿರಾಲೋಕೇ ಪ್ರದಗ್ಗೇತು ನೈಶೇನ ತು ಸಮಾವೃತೇ | ಈಶ್ವರಾಧಿಷ್ಠಿತೇ ಹ್ಯಸ್ಮಿಂಸ್ತ ದಾಹ್ಯೇಕಾರ್ಣವೇ ತದಾ | ೨೩೫

ತಾನದೇಕಾರ್ಣವೋ ಜ್ಞೇಯೋ ಯಾನದಾಸೀದಹಃ ಪ್ರಭೋಃ | ರಾತ್ರಿಸ್ತು ಸಲಿಲಾವಸಾ ನಿವೃತ್ತೌ ಚಾಪ್ಯಹಃ ಸೃ ತಂ | ೨೩೬ ~ಿ ೬ಲ

೨೩೩. ಆಗ ಪಂಚ ಭೂತಗಳವರೆಗೂ ನಾಶವಾಗುವುದು. ಅವಾಂತರ ಪ್ರಲಯವು ಮಾನುಷ ಮಾನದಿಂದ ನಿರೂಪಿಸಲ್ಪಟ್ಟಿದೆ. ಆಗ ಏಳು ಸೂರ್ಯರು ಏಕಕಾಲದಲ್ಲಿ ಲೋಕಗಳಲ್ಲಿ ಪ್ರಕಾಶಿಸುವರು.

೨೩೪. ಆಗ ಚತುರ್ವಿಧಗಳಾದ ಪ್ರಾಣಿಗಳೆಲ್ಲವೂ ಮಹಾಭೂತಗಳಲ್ಲಿ ಲಯವಾಗುವುವು. ಪ್ರಲಯೋದಕದಿಂದ ಲೋಕನೆಲ್ಲವೂ ವ್ಯಾಪ್ತವಾಗಲು ಚರಾ ಚರಾತ್ಮಕವಾದ ಜಗತ್ತು ನಾಶವಾಗುವುದು.

೨೩೫. ಸಂಹಾರನೆಲ್ಲಾ ಮುಗಿಯಲಾಗಿ ಪ್ರಜಾಪತಿಯಾದ ದೇವನು ಶಾಂತ ವಾಗುವನು. ಆಗ ಕಾಂತಿಯು ನಷ್ಟವಾಗಿ ರಾತ್ರಿಯ ಅಂಧಕಾರವು ಜಗತ್ತನ್ನು ಆವರಿಸುವುದು. ಅಂತಹ ಅಂಧಕಾರಮಯವಾದ ಪ್ರಲಯಾರ್ಣವದಲ್ಲಿ ಶ್ರೀಭಗವಂತ ನಾದ ಈಶನೊಬ್ಬನೇ ಯೋಗನಿದ್ರಾವಶನಾಗುವನು.

೨೩೬. ಸ್ವಾಮಿಯಾದ ಭಗವಂತನ ಅಹಸ್ಸು, ಅಂದರೆ ಹಗಲು ಎಲ್ಲಿಯ ವರೆಗೆ ಇರುವುದೋ ಅಲ್ಲಿಯವರೆಗೂ ಏಕಾರ್ಣವನು ಇರುವುದು. ಬ್ರಹ್ಮನ ರಾತ್ರಿಯ ಸಲಿಲಾಕಾರವಾಗಿರುವುದು. ರಾತ್ರಿಯು ಕಳೆಯಲು ಅಹಸ್ಸುಂಬಾಗುವುದು.

159

ಶ್ರೀಮುದ್ಹಾಯುಪುರಾಣಂ

ಅಹೋರಾತ್ರಸ್ತಥೈವಾಸ್ಯ ಕ್ರಮೇಣಪರಿವರ್ತತೇ | ಆಭೂತಸಂಪ್ಲವೋ ಹ್ಯೇಷ ಅಹೋರಾತ್ರಃ ಸ್ಮೃತಃ ಪ್ರಭೋಃ 1೨೩೭ Il

ತ್ರೈಲೋಕ್ಕೇ ಯಾನಿ ಸತ್ವಾನಿ ಗತಿಮಂತಿ ಧ್ರುವಾಣಿ | ಆಭೂತೇಭ್ಯಃ ಪ್ರಲೀಯಂತೇ ತಸ್ಮಾದಾಭೂತಸಂಪ್ಲವಃ ೨೩೮ |!

ಅಗ್ರೇ ಭೂತಃ ಪ್ರಜಾನಾಂ ತು ತಸ್ಮಾದ್ಭೂೂತಃ ಪ್ರಜಾಪತಿಃ |

ಆಭೂತಃ ಪ್ಲವತೇ ಚೈವ ತಸ್ಮಾದಾಭೂತ ಸಂಪ್ಲವಃ ೨೩೯

ಶಾಶ್ಚತೇ ಚಾ ಮೃತತ್ವೇ ಶಜ್ಜೇ ಚಾಭೂತಸಂಪ್ಲವಃ | ಅತೀತಾ ನರ್ತಮಾನಾಶ್ಚ ತಥೈನಾನಾಗತಾಃ ಪ್ರಜಾಃ | ದಿವ್ಯಸಂಖ್ಯಾ ಪ್ರಸಂಖ್ಯಾತಾ ಹ್ಯಪರಾರ್ಧಗುಣೇಕೃತಾ ll ೨೪೦ Il

೨೩೭. ಬ್ರಹ್ಮದೇವನ ಅಹೋರಾತ್ರಿಗಳು ಕ್ರಮವಾಗಿ ಪರಿವರ್ತಿತವಾಗುತ್ತದೆ. ಶ್ರೀಭಗವಂತನ ಅಹೋರಾತ್ರಿಗಳಲ್ಲಿ ಅವಾಂತರ ಪ್ರಲಯವು ನಡೆಯುವುದರಿಂದ ಇದಕ್ಕೆ ಆಭೂತಸಂಪ್ಲವವೆಂಬ ಸಂಜ್ಞೆಯು ಉಂಟಾಗಿರುತ್ತದೆ.

೨೩೮. ಮೂರು ಲೋಕಗಳಲ್ಲಿಯೂ ಚರಾಚರಾತ್ಮಕವಾದ ಯಾವ ಪ್ರಾಣಿಗಳಿರುತ್ತವೆಯೋ ಅವುಗಳು ಮಾತ್ರ ಅಂದರೆ ಸಂಚಮಹಾಭೂತಗಳನ್ನು ಬಿಟ್ಟು ಉಳಿದ ಪ್ರಾಣಿಗಳು ಲಯವನ್ನ ಹೊಂದುವುವು. ಆದುದರಿಂದ ಪ್ರಲಯಕ್ಕೆ ಆಭೂತಸಂಪ್ಲವನೆ:ಬ ನಾಮವು ಪ್ರಾಸ್ತವಾಯಿತು.

೨೩೯, ಪ್ರಜೆಗಳಿಂದ ಮೊದಲು ಇರತಕ್ಕವನಾದುದರಿಂದ ಬ್ರಹ್ಮನಿಗೆ ಭೂತವೆಂಬ ಸಂಜ್ಞೆಯು ಪ್ರಾಸ್ತವಾಗಿದೆ. ಅಂತಹ ಬ್ರಹ್ಮನ ವಿನಾ ಉಳಿದ ಸಕಲವೂ ನಾಶವಾಗುವುದರಿಂದ ಲಯಕ್ಕೆ ಅಭೂತಸಂಪ್ಣವವೆಂಬ ನಾಮನುಂಬಾಗಿದೆ.

೨೪೦. ಆಭೂತಸಂಪ್ಣವವೆಂಬ ಶಬ್ದವು ಶಾಶ್ವತ ಅಥವಾ ಸ್ಥರವೆಂಬ ಅರ್ಥ ವನ್ನೂ ತಿಳಿಸುತ್ತದೆ. ಭೂತಭವಿಷ್ಯದ್ವರ್ತಮಾನಕಾಲದಲ್ಲಿರುವ ಪ್ರಜೆಗಳು ದಿವ್ಯ ಸಂಖ್ಯೆಯಿಂದ ಅಸರಾರ್ಧದ್ವಿಗುಣೀಕೃತವೆಂಬ ಸಂಖ್ಯೆಯನ್ನು ಕಿಳಿಯಬೇಕು.

160

ಅಧ್ಯಾಯ ೩೮

ಪರಾರ್ಧದ್ವಿಗುಣಂ ಚಾಪಿ ಪರಮಾಯುಃ ಪ್ರಕೀರ್ತಿತಂ | ಏತಾವಾನ" ಸ್ಥಿತಿಕಾಲಸ್ತು ಹ್ಯಜಸ್ಯೇಹ ಪ್ರಜಾಪತೇಃ ಸ್ಥಿತ್ಯಂತೇ ಪ್ರತಿಸರ್ಗಸ್ಯ ಬ್ರಹ್ಮಣಃ ಸರನೇಷ್ಮಿನಃ ೨೪೧ Il

ಯಥಾ ವಾಯುಪ್ರನೇಗೇನ ದೀಪಾರ್ಚಿರುಪಶಾಮ್ಯಕತಿ | ತಥೈನಂ ಪ್ರತಿಸರ್ಗೇಣ ಬ್ರಹ್ಮಾ ಸಮುಪಶಾಮ್ಯತಿ ೨೪೨ Il

ತಥಾ ಹ್ಯಪ್ರತಿಸಂಸೃಷ್ಟೇ ಮಹದಾದೌ ಮಹೇಶ್ವರೇ | ಮಹತ್ರಲೀಯತೆಣವ್ಯಕ್ತೆ ಗುಣಸಾಮ್ಯಂ ತತೋ ಭನೇತ್‌ ೨೪೩ !!

ಇತ್ಯೇಷ ಸಮಾಖ್ಯಾಶೋ ಮಯಾ ಹ್ಯಾಭೂತಸಂಪ್ಣವಃ | ಬ್ರಹ್ಮನೈಮಿತ್ತಿಕೋ ಹ್ಯೇಷ ಸಂಪ್ರಕ್ಸಾಲನಸಂಯಮಃ Il ೨೪೪

೨೪೧. ಹೀಗೆ ಹೇಳಿದ ಪರಾರ್ಧದಿಂದ ದ್ವಿಗುಣಿತವಾದ ಕಾಲವೇ, ಪ್ರಜಾಪತಿ ಯಾದ ಬ್ರಹ್ಮದೇವನ ಪರಮಾಯುಷ್ಯಕಾಲವಾಗಿದೆ. ಸ್ಥಿತಿಕಾಲವೂ ಸಹ ಇಷ್ಟೇ ಆಗಿರುತ್ತದೆ. ಸ್ಥಿತಿಯ ಕೊನೆಯ ಭಾಗದಲ್ಲಿ ಪ್ರಲಯವು ಉಂಟಾಗುವುದು.

೨೪೨. ವಾಯುವಿನ ಹೊಡತದಿಂದ ದೀಪಗಳು ಹೇಗೆ ಶಾಂಶವಾಗುವುವೋ ಹಾಗೆ ಪ್ರಲಯಕಾಲವು ಒದಗಿದಾಗ ಬ್ರಹ್ಮನು ಶಾಂತನಾಗಿರುವನು.

೨೪೩. ಮಹತ್ತತ್ವಾದಿಗಳು ಸರಬ್ರಹ್ಮನಲ್ಲಿ ಲಯವಾಗದೇ ಅವ್ಯಕ್ತ ತತ್ವವಾದ ಪ್ರಕೃತಿಯಲ್ಲಿ ಲಯವಾಗುವುವು. ಆಗ ಗುಣಗಳಿಗೆ ಸಾಮ್ಯಾವಸ್ಥೆ ಯುಂಟಾಗುವುದು.

೨೪೪. ಎಲ್ಲೆ ಮುನಿವರ್ಯರೇ, ರೀತಿಯಾಗಿ ಬ್ರಹ್ಮನಿಮಿತ್ತಿಕವೂ ಸಂಪ್ರಕ್ಷಾಳನ ಯೋಗಮಯವೂ ಆದ ಆಭೂತಸಂಪ್ಣ ವವೆಂಬ ಲಯಸ್ವರೂಪವನ್ನು ನಿಮಗಾಗಿ ನಿರೂಪಿಸಿರುವೆನೆಂದು ಹೇಳಿದನು.

11 161

ಶ್ರೀಮದ್ವಾ ಯುಪುರಾಣಂ

ಸಮಾಸೇನ ಸಮಾಖ್ಯಾತಃ ಭೂಯಃ ಕಿಂ ವರ್ತಯಾಮಿ ವಃ | ಇದಂ ಧಾರಯೇನ್ನಿತ್ಯಂ ಶೃಣುಯಾದ್ವಾಪ್ಯಭೀಕ್ಷ್ಮ ಶಃ ಕೀರ್ತನಾಚ್ಛ ೨ವಣಾಚ್ಞಾಪಿ ಮಹತೀಂ ಸಿದ್ಧಿಮಾಪ್ಲುಯಾತ್‌ ೨೪೫

ಇತಿ ಶ್ರೀ ಮಹಾಪುರಾಣೇ ವಾಯುಪ್ರೋಕ್ಷೇ ಅನುಷಂಗಪಾದೋ ನಾಮ ಅಷ್ಟತ್ರಿಂಶೋಧ್ಯಾಯಃ ೨೪೫. ಎಲೈ ವಿಪ್ರರೇ, ನಿಮಗೆ ನಾನು ಆಭೂತಸಂಪ್ಣವವನ್ನು ಸಂಕ್ಷೇಪ ವಾಗಿ ೩ಿಳಿಸಿರುವೆನು. ನಿಮಗೆ ನಾನು ಇನ್ನೂ ಬೇರೆ ಯಾವ ವಿಷಯಗಳನ್ನು ಹೇಳಲಿ ತಿಳಿಸಿರೆಂದನು. ಯಾವನು ವಿಷಯಗಳನ್ನು ಶ್ರವಣಮನನ ಕೀರ್ತನಾದಿಗಳನ್ನು ಪದೇ ಪದೇ ಮಾಡುವನೋ ಅವನು ಮಹಾಸಿದ್ಧಿ ಯನ್ನು ಪಡೆಯುವನೆಂದು ಸೂತನು ಹೇಳಿದನು.

ಹೀಗೆ ವಾಯುಪ್ರೋಕ್ತವಾದ ಮಹಾಪುರಾಣದಲ್ಲಿ ಅನುಷಂಗಪಾದ”ವೆಂಬ ಮೂವತ್ತೆಂಟನೆಯ ಅಧ್ಯಾಯವು ಸಮಾಪ್ತವಾದುದು.

ಕಡಿರಲ್ಳಿೆ-, ಗೀಯ ಾಪೂೂ

162

ಅಧ್ಯಾಯ ೩೮

ಮೂನತ್ತೆಂಟನೆಯ ಅಧ್ಯಾಯದ ಸಾರಾಂಶವು ಹ...

ಸಂಹಾರಪಾದರೂಪವಾದ ಅಧ್ಯಾಯದಲ್ಲಿ ಸಕಲ ಮನ್ವಂತರಗಳು, ಸಪ್ತರ್ಷಿ ಗಳು, ಜೀವತೆಗಳು, ಇವರ ಸೃಷ್ಟಿಕ್ರಮವು ಮತ್ತು ಆಭೂತಸಂಪ್ಣವವು ನಿರೂಪಿತ ವಾಗಿವೆ. ದಕ್ಷಬ್ರಹ್ಮನಿಗೆ ಸುವ್ರಕೆಯೆಂಬ ಕುಮಾರಿಯಿದ್ದಳು. ಅವಳನ್ನು ಬ್ರಹ್ಮ, ಈಶ್ವರ, ಧರ್ಮ ಮತ್ತು ದಕ್ಷೇಶ್ವರ ಇವರು ನಾಲ್ವರು ಮನಸ್ಸಿನಲ್ಲಿ ಸ್ಮರಣೆಮಾಡಿದರು. ಆಗ ಅವಳಿಗೆ ನಾಲ್ವರು ಕುಮಾರರು ಜನಿಸಿ, ಸಾವರ್ಣಿಮನುಗಳಾದರು. ಅವರ ವಂಶಗಳಲ್ಲಿ ಅನೇಕರಾದ ಜೀವತೆಗಳು, ಮಹರ್ಷಿಗಳು ಉದ್ಭವಿಸಿದರು.

ಹೀಗೆ ಮನ್ವಂತರವು ಕ*ಯಲು ಪ್ರಲಯವು ಸಂಭವಿಸುವುದು. ಆಗ ಮೂರು ಲೋಕಗಳು ನಾಶವಾಗುವುವು. ಆಗ ದೈವಾದಿಗಳು ಮಹರ್ಕೋಕವನ್ನು ಹೊಂದು ವರು. ಅದೂ ನಷ್ಟವಾದರೆ ಜನಲೋಕಕ್ಕೆ ಹೋಗುವರು. ಆಗ ಪ್ರಲಯಕಾಲವು ಸಂಭವಿಸುವುದು. ಸಪ್ತಸೂರ್ಯರು ಏಕಕಾಲದಲ್ಲಿ ಉದಯಿಸಿ ಲೋಕಗಳನ್ನು ಸುಡುವುರು. ಆಗ ಭೂಗೋಳವು ಕಾದ ಕಬ್ಬಿಣದ ಗುಂಡಿನಂತೆ ಕೆಂಪಗೆ ಕಾಣುವುದು. ತರುವಾಯ ಪ್ರಲಯಕಾಲದ ಮೇಘಗಳು ಧಾರಾಕಾರವಾಗಿ ಮಳೆಯನ್ನು ಸುರಿಸು ವುದು. ಆಗ ಜಗತ್ತೆಲ್ಲ ಪ್ರಲಯೋದಕದಲ್ಲಿ ಮುಳುಗಿಹೋಗುವುದು. ಆಗ ಪರಬ್ರ ಹ್ಮನೊಬ್ಬನೇ ಯೋಗನಿದ್ರಾ ರೂಢನಾಗಿರುವನು. ತರುವಾಯ ಸತ್ಯಲೋಕ ವಾಸಿಗಳಾದ ದೇವಶೆಗಳು ಭಗವಂತನನ್ನು ಹೊಗಳುವರು. ಹೀಗೆ ಬ್ರಹ್ಮನ ರಾತ್ರಿಯಲ್ಲಿ ಪ್ರಲಯವೂ ಹಗಲಲ್ಲಿ, ಸೃಷ್ಟಿಯೂ ಆಗುವುವು.

163

---| ಹರಿಃ ಓಂ |.

ರಾನಾ

ಶ್ರೀ ವೇದವ್ಯಾ ಸಾಯ ನಮಃ |

ಶ್ರೀಮದ್ದಾಯುಮಹಾಪುರಾಣಂ

ಏಕೋನ ಚತ್ವಾರಿಂಶೋಧ್ಯಾಯಃ | ವಾಯುರುವಾಚ

ಅಸಾಧಾರಣವೃತ್ತೈಸ್ತು ಹುತಶೇಷಾದಿಭಿರ್ದ್ವಿಜೈಃ। ಧರ್ಮವೈಶೇಷಿಕೈಶ್ಲೈನ ಹ್ಯಾಚೂರ್ಣಸೂಕ್ಷ್ಮದರ್ಶಿಭಿಃ lol

ತೇ ದೇವೈಃ ಸಹ ತಿಷ್ಠಂತಿ ಮಹರ್ಲೋಕನಿವಾಸಿನಃ | ಚತುರ್ದಶೈತೇ ಮನವಃ ಕೀರ್ತಿತಾಃ ಕೀರ್ತಿವರ್ಧನಾಃ ol

ಅತೀತಾ ವರ್ತಮಾನಾಶ್ಚ ತಥೈವಾನಾಗತಾಶ್ಲ ಯೇ। ಯಸಹಿಭಿರ್ದೇವತೈಶ್ಚೈನ ಸಹ ಗಂಧರ್ವರಾತ್ಷಸೈಃ lal

ಮನ್ವಂತರಾಧಿಕಾರೇಷು ಜಾಯಂತೀಹ ಪುನಃ ಪುನಃ | ದೇವಾಃ ಸಪ್ತರ್ಷಯತ್ಚೆ)ನ ಮನವಃ ಸಿತರಸ್ತಫಾ li el

ಮೂವತ್ಕೊಂಭತ್ತನೆಯ ಅಧ್ಯಾಯವು

೧-೨. ವಾಯುದೇವನು ಹೇಳಿದನು :--ಮಹರ್ಲೋಕನಿವಾಸಿಗಳೂ, ಕೀರ್ತಿ ವರ್ಧಕರೂ ಆದ ಹಕದಿನಾಲ್ಬುಜನ ಮನುಗಳ., ಅಸಾಧಾರಣ ವ್ಯಾಪಾರವಂತರೂ, ಹುತಾವಶಿಷ್ಟರೂ ಆದ ಬ್ರಾಹ್ಮಣರಿಂದಲೂ, ಧರ್ಮವಂತರೂ, ಸೂಕ್ಷ್ಮದರ್ಶಿಗಳೂ ಆದ ದೇವತೆಗಳಿಂದಲೂ ಕೂಡಿರುವರು. ಇಂತಹ ಮನುಗಳನ್ನು ನಿಮಗಾಗಿ ವರ್ಣಿಸಿರುವೆಕೆಂದು ಹೇಳಿದನು.

೩-೪. ದೇವತೆಗಳು, ಸಪ್ತರ್ಷಿಗಳು, ಮನುಗಳು ಮತ್ತು ಪಿತೃಗಳು ಇವರು ಭೂತಭವಿಷ್ಯದ್ವರ್ತಮಾನಕಾಲಕರಾದ ಖುಷಿಗಳು, ದೇವತೆಗಳು, ಗಂಧರ್ವರು ಮತ್ತು ರಾಕ್ಷಸರು ಇವರ ಸಂಗಡ ಮನ್ವಂತರಾಧಿಕಾರಗಳಲ್ಲಿ ಪದೇ ಪದೇ ಉದ್ಭ ವಿಸುವರು

164

ಅಧ್ಯಾಯ ೩೯ ಸರ್ವೇ ಹ್ಯಪಿ ಕ್ರಮಾತೀತಾ ಮಹರ್ಲೋಕಂ ಸಮಾಶ್ರಿತಾಃ | ಬ್ರಾಹ್ಮಣೈಃ ಕ್ಷತ್ರಿಯೈರ್ವೈಶ್ಯೈರ್ಧಾಮಿಕೈಃ ಸಹಿತೈಃ ಸುರಾಃ Ws

ತೈಸ್ತಥ್ಯಕಾರಿಭಿರ್ಯುಕ್ತೈಃ ಶ್ರದ್ಧಾವದ್ಧಿರದರ್ಪಿತೈಃ | ವರ್ಣಾಶ್ರಮಾಣಾಂ ಧರ್ಮೇಷು ಶ್ರೌತಸ್ಮಾರ್ತೇಷು ಸಂಸ್ಥಿತೈಃ

ವಿನಿವೃತ್ತಾಧಿಕಾರಾಸ್ತ್ರೇ ಯಾವನ್ಮನ್ವಂತರಕ್ಷಯಃ fal ಯಷಯ ಊಚುಃ

ಮಹರ್ಲೋಕೇತಿ ಯತ್‌ ಪ್ರೋಕ್ತಂ ಮಾತರಿಶ್ವಂಸ್ತೃಯಾ ನಿಭೋ।|

ಪ್ರತಿಲೋಕೇ ಕರ್ತವ್ಯಂ ಅನೇಕೈಃ ಸಮದಧಿಸ್ಕಿತಾಃ Wall

ಯಾವಂತಶ್ಚೈವ ತೇ ಲೋಕಾ ದಹ್ಯಂತೇ ಯೇನ ತೇ ಪ್ರಭೋ ಏತನ್ನಃ ಕಥೆಯ ಪ್ರೀತ್ಯಾ ತ್ವಂ ಹಿ ವೇತ್ಮ ಯಥಾತಥಂ hell

೫-೬. ಸಮಸ್ತರಾದ ದೇವತೆಗಳು ತಮ್ಮ ತಮ್ಮ ಅಧಿಕಾರಗಳಿಂದ ನಿನೃತ್ವ ರಾಗಿ ಸತ್ಯವಾದಿಗಳೂ, ಶ್ರದ್ಧಾ ಯುಕ್ತರೂ, ಅಹಂಕಾರವರ್ಜಿತರೂ, ವರ್ಣಾಶ್ರಮಾ ಚಾರವಂತರೂ, ಶ್ರೌ ತಸ್ಮಾರ್ತಧರ್ಮವುಳ್ಳವರೂ, ಸದ್ಭರ್ಮನಿರತರೂ ಆದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಿಂದ ಸಹಿತರಾಗಿ ಮನ್ವಂತರ ಕ್ಷಯವಾಗುವವರೆಗೂ ಭೂರಾದಿ ಲೋಕಗಳನ್ನು ಬಿಟ್ಟು ಮಹರ್ಲೋಕವನ್ನು ಹೊಂದುವರು.

೬. ತರುವಾಯ ಮಹರ್ಷಿಗಳು ಕೇಳಿದರು :--ಎಲೈ ಪ್ರಭುವಾದ ವಾಯು ದೇವನೇ, ನೀನು ಯಾವುದನ್ನು ಮಹರ್ಕೋನಕನವೆಂಬುದಾಗಿ ನಿರೂಪಿಸಿರುವಿಯೋ ಅದನ್ನೂ ಪ್ರತಿರೋಕಗಳಲ್ಲಿಯೂ ಮಾಡಬೇಕಾದ ಕಾರ್ಯಗಳನ್ನೂ, ಅವುಗಳಲ್ಲಿರುವ ಪ್ರಜೆಗಳನ್ನೂ ತಿಳಿಸುವನನಾಗು.

ಆ. ಎಲ್ಪೆ ಸ್ವಾಮಿಯಾದ ವಾಯುದೇವನೇ, ಪ್ರಲಯಕಾಲದಲ್ಲಿ ಯಾವ ಲೋಕಗಳು ದಗ್ಗವಾಗುತ್ತನೆ ? ಯಾವ ಲೋಕಗಳು ಸುಟ್ಟು ಹೋಗುವುದಿಲ್ಲ ವಿಷಯಗಳನ್ನು ನೀನು ಚೆನ್ನಾಗಿ ತಿಳಿದಿರುತ್ತೀಯೆ ಆದುದರಿಂದ ನೀನು ಪ್ರೀತಿ ಯಿಂದ ಯಥಾರ್ಥವಾಗಿ ನಮಗೆ ತಿಳಿಸಬೇಕೆಂದು ಖುಸಿಗಳು ವಾಯುದೇವನನ್ನು ಬೇಡಿಕೊಂಡರು.

165

ಶ್ರೀಮದ್ವಾಯುಪುರಾಣಂ ಏನಮುಕ್ತಸ್ತತೋ ವಾಯುರ್ಮುನಿಭಿರ್ವಿನಯಾತ್ಮಭಿಃ | ಪ್ರೋವಾಚ ಮಧುರಂ ವಾಕ್ಯಂ ಯಥಾತತ್ವೇನ ತತ್ನನಿತ್‌ 1೯॥ ವಾಯುರುವಾಚ

ಚತುರ್ದಶೈವ ಸ್ಥಾನಾನಿ ವರ್ಣಿತಾನಿ ಮಹರ್ಷಿಭಿಃ | ಲೋಕಾಖ್ಯಾನಿ ತು ಯಾನಿ ಸ್ಕುರ್ಯೇಷು ತಿಸ್ಕಂತಿ ಮಾನವಾಃ 1 ೧೦॥

ಸಪ್ತ ತೇಷು ಕೃತಾನ್ಯಾಹುರಕೃತಾನಿ ತು ಸಪ್ತ ವೈ 'ಭೂರಾದಯಸ್ತು ಸಂಖ್ಯಾತಾಃ ಸಪ್ತ ಲೋಕಾಃ ಕೃತಾಸ್ತ್ರ್ಯಿಹ H eo lh

ಅಕೃತಾನಿ ತು ಸಸ್ತೈನ ಪ್ರಾಕೃತಾನಿ ತು ಯಾನಿವೈ ಸ್ಥಾ ನಾನಿ ಸ್ಥಾ ನಿಭಿಃ ಸಾದ್ಧ ೯೦ ಕೃತಾನಿ ತು ನಿಬಂಧನಂ { ash

೯. ರೀತಿಯಲ್ಲಿ ವಿನಯಯುಕ್ತರಾದ ಮುನಿಗಳಿಂದ ಪ್ರಾರ್ಥಿತನೂ ತತ್ವವೇದಿಯೂ ಆದ ವಾಯುದೇವನು ವಿನಯಾನ್ವಿತರಾದ ಮುನಿಗಳನ್ನು ಕುರಿತು ಮಧುರವೂ, ಯಥಾರ್ಥವೂ ಆದ ವಿಷಯಗಳನ್ನು ಹೇಳಲುಪಕ್ರಮಿಸಿದನು.

೧೦. ವಾಯುದೇನನು ಹೇಳಿದನು: --ಎಲ್ಫೈ ವಿಪ್ರವರ್ಯರೇ, ಮಹಾತ್ಮರು ವರ್ಣಿಸಿರುವ ಲೋಕಗಳು ಹದಿನಾಲ್ಕುಗಳಾಗಿವೆ. ಪೂರ್ವದಲ್ಲಿಯೇ ವರ್ಣಿಸಿರುವ ಭೂರಾದಿ ಲೋಕಗಳಲ್ಲಿ ಮನುಷ್ಯರೇ ಮೊದಲಾದವರು ವಾಸಮಾಡುವರು.

೧೧. ಹದಿನಾಲ್ಕು ಲೋಕಗಳಲ್ಲಿ ಏಳು ಲೋಕಗಳು ಕೃತಕನಾಮಕ ವಾಗಿಯೂ, ಮಿಕ್ಕ ಸಪ್ತಲೋಕಗಳು ಅಕೃತವೆಂಬುದಾಗಿಯೂ ಮಹಾತ್ಮರು ಹೇಳುವರು. ಅವುಗಳಲ್ಲಿ ಭೂರಾದಿ ಸಪ್ತರೋಕಗಳು ಕೃತಲೋಕಗಳೆಂಬುದಾಗಿ ಲೋಕದಲ್ಲಿ ಪ್ರಖ್ಯಾತವಾಗಿವೆ.

೧೨. ಅದರಂತೆಯೇ ಕೃತಕವಲ್ಲದ ಪ್ರಕೃತಿ ಸಂಬಂಧಿಯಾದ ಸ್ಥಾನಗಳು ಏಳು ಇವೆ. ಕೆಲವು ಸ್ಥಾನಗಳು ಅವುಗಳಲ್ಲಿರುವ ಪ್ರಜೆಗಳೂ ಕೃತಕವಾಗಿರುವರೆಂದು ತಿಳಿಯಬೇಕು.

166

ಅಧ್ಯಾಯ ೩೯

ೈಥಿವೀಂ ಚಾಂತರಿಕ್ಷಂ ದಿವ್ಯಂ ಯಚ್ಚ ಮಹಃ ಸ್ಮ ತಂ! 2 ನಾನ್ಯೇತಾನಿ ಚತ್ವಾರಿ ಸ್ಮ ತಾನ್ಯಾರ್ಣವಕಾನಿ Bl ೧೩!

ಶ್ಷಯಾತಿಶಯಯುಕ್ತಾನಿ ತಥಾಯುಕ್ತಾನಿ ನಶ್ಚ್ಯತೇ! ಯಾನಿ ನೈಮಿತ್ತಿಕಾನಿ ಸ್ಯುಸ್ತಿಷ್ಠಂತ್ಯಾಭೂತಸಂಪ್ಸ ವಂ ov Il

ಜನೆಸ್ತಪಶ್ಚ ಸತ್ಯಂ ಸ್ಥಾನಾನ್ಯೇತಾನಿ ತ್ರೀಣಿ ತು!

ಐಕಾಂತಿಕಾನಿ ಸತ್ವಾನಿ ತಿಷ್ಮಂತೀಹಾಪ್ರಸಂಯಮಾತ್‌ ೧೫ ವ್ಯಕ್ತಾನಿ ತು ಪ್ರವಕ್ಸ್ಯಾಮಿ ಸ್ಫಾನಾನ್ಯೇತಾನಿ ಸಪ್ತ ವೈ!

ಭೂರ್ಲೋಕಃ ಪ್ರಥಮಸ್ತೇಷಾಂ ದ್ವಿತೀಯಸ್ತು ಭುವಃ ಸ್ಮೃತಃ | ೧೬॥

ಸ್ವಸ್ತೃತೀಯಸ್ತು ನಿಜ್ಲೇಯಶ್ಚತುರ್ಥೋ ವೈ ಮಹಃ ಸ್ಮೃತಃ | ಜನಸ್ತು ಸಂಚನೋ ಕೋಕಸ್ತೆ ಪಃ ಷಷ್ಕೋ ನಿಭಾವ್ಯ ತ” 0೭ |

೧೩. ಭೂಲೋಕ, ಭುವರ್ಲೋಕ, ಸ್ವರ್ಗಲೋಕ, ಮಹರ್ಲೋಕ ಎಂಬ ನಾಲ್ಕು ಲೋಕಗಳೂ ಆರ್ಣವಕನೆಂದು ಪ್ರಖ್ಯಾತವಾಗಿವೆ. ಅಂದರೆ ಪ್ರಕಿಮನು ಕಲ್ಪಗಳಲ್ಲಿಯೂ ನಾಲ್ಕು ಲೋಕಗಳೂ ನಾಶವನ್ನ ಹೊಂದುವುವೆಂದು ಮಹಾತ್ಮರು ಹೇಳ.ವರು.

೧೪. ಮೇಲೆ ನಿರೂಪಿಸಿದ ನಾಲ್ಕು ಲೋಕಗಳೂ ಅತ್ಯಂತವಾಗಿ ನಶ್ಚರಗಳೂ, ನೈಮಿತ್ತಿಕಗಳೂ, ಆಭೂತಸಂಪ್ಲವಕನಾಮಕಗಳೂ ಆಗಿವೆ. ಅಂದರೆ ಅವಾಂತರ ಪ್ರಲಯದವರೆಗೂ ಇದ್ದು ನಾಶವನ್ನು ಹೊಂದುತ್ತವೆ.

೧೫. ಜನಲೋಕ, ತಪೋಲೋಕ, ಸತ್ಯಲೋಕನೆಂಬ ಮೂರು ಲೋಕ ಗಳು ಶಾಶ್ವತಗಳು ಇವುಗಳಲ್ಲಿ ಮುಕ್ತಿಗೆ ಯೋಗ್ಯರಾದ ಮಹಾತ್ಮರೂ, ಪ್ರಾಣಿಗಳೂ ಮಹಾಪ್ರಲಯದನರೆಗೂ ವಾಸಮಾಡುವರು.

೧೬-೧೮. ಹೀಗೆ ಪ್ರಖ್ಯಾತವಾದ ಸಸ್ತಲೋಕಗಳನ್ನೂ ಈಗ ನಾಮಸಹಿತ ವಾಗಿ ನಿರೂಪಿಸುವೆನು ಕೇಳಿರೆಂದನು. ಅವುಗಳಲ್ಲಿ ಭೂಲೋಕವು ಮೊದಲನೆಯ ದಾಗಿಯೂ, ಭುವರ್ಲೋಕವು ದ್ವಿತೀಯದಾಗಿಯೂ, ಸ್ವರ್ಗಲೋಕವು ಮೂರನೆಯ ದಾಗಿಯೂ, ಮಹರ್ಲೋಕವು 'ನಾಲ್ಕನೆಯದಾಗಿಯೂ, ಜನಲೋಕವು ಐದನೆಯ

167

ಶ್ರೀಮದ್ವಾಯುಪುರಾಣಂ

ಸತ್ಯಂ ತು ಸಪ್ರನೋ ಲೋಕೋ ನಿರಾಲೋಕಸ್ತತಃ ಪರಂ! ಭೂರಿತಿ ವ್ಯಾಹೃತೇ ಪೂರ್ವಂ ಭೂರ್ಲೋಕಶ್ಚ ತತೋಭವತ್‌ 1೧೪!

ದ್ವಿತೀಯಂ ಭುವ ಇತ್ಯುಕ್ತ ಅಂತರಿಕ್ಷಂ ತತೋಭವತ್‌ | ತೃತೀಯಂ ಸ್ವರಿತೀತ್ಯುಕ್ತೇ ದಿವಂ ಪ್ರಾಮರ್ಬಭೂವಹ I er Il

ನ್ಯಾಹಾಕಿಸ್ತ್ರಿಭಿಕೇತೈಸ್ತು ಬ್ರಹ್ಮಲೋಕಮಕಲ್ಪಯತ್‌ | ತತೋ ಭೂಃ ಪಾರ್ಥಿವೋ ಲೋಕ ಅಂತರಿಕ್ಷಂ ಭುವಃ ಸ್ಮ್ಮ ಎತಂ lool

ಸ್ಹ್ವರ್ಲೋಕೋ ವೈ ದಿನಂ ಹ್ಯೇತತ್‌ ಪುರಾಣೇ ನಿಶ್ಚಯಂ ಗತಂ | ಭೂತಸ್ಯಾಧಿಪತಿಶ್ಚಾಗ್ನಿಸ್ತತೋ ಭೂತಪತಿಃ ಸ್ಮೃತಃ I ೨೧1

ವಾಯುರ್ಭುವಸ್ಕಾ ಧಿಪತಿಸ್ತೇನ ನಾಯುರ್ಭುವಸ್ಪತಿಃ | ಭವ್ಯಸ್ಯ ಸೂರ್ಯೋಧಿಪತಿಸ್ತೇನ ಸೂರ್ಯೋ ದಿವಸ್ತತಿಃ ll ೨೨॥

ದಾಗಿಯೂ, ತಪೋಲೋಕವು ಆರನೆಯದಾಗಿಯೂ, ಸತ್ಯಲೋಕನು ಏಳನೆಯ ದಾಗಿಯೂ ಇರುತ್ತವೆ. ಅದರಿಂದ ಆಚೆ ನಿರಾಲೋಕವು ಅಂದರೆ ಯಾವ ಲೋಕವೂ ಇಲ್ಲ. ಅವುಗಳಲ್ಲಿ ಭೂಲೋಕವು ಭೂಃ ಎಂಬ ವ್ಯಾಹೃತಿಯಿಂದ ಉತ್ಪನ್ನವಾಗಿದೆ.

೧೯. ಭುವವೆಂಬ ವ್ಯಾಹೃಕಿಯಿಂದ ಎರಡನೆಯದಾದೆ ಅಂತರಿಕ್ತಲೋಕವು ಉತ್ಪನ್ನವಾಗಿದೆ. ಸ್ವ ಎಂಬ ವ್ಯಾಹೃತಿಯಿಂದ ಮೂರನೆಯದಾದ ಸ್ವರ್ಗಲೋಕವು ಉತ್ಪನ್ನವಾಗಿದೆ.

೨೦. ಮೂರು ವ್ಯಾಹೃತಿಗಳಿಂದ ಬ್ರಹ್ಮನು ಮೂರು ಲೋಕಗಳನ್ನೂ ಸೃಷ್ಟಿಸಿರುವನು. ಆದುದರಿಂದ ಭೂಲೋಕವು ಪೃಥಿನೀಲೋಕವಾಗಿಯೂ, ಭುವ ರ್ಲೋಕವು ಅಂತರಿಕ್ಷಲೋಕವಾಗಿಯೂ, ಇರುತ್ತದೆ.

೨೧-೨೨. ಸ್ವರ್ಗಲೋಕವೆಂದರೆ ದೇವಲೋಕಕ್ಕೆ ಹೆಸರು ಬಂದಿದೆಯೆಂದು ಪುರಾಣದಲ್ಲಿ ಪ್ರಸಿದ್ಧವಾಗಿದೆ. ಅಗ್ನಿಯು ಭೂತಗಳಿಗೆ ಅಧಿಸತಿಯಾಗಿರುವುದೆರಿಂದ ಭೂತಪತಿಯೆಂದು ಪ್ರಖ್ಯಾತವಾಗಿದೆ. ವಾಯುಜೇವನು ಭೂಲೋಕಕ್ಕೆ ಅಂತರಿಕ್ಷಕ್ಕೆ ಅಧಿಪತಿಯಾಗಿರುವುದರಿಂದ ಭುವಸ್ಪತಿಯೆಂದು ಪ್ರಸಿದ್ಧನಾಗಿರುವನು. ಸೂರ್ಯನು ಮಂಗಳಕರವಾದ ಸ್ವರ್ಲೋಕಕ್ಕೆ ಅಧಿಸತಿಯಾಗಿರುವುರಿಂದ ದಿವಸ್ಪತಿಯೆಂದು ಪ್ರಖ್ಯಾತನಾಗಿರುವನು.

168

ಅಧ್ಯಾಯ ರ್ತಿ

ಮಹೇತಿ ವ್ಯಾಹೃತೇನೈವಂ ಮಹರ್ಲೋಕಸ್ತತೋಭವತ್‌ |

ವಿನಿನ್ಠತ್ತಾಧಿಕಾರಾಣಾಂ ದೇವಾನಾಂ ತತ್ರ ವೈ ಕ್ಷಯಃ ೨೩॥ ಜನಸ್ತು ಪಂಚನೋ ಲೋಕಸ್ತ ಸ್ಮಾಜ್ಞಾ ಯಂತಿ ವೈ ಜನಾಃ | ತಾಸಾಂ ಸಾ ಿಯಂಭುವಾದ್ಯಾನಾಂ ಪ್ರಜಾನಾಂ ಜನನಾಜ್ಞ ನಃ il ೨೪ |! ಯಾಸ್ತಾಃ ಸ್ವಾಯಂಭುವಾದ್ಯಾ ಹಿ ಪುರಸ್ತಾತ್ಸರಿಕೀರ್ತಿತಾಃ! ಕಲ ಬೃದಸ್ಗೇ ತದಾ ಲೋಕೇ ಪ್ರತಿಷ್ಕಂತಿ ತದಾ ತಪಃ ೨೫ ಯಭುಃ ಸನತ್ಯುಮಾರಾದ್ಯಾ ಯತ್ರ ಸಂತ್ಯೂರ್ಧ್ವ್ವರೇತಸಃ | ತಪಸಾ ಭಾವಿತಾತ್ಮ್ಮಾ ನಸ್ತತ್ರ ಸಂತೀತಿ ನಾ ತಪಃ ll ೨೬ |

ಸತ್ಯೇತಿ ಬ್ರಹ್ಮಣಃ ಶಬ್ದಃ ಸತ್ತಾಮಾತ್ರಸ್ತು ಸಃ ಸ್ಮೃತಃ | ಬ್ರಹ ಲೋಕ ತಃ ಸತ್ಯ ಸಪ್ತಮಃ ಸತು ಭಾಸ್ಕರಃ ೨೭॥

೨೩. ಮಹಾ ಎಂಬ ವ್ಯಾಹೃಕಿಯಿಂದ ಮಹರೊೋಕವು ಉತ್ಪನ್ನವಾಗಿದೆ ಬ್ರಹ್ಮೇಂದ್ರಾದ್ಯಧಿಕಾರದಿಂದ ನಿವೃತ್ತರಾದ ದೇವತೆಗಳು ಮಹರ್ಲೊಕದಲ್ಲಿ ವಾಸಿಸಿ ಕೊನೆಯಲ್ಲಿ ಕ್ಷಯವನ್ನು ಹೊಂದುವರು.

೨೪. ಜನಲೋಕವು ಐದನೆಯ ಲೋಕವಾಗಿದೆ. ಲೋಕದಿಂದ ಜನರು ಉದ್ಭವಿಸುವರು. ಲೋಕವು ಬ್ರಹ್ಮಾದಿ ದೇವತೆಗಳ ಜನನಕ್ಕೆ ಕಾರಣವಾಗಿರು ವುದರಿಂದ ಜನಲೋಕವೆಂದು ಪ್ರಖ್ಯಾತವಾಗಿದೆ.

೨೫. ಮೇಲೆ ತಿಳಿಸಿದ ಸ್ವಾಯಂಭುವಮನುವೇ ಮೊದಲಾದ ದೇವತೆಗಳು ಮೇಲೆ ಹೇಳಿದ ಲೋಕಗಳು ಪ್ರ ವಿಹುದಾದ ದಗ್ಧವಾದರೆ ಅಲ್ಲಿಂದ ತಪೋಲೋಕಕ್ಕೆ ಹೋಗಿ ತಪೋಲೋಕದಲ್ಲಿ ವಾಸಿಸುವರು.

೨೬: ಊರ್ಧ್ವರೇತಸ್ಯರೂ ತಪಸಿದ್ಧಿಯನ್ನು ಪಡೆದವರೂ ಆದ ಚುಭು ಸನತ್ಕುಮಾರನೇ ಮೊದಲಾದ ದೇವತೆಗಳು ಯಾವ ಲೋಕದಲ್ಲಿ ತಪಸ್ಸಿದ್ಧಿ ಯನ್ನು ಹೊಂದಿದರೋ ಲೋಕಕ್ಕೆ ತಪೋಲೋಕನವೆಂಬ ಸಂಜ್ಞೆಯು ಉಂಟಾಗಿರುತ್ತದೆ.

೨೭. ಸತ್ಯವೆಂಬುದಾಗಿ ಬ್ರಹ್ಮವಾಚಕವಾದ ಸತ್ಯಶಬ್ದವು ನಿಜವನ್ನು ಹೇಳು ತ್ತದೆ. ಮತ್ತು ಸರ್ವದಾ ಇರತಕ್ಕುದೆಂದು ಸ್ಥಿತಿಯನ್ನೂ ತಿಳಿಸುತ್ತದೆ. ಆದುದರಿಂದ ಬ್ರಹ್ಮದೇವನ ಸತ್ಯಲೋಕನು ಏಳನೆಯದೂ, ಸರ್ವ ದಾಸ ಸ್ರಜ್ವಲಿಸ ಸುವುದೂ ಆಗಿರುತ್ತದೆ.

1609

ಶ್ರೀನುದ್ವಾಯಾಪುರಾಣಂ

ಗೆಂಧರ್ವಾಪ್ಸರಸೋ ಯಕ್ಸಾ ಗುಹ್ಯಕಾಸ್ತು ಸರಾಕ್ಷಸಾಃ | ಸರ್ವಭೂತಸಿಶಾಚಾಶ್ಚ ನಾಗಾಶ್ಚ ಸಹ ಮಾನುಷೈಃ

ಸ್ವರ್ಲೋಕವಾಸಿನಃ ಸರ್ವೇ ದೇವಾ ಭುವಿನಿವಾಸಿನಃ ll ೨6 Il ಮರುತೋ ಮಾತರಿಶ್ವಾನೋ ರುದ್ರಾ ದೇವಾಸ್ತ್ರಥಾಶ್ವಿನೌ | ಅನಿಕೇತಾಂತರಿಕ್ಟ್ರಾಸ್ತೇ ಭುವರ್ಲೋಕ್ಕಾ ದಿವೌಕಸಃ ॥೨೯॥ ಆದಿತ್ಯಾ ಯಭವೋ ವಿಶ್ವೇ ಸಾಧ್ಯಾಶ್ಹ ಪಿತರಸ್ವಥಾ |

ಖಯಷಯೋಂಂಗಿರಸಶ್ಹೈ ಭುವರ್ಲೋಕಂ ಸಮಾಶ್ರಿತಾಃ ll ೩೦॥ ಏತೇ ವೈಮಾನಿಕಾ ದೇವಾಸ್ಕಾರಾಗ್ರಹನಿನಾಸಿನಃ |

ಇತ್ಯೇತೇ ಕ್ರಮಶಃ ಪ್ರೋಕ್ತಾ ಬ್ರಹ್ಮನ್ಯಾಹಾರಸಂಭವಾಃ | ೩೧॥ ಭೂರ್ಲೋಕ ಪ್ರಥಮಾ ಲೋಕಾ ಮಹದಂತಾಶ್ಚ ತೇ ಸ್ಮೃತಾಃ | ಆರಭ್ಯಂತೇ ತು ತನ್ಮಾಶ್ರೈಃ ಶುದ್ಧಾ ಸ್ತೇಷಾಃ ಪರಸ್ಸರಂ ೩೨॥

೨೮. ಗಂಧರ್ವರು, ಅಪ್ಪರಸರು, ಯಕ್ಷರು, ಗುಹ್ಯಕರು, ರಾಕ್ಷಸರು, ಸರ್ಪ ಗಳು, ಭೂತಪ್ರೇತ ನಿಶಾಚಗಳು, ನಾಗಗಳು ಮತ್ತು ಮನುಷ್ಯರು, ಸ್ವರ್ಲೋಕವಾಸಿ ಗಳಾದ ಸರ್ವದೇವತೆಗಳು ಇವರು ಭೂಲೋಕದಲ್ಲಿ ವಾಸಿಸುವರು.

೨೯. ಮರುತ್ತುಗಳು, ವಾಯುಗಳು, ರುದ್ರರು, ಅತ್ವನೀದೇವತೆಗಳು ಮನೆಯಿಲ್ಲದೇ ಅಂತರಿಕ್ಷದಲ್ಲಿ ವಾಸಿಸುವರು. ಇವರು ಭುನರ್ಶೋಕವಾಸಿಗಳಾದ ಜೀವತೆಗಳಾಗಿರುವರು.

೩೦. ಆದಿತ್ಯರು, ಖುಭುಗಳು, ವಿಶ್ವೇದೇವತೆಗಳು, ಸಾಧ್ಯರು, ಪಿತೃಗಳು, ಖುಸಿಗಳು, ಅಂಗಿರಸರು ಇವರೂ ಸಹ ಭುವರ್ಲೋಕವಾಸಿಗಳಾಗಿರುವರು.

೩೧. ವೈಮಾನಿಕ ದೇವತೆಗಳು ನಕ್ಷತ್ರಗ್ರಹಗಳ ಲೋಕದಲ್ಲಿ ವಾಸ ಮಾಡುವರು. ರೀತಿಯಾಗಿ ಬ್ರಹ್ಮಜ್ಞಾನಿಗಳಾದ ಮಹಾತ್ಮರ ವಿಷಯಗಳನ್ನು

ಕ್ರಮವಾಗಿ ನಿಮಗೆ ತಿಳಿಸಿರುತ್ತೇನೆಂದು ಮುನಿಯು ಹೇಳಿದನು.

೩೨. ಭುವರ್ಲೋಕವೇ ಮೊದಲಾದ ಮಹದಂತಗಳಾದ ಲೋಕಗಳು ತನ್ಮಾತ್ರಗಳಿಂದ ಆರಬ್ಧವಾಗಿವೆ. ಮತ್ತು ಪರಸ್ಪರ ಸಂಬಂಧಿಗಳೂ ಪರಿಶುದ್ಧಿಗಳೂ ಆಗಿವೆ.

170

ಅಧ್ಯಾಯ ೩೯

ಶುಕ್ಟಾದ್ಯಾಶ್ಲಾ ಕ್ಷುಷಾಂತಾಶ್ಲೆ ಯೇ ವ್ಯತೀತಾ ಭುನಂ ಶ್ರಿಶಾಃ | ಮಹರ್ಲೋಳಕಕಶ್ತ ತುರ್ಥಸ್ತು ತಸ್ಮಿಂಸ್ತೇ ಕಲ್ಪವಾಸಿನಃ 1೩೩!

ಭೂರ್ಲೋಕಪ್ರಥಮಾ ಲೋಕಾ ಮಹದಂತಾಶ್ಚ ಯೇ ಸ್ಮ ಎತೌಃ | ತಾನ್‌ ಸರ್ವಾನ್‌ ಸಪ್ತ ಸೂರ್ಯಾಸ್ತೇ ಅರ್ಚಿರ್ಭಿರ್ನಿರ್ದಹಂತಿ ವೈ ೩೪

ಮರೀಚಿಃ ಕಶ್ಯಪೋ ದಕ್ಷಸ್ತಥಾ ಸ್ವಾಯಂಭುವೋಂಗಿರಾಃ। ಭ್ರುಗುಃ ಪುಲಸ್ತ್ಯ ಪುಲಹಃ ಕ್ರತುರಿತ್ಯೇವಮಾದಯಃ | ೩೫

ಪ್ರಜಾನಾಂ ಪತಯಃ ಸರ್ವೇ ವರ್ತಂತೇ ತತ್ರ ತೈಃ ಸಹ | ನಿಃಸತ್ವಾ ನಿರ್ಮಮಾಶ್ಚೈವ ತತ್ರ ತೇ ಹ್ಯೂದ್ಧರೇತಸಃ Il aa Il

ಯಭುಃ ಸನತ್ಯುಮಾರಾದ್ಯಾ ವೈರಾಜ್ಯಾಸ್ತೇ ತಪೋಧನಾಃ | ಮನ್ವಂತರಾಣಾಂ ಸರ್ವೇಷಾಂ ಸಾವರ್ಣಾನಾಂ ತತಃ ಎತ Il ಚತುರ್ದಶಾನಾಂ ಸರ್ವೇಷಾಂ ಪುನರಾವೃತ್ತಿ ಹೇತವಃ | ೩೭॥

೩೩. ಶುಕ್ರಾದಿಯಾದ ಚಾಕ್ಷುಸಾಂತರಾದ ಯಾವ ದೇವತೆಗಳು ಅತೀತರಾಗಿ ರುವರೋ ಮತ್ತು ಭೂಲೋಕದಲ್ಲಿ ವಾಸಿಸುವರೋ ಅವರಲ್ಲರೂ ನಾಲ್ಕನೆಯದಾದ ಮಹರ್ಟೋಕದಲ್ಲಿ ವಾಸಿಸುವರು.

೩೪. ಭೂಲೋಕವೇ ಮೊದಲಾದ ಮಹದಂತಗಳಾದ ಯಾವ ಲೋಕಗಳು ಇರುವುವೋ ಅವುಗಳೆಲ್ಲವನ್ನೂ ಏಳು ಸೂರ್ಯರು ತಮ್ಮ ಜ್ವಾಲೆಗಳಿಂದ ದೆಹಿಸುವರು.

೩೫-೩೬. ಮರೀಚಿ, ಕಶ್ಯಸ, ದಕ್ಷ, ಸ್ವಾಯಂಭುವ, ಅಂಗಿರಸ್ಕ ಭೃಗು, ಪುಲಸ್ತ್ಯ, ಪುಲಹ, ಕ್ರತು ಇವರೇ ಮೊದಲಾದವರೂ ಸಮಸ್ತರಾದ ಪ್ರಜಾಸತಿಗಳು ನಿರ್ಬಲರೂ, ನಿರಹಂಕಾರಿಗಳೂ, ಊರ್ಧ್ವರೇತಸ್ಕರೂ ಆದ ಮಹಾತ್ಮರು ಇವರು ಲೋಕದಲ್ಲಿ ವಾಸಿಸುವರು.

೩೭. ಖುಭುವು, ಸನತ್ಯುಮಾರರು ಇವರೇ ಮೊದಲಾದ ವಿರಾಗಿಗಳಾದ ತಪೋಧನರು ಮಹರ್ಲೋಕವಾಸಿಗಳಾಗಿರುವರು. ಸಕಲ ಮನ್ವಂತರವಾಸಿಗಳೂ, ಸಾವರ್ಣಿಗಳೂ, ಚತುರ್ದಶ ಮನುಗಳೂ ಇವರು ಪುನರಾವೃಕ್ತಿಶೂನ್ಯರಾಗಿರುವರು.

171

ಶ್ರೀಮುದ್ವಾಂಯುಪುಕಾಣಂ

ಯೋಗಂ ತಸಶ್ಚ ಸತ್ಯಂ ಸಮಾಧಾಯ ತದಾತ್ಮನಿ | ಸಸ್ಕೇ ಕಾಲೇ ನಿವರ್ತಂತೇ ತತ್ತದಾಹರ್ವಿಸರ್ಯಯೇ ll ae I

ಸತ್ಯಂ ತು ಸಪ್ರನೋ ಲೋಕೋ ಹ್ಯಪುನರ್ಮಾರ್ಗಗಾಮಿನಾಂ | ಬ್ರಹ್ಮಲೋಕಃ ಸಮಾಖ್ಯಾತೋ ಹ್ಯಪ್ರತೀಘಾತಲಕ್ಷಣಃ Il ar Il

ಪರ್ಯಾಸಪರಿಮಾಣ್ಯೇನ ಭೂರ್ಲೋಕಃ ಸಮಿತಿಃ ಸ್ಮೃತಃ | ಭೂಮ್ಯಂತರಂ ಯದಾದಿತ್ಯಾದಂತರಿಕ್ಷಂ ಭುವಃ ಸ್ಮ ಎತ I! vol

ಸೂರ್ಯಧ್ರುವಾಂತರಂ ಯಚ್ಚ ಸ್ವರ್ಗಲೋಕೋ ದಿವಃ ಸ್ಮೃತಃ | ಧ್ರುವಾಜ್ಜನಾಂತರಂ ಯಚ್ಚ ಮಹರ್ಲೋಕಸ್ತದುಚ್ಕತೇ ೪೧॥

೩೮. ಆಗ ಮಹಾತ್ಮರು ಯೋಗ, ಸತ್ಯ ಇವುಗಳನ್ನು ಹೊಂದಿ ಮನಶ್ಯಾಂತತೆ ಯಿಂದ ಇದ್ದುಕೊಂಡು ಆರನೆಯ ಕಾಲದಲ್ಲಿ ಅಲ್ಲಿಂದ ಹಿಂದಕ್ಕೆ ಹೋಗುವರು. ಅವರು ಪ್ರಲಯಕಾಲದಲ್ಲಿ ಲಯವಾಗುವರು.

೩೯. ಸತ್ಯಲೋಕವು ಏಳನೆಯ ಲೋಕವಾಗಿಯೂ, ಪುನರಾವೃತ್ತಿರಹಿತ ವಾಗಿಯೂ, ಯಾವವಿಧ ವಿಕಾರರಹಿತವಾಗಿಯೂ, ಉಪದ್ರವವಿಲ್ಲುದುದಾಗಿಯೂ, ಬ್ರಹ್ಮದೇವನದಾಗಿಯೂ ಇರುತ್ತದೆ.

೪೦. ಪರ್ಯಾಸಪರಿಮಾಣದಿಂದ ಭೂಲೋಕಕ್ಕೆ ಸಮ್‌ ಎಂಬುದಾಗಿ ಹೆಸರು ಬಂದಿದೆ. ಭೂಮಿಯ ಮೇಲೆ ಸೂರ್ಯಮಂಡಲದವರೆಗೂ ಇರುವ ಅಂತರಿಕ್ಷಕ್ಕೆ ಭುವರ್ಲೋಕವೆಂಬ ನಾಮವು ಉಂಟಾಗಿದೆ.

೪೧, ಸೂರ್ಯಮಂಡಲದಿಂದ ಧ್ರುವಮಂಡಲದವರೆಗೂ ಇರುವ ಲೋಕಕ್ಕೆ ಸ್ವರ್ಗಲೋಕ ಅಥವಾ ದಿವವೆಂಬ ನಾಮವು ಸಂಭವಿಸಿರುತ್ತದೆ. ಧ್ರುವಮಂಡಲ ದಿಂದ ಜನಲೋಕದವರೆಗೂ ಇರುವ ಲೋಕಕ್ಕೆ ಮಹರ್ಲೋಕನೆಂಬ ಸಂಜ್ಞೆಯು ಉಂಟಾಗಿರುವುದು.

ಧ್ಯಾಯ

ನಿಖ್ಯಾತಾಃ ಸಪ್ತ ಲೋಕಾಸ್ತು ತೇಷಾಂ ವಕ್ಸ್ಯಾಮಿ ಸಿದ್ಧ ಯಃ। Sp ENE ಸರ್ವೇ ಹ್ಯನ್ನಾದಾಸ್ತು ರಸಾತ್ಮ' ಕಃ h ೪೨ Il

ಭುವೇ ಸ್ವರ್ಗೇ ಚಯೇ ಸರ್ವೇ ಸೋಮಪಾ ಆಜ್ಯಪಾಶ್ಚ ತೇ ಚತುರ್ಥೇ ಯೇಪಿ ವರ್ತಂತೇ ನುಹರ್ಲೋಕಂ ಸಮಾಶ್ರಿತಾಃ a ll

ವಿಜ್ಞೇಯಾ ಮಾನಸೀ ತೇಷಾಂ ಸಿದ್ಧಿರ್ವೈ ಪಂಚಲಕ್ಷಣಾ |

ಸದ್ಯ ಸೈಶ್ತೊ ಆತೃದ್ಯ ತೇ ತೇಷಾಂ ಮನಸಾ 'ಸರ್ನಮೀಾಪ್ಪಿ ತೆಂ | ೪೪ ಏತೇ ದೈನಾ ಯಜಂತೇ ವೈ ಯಜ್ಞಃ ಸರ್ವೈಃ ಪರಸ್ಪರಂ!

ಅತೀತಾನ್‌ ವರ್ತಮಾನಾಂಶ್ಚ ವರ್ತಮಾನಾನನಾಗತಾನ್‌ Il ೪೫ I ಪ್ರಥಮಾನಂತಕ್ಕಿರಿಷ್ಟಾಾ ಹ್ಯಂತರಾಃ ಸಾಂಪ್ರತೈಃ ಪುನಃ | ನಿವರ್ತತೀತ್ಯಾಸಂಬಂಧೋ*ತೀತೇ ದೇನಗಣೇ ತತಃ || ೪೬ |

೪೨. ಎಲೈ ವಿಪ್ರೋತ್ತಮರೇ, ಹೀಗೆ ಸಪ್ತಲೋಕಗಳೂ ಸುಪ್ರಸಿದ್ಧವಾಗಿವೆ. ಈಗ ಸಪ್ತಲೋಕಗಳಲ್ಲಿ ಆಗತಕ್ಕ ಸಿದ್ಧಿಗಳನ್ನು ಕಿ:`ಸುವೆನು ಕೇಳಿರಿ. ಭೂಲೋಕ ವಾಸಿಗಳಾನ ಸರ್ವರೂ ರಸಾತ್ಮಕವಾದ ಅನ್ನಭಕ್ಷಕರಾಗಿರುವರು.

೪೩-೪೪. ಭುವರ್ಲೋಕ, ಸ್ವರ್ಗಲೋಕವಾಸಿಗಳೆಲ್ಲರೂ ಸೋಮಪಾಯಿ ಗಳೂ ಮತ್ತು ಆಜ್ಯಪಾಯಿಗಳೂ ಆಗಿರ.ವರು. ನಾಲ್ಕನೆಯದಾದ ಮಹರ್ಲೋಕ ವಾಸಿಗಳಾದ ದೇವತೆಗಳೆಲ್ಲರೂ ಪಂಚಲಕ್ಷಣಾತ್ಮಕವಾದ ಮನಸ್ಸಿದ್ಧಿ ಯುಳ್ಳ ವರಾಗಿರು ವರು. ದೇವತೆಗಳು ಮನಸ್ಸಿನಲ್ಲಿ ಯಾವುದನ್ನು ಬಯೆಸುವರೋ ಅವೆಲ್ಲವೂ ಕೂಡಲೇ ಅವರಿಗೆ ಸಿದ್ಧವಾಗುವುವು.

೪೫. ದೇವತೆಗಳು ಸಮಸ್ತವಾದ ಯಜ್ಞಗಳಿಂದ ಪರಸ್ಪರವಾಗಿ ಪೂಜಿಸುವರು. ಈಗ ಇರತಕ್ಕ ದೇವಶೆಗಳು ಅತೀತರಾದ ಜೀವತೆಗಳನ್ನ್ಯೂ ಸೂಜಿ ಬರುವ ಭವಿಷ್ಯದ್ದೇವತೆಗಳು ವರ್ತಮಾನದೇವತೆಗಳನ್ನೂ ಅನ್ಯೋನ್ಯವಾಗಿ ಪೂಜಿಸುವರು.

೪೬, ಮೊದಲಿದ್ದ ದೇವಗಣಗಳು ಅನಂತರ ಬಂದ ದೇವತೆಗಳನ್ನೂ ಅವರು ಈಗಿರುವ ದೇವಗಣಗಳನ್ನೂ, ವರ್ತಮಾನ ದೇವತೆಗಳು ಭವಿಷ್ಯದ್ದೇವಗಣ ಗಳನ್ನೂ, ಹೀಗೆ ಪರಸ್ಪರವಾಗಿ ಯಜ್ಞ ಯಾಗಾದಿಗಳಿಂದ ಪೂಜಿಸುವರು. ಹೀಗೆ ಹಿಂದಿನ ಮುಂದಿನ ದೇವತೆಗಳಿಗೆ ಪರಸ್ಪರಸಂಬಂಧವಿರುತ್ತದೆ.

173

ಶ್ರೀಮದ್ಧಾಯುಪುರಾಣಂ

ವಿನಿವೃತ್ತಾಧಿಕಾರಾಣಾಂ ಸಿದ್ಧಿ ಸ್ತೇಷಾಂ ತು ಮಾನಸೀ |

ತೇಷಾಂ ತು ಮಾನಸೀ ಜ್ಞೇಯಾ ಶುದ್ಧಾ ಸಿದ್ಧಿ ಸರಂಪರಾ ೪೭

ಉಕ್ತಾ ಲೋಕಾಶ್ಚ ಚತ್ತಾರೋ ಜನಸ್ಯಾನುವಿಧಿಸ್ತಥಾ |

ಸಮಾಸೇನ ಮಯಾ ವಿಪ್ರಾ ಭೂಯಸ್ತಂ ವರ್ತಯಾಮಿ ವಃ | ೪೪ Il ವಾಯುರುವಾಚ

ಮರೀಚಿಃ ಕಶ್ಯಪೋ ದಕ್ಷೋ ವಸಿಷ್ಠಶ್ಚಾಂಗಿರಾ ಭೃಗುಃ |

ಪುಲಸ್ತ್ಯಃ ಪುಲಹಶ್ಚೈವ ಕ್ರತುರಿತ್ಯೇಮಾದಯಃ Il ve |

ಪೂರ್ವಂ ತೇ ಸಂಪ್ರಸೂಯಂತೇ ಬ್ರಹ್ಮಣೋ ಮನಸಾ ಇಹ! ತತಃ ಪ್ರಜಾಃ ಪ್ರತಿಸ್ಮಾಪ್ಯ ಜನಮೇವಾಶ್ರಯಂತಿ ತೇ ೫೦॥

ಕಲ್ಪದಾಹಪ್ರದೀಪ್ರೇಷು ತದಾ ಕಾಲೇಷು ತೇಷು ವೈ | ಭೂರಾದಿಷು ಮಹಾಂತೇಷು ಭೃಶಂ ವ್ಯಾಸ್ತೇಷ್ಟಥಾಗ್ನಿನಾ i ೫೧॥

೪೭, ಅಧಿಕಾರಿಗಳನ್ನು ತ್ಯಜಿಸಿರ:ವ ಜೀವತೆಗಳಗೆ ಸಿದ್ಧಿಯು ಮಾನಸಿಕ ವಾಗಿರುವುದು. ಅವರ ಮನಸ್ಸಿದ್ಧಿಗಳು ಶುದ್ಧವಾಗಿಯೂ, ಪರಂಪರೆಯಾಗಿಯೂ, ನಿತ್ಯವಾಗಿಯೂ ಇರುತ್ತವೆ.

೪೮. ಉಕ್ತವಾದ ನಾಲ್ಕು ಲೋಕಗಳೂ ಜನೋಲೋಕವನ್ನು ಅನುಸರಿಸಿ ಕೊಂಡಿರುತ್ತವೆ. ಎಲ್ಲೆ ವಪ್ರೋತ್ತಮರೇ, ಅನ್ರಗಳನ್ನು ಸಂಕ್ಷೇಪವಾಗಿ ವರ್ಣಿಸು ವೆನು ಕೇಳಿರೆಂದು ಸೂತನು ಹೇಳ ದನು.

೪೯-೫೦. ವಾಯುದೇವನು ಹೇಳಿದನು:--ಈ ಜಗತ್ತಿನಲ್ಲಿ ಬ್ರಹ್ಮದೇವನ ಮನಸ್ಸಿನಿಂದ ಮರೀಚಿ, ಕಶ್ಯಪ, ದಕ್ಷ, ನಷ್ಟ, ಅಂಗಿರಸ್ಕ ಭೃಗು, ಪುಲಸ್ತ್ಯ. ಪುಲಹ, ಕ್ರತು ಇವರೇ ಮೊದಲಾದ ಮಹರ್ಷಿಗಳು ಉದ್ಭವಿಸಿ ತರುವಾಯ ಪ್ರಜೆಗಳನ್ನು ಸೃಷ್ಟಿಸಿ ಸ್ಥಾನಿಸುವರು. ಬಳಿಕ ಅವರು ಜನೋಲೋಕಕ್ಕೆ ಹೋಗುವರು.

೫೧. ಪ್ರಲಯಕಾಲದ ಅಗ್ನಿ ಜ್ಹಾಲೆಗಳಿಂದ ಲೋಕಗಳೆಲ್ಲವೂ ವ್ಯಾಸ್ತವಾಗಲು ಭೂಲೋಕ ಮೊದಲುಗೊಂಡು ಮಹರ್ಕೋಕದವರೆಗೂ ಅಗ್ನಿಯು ಹರಡುತ್ತದೆ ಅಥವಾ ವ್ಯಾಪ್ತವಾಗುವುದು.

174

ಆಧ್ಯಾಯ ೩೯

ಶಿಖಾ ಸಂವರ್ತಕಾ ಜ್ಹೇಯಾ ಪ್ರಾಪ್ಲುನಂತಿ ಸದಾ ಜನಾಃ | ಯಾಮಾದಯೋ ಗಣಾಃ ಸರ್ವೇ ಮುಹರ್ಲೋಕನಿವಾಸಿನಃ Il ೫೨1

ಮಹರ್ಲೋಕೇಷು ದೀಪ್ತೇಷು ಜನಮೇವಾಶ್ರಯಂತಿ ತೇ! ಸರ್ವೇ ಸೂಕ್ಷ್ಮಶರೀರಾಸ್ತ್ರೇ ತತ್ರಸ್ಥಾಸ್ತು ಭವಂತಿ ತೇ Il ೫೩!

ತೇಷಾಂ ತೇ ತುಲ್ಕಸಾಮರ್ಥ್ಯಾಸ್ತುಲ್ಯಮೂರ್ತಿಧರಾಸ್ತ್ರಥಾ | ಜನಲೋಕೇ ವಿನರ್ತಂತೇ ಯಾವತ್ಸಂಪ್ಲ ನತೇ ಜಗತ್‌ Il ೫೪

ವ್ಯುಷ್ಟಾಯಾಂ ತು ರಜನ್ಯಾಂ ವೈ ಬ್ರಹ್ಮಣೋ ವ್ಯಕ್ತಯೋನಿನಃ | ಅಹರಾದೌ ಪ್ರಸೂಯಂತೇ ಪೂರ್ವವತ್ಯ ಮಶಸ್ಸ್ಮಿಹ ೫೫ |

೫೨. ಆಗ ಸಂವರ್ತಕ ನಾಮಕವಾದ ಪ್ರಲಯಾಗ್ದಿಯ ಜ್ವಾಲೆಗಳು ಪ್ರಜೆ ಗಳನ್ನು ಸುಟ್ಟು ಭಸ್ಮಮಾಡುವುವು. ಆಗ ಯಾನಾದಿ ಸರ್ವಜೀವತೆಗಳೂ ತಮ್ಮ ಲೋಕವನ್ನು ಬಿಟ್ಟು ಮಹರ್ಲೋಕವನ್ನು ಹೊಂದುವರು.

೫೩. ಪ್ರಲಯಾಗ್ದಿಯ ಜ್ವಾಲೆಗಳು ಮಹರ್ಲೋಕವನ್ನು ವ್ಯಾಪಿಸಿ ಸುಡಲಾಗಿ ಅಲ್ಲಿ ವಾಸಿಸುವ ದೇವಾದಿಗಳೆಲ್ಲರೂ ಸೂಕ್ಷ್ಮಶರೀರಗಳನ್ನು ಹೊಂದಿ ಅಲ್ಲಿಂದ ಜನಲೋಕಕ್ಕೆ ಹೋಗುವರು. ಜನಲೋಕದ ದೇವಾದಿಗಳೆಲ್ಲರೂ ಸೂಕ್ಷ್ಮವಾದ ಮಹರ್ಟೋಕದಲ್ಲಿ ಶರೀರಗಳಿಂದೆ ಪ್ರಕಾಶಿಸುವರು.

೫೪. ದೇವಮಹರ್ಕ್ಯಾದಿಗಳು ಸಮಾನವಾದ ಸಾಮಥ 8೯ ನುಳ್ಳವರಾಗಿ ಯೂ, ಸಮಾನನಾದ ಆಕಾರವುಳ್ಳವರಾಗಿಯ;, ಮಹಾ ಪ್ರಲಯಕಾಲದವರೆಗೂ ವಾಸಮಾಡುವರು.

೫೫. ಅನಂತರ ಅವ್ಯಕ್ತ ಕಾರಣನಾದ ಬ್ರಹ್ಮದೇವನ ರಾತ್ರಿಯು ಅಂದರೆ ಪ್ರಲಯಕಾಲವು ಕಳೆಯಲಾಗಿ, ಬ್ರಹ್ಮದೇವನ ಹಗಲಿನಲ್ಲಿಪೂವ ೯ದಂತೆ ಕ್ರಮವಾಗಿ ಪ್ರಜೆಗಳು ಉತ್ಸನ್ನವಾಗುವರು.

175

ಶ್ರೀಮದ್ವಾಯುಪುರಾಣಂ ಸ್ಟಾಯಂಭುವಾದಯಃ ಸರ್ವೇ ಮರೀಚ್ಯಂತಾಸ್ತು ಸಾಧಕಾಃ | ದೇವಾಸ್ತೇ ವೈ ಪುನಸ್ತೇಷಾಂ ಜಾಯಂತೇ ನಿಧನೇಷ್ಮಿಹ Il ೫೬

ಯಾಮಾದಯಃ ಕ್ರಮೇಣೈವ ಕನಿಷ್ಠಾದ್ಯಾಃ ಪ್ರಜಾಪತೇಃ | ಪೂರ್ವಂ ಪೂರ್ವಂ ಪ್ರಸೂಯಂತೇ ಪಶ್ಚಿಮೇ ಪಶ್ಚಿಮಾಸ್ತಥಾ 1 ೫೭॥

ದೇವಾನ್ವಯೇ ದೇವತಾ ಹಿ ಸಪ್ತ ಸಂಭೂತಯಃ ಸ್ಮೃತಾಃ! ವ್ಯತೀತಾಃ ಕಲ್ಕಜಾಸ್ತೇಷಾಂ ತಿಸ್ರಃ ಶಿಷಾಸ್ತಥಾ ಪರೇ || ೫೮ |

ಆನರ್ತಮಾನಾ ದೇನಾಸ್ತೇ ಕ್ರಮೇಣೈತೇ ಸರ್ವಶಃ | ಗತ್ವಾ ಜವಂತನೀಭಾವಂಣಶ ಕೃತ್ವಃ ಪುನಃ ಪುನಃ Il ae I

೮೬. ಸ್ವಾಯಂಭುವಾದಿಯೂ, ಮರೀಚಿಮುನಿಯೇ ಕೊನೆಯಾಗಿಯೂ, ಇರುವ ಸಮಸ್ತರಾದ ಸಾಧಕ ದೇವತೆಗಳು ಪ್ರ ಲಯಕಾಲವು ಮುಗಿದು ಸಸಿಗೆ

ಉಪಕ್ರಮವಾಗಲು, ಪುನಃ ಉದ್ಭವಿಸುವರ-.

೫೭, ಯಾಮಾವಿಗಳೂ, ಕನಿಸ್ಕಾದಿಗಳೂ ಆದ ದೇವತೆಗಳು ಬ್ರಹ್ಮದೇವ

ನಿಂದ ಸೃಷ್ಟಿಕ್ರಮವಾಗಿ ಮೊದಲು ಮೊದಲು ಜನಿಸುವರು. ತರುವಾಯ ಹುಟ್ಟ ಜೇಕಾದ ದೇವತೆಗಳು ಅನಂತರ ಥುಟ್ಟುವರ..

೫೮. ದೇವತೆಗಳ ವಂಶದಲ್ಲಿ ದೇವಶೆಗಳೂ, ಮುನಿಗಳ ವಂಶದಲ್ಲಿ ಮುನಿಗಳೂ ಇತರರ ವಂಶದಲ್ಲಿ ಇತರರೂ ಜನಿಸುವರು. ಒಂದು ಜನ್ಮದಲ್ಲಿ ಮನುಷ್ಯರು ಮಾಡಿದ ಕರ್ಮಗಳು ಅವರಿಗೆ ಏಳು ಜನ್ಮಗಳನ್ನು ಕೊಡುತ್ತವೆ. ಪೂರ್ವದ ಕಲಿಯುಗದಲ್ಲಿ ಜನಿಸಿದ ದೇವತೆಗಳ ಪೈಕಿ ಮೂರು ಜಾತಿಯ ದೇವತೆಗಳು ಉಳಿಯುವರು.

೫೯. ದೇವತೆಗಳೆಲ್ಲರೂ ಕ್ರಮವಾಗಿ ಜನನ ಮರಣಗಳನ್ನು ಹೊಂದುವರು. ಆದರೆ ಎಲ್ಲರೂ ಹಾಗೆ ಜನನ ಮರಣಗಳನ್ನು ಹೊಂದುವದಿಲ್ಲ. ಆದರೆ ಕೆಲವರು ಪುನಃ ಜನಿಸುವುದಿಲ್ಲ. ಕೆಲವರು ಮಾತ್ರ ಸ್ವಧರ್ಮಾನುಸಾರವಾಗಿ ಹತ್ತು ಸಲ ಪದೇ ಸದೇ ಹುಟ್ಟುವರು.

176

ಅಧ್ಯಾಯ ೩೯

ತತಸ್ತೇ ನೈ ಗಣಾಃ ಸರ್ವೇ ದೃಷ್ಟಾ ಭಾನೇಷ್ವನಿತ್ಯತಾಂ | ಭಾವಿನೋರ್ಥಸ್ಯ ಬಲಾತ್‌ ಪುಣ್ಯಾ ಖ್ಯಾತಿಬಲೇನ ! uo f

ನಿವೃತ್ತನೃತ್ತಯಃ ಸರ್ವೇ ಸ್ವಸ್ಥಾಃ ಸುಮನಸಸ್ತಥಾ। ನೆ ರಾಜೇ ತೂಪಪದ್ಯಂತೇ ಲೋಕಮುತ್ಸ ಜ್ಯ ತಜ್ಞ ನಂ Hao ll

ತತೋನ್ಯೇನೈವ ಕಾಲೇನ ನಿತ್ಯಯುಕ್ತಾ ಸ್ತಪಸ್ಟಿನಃ ! ಕಥನಾಜ್ಚೆ 4ನ ಧರ್ಮಸ್ಯ ತೇಷಾಂ ತೇ ಜಜ್ಜಿ ಕಿಆನ್ಚಯೇ ll ೬೨

ಇಹೋತ್ಪನ್ನಾಸ್ತತಸ್ತೇವೈ ಸ್ಥಾನಾ ಅಪೂರಯಂತ್ಯುತ | ಜೇವತ್ವೇ ಯಸಿತ್ಸೇ ಮನುಷ್ಯತ್ತೇ ಸರ್ವಶಃ I ೬೩॥

ಏವಂ ದೇವಗಣಾಃ ಸರ್ವೇ ದಶಕೃತ್ತೋ ನಿನರ್ತೃ ವೈ! ವೈರಾಜೇಷೂಪಪನ್ನಾಸ್ತೇ ದಶ ತಿಸ್ಮಂತ್ಯುಪಪ್ಲ ವಾನ್‌ lav

1 ಮಮಾ ರಾಮ i

೬೦-೬೧. ಅನಂತರ ದೇವತೆಗಳೆಲ್ಲರೂ ಜಗತ್ತು ಅನಿತ್ಯವೆಂದು ತಿಳಿದು ಮುಂದೆ ಬರತಕ್ಕ ಅನರ್ಥಸರಂಪರೆಗಳಿಂದಲೂ ಪೂರ್ಣಕೀರ್ತಿಗಳ ಶಕ್ತಿಯಿಂದಲೂ ಸಮಸ್ತ ವ್ಯಾಪಾರಗಳನ್ನು ಬಿಟ್ಟು ಸ್ವಸ್ಕರಾಗಿ ಜನಲೋಕವನ್ನು ಬಿಟ್ಟು ವೈರಾಜ ನಾಮಕವಾದ ಲೋಕದಲ್ಲಿ ಜನಿಸುವರು

೬೨. ಅನಂತರ ಥಿತ್ಯರೂ ವಿನೇಕಯುಕ್ತರೂ ಆದ ತಪಸ್ವಿಗಳು ಕೆಲವು ಕಾಲ ಕಳೆಯಲು ತಮ್ಮ ತಮ್ಮ ಧರ್ಮಾನುಗುಣವಾಗಿ ಅವರ ವಂಶಗಳಲ್ಲಿ ಜನಿಸುವರು.

೬೩. ತರುವಾಯ ಅವರು ಲೋಕದಲ್ಲಿ ದೇವತೆಗಳಾಗಿಯೂ, ಮಹರ್ಷಿ ಗಳಾಗಿಯೂ, ಮನುಷ್ಯರಾಗಿಯೂ ಜನಿಸಿ ತಮ್ಮ ಸೃಷ್ಟಿಯಿಂದ ಲೋಕವನ್ನು ಪೂರ್ಣಮಾಡುವರು.

೬೪. ಹೀಗೆ ದೇವಗಣಗಳೆಲ್ಲಾ ಹತ್ತುಸಲ ಜನನ ಮರಣಗಳನ್ನು ಪಡೆದು, ಕೊನೆಗೆ ವೈರಾಜನಾನುಕಲೋಕನನ್ನು ಹೊಂದಿ ಅಲ್ಲಿ ಮಹಾಪ್ರಲಯದವರೆಗೂ ಇರುವರು.

12 177

ಕ್ರೀಮದ್ವಾಯುಪುರಾಣಂ

ಪೂರ್ಣೇ ಪೂರ್ಣೇ ತತಃ ಕಲ್ಪೇ ಸ್ಥಿತ್ವಾ ಮೈರಾಜಕೇ ಪುನಃ | ಬ್ರಹ್ಮಲೋಕೇ ನಿವರ್ತಂತೇ ಪೂರ್ವಪೂರ್ವಕ್ರಮೇಣ ತು ೬೫ |

ಏತಸ್ಮಿನ್‌ ಬ್ರಹ್ಮಲೋಕೇ ತು ಕಲ್ಪೇ ವೈರಾಜಕೇ ಗತೇ! ವೈರಾಜಂ ಪುನರಷ್ಕೇಕೇ ಕಲ್ಪಸ್ಥಾನಮಕಲ್ಪಯನ್‌ | ೬೬ |

ಏವಂ ಪೂರ್ವಾನುಸೂರ್ವೇಣ ಬ್ರಹ್ಮಲೋಕಗತೇನ ವೈ | ಏವಂ ತೇಷು ವ್ಯತೀತೇಷು ತಪಸಾ ಪರಿಕಲ್ಪಿತೇ ವೈರಾಜೇ ತೂಪಪದ್ಯಂತೇ ದಶಕೃತ್ತೋ ನಿವರ್ತತೇ ll ೬೭

ಏವಂ ದೇವಯುಗಾನೀಹ ವ್ಯತೀತಾನಿ ಸಹಸ್ರಶಃ ನಿಧನಂ ಬ್ರಹ್ಮಲೋಕೇ ತು ಗತಾನಾಮೃಸಿಭಿಃ ಸಹಃ 1 ೬೮॥

೬೫. ಬಳಿಕ ಆಯಾ ಕಲ್ಪಗಳು ಪೂರ್ಣವಾಗಲು ಜೀವಶೆಗಳು ಹತ್ತು ಕಲ್ಪಗಳು ವೈರಾಜನಾಮಕಲೋಕದಲ್ಲಿದ್ದ ಕ್ರಮವಾಗಿ ಪೂರ್ವ ನೂರ್ವ ಲೋಕ ಗಳನ್ನು ಬಿಟ್ಟು ಬ್ರಹ್ಮದೇವನ ಸತ್ಯಲೋಕವನ್ಯ ಹೂಂಡುವರು.

೬೬. ತರುವಾಯ ವೈರಾಜಕ ಕಲ್ಪಗಳ. ಕನಸಯಲಾಗಿ ಸತ್ಯಲೋಕ ವಾಸಿಗಳಾದ ದೇವಗಣಗಳ: ವೃರಾಜನಾಮಕವಾದ ಕಲ್ಪಸ್ಥಾನವನ್ನು ಪನಃ ಹೊಂದುವರು.

೬೭. ಹೀಗೆ ಅವು ಕ;ದು ಹೋಗಲು ದೇವಕೆಗಳು ತಪಸ್ಸಿನಿಂದ ಯುಕ್ತರಾಗಿ ತಪೋನಿರ್ನಿತವಾದ ವೈರಾಜಕಲ್ಪದಲ್ಲ ಹತ್ತುನಲ ಜನನ ಮರಣ ಗಳನ್ನು ಹೊಂದುವರು.

೬೮. ರೀತಿಯಾಗಿ ಸಹಸ್ರಾರು ದೇವಯುಗಗಳು ಕಳಯಲಾಗಿ ನಸ್ಟರಾದ ದೇವತೆಗಳು ಜುಷಿಗಳ ಸಂಗಡ ಸತ್ಯಲೋಕವನ್ನು ಹೊಂದಿ ಬ್ರಹ್ಮದೇವನ ಸಂಗಡ ಮುಕ್ತರಾಗುವರು.

178

ಅಧ್ಯಾಯ ೩೯ | ಸೂತ ಉವಾಚ

ಶಕ್ಕಮಾನುಪೂರ್ನ್ಯೇಣ ತೇಷಾಂ ವಕ್ತುಂ ಪ್ರವಿಸ್ತರಂ | ಅನಾದಿತ್ವ್ವಾಚ್ಚ ಕಾಲಸ್ಯ ಹ್ಯ ಸಂಖ್ಯಾನಾಚ್ಚ ಸರ್ವಶಃ

ಏನಮೇವ ಸಂದೇಹೋ ಯಥಾವತ್ಯಥಿತಂ ಮಯಾ Hal

ತದುಪಶ್ರುತ್ಯ ವಾಕ್ಯಾರ್ಥಮೃಷಯಃ ಸಂಶಯಾನ್ವಿತಾಃ |

ಸೂತಮಾಸುಃ ಪುರಾಣಜ್ಞಂ ವ್ಯಾಸಶಿಷ್ಯಂ ಮಹಾಮತಿಂ ll ೭೦॥ ಯಷಯ ಊಚುಃ /

ವೈರಾಜಾಸ್ತೇ ಯದಾಹಾರಾ ಯತ್ಸತ್ಪಾಶ್ಚ ಯೆದಾಶ್ರಯಾಃ | ತಿಸ್ಮಂತಿ ಚೈನ ಯತ್ಕಾಲಂ ತನ್ನೋ ಬ್ರೂಹಿ ಯಥಾತಥಂ Il 20 |

೬೯ ಸೂತಮುನಿಯು ಹೇಳಿದನು: -ಎಲೈ ಮುರಿವರ್ಯೆರೇ, ದೇವವಂತ ವನ್ನು ಕ್ರಮವಾಗಿಯೂ ವಿಸ್ತಾರವಾಗಿಯೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ಕಾಲವು ಅನಾದಿಯಾಗಿರುವುದರಿಂದಲೂ ವಂಶವು ಅಸಂಖ್ಯಾಕವಾಗಿಯೂ ಇರುವುದೆ ರಿಂದಲೂ ವಿಸ್ತಾರವಾಗಿಯೂ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ನಾನು ನಿಜವಾದ ವಿಷಯಗಳನ್ನು ಹೇಳುವೆನು ಕೇಳಿರೆಂದನು.

೭೦. ಮಾತುಗಳನ್ನು ಕೇಳದ ಮುನಿಗಳು ಸಂದೇಹಯುಕ್ತರಾಗಿ ಪುರಾಣವೇತ್ತನೂ ವ್ಯಾಸರ ಶಿಷ್ಕನೂ, ಜ್ಞಾನಿಯೂ ಆದ ಸೂತನನ್ನು ಕುರಿತು ಹೇಳೆಂದರು.

೭೧. ಮುನಿಗಳು ಸೂತರನ್ನು ಕೇಳಿದರು--ಎಲ್ಫ ಸೂತಮುನಿಯೇ ವೈರಾಜ ನಾಮಕರಾದ ದೇವಕೆಗಳಿಗೆ ಆಹಾರವಾವುದು? ಅವರ ಶಕ್ತಿಯೆಸ್ಟಿ ದೆ, ಅವರಿಗೆ ಆಶ್ರಯವಾನುದು, ಅವರು ಎಲ್ಲಿಯವರೆಗೂ ಇರುವರು? ಇವೆಲ್ಲವನ್ನು ಜ್ಞಾನಿಯಾದ ನೀನು ಯಥಾರ್ಥವಾಗಿ ತಿಳಿಸಬೇಕೆಂದು ಪ್ರಾರ್ಥಿಸೆಜರು.

179

ಶ್ರೀಮದ್ವಾಯುಪುರಾಣಂ

ತದುಕ್ರಮೃಷಿಭಿರ್ವಾಕ್ಯಂ ಶ್ರುತ್ವಾ ಲೋಕಾರ್ಥತತ್ವವಿತ್‌ | ಸೂತಃ ಸೌರಾಣಿಕೋ ವಾಕ್ಯಂ ವಿನಯೇನೇದನುಬ್ರವೀತ* Il as

ತತಃ ಪ್ರಾಪ್ಯಂತ ತೇ ಸರ್ವೇ ಶುದ್ಧಿ ಶುದ್ಧ ತಮಾಶ್ಚ ಯೇ। ಆಭೂತಸಂಪ್ಲವಾತ್ವತ್ರ ದಶ ತಿಷ್ಮಂತಿ ತೇ ಜನಾಃ ೩೩ li

ಸರ್ವೇ ಸೂಕ್ಷ್ಮ ಶರೀರಾಸ್ತ್ರೇ ನಿದ್ದಾಂಸೋ ಘನಮೂರ್ತಯಃ | ಸ್ಥಿತಲೋಶಸ್ಥಿ ತತ್ಪಾಚ್ಹ ತೇಷಾಂ ಭೂತಂ ವಿದ್ಯತೇ Il av fl

ಊಚುಃ ಸನತ್ಯುಮಾರಾದ್ಯಾಃ ಸಿದ್ಧಾಸ್ತೇ ಯೋಗೆಧರ್ಮಿಣಃ | ಖ್ಯಾತಿಂ ನೈಮಿತ್ತಿಕೀಂ ತೇಷಾಂ ಸರ್ಯಾಯೇ ಸಮುಪಸ್ಥಿ ತೇ Il ೩೫॥

೭೨. ತತ್ವಜ್ಞಾನಿಯೂ ಪೌರಾಣಿಕರತ್ನನೂ ಆದ ಸೂತಮುನಿಯು ಮಠರ್ಷಿಗಳ ಮಾತುಗಳನ್ನ ಕೇಳಿ ನಿನಯಯುಕ್ತನಾಗಿ ನವ್ಪತೆಯಿಂದ ಖುಷಿಗಳಿಗೆ ಮುಂದೆ ಹೇಳುವಂತೆ ವಿಜ್ಞಾನಿಸಿಕೊಂಡನು.

೭೩. ಎಲ್ಫ ವಿಪ್ರೂತ್ತಮರೇ ಅನಂತರ ಅತ್ಯಂತ ಪರಿಶ.ದ್ವರೂ, ಮಹಾತ್ಮರೂ ಆದ ವೈರಾಜನಾಮಕರಾದ ದಕಸಂಖ್ಯಾತರಾದ ದೇವತೆಗಳಲ್ಲರೂ ಪ್ರಲಯ ಕಾಲದ ವರೆಗೂ ಸತ್ಯಲೋಕದಲ್ಲಿ ವಾಸಮಾಡುವರು.

೭೪ ದೇವತೆಗಳೆಲ್ಲರೂ ಸೂಕ್ಷ್ಮಶರೀರಿಗಳೂ, ಪಂಡಿತರೂ, ಘನಮೂರ್ತಿ ಗಳೂ ರೋಸ ಸ್ಥಿತಿಗೆ ಕಾರಣರೂ ಆಗಿರುವುದರಿಂದ ಅವರಿಗೆ ಭೂತಸಂಬಂಧವೇ ಇಲ್ಲ ಅವರು ಕೇವಲ ತೇಜೋಮಯರಾಗಿರುವರು.

೭೫. ಸನತ್ಯುಮಾರರೇ ಮೊದಲಾದವರೂ ಯೋಗಾಭ್ಯಾಸನಿರತರೂ ಆದ ಸಿದ್ಧ ಪುರುಷರು ಅವರ ಪರ್ಮಾಯಕಾಲವು ಒದಗಲಾಗಿ ನೈಮತ್ತಿಕನಾದ ಅವರ ಖ್ಯಾತಿಯನ್ನು ಹೊಗಳುವರು.

180

ಅಧ್ಯಾಯ ೩೯

ಸ್ಥಾನತ್ಯಾಗೇ ಮನತ್ತಾಪಿ ಯುಗಪತ್ಸಂಪ್ರುವರ್ತತೇ! ಊಚುಃ ಸರ್ವೇ ತದಾನ್ಕೊೋನ್ಯಂ ವೈರಾಜಾಚ್ಛುದ್ಧಬುದ್ಧಯೆ? | ೭೬ I

ಏನಮೇನ ಮಹಾಭಾಗಾಃ ಪ್ರಣವಂ ಸಂಪ್ರವಿಶ್ಯ | ಬ್ರಹ್ಮಲೋಕೇ ಪ್ರವರ್ಕಾಮಸ್ತನ್ನಃ ಶ್ರೇಯೋ ಭವಿಷ್ಯತಿ |! ೭೭॥

ಏನಮುಕ್ಕ್ವಾ ತದಾ ಸರ್ವೇ ಬ್ರಹ್ಮಾಂತೇ ವ್ಯವಸಾಯಿನಃ | ಯೋಜಯಿತ್ವಾ 'ತದಾ ಸರ್ವೇ ವರ್ತಂತೇ ಯೋಗಧರ್ಮಿಣಃ ೩೮

ತತ್ರೈನ ಸಂಪ್ರಲೀಯಂತೇ ಶಾಂತಾ ದೀಪಾರ್ಚಿಸೋ ಯಥಾ | ಬ್ರಹ್ಮಕಾಯಮವರ್ತಂತ ಪುನರಾವೃತ್ತಿದುರ್ಲಭಂ | ೩೯1

ಳೋಕಂತಂ ಸಮನುಪ್ರಾಸ್ಯ ಸರ್ವೇ ತೇ ಭಾವನಾಮಂಕುಂ | ಆನಂದಂ ಬ್ರಹ್ಮಣಃ ಪ್ರಾಸ್ಯ ಹೃಮೃತತ್ವಾಯ ತೇ ಗತಾಃ N ೮೦

೭೬ ಸ್ಥಾನವನ್ನು ಬಿಡುವಾಗ ಅವರೆಲ್ಲರೂ ಏಕವ.ತೀಕರಾಗುವರು. ಆಗ ಶುದ್ಧಮನಸ್ವರೂ, ವೈರಾಜನಾಮಕರೂ ಆದ ದೇವತೆಗಳೆಲ್ಲರೂ ಪರಸ್ಪರವಾಗಿ ಮಾತನಾಡುವರು.

೭೭. ತರುವಾಯ ಅವರೆಲ್ಲರೂ ಏಕಮನಸ್ಯರಾಗಿ ನಾವು ಪ್ರಣವೋಪಾಸಕ ರಾಗಿ ಬ್ರಹ್ಮದೇವನ ಸತ್ಯಲೋಕಕ್ಕೆ ಹೋಗೋಣ ಅದರಿಂದ ನಮಗೆ ಶ್ರೇಯಸ್ಸುಂಟಾ ಗುವುಜಿಂದು ಪರಸ್ಪರವಾಗಿ ಹೇಳಿಕೊಂಡರು.

೭೮... ತರುವಾಯ ಅವರೆಲ್ಲರೂ ರೀತಿಯಾಗಿ ಮಾತನಾಡಿಕೊಂಡು ಬ್ರಹ್ಮದೇವನ ಸಮಾಪದಲ್ಲಿ ಯೋಗಪರಾಯಣರಾಗಿಯೂ, ತಪೋನಿರತರಾಗಿಯೂ ಬ್ರಹ್ಮಧ್ಯಾನಪರರಾಗಿಯೂ ಇರುವರು.

೭೯. ತರುವಾಯ ದೇವತೆಗಳು ದೀಪಜ್ಜಾಲೆಯು ಶಾಂತವಾಗುವಂಕೆ ಬ್ರಹ್ಮನಲ್ಲಿಯೇ ಲೀನರಾಗಿ ಪುನರಾವೃ ಕ್ರಿಶೂನ್ಯವೂ ದುರ್ಲ್ಬಭವೂ ಆದ ಬ್ರಹ್ಮ ಪದವಿಯನ್ನು ಹೊಂದುವರು.

೮೦. ಅನಂತರ ಅವರೆಲ್ಲರೂ ಹೀಗೆ ಆಲೋಚನೆಯನ್ನು ಮಾಡಿ ಜ್ಞಾನ ಸ್ವರೂಪನಾದ ಬ್ರಹ್ಮನ ಲೋಕವನ್ನು ಪಡೆದು ಬ್ರಹ್ಮಾನಂದವನ್ನು ಅನುಭವಿಸುತ್ತಾ ಮುಕ್ತರಾಗುವರು.

ee ವರ ಸಾಸ

181

ಶ್ರೀನುವ್ಹಾಯುಪುರಾಣಂ

ವೈರಾಜ್ಯೇಭ್ಯಸ್ತ ಸ್ತಥೈವೋದ್ದ್ವ್ವಮಂತರೇ ಷಡ್ಡುಣೇ ತತಃ | ಬ್ರಹ್ಮಲೋಕಃ ಸಮಾಖ್ಯಾತೋ ಯತ್ರ ಬ್ರ ಬ್ರಹ್ಮಾ ಪುರೋಹಿತಃ | ೪೧

ತೇ ಸರ್ವೇ ಪ್ರಣವಾತ್ಮಾನೋ ಬುದ್ಧ ಶುದ್ಧ ತಪಾಸ್ತ್ರಥಾ | ಆನಂದಂ ಬ್ರಹ್ಮಣಃ ಪ್ರಾಪ್ಯಾಮೃತತ್ವಂ ಭಜಂತ್ಯುತ ll 6s ll

ವೃಂಜ್ವಿ ಸೆ « ನಾಭಿಭೂಯಂತೇ ಭಾವತ್ರಯವಿವರ್ಜಿತಾಃ |

ಆಧಿಪತ್ಯಂ ವಿನಾ ತುಲ್ಯಾ ಬ್ರಹ್ಮಣಸ್ತೇ ಮಹೌಜಸಃ ॥೪೩॥

ಪ್ರಭಾವನಿಜಯೈಶ್ಚ ರ್ಯಸ್ಥಿ ತಿನೈರಾಗ್ಯದರ್ಶನೈಃ |

ತೇ ಬ್ರಹ್ಮಲೌಕಿಕಾಃ ಸರ್ವೇ” ಗತಿಂ ಪ್ರಾಪ್ಯ ವಿವರ್ತನೀಂ ೪೪ hb ೮೧. ವೈರಾಜನಾಮಕ ಲೋಕಗಳಿಗಿಂತಲೂ ಮೇಲ್ಭಾಗದಲ್ಲಿ ಸಡ್ಲುಣೈ

ಶ್ವರ್ಯಗಳಿಂದ ಕೂಡಿರುವ ಲೋಕಮಾನ್ಯವಾದ ಬ್ರಹ್ಮದೇವನ ಲೋಕವು ಸರ್ವ

ಮಾನ್ಯವಾಗಿರುವುದು. ಅದರಲ್ಲಿ ಬ್ರಹ್ಮದೇವನು ಮುಖ್ಯಯ ಜಮಾನನಾಗಿರುವನು.

೮೨. ಅಲ್ಲಿರುವ ಸಮಸ್ತರಾದ ಜ್ಞಾನಿಗಳು ಪ್ರಣನೋಪಾಸಕರೂ ಶುದ್ಧ ರೂ, ಬುದ್ಧರೂ, ತಪಸ್ವಿಗಳೂ, ಯೋಗಿಗಳೂ ಆಗಿ ಬ್ರಹ್ಮಾನಂದನನ್ನು ಹೊಂದಿ ಮುಕ್ತ ರಾಗುವರು.

೧೩. ಅಲ್ಲಿರುವ ಸಮಸ್ತರಾದ ಮುಕ್ತರಿಗೂ ಸಂಸಾರ ಸುಖದುಃಖಾದಿ ಸಂಬಂಧವೂ, ; ತಾಪತ್ರಯಗಳೂ ಇರುವುದಿಲ್ಲ. ಮಹಾತೇಜಸ್ವಿಗಳಾದ ಅವರು ಬ್ರಹ್ಮದೇವನ ಅಧಿಕಾರವನ್ನು ಬಿಟ್ಟು ಉಳದ ವಿಷಯಗಳಲ್ಲಿ ಸಮನಾಗಿರುವರು. ಅಂದರೆ ಎಲ್ಲರೂ ಅನುಗುಣವಾದ ಸುಖವನ್ನು ಪಡೆಯುವರು.

೮೪. ಬ್ರಸ್ಮಲೋಕವಾಸಿಗಳಾದ ಸರ್ವದೇವಜಷ್ಯಾದಿಗಳೂ ಪ್ರಭಾವ, ವಿಜಯ, ಐಶ್ವರ್ಯ, ಸ್ಥಿತಿ, ಗತಿ, ವೈರಾಗ್ಯ ಮತ್ತು ಜ್ಞಾನ ಇವುಗಳಿಂದ ಕೂಡಿ ಉತ್ತಮವಾದ ಗತಿಯನ್ನು ಪಡೆಯುವರು.

182

ಅಧ್ಯಾಯ ೩೬೮

ಬ್ರಹ್ಮಣಾ ಸಹ ದೇವೈಶ್ಚ ಸಂಸ್ರಪ್ತೇ ಪ್ರತಿಸಂಚ | ತಪಸೋಂತೇ ಕ್ರಿಯಾತ್ಮಾನೋ ಬುಡ್ಧಾವಸ್ಥಾ ಮನೀಷಿಣಃ |! ಬ್ರಹ್ಮಣಾ ಸಹ ದೇವೈಶ್ಚ ಸಂಪ್ರಾಪ್ತೇ ಪ್ರತಿಸಂಚರೇ | ತಪಸೋಂತೇ ಕ್ರಿಯಾತ್ಮಾನೋ ಬುದ್ಧಾವಸ್ಥಾ ಮನೀಷಿಣಃ

ಅವ್ಯಕ್ತೇ ಸಂಪ್ರಲೀಯಂತೇ ಸರ್ಮೇಶೇ ಕ್ಷಣದರ್ಶನಃ Il ೮೫ |

ಇತ್ಯೇತದಮೃತಂ ಶುಕ್ರಂ ನಿತ್ಯವಶಿಕ್ಷಯಮವ್ಯಯಂ |

ದೇವರ್ಷಿಯೋ ಬ್ರಹ್ಮಸತ್ರಂ ಸನಾತನಮುಪಾಸತೇ ೮೬ ll

ಅಪುನಮಾರ್ಗಗಾದೀನಾಂ ತೇಷಾಂ ಚೈವೋರ್ಧರೇತಸಾಂ |

ಕರ್ಮಾಭ್ಯಾಸಕೃತಾ ಶುದ್ಧಿರ್ಮೇದಾಂತೇಷೂಪಲಕ್ಷ್ಯತೇ ೮೭

ತತ್ರ ತೆಆಭ್ಯಾಸಿನೋ ಯುಕ್ತಾಃ ಪರಾಂ ಕಾಷ್ಠಾಮುಪಾಸತೇ |

ಹಿತ್ವಾ ಶರೀರಂ ಪ್ರಾಸ್ಮಾನಮಮೃತತ್ವಾಯ ತೇ ಗತಾಃ ೮೮ 1 ೮೫. ಬ್ರಹ್ಮಃ ರೋಕವಾಸಿಗಳೂ, ಸತ್ಯು ಮಾರು ಎತ್ತ 7ನ, ಜ್ಞಾಸರೂಪಿ

ಗಳೂ, ಮಹಾತ್ಮರೂ, ತತ್ವವರ್ಶಿಗಳೂ, ಸೂಕ್ಷ್ಮದರ್ಶಿಗಳೂ ಆದ ಮಹಾತ್ಮರೆಲ್ಲರೂ ಸುಲಯಕಾಲತು ಬರಲು ಬ್ರಹ್ಮದೇವನ ಸಗದ ಅವ್ಯಕ್ತ ತತ್ವದಲ್ಲಿ ಲೀನರಾಗಿ ಮುಕ್ತರಾಗುವರು.

೮೬, ಹೀಗೆ ದೇವರ್ಷಿಗಲು, ಅವೃತವೂ, ತುಭ್ರವೂ ನಿತ್ಯವು ಾ, ವಾ ನಾಶರಹಿತವೂ, ಸನಾತನವೂ, ಬ್ರಹ್ಮರೂಸವಪೂ ಆದ ಯಜ್ಞವನ್ನು ಉಪಾಸನೆ ಮಾಡುತ್ತಾರೆ.

೮೭. ಪುನರಾವೃ ಕ್ರಿರಹಿತವಾದ ಪರಮಪದಮಾರ್ಗಗಾಮಿಗಳೂ, ಊರ್ಧ್ವ ರೇತಸ್ಸರೂ ಆದ ಮಹಾತ್ಮರ ಕರ್ಮಾಭ್ಯಾಸದಿಂದುಂಟಾದ ದಿವ್ಯಸಿದ್ಧಿ ಯು ವೇದಾಂತ ಗಳಲ್ಲಿ ಉಕ್ತವಾಗಿದೆ.

೮೮. ಮಹಾತ್ಮರು ಸತ್ಯಲೋಕದಲ್ಲಿ ಯೋಗಾಭ್ಯಾಸನಿರತರೂ ಪರಮಪದ ಮಾರ್ಗಾವಲಂಬಿಗಳೂ ಆಗಿ ಪಾಸವನ್ನೂ, ಸ್ಥೂಲಶರೀರವನ್ನೂ ತ್ಯಜಿಸಿ (ಮೋಕ್ಷ ವನ್ನು) ದಿನೃಸದನಿಯನ್ನು ಹೊಂದುವರು.

183

ಶ್ರೀಮವ್ವಾಯುಪುರಾಣಂ

ನೀತರಾಗಾ ಜಿತಕ್ರೋಧಾ ನಿರ್ಮೋಹಾಃ ಸತ್ಯವಾದಿನಃ | ಶಾಂತಾಃ ಪ್ರಣೆಹಿತಾತ್ಮಾನೋ ದಯಾವಂತೋ ಜಿತೇಂದ್ರಿಯಾಃ ೪೯॥

ನಿಃಸಂಗಾಃ ಶುಚಯಶ್ಚೈನ ಬ್ರಹ್ಮಸಾಯುಜ್ಯಗಾಃ ಸ್ಮೃತಾಃ |. ಅಕಾಮಯುಕ್ತೈ ರ್ಯ ವೀರಾಸ್ತಪೋಭಿರ್ವಗೃ ಕಿಲ್ಪಿಷಾಃ | ತೇಷಾಮಭ ಸೋ ಲೋಕಾ ತಿಶ್ರಮೇಯಸುಖಾಃ ಸ್ಮೃತಾಃ ಳಂ

ಏತದ್ಬ,ಹ್ಮಸದಂ ದಿವ್ಯಂ ಪರಮಂ ವ್ಯೋಮ್ನಿ ಭಾಸ್ವರಂ | ಯತ್ರ ಗತ್ವಾ ಶೋಚಂತಿ ಹ್ಯಮರಾ ಬ್ರಹ್ಮಣಾ ಸಹ ॥೯೧॥

| ಯಖುಷಯ ಊಚುಃ

ಕಸ್ಮಾದೇಸ ಸರಾದ್ಧ ಶ್ಚ ಕಶ್ಚೆ ಇಷ ಪರ ಉಚ್ಯತೇ! ಏತದ್ವೇದಿತುಮಿಚ್ಛಾಮಸ್ತ್ರ ನ್ನೋ ನಿಗದ ಸತ್ತಮ ೯೨1

೮೯-೯೦, ಮಹಾತ್ಮರು, ರಾಗರಹತರೂ, ಕಾಮಕ್ರೋಧಶೂನ್ಯರೂ, ಮೋಹವರ್ಜಿತರೂ, ಸತ್ಯವಾದಿಗಳೂ, ಶಾಂತರೂಪಿಗಳೂ, ಶಾಂತಾತ್ಮರೂ, ದಯಾ ವಂತರೂ, ಜಿತೇಂದ್ರಿಯರೂ, ನಿಸ್ಪಂಗಿಗಳೂ, ಶುಚೆಗಳೂ, ಬ್ರಹ್ಮಸಾಯ, ಎಜ್ಯಕ್ಕೆ ಅರ್ಹರೂ, ಅಕಾಮ್ಯವಾದ ತಸಸ್ಸುಗಳಿಂದ ದಗ್ಗ ನಾದೆ ಪಾಪವುಳ ನರೂಆಗಿ ನಾಶರಹಿ ತವೂ, ಅಪ್ರಮೇಯವೂ, A. ವೂ ಚಿದ ದಿವ್ಯ ಲೊ. 'ಕವನ್ನ್ನ ಹೊಂದ.ವ ಕೆಂದು ಜ್ಞಾನಿಗಳು ಹೇಳುವರು

೯೧. ಇಂತಹ ಬ್ರಹ್ಮಪದೆನಿ-:» ದಿವ್ಯವೂ, ಉತ್ತಮವೂ, ಪ್ರಕಾಶ ಕವೂ ಆಗಿ ಅಂತರಿಕ್ಷದಲ್ಲಿ ಪ್ರಕಾತಿಸುತ್ತದ. ಅಲ್ಲಿಗೆ ದೇವಖಷ್ಯಾದಿಮಹಾತ್ಮರು ಬ್ರಹ್ಮ ದೇವನೊಡನೇ ದಿವ್ಯಸದವಿಯನ್ಸ ಹೊಂದಿ, ಮುಕ್ತರಾಗುವರು. ಅಲ್ಲಿ ದುಃಖವು ಲೇಶಮಾತ್ರವೂ ಇರುವುದಿಲ್ಲ.

೯೨. ವ.ಪರ್ಷಿಗಳು ಹೇಳಿದರು .--ಎಲ್ಫೈ ಸೂತಮುನಿಯೇ, ಇದು ಹೇಗೆ ಪರಾರ್ಧವಾಗಿದೆ? ಪರನೆಂದರೆ ಯಾರು? ಇವುಗಳನ್ನು ತಿನಿಯಲಿಚ್ಛೆಸುತ್ತೇನೆ. ನೀನು ಎಲ್ಲವನ್ನೂ ತಿಳದ ಜ್ಞಾ ನಿಯಾದುದರಿಂದ ತಿಳಿಸು ಎಂದು ಬೇಡಿದರು.

184

ಅಧ್ಯಾಯ ೩೯

ಸೂತ ಉವಾಚ |!

ಶೃಜುಧೈಂ ಮೇ ಪರಾದ ೯೦ ಪರಿಸಂಖ್ಯಾಂ ಪರಸ್ಯ | ಏಕಂ ದಶ ಶತಂಚೈ ಸೆಹಸ್ರಂಚೈ ಸಂಖ್ಯಯಾ Il ೯೩

ವಿಜ್ಞೇಯಮಾಸಹಸ್ರಂ ತು ಸಹಸ್ರಾಣಿ ದಶಾಯುತಂ | ಏಕಂ ದಶಸಹಸ್ರಂ ತು ನಿಯುತಂ ಪ್ರೋಚ್ಯತೇ ಬುಧೈಃ ೯೪

ತಥಾ ಶತಸಹಸ್ರಾಣಾಮರ್ಬುದಂ ಕೋಟರುಚ್ಕತೇ | ಅರ್ಬುದಂ ದಶಕೋಟ್ಯಸ್ತು ಹೈಬ್ದಂ ಕೋಟಿಶತಂ ವಿಮಃ 1 ೯೫ I

ಸಹಸ್ರಮನಿ ಹೋಟೀನಾಂ ಖರ್ನಮಾಹುರ್ಮನೀಸಷಿಣಃ | ದಶಕೋಟಸಹಸ್ರಾಣಿ ನಿಖರ್ವಮಿತಿ ತಂ ವಿದುಃ il Fe

ಶತಂ ಕೋಟಸಹಸ್ರಾಣಾಂ ಶಂಖುರಿತ್ಯಭಿದೀಯತೇ | ಸಹಸ್ರಂ ತು ಸಹಸ್ರಾಣಾಂ ಕೋಟೀನಾಂ ದಶಧಾ ಪುನಃ ಗುಣಿತಾನಿ ಸಮುದ್ರಂ ವೈ ಪ್ರಾಹುಃ ಸಂಖ್ಯಾನಿದೋ ಜನಾಃ leg

೯೩-೯೫: ಸೂತಮುನಿಯು ಹೇಳಿದನು: ---ಎಲೈೈ ಮುನಿನರ್ಯುಕೇ, ಪರ್ಕ ಸರಾರ್ಧ, ಸರಸಂಖ್ಯಾ ಮೂರನ್ನೂ ಶಿ:ನ.ವೆನು ಕೇಳಿರಿ. ಲೋಕದಲ್ಲಿ ಒಂದು ಹತ್ತುನುರ. ಸಾನಿರನೆಂದು ಪ್ರತಿಯೊಂದ, ಸಂಖ್ಯೆಯೂ ದಶಾಧಿಕವಾಗಿರು ತ್ತದೆ. ಹತ್ತ ಸಾವಿರಕ್ಕೆ ತಹ ನೂರುನಾಫಿರಕ್ಕೆ (ಲಕ್ಷಕ್ಕೆ) ನಿಯುತನೆಂದೂ ಸೂರುಲಕ್ಷಕ್ಕೆ ಅಥವಾ ಕೋಟಿಗೆ ಅರ್ಬದವೆಂದೂ, ದತಕೋಟ ಅಧವಾ ಶತಕೋಟಗೆ ಅಬ್ದವೆಂದೂ ಸಂಜ್ಞೆಯು ಪ್ರಾಪ್ತ ವಾಗಿವೆ.

೯೬-೯೭. ಕಾಲಜ್ಞರಾದ ಮಹಾತ್ಮರು ಸಹಸ್ತ ಕೋಟಿಗಳನ್ನು ಖರ್ವವೆಂದು ಹೇಳುವರು. ಹತ್ತುಸಹಸ್ರ ಕೋಟಿಗಳಿಗೆ ನಿಖರ್ವವೆಂದು ಹೇಳುವರು. ನೂರು ಕೋಟ ಸಹಸ್ರಗಳಿಗೆ ಶಂಖುವೆಂದು ನಾಮವನ್ನು ಕೊಟ್ಟಿರುವರು. ಸಹಸ್ರದಿಂದ ಸಹಸ್ರ ಕೋಟಗಳನ್ನು ಗುಣಿಸಿದರೆ ಸಮುದ್ರನೆಂಬ ನಾಮವನ್ನು ಸಡೆಯಬಹುದೆಂದು ಸಂಖ್ಯಾಜ್ಞಾ ನಿಗಳು ಹೇಳುವರು.

185

ಶ್ರೀಮದ್ಸಾಯುಪುರಾಣಂ೦

ಕೋಟೀನಾಂ ಸಹಸ್ರಮಯುತಮಿತ್ಯಯಂ ಮಧ್ಯ ಉಚ್ಯತೇ! ಕೋಟಿಸಹಸ್ರನಿಯುತಾ ಚಾಂತ ಇತಿ ಸಂಜ್ಞಿತಃ “Il ೯೮

ಕೋಟಕೋಟಸಹಸ್ಪಾಣಿ ಪರಾರ್ದ್ವ ಇತಿ ಕೀರ್ತೃತೇ | ಪರಾರ್ದದ್ಧಿಗುಣಂಚಾಪಿ ಪರಮಾಹುರ್ಮನೀಸಿಣಃ 1೯೯॥

ಶತಮಾಹುಃ ಪರಿದೃಢಂ ಸಹಸ್ರಂ ಪರಿಪದ್ಮಕಂ | ವಿಜ್ಞೇಯಮಯುತಂ ತಸ್ಮಾನ್ನಿಯುತಂ ಪ್ರಯುತಂ ತತಃ ll ೧೦೦

ಅರ್ಬುದಂ ನಿರ್ಬಾದಂಚೈವ ಖರ್ಬುದಂಚೆ ತತಃ ಸ್ಮ್ಮ ತೆಂ | ಖುರ್ವಂಚೈನ ನಿಖರ್ವಂಚ ಶಂಕುಃ ಪದ್ಮಂ ತಥೈವ Il ೧೦೧

ಸಮುದ್ರಂ ಮಧ್ಯಮಂಚೈವ ಪರಾರ್ದ್ವಮಪರಂ ತತಃ | ಏನಮಷ್ಟಾದಕಶೈತಾನಿ ಸ್ಥಾ ನಾನಿ ಗಣನಾವಿಧೌ ೧೦೨ Il

೯೮-೯೯. ಕೋಟಗ:ಂದ ಗುಣತನಾದ ಹತ್ತನಹಸ್ರ ಕೋಟಿಗಳಗೆ ಮಧ್ಯ ವೆಂಬ ಸಂಸ್ಥೆಯೂ ತೋಟಗಳು ಶತಸಹಸ್ರ ಕೋಟಿಗನಂದ ಗ.ಣಿತವಾದರೆ, ಅಂತ ವೆಂಬ್ಯನಾಮವೂ, ಕೋಟಿಯಿಂದ ಗುಣಿಸಲ್ಪಟ್ಟ ಕೋಟ ಸಂಖ್ಯೆಗಳಿಗೆ ಪರಾರ್ಥವೆಂಬ ನಾಮಥೇಯನೂ ಸಂಭವಿಸಿರ.ತ್ತವೆ. ಪರಾರ್ಧನನ್ಮ ಎರಡರಿಂದ ಗುಣಿಸಿದರೆ